ಹಳ್ಳೂರ. ಗ್ರಾಮದಲ್ಲಿ ವಿವಿದೆಡೆ ಸಂಬ್ರಮ ಸಡಗರದಿಂದ ನಡೆದ 77 ನೇ ಗಣರಾಜ್ಯೋತ್ಸವ ದಿನಾಚರಣೆಯಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಮಹಾನ ನಾಯಕರುಗಳ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿದರು.ಗ್ರಾಮ ಪಂಚಾಯತಿ, ಬ ಕು ಮ ಪ್ರೌಢ ಶಾಲೆ, ವಿವಿದೋದ್ದೇಶ ಪ್ರಾಥಮಿಕ ಗ್ರಾಮಿಣ ಕೃಷಿ ಸಹಕಾರಿ ಸಂಘ,ಗ್ರಾಮ ಆಡಳಿತ ಕಚೇರಿ, ಪಶು ಆಸ್ಪತ್ರೆ , ಶ್ರೀ ಬಸವೇಶ್ವರ ಕೊ ಅಪರೆಟಿವ ಬ್ಯಾಂಕ ಸೇರಿದಂತೆ ಶಾಲಾ ಕಾಲೇಜು, ಸರಕಾರಿ ಕಚೇರಿ ಸಂಘ ಸಂಸ್ಥೆಗಳಲ್ಲಿ,77 ನೇ ಗಣರಾಜ್ಯೋತ್ಸವವನ್ನು ಆಚರಣೆ ಮಾಡಿದರು. ಮುದ್ದು ಮಕ್ಕಳು ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಮಹಾನ್ ನಾಯಕರುಗಳ ವೇಷ ಭೂಷಣ ದರಿಸಿದ್ದು ವಿಶೇಷವಾಗಿ ಕಂಡು ಬಂದಿತು.





