ಪತ್ರಕರ್ತ ರವಿ ಕಾಂಬಳೆಗೆ ಸತ್ಕಾರ

Share the Post Now

ಬೆಳಗಾವಿ

ವರದಿ ಸಂತೋಷ ಪಾಟೀಲ


ಬೆಳಗಾವಿ ಜಿಲ್ಲೆಯ :ಹುಕ್ಕೇರಿಯ ಪ್ರವಾಸಿ ಮಂದಿರದಲ್ಲಿ ಇಂದು ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯಿಂದ ನಾಳೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪಾಟೀಲ ಪುಟ್ಟಪ್ಪ ಪ್ರಶಸ್ತಿಗೆ ಆಯ್ಕೆಯಾಗಿರುವ ಹುಕ್ಕೇರಿ ತಾಲೂಕಾ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ಅಧ್ಯಕ್ಷರಾದ ಶ್ರೀ ರವಿ ಬಿ ಕಾಂಬಳೆ ಇವರಿಗೆ ಅವರಗೋಳ ಗ್ರಾಮದ ಕಾಂಗ್ರೆಸ್ ಮುಖಂಡರಾದ ಬಾಳಪ್ಪ ಸನದಿ ಸತ್ಕರಿಸಿದರು. ಈ ಸಂದರ್ಭದಲ್ಲಿ ಅಬ್ದುಲ್ ಕಲೆದಾರ.ಬಸವರಾಜ ಅಂಕಲಿ.ಬಸು ಓಂಕಾರ.ಬಸವರಾಜ ಗ್ಯಾಳಗೋಳ.ಸಾಗರ ಪತ್ತಾರ ಸಚೀನ ವೀಟೆಕರ್.ಸದಾನಂದ ಎಚ್ ಮುಂತಾದವರು ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *

error: Content is protected !!