ಬಸವೇಶ್ವರ ಜಾತ್ರಾ ಮಹೋತ್ಸವದಲ್ಲಿ ಒಂದು ನಿಮಿಷದ ಟ್ರ್ಯಾಕ್ಟರ್ ಜಗ್ಗುವ ಸ್ಪರ್ಧೆಗೆ ಚಾಲನೆ. 

Share the Post Now

                         ಹಳ್ಳೂರ .

ಗ್ರಾಮದ ಶಿವಶಂಕರ ನಗರದ ಶ್ರೀ ಬಸವೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಶ್ರೀ ಬಸವೇಶ್ವರ ವಿಶೇಷ ಪೂಜೆ ಅಭಿಷೇಕ ನೈವೇದ್ಯ ಅರ್ಪಿಸಿದರು. ಪ್ರಥಮ ಬಾರಿಗೆ ಒಂದು ನಿಮಿಷದ ಟ್ರ್ಯಾಕ್ಟರ್ ಜಗ್ಗುವ ಸ್ಫರ್ಧೆಯನ್ನು ಏರ್ಪಡಿಸಲಾಯಿತು.

ಒಂದು ನಿಮಿಷದ 5 ಜನ ಟ್ರ್ಯಾಕ್ಟರ್ ಜಗ್ಗುವ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ದಾಸನಾಳ ಗ್ರಾಮದ ಜೈ ಹನುಮಾನ್. ದ್ವಿತೀಯ ಬಹುಮಾನವನ್ನು ಅಳಗೋಡಿ ದೋಸ್ತಿ ದರ್ಬಾರ್. ತೃತೀಯ ಬಹುಮಾನ ಜೈ ರಾಯಣ್ಣ ವಿರಾಳ ತೋಟ ದವರು ಬಹುಮಾನವನ್ನು ಪಡೆದುಕೊಂಡಿದ್ದಾರೆ.

ಈ ಸಮಯದಲ್ಲಿ ಕಲ್ಲಪ್ಪ ಕೂಲಿಗೋಡ. ಕಾಂತೇಶ ಗಲಗಲಿ. ರಮೇಶ ಕಾಪಸಿ. ಲಕ್ಕಪ್ಪ ಅಂಗಡಿ. ಮುರಿಗೆಪ್ಪ ಮಾಲಗಾರ. ಸಂಜು ಕೊರೆ. ಕೆಂಪಣ್ಣ ಅಂಗಡಿ. ಶಂಕರ ಅಂಗಡಿ. ಶ್ರೀಶೈಲ ಗಲಗಲಿ. ಶಂಕರ ಮಾಲಗಾರ. ಬಸು ಅಂಗಡಿ. ಬಸವರಾಜ್ ನುಚ್ಚುಂಡಿ. ರೇವಪ್ಪ ಕೌಜಲಗಿ.ತುಳಜಪ್ಪ ಮಾಲಗಾರ.ಭೀಮಪ್ಪ ಕೂಲಿಗೋಡ. ವಿಜಯ ಕೂಲಿಗೋಡ. ಶಿವಪ್ಪ ಅಂಗಡಿ.ಪುಂಡಲೀಕ ಮಾಲಗಾರ.ಹನಮಂತ ಲಕ್ಷ್ಮೇಶ್ವರ.ಸೇರಿದಂತೆ ಅನೇಕರಿದ್ದರು. ಸಾಯಂಕಾಲ ಸಮಯದಲ್ಲಿ ಚೌಡಕಿ ಪದಗಳು ಜರುಗಿದವು.

Leave a Comment

Your email address will not be published. Required fields are marked *

error: Content is protected !!