ಕರ್ನಾಟಕ

ಕುಡಚಿ:ಯಶಸ್ವಿ ಜೀವನಕ್ಕಿಂತ ನೆಮ್ಮದಿ ಜೀವನ ಮುಖ್ಯವಾಗಿದೆ ಘಂಟಿ ಮಹಾರಾಜರು

ಬೆಳಗಾವಿ. ರಾಯಬಾಗ ಯಶಸ್ವಿ ಜೀವನಕ್ಕಿಂತ ನೆಮ್ಮದಿ ಜೀವನ ಬಹು ಮುಖ್ಯವಾಗಿದೆ ಏಕೆಂದರೆ ಯಶಸ್ವಿ ಜೀವನ ಹಣ ಕಾರು ಬಂಗ್ಲಿ ಇದೆಲ್ಲ ನಮ್ಮಿಂದ ಆಗಿದೆ ಆದರೆ ನೀವು ಎಷ್ಟು ನೆಮ್ಮದಿಯಿಂದ ತೃಪ್ತಿಯಿಂದ ಇದ್ದಿರಿ ಎಂಬುದಕ್ಕೆ ನಿಮ್ಮ ಆತ್ಮ ನಿಮ್ಮ ಹೃದಯ ಹೇಳುತ್ತದೆ ಎಂದು ರಾಯಬಾಗ ತಾಲೂಕಿನ ಹಾಲಶಿರಗೂರದ ಪ್ರಥಮ ದರ್ಜೆ ಗುತ್ತಿಗೆದಾರ ಸದಾಶಿವ ದಳವಾಯಿ ಅವರು ತಂದೆ ಭರಮಪ್ಪ ದಳವಾಯಿಯವರ 36ನೇ ಹಾಗೂ ತಾಯಿ ಸಿದ್ಲಿಂಗವ್ವ ಅವರ 12ನೇ ಪುಣ್ಯರಾಧನೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಪ್ರದೀಪ್ ಘಂಟಿ ಮಹಾರಾಜರು […]

ಕುಡಚಿ:ಯಶಸ್ವಿ ಜೀವನಕ್ಕಿಂತ ನೆಮ್ಮದಿ ಜೀವನ ಮುಖ್ಯವಾಗಿದೆ ಘಂಟಿ ಮಹಾರಾಜರು Read More »

ವಿದ್ಯಾರ್ಥಿಗಳಿಂದ ವಿವಿಧ ವಿಷಯಗಳ ಬೃಹತ್ ಪ್ರದರ್ಶನ ನಡೆಯಿತು

ಬೆಳಗಾವಿ.ರಾಯಬಾಗ ರಾಯಬಾಗ ತಾಲೂಕಿನ ಕುಡಚಿ ಪಟ್ಟಣದ ಪಿಎಂ ಶ್ರೀ ಶಾಸಕರ ಮಾದರಿ ಉರ್ದು ಹಾಗೂ ಆಂಗ್ಲ ಮಾಧ್ಯಮ ಶಾಲೆಯ 385 ವಿದ್ಯಾರ್ಥಿಗಳಿಂದ ವಿಜ್ಞಾನ ಸೇರಿದಂತೆ ವಿವಿಧ ವಿಷಯಗಳ ಬೃಹತ್ ಪ್ರದರ್ಶನ ಹಮ್ಮಿಕೊಳ್ಳಲಾಗಿತ್ತು. ಪ್ರದರ್ಶನವನ್ನು ಜುನ್ನೇದಿಯಾ ಪ್ರೌಢಶಾಲೆ ಮುಖ್ಯೋಪಾಧ್ಯಾಯ ಇಬ್ರಾಹಿಂ ಪಟೇಲ ರಿಬ್ಬನ್ ಕತ್ತರಿಸುವ ಮೂಲಕ ಚಾಲನೆ ನೀಡಿದರು. ವಿಜ್ಞಾನದಲ್ಲಿ 184, ಗಣಿತದಲ್ಲಿ 76, ಸಮಾಜ ಶಾಸ್ತ್ರದಲ್ಲಿ 22, ಉರ್ದುದಲ್ಲಿ23, ಕನ್ನಡದಲ್ಲಿ 26, ಇಂಗ್ಲಿಷಿನಲ್ಲಿ 16 ಹಾಗೂ ಇತರೆ 38 ವಿದ್ಯಾರ್ಥಿಗಳು ಪ್ರದರ್ಶನದಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಜುನ್ನೇದಿಯಾ

ವಿದ್ಯಾರ್ಥಿಗಳಿಂದ ವಿವಿಧ ವಿಷಯಗಳ ಬೃಹತ್ ಪ್ರದರ್ಶನ ನಡೆಯಿತು Read More »

ಚುಟುಕು ಸಾಬ ಜಾತಗಾರನಿಗೆ ಒಲಿದು ಬಂತು ಗೌರವ ಡಾಕ್ಟರೆಟ್ ಪ್ರಶಸ್ತಿ

   ಹಳ್ಳೂರ. ಮೂಡಲಗಿಯ ಚುಟುಕು ಸಾಬ ಎಂದೇ ಪ್ರಖ್ಯಾತಿ ಪಡೆದ ಸಿದ್ದಿ ಸೋಗು ಕಲಾವಿದ ಚುಟುಕು ಸಾಬ ಇಮಾಮಸಾಬ ಜಾತಗಾರ ಮಂಟೂರ ಅವರ ಸಿದ್ದಿಸೋಗ  ಅವರ ತಂದೆ ತಾಯಿ ಸಿದ್ದಿ ಸೊಗದಿಂದ ರಾಜ್ಯ ಹೊರ ರಾಜ್ಯಗಳ ಹಳ್ಳಿ, ಮನೆ ಮನೆಗೆ ತೆರಳಿ ಹೊಟ್ಟೆ ಪಾಡಿಗಾಗಿ ಸಿದ್ದಿ ಸೋಗ ಹಾಕುವ ವಂಶ ಪಾರಂಪರವಾಗಿ ನಡೆದು ಬಂದಿದೆ ಇತ್ತೀಚಿಗೆ ಹಬ್ಬ ಹರಿದಿನಗಳಲ್ಲಿ, ರಾಷ್ಟ್ರೀಯ ಹಬ್ಬಗಳಲ್ಲಿ ಸಿದ್ದಿ ಸೋಗ ಹಾಕುತ್ತಾ ಬಡ ಕುಟುಂಬದಲ್ಲಿ ವಯಸ್ಸು 60 ಆದರೂ ಸೈಕಲ್ ಮೇಲೆ ಸಂಚಾರ

ಚುಟುಕು ಸಾಬ ಜಾತಗಾರನಿಗೆ ಒಲಿದು ಬಂತು ಗೌರವ ಡಾಕ್ಟರೆಟ್ ಪ್ರಶಸ್ತಿ Read More »

ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ರತ್ನಮ್ಮ ಬಾಳಪ್ಪನವರಆಯ್ಕೆ

ಶ್ರೀಮತಿ ಡಾ. ರತ್ನಮ್ಮ ಬಾಳಪ್ಪನವರ ರವರು ದಿನಾಂಕ 19 ಪೆಬ್ರವರಿ 2025 ರಂದು ರಾಯಬಾಗದಲ್ಲಿ  ಜರುಗಲಿರುವ ರಾಯಬಾಗ ತಾಲೂಕಾ ೮ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆ ಯಾಗಿದ್ದಾರೆ . ಇದೇ ಪ್ರಥಮ ಬಾರಿಗೆ ರಾಯಬಾಗದಲ್ಲಿ ಜರುಗುತ್ತಿರುವ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆಯನ್ನು ವಹಿಸಿಕೊಳ್ಳುತ್ತಿರುವ ಮೊದಲ ಮಹಿಳಾ ಸಾಹಿತಿ ಶ್ರೀಮತಿ ಡಾ. ರತ್ನಮ್ಮ ಬಾಳಪ್ಪನವರ ಇವರು ಲೇಖಕಿ, ಕವಯಿತ್ರಿ, ಉಪನ್ಯಾಸಕಿ ಮಾತ್ರವಲ್ಲದೆ ಮಹಿಳಾ ಜಾಗೃತಿ & ರಕ್ಷಣಾ ಸಂಘ(ರಿ)ದ ಮೂಲಕ  ಹೋರಾಟಗಾರ್ತಿಯೂ ಆಗಿದ್ದಾರೆ

ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ರತ್ನಮ್ಮ ಬಾಳಪ್ಪನವರಆಯ್ಕೆ Read More »

ಕಾರ್ಮಿಕ ಬಾಹುಬಲಿ ಸತ್ತೇಪ್ಪ ಆಲಗೂರ  ಹೃದಯಾಘಾತದಿಂದ ನಿಧನ

ಹಳ್ಳೂರ. ಗೋದಾವರಿ ಬೈಯೋರಿಪೇನರಿಜ್ ಲಿಮಿಟೆಡ್ ಸಮೀರವಾಡಿ ಸಕ್ಕರೆ ಕಾರ್ಖಾನೆಯ ಕಾರ್ಮಿಕ ಬಾಹುಬಲಿ ಸತ್ತೇಪ್ಪ ಆಲಗೂರ ವಯಸ್ಸು 39 ಹೃದಯಾಘಾತದಿಂದ ಅಕಾಲಿಕ ಮರಣ ಹೊಂದಿದ್ದಾರೆ. ಮೃತರ ತಂದೆ, ತಾಯಿ, ಹೆಂಡತಿ, ಮಕ್ಕಳು ಅಪಾರ ಬಂದು ಬಳಗ ಬಿಟ್ಟು ಅಗಲಿದ್ದಾರೆ.                     ಮಜದೂರ ಯೂನಿಯನ್ ಕಾರ್ಯಾಧ್ಯಕ್ಷರಾದ ಬಸು ಮೇಲಪ್ಪಗೋಳ. ಹಾಗೂ ಪ್ರಧಾನ ಕಾರ್ಯದರ್ಶಿ ನಾಗಪ್ಪ ಮಾಳಿ.ಮಜಾದದೂರ ಯೂನಿಯನ್ ಪದಾಧಿಕಾರಿಗಳು, ಆಡಳಿತ, ಮಂಡಳಿ, ಕಾರ್ಮಿಕರು  ಮೃತರ ಕುಟುಂಬಕ್ಕೆ ಸಂತಾಪ ಸೂಚಿಸಿದರು.

ಕಾರ್ಮಿಕ ಬಾಹುಬಲಿ ಸತ್ತೇಪ್ಪ ಆಲಗೂರ  ಹೃದಯಾಘಾತದಿಂದ ನಿಧನ Read More »

ರಾಯಬಾಗ ತಹಶೀಲ್ದಾರ್‌ಗೆ ಜೀವ ಬೆದರಿಕೆ: ಸರ್ಕಾರಿ ನೌಕರರ ಸಂಘ ಪ್ರತಿಭಟನೆ!4ವ್ಯಕ್ತಿಗಳ ಮೇಲೆ ಕೇಸ್

ಬೆಳಗಾವಿ. ರಾಯಬಾಗ: ತಹಶೀಲ್ದಾ‌ರ್ ಸುರೇಶ ಮುಂಜೆ ಅವರ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿ ಪಡಿಸಿ, ಅವರಿಗೆ ಜೀವ ಬೆದರಿಕೆ ಹಾಕಿದ ಆರೋಪಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲ್ಲೂಕು ನೌಕರರು ಅಭಾಜಿ ವೃತ್ತದಲ್ಲಿ ರಸ್ತೆ ಬಂದ್ ಮಾಡಿ ಶನಿವಾರ ಪ್ರತಿಭಟನೆ ನಡೆಸಿದರು. ನೌಕರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಉಮೇಶ ಪೋಳ ಮಾತನಾಡಿ, ತಹಶೀಲ್ದಾರ್ ಅವರು ತಮ್ಮ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವಾಗ ರೈತ ಸಂಘದ ಮುಖಂಡರು ಎಂದು ಹೇಳಿಕೊಂಡು

ರಾಯಬಾಗ ತಹಶೀಲ್ದಾರ್‌ಗೆ ಜೀವ ಬೆದರಿಕೆ: ಸರ್ಕಾರಿ ನೌಕರರ ಸಂಘ ಪ್ರತಿಭಟನೆ!4ವ್ಯಕ್ತಿಗಳ ಮೇಲೆ ಕೇಸ್ Read More »

ಮಕ್ಕಳಿಗೆ ಸಂಸ್ಕಾರ ಶಿಕ್ಷಣ ಶಿಸ್ತು ಬಹಳ ಮುಖ್ಯ:ಸಂಗಮೇಶ ಗುಜಗೊಂಡ

ಬೆಳಗಾವಿ.ಹಳ್ಳೂರ . ಮಕ್ಕಳ ಶಿಕ್ಷಣದ ಭದ್ರ ಬುನಾದಿ ಬಾಲ್ಯದ ಜೀವನ ಮಕ್ಕಳಿಗೆ ಸಂಸ್ಕಾರ ಶಿಕ್ಷಣ, ಶಿಸ್ತು ಮತ್ತು ಪ್ರೀತಿಯಿಂದ ಆರಂಭವಾಗಬೇಕು. ತಂದೆ ತಾಯಿ ಗುರು ಹಿರಿಯರಿಗೆ ಗೌರವಿಸಬೇಕು ಈ ದಿಶೆಯಲ್ಲಿ ಮಕ್ಕಳ ತಂದೆ ತಾಯಿ ಮತ್ತು ಶಿಕ್ಷಕರ   ಜವಾಬ್ದಾರಿ ಅಧಿಕವಾಗಿದೆಂದು  ನಿವೃತ್ತ ಪ್ರೊ. ಸಂಗಮೇಶ ಗುಜಗೊಂಡ ಹೇಳಿದರು.                                       ಅವರು ಮೂಡಲಗಿ ಹೊರ ವಲಯದಲ್ಲಿರುವ ವಿ ಬಿ ಸೋನವಾಲ್ಕರ ಆಂಗ್ಲ ಮಾಧ್ಯಮ ಹಾಗೂ ಬಿ ವಿ ಸೋನವಾಲ್ಕರ ಪಬ್ಲಿಕ್ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ 10ನೇ

ಮಕ್ಕಳಿಗೆ ಸಂಸ್ಕಾರ ಶಿಕ್ಷಣ ಶಿಸ್ತು ಬಹಳ ಮುಖ್ಯ:ಸಂಗಮೇಶ ಗುಜಗೊಂಡ Read More »

ಮುಗಳಖೋಡ :ಸದೃಢ ನಿರ್ಮಾಣಕ್ಕೆ ನೈತಿಕ ಶಿಕ್ಷಣ ಅವಶ್ಯ : ಶಿವಬಸವ ಸ್ವಾಮೀಜಿ

ವರದಿ : ಪ್ರಕಾಶ ಚ ಕಂಬಾರ ಮುಗಳಖೋಡ ಸದೃಢ ನಿರ್ಮಾಣಕ್ಕೆ ನೈತಿಕ ಶಿಕ್ಷಣ ಅವಶ್ಯ : ಶಿವಬಸವ ಸ್ವಾಮೀಜಿ ಮುಗಳಖೋಡ : ಸಮಾಜ ನಿರ್ಮಾಣದಲ್ಲಿ ಶಿಕ್ಷಣ ಸಂಸ್ಥೆಗಳ ಕೊಡುಗೆ ಬಹ ಮುಖ್ಯವಾದದ್ದು, ಔಪಚಾರಿಕ ಶಿಕ್ಷಣ ನೀಡುವುದರೊಂದಿಗೆ ಶಾಲೆಗಳು ವಿದ್ಯಾರ್ಥಿಗಳಲ್ಲಿ ಉತ್ತಮ ಸಂಸ್ಕಾರ ಜೊತೆ ನೈತಿಕ ಶಿಕ್ಷಣವನ್ನು  ನೀಡಿ ಉತ್ತಮ ಸಂಸ್ಕೃತಿಯನ್ನು ಉತ್ತಮ ಮೌಲ್ಯಗಳನ್ನು ವಿದ್ಯಾರ್ಥಿಗಳಲ್ಲಿ ಮೂಡಿಸುವಂತಹ ಬೆಳೆಸುವಂತಹ ಶಿಕ್ಷಣವನ್ನು ನೀಡಿ ಸದೃಢ ಸಮಾಜ ನಿರ್ಮಾಣ ಮಾಡುವಲ್ಲಿ ಸಹಕಾರಿಯಾಗಬೇಕೆಂದು ಅಥಣಿಯ ಗಚ್ಚಿನ ಮಠದ ಪರಮಪೂಜ್ಯ ಶ್ರೀಗಳಾದ ಶ್ರೀ ಬಸವ

ಮುಗಳಖೋಡ :ಸದೃಢ ನಿರ್ಮಾಣಕ್ಕೆ ನೈತಿಕ ಶಿಕ್ಷಣ ಅವಶ್ಯ : ಶಿವಬಸವ ಸ್ವಾಮೀಜಿ Read More »

31 ಜಿಲ್ಲೆಯ ಸಾಧಕರಿಗೆ ಸಂಗೊಳ್ಳಿ ರಾಯಣ್ಣ ರಾಜ್ಯ ಯುವ ಪ್ರಶಸ್ತಿ ಪ್ರಧಾನ: ಡಾ ಎಸ್ ಬಾಲಾಜಿ ಅಭಿಮತ ಯುವ ಶಕ್ತಿ ದೇಶದ ಪ್ರಚಂಡ ಶಕ್ತಿ

ಬೆಳಗಾವಿ.  ಹಳ್ಳೂರ. ಯುವ ಶಕ್ತಿ ದೇಶದ ಪ್ರಚಂಡ ಶಕ್ತಿ ಜಾನಪದರು ಯುವ ಸಾಹಿತ್ಯದಲ್ಲಿ ಮನುಷ್ಯನ ಬದುಕಿನ ಪಾಠ ಅಡಗಿದೆ ಎಂದು ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ  ರಾಜ್ಯಾಧ್ಯಕ್ಷ ಡಾ ಎಸ್ ಬಾಲಾಜಿ ಅಭಿಪ್ರಾಯ ಪಟ್ಟರು              ಅವರು ಹಳ್ಳೂರ ಗ್ರಾಮದಲ್ಲಿ ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ  ಬೆಂಗಳೂರ ‌.ಜಿಲ್ಲಾ ಘಟಕ ಬೆಳಗಾವಿ. ಶ್ರೀಮಹರ್ಷಿ ವಾಲ್ಮೀಕಿ ಕ್ರೀಡ ಹಾಗೂ ಸಾಂಸ್ಕೃತಿಕ ಸಮಾಜ ಸೇವಾ ಸಂಘ ಶ್ರೀ ಮಹಾಲಕ್ಷ್ಮಿ ಡೊಳ್ಳು ಕುಣಿತ ಕಲಾ ಸಂಘ ಹಾಗೂ ಶ್ರೀ

31 ಜಿಲ್ಲೆಯ ಸಾಧಕರಿಗೆ ಸಂಗೊಳ್ಳಿ ರಾಯಣ್ಣ ರಾಜ್ಯ ಯುವ ಪ್ರಶಸ್ತಿ ಪ್ರಧಾನ: ಡಾ ಎಸ್ ಬಾಲಾಜಿ ಅಭಿಮತ ಯುವ ಶಕ್ತಿ ದೇಶದ ಪ್ರಚಂಡ ಶಕ್ತಿ Read More »

ಸಂಘಟನೆಯಿಂದ ಸಮಾಜಕ್ಕೆ ಸಹಕಾರಿಯಾಗಲಿ :ಸರ್ವೋತ್ತಮ ಜಾರಕಿಹೊಳಿ 

ಬೆಳಗಾವಿ.    ಹಳ್ಳೂರ .ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಮತ್ತು ಕರ್ನಾಟಕ ದಲಿತ ಮಹಿಳಾ ಒಕ್ಕೂಟ ಅಂಬೇಡ್ಕರ ವಾದ ನೂತನ ಶಾಖೆಯಿಂದ ಸಮಾಜದಲ್ಲಿ ಇನ್ನೊಬ್ಬರಿಗೆ ಅನ್ಯಾಯ ವಾಗದಂತೆ ನೋಡಿಕೊಂಡು ಸತ್ಯದ ಗೆಲುವಿಗೆ ಹೋರಾಟ ಮಾಡಿ ಸಮಾಜವನ್ನು ಉದ್ದಾರ ಮಾಡಲು ಸಹಕರಿಸಬೇಕೆಂದು ಯುವ ನಾಯಕ ಸರ್ವೋತ್ತಮ ಜಾರಕಿಹೊಳಿ ಹೇಳಿದರು.                                           ಅವರು ಗ್ರಾಮದಲ್ಲಿ ನೂತನ ಕರ್ನಾಟಕ ದಲಿತ ಸಂಘರ್ಷ ಸಮಿತಿ ಹಾಗೂ ಕರ್ನಾಟಕ ದಲಿತ ಮಹಿಳಾ ಒಕ್ಕೂಟ ಅಂಬೇಡ್ಕರ್ ವಾದ ಶಾಖೆಯ ಅನಾವರಣ ಹಾಗೂ ಕಾರ್ಯಕ್ರಮದ ಅಧ್ಯಕ್ಷತೆ

ಸಂಘಟನೆಯಿಂದ ಸಮಾಜಕ್ಕೆ ಸಹಕಾರಿಯಾಗಲಿ :ಸರ್ವೋತ್ತಮ ಜಾರಕಿಹೊಳಿ  Read More »

ವಿವಿಧತೆಯಲ್ಲಿ ಏಕತೆಯ ದೇಶ ನಮ್ಮ ಭಾರತ ಪುರಸಭೆ ಅಧ್ಯಕ್ಷ ಹಮೀದ್ದಿನ ರೋಹಿಲೆ

ಬೆಳಗಾವಿ.ಕುಡಚಿ: ನಮ್ಮ ದೇಶದ ಸಂವಿಧಾನ ಜಾರಿಗೆ ಬರಲು 2ವರ್ಷ 11ತಿಂಗಳು 18 ದಿನಗಳನ್ನು ತೆಗೆದುಕೊಂಡ ಸರಳ ಹಾಗೂ ಜಟೀಲ ಗುಣಗಳನ್ನು ಹೊಂದಿದೆ. ಇಲ್ಲಿ ಅನೇಕ ಧರ್ಮಗಳು, ಜಾತಿಗಳು, ಭಾಷೇಗಳಿದ್ದರು ಯಾವದೇ ಜಾತಿ ಮತ ಪಂತಗಳೆನ್ನದೇ ಎಲ್ಲರೂ ಒಂದೇ ಎಂಬ ಸಂದೇಶವನ್ನು ವಿಶ್ವಕ್ಕೆ ಸಾರುವ ವಿವಿಧತೆಯಲ್ಲಿ ಏಕತೆ ಸಾರುವ ದೇಶ ಯಾವುದಾದರೂ ಇದ್ದರೆ ಅದು ಭಾರತ ಎಂದು ಹೇಳಿದರು. ಅವರು ಕುಡಚಿ ಪಟ್ಟಣದ ಜುನ್ನೇದಿಯಾ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಹಮ್ಮಿಕೊಂಡ 76ನೇ ಗಣರಾಜ್ಯೋತ್ಸವ ವೇದಿಕೆ ಹಂಚಿಕೊಂಡು ಮಾತನಾಡಿ ಹಿರಿಯರ

ವಿವಿಧತೆಯಲ್ಲಿ ಏಕತೆಯ ದೇಶ ನಮ್ಮ ಭಾರತ ಪುರಸಭೆ ಅಧ್ಯಕ್ಷ ಹಮೀದ್ದಿನ ರೋಹಿಲೆ Read More »

ಪರಿಪೂರ್ಣವಾದ ಸಂವಿಧಾನ ನಮ್ಮದು ಎಇಇ ಮಹ್ಮದ್ ಮುಸ್ತಫಾ

ಬೆಳಗಾವಿ.ಕುಡಚಿಪ್ರತಿ ವರ್ಷ ಗಣರಾಜ್ಯೋತ್ಸವ ಬಂತೆಂದರೆ ಫೋಟೋ ಪೂಜಾ ಮಾಡಿ ಧ್ವಜಾರೋಹಣ ಮಾಡಿದರೆ ಆಗದು ಸಂವಿಧಾನ ಪಾಲನೆಯಲ್ಲಿ ನಮ್ಮ ಪಾತ್ರ ಏನು ಎಂದು ನಾವು ಆಲೋಚನೆ ಮಾಡಬೇಕು, ಈ ದಿನಾಚರಣೆಗಳು ಪ್ರತಿ ವರ್ಷ ನಮ್ಮನ್ನು ನಾವು ತಿದ್ದುಕೊಳ್ಳಲು  ಎಚ್ಚರಿಕೆ ನಮಗೆ ಘಂಟೆಯಂತೆ ಆಗಿದೆ ಎಂದು ಕುಡಚಿ ವಿಭಾಗದ ನೀರಾವರಿ ಇಲಾಖೆ ಎಇಇ ಮೊಹ್ಮದ್ ಮುಸ್ತಫಾ ಗಣರಾಜ್ಯೋತ್ಸವ ಸಮಾರಂಭದಲ್ಲಿ ತಿಳಿಸಿದರು. ಅವರು ಕುಡಚಿ ಪಟ್ಟಣದ ಜಿಎಲಬಿಸಿ ಕಚೇರಿ ಆವರಣದಲ್ಲಿ 76ನೇ ಗಣರಾಜ್ಯೋತ್ಸವ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಕಿರಿಯ

ಪರಿಪೂರ್ಣವಾದ ಸಂವಿಧಾನ ನಮ್ಮದು ಎಇಇ ಮಹ್ಮದ್ ಮುಸ್ತಫಾ Read More »

ನಿಶಾ ಮುಕ್ತ ಭಾರತಕ್ಕಾಗಿ ದನಿವರಿಯದ ಪ್ರಯತ್ನದಲ್ಲಿ ಈಶ್ವರೀಯ ವಿಶ್ವವಿದ್ಯಾಲಯ

ಬೆಳಗಾವಿ. ಕುಡಚಿ ರಾಯಬಾಗ ತಾಲೂಕಿನ ಕುಡಚಿ ಪಟ್ಟಣದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯ ಕೇಂದ್ರ ಕುಡಚಿ ವ್ಯಾಪ್ತಿಯಲ್ಲಿ ಮೌಂಟ್ ಅಬುವಿನಿಂದ ನಶಾಮುಕ್ತ ಭಾರತವನ್ನು ಮಾಡುವ ಉದ್ದೇಶದಿಂದ ಮೇರಾ ದೇಶ ಸ್ವರ್ಣಿಮ ಭಾರತ ಮೇರಾ ದೇಶ ನಶಾಮುಕ್ತ‌ ಭಾರತ‌ ಎಂಬ ಘೋಷವಾಕ್ಯದೊಂದಿಗೆ ವಿವಿಧೆಡೆ ಶಾಲಾ ಮಕ್ಕಳಿಗೆ ಹಾಗೂ ಸಾರ್ವಜನಿಕರಿಗೆ ಅರಿವು ಮೂಡಿಸುವ ಅಭಿಯಾನವನ್ನು ಹಮ್ಮಿಕೊಳ್ಳಲಾಗಿತ್ತು. ಶುಕ್ರವಾರ ಈ ನಶಾ ಮುಕ್ತ ಭಾರತ ಅಭಿಯಾನಕ್ಕೆ ಕುಡಚಿ ಸೇವಾ ಕೇಂದ್ರದ ಸಂಚಾಲಕಿ ಬಿ.ಕೆ.ವಿದ್ಯಾ ಅಕ್ಕನವರು ನಶಾ ಮುಕ್ತ ಭಾರತ ಅಭಿಯಾನದ

ನಿಶಾ ಮುಕ್ತ ಭಾರತಕ್ಕಾಗಿ ದನಿವರಿಯದ ಪ್ರಯತ್ನದಲ್ಲಿ ಈಶ್ವರೀಯ ವಿಶ್ವವಿದ್ಯಾಲಯ Read More »

ಸೋಮವಾರ ಕುಡಚಿ ಪಟ್ಟಣಕ್ಕೆ ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ.ಈಶ್ವರಪ್ಪ

ಬೆಳಗಾವಿ.ಕುಡಚಿ ರಾಯಬಾಗ ತಾಲೂಕಿನ ಕುಡಚಿ ಪಟ್ಟಣಕ್ಕೆ ಸೋಮವಾರ ಬೆಳಗ್ಗೆ 11.30ಕ್ಕೆ ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ.ಈಶ್ವರಪ್ಪ ಭೇಟಿ ನೀಡಲಿದ್ದಾರೆ. ಹಿಂದುಳಿದವರು ದಲಿತರಿಗೆ ಒಂದು ಶಕ್ತಿಯಾಗಿ ಬರುವ ಫೆಬ್ರುವರಿ 04ರಂದು ಬಸವಣ ಬಾಗೇವಾಡಿಯಲ್ಲಿ ನೂರಾರು ಸ್ವಾಮಿಜಿಗಳ ನೇತೃತ್ವದಲ್ಲಿ ಒಂದು ಲಕ್ಷ ಜನರು ಭಾಗಿಯಾಗಲಿರುವ ಕ್ರಾಂತಿವೀರ ಬ್ರಿಗೇಡ್ ಮಹಾ ಸಮಾವೇಶದ ಪೂರ್ವ ಭಾವಿಯಾಗಿ ಸಭೆ ನಡೆಸಲು ಸೋಮವಾರ ಬೆಳಗ್ಗೆ ಮುಗಳಖೋಡದ ಯಲ್ಲಾಲಿಂಗ ಮಠಕ್ಕೆ ಭೇಟಿ ನೀಡಿ ದರ್ಶನ ಪಡೆದು, ರಾಯಬಾಗ ಹಾಗೂ ಕುಡಚಿ ಪಟ್ಟಣಗಳಲ್ಲಿ ಸಮಾವೇಶದ ಪೂರ್ವಭಾವಿ ಸಭೆಯಲ್ಲಿ ಮಾತನಾಡಲಿದ್ದಾರೆ 

ಸೋಮವಾರ ಕುಡಚಿ ಪಟ್ಟಣಕ್ಕೆ ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ.ಈಶ್ವರಪ್ಪ Read More »

76 ನೇ ಗಣ ರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿದ ಬಸು ಮೇಲಪ್ಪಗೋಳ

ಹಳ್ಳೂರ. ಭಾರತ ಜಾತ್ಯಾತೀತ ರಾಷ್ಟ್ರ. ಎಲ್ಲ ಪ್ರಜೆಗಳಿಗೂ ಸಮಾನ ಹಕ್ಕಿದೆ. ಶಿಕ್ಷಣ, ಸಮಾನತೆ, ವಾಕ್‌ ಸ್ವಾತಂತ್ರ್ಯ ಹಕ್ಕುಗಳು, ಇಚ್ಛೆಯ ಧರ್ಮವನ್ನು ಸ್ವೀಕರಿಸುವ ಹಕ್ಕುಗಳು, ಎಲ್ಲಿ ಬೇಕಾದರೂ ಜೀವಿಸಬಹುದೆಂದು ಮಜದೂರ್ ಯೂನಿಯನ್ ಕಾರ್ಯಾಧ್ಯಕ್ಷರಾದ ಬಸು ಮೇಲಪ್ಪಗೋಳ ಹೇಳಿದರು.                ಅವರು ಸಮೀರವಾಡಿ ಗೋದಾವರಿ ಬಯೋರಿಫೈನರಿಜ್ ಲಿಮಿಟೆಡ್ ಮಜದೂರ ಯೂನಿಯನ್ ಕಚೇರಿಯಲ್ಲಿ 76ನೇ ಗಣರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಮಾತನಾಡಿ ಸ್ವತಂತ್ರ ಹಕ್ಕುಗಳು ಎಲ್ಲರಿಗೂ ಇರುವುದು ಭಾರತದಲ್ಲಿ ಮಾತ್ರ 1950 ರ ಜನವರಿ 26 ರಂದು ಜಾರಿಗೆ ಬಂದ ಸಂವಿಧಾನ. ಆದ್ದರಿಂದ ಪ್ರತಿ

76 ನೇ ಗಣ ರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿದ ಬಸು ಮೇಲಪ್ಪಗೋಳ Read More »

ಭಾರತದ ಸಂವಿಧಾನ ಸರ್ವ ಶ್ರೇಷ್ಠ ಸಂವಿಧಾನ : ಶ್ರೀ ಎಂ ಬಿ ಪಡೆದಾರ

ಬೆಳಗಾವಿ. ರಾಯಬಾಗ ಹಾರೂಗೇರಿ : ಶಿಕ್ಷಣ ಪ್ರಸಾರಕ ಮಂಡಳ ರಾಯಬಾಗ, ಹಾ. ವಿ ಆವರಣದ ಅಂಗ ಸಂಸ್ಥೆಗಳಾದ, ಹಾ ವಿ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯ, ಎಸ್ ಬಿ ಡಿ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯ ಕಲಾ ವಿಜ್ಞಾನ, ವಾಣಿಜ್ಯ ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ, ಎಸ್ ಪಿ ಎಮ್ ಶಿಕ್ಷಣ ಮಹಾವಿದ್ಯಾಲಯ, ಹಾ ವಿ ಶಿಕ್ಷಕರ ತರಬೇತಿ ಕೇಂದ್ರ ಹಾರೂಗೇರಿ, ಇವುಗಳ ಸಂಯುಕ್ತ ಆಶ್ರಯದಲ್ಲಿ 76 ನೇ ಗಣರಾಜ್ಯೋತ್ಸವ ಧ್ವಜಾರೋಹಣವನ್ನು ಸಂಸ್ಥೆಯ ಚೇರಮನರಾದ ಸನ್ಮಾನ್ಯ ಶ್ರೀ

ಭಾರತದ ಸಂವಿಧಾನ ಸರ್ವ ಶ್ರೇಷ್ಠ ಸಂವಿಧಾನ : ಶ್ರೀ ಎಂ ಬಿ ಪಡೆದಾರ Read More »

76ನೇ ಗಣರಾಜ್ಯೋತ್ಸವ ಧ್ವಜಾರೋಹಣ ನೆರವೇರಿಸಿದಶಾಸಕ ಮಹೇಂದ್ರ ತಮ್ಮಣ್ಣವರ

ರಾಯಬಾಗ. ಕಪ್ಪಲಗುದ್ದಿ 76ನೇ ಗಣರಾಜ್ಯೋತ್ಸವ ಅಂಗವಾಗಿ ರಾಯಬಾಗ ತಾಲೂಕಿನ ಕಪ್ಪಲಗುದ್ದಿ ಗ್ರಾಮದ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯಲ್ಲಿ ಕುಡಚಿ ಮತಕ್ಷೇತ್ರದ ಶಾಸಕ ಮಹೇಂದ್ರ ತಮ್ಮಣ್ಣವರ ಅವರು ಭಾನುವಾರ ಧ್ವಜಾರೋಹಣ ನೆರವೇರಿಸಿದರು. ಧ್ವಜಾರೋಹಣ ನೆರವೇರಿಸಿ, ಮಾತನಾಡಿದ ಅವರು, ಗಣತಂತ್ರ ವ್ಯವಸ್ಥೆಯು ಭಾರತೀಯರಿಗೆ ಸಾರ್ವಭೌಮ ಅಧಿಕಾರ ಕಲ್ಪಿಸಿಕೊಟ್ಟ ದಿನ. ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ರಚಿಸಿದ ಸಂವಿಧಾನ ಭವ್ಯ ಭಾರತಕ್ಕೆ ದಾರಿದೀಪವಾಗಿದೆ. ಜಗತ್ತಿನ ಪ್ರಬಲ ರಾಷ್ಟ್ರವಾಗಿ ಭಾರತ ಹೊರಹೊಮ್ಮಲು ಅದು ಬುನಾದಿಯಾಗಿದೆ ಎಂದ ತಿಳಿಸಿದರು. ಶಾಲಾ-ವಿದ್ಯಾರ್ಥಿಗಳು ಆಕರ್ಷಕ

76ನೇ ಗಣರಾಜ್ಯೋತ್ಸವ ಧ್ವಜಾರೋಹಣ ನೆರವೇರಿಸಿದಶಾಸಕ ಮಹೇಂದ್ರ ತಮ್ಮಣ್ಣವರ Read More »

ಇಟ್ಟಪ್ಪ ದೇವರ ಜಾತ್ರಾ ಮಹೋತ್ಸವ,ಜಾನಪದ ಜಾತ್ರೆ,31 ಜಿಲ್ಲೆಯ ಸಾಧಕರಿಗೆ ಪ್ರಶಸ್ತಿ  ಪ್ರಧಾನ.

   ವರದಿ: ಮುರಿಗೆಪ್ಪ ಮಾಲಗಾರ                        ಹಳ್ಳೂರ.ಬೆಳಗಾವಿ ಗ್ರಾಮದ ಶ್ರೀ ಇಟ್ಟಪ್ಪ ದೇವರ ಜಾತ್ರಾ ಮಹೋತ್ಸವ ಹಾಗೂ ರಾಜ್ಯ ಮಟ್ಟದ ಜಾನಪದ ಜಾತ್ರಾ ಕಾರ್ಯಕ್ರಮವು  ಪೂಜ್ಯ ಶ್ರೀ ಅವದುತಸಿದ್ದ ಮಹಾರಾಜರು. ಹಾಗೂ ಪೂಜ್ಯ ಶ್ರೀ ಸಿದ್ದಯೋಗಿ ಅಮರೇಶ್ವರ ಮಹಾರಾಜರ ದಿವ್ಯ ಸಾನಿದ್ಯದಲ್ಲಿ ರವಿವಾರ ದಿಂದ ಸೋಮವಾರ ದವರೆಗೆ ಅತೀ ವಿಜೃಂಭಣೆಯಿಂದ ಕಾರ್ಯಕ್ರಮವು ಜರುಗುತ್ತವೆ. ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ ಬೆಂಗಳೂರು ಹಾಗೂ ಜಿಲ್ಲಾ ಘಟಕ ಬೆಳಗಾವಿ ಇವರು ಕೊಡಮಾಡುವ 2025 ಸಾಲಿನ ಸಂಗೊಳ್ಳಿ ರಾಯಣ್ಣ ರಾಜ್ಯ ಯುವ

ಇಟ್ಟಪ್ಪ ದೇವರ ಜಾತ್ರಾ ಮಹೋತ್ಸವ,ಜಾನಪದ ಜಾತ್ರೆ,31 ಜಿಲ್ಲೆಯ ಸಾಧಕರಿಗೆ ಪ್ರಶಸ್ತಿ  ಪ್ರಧಾನ. Read More »

ಅಥಣಿ:ವೈದ್ಯರ ನಿರ್ಲಕ್ಷ ಬಾಣಂತಿ  ಸಾವು: ಪತಿ ಸಂತೋಷ ಆರೋಪ

ಅಥಣಿ ತಾಲೂಕಾಸ್ಪತ್ರೆಯಲ್ಲಿ ಕೊನೆಯುಸಿರೆಳೆದ ಗರ್ಭಿಣಿ ಮುಗಿಲು ಮುಟ್ಟಿದ ಕುಟುಂಬದವರ ಆಕ್ರಂದಣ ಮುಗಳಖೋಡ :   9 ತಿಂಗಳು ತುಂಬು ಗರ್ಭಿಣಿಯನ್ನು ಚಿಕಿತ್ಸೆಗೆಂದು ಬೆಳಗಾವಿ ಜಿಲ್ಲೆಯ ಅಥಣಿ ತಾಲ್ಲೂಕಾ  ಆಸ್ಪತ್ರೆಗೆ ಕರೆದುಕೊಂಡು  ಹೋದಾಗ  ಶಸ್ತ್ರಚಿಕಿತ್ಸೆ ಮೂಲಕ ಹೆರಿಗೆ ಮಾಡಿದ್ದಾರೆ. ಆದರೆ ವೈದ್ಯರ ನಿರ್ಲಕ್ಷ್ಯದಿಂದ ರಕ್ತಸ್ರಾವ ಹೆಚ್ಚಾಗಿ ನನ್ನ ಪತ್ನಿ ಸಾವನಪ್ಪಿದ್ದಾಳೆ ಎಂದು ಮೃತ ಮುತ್ತವ್ವ ಗೊಳಸಂಗಿ  ಇವರ ಪತಿ ಸಂತೋಷ ಗೊಳಸಂಗಿ ಆರೋಪಿಸಿದ್ದಾರೆ. ಬೆಳಗಾವಿ ಜಿಲ್ಲೆಯ ರಾಯಬಾಗ ತಾಲ್ಲೂಕಿನ ಮುಗಳಖೋಡದ ನಿವಾಸಿ ಸಂತೋಷ ದುರ್ಗಪ್ಪ ಗೊಳಸಂಗಿ ಇವರ ಮಡದಿ ಮುತ್ತವ್ವ

ಅಥಣಿ:ವೈದ್ಯರ ನಿರ್ಲಕ್ಷ ಬಾಣಂತಿ  ಸಾವು: ಪತಿ ಸಂತೋಷ ಆರೋಪ
Read More »

ಯುವ ಪೀಳಿಗೆ ಧರ್ಮದ ದಾರಿಯಲ್ಲಿ ಸಾಗಿರಿ ರಾಮಣ್ಣ ಮಹಾರಾಜರು

     ಬೆಳಗಾವಿ.    ಹಳ್ಳೂರ . ಮಾನವ ಜನ್ಮ ಸಾರ್ಥಕ ಮಾಡಿಕೊಳ್ಳಲು ಸನ್ಮಾರ್ಗ ತೋರಿಸಿ ಕೊಡುವುದೇ ಪಾರಮಾರ್ಥ ಉದ್ದೇಶವಾಗಿದೆ ಇಂಚಗೇರಿ ಶ್ರೇಷ್ಠ ಸಾಂಪ್ರದಾಯದ ನಿಯಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸಬೇಕೆಂದು ರಾಮಣ್ಣ ಮಹಾರಾಜರು ಹೇಳಿದರು.            ಗ್ರಾಮದ ಮಲ್ಲಪ್ಪ ಹೊಸಮನಿ ಮಹಾರಾಜರ 34 ನೇ ಪುಣ್ಯತಿಥಿ ಸಪ್ತಾಹ ಕಾರ್ಯಕ್ರಮದ ದಿವ್ಯ ಸಾನಿದ್ಯ ವಹಿಸಿ ಮಾತನಾಡಿ 12 ನೇ ಶತಮಾನದಲ್ಲಿ ಬಸವಣ್ಣವರು 19 ನೇ ಶತಮಾನದ ಮಾಧವಾನಂದ ದೇವರು  ಪ್ರಪಂಚ ಮಾಡಿ ಪಾರಮಾರ್ಥ ಗೆಲ್ಲಬೇಕೆಂದು ಹೇಳಿದ್ದಾರೆ. ಮಹಾತ್ಮರು ಹೇಳಿದ ಮಾತುಗಳನ್ನು ಕಾಲ ಕಾಲಕ್ಕೂ

ಯುವ ಪೀಳಿಗೆ ಧರ್ಮದ ದಾರಿಯಲ್ಲಿ ಸಾಗಿರಿ ರಾಮಣ್ಣ ಮಹಾರಾಜರು Read More »

ಹಳ್ಳೂರ ಪ್ರಾಥಮಿಕ ಆರೋಗ್ಯ ಕೇಂದ್ರ   ದಲ್ಲಿಸ್ವಯಂ ಪ್ರೇರಿತ ರಕ್ತದಾನ ಶಿಬಿರ!

