ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ರತ್ನಮ್ಮ ಬಾಳಪ್ಪನವರಆಯ್ಕೆ

Share the Post Now

ಶ್ರೀಮತಿ ಡಾ. ರತ್ನಮ್ಮ ಬಾಳಪ್ಪನವರ ರವರು ದಿನಾಂಕ 19 ಪೆಬ್ರವರಿ 2025 ರಂದು ರಾಯಬಾಗದಲ್ಲಿ  ಜರುಗಲಿರುವ ರಾಯಬಾಗ ತಾಲೂಕಾ ೮ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆ ಯಾಗಿದ್ದಾರೆ .

ಇದೇ ಪ್ರಥಮ ಬಾರಿಗೆ ರಾಯಬಾಗದಲ್ಲಿ ಜರುಗುತ್ತಿರುವ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆಯನ್ನು ವಹಿಸಿಕೊಳ್ಳುತ್ತಿರುವ ಮೊದಲ ಮಹಿಳಾ ಸಾಹಿತಿ ಶ್ರೀಮತಿ ಡಾ. ರತ್ನಮ್ಮ ಬಾಳಪ್ಪನವರ ಇವರು ಲೇಖಕಿ, ಕವಯಿತ್ರಿ, ಉಪನ್ಯಾಸಕಿ ಮಾತ್ರವಲ್ಲದೆ ಮಹಿಳಾ ಜಾಗೃತಿ & ರಕ್ಷಣಾ ಸಂಘ(ರಿ)ದ ಮೂಲಕ  ಹೋರಾಟಗಾರ್ತಿಯೂ ಆಗಿದ್ದಾರೆ

Leave a Comment

Your email address will not be published. Required fields are marked *

error: Content is protected !!