ಕಲ್ಲೋಳ್ಳಿ ಹಣಮಂತ ದೇವಸ್ಥಾನಕ್ಕೆ ಬೆಟ್ಟಿ ನೀಡಿದ ಉಪ ತಹಸೀಲ್ದಾರ್ ವಳಸಂಗ

Share the Post Now

ಹಳ್ಳೂರ .

ಸಮೀಪದ ಕಲ್ಲೋಳ್ಳಿ ಹಣಮಂತ  ದೇವಸ್ಥಾನಕ್ಕೆ ಅರಬಾಂವಿ ಉಪ ತಹಸೀಲ್ದಾರ್ ರಾಜಶೇಖರ ವಳಸಂಗ ಅವರು ದೇವಸ್ಥಾನಕ್ಕೆ ಬೆಟ್ಟಿ ನೀಡಿ ದೇವರ ದರ್ಶನ ಪಡೆದು ದೇವಸ್ಥಾನದ ಅರ್ಚಕರ ಜೊತೆ ಚರ್ಚೆ ನಡೆಸಿ ದೇವಸ್ಥಾನವನ್ನು ವೀಕ್ಷಣೆ ಮಾಡಿದರು. ಈ ಸಮಯದಲ್ಲಿ ಕಲ್ಲೋಳ್ಳಿ ಗ್ರಾಮ ಆಡಳಿತ ಅಧಿಕಾರಿ ಬಿ ಎಸ್ ಕಾಳಿ.ಅರ್ಚಕರಾದ ಭಜರಂಗ ಪೂಜೇರಿ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಮುರಿಗೆಪ್ಪಾ ಮಾಲಗಾರ ಸೇರಿದಂತೆ ಮತ್ತಿತರಿದ್ದರು.

Leave a Comment

Your email address will not be published. Required fields are marked *

error: Content is protected !!