ರಾಯಭಾಗ.
ನಿರಂತರ ಸಮಾಜ ಸೇವೆ ಜೊತೆಗೆ ಪತ್ರಕರ್ತನಾಗಿ ಕಾರ್ಯ ನಿರ್ವಹಿಸುತ್ತಿರುವ ಮುರಿಗೆಪ್ಪ ಮಾಲಗಾರ ಅವರಿಗೆ ಸುವರ್ಣ ಕರ್ನಾಟಕ ರಾಷ್ಟ್ರ ಮಟ್ಟದ ಸಾಧಕ ಮಾಧ್ಯಮ ರತ್ನ ಪ್ರಶಸ್ತಿ ನೀಡಿದ್ದು ಹೆಮ್ಮೆಯ ಸಂಗತಿಯೆಂದು ಡಾ ಸಿ ಬಿ ಕೂಲಿಗೋಡ ಹೇಳಿದರು.
ಅವರು ಮುಗಳಖೋಡ ಬ ನಿ ಕೂಲಿಗೋಡ ಶಾಲೆಯ ಕಚೇರಿಯಲ್ಲಿ ಸನ್ಮಾನಿಸಿದರು. ಈ ಸಮಯದಲ್ಲಿ ಮಾಳಿ ಮಾಲಗಾರ ಸಮಾಜದ ಮುಖಾಂಡರದ ಮಹಾಂತೇಶ ಮಾಳಿ. ಚನ್ನವಿರಯ್ಯ ಹಿರೇಮಠ.ಗೋಪಾಲ ಯಡವನ್ನವರ.ಬಸವರಾಜ ಮೇತ್ರಿ.
ಮಹಾದೇವ ಹೊಸಮನಿ. ನಾರಾಯಣ ಮೇತ್ರೆ.ಸದಾಶಿವ ಹೊಸಮನಿ. ಸಂಜು ಅಥಣಿ.ಮಾದೇವ ತೇರದಾಳ. ಮಾದೇವ ಹೊಸಟ್ಟಿ. ಭೀಮಪ್ಪ ಕಿಚಡೆ ಮಹಾಂತೇಶ ಕೂಲಿಗೋಡ ಸೇರಿದಂತೆ ಸಮಾಜದ ಮುಖಂಡರಿದ್ದರು.