ಉಗಾರ್ ನಲ್ಲಿ ಭಿಕರ ರಸ್ತೆ ಅಪಘಾತ ಮಕ್ಕಳು ಸೇರಿ ಮೂವರ ಸ್ಥಿತಿ ಗಂಭೀರ.

Share the Post Now

ಭಿಕರ ರಸ್ತೆ ಅಪಘಾತ ಮಕ್ಕಳು ಸೇರಿ ಮೂವರ ಸ್ಥಿತಿ ಗಂಭೀರ…

ಮಿರಜ್ -ಜಮಖಂಡಿ ರಾಜ್ಯ ಹೆದ್ದಾರಿ ಮದ್ಯ ಅಪಘಾತ …

ಬೆಳಗಾವಿ ಜಿಲ್ಲೆ ಕಾಗವಾಡ ತಾಲೂಕಿನ ಉಗಾರ್ ಗ್ರಾಮದ ಬಳಿ ದುರ್ಘಟನೆ ನಡೆದಿದೆ

ಕೆ ಎಸ್ ಆರ್ ಟಿ ಸಿ ಬಸ್ ಹಾಗೂ ಕಾರಿನ ಮದ್ಯ ಮುಖಾ- ಮುಖಿ ಡಿಕ್ಕಿಯಾಗಿದ್ದು

ಕಾರಿನಲ್ಲಿದ್ದ ಐವರ ಚಿಂತಾಜನಕ ಸ್ಥಿತಿಯಲಿದ್ದಾರೆ

ಗಾಯಾಳುಗಳನ್ನ ಮಹಾರಾಷ್ಟ್ರದ ಮಿರಜ್ ಆಸ್ಪತ್ರೆಗೆ ರವಾನೆಮಾಡಲಾಗಿದೆ

ಈ ಅಪಘಾತ ಕಾಗವಾಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ

Leave a Comment

Your email address will not be published. Required fields are marked *

error: Content is protected !!