ಹಳ್ಳೂರ .ಕರ್ನಾಟಕ ಸರಕಾರ ಜಿಲ್ಲಾ ಪಂಚಾಯತ್ ಬೆಳಗಾವಿ ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆ ಬೆಳಗಾವಿ ಅಪರ ಕುಟುಂಬ ಕಲ್ಯಾಣ ಇಲಾಖೆ ಚಿಕ್ಕೋಡಿ ತಾಲೂಕ ಕುಟುಂಬ ಕಲ್ಯಾಣ ಇಲಾಖೆ ಮೂಡಲಗಿ. ಪ್ರಾಥಮಿಕ ಆರೋಗ್ಯ ಕೇಂದ್ರ ಹಳ್ಳೂರ  ಅವರ ಆಶ್ರಯದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಗ್ರಾಮದ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದಿನಾಂಕ 24-1-2025  ರಂದು ರಕ್ತಧಾನ ಶಿಭಿರವನ್ನು ಹಮ್ಮಿಕೊಳ್ಳಲಾಗಿದೆ. ಸ್ವಯಂ ಪ್ರೇರಣೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ರಕ್ತಧಾನ ಮಾಡಿ ಗ್ರಾಮಸ್ಥರು ಸಹಕರಿಸಬೇಕೆಂದು ಹಳ್ಳೂರ ಪ್ರಾಥಮಿಕ ಆರೋಗ್ಯ ಕೇಂದ್ರದ

ಹಳ್ಳೂರ ಪ್ರಾಥಮಿಕ ಆರೋಗ್ಯ ಕೇಂದ್ರ   ದಲ್ಲಿಸ್ವಯಂ ಪ್ರೇರಿತ ರಕ್ತದಾನ ಶಿಬಿರ! Read More »

ಸಾಮಾಜಿಕ  ಕ್ಷೇತ್ರದ  ಸಾಧನೆಗೆ  ಹನಮಂತ ಹಾವಣ್ಣವರ ಗೆ “ಸತೀಶ ಅವಾರ್ಡ್ಸ್

ಬೆಳಗಾವಿ ಲೋಕೋಪಯೋಗಿ ಇಲಾಖೆ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ಸನ್ಮಾನ್ಯ  ಶ್ರೀ  ಸತೀಶ ಜಾರಕಿಹೊಳಿಯವರು ಪ್ರತಿ ವರ್ಷದಂತೆ ಈ ವರ್ಷವು  ಗೋಕಾಕ ವಾಲ್ಮೀಕಿ ಕ್ರೀಡಾಂಗಣದಲ್ಲಿ ನಡೆಸಿದ 21ನೇಯ “ಸತೀಶ ಅವಾರ್ಡ್ಸ್- 2025 ರ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಬೆಳಗಾವಿ ಜಿಲ್ಲೆಯ ಮುಡಲಗಿ  ತಾಲೂಕಿನ ಗುಲಗುಂಜಿಕೊಪ್ಪದ ರಾಷ್ಟ್ರ ಮಟ್ಟದ ವಿಲ್ ಚೇರ್ ಕ್ರೀಡಾಪಟು, ವಿಕಲಚೇತನರ ಇಲಾಖೆಯ 2024ರ ರಾಜ್ಯ ಪ್ರಶಸ್ತಿ ಪುರಸ್ಕೃತ ವಿಶೇಷಚೇತನ ಶ್ರೀ ಹನಮಂತ ಲಕ್ಕಪ್ಪಾ ಹಾವನ್ನವರ ರವರ  ಸಾಮಾಜಿಕ ಕ್ಷೇತ್ರದಲ್ಲಿನ ಸಾಧನೆಯನ್ನು ಗುರುತಿಸಿ ಅವರಿಗೆ  “ಸತೀಶ

ಸಾಮಾಜಿಕ  ಕ್ಷೇತ್ರದ  ಸಾಧನೆಗೆ  ಹನಮಂತ ಹಾವಣ್ಣವರ ಗೆ “ಸತೀಶ ಅವಾರ್ಡ್ಸ್ Read More »

ಡಾ. ವಿಲಾಸ ಕಾಂಬಳೆ ಅವರಿಗೆ ರಾಜ್ಯ ಮಟ್ಟದ ಮಹಾತ್ಮಜ್ಯೋತಿಭಾ ಫುಲೆ ಪ್ರಶಸ್ತಿ ಪ್ರದಾನ

ಬೆಳಗಾವಿ. ಹಾರೂಗೇರಿ : ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ, ಜಿಲ್ಲಾ ಘಟಕದ ವತಿಯಿಂದ ವಿಜಯಪುರದ ಎಕ್ಸ್ಲಂಟ ವಿಜ್ಞಾನ ಪದವಿ ಪೂರ್ವ ಕಾಲೇಜಿನಲ್ಲಿ ರವಿವಾರದಂದು ಹಮ್ಮಿಕೊಂಡಂತಹ ಸಾವಿತ್ರಿಬಾಯಿ ಫುಲೆ ಜನ್ಮ ದಿನಾಚರಣೆ ಹಾಗೂ ಜಿಲ್ಲಾ ಶೈಕ್ಷಣಿಕ ಸಮ್ಮೇಳನದಲ್ಲಿ ಸಕ್ಕರೆ ನಾಡು ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಶೇಗುಣಶಿ ಗ್ರಾಮದ ಎಸ್ ಪಿ ಎಮ್ ಪದವಿ ಮಹಾವಿದ್ಯಾಲಯದ ಕನ್ನಡ ಅಧ್ಯಾಪಕ ಡಾ. ವಿಲಾಸ ಕಾಂಬಳೆ ಅವರಿಗೆ ಮಹಾತ್ಮ ಜ್ಯೋತಿಭಾ ಫುಲೆ ಉತ್ತಮ ಅಧ್ಯಾಪಕ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಈ ಸಂದರ್ಭದಲ್ಲಿ

ಡಾ. ವಿಲಾಸ ಕಾಂಬಳೆ ಅವರಿಗೆ ರಾಜ್ಯ ಮಟ್ಟದ ಮಹಾತ್ಮಜ್ಯೋತಿಭಾ ಫುಲೆ ಪ್ರಶಸ್ತಿ ಪ್ರದಾನ Read More »

ಗ್ರಾಮ ಆಡಳಿತ ಕಚೇರಿಯಲ್ಲಿ ಅಂಬಿಗರ ಚೌಡಯ್ಯ ಜಯಂತಿ ಆಚರಣೆ.

       ಹಳ್ಳೂರ .ಗ್ರಾಮ ಆಡಳಿತ ಕಚೇರಿಯಲ್ಲಿ ಶ್ರೀ ಅಂಬಿಗರ ಚೌಡಯ್ಯ ಜಯಂತಿಯನ್ನು ಆಚರಣೆ ಮಾಡಲಾಯಿತು. ಪ್ರಾರಂಭದಲ್ಲಿ ಅಂಬಿಗರ ಚೌಡಯ್ಯ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ  ಪುಷ್ಪಾರ್ಪಣೆ ಮಾಡುವದರ ಮೂಲಕ ಆಚರಣೆಯನ್ನು ಮಾಡಲಾಯಿತು. ಈ ಸಮಯದಲ್ಲಿ ಗ್ರಾಮ ಆಡಳಿತ ಅಧಿಕಾರಿ ಸಂಜು ಅಗ್ನೇಪ್ಪಗೋಳ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮುರಿಗೆಪ್ಪ ಮಾಲಗಾರ. ಬಸಯ್ಯ ಮಠಪತಿ. ರಮೇಶ ಸವದಿ.ಲಕ್ಷ್ಮಣ ಪೂಜೇರಿ.ಕೆಂಪಣ್ಣ ಕೌಜಲಗಿ. ವಿದ್ಯಾ ರಡರಟ್ಟಿ. ವತ್ಸಲಾ ಹಿರೇಮಠ. ಲಕ್ಷ್ಮೀ ಲೋಕಣ್ಣವರ.ಯಮನವ್ವ ಶಹಾಪುರ.ಶೋಭಾ ತೇರದಾಳ ಸೇರಿದಂತೆ ಅನೇಕರಿದ್ದರು.

ಗ್ರಾಮ ಆಡಳಿತ ಕಚೇರಿಯಲ್ಲಿ ಅಂಬಿಗರ ಚೌಡಯ್ಯ ಜಯಂತಿ ಆಚರಣೆ. Read More »

ಇಂದು ನಾಳೆ ಚಿಂಚಲಿಯಲ್ಲಿ ವಿದ್ಯುತ್ ವ್ಯತ್ಯಯ.

ವರದಿ: ಸಂಜೀವ ಬ್ಯಾಕುಡೆ, ರಾಯಬಾಗ ತಾಲೂಕಿನ ಚಿಂಚಲಿ ಪಟ್ಟಣದ 33/11ಕೆವಿ ಎಮಯುಎಸ.ಎಸ. ಚಿಂಚಲಿ ವಿದ್ಯುತ್ ವಿತರಣಾ ಕೇಂದ್ರದ ವಿದ್ಯುತ್ ಪರಿವರ್ತಕ ಮೆಂಟೆನೆನ್ಸ ಕೈಗೊಳ್ಳುವ ಹಿನ್ನೆಲೆಯಲ್ಲಿ ವಿದ್ಯುತ್ ವ್ಚಯತ್ಯಯ ವಾಗಲಿದ್ದು ರೈತರು ಗ್ರಾಹಕರು ಸಹಕರಿಸುವಂತೆ ಶಾಖಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಚಿಂಚಲಿ ವಿದ್ಯುತ್ ವಿತರಣಾ ಕೇಂದ್ರದ ಎಫ6 ಹಳೆ ಬೆಕ್ಕೇರಿ, ಎಫ3 ಹೊಸ ಬೆಕ್ಕೇರಿ, ಎಫ1 ರಾಯಬಾಗ ರಸ್ತೆ, ಎಫ5 ಬಾದಾಮಿಕೋಡಿ ಎಫ4 ಉಪ್ಪಾರಕೋಡಿ ಎಫ10 ಕುಡಚಿ ರಸ್ತೆ ಪ್ರದೇಶಗಳಲ್ಲಿ ರವಿವಾರ ಮಧ್ಯಾಹ್ನ 12ಗಂಟೆಯಿಂದ ಸೋಮವಾರ ಸಂಜೆ 6ಗಂಟೆಯವರೆಗೆ ವಿದ್ಯುತ್

ಇಂದು ನಾಳೆ ಚಿಂಚಲಿಯಲ್ಲಿ ವಿದ್ಯುತ್ ವ್ಯತ್ಯಯ. Read More »

ಬಾಬಾಲಾಲ(ಬುಡೆ) ಸಾಹೇಬಲಾಲ ಪಿನಿತೋಡ ನಿಧನ

ಬೆಳಗಾವಿ,ಕುಡಚಿರಾಯಬಾಗ ತಾಲೂಕಿನ ಕುಡಚಿ ಪಟ್ಟಣದ ಮಾಜಿ ಶಾಸಕ ಶಾಮ ಘಾಟಗೆಯವರ ಡಾ. ಬಿ.ಆರ.ಅಂಬೇಡ್ಕರ ಶಿಕ್ಷಣ ಸಂಸ್ಥೆಯ ಸಂಚಾಲಕರು ಎಲ್ಲರ ಅಚ್ಚುಮೆಚ್ಚಿನ ಚಾಚಾ ಎಂದೆ ಖ್ಯಾತಿ ಹೊಂದಿರುವ ಬಾಬಾಲಾಲ ಸಾಹೇಬಲಾಲ ಪಿನಿತೋಡ(52) ಶುಕ್ರವಾರ ಬೆಳಗ್ಗೆ 11.30ಕ್ಕೆ ನಿಧನ ಹೊಂದಿದ್ದಾರೆ. ಅವರಿಗೆ ಸೋಮವಾರ ಮಧ್ಯಾಹ್ನ ಮೆದುಳಿನ ಸಮಸ್ಯೆ ಕಂಡು ಬಂದಾಗ ಕೂಡಲೇ ಮಿರಜದ ಜೋಶಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಪಡೆಯುತ್ತಿದ್ದ ಅವರಿಗೆ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ಬೆಳಗ್ಗೆ ಕೊನೆಯುಸಿರೆಳೆದರು. ಮೃತರು ಪತ್ನಿ, ಮೂರು ಗಂಡು ಮಕ್ಕಳು, ತಂದೆ

ಬಾಬಾಲಾಲ(ಬುಡೆ) ಸಾಹೇಬಲಾಲ ಪಿನಿತೋಡ ನಿಧನ Read More »

ಚಿಂಚಲಿ ಶ್ರೀ ಗುರುದೇವ ಆಶ್ರಮದಲ್ಲಿ
ಸಂಕ್ರಾಂತಿ ಹಬ್ಬದ ಸಂಭ್ರಮ

ಬೆಳಗಾವಿ. ರಾಯಬಾಗ ತಾಲೂಕಿನ ಚಿಂಚಲಿ ಪಟ್ಟಣದ ಶ್ರೀ ಗುರುದೇವ ಆಶ್ರಮದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಮಕರ ಸಂಕ್ರಮಣ ಹಬ್ಬದ ನಿಮಿತ್ಯವಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಪ.ಪೂ. ಶ್ರೀ ಚನ್ನಮಲ್ಲಿಕಾರ್ಜುನ ಮಹಾಸ್ವಾಮಿಗಳು ವಿರಕ್ತ ಮಠ ತಿಕೋಟಾ ಇವರು ದಿವ್ಯ ಸಾನಿಧ್ಯವನ್ನು ವಹಿಸಿಕೊಂಡು, ಮಾನವ ಜನ್ಮ ಪಡೆದ ನಾವು ಪಾಪದ ಕಾರ್ಯಗಳನ್ನು ಬಿಟ್ಟು ಪುಣ್ಯಮಯ ಕಾರ್ಯದಲ್ಲಿ, ಧರ್ಮ ಮಾರ್ಗದಲ್ಲಿ ನಡೆಯುತ್ತಾ ಸತ್ಕಾರ್ಯಗಳಲ್ಲಿ ಬೆರೆತು ಜೀವನವನ್ನು ಪಾವನ ಮಾಡಿಕೊಳ್ಳಬೇಕೆಂದು ಹೇಳಿದರು. ವಿಜಯಪುರದ ಪ.ಪೂ. ಶ್ರೀ ಷಡಕ್ಷರಿ ಮಹಾಸ್ವಾಮಿಗಳು ಪಾವನ ಸಾನಿಧ್ಯವನ್ನು

ಚಿಂಚಲಿ ಶ್ರೀ ಗುರುದೇವ ಆಶ್ರಮದಲ್ಲಿ
ಸಂಕ್ರಾಂತಿ ಹಬ್ಬದ ಸಂಭ್ರಮ
Read More »

ಕಲ್ಲೋಳ್ಳಿ ಹಣಮಂತ ದೇವಸ್ಥಾನಕ್ಕೆ ಬೆಟ್ಟಿ ನೀಡಿದ ಉಪ ತಹಸೀಲ್ದಾರ್ ವಳಸಂಗ

ಹಳ್ಳೂರ . ಸಮೀಪದ ಕಲ್ಲೋಳ್ಳಿ ಹಣಮಂತ  ದೇವಸ್ಥಾನಕ್ಕೆ ಅರಬಾಂವಿ ಉಪ ತಹಸೀಲ್ದಾರ್ ರಾಜಶೇಖರ ವಳಸಂಗ ಅವರು ದೇವಸ್ಥಾನಕ್ಕೆ ಬೆಟ್ಟಿ ನೀಡಿ ದೇವರ ದರ್ಶನ ಪಡೆದು ದೇವಸ್ಥಾನದ ಅರ್ಚಕರ ಜೊತೆ ಚರ್ಚೆ ನಡೆಸಿ ದೇವಸ್ಥಾನವನ್ನು ವೀಕ್ಷಣೆ ಮಾಡಿದರು. ಈ ಸಮಯದಲ್ಲಿ ಕಲ್ಲೋಳ್ಳಿ ಗ್ರಾಮ ಆಡಳಿತ ಅಧಿಕಾರಿ ಬಿ ಎಸ್ ಕಾಳಿ.ಅರ್ಚಕರಾದ ಭಜರಂಗ ಪೂಜೇರಿ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಮುರಿಗೆಪ್ಪಾ ಮಾಲಗಾರ ಸೇರಿದಂತೆ ಮತ್ತಿತರಿದ್ದರು.

ಕಲ್ಲೋಳ್ಳಿ ಹಣಮಂತ ದೇವಸ್ಥಾನಕ್ಕೆ ಬೆಟ್ಟಿ ನೀಡಿದ ಉಪ ತಹಸೀಲ್ದಾರ್ ವಳಸಂಗ Read More »

ಶ್ರೀ ಯಲ್ಲಾಲಿಂಗೇಶ್ವರರ 39ನೆಯ ಪುಣ್ಯರಾಧನೆ ಜ.13 ಸೋಮವಾರದಿಂದ

ಶ್ರೀ ಗುಡ್ಡಾಪುರ ದಾನಮ್ಮಾದೇವಿ  ಮಹಾಪುರಾಣ 10,000 ತಾಯಂದಿರಿಂದ ಸದ್ಗುರುವಿಗೆ ತನಾರತಿ,  ಮುಗಳಖೋಡ : ಪಟ್ಟಣದ ಶ್ರೀ ಯಲ್ಲಾಲಿಂಗೇಶ್ವರರ  ಮುಕ್ತಿ ಮಂದಿರದಲ್ಲಿ ಶ್ರೀ ಯಲ್ಲಾಲಿಂಗೇಶ್ವರರ 39ನೆಯ ಪುಣ್ಯಾರಾಧನೆ ಕಾರ್ಯಕ್ರಮವು ಜನವರಿ 13 ರಿಂದ 27ರವರೆಗೆ ಅದ್ದೂರಿಯಾಗಿ ನಡೆಯಲಿದೆ.   ಸೋಮವಾರ 13ರಂದು  ಬೆಳಗ್ಗೆ 10 ಗಂಟೆಗೆ  ಡಾ. ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳ  ಅಮೃತ ಹಸ್ತದಿಂದ   ಶ್ರೀ ಸಿದ್ದಲಿಂಗೇಶ್ವರ ಶ್ರೀ ಯಲ್ಲಾಲಿಂಗೇಶ್ವರ  ಕರ್ತೃ ಗದ್ದುಗೆ ,  ಮಹಾ ರುದ್ರಾಭಿಷೇಕ,ವಿಶೇಷ ಪೂಜೆ, ಪುಷ್ಪವೃಷ್ಟಿ, ನಂತರ ಯಲ್ಲಾಲಿಂಗೇಶ್ವರರ ಮೂರ್ತಿಯನ್ನು ತೊಟ್ಟಿಲಲ್ಲಿ ಹಾಕುವುದರ ಮೂಲಕ ವಿವಿಧ

ಶ್ರೀ ಯಲ್ಲಾಲಿಂಗೇಶ್ವರರ 39ನೆಯ ಪುಣ್ಯರಾಧನೆ ಜ.13 ಸೋಮವಾರದಿಂದ Read More »

ಸ್ವಾಮಿ ವಿವೇಕಾನಂದರ 162 ನೇ ಜನ್ಮ ಜಯಂತಿಆಚರಣೆ

ಮುಗಳಖೋಡದ ಗೆಳೆಯರ ಬಳಗದ ವತಿಯಿಂದ ಸ್ವಾಮಿ ವಿವೇಕಾನಂದರ 162 ನೇ ಜನ್ಮ ಜಯಂತಿ ಪ್ರಯುಕ್ತ ಶ್ರೀ ಯಲ್ಲಾಲಿಂಗೇಶ್ವರ ಶಿಮಠದ ಮುಂಭಾಗದಲ್ಲಿ ಇರುವ ಸ್ವಾಮಿ ವಿವೇಕಾನಂದರ ಮೂರ್ತಿಗೆ ಪೂಜೆ ಸಲ್ಲಿಸಿ ಪುಷ್ಪ ಸಮರ್ಪಣೆ ಮಾಡಿದರು. ಮಹೇಶ ಹಿರೇಮಠ, ಶ್ರೀಕಾಂತ ಪಾ. ಖೇತಗೌಡರ, ಬಸವರಾಜ ಮುನ್ಯಾಳ, ಬೀರಪ್ಪ ಹುನ್ನೂರ, ಮಹಾಂತೇಶ ಯರಡತ್ತಿ, ಅಣ್ಣಪೂರ್ಣಾ ಯರಡತ್ತಿ, ರಾವಸಾಬಗೌಡ ನಾಯಿಕ ಮತ್ತಿರರು ಇದ್ದರು.

ಸ್ವಾಮಿ ವಿವೇಕಾನಂದರ 162 ನೇ ಜನ್ಮ ಜಯಂತಿಆಚರಣೆ Read More »

ಆದರ್ಶ ಕ್ವಿಜ್ ಅವಾರ್ಡ್ಸ್ : ಬಾ.ಸಿ.ಮಠಪತಿ ಶಾಲೆ ಪ್ರಥಮ

ಮುಗಳಖೋಡ: ಪಟ್ಟಣದ ಶ್ರೀ ಮುರುಘರಾಜೇಂದ್ರ ಶಿಕ್ಷಣ ಸಂಸ್ಥೆಯ ಆದರ್ಶ ಕನ್ನಡ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯ ವತಿಯಿಂದ 162 ನೇ ಸ್ವಾಮಿ ವಿವೇಕಾನಂದರ ಜನ್ಮ ದಿನದ ಪ್ರಯುಕ್ತ ಜ.12 ರವಿವಾರರಂದು ನಡೆದ ಆದರ್ಶ ಕ್ವಿಜ್ ಅವಾರ್ಡ್ಸ್ ರಸಪ್ರಶ್ನೆ  ಕಾರ್ಯಕ್ರಮದಲ್ಲಿ ಪಟ್ಟಣದ ಬಾ.ಸಿ.ಮಠಪತಿ ಶಾಲೆಯ ವಿದ್ಯಾರ್ಥಿಗಳು ಪ್ರಥಮ ಸ್ಥಾನ ಗಳಿಸಿ 5001/- ನಗದು ಬಹುಮಾನ, ಪ್ರಶಸ್ತಿ ಪತ್ರ ಹಾಗೂ ಟ್ರೋಪಿ ಪಡೆದುಕೊಂಡಿದ್ದಾರೆ. ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹರಣಕೋಡಿ ತೋಟದ ವಿದ್ಯಾರ್ಥಿಗಳು ದ್ವಿತೀಯ ಬಹುಮಾನ ರೂ. 3001/- ,

ಆದರ್ಶ ಕ್ವಿಜ್ ಅವಾರ್ಡ್ಸ್ : ಬಾ.ಸಿ.ಮಠಪತಿ ಶಾಲೆ ಪ್ರಥಮ Read More »

10 ಲಕ್ಷ ರೂ ಗಳ ಅನುದಾನ ದೇವಸ್ಥಾನದ ಅಭಿವೃದ್ಧಿಗೆ ಪ್ರೀಯಾಂಕ ಜಾರಕಿಹೊಳಿ ಚಾಲನೆ

ವರದಿ: ಸಂಜೀವ ಬ್ಯಾಕುಡೆ, ಕುಡಚಿ ಸರ್ವಾಂಗೀಣ ಅಭೀವೃದ್ಧಿ ಕಾರ್ಯಗಳಿಗೆ ಹೆಚ್ಚಿನ ಒತ್ತು ಕೊಡಲಾಗುತ್ತದೆ ಎಂದು ಚಿಕ್ಕೋಡಿ ಲೋಕ ಸಭಾ ಸಂಸದೆ ಪ್ರೀಯಾಂಕ ಜಾರಕಿಹೊಳಿ ಹೇಳಿದರು. ಅವರು ಚಿಂಚಲಿ ಪಟ್ಟಣದ ಉಪ್ರಪಾರವಾಡಿ ತೋಟದಲ್ಲಿ ಶ್ರೀ ಯಡಿಮಾಯಕ್ಕ ದೇವಿ ದೇವಸ್ಥಾನಕ್ಕೆ, ಮುಜರಾಯಿ ಇಲಾಖೆಯಿಂದ ಮಂಜೂರಾದ 10 ಲಕ್ಷ ರೂ ಅನುದಾನದಲ್ಲಿ ದೇವಸ್ಥಾನದ ಅಭೀವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿ ಮಾತನಾಡಿದರು, ಬರುವ ದಿನಗಳಲ್ಲಿ ಹಂತ ಹಂತವಾಗಿ ಎಲ್ಲ ಸಮುದಾಯಗಳ ಅಭಿವೃದ್ಧಿ ಕಾರ್ಯಗಳನ್ನು ಅನುದಾನ ನೀಡುವುದಾಗಿ ತಿಳಿಸಿದರು. ನ್ಯಾಯವಾದಿ ಸುಭಾಷ ರೆಂಟೆ ಮಾತನಾಡಿ,

10 ಲಕ್ಷ ರೂ ಗಳ ಅನುದಾನ ದೇವಸ್ಥಾನದ ಅಭಿವೃದ್ಧಿಗೆ ಪ್ರೀಯಾಂಕ ಜಾರಕಿಹೊಳಿ ಚಾಲನೆ
Read More »

ರೈತರ, ಕೂಲಿಕಾರರ ಕಷ್ಟಕ್ಕೆ ಸ್ಪಂದನೆ ನೀಡಿ ಚಂದ್ರಶೇಖರ ಹೀರೆಮಠ ಪೂಜ್ಯರು

ಹಳ್ಳೂರ. ಗ್ರಾಮಿಣ ಪ್ರದೇಶಗಳಲ್ಲಿ ಹೆಚ್ಚಾಗಿ ರೈತರು ವಾಸಮಾಡಿರುತ್ತಾರೆ ರೈತರಿಗೆ ಕೂಲಿಕಾರರಿಗೆ ಸಹಾಯ ಸಹಕಾರ ನೀಡಿ ಗ್ರಾಮದ ಶ್ರೇಯೋಭಿವೃದ್ಧಿಗೆ ಶ್ರಮ ಪಟ್ಟು ಒಳ್ಳೆಯ ಕೆಲಸ ಕಾರ್ಯ ಮಾಡುತ್ತಿದ್ದವರಿಗೆ ದೇವರ ಆಶಿರ್ವಾದ ಸದಾಕಾಲ ಇರುತ್ತದೆಂದು ಬಬಲಾದಿ ಮೂಲ ಸಂಸ್ಥಾನ ಮಠದ ವೇದ ಮೂರ್ತಿ ಚಂದ್ರಶೇಖರ ಹೀರೆಮಠ ಪೂಜ್ಯರು ಹೇಳಿದರು.                                                        ಅವರು ಗ್ರಾಮದ ಯಮನಪ್ಪ ನಿಡೋಣಿ ಅವರ ತೋಟದಲ್ಲಿ ಹಮ್ಮಿಕ್ಕೊಂಡ ಸನ್ಮಾನ ಕಾರ್ಯ್ರಮದ ಸಾನಿಧ್ಯ ವಹಿಸಿ ಸನ್ಮಾನ ಸ್ವೀಕರಿಸಿ ಮಾತನಾಡಿ ಜಾತಿ ಭೇದ ಭಾವ ಮಾಡದೆ ಎಲ್ಲರೂ ಒಗ್ಗಟ್ಟಾಗಿ ಪ್ರೀತಿ

ರೈತರ, ಕೂಲಿಕಾರರ ಕಷ್ಟಕ್ಕೆ ಸ್ಪಂದನೆ ನೀಡಿ ಚಂದ್ರಶೇಖರ ಹೀರೆಮಠ ಪೂಜ್ಯರು Read More »

ಕುಡಚಿ:ಬಿಜೆಪಿ ಕುಡಚಿ ಮಂಡಲ ಅಧ್ಯಕ್ಷರಾಗಿ ಶ್ರೀಧರ ಮೂಡಲಗಿ ಅವಿರೋಧ ಆಯ್ಕೆ!

ಬೆಳಗಾವಿ.ರಾಯಬಾಗ ತಾಲೂಕಿನ ಕುಡಚಿ ಮತಕ್ಷೇತ್ರದ ಬಿಜೆಪಿ ಪಕ್ಷದ ನೂತನ ಮಂಡಲ ಅಧ್ಯಕ್ಷರಾಗಿ ಶ್ರೀಧರ ಮೂಡಲಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ರಾಯಬಾಗ ತಾಲೂಕಿನ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ ಅವರ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಸಂಘಟನಾ ಪರ್ವ ಸಭೆಯಲ್ಲಿ ಚಿಕ್ಕೋಡಿ ಜಿಲ್ಲಾ ಅಧ್ಯಕ್ಷ ಸತೀಶ ಅಪ್ಪಾಜಿಗೋಳ ಶ್ರೀಧರ ಮೂಡಲಗಿಯವರು ಮುಂದಿನ ಮೂರು ವರ್ಷಗಳ ಅವಧಿಗೆ ಕುಡಚಿ ಮಂಡಲ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಘೋಷಿಸಿದರು. ಅವರನ್ನು ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ, ಜಿಲ್ಲಾಧ್ಯಕ್ಷ ಸತೀಶ ಅಪ್ಪಾಜಿಗೋಳ, ಜಿಲ್ಲಾ ಚುನಾವಣೆಯ ಸಹ

ಕುಡಚಿ:ಬಿಜೆಪಿ ಕುಡಚಿ ಮಂಡಲ ಅಧ್ಯಕ್ಷರಾಗಿ ಶ್ರೀಧರ ಮೂಡಲಗಿ ಅವಿರೋಧ ಆಯ್ಕೆ! Read More »

ಗ್ರಾಮಸ್ಥರು ಪಂಚಾಯಿತಿ ತೆರಿಗೆ ಹಣ ಕಟ್ಟಿ :ಪಿಡಿಓ ರಂಗಣ್ಣ ಗುಜನಟ್ಟಿ.

 ಬೆಳಗಾವಿ. ಹಳ್ಳೂರ. ಗ್ರಾಮ ಪಂಚಾಯತಿ ತೆರಿಗೆ ವಸೂಲಾತಿ ಅಭಿಯಾನದಲ್ಲಿ ಪಾಲ್ಗೊಂಡಿದ್ದ ಗ್ರಾಮ ಪಂಚಾಯತಿ ಅಭಿವೃದ್ದಿ ಅಧಿಕಾರಿಗಳಾದ ರಂಗಣ್ಣ ಗುಜನಟ್ಟಿ ಮಾತನಾಡಿ ಸಾರ್ವಜನಿಕರು  ಪ್ರತಿಯೊಬ್ಬರೂ ಪಂಚಾಯತಿ ತೆರಿಗೆ ಬರಣಾ ಮಾಡಿ ಗ್ರಾಮದ ಸರ್ವೋತ್ತೋ ಮುಖ ಅಭಿವೃದ್ದಿಗೆ ಸಹಕರಿಸಬೇಕೆಂದು ಕರೆ ನೀಡಿದರು. ಕಳೆದ ತಿಂಗಳಿನಲ್ಲಿ ಒಂದೆ ದಿನದಲ್ಲಿ 5 ಲಕ್ಷ 63 ಸಾವಿರ 132  ರೂಪಾಯಿ ತೆರಿಗೆ ವಸೂಲಾತಿ ಮಾಡಿ ಮೂಡಲಗಿ ತಾಲೂಕಿನನಲ್ಲಿಯೇ ತೃತೀಯ ಸ್ಥಾನ ಪಡೆದಿದೆ. ಆದ್ದರಿಂದ 7 ನೇ ತಾರಿಕಿನಿಂದ ತೆರಿಗೆ ವಸೂಲಾತಿ ಅಭಿಯಾನ ಪ್ರಾರಂಭಿಸಿದ್ದೇವೆ ಎಲ್ಲರೂ

ಗ್ರಾಮಸ್ಥರು ಪಂಚಾಯಿತಿ ತೆರಿಗೆ ಹಣ ಕಟ್ಟಿ :ಪಿಡಿಓ ರಂಗಣ್ಣ ಗುಜನಟ್ಟಿ. Read More »

“ಆಧುನಿಕ ಶಿಕ್ಷಣದಲ್ಲಿ ತಂತ್ರಜ್ಞಾನದ ಅಗತ್ಯವಿದೆ  ಕ್ಷೇತ್ರ ಶಿಕ್ಷಣಾಧಿಕಾರಿ ಅಜೀತ ಮನ್ನಿಕೇರಿ

ವರದಿ ಮುರಿಗೆಪ್ಪ ಮಾಲಗಾರ ಬೆಳಗಾವಿ.ಹಳ್ಳೂರ. ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಳ್ಳೂರ್ ಕ್ರಾಸ್ ಶಾಲೆಯಲ್ಲಿ  ಸ್ಮಾರ್ಟ್ ಕ್ಲಾಸ್ ಉದ್ಘಾಟನೆಯನ್ನು ನೆರವೇರಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಅಜೀತ ಮನ್ನಿಕೇರಿ ಮಾತನಾಡಿ ಇಂದಿನ ಆಧುನಿಕ ತಂತ್ರಜ್ಞಾನ ವ್ಯವಸ್ಥೆಯಲ್ಲಿ ಶಿಕ್ಷಣದ ಪ್ರಗತಿ ಮುಂಚೂಣಿಯಲ್ಲಿ ಇರಬೇಕಾದರೆ ಪ್ರತಿಯೊಂದು ಕ್ಷೇತ್ರದಲ್ಲಿ ಬೋಧನೆಗೆ ಪೂರಕವಾಗಿ ಸ್ಮಾರ್ಟ್ ಕ್ಲಾಸ್ ಬಳಕೆ  ಬಹಳ ಅವಶ್ಯಕವಾಗಿದೆ. ‘ಆಡು ಮುಟ್ಟದ ಸೊಪ್ಪಿಲ್ಲ ತಂತ್ರಜ್ಞಾನವಿಲ್ಲದ ಕ್ಷೇತ್ರವಿಲ್ಲ’ ಎಂಬಂತೆ ಇಂದಿನ ಆಧುನಿಕ ಜಗತ್ತಿನಲ್ಲಿ ತಂತ್ರಜ್ಞಾನದ ಅಳವಡಿಕೆ ಮಕ್ಕಳಿಗೆ ಭಿನ್ನ ರೀತಿಯ ಅನುಭವದ ಮೂಲಕ ಕಲಿಕೆಯನ್ನು ದೃಢೀಕರಿಸಲು

“ಆಧುನಿಕ ಶಿಕ್ಷಣದಲ್ಲಿ ತಂತ್ರಜ್ಞಾನದ ಅಗತ್ಯವಿದೆ  ಕ್ಷೇತ್ರ ಶಿಕ್ಷಣಾಧಿಕಾರಿ ಅಜೀತ ಮನ್ನಿಕೇರಿ Read More »

ಕ್ಯಾನ್ಸರ್ ಆಸ್ಪತ್ರೆಗೆ ರೂ. 8ಕೋಟಿ ದಾನ ನೀಡಿದ ಕಲಿಯುಗದ ಕರ್ಣ ಅಥಣಿಯ ವೈದ್ಯ

ಬೆಳಗಾವಿ : ಕೆಎಲ್‌ಇ ಸಂಸ್ಥೆಯ ನೂತನ ಕ್ಯಾನ್ಸರ್ ಆಸ್ಪತ್ರೆಯನ್ನು ಶುಕ್ರವಾರ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಅಮೃತ ಹಸ್ತದಿಂದ ಉದ್ಘಾಟನೆ ಆಗಿದೆ. ಸಧ್ಯ ಇದೇ ವಿಷಯಕ್ಕೆ ಸಂಬಂಧಿಸಿದಂತೆ ಓರ್ವ ವ್ಯಕ್ತಿ ಎಲ್ಲರ ಗಮನಸೆಳೆದಿದ್ದಾರೆ. ಹೌದು ಬೆಳಗಾವಿಯಲ್ಲಿ ನಿರ್ಮಾಣವಾದ ಕೆಎಲ್‌ಇ ನೂತನ ಕ್ಯಾನ್ಸ‌ರ್ ಆಸ್ಪತ್ರೆ ನಿರ್ಮಾಣಕ್ಕೆ ಬರೋಬ್ಬರಿ ರೂ. 8  ತಗುಲಿದ್ದು ರೂ. 8 ಕೋಟಿಯನ್ನು ಮೂಲತಃ ಅಥಣಿ ತಾಲೂಕಿನವರಾದ ವೈದ್ಯ ಸಂಪತ್ ಕುಮಾ‌ರ್ ಶಿವಣಗಿ ಇವರು ಅಮೇರಿಕಾದಲ್ಲಿ ವೈದ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಸಧ್ಯ ಇವರು ಮಾಡಿರುವ ಮಹಾನ್‌

ಕ್ಯಾನ್ಸರ್ ಆಸ್ಪತ್ರೆಗೆ ರೂ. 8ಕೋಟಿ ದಾನ ನೀಡಿದ ಕಲಿಯುಗದ ಕರ್ಣ ಅಥಣಿಯ ವೈದ್ಯ Read More »

ಗುಣಮಟ್ಟದ ರಸ್ತೆ ನಿರ್ಮಿಸಿ ಶಾಸಕ ಮಹೇಂದ್ರ ತಮ್ಮನವರ

ಸಾರ್ವಜನಿಕರ ಬಳಕೆ ವ್ಯಾಪ್ತಿ ಬರುವ ರಸ್ತೆಗಳು ಸಂಚಾರಕ್ಕೆ ಅನುಕೂಲ ಆಗಿರಬೇಕು ಆ ನಿಟ್ಟಿನಲ್ಲಿ ರಸ್ತೆ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕು ಅದಕ್ಕೆ ಸರ್ವರ ಕಾಳಜಿ ಅಗತ್ಯ ಎಂದು ಕುಡಚಿ ಶಾಸಕ ಮಹೇಂದ್ರ ತಮ್ಮನವರ ಹೇಳಿದರು ಶುಕ್ರವಾರ ಕುಡಚಿ ಮತಕ್ಷೇತ್ರದ ಅಲಕನೂರ. ಶಿರಗುರ. ಪರಮಾನಂದವಾಡಿ. ಕೇಮಲಾಪುರ್. ಮತ್ತು ಯಬರಟ್ಟಿ.ಗ್ರಾಮಗಳಲ್ಲಿ ಅಂದಾಜು 2.ಕೋಟಿ ರೂ ಗಳಲ್ಲಿ ವೆಚ್ಚ ದಲ್ಲಿ ರಸ್ತೆ ಡಾಂಬರಿಕರಣ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿದರು ನಂತರ ಕುಡಚಿ ಗ್ರಾಮೀಣ ಭಾಗದ ಹಲವು ವರ್ಷಗಳ ಬೇಡಿಕೆಯಾದ 

ಗುಣಮಟ್ಟದ ರಸ್ತೆ ನಿರ್ಮಿಸಿ ಶಾಸಕ ಮಹೇಂದ್ರ ತಮ್ಮನವರ Read More »

ಸಾವಿತ್ರಿ ಬಾಯಿ ಫುಲೆ ಅವರ ತತ್ವ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳೋಣಾ ಶಶಿಕಲಾ ಬಾಳೆಂಬಿಡ.

                                   ಹಳ್ಳೂರ. ಹೆಣ್ಣು ಮಕ್ಕಳಿಗೆ 19 ನೇ ಶತಮಾನದಲ್ಲಿ ಹಿಂದುಳಿದ ವರ್ಗಗಳ ಜನರಿಗೆ ಶಿಕ್ಷಣ ನೀಡುತ್ತಿರಲಿಲ್ಲ ಮಹಿಳಾ ಹಕ್ಕುಗಗಳು ಅನಕ್ಷರತೆ ಅಸ್ಪೃಶ್ಯತೆ, ಸತಿ ಬಾಲ್ಯ ವಿವಾಹ, ಇತ್ಯಾದಿ ಅನಿಷ್ಟ ಪದ್ಧತಿಗಳ ಬಗ್ಗೆ ದಿಟ್ಟತನದಿಂದ ದ್ವನಿ ಎತ್ತಿ ಹೋರಾಡಿ ಶಿಕ್ಷಣ ನೀಡಿದ ದೇಶದ ಮೊದಲ ಮಹಿಳಾ ಶಿಕ್ಷಕಿ ಸಾವಿತ್ರಿ ಬಾಯಿ ಫುಲೆ ಅವರು ಎಂದು ಶಿಕ್ಷಕಿ ಶಶಿಕಲಾ ಬಾಳೆಂಬಿಡ ಹೇಳಿದರು.                     ಅವರು ಗ್ರಾಮದ ಸಾವಿತ್ರಿ ಬಾಯಿ ಫುಲೆ ಅವರ ವೃತ್ತದಲ್ಲಿ ಹಮ್ಮಿಕ್ಕೊಂಡ ಸಾವಿತ್ರಿ ಬಾಯಿ ಫುಲೆ ಅವರ 194

ಸಾವಿತ್ರಿ ಬಾಯಿ ಫುಲೆ ಅವರ ತತ್ವ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳೋಣಾ ಶಶಿಕಲಾ ಬಾಳೆಂಬಿಡ. Read More »

ಕುಡಚಿ:ಆಧ್ಯಾತ್ಮಿಕ ಜ್ಞಾನದ ಮೂಲಕ ಆರೋಗ್ಯಕರ ಮತ್ತು ಸಂತೋಷದ ಜೀವನ ರೂಪಿಸಬಹುದು ಭಗವಾನ್ ಭಾಯಿ

ಬೆಳಗಾವಿ. ರಾಯಬಾಗ ಮನಸ್ಸಿನಲ್ಲಿ ನಿರಂತರ ನಕಾರಾತ್ಮಕ ಆಲೋಚನೆಗಳು ಪ್ರಸ್ತುತ ಅನೇಕ ಸಮಸ್ಯೆಗಳನ್ನು ಉಂಟುಮಾಡುತ್ತವೆ. ಮನಸ್ಸಿನ ನಕಾರಾತ್ಮಕ ಆಲೋಚನೆಗಳಿಂದ ಒತ್ತಡ ಉಂಟಾಗುತ್ತದೆ. ಕ್ಷಣಿಕ ಕೋಪ ಅಥವಾ ಉತ್ಸಾಹವು ಒಬ್ಬ ವ್ಯಕ್ತಿಯನ್ನು ಸರಿಪಡಿಸಲಾಗದ ತಪ್ಪನ್ನು ಮಾಡುತ್ತದೆ. ಕೋಪವು ಮಾನಸಿಕ ಒತ್ತಡವನ್ನು ಹೆಚ್ಚಿಸುತ್ತದೆ. ಕೋಪದಿಂದ ಮನುಷ್ಯನ ಆತ್ಮಸಾಕ್ಷಿ ನಾಶವಾಗುತ್ತದೆ. ಕೋಪವು ಮೂರ್ಖತನದಿಂದ ಪ್ರಾರಂಭವಾಗುತ್ತದೆ ಮತ್ತು ಹಲವು ವರ್ಷಗಳ ನಂತರ ಪಶ್ಚಾತ್ತಾಪದಿಂದ ಕೊನೆಗೊಳ್ಳುತ್ತದೆ. ಕೋಪದಿಂದಾಗಿ, ನೈತಿಕತೆ ಮತ್ತು ಆತ್ಮವಿಶ್ವಾಸವು ದುರ್ಬಲಗೊಳ್ಳುತ್ತದೆ. ಕೋಪವು ಅಪರಾಧಗಳಿಗೆ ಮೂಲ ಕಾರಣವಾಗಿದೆ.  ಆದ್ದರಿಂದ ಪ್ರಸ್ತುತ ಒತ್ತಡದಿಂದ ಮುಕ್ತಿ ಪಡೆಯಲು

ಕುಡಚಿ:ಆಧ್ಯಾತ್ಮಿಕ ಜ್ಞಾನದ ಮೂಲಕ ಆರೋಗ್ಯಕರ ಮತ್ತು ಸಂತೋಷದ ಜೀವನ ರೂಪಿಸಬಹುದು ಭಗವಾನ್ ಭಾಯಿ Read More »

ಹಳ್ಳೂರ: ಪಿಕೆಪಿಎಸ್ ನೂತನ ಅದ್ಯಕ್ಷ ಮಹಾವೀರ ಛಬ್ಬಿ ಆಯ್ಕೆ.

