ಎನ್ ಎಸ್ ಎಸ್ ವಾರ್ಷಿಕ ವಿಶೇಷ ಶಿಬಿರದ ಉಪನ್ಯಾಸ ಕಾರ್ಯಕ್ರಮ. ವಿಷಯ: ಆಧುನಿಕ ಕೃಷಿ ಅವಲಂಬನೆ ಮತ್ತು ಪಶು ಸಂಗೋಪಣೆ
ಬೆಳಗಾವಿ ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಸುಕ್ಷೇತ್ರ ಕೋಳಿಗುಡ್ ಆನಂದ ಆಶ್ರಮದ ಈ ಪುಣ್ಯ ಭೂಮಿಯಲ್ಲಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಾಯಂಕಾಲ ನಾಲ್ಕು ಗಂಟೆಗೆ ಉಪನ್ಯಾಸ ಕಾರ್ಯಕ್ರಮ ಆಧುನಿಕ ಕೃಷಿ ಅವಲಂಬನೆ ಮತ್ತು ಪಶು ಸಂಗೋಪಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪ್ರೊ ಬಿ ಎನ್ ಅಸ್ಕಿ ಆಗಮಿಸಿ ಹಿಂದಿನ ಜನ ತಮ್ಮ ಆಹಾರಕ್ಕಾಗಿ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದರು. ತದನಂತರ ಸಮಾಜದಲ್ಲಿ ಜನಸಂಖ್ಯೆ ಹೆಚ್ಚಾದಂತೆ ಕೃಷಿ ಮೇಲೆ ಅವಲಂಬೆನೆ ಹೆಚ್ಚಾಯಿತು ಹಾಗೂ ಪಶು ಸಂಗೋಪನೆ ಇಂದ. […]




































































































