ಬೆಳಗಾವಿ.ಕುಡಚಿ
ರಾಯಬಾಗ ತಾಲೂಕಿನ ಕುಡಚಿ ಮತಕ್ಷೇತ್ರದ ಮಾಜಿ ಶಾಸಕ ಶಾಮ ಘಾಟಗೆ ಪುತ್ರ ಡಾ.ಬಿ.ಆರ. ಅಂಬೇಡ್ಕರ್ ಶಿಕ್ಷಣ ಸಂಸ್ಥೆ ನಿರ್ದೇಶಕ ಯುವ ಧುರೀಣ ಅಮಿತ ಘಾಟಗೆಯವರ 34ನೇ ಜನ್ಮದಿನವನ್ನು ಅಭಿಮಾನಿಗಳು ಅವರ ಬೆಳಗಾವಿ ಮನೆಗೆ ತೆರಳಿ ಕೇಕ್ ಕತ್ತರಿಸಿ ಶುಭಾಶಯ ಕೋರುವ ಮೂಲಕ ಆಚರಣೆ ಮಾಡಿದರು.
ಈ ಸಂದರ್ಭದಲ್ಲಿ ಶ್ರೀ ರೇಣುಕಾದೇವಿ ಇಂಡೇನ ಗ್ಯಾಸ ವಿತರಕ ಯಲ್ಲಪ್ಪ ವಡ್ಡರ,ಇರ್ಫಾನ ತರಡೆ, ಶೋಯಬ ಮಲ್ಲಾಡಿ, ಸಂತೋಷ ಗಸ್ತಿ, ಫೈಜ ಶೇಖ ಉಮೇಶ ಅಂಬಿ ಇತರರು ಉಪಸ್ಥಿತರಿದ್ದರು.