ವರದಿ :ಮುರಿಗೆಪ್ಪ ಮಾಲಗಾರ ಬೆಳಗಾವಿ.ಹಳ್ಳೂರ.ಗ್ರಾಮದ ವಿವಿಧೋದ್ದೇಶ ಪ್ರಾಥಮಿಕ ಗ್ರಾಮಿಣ ಕೃಷಿ ಸಹಕಾರ ಸಂಘಕ್ಕೆ ಐದು ವರ್ಷಗಳ ಆಡಳಿತ ಅವಧಿಗೆ ನೂತನ ಅದ್ಯಕ್ಷರಾಗಿ ಮಹಾವೀರ ಛಬ್ಬಿ.ಉಪಾಧ್ಯಕ್ಷರಾಗಿ ಸುವರ್ಣಾ ಪಾಲಬಾಂವಿ ಆಯ್ಕೆಯಾಗಿದ್ದಾರೆಂದು ಚುನಾವಣಾ ರಿಟರ್ನಿಂಗ ಅಧಿಕಾರಿ ಪಿ ವಾಯ್ ಕೌಜಲಗಿ ಹಾಗೂ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ರಾಮಣ್ಣ ಗೌರವ್ವಗೋಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹಾಗೂ ಸಿಬ್ಬಂದಿಗಳಿದ್ದರು. ಆದ್ಯಕ್ಷ ಉಪಾಧ್ಯಕ್ಷ ಆಯ್ಕೆ ಸಮಯದಲ್ಲಿ ಯಾವುದೆ ಗದ್ದಲ ಉಂಟಾಗದಂತೆ ಜಾಗೃತ ಕ್ರಮವಹಿಸಿದ ಪೊಲೀಸ ಅಧಿಕಾರಿಗಳಾದ ಸಿಪಿಐ ಶ್ರೀಶೈಲ ಬ್ಯಾಕೋಡ. ಪಿಎಸ್ಐ ರಾಜು ಪೂಜೇರಿ

ಹಳ್ಳೂರ: ಪಿಕೆಪಿಎಸ್ ನೂತನ ಅದ್ಯಕ್ಷ ಮಹಾವೀರ ಛಬ್ಬಿ ಆಯ್ಕೆ. Read More »

ಕುಡಚಿ:ಎಬಿವಿಪಿ ರಾಜ್ಯ ಕಾರ್ಯ ಸಮಿತಿ ಸದಸ್ಯರಾಗಿ ಪ್ರಸಾದ ಹನಿಮನಾಳ ಆಯ್ಕೆ

ಬೆಳಗಾವಿ.ಜಗತ್ತಿನ ಅತಿದೊಡ್ಡ ವಿದ್ಯಾರ್ಥಿ ಸಂಘಟನೆಯಾದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕರ್ನಾಟಕದ ರಾಜ್ಯ ಕಾರ್ಯ ಸಮಿತಿ ಸದಸ್ಯರಾಗಿ ಪ್ರಸಾದ ಹನಿಮನಾಳ ಆಯ್ಕೆಯಾಗಿದ್ದಾರೆ. ಅವರು ಈ ಹಿಂದೆ ಚಿಕ್ಕೋಡಿ ತಾಲೂಕ ಸಂಚಾಲಕರಾಗಿ , ಜಿಲ್ಲಾ ಸಂಚಾಲಕರಾಗಿ , ಬೆಳಗಾವಿ ವಿಭಾಗ ಸಹ ಸಂಚಾಲಕರಾಗಿ , ಬೆಳಗಾವಿ ವಿಭಾಗ ಸಂಚಾಲಕರಾಗಿ ಜವಾಬ್ದಾರಿ ನಿರ್ವಹಿಸಿದ್ದಾರೆ.  ಕಲಬುರ್ಗಿಯಲ್ಲಿ ನಡೆದ ಎಬಿವಿಪಿಯ ರಾಜ್ಯ ಸಮ್ಮೇಳನದಲ್ಲಿ ರಾಜ್ಯ ಕಾರ್ಯಸಮಿತಿ ಸದಸ್ಯರಾಗಿ ಆಯ್ಕೆಮಾಡಿ ಘೋಷಿಸಿದ್ದಾರೆ. ಇವರ ನೇಮಕಕ್ಕೆ ಎಬಿವಿಪಿ ಸಂಘಟನೆ ಪದಾಧಿಕಾರಿಗಳು ಚಿಕ್ಕೋಡಿ ಜಿಲ್ಲೆಯ ಹಾಗೂ ಬೆಳಗಾವಿ

ಕುಡಚಿ:ಎಬಿವಿಪಿ ರಾಜ್ಯ ಕಾರ್ಯ ಸಮಿತಿ ಸದಸ್ಯರಾಗಿ ಪ್ರಸಾದ ಹನಿಮನಾಳ ಆಯ್ಕೆ Read More »

ಬಿಜೆಪಿ ಪಕ್ಷದ ವತಿಯಿಂದ ಬೂತ ಮಟ್ಟದಲ್ಲಿ ಸಭೆ ನಡೆಯಿತು

ಬೆಳಗಾವಿ.ಹಳ್ಳೂರ . ಭಾರತೀಯ ಜನತಾ ಪಕ್ಷವನ್ನು ಗಟ್ಟಿಗೊಳಿಸುವ ಸಲುವಾಗಿ ಗ್ರಾಮದ ಎಲ್ಲಾ ಬೂತ ಮಟ್ಟದಲ್ಲಿ ಸಭೆ ನಡೆಸಿ ಪ್ರಧಾನ ಮಂತ್ರಿ ನರೇಂದ್ರ ಮೋದಿಜೀವರ ಅಭಿವೃಧ್ದಿ ಕಾರ್ಯಗಳ ಬಗ್ಗೆ ತಿಳುವಳಿಕೆ ಹೇಳಿ ಮುಂದಿನ ದಿನಗಳಲ್ಲಿ ಬಿಜೆಪಿಗೆ ಹೆಚ್ಚು ಬೆಂಬಲ ನೀಡುವಂತೆ ಕಾರ್ಯಕರ್ತರಿಗೆ ಯುವ ನಾಯಕ ಸರ್ವೋತ್ತಮ ಜಾರಕಿಹೊಳಿ ಕರೆ ನೀಡಿದರು.                                 ಅವರು ಗ್ರಾಮದ ಶ್ರೀ ಮಹಾಲಕ್ಷ್ಮೀ ದೇವಿ ದೇವಸ್ಥಾನದಲ್ಲಿ ಭಾರತೀಯ ಜನತಾ ಪಾರ್ಟಿ ಅರಬಾಂವಿ ಮಂಡಲದ ಭೂತ ಸಮಿತಿ ರಚನೆ ಕಾರ್ಯಕ್ರಮದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.                                           ಬಿಜೆಪಿ

ಬಿಜೆಪಿ ಪಕ್ಷದ ವತಿಯಿಂದ ಬೂತ ಮಟ್ಟದಲ್ಲಿ ಸಭೆ ನಡೆಯಿತು Read More »

ಸತ್ಯನಾರಾಯಣ ಪೂಜೆಯಿಂದ ಪಾಪ ನಾಶವಾಗಿ ಪುಣ್ಯ ಲಭಿಸುತ್ತದೆ ನಾಗರತ್ನ ಹೆಗಡೆ.

ಬೆಳಗಾವಿ.ಹಳ್ಳೂರ. ಪಾಪ ನಾಶವಾಗಿ ಪುಣ್ಯ ಪ್ರಾಪ್ತಿಯಾಗುವುವ ಸಲುವಾಗಿ ಹಿಂದೆ  ಪೂಜೆ ಯಜ್ಞ ಯಾಗಾದಿಗಳನ್ನು ಮಾಡುತ್ತಿದ್ದರು. ಸಾಮೂಹಿಕ ಸತ್ಯನಾರಾಯಣ ಪೂಜೆ ಮಾಡುವದರಿಂದ ದನ ಕರುಗಳಿಗೆ,ಮನುಷ್ಯರಿಗೆ ರೋಗ ರುಜಿನಗಳು ಬರುವದಿಲ್ಲ ಮತ್ತು ಮಳೆ ಬೆಳೆ ಚೆನ್ನಾಗಿ ಆಗಿ ಸುಖಃ ಶಾಂತಿ ನೆಮ್ಮದಿ ದೊರೆಯುತ್ತದೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ 14 ವರ್ಷಗಳಿಂದ ಪೂಜಿ ದಾರ್ಮಿಕ ಕಾರ್ಯಗಳನ್ನು ನಡೆಸುತ್ತಾ ಬಂದಿರುವ ವಾಡಿಕೆಯಿದೆ. ಎಂದು ಜಿಲ್ಲಾ ನಿರ್ದೇಶಕರಾದ ನಾಗರತ್ನಾ ಹೆಗಡೆ ಹೇಳಿದರು.                               ಅವರು ಕಾನಟ್ಟಿ ಗ್ರಾಮದ ಶ್ರೀ ಶಿವಲಿಂಗೇಶ್ವರ ದೇವಸ್ಥಾನದಲ್ಲಿ ನಡೆದ ಧರ್ಮಸ್ಥಳ

ಸತ್ಯನಾರಾಯಣ ಪೂಜೆಯಿಂದ ಪಾಪ ನಾಶವಾಗಿ ಪುಣ್ಯ ಲಭಿಸುತ್ತದೆ ನಾಗರತ್ನ ಹೆಗಡೆ. Read More »

ಸ್ವಾರ್ಥಕ್ಕಾಗಿ ಸಂಘಟನೆ ಬೇಡ ಸಮಾಜದ ಒಳಿತಿಗಾಗಿ ಸಂಘಟನೆ  ಬೇಕುಡಾ.ರವಿ ಬಿ ಕಾಂಬಳೆ

ಬೆಳಗಾವಿ. ಹುಕ್ಕೇರಿ ಕರ್ನಾಟಕ ಭೀಮ್ ಸೇನೆ ಸಂಘಟನೆಗೆ ನೂತನವಾಗಿ ಬೆಳಗಾವಿ ,  ಬಾಗಲಕೋಟೆ  ಹಾಗೂ ದಾರವಾಡ ವಿಭಾಗೀಯ ಅಧ್ಯಕ್ಷರಾಗಿ ಆಯ್ಕೆಯಾದ ಡಾ|| ರವಿ ಬಿ ಕಾಂಬಳೆ ಮತ್ತು ಬೆಳಗಾವಿ ಜಿಲ್ಲಾ ಉಪಾಧ್ಯಕ್ಷರಾಗಿ ಆಯ್ಕೆಯಾದ ಬಿ. ವಿ ನ್ಯೂಸ್ ಹುಕ್ಕೇರಿ ತಾಲೂಕಾ ವರದಿಗಾರರು ಶಿವಾಜಿ ಬಾಳೇಶಗೊಳ ಇವರಿಗೆ ಇಂದು ಹುಕ್ಕೇರಿ  ತಾಲೂಕ ಕರ್ನಾಟಕ ಭೀಮಸೇನೆ ವತಿಯಿಂದ ಸತ್ಕರಿಸಲಾಯಿತು. ನಂತರ ಪದಾಧಿಕಾರಿಗಳನ್ನು ಕುರಿತು ಮಾತನಾಡಿದ ಡಾ|| ರವಿ ಬಿ ಕಾಂಬಳೆ ಸಂಘಟನೆ ನಮ್ಮ ಸ್ವಾರ್ಥಕೋಸ್ಕರ ಆಗಬಾರದು ಸಮಾಜಕ್ಕಾಗಿ ಉಜ್ವಲಿಸಬೇಕು ಸಂಘಟನೆ

ಸ್ವಾರ್ಥಕ್ಕಾಗಿ ಸಂಘಟನೆ ಬೇಡ ಸಮಾಜದ ಒಳಿತಿಗಾಗಿ ಸಂಘಟನೆ  ಬೇಕುಡಾ.ರವಿ ಬಿ ಕಾಂಬಳೆ
Read More »

ಧಾರ್ಮಿಕ ನಂಬಿಕೆ ಬೆಳಸಿಕೊಳ್ಳಿ :ಶಾಸಕ ಡಿ ಎಂ ಐಹೋಳೆ

ಹಳ್ಳೂರ. ಸಂಸಾರ ಜಂಜಾಟದಲ್ಲಿದ್ದುಕೊಂಡು ದೇವರ ನಾಮಸ್ಮರಣೆ ಮಾಡುತ್ತಾಯಿದ್ದರೆ ಬಂದ ಕಷ್ಟ ಬಯಲಾಗಿ ಮನಸ್ಸಿಗೆ ಶಾಂತಿ ನೆಮ್ಮದಿ ದೊರೆತು ಜೀವನವು ಸಾರ್ಥಕತೆಯನ್ನು ಪಡೆಯುತ್ತದೆ ಎಂದು ರಾಯಬಾಗ ಶಾಸಕ ದುರ್ಯೋಧನ ಐಹೊಳೆ ಹೇಳಿದರು. ಅವರು ಗ್ರಾಮದ ಗಿರಿಮಲ್ಲೇಶ್ವರ ಮಹಾರಾಜರ ಆಶ್ರಮದಲ್ಲಿ ನೆಡೆದ ಗಿರಿಮಲ್ಲೇಶ್ವರ ಮಹಾರಾಜರ ಮತ್ತು ಶ್ರೀ ಮಾಧವಾನಂದ ಪ್ರಭುಜಿಯವರ ಸ್ಮರಣಾರ್ಥ ಆದ್ಯಾತ್ಮ ಸಪ್ತಾಹ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಶ್ರೇಷ್ಠವಾದ ಇಂಚಗೇರಿ ಸಂಪ್ರದಾಯದ ಪರಮ ಭಕ್ತನಾಗಿದ್ದಕ್ಕೆ ನಾನು ರಾಜಕೀಯವಾಗಿ ಉನ್ನತಮಟ್ಟಕ್ಕೆ ಬೆಳೆದಿದ್ದೇನೆ ನೀವು ಕೂಡಾ ದೇವರನ್ನು ನಂಬಿ ನಡೆದರೆ

ಧಾರ್ಮಿಕ ನಂಬಿಕೆ ಬೆಳಸಿಕೊಳ್ಳಿ :ಶಾಸಕ ಡಿ ಎಂ ಐಹೋಳೆ Read More »

ಗಿರಿಮಲ್ಲೇಶ್ವರ ಮಹಾರಾಜರ ಮತ್ತು ಶ್ರೀ ಮಾಧವಾನಂದ ಪ್ರಭೂಜಿಯವರ  ಸ್ಮರಣಾರ್ಥ ಆದ್ಯಾತ್ಮ ಸಪ್ತಾಹ ಕಾರ್ಯಕ್ರಮಜರುಗುವುದು

ಹಳ್ಳೂರ. ಸಮರ್ಥ ಸದ್ಗುರು ಗಿರಿಮಲ್ಲೇಶ್ವರ ಮಹಾರಾಜರ ಮತ್ತು ಶ್ರೀ ಮಾಧವಾನಂದ ಪ್ರಭೂಜಿಯವರ  ಸ್ಮರಣಾರ್ಥ ಆದ್ಯಾತ್ಮ ಸಪ್ತಾಹ ಕಾರ್ಯಕ್ರಮವು ಮಂಗಳವಾರದಂದು ಗ್ರಾಮದ ಶ್ರೀ ಮಾಧವಾನಂದ ಆಶ್ರಮದಲ್ಲಿ ಮುಂಜಾನೆ ದಾಸ ಬೋಧ ಹಾಗೂ ವೀಣಾ ಪೂಜೆಯೊಂದಿಗೆ ಪ್ರಾರಂಭವಾಗಿ ವಿಮಲಬ್ರಹ್ಮ ನಿರೂಪಣೆ ಹಾಗೂ   ಪುಸ್ಪವೃಷ್ಟಯೊಂದಿಗೆ ಆಧ್ಯಾತ್ಮಿಕ ಸಪ್ತಾಹ ಕಾರ್ಯಕ್ರಮವು ಮಂಗಲಗೊಳ್ಳುವದು. ಸರ್ವರಿಗೂ ಮಹಾಪ್ರಸಾದ ವ್ಯವಸ್ಥೆ ಇರುತ್ತದೆ.  ಬೆನ್ನಾಳೆ ಪ್ರಭೂಜಿ ಮಹಾರಾಜರ ಸಾನಿಧ್ಯದಲ್ಲಿ ಕಾರ್ಯಕ್ರಮ ಜರುಗುವುದು. ಆರಬಾಂವಿ ಮತಕ್ಷೇತ್ರದ ಜನಪ್ರಿಯ ಶಾಸಕರಾದ ಭಾಲಚಂದ್ರ ಜಾರಕಿಹೋಳಿ ಅವರು ಅಧ್ಯಕ್ಷತೆ ವಹಿಸುವುರು. ಮಹಾದೇವ ಮಹಾರಾಜರು. ವಿಜಯ

ಗಿರಿಮಲ್ಲೇಶ್ವರ ಮಹಾರಾಜರ ಮತ್ತು ಶ್ರೀ ಮಾಧವಾನಂದ ಪ್ರಭೂಜಿಯವರ  ಸ್ಮರಣಾರ್ಥ ಆದ್ಯಾತ್ಮ ಸಪ್ತಾಹ ಕಾರ್ಯಕ್ರಮಜರುಗುವುದು Read More »

ಪಿಕೆಪಿಎಸ್ ಚುನಾವಣೆಯಲ್ಲಿ ಆಯ್ಕೆಯಾದಅಭ್ಯರ್ಥಿಗಳಿಗೆ ,ಪ್ರಮುಖರಿಗೆ ಸನ್ಮಾನ ನಡೆಯಿತು

.                                       ಹಳ್ಳೂರ. ವಿವಿಧೋದ್ದೇಶಗಳ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಚುನಾವಣೆಯಲ್ಲಿ ಆಯ್ಕೆಯಾದ  7 ಅಭ್ಯರ್ಥಿಗಳಾದ ಯಾದಪ್ಪ  ನಿಡೋಣಿ. ಮಹಾವೀರ ಛಬ್ಬಿ.ಗುರುನಾಥ ಬೋಳನ್ನವರ.ಬಾಳೆಶ  ನೆಸುರ. ತುಕಾರಾಮ ಸನದಿ.ರಾಜು ತಳವಾರ.ರೇವಪ್ಪ ಸಿಂಪಿಗೆರ ಅಭ್ಯರ್ಥಿಗಳಿಗೆ, ಹಾಗೂ ಗ್ರಾಮದ ಪ್ರಮುಖರಿಗೆ   ಬಾಳೆಶ ನೇಸುರ  ಅವರ ತೋಟದಲ್ಲಿ ಸನ್ಮಾನ ಕಾರ್ಯಕ್ರಮ ಜರಗಿತು.                                           ಶ್ರೀಶೈಲ ಬಾಗೋಡಿ ಮಾತನಾಡಿ ನಮ್ಮ ಪೆನಲದಲ್ಲಿ 7 ಜನ ಗೆಲ್ಲಲು ಜನರ ಸಹಕಾರದಿಂದ ಗೆಲುವು ಸಾಧಿಸಿದ್ದೇವೆ ಒಗ್ಗಟ್ಟಿನಿಂದ ಕೆಲಸ ಕಾರ್ಯ ಮಾಡಿ ಗ್ರಾಮದ ಸುಧಾರಣೆಗೆ ಕೈ ಜೋಡಿಸೊನಾ ಎಂದು

ಪಿಕೆಪಿಎಸ್ ಚುನಾವಣೆಯಲ್ಲಿ ಆಯ್ಕೆಯಾದಅಭ್ಯರ್ಥಿಗಳಿಗೆ ,ಪ್ರಮುಖರಿಗೆ ಸನ್ಮಾನ ನಡೆಯಿತು Read More »

ಪಿ ಕೆ ಪಿ ಎಸ್ ಚುನಾವಣೆಯಲ್ಲಿ ಯಲ್ಲಿ ಭೀಮಶಿ ಮಗದುಮ ಪೇನಲ್ ಭರ್ಜರಿ ಗೆಲುವು.

           ವರದಿ ಮುರಿಗೆಪ್ಪ ಮಾಲಗಾರ         ಹಳ್ಳೂರ 22 ಗ್ರಾಮದ ಪ್ರತಿಷ್ಠಿತ ವಿವಿದೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘ ನೀ ಹಳ್ಳೂರ 5 ವರ್ಷ ಆಡಳಿತ ಅವಧಿಗೆ ರವಿವಾರದಂದು ಚುಣಾವಣೆ ನಡೆದು ಫಲಿತಾಂಶ ಕೂಡಾ ತಿಳಿದಿದೆ.ಚುನಾವನೆಯಲ್ಲಿ ಮತದಾರರು ಬಂದು ಮತ ಚಲಾಯಿಸಿದರು.    ಚುನಾವನೆಯಲ್ಲಿ ಜಯಶಾಲಿಯಾಗಿರುವ ಅಭ್ಯರ್ಥಿಗಳು ಸಾಲಗಾರ ಸಾಮಾನ್ಯ ಕ್ಷೇತ್ರದಲ್ಲಿ 5 ಅಭ್ಯರ್ಥಿಗಳು  ಜಯಶಾಲಿಗಲಾಗಿರುತ್ತಾರೆ 1 ಯಾದಪ್ಪ ಗಿರೆಪ್ಪ ನಿಡೋಣಿ2 ಮಹಾವೀರ್ ರಾಯಪ್ಪ ಛಬ್ಬಿ3 ಹನುಮಂತ ಶಿವಗೊಂಡಪ್ಪ ತೇರದಾಳ.4 ಸುರೇಶ ಗಿರಮಲಪ್ಪ ಕತ್ತಿ.     5 ಗುರುನಾಥ

ಪಿ ಕೆ ಪಿ ಎಸ್ ಚುನಾವಣೆಯಲ್ಲಿ ಯಲ್ಲಿ ಭೀಮಶಿ ಮಗದುಮ ಪೇನಲ್ ಭರ್ಜರಿ ಗೆಲುವು. Read More »

ಕುಡಚಿ:ಕೇಂದ್ರ ಗೃಹ ಸಚಿವ ಅಮೀತ ಶಾ ವಜಾಗೊಳಿಸುವಂತೆ: ವಿವಿಧ ಸಂಘಟನೆಗಳಿಂದ ಪ್ರತಿಭಟನೆ

ಬೆಳಗಾವಿ. ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಬಗ್ಗೆ ಲಘುವಾಗಿ ಮಾತನಾಡಿರುವ ಕೇಂದ್ರ ಗೃಹ ಸಚಿವ ಅಮೀತ ಶಾ ಅವರನ್ನು ಕೂಡಲೇ ಸಚಿವ ಸಂಪುಟದಿಂದ ವಜಾಗೊಳಿಸಬೇಕೆಂದು ಒತ್ತಾಯಿಸಿ ಕುಡಚಿ ಪಟ್ಟಣದ ಡಿ.ಎಸ್.ಎಸ. , ದಲಿತ ಪ್ಯಾಂಥರ್ಸ್ ಹಾಗೂ ಎಸಡಿಪಿಐ ಸಂಘಟನೆ ಕಾರ್ಯಕರ್ತರಿಂದ ಪ್ರತಿಭಟನೆ ನಡೆಸಲಾಯಿತು. ಪಟ್ಟಣದ ಮಾಸಾಹೇಬಿ ವೃತ್ತದಲ್ಲಿ ಸಂಘಟನೆಗಳ ಮುಖಂಡರಿಂದ ಘೋಷಣೆ ಕೂಗುವ ಮೂಲಕ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಲಾಯಿತು. ಭಾರತ ಸಂವಿಧಾನ ಜಾರಿಯಾಗಿ 75 ವರ್ಷಗಳ ಸುವರ್ಣ ಸಂಭ್ರಮ ಘಟಿಸಿದ ಸಂದರ್ಭದಲ್ಲಿ ವಿರೋಧ ಪಕ್ಷಗಳ

ಕುಡಚಿ:ಕೇಂದ್ರ ಗೃಹ ಸಚಿವ ಅಮೀತ ಶಾ ವಜಾಗೊಳಿಸುವಂತೆ: ವಿವಿಧ ಸಂಘಟನೆಗಳಿಂದ ಪ್ರತಿಭಟನೆ Read More »

ಬೆಳಗಾವಿಯಲ್ಲಿ ವಿದ್ಯುತ್‌ ಮಗ್ಗ ಸೇವಾ ಕೇಂದ್ರ! ಜವಳಿ ಸಚಿವರಿಂದ ಶಂಕುಸ್ಥಾಪನೆ! ಉ.ಕ ನೇಕಾರರಿಗೆ ಅನುಕೂಲ

ಬೆಳಗಾವಿ: ಜಿಲ್ಲೆಯ ಜವಳಿ ಕ್ಷೇತ್ರದ ನೇಕಾರರು ಉನ್ನತ ತರಬೇತಿ ಪಡೆದು ಕೈಗಾರಿಕೆ ಸ್ಥಾಪನೆ ಹಾಗೂ ಹೆಚ್ಚಿನ ಉದ್ಯೋಗಾವಕಾಶ ಪಡೆಯುವ ಉದ್ದೇಶದಿಂದ  ಬೆಳಗಾವಿಯಲ್ಲಿ  ವಿದ್ಯುತ್‌ ಮಗ್ಗ ಸೇವಾ ಕೇಂದ್ರವನ್ನು ಆರಂಭಿಸಲಾಗುತ್ತಿದೆ ಎಂದು ಜವಳಿ ಸಚಿವ ಶಿವಾನಂದ ಎಸ್‌. ಪಾಟೀಲ ಹೇಳಿದರು. ಬೆಳಗಾವಿಯ ಉದ್ಯಮಭಾಗದಲ್ಲಿ ಬುಧವಾರ ವಿದ್ಯುತ್‌ ಮಗ್ಗ ಸೇವಾ ಕೇಂದ್ರ ಹಾಗೂ ಕೆಎಸ್‌ಟಿಐಡಿಸಿಎಲ್‌ ಆಡಳಿತ ಕಚೇರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಒಟ್ಟು 23,200 ವಿದ್ಯುತ್‌ ಮಗ್ಗಗಳು, 185 ಏರ್‌ಜೆಟ್‌ ಮಗ್ಗಗಳು, 3,900 ರೇಪಿಯರ್‌ ಮಗ್ಗಗಳು ಕಾರ್ಯ

ಬೆಳಗಾವಿಯಲ್ಲಿ ವಿದ್ಯುತ್‌ ಮಗ್ಗ ಸೇವಾ ಕೇಂದ್ರ! ಜವಳಿ ಸಚಿವರಿಂದ ಶಂಕುಸ್ಥಾಪನೆ! ಉ.ಕ ನೇಕಾರರಿಗೆ ಅನುಕೂಲ Read More »

ಧರ್ಮಸ್ಥಳ ಸಂಸ್ಥೆಯಿಂದ ಶಿಕ್ಷಣಕ್ಕೆ ಸಿಗುವ ಸವವಲತ್ತುಗಳನ್ನು ಪಡೆದುಕೊಳ್ಳಿ ರೇಣುಕಾ ತಿಳುವಳ್ಳಿ

ಹಳ್ಳೂರ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಶಾಲಾ ಕಾಲೇಜುಗಳಲ್ಲಿ ಶಿಕ್ಷಕರ ಕೊರತೆ ಇದ್ದರೆ ಅತಿಥಿ ಶಿಕ್ಷಕರನ್ನು ನೇಮಿಸಿ ತಿಂಗಳ ಸಂಬಳ ನೀಡಿ ಶಿಕ್ಷಣ ಕಲಿಸಲು ಸಹಕಾರವನ್ನು ನೀಡುವ ಏಕೈಕ ಸಂಸ್ಥೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ. ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡುತ್ತಿದೆ ಎಂದು ವಲಯ ಮೇಲ್ವಿಚಾರಕಿ ರೇಣುಕಾ ತಿಳುವಳ್ಳಿ ಹೇಳಿದರು.                   ಅವರು ಶಿವಾಪೂರ (ಹ) ಗ್ರಾಮದ ಸರಕಾರಿ ಪ್ರೌಡ ಶಾಲೆಯಲ್ಲಿ ನಡೆದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಹಯೋಗದೊಂದಿಗೆ ಹತ್ತನೇ ತರಗತಿ ಮಕ್ಕಳ ಆಂಗ್ಲ ಭಾಷೆಯ  ಟ್ಯೂಷನ್ ಕ್ಲಾಸ್

ಧರ್ಮಸ್ಥಳ ಸಂಸ್ಥೆಯಿಂದ ಶಿಕ್ಷಣಕ್ಕೆ ಸಿಗುವ ಸವವಲತ್ತುಗಳನ್ನು ಪಡೆದುಕೊಳ್ಳಿ ರೇಣುಕಾ ತಿಳುವಳ್ಳಿ Read More »

ಕುಡಚಿ ಶಾಸಕ ಮಹೇಂದ್ರ ತಮ್ಮಣ್ಣವರ ಜೊತೆ ಸೌಹಾರ್ದತೆಯಿಂದ ಮಾತನಾಡಿದ ಸಿಎಂ.ಸಿದ್ದರಾಮಯ್ಯ

ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಮಂಗಳವಾರ ಅಧಿವೇಶನದಲ್ಲಿ ಹೊರಗೆ ಬರುವಾಗಕುಡಚಿ ಶಾಸಕರಾದ ಮಹೇಂದ್ರ ತಮ್ಮಣ್ಣವರ ಅವರನ್ನು ಆತ್ಮೀಯವಾಗಿ ಹೆಗಲಮೇಲೆ ಕೈಹಾಕಿ ಮುಖ್ಯಮಂತ್ರಿ ಸಿದ್ರಾಮಯ್ಯ ಅವರು ಸೌಹಾರ್ದಯುತವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಶಾಸಕರು ಕುಡಚಿ ಮತಕ್ಷೇತ್ರದ ಸಮಸ್ಯೆ ಹಾಗೂ ಅಭಿವೃದ್ಧಿಗಾಗಿ ಅನುದಾನ ಬಿಡುಗಡೆ ಬಗ್ಗೆ ಸಿಎಂ ಅವರೊಂದಿಗೆ ಮಾತನಾಡಿದರು

ಕುಡಚಿ ಶಾಸಕ ಮಹೇಂದ್ರ ತಮ್ಮಣ್ಣವರ ಜೊತೆ ಸೌಹಾರ್ದತೆಯಿಂದ ಮಾತನಾಡಿದ ಸಿಎಂ.ಸಿದ್ದರಾಮಯ್ಯ Read More »

ಪ್ರತಿ ವರ್ಷ ಎರಡೂವರೆ ಲಕ್ಷ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ವ್ಯವಸ್ಥೆ: ಸಚಿವ ಶಿವರಾಜ್ ತಂಗಡಗಿ

ಬೆಳಗಾವಿ ಪ್ರತಿ ವರ್ಷ ಎರಡೂವರೆ ಲಕ್ಷ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ವ್ಯವಸ್ಥೆ ಕಲ್ಪಿಸಲಾಗುತ್ತಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ‌ ಶಿವರಾಜ್ ತಂಗಡಗಿ ಅವರು ಹೇಳಿದರು. ಹಿಂದುಳಿದ‌ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಬೆಳಗಾವಿಯ ಸುವರ್ಣಸೌಧದ ಆಡಿಟೋರಿಯಂನಲ್ಲಿ ಮಂಗಳವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 150 ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳ ಪ್ರಾರಂಭಕ್ಕೆ ಸಚಿವರು ಆನ್ಲೈನ್ ಮೂಲಕ ಚಾಲನೆ‌ ನೀಡಿ ಮಾತನಾಡಿದರು. ಪ್ರತಿ ವರ್ಷ ಮೂರು ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು  ಹಾಸ್ಟೆಲ್ ಗೆ ಅರ್ಜಿ

ಪ್ರತಿ ವರ್ಷ ಎರಡೂವರೆ ಲಕ್ಷ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ವ್ಯವಸ್ಥೆ: ಸಚಿವ ಶಿವರಾಜ್ ತಂಗಡಗಿ Read More »

ರಾಜ್ಯದಲ್ಲಿ ಜನ ಸಾಮಾನ್ಯರಿಗೆ  ಕೈಗೆಟುಕುವ ದರದಲ್ಲಿ ಕ್ಯಾನ್ಸರ್ ಚಿಕಿತ್ಸೆ:ಸಚಿವ ಡಾ.ಶರಣ ಪ್ರಕಾಶ್ ಆರ್  ಪಾಟೀಲ್

ಬೆಳಗಾವಿ. ರಾಜ್ಯದಲ್ಲಿ ಜನ ಸಾಮಾನ್ಯರಿಗೆ ಕಿದ್ವಾಯಿ ಸ್ಮಾರಕ ಗ್ರಂಥಿ ಸಂಸ್ಥೆಯಲ್ಲಿ ವಿವಿಧ ಬಗೆಯ ಕ್ಯಾನ್ಸರ್ ರೋಗಿಗಳ ಚಿಕಿತ್ಸೆಗಾಗಿ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಸರ್ಕಾರದ ವಿವಿಧ ಯೋಜನೆಯಡಿ, ಸಂಪೂರ್ಣ ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತಿದೆ ಹಾಗೂ ಬಡತನ ರೇಖೆಗಿಂತ ಮೇಲಿರುವ ಕುಟುಂಬಗಳಿಗೆ ಕೈಗೆಟುಕುವ ಬೆಲೆಯಲ್ಲಿ ವಿಶ್ವದರ್ಜೆಯ ಕ್ಯಾನ್ಸರ್ ಚಿಕಿತ್ಸೆಯನ್ನು    ನೀಡಲಾಗುತ್ತಿದೆ ಎಂದು  ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಸಚಿವ ಡಾ. ಶರಣ ಪ್ರಕಾಶ್ ಆರ್  ಪಾಟೀಲ್ ಹೇಳಿದರು. ಅವರು ಇಂದು ವಿಧಾನ ಪರಿಷತ್ತಿನಲ್ಲಿ ಸದಸ್ಯ

ರಾಜ್ಯದಲ್ಲಿ ಜನ ಸಾಮಾನ್ಯರಿಗೆ  ಕೈಗೆಟುಕುವ ದರದಲ್ಲಿ ಕ್ಯಾನ್ಸರ್ ಚಿಕಿತ್ಸೆ:ಸಚಿವ ಡಾ.ಶರಣ ಪ್ರಕಾಶ್ ಆರ್  ಪಾಟೀಲ್ Read More »

ಹುಬ್ಬಳ್ಳಿ-ಪುಣೆ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಘಟಪ್ರಭಾ ರೈಲ್ವೆ ನಿಲ್ದಾಣದಲ್ಲಿ ನಿಲುಗಡೆ ಮಾಡಲು   ರೈಲ್ವೆ ಸಚಿವ ಅಶ್ವಿನಿ ವೈಷ್ಣವ ಅವರು ಆದೇಶಿಸಿದ್ದಾರೆ :ರಾಜ್ಯಸಭಾ ಸಂಸದ ಈರಣ್ಣ ಕಡಾಡಿ

ಬೆಳಗಾವಿ: ಹುಬ್ಬಳ್ಳಿ-ಪುಣೆ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಘಟಪ್ರಭಾ ರೈಲ್ವೆ ನಿಲ್ದಾಣದಲ್ಲಿ ನಿಲುಗಡೆ ಮಾಡಲು  ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ ಅವರು ಆದೇಶಿಸಿದ್ದಾರೆ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ತಿಳಿಸಿದ್ದಾರೆ.ಇತ್ತಿಚಿಗೆ ನವದೆಹಲಿಯಲ್ಲಿ ಕೇಂದ್ರ ರೈಲ್ವೆ ಸಚಿವರನ್ನು ಭೇಟಿಯಾಗಿ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಬೆಳಗಾವಿಯನ್ನು ಹೊರತು ಪಡಿಸಿದರೆ ನೇರವಾಗಿ ಮಹಾರಾಷ್ಟ್ರದ ಮೀರಜ ಮತ್ತು ಸಾಂಗ್ಲಿ ನಿಲ್ದಾಣದಲ್ಲಿ ನಿಲುಗಡೆಗೆ ಅವಕಾಶ ನೀಡಲಾಗಿದೆ. ಜಿಲ್ಲೆಯ ಅತ್ಯಂತ ಮಧ್ಯವರ್ತಿ ಸ್ಥಳವಾಗಿರುವ ಘಟಪ್ರಭಾ ಹಲವಾರು ತಾಲೂಕುಗಳ ಕೇಂದ್ರ ಸ್ಥಾನವಾಗಿದ್ದು ಹಾಗೂ

ಹುಬ್ಬಳ್ಳಿ-ಪುಣೆ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಘಟಪ್ರಭಾ ರೈಲ್ವೆ ನಿಲ್ದಾಣದಲ್ಲಿ ನಿಲುಗಡೆ ಮಾಡಲು   ರೈಲ್ವೆ ಸಚಿವ ಅಶ್ವಿನಿ ವೈಷ್ಣವ ಅವರು ಆದೇಶಿಸಿದ್ದಾರೆ :ರಾಜ್ಯಸಭಾ ಸಂಸದ ಈರಣ್ಣ ಕಡಾಡಿ Read More »

ಪಿಕೆಪಿಎಸ್ ಚುನಾವಣೆಗೆ 23 ಜನ ನಾಮ ಪತ್ರ ಸಲ್ಲಿಕೆ, ರಾಜು ತಳವಾರ ಅವಿರೋಧ ಆಯ್ಕೆ.        

ಹಳ್ಳೂರ              ವರದಿ ಮುರಿಗೆಪ್ಪ ಮಾಲಗಾರ       ಹಳ್ಳೂರ. ವಿವಿಧೋದ್ದೇಶ ಪ್ರಾಥಮಿಕ ಗ್ರಾಮಿಣ ಕೃಷಿ ಸಹಕಾರ ಸಂಘದ ದಿ 22 ರಂದು ನಡೆಯಲಿರುವ ಪಂಚವಾರ್ಷಿಕ  ಚುನಾವಣೆಯಲ್ಲಿ ಒಟ್ಟು 23 ಜನ ನಾಮಪತ್ರ ಸಲ್ಲಿಸಿದ್ದಾರೆ. ಪರಿಶಿಷ್ಟ ಜಾತಿಯ ವರ್ಗದಲ್ಲಿ  ರಾಜು ತಳವಾರ ಅವಿರೋಧ ಆಯ್ಕೆಯಾಗಿದ್ದಾರೆ.      ಮಂಗಳವಾರದಂದು ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ದೇವಿಗೆ ಎರಡು ಪೆನಾಲದವರು ಪೂಜೆ ಸಲ್ಲಿಸಿ ಬ್ಯಾಲೆಡ ಪತ್ರಿಕೆ ಬಿಡುಗಡೆಗೊಳಿಸಿದರು. ನಂತರ ಎರಡು ಪೆನಲದವರು ಬಿರುಸಿನ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ವರ್ಷಕ್ಕಿಂತ ಈ ವರ್ಷ ಬಾರಿ ತೀವ್ರ

ಪಿಕೆಪಿಎಸ್ ಚುನಾವಣೆಗೆ 23 ಜನ ನಾಮ ಪತ್ರ ಸಲ್ಲಿಕೆ, ರಾಜು ತಳವಾರ ಅವಿರೋಧ ಆಯ್ಕೆ.         Read More »

ರಾಜ್ಯದಲ್ಲಿ  ನಕಲಿ ವೈದ್ಯರ ಕ್ಲಿನಿಕ್ ಗಳ ವಿರುದ್ಧ ಕಠಿಣ ಕ್ರಮ :ಸಚಿವ ದಿನೇಶ್ ಗುಂಡೂರಾವ್

ಬೆಳಗಾವಿ. ರಾಜ್ಯದಲ್ಲಿ ನಕಲಿ ವೈದ್ಯರ ಕ್ಲಿನಿಕ್ ಗಳ ವಿರುದ್ಧ ಕೆ. ಪಿ. ಎಂ. ಇ. ತಿದ್ದುಪಡಿ ಅಧಿನಿಯಮದಡಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಹೇಳಿದರು. ಅವರು ಇಂದು ವಿಧಾನ ಪರಿಷತ್ತಿನಲ್ಲಿ ಸದಸ್ಯ ಗೋವಿಂದ ರಾಜು ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದರು. ರಾಜ್ಯದಲ್ಲಿ ಕ್ಲಿನಿಕ್ ಗಳನ್ನು ಪ್ರಾರಂಭಿಸಲು ಕೆ.ಪಿ.ಎಂ.ಇ ತಿದ್ದುಪಡಿ ಅಧಿನಿಯಮ 2017 ಸೆಕ್ಷನ್ 5 ರಂತೆ ನೋಂದಣಿಗಾಗಿ ಅರ್ಜಿಯನ್ನು ಸಲ್ಲಿಸಿ, ನಿಯಾಮಾನುಸಾರ ಕೆ.ಪಿ.ಎಂ.ಇ ನೋಂದಣಿ ಪ್ರಮಾಣಪತ್ರವನ್ನು

ರಾಜ್ಯದಲ್ಲಿ  ನಕಲಿ ವೈದ್ಯರ ಕ್ಲಿನಿಕ್ ಗಳ ವಿರುದ್ಧ ಕಠಿಣ ಕ್ರಮ :ಸಚಿವ ದಿನೇಶ್ ಗುಂಡೂರಾವ್ Read More »

ಬೆಳಗಾವಿ ಕಾಂಗ್ರೆಸ್ ಅಧಿವೇಶನ ಕರ್ನಾಟಕ ರಾಜ್ಯಕ್ಕೆ ಸಿಕ್ಕ ಐತಿಹಾಸಿಕ ಭಾಗ್ಯ: ಡಿಸಿಎಂ ಡಿ.ಕೆ. ಶಿವಕುಮಾರ್

ಬೆಳಗಾವಿ “ಬೆಳಗಾವಿ ಅಧಿವೇಶನದಲ್ಲಿ ಮಹಾತ್ಮಾ ಗಾಂಧಿಜಿ ಅವರು ಕಾಂಗ್ರೆಸ್ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ ಮಾಡಿದ್ದು, ಕರ್ನಾಟಕಕ್ಕೆ ಸಿಕ್ಕ ಐತಿಹಾಸಿಕ ಭಾಗ್ಯ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು. ಬೆಳಗಾವಿ ಸರ್ಕಿಟ್ ಹೌಸ್ ಹಾಗೂ ಪೀರನವಾಡಿ ಗಾಂಧಿ ಭವನದ ಬಳಿ ಶಿವಕುಮಾರ್ ಅವರು ಮಾಧ್ಯಮಗಳಿಗೆ ಮಂಗಳವಾರ ಪ್ರತಿಕ್ರಿಯೆ ನೀಡಿದರು. “ಮಹಾತ್ಮಾ ಗಾಂಧಿ ಅವರು ಕಾಂಗ್ರೆಸ್ ಅಧ್ಯಕ್ಷರಾದಾಗ ಗಂಗಾಧರ ದೇಶಪಾಂಡೆ ಹಾಗೂ ಜವಹಾರ್ ಲಾಲ್ ನೆಹರೂ ಅವರು ಮಾತ್ರ ಪ್ರಧಾನ ಕಾರ್ಯದರ್ಶಿಯಾಗಿದ್ದರು. ಆಗ ದೇಶಪಾಂಡೆ ಅವರು ಬೆಳಗಾವಿಯಲ್ಲಿ ಎಐಸಿಸಿ

ಬೆಳಗಾವಿ ಕಾಂಗ್ರೆಸ್ ಅಧಿವೇಶನ ಕರ್ನಾಟಕ ರಾಜ್ಯಕ್ಕೆ ಸಿಕ್ಕ ಐತಿಹಾಸಿಕ ಭಾಗ್ಯ: ಡಿಸಿಎಂ ಡಿ.ಕೆ. ಶಿವಕುಮಾರ್ Read More »

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಮಹಿಳೆಯರಿಗೆ ಸ್ಫೂರ್ತಿ ನೀಡಿದೆ ಸರ್ವೋತ್ತಮ ಜಾರಕಿಹೊಳಿ.

ವರದಿ :ಮುರಿಗೆಪ್ಪ ಮಾಲಗಾರ ಮೂಡಲಗಿ ತಾಲೂಕಿನ ತುಕಾನಟ್ಟಿ  ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ (ರಿ.) ಧರ್ಮಸ್ಥಳ ಪ್ರಾಯೋಜಿತ ಜ್ಞಾನವಿಕಾಸ ಕಾರ್ಯಕ್ರಮದಡಿಯಲ್ಲಿ ತಾಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿ ಕಾರ್ಯಕ್ರಮ ನಡೆಯಿತು.  ಕಾರ್ಯಕ್ರಮದ  ಅಧ್ಯಕ್ಷತೆ ವಹಿಸಿದ್ದ ಯುವ ನಾಯಕರು ಮತ್ತು ಲಕ್ಷ್ಮೀ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಸರ್ವೋತ್ತಮ್ ಜಾರಕಿಹೊಳಿಯವರು ಮಾತನಾಡುತ್ತಾ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅಧ್ಯಕ್ಷರಾದ ಡಾ. ಡಿ ವೀರೇಂದ್ರ ಹೆಗಡೆಯವರು ಮಹಿಳಾ ಸಶಕ್ತಿಕರಣ ಮತ್ತು ಮಹಿಳೆಯರನ್ನು ಸಮಾಜ ಮುಖಿಯಾಗಿಸಲು

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಮಹಿಳೆಯರಿಗೆ ಸ್ಫೂರ್ತಿ ನೀಡಿದೆ ಸರ್ವೋತ್ತಮ ಜಾರಕಿಹೊಳಿ. Read More »

ಜಿಲ್ಲಾ ಬಾಲಭವನ ಭೂಮಿ ಪೂಜಾ ಸಮಾರಂಭ!

ಬೆಂಗಳೂರು ಮಾದರಿಯಲ್ಲಿ ಸುಸಜ್ಜಿತ ಬಾಲ ಭವನ ನಿರ್ಮಾಣ: ಸಚಿವೆ ಲಕ್ಷ್ಮೀ ಹೆಬ್ಬಾಳಕರ ಬೆಳಗಾವಿ, ರಾಜ್ಯದಲ್ಲೇ ಬೆಳಗಾವಿ ದೊಡ್ಡ ಜಿಲ್ಲೆಯಾಗಿದೆ. ಆರೋಗ್ಯ, ಶಿಕ್ಷಣ, ಮನೋರಂಜನೆಯ ಸಕಾರಾತ್ಮಕ ಮನೋಭಾವನೆಯನ್ನು ಮಕ್ಕಳಲ್ಲಿ ಬೆಳೆಸಿ, ಪೂರ್ಣ ವ್ಯಕ್ತಿತ್ವ ರೂಪಿಸುವ ಉದ್ದೇಶದಿಂದ ಬಾಲಭವನವನ್ನು ಜಿಲ್ಲೆಯಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಮಿನಿ ರೈಲು, ಫ್ಯಾಂಟಸಿ ಪಾರ್ಕ್, ವಿಜ್ಞಾನ ಉದ್ಯಾನ, ಥೇಯಟರ್ ಸೇರಿದಂತೆ ವಿವಿಧ ಕ್ರೀಡಾ ಚಟುವಟಿಕೆಗಳಿರುವ ಬೆಂಗಳೂರು ಮಾದರಿಯ ಸುಸಜ್ಜಿತ ಬಾಲಭವನ ನಿರ್ಮಿಸಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರು

ಜಿಲ್ಲಾ ಬಾಲಭವನ ಭೂಮಿ ಪೂಜಾ ಸಮಾರಂಭ! Read More »

ಬೆಳಗಾವಿ ಪತ್ರಿಕಾ‌ ಭವನಕ್ಕೆ ಶಂಕುಸ್ಥಾಪನೆ!

ಸುಸಜ್ಜಿತ ಪತ್ರಿಕಾ ಭವನ ನಿರ್ಮಾಣ: ಸಚಿವ ಸತೀಶ್ ಜಾರಕಿಹೊಳಿ ಬೆಳಗಾವಿ,  ಮಾಧ್ಯಮ ಪ್ರತಿನಿಧಿಗಳ ಬಹುದಿನಗಳ ಆಶಯದಂತೆ ಬೆಳಗಾವಿಯಲ್ಲಿ ಸುಸಜ್ಜಿತ ಪತ್ರಿಕಾ ಭವನ ನಿರ್ಮಾಣ‌ ಮಾಡಲಾಗುವುದು ಎಂದು ಲೋಕೋಪಯೋಗಿ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ್ ಜಾರಕಿಹೊಳಿ ಅವರು ತಿಳಿಸಿದರು. ಇಲ್ಲಿನ ವಿಶ್ವೇಶ್ವರಯ್ಯ ನಗರದಲ್ಲಿ ಶುಕ್ರವಾರ(ಡಿ.12) ಪತ್ರಿಕಾ ಭವನ‌ ಹಾಗೂ ತೋಟಗಾರಿಕೆ ಇಲಾಖೆ‌ ಕಚೇರಿ ಕಟ್ಟಡಗಳ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು. ಪತ್ರಿಕಾ ಭವನ ನಿರ್ಮಾಣಕ್ಕೆ ಅಗತ್ಯ ನಿವೇಶನವನ್ನು ಒದಗಿಸುವ ಮೂಲಕ ಅನೇಕ ದಿನಗಳ ಬೇಡಿಕೆಯನ್ನು ಈಡೇರಿಸಲಾಗಿದೆ.

ಬೆಳಗಾವಿ ಪತ್ರಿಕಾ‌ ಭವನಕ್ಕೆ ಶಂಕುಸ್ಥಾಪನೆ! Read More »

ಬಾಲಭವನ ನಿರ್ಮಾಣಕ್ಕೆ ಮಂಗಳವಾರ ಭೂಮಿ ಪೂಜೆ

ಬೆಳಗಾವಿ : ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರ ವಿಶೇಷ ಪ್ರಯತ್ನದಿಂದಾಗಿ ಬೆಳಗಾವಿ ನಗರ ಮಧ್ಯದಲ್ಲೇ ನಿರ್ಮಾಣವಾಗುತ್ತಿರುವ ಬೃಹತ್ ಮತ್ತು ಮಾದರಿ ಬಾಲಭವನ ಕಾಮಗಾರಿಗೆ ಮಂಗಳವಾರ ಬೆಳಗ್ಗೆ 9.30ಕ್ಕೆ ಭೂಮಿ ಪೂಜೆ ನಡೆಯಲಿದೆ. ರಾಜ್ಯ ಬಾಲಭವನ ಸೊಸೈಟಿಯಿಂದ ಬೆಳಗಾವಿ ಬಾಲಭವನ ಸೊಸೈಟಿ ಮೂಲಕ 20 ಕೋಟಿ ರೂ. ವೆಚ್ಚದಲ್ಲಿ ನೂತನ ಬಾಲಭವನ ನಿರ್ಮಾಣವಾಗಲಿದೆ. ಜಿಲ್ಲಾಧಿಕಾರಿಗಳ ಗೃಹ ಕಚೇರಿ ಪಕ್ಕದಲ್ಲಿ (ಎನ್ ಸಿಸಿ ಕಚೇರಿ ಹಿಂಬಾಗ) 3 ಎಕರೆ ವಿಸ್ತೀರ್ಣದಲ್ಲಿ ಬೆಂಗಳೂರಿನ ಬಾಲಭವನಕ್ಕಿಂತ ಸುಂದರವಾಗಿ,

ಬಾಲಭವನ ನಿರ್ಮಾಣಕ್ಕೆ ಮಂಗಳವಾರ ಭೂಮಿ ಪೂಜೆ Read More »

ಕುಡಚಿ:ಅಂತಾರಾಷ್ಟ್ರೀಯ ಯೋಗದಲ್ಲಿ ಬೆಳ್ಳಿ ಪದಕ ಪಡೆದ ಸುನೀಲ ಗುಡೋಡಗಿಗೆ ಸತ್ಕಾರ

ಬೆಳಗಾವಿ. ರಾಯಬಾಗ ತಾಲೂಕಿನ ಖೇಮಲಾಪೂರ ಗ್ರಾಮದ ಸುನೀಲ ಗುಡೋಡಗಿ ಅಂತರರಾಷ್ಟ್ರೀಯ ಯೋಗ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಪಡೆದುಕೊಂಡಿದ್ದಾರೆ. ಥೈಲ್ಯಾಂಡ್ ದೇಶದ ಪಟ್ಟಾಯದಲ್ಲಿ ಜರುಗಿದ ಆರನೇ ಅಂತರರಾಷ್ಟ್ರೀಯ ಯೋಗ ಸ್ಪರ್ಧೆಯಲ್ಲಿ ಭಾಗವಹಿಸಿ ದ್ವಿತೀಯ ಸ್ಥಾನ ಪಡೆದು ದೇಶಕ್ಕೆ ಬೆಳ್ಳಿ ಪದಕ ತಂದುಕೊಡುವ ಮೂಲಕ ಗ್ರಾಮಕ್ಕೆ ರಾಜ್ಯಕ್ಕೆ ಕೀರ್ತಿ ತಂದ ಖೇಮಲಾಪೂರ ಗ್ರಾಮದ ಹೆಮ್ಮೆಯ ಪುತ್ರ ಸುನೀಲ್ ಗುಡೋಡಗಿ ಇವರನ್ನು ಗ್ರಾಮದ ಆಕಾಶ ಎಲೆಕ್ಟ್ರಿಕಲ್ಸ ಮಾಲೀಕ ರವಿ ಚೌಗಲಾ, ಬಿಜೆಪಿ ಕುಡಚಿ ಮಂಡಲದ ಅಧ್ಯಕ್ಷ ಶ್ರೀಧರ ಮೂಡಲಗಿ ಹಾಗೂ ಗ್ರಾಮಸ್ಥರು

ಕುಡಚಿ:ಅಂತಾರಾಷ್ಟ್ರೀಯ ಯೋಗದಲ್ಲಿ ಬೆಳ್ಳಿ ಪದಕ ಪಡೆದ ಸುನೀಲ ಗುಡೋಡಗಿಗೆ ಸತ್ಕಾರ
Read More »

11ಲಕ್ಷ ರೂ ಗಳ ವೆಚ್ಚದ ಕಾಮಗಾರಿಗಳಿಗೆ ಶಾಸಕ ಮಹೇಂದ್ರ ತಮ್ಮಣ್ಣವರ ಚಾಲನೆ!

ರಾಯಬಾಗ :ತಾಲೂಕಿನ ಹಾರೂಗೇರಿ ಪಟ್ಟಣದಲ್ಲಿ ಕುಡಚಿ ಕ್ಷೇತ್ರದ ಶಾಸಕರಾದ ಮಹೇಂದ್ರ ತಮ್ಮಣ್ಣವರ ಅವರು ಶಾಸಕರ ಅನುದಾನದಲ್ಲಿ ಕುರಬ ಸಮಾಜದ ಸ್ಮಶಾನ ಭೂಮಿಯಲ್ಲಿ ಅಂದಾಜು 5ಲಕ್ಷ ರೂಗಳ ವೆಚ್ಚದಲ್ಲಿ ಪಿವರ್ ಬ್ಲಾಕ್ ಅಳವಡಿಸುವ ಕಾಮಗಾರಿಗೆ ಶಾಸಕರು ಗುದ್ದಲಿ ಪೂಜೆ ನೆರವೇರಿಸುವ ಮುಖಾಂತರ ಕಾಮಗಾರಿಗೇ ಚಾಲನೆ ನೀಡಿದರು ನಂತರ ಪುರಸಭೆ ವ್ಯಾಪ್ತಿಯ ವಾರ್ಡ್ ನಂ 12ರಲ್ಲಿ ಮೊರಬ ರಸ್ತೆಯಿಂದ ಸಣ್ಣಕ್ಕಿನವರ ತೋಟದ ವರಗೆ ಪುರಸಭೆ ಅನುದಾನದಲ್ಲಿ 6ಲಕ್ಷ ರೂಪಾಯಿಗಳ ವೆಚ್ಚದಲ್ಲಿ ರಸ್ತೆ ಕಾಮಗಾರಿಗೇ ಚಾಲನೆ ನೀಡಿದರು ಈ ಸಂದರ್ಭದಲ್ಲಿ ಪುರಸಭೆ

11ಲಕ್ಷ ರೂ ಗಳ ವೆಚ್ಚದ ಕಾಮಗಾರಿಗಳಿಗೆ ಶಾಸಕ ಮಹೇಂದ್ರ ತಮ್ಮಣ್ಣವರ ಚಾಲನೆ! Read More »

ಎಸ್ ಎಸ್ ಪಿ:  ತಾಂತ್ರಿಕ ಸಮಸ್ಯೆ ನಿವಾರಿಸಿ

ವರದಿ:ಡಾ. ಜಯವೀರ ಎ. ಕೆ.*        *ಖೇಮಲಾಪುರ* ಬೆಳಗಾವಿ.ರಾಯಬಾಗ: ಕಳೆದ ಬಾರಿ ಎಸ್ ಎಸ್ ಪಿ ಯಲ್ಲಿ ಈಗಾಗಲೇ ಖಾತೆ ಸೃಜಿಸಿರುವ ಮೆಟ್ರಿಕ್ ಪೂರ್ವದ 9 ನೇ ತರಗತಿಯ ಎಸ್ ಸಿ, ಎಸ್ ಟಿ ವಿದ್ಯಾರ್ಥಿಗಳು ಈ ಬಾರಿ ಎಸ್ ಎಸ್ ಪಿ ಶಿಷ್ಯವೇತನಕ್ಕಾಗಿ ಅರ್ಜಿ ಸಲ್ಲಿಸಲು ಸೇವಾ ಕೇಂದ್ರಗಳಿಗೆ ಹೋದರೆ ಯೂಸರ್ ಹೆಸರು ಹಾಗೂ ಪಾಸವರ್ಡ್ ಹಾಕಿದರೆ ಲಾಗಿನ್ ಆಗುತ್ತಿದ್ದರೂ ಹೋಮ್ ಪೇಜ್ ದಲ್ಲಿ ಕ್ಲಿಕ್ ಮಾಡಿದರೆ ನೀವು ನವೀಕರಣ ವಿದ್ಯಾರ್ಥಿ ಆಗಿದ್ದೀರಿ. ಶಿಷ್ಯವೇತನಕ್ಕಾಗಿ ಅರ್ಜಿ ಸಲ್ಲಿಸಲು

ಎಸ್ ಎಸ್ ಪಿ:  ತಾಂತ್ರಿಕ ಸಮಸ್ಯೆ ನಿವಾರಿಸಿ Read More »

ಮುಗಳಖೋಡ :ಲಿಂಗಾಯತ ಪಂಚಮಸಾಲಿ ಮೀಸಲಾತಿ ಹೋರಾಟಗಾರರ ಮೇಲೆ ಹಲ್ಲೆ ಖಂಡಿಸಿ ರಸ್ತೆ ತಡೆದು ಪ್ರತಿಭಟನೆ

ಹೋರಾಟಗಾರರ ಮೇಲೆ ಹಲ್ಲೆ ಮಾಡಿದ ಅಧಿಕಾರಿಗಳನ್ನು ಸೇವೆಯಿಂದ ಅಮಾನತು ಮಾಡಿ : ಶಸಿಕಾಂತ ಪಡಸಲಗಿ ಶ್ರೀಗಳು ಮುಗಳಖೋಡ : ಪಂಚಮಸಾಲಿ ಹಕ್ಕೊತ್ತಾಯಕ್ಕಾಗಿ ಶಾಂತಿಯುತ ಹೋರಾಟ ನಡೆದಾಗ ನಮ್ಮವರ ಮೇಲೆ ಹಲ್ಲೆ ಮಾಡಿರುವುದು ಖಂಡನೀಯ ಹಲ್ಲೆ ಮಾಡದ ಅಧಿಕಾರಿಗಳನ್ನು ಈ ಕೂಡಲೆ ಸೇವೆಯುಂದ ಅಮಾನತು ಮಾಡಬೇಕು ಎಂದು ಶಶಿಕಾಂತ ಪಡಸಲಗಿ ಶ್ರೀಗಳು ಹೇಳುದರು.ಅವರು ಪಟ್ಟಣದ ಮಹಾದ್ವಾರದಲ್ಲಿ ಡಿ.12 ಗುರುವಾರದಂದು ಕೂಡಲಸಂಗಮ ಪ್ರಥಮ ಜಗದ್ಗುರು ಜಯ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಪಂಚಮಸಾಲಿ 2ಎ ಹಾಗೂ ಲಿಂಗಾಯತ್ ಓಬಿಸಿ

ಮುಗಳಖೋಡ :ಲಿಂಗಾಯತ ಪಂಚಮಸಾಲಿ ಮೀಸಲಾತಿ ಹೋರಾಟಗಾರರ ಮೇಲೆ ಹಲ್ಲೆ ಖಂಡಿಸಿ ರಸ್ತೆ ತಡೆದು ಪ್ರತಿಭಟನೆ
Read More »

ಲಾಠಿ ಚಾರ್ಜ್ ಖಂಡಿಸಿ ಸರಕಾರದ ವಿರುದ್ಧ ಆಕ್ರೋಶ! ಹಾರೂಗೇರಿ ಕ್ರಾಸ್ ನಲ್ಲಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ

ಬೆಳಗಾವಿ. ಮೀಸಲಾತಿ ಕೋರಿ ಪ್ರತಿಭಟನೆ ನಡೆಸಿದ ಪಂಚಮಸಾಲಿ ಸಮಾಜದ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಸರ್ಕಾರದ ಧೋರಣೆ ಖಂಡಿಸಿ ಹಾರೂಗೇರಿಯಲ್ಲಿ ಮಾನವ ಸರಪಳಿ ನಿರ್ಮಿಸಿ ರಸ್ತೆ ತಡೆದು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು ಬೆಳಗಾವಿಯಲ್ಲಿ ಜರುಗುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಪಂಚಮಸಾಲಿ ಸಮಾಜದವರ ಮೇಲೆ ಮಾರಣಾಂತಿಕ ಲಾಠಿ ಚಾರ್ಜ್ ಮಾಡಿದ್ದನ್ನು ಖಂಡಿಸಿ ಹಾರೂಗೇರಿ ಕ್ರಾಸನ ಬಸವೇಶ್ವರ ವೃತ್ತದಲ್ಲಿ ಒಂದು ಗಂಟೆ ಕಾಲ ಜತ್ತ-ಜಾಂಬೋಟಿ ಹಾಗೂ ಮಿರಜ-ಜಮಖಂಡಿ ರಸ್ತೆಗೆ ಮಾನವ ಸರಪಳಿ ನಿರ್ಮಿಸಿ ರಸ್ತೆ ತಡೆದು ಪ್ರತಿಭಟನೆ ನಡೆಸಿದರು.

ಲಾಠಿ ಚಾರ್ಜ್ ಖಂಡಿಸಿ ಸರಕಾರದ ವಿರುದ್ಧ ಆಕ್ರೋಶ! ಹಾರೂಗೇರಿ ಕ್ರಾಸ್ ನಲ್ಲಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ Read More »

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಡ ಕುಟುಂಬದ ಮಕ್ಕಳಿಗೆ ಶಿಕ್ಷಣ ಕಲಿಯಲು ಅವಕಾಶ ಕಲ್ಪಿಸಿದೆ :ರಾಜು ನಾಯ್ಕ.

ಹಳ್ಳೂರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅಡಿಯಲ್ಲಿ ಗ್ರಾಮೀಣ ಪ್ರದೇಶದ ಬಡ ಕುಟುಂಬದ ಮಕ್ಕಳ ಶಿಕ್ಷಣಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಧರ್ಮಾಧಿಕಾರಿ ಡಾ  ವೀರೇಂದ್ರ ಹೆಗಡೆಯವರು  ಸಮಾಜದ ಉದ್ದಾರದ ಜೊತೆಗೆ ಶಿಕ್ಷಣಕ್ಕೆ ಹೆಚ್ಚು ಒತ್ತು ಕೊಟ್ಟು ಹಣದ ರೂಪದಲ್ಲಿ ಸಹಾಯ ಸಹಕಾರ ಮಾಡುತ್ತಿದ್ದಾರೆ ಎಂದು ತಾಲೂಕಾ ಯೋಜನಾಧಿಕಾರಿ ರಾಜು ನಾಯ್ಕ ಹೇಳಿದರು.                                                     ಅವರು ಗ್ರಾಮದ ಸೌಭಾಗ್ಯವತಿ ಸುಮಿತ್ರಾ ದೇವಿ ಪಾಟೀಲ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯಲ್ಲಿ ನಡೆದ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಗ್ರಾಮಾಭಿವೃದ್ಧಿ ಯೋಜನೆಯ ಅಡಿಯಲ್ಲಿ ಶಾಲಾ

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಡ ಕುಟುಂಬದ ಮಕ್ಕಳಿಗೆ ಶಿಕ್ಷಣ ಕಲಿಯಲು ಅವಕಾಶ ಕಲ್ಪಿಸಿದೆ :ರಾಜು ನಾಯ್ಕ. Read More »

ಹನುಮ ಮಾಲದಾರಣೆ ನಡೆಯಿತು

ಹಳ್ಳೂರ . ಪವಮಾನ ಹೋಮ ಹಾಗೂ 5 ದಿನದ ಮಾಲಾದಾರಣೆ ಕಾರ್ಯಕ್ರಮವು ಅತೀ ವಿಜೃಂಭಣೆಯಿಂದ ಸೋಮವಾರದಂದು ನೂರಾರು ಶ್ರೀ ರಾಮನ ಮಾಲಾಧಾರಿಗಳಿಂದ ಜರುಗಿತು. ಬೆಳಿಗ್ಗೆ  ಪ್ರಾರಂಭದಲ್ಲಿ ಹಳ್ಳದ ರಂಗನ ದೇವಸ್ಥಾನದಲ್ಲಿ  ಪವಮಾನ ಹೋಮ ನಡೆದು ನಂತರ ಮಾಲಾದಾರಣೆ  ನಡೆದು,ಊರಿನ ಪ್ರಮುಖ ಬೀದಿಗಳಲ್ಲಿ ಶ್ರೀ ರಾಮನ ಭಾವ ಚಿತ್ರ ಹಾಗೂ ಪಲ್ಲಕ್ಕಿ ಉತ್ಸವದೊಂದಿಗೆ ಸಂಕೀರ್ಣ ಯಾತ್ರೆ ನಡೆಯಿತು. ನಂತರ ಜೈ ಹನುಮಾನ್ ದೇವಸ್ಥಾನದಲ್ಲಿ ಸತ್ಸಂಗ ಕಾರ್ಯಕ್ರಮ ನಡೆಯಿತು.ಸರ್ವರಿಗೂ ಮಹಾಪ್ರಸಾದ ವ್ಯವಸ್ಥೆ ನಡೆಯಿತು.ಈ ಸಮಯದಲ್ಲಿ ವಿಶ್ವ ಹಿಂದೂ ಪರಿಷತ್ ಭಜರಂಗ

ಹನುಮ ಮಾಲದಾರಣೆ ನಡೆಯಿತು Read More »

ಕಾನೂನು ಮಹಾವಿದ್ಯಾಲಯದಲ್ಲಿ ಡಾ. ಬಿ.ಆರ್ ಅಂಬೇಡ್ಕರ ಮಹಾ ಪರಿನಿರ್ವಾಣ ದಿನಾಚರಣೆ

ವರದಿ: ಸಂಜೀವ ಬ್ಯಾಕುಡೆ, ಕುಡಚಿ ಬೆಳಗಾವಿ : ರಾಯಬಾಗ ಪಟ್ಟಣದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಶಿಕ್ಷಣ ಪ್ರಸಾರಕ ಮಂಡಳದ ಕಾನೂನು ಮಹಾವಿದ್ಯಾಲಯದ ಸಭಾಂಗಣದಲ್ಲಿ ಶುಕ್ರವಾರ ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಅವರ 68ನೇ ಮಹಾ ಪರಿನಿರ್ವಾಣ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಡಾ. ಬಿ ಆರ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಎಸ್.ಪಿ.ಎಮ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಮಹಾವಿದ್ಯಾಲಯದ ಪ್ರಾಚಾರ್ಯರಾದ ಐ.ಎಸ್ ಗೋಕಾಕ ಹಾಗೂ ಕಾನೂನು ಮಹಾವಿದ್ಯಾಲಯದ ಉಪನ್ಯಾಸಕರಾದ ಎಸ್.ಎಮ್. ಲೈನದಾರ ಅವರು ಪುಷ್ಪ ನಮನ

ಕಾನೂನು ಮಹಾವಿದ್ಯಾಲಯದಲ್ಲಿ ಡಾ. ಬಿ.ಆರ್ ಅಂಬೇಡ್ಕರ ಮಹಾ ಪರಿನಿರ್ವಾಣ ದಿನಾಚರಣೆ Read More »

ಮಹಾತ್ಮಾ ಜ್ಯೋತಿಬಾ ಫುಲೆ ಅವರ ಜನ್ಮದಿನಾಚರಣೆ ಆಚರಣೆ!

ಹಳ್ಳೂರ. ಸಮಾಜ ಸುದಾರಕರಾಗಿ ಸಮಾನತೆಯ ಹರಿಕಾರರು ಬಡವ ಹಿಂದುಳಿದ ವರ್ಗಗಳ ಏಳಿಗೆಗೆ ಅವಿರತವಾಗಿ ಶ್ರಮಿಸಿ ಸಾಮಾಜಿಕ ಸುಧಾರಣೆ ಮತ್ತು ಸಾಮಾಜಿಕ ಅಸಮಾನತೆಗಳ ನಿವಾರಣೆಗಾಗಿ ಅವಿರತವಾಗಿ ದುಡಿದ ದೀಮಂತ ನಾಯಕ ಕ್ರಾಂತಿಕಾರಿ ಮಹಾನ ಪುರುಷ ಮಹಾತ್ಮಾ ಜ್ಯೋತಿಬಾ ಫುಲೆ ಅವರು ಸಮಾಜ ಸುಧಾರಣೆಗೆ ನೀಡಿದ ಕೊಡುಗೆ ಅಪಾರವಾದದ್ದು ಎಂದು  ಸಮಾಜ ಸೇವಕ ಮುರಿಗೆಪ್ಪ ಮಾಲಗಾರ ಹೇಳಿದರು.                                 

ಮಹಾತ್ಮಾ ಜ್ಯೋತಿಬಾ ಫುಲೆ ಅವರ ಜನ್ಮದಿನಾಚರಣೆ ಆಚರಣೆ! Read More »

2 ಕೋಟಿ ಮೊತ್ತದ ಬ್ರೀಜ್ ಕಂ ಬಾಂದಾರ ಕಾಮಗಾರಿಗೆಕುಡಚಿ ಶಾಸಕ ಮಹೇಂದ್ರ ತಮ್ಮಣ್ಣವರ ಚಾಲನೆ!

ಬೆಳಗಾವಿ.ರಾಯಬಾಗ ತಾಲೂಕಿನ ಕುಡಚಿ ಮತಕ್ಷೇತ್ರದ ನಿಲಜಿ ಹಾಗೂ ಹಾರೂಗೇರಿ ಕ್ರಾಸನಲ್ಲಿ ಎರಡು ಕೋಟಿ ಮೊತ್ತದ ಕಾಮಗಾರಿಗೆ ಶಾಸಕ ಮಹೇಂದ್ರ ತಮ್ಮಣ್ಣವರ ಚಾಲನೆ ನೀಡಿದರು. ಕರ್ನಾಟಕ ಸರಕಾರ ಸಣ್ಣ ನಿರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ, ಬೆಳಗಾವಿ 2024-25 ನೇ ಸಾಲಿನ ಲೆಕ್ಕ ಶಿರ್ಷಿಕೆ 4702 ಪ್ರಧಾನ ಕಾಮಗಾರಿಗಳ ಯೋಜನೆ ಅಡಿಯಲ್ಲಿ ನಿಲಜಿ ಗ್ರಾಮದ ಹಸರೆ ತೋಟದ ಹತ್ತಿರ ಹಳ್ಳಕ್ಕೆ ಒಂದು ಕೋಟಿ ಮೊತ್ತದ ಸೇತುವೆ ಸಹಿತ ಬ್ಯಾರೇಜ್ ನಿರ್ಮಾಣ ಕಾಮಗಾರಿ ಹಾಗೂ  ಹಾರೂಗೇರಿ ಕ್ರಾಸ ಹಿರೇಹಳ್ಳಕ್ಕೆ ಒಂದು

2 ಕೋಟಿ ಮೊತ್ತದ ಬ್ರೀಜ್ ಕಂ ಬಾಂದಾರ ಕಾಮಗಾರಿಗೆಕುಡಚಿ ಶಾಸಕ ಮಹೇಂದ್ರ ತಮ್ಮಣ್ಣವರ ಚಾಲನೆ! Read More »

ಜಗತ್ತಿನ ಎಲ್ಲ ದೇಶಗಳ ಸಂವಿಧಾನಗಳಿಗಿಂತ ಭಾರತ ದೇಶದ ಸಂವಿಧಾನಕ್ಕೆ ಉತ್ತಮ ಸ್ಥಾನವಿದೆ ಸಿಆರಪಿ ಉಮರಖಾನ

ಬೆಳಗಾವಿ.ರಾಯಬಾಗ ತಾಲೂಕಿನ ಕುಡಚಿ ಪಟ್ಟಣದ ಪಿಎಂಶ್ರೀ ಶಾಸಕರ ಮಾದರಿ ಉರ್ದು ಶಾಲಾ ಆವರಣದಲ್ಲಿ ಮಾದರಿ ಶಾಲೆ, ಸರ್ಕಾರಿ ಉರ್ದು ಹೆಣ್ಣು ಮಕ್ಕಳ ಶಾಲೆ, ಉರ್ದು ಪ್ರೌಢಶಾಲೆ ಹಾಗೂ ಕನ್ನಡ ಹಿರಿಯ ಪ್ರಾಥಮಿಕ ಶಾಲಾ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರತಿಜ್ಞೆ ಗೈದು ಸಿಆರಪಿ ಉಮರಖಾನ ಮಾತನಾಡಿದರು. ಸಂವಿಧಾನದ ಶಿಲ್ಪಿಗಳು ವಿಶ್ವದ ಎಲ್ಲ ದೇಶಗಳ ಸಂವಿಧಾನಗಳನ್ನು ಅಧ್ಯಯನ ಮಾಡಿ ಬಹಳ ಅಚ್ಚುಕಟ್ಟಾಗಿ ಸರಳ, ಕಠಿಣ ಗುಣಗಳನ್ನು ಹೊಂದಿರುವ ನಮ್ಮ ಸಂವಿಧಾನವನ್ನು ಬರೆದಿದ್ದಾರೆ. ಹಲವು ಧರ್ಮ, ಭಾಷೆ ಹಾಗೂ

ಜಗತ್ತಿನ ಎಲ್ಲ ದೇಶಗಳ ಸಂವಿಧಾನಗಳಿಗಿಂತ ಭಾರತ ದೇಶದ ಸಂವಿಧಾನಕ್ಕೆ ಉತ್ತಮ ಸ್ಥಾನವಿದೆ ಸಿಆರಪಿ ಉಮರಖಾನ Read More »

ಮುಗಳಖೋಡ :ಸಂವಿಧಾನ ದಿನಾಚರಣೆ ಆಚರಿಸಲಾಯಿತು

ವರದಿ: ಶ್ರೀ ಪ್ರಕಾಶ ಕಂಬಾರ ಪದವಿ ಕಾಲೇಜಿನಲ್ಲಿ ಸಂವಿದಾನ ದಿನಾಚರಣೆಮುಗಳಖೋಡ : ಪಟ್ಟಣದ ಶ್ರೀ ಚ ವಿ ವ ಸಂಘದ ಡಾ ಸಿ ಬಿ ಕುಲಿಗೋಡ ಪದವಿ ಕಾಲೇಜಿನಲ್ಲಿ ಐ ಕ್ಯೂ ಎ ಸಿ, ರಾಜ್ಯಶಾಸ್ತ್ರ ವಿಭಾಗ ಹಾಗೂ ಎನ್ ಎಸ್ ಎಸ್ ಘಟಕದ ಆಶ್ರಯದಲ್ಲಿ ಸಂವಿಧಾನ ದಿನ ಹಾಗೂ ಸಂವಿಧಾನದ ಓದು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಚಾರ್ಯರಾದ ಶ್ರೀ ಪ್ರಕಾಶ ಚ ಕಂಬಾರ ವಹಿಸಿದ್ದರು. ಶ್ರೀ ಎಚ್ ಎಮ್ ಕಂಕಣವಾಡಿ, ಶ್ರೀ ಎಸ್

ಮುಗಳಖೋಡ :ಸಂವಿಧಾನ ದಿನಾಚರಣೆ ಆಚರಿಸಲಾಯಿತು Read More »

ಗುರುವಾರ 28ರಂದು ಯಲ್ಪಾರಟ್ಟಿ ಉಪಕೇಂದ್ರ ಮಾರ್ಗಗಳಲ್ಲಿ ವಿದ್ಯುತ್ ವ್ಯತ್ಯಯ

ಬೆಳಗಾವಿ.ರಾಯಬಾಗ ತಾಲೂಕಿನ ಯಲ್ಪಾರಟ್ಟಿ ಗ್ರಾಮದ 110ಕೆವಿ ವಿದ್ಯುತ್ ಉಪಕೇಂದ್ರ ತ್ರೈಮಾಸಿಕ ನಿರ್ವಹಣೆ ಹಿನ್ನೆಲೆಯಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. 110ಕೆವಿ ವಿದ್ಯುತ್ ವಿತರಣಾ ಕೇಂದ್ರ ಕ.ವಿ.ಪ್ರ.ನಿ.ನಿ ಯಲಾರಟ್ಟಿಯಲ್ಲಿ ಪರಿವರ್ತಕ ಮತ್ತು ಉಪಕರಣಗಳ ತ್ರೈಮಾಸಿಕ ನಿರ್ವಹಣೆ ಹಿನ್ನೆಲೆಯಲ್ಲಿ ಉಪಕೇಂದ್ರದ 33 ಕೆವಿ & 11ಕೆವಿ ವಿದ್ಯುತ್ ಮಾರ್ಗಗಳಿಗೆ ಗುರುವಾರ ನವೆಂಬರ್ 28ರಂದು ಬೆಳಿಗ್ಗೆ 10 ರಿಂದ ಸಂಜೆ 6 ಗಂಟೆಯವರೆಗೆ ವಿದ್ಯುತ್ ವಿತರಣೆಯಲ್ಲಿ ವ್ಯತ್ಯಯ ಉಂಟಾಗಲಿದ್ದು ರೈತರು ಹಾಗೂ ಗ್ರಾಹಕರು ಸಹಕರಿಸುವಂತೆ ಉಪಕೇಂದ್ರದ ಸಹಾಯಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ ಎಂದು

ಗುರುವಾರ 28ರಂದು ಯಲ್ಪಾರಟ್ಟಿ ಉಪಕೇಂದ್ರ ಮಾರ್ಗಗಳಲ್ಲಿ ವಿದ್ಯುತ್ ವ್ಯತ್ಯಯ Read More »

ಕುಡಚಿಯಲ್ಲಿ ಉಚಿತ ಡೆಂಟಲ್ ಮತ್ತು ಕ್ಯಾನ್ಸ‌ರ್ ತಪಾಸಣೆ ಶಿಬಿರ ಜರುಗಿತು.

ವರದಿ: ಸಂಜೀವ ಬ್ಯಾಕುಡೆ, ರಾಯಬಾಗ ಕುಡಚಿರಾಯಬಾಗ ತಾಲೂಕಿನ ಕುಡಚಿ ಪಟ್ಟಣದ ಜೈನ ಬಸದಿ ಹತ್ತಿರ ರೆಹಮಾನ್ ಫೌಂಡೇಶನ್, ಕುಡಚಿ ಹಾಗೂ ಮುಮ್ತಾಜ್ ಸೂಪರ್ ಸ್ಪೆಷಾಲಿಟಿ ಡೆಂಟಲ್ ಕ್ಲಿನಿಕ್ ಮತ್ತು ಇಂಪ್ಲಾಂಟ್ ಸೆಂಟರ್ ಸಹಯೋಗದಲ್ಲಿ ಉಚಿತ ಡೆಂಟಲ್ ಮತ್ತು ಕ್ಯಾನ್ಸ‌ರ್ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರ ಜರುಗಿತು. ಕಾರ್ಯಕ್ರಮವನ್ನು ಫೌಂಡೇಶನ್ ಅಧ್ಯಕ್ಷ ಮೌಲಾನಾ ವಾಸೀಕ ಹಾಗೂ ಗಣ್ಯರು ಚಾಲನೆ ನೀಡಿದರು. ನಂತರ ಮಾತನಾಡಿದ ಮೌಲಾನಾ ಇವತ್ತಿನ ಆಧುನಿಕ ಜಗತ್ತಿನಲ್ಲಿ ನಾವು ನಮ್ಮ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ನೀಡದೇ

ಕುಡಚಿಯಲ್ಲಿ ಉಚಿತ ಡೆಂಟಲ್ ಮತ್ತು ಕ್ಯಾನ್ಸ‌ರ್ ತಪಾಸಣೆ ಶಿಬಿರ ಜರುಗಿತು. Read More »

ಪೊಲೀಸ್ ಕರ್ತವ್ಯ ಕೂಟ 2024 ರಲ್ಲಿ ನಡೆದ ಬೆಳಗಾವಿ ಜಿಲ್ಲಾ ಪೊಲೀಸದಿಂದ ಮಾಯಾ ಪ್ರಥಮ ಸ್ಥಾನ ಪಡೆದಿದೆ.

ಬೆಳಗಾವಿ ಬೆಂಗಳೂರಿನಲ್ಲಿ ನಡೆದ ರಾಜ್ಯ ಮಟ್ಟದ ಪೊಲೀಸ್ ಕರ್ತವ್ಯ ಕೂಟ 2024 ರಲ್ಲಿ ನಡೆದ ಬೆಳಗಾವಿ ಜಿಲ್ಲಾ ಪೊಲೀಸದಿಂದ ಮಾಯಾ ಪ್ರಥಮ ಸ್ಥಾನ ಪಡೆದಿದೆ. ಶ್ವಾನವು ಸ್ಪೋಟಕ ಪತ್ತೆ ವಿಭಾಗದಬ ಸಿಬ್ಬಂದಿಗಳಾದ ಎಮ್ ಯಮಗರ್ ಮತ್ತು ಮಂಜು ಕಸವನ್ನವರ ಹ್ಯಾಂಡಲಿಂಗ್ ನಲ್ಲಿ ಪ್ರಥಮ ಸ್ಥಾನ ಮತ್ತು ಬೆಳಗಾವಿ ನಗರ ಪೊಲೀಸ್ ಇಲಾಖೆಯ ರೋಜಿ ಶ್ವಾನವು ಅಪರಾಧ ವಿಭಾಗದಲ್ಲಿ ಸಿಬ್ಬಂದಿಗಳಾದ ರುದ್ರಯ್ಯ ಮಾವಿನಕಟ್ಟಿ ಮತ್ತು ಸಂತೋಷ ಪಾಟೀಲ್ ರವರ ಹ್ಯಾಂಡಲ್ನಿಂಗ್ ನಲ್ಲಿ ದ್ವಿತೀಯ ಸ್ಥಾನ ಗಳಿಸುವ ಮೂಲಕ ಬೆಳಗಾವಿ

ಪೊಲೀಸ್ ಕರ್ತವ್ಯ ಕೂಟ 2024 ರಲ್ಲಿ ನಡೆದ ಬೆಳಗಾವಿ ಜಿಲ್ಲಾ ಪೊಲೀಸದಿಂದ ಮಾಯಾ ಪ್ರಥಮ ಸ್ಥಾನ ಪಡೆದಿದೆ. Read More »

ನಮ್ಮ ಸಂವಿಧಾನ

ಬಾಬಾಸಾಹೇಬರ ಪರಿಶ್ರಮದ ಸತ್ಪಲ ನಮ್ಮ ಸಂವಿಧಾನ ಪೂರ್ವ ಪೀಠಿಕೆಯ ನುಡಿ ತೋರಣ ಸ್ವಾಭಿಮಾನ ದೇಶಾಭಿಮಾನದ ಹೊನ್ನ ಕಿರಣ ವೈವಿಧ್ಯತೆಯ ಅಂಗಳದಲ್ಲಿ ಬಿರಿದ ಐಕ್ಯತೆಯ ಸುಂದರ ಪುಷ್ಪ ನಮ್ಮ ಸಂವಿಧಾನ ಜಾತ್ಯತೀತ ಮಂದಿರದಲ್ಲಿ ಹಕ್ಕುಗಳ ದೀವಟಿಗೆ ಹಿಡಿದು ಕರ್ತವ್ಯಗಳ ಜಗುಲಿಯ ಮೇಲೆ ಭಗವಂತನ ದಿಗ್ದರ್ಶನ ಮಾಡಿದ ಧೀಮಂತ ಚೇತನ                   ನಮ್ಮ ಸಂವಿಧಾನ ಸುದೀರ್ಘ ದಿನಗಳ ಪರ್ಯಂತ ಬಾಬಾಸಾಹೇಬರ ಮಾನಸ ಗರ್ಭದಿಂದ ಆವಿರ್ಭವಿಸಿ ಅನವರತ  ಪ್ರಜೆಗಳ  ಕಲ್ಯಾಣ ಬಯಸಿ ಶಕ್ತಿ ಯುಕ್ತಿಗಳು ಚೆನ್ನಾಗಿ ಅಳವಟ್ಟು ಜನಮಾನಸದೊಳು ಸಂವಿಧಾನ ಶಿಲ್ಪಿ ಎಂಬ

ನಮ್ಮ ಸಂವಿಧಾನ Read More »

ಮುಗಳಖೋಡ ಪಟ್ಟಣದಲ್ಲಿ 40 ನೇ  ಗುರುವಂದನಾ ಕಾರ್ಯಕ್ರಮದ ಪೂರ್ವಭಾವಿ ಸಭೆ ಜರುಗಿತು

ಬೆಳಗಾವಿ: ಜಿಲ್ಲೆಯ ರಾಯಬಾಗ ತಾಲೂಕಿನ ಸುಕ್ಷೇತ್ರ ಮುಗಳಖೋಡ ಪಟ್ಟಣದ ಶ್ರೀ ಸಿದ್ದಶ್ರೀ ಸೌಹಾರ್ದ ಸಹಕಾರಿ ಸಂಘದ ಸಭಾ ಭವನದಲ್ಲಿ  ಇದೆ ನವೆಂಬರ್ 30 ರಂದು ಶ್ರೀ ಸದ್ಗುರು ಯಲ್ಲಾಲಿಂಗೇಶ್ವರ ಮುಕ್ತಿ ಮಠದಲ್ಲಿ ನಡೆಯಲಿರುವ ಶ್ರೀ ಷಡಕ್ಷರಿ ಶಿವಜೋಗಿ ಡಾ. ಮುರಘರಾಜೇಂದ್ರ ಮಹಾಸ್ವಾಮಿಗಳು 40ನೇಯ ಗುರುವಂದನಾ ಕಾರ್ಯಕ್ರಮದ ಪೂರ್ವಬಾವಿ ಸಭೆ ಜರುಗಿತು ಈ ಸಭೆಯಲ್ಲಿ ಕುಡಚಿ ಶಾಸಕ ಮಹೇಂದ್ರ ತಮ್ಮಣ್ಣವರ ಅವರ ಜೋತೆಗೆ ರಾಯಬಾಗ ತಾಲೂಕ ಮಟ್ಟದ ಎಲ್ಲ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು ಈ  ಗುರುವಂದನಾ ಕಾರ್ಯಕ್ರಮ ದಲ್ಲಿ

ಮುಗಳಖೋಡ ಪಟ್ಟಣದಲ್ಲಿ 40 ನೇ  ಗುರುವಂದನಾ ಕಾರ್ಯಕ್ರಮದ ಪೂರ್ವಭಾವಿ ಸಭೆ ಜರುಗಿತು Read More »

ದೆಹಲಿಯಲ್ಲಿ ನಡೆಯಲಿರುವ ಸಮ್ಮೇಳನಕ್ಕೆ ಕುಡಚಿ ಪುರಸಭೆ ಅಧ್ಯಕ್ಷ ಹಮೀದೋದ್ದಿನ ರೋಹಿಲೆ  ನಿಯೋಜಿಸಲು ನಿರ್ದೇಶನ

ವರದಿ: ಸಂಜೀವ ಬ್ಯಾಕುಡೆ, ಕುಡಚಿ ಕುಡಚಿಬರುