ಮುತನಾಳ ಗ್ರಾಮದಲ್ಲಿ ಆಂಜನೇಯನ ಅದ್ದೂರಿ ರಥೋತ್ಸವ..

Share the Post Now

ಬೆಳಗಾವಿ

ವರದಿ: ದಿನೇಶಕುಮಾರ ಅಜಮೇರಾ

ಬೆಳಗಾವಿ ಜಿಲ್ಲೆಯ ಬೆಳಗಾವಿ ತಾಲೂಕಿನ ಮುತನಾಳ ಗ್ರಾಮದ ಆರಾಧ್ಯ ದೈವ ಹನುಮಂತನ ರಥೋತ್ಸವವನ್ನು ಅದ್ದೂರಿಯಾಗಿ ಗ್ರಾಮದ ನಾಗರಿಕರು ನೇರವೇರಿಸಿದರು ಪ್ರತಿವರ್ಷ ನಡೆಯುವ ಸಂಪ್ರದಾಯದಂತೆ ಊರಿನ ತುಂಬಾ ಪಲ್ಲಕ್ಕಿ ಮೆರವಣಿಗೆಯ ನಂತರ ಗ್ರಾಮದ ಮಧ್ಯ ಭಾಗದ ಇಕ್ಕಿರಿದ ಜನ ಸಮೂಹದ ನಡುವೆ ರಥೋತ್ಸವ ಕಾರ್ಯಕ್ರಮ ನೇರವೇರಿಸಲಾಯಿತು ಹಲವು ವರ್ಷಗಳಿಂದ ನಡೆದುಕೊಂಡು ಬಂದಿರುವ ಸಂಪ್ರದಾಯದಂತೆ ಊರಿನ ಯುವಕರು ಸಂಗೀತ ನೃತ್ಯ ಪ್ರದರ್ಶನ ಮಾಡುವುದರ ಮೂಲಕ ‌ಗಮನ ಸೆಳೆದರು ಸಂಜೆ ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಸುವುದರ ಮೂಲಕ ಜನರ ಮಂದಹಾಸ ಉತ್ಸಾಹ ಮುಗಿಲು ಮುಟ್ಟಿತ್ತು ಈ ಸಂದರ್ಭದಲ್ಲಿ ಗ್ರಾಮದ ಜಾತ್ರಾ ಕಮೀಟಿ ಮಹಿಳಾ ಮಂಡಳ ಊರಿನ ಹಿರಿಯರು ಕಾರ್ಯಕ್ರಮ ಯಶಸ್ವಿಯಾಗಿ ನೇರವೇರಿಸಿದರು..

Leave a Comment

Your email address will not be published. Required fields are marked *

error: Content is protected !!