ಕುಡಚಿ:ಯಶಸ್ವಿ ಜೀವನಕ್ಕಿಂತ ನೆಮ್ಮದಿ ಜೀವನ ಮುಖ್ಯವಾಗಿದೆ ಘಂಟಿ ಮಹಾರಾಜರು
ಬೆಳಗಾವಿ. ರಾಯಬಾಗ ಯಶಸ್ವಿ ಜೀವನಕ್ಕಿಂತ ನೆಮ್ಮದಿ ಜೀವನ ಬಹು ಮುಖ್ಯವಾಗಿದೆ ಏಕೆಂದರೆ ಯಶಸ್ವಿ ಜೀವನ ಹಣ ಕಾರು ಬಂಗ್ಲಿ ಇದೆಲ್ಲ ನಮ್ಮಿಂದ ಆಗಿದೆ ಆದರೆ ನೀವು ಎಷ್ಟು ನೆಮ್ಮದಿಯಿಂದ ತೃಪ್ತಿಯಿಂದ ಇದ್ದಿರಿ ಎಂಬುದಕ್ಕೆ ನಿಮ್ಮ ಆತ್ಮ ನಿಮ್ಮ ಹೃದಯ ಹೇಳುತ್ತದೆ ಎಂದು ರಾಯಬಾಗ ತಾಲೂಕಿನ ಹಾಲಶಿರಗೂರದ ಪ್ರಥಮ ದರ್ಜೆ ಗುತ್ತಿಗೆದಾರ ಸದಾಶಿವ ದಳವಾಯಿ ಅವರು ತಂದೆ ಭರಮಪ್ಪ ದಳವಾಯಿಯವರ 36ನೇ ಹಾಗೂ ತಾಯಿ ಸಿದ್ಲಿಂಗವ್ವ ಅವರ 12ನೇ ಪುಣ್ಯರಾಧನೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಪ್ರದೀಪ್ ಘಂಟಿ ಮಹಾರಾಜರು […]
ಕುಡಚಿ:ಯಶಸ್ವಿ ಜೀವನಕ್ಕಿಂತ ನೆಮ್ಮದಿ ಜೀವನ ಮುಖ್ಯವಾಗಿದೆ ಘಂಟಿ ಮಹಾರಾಜರು Read More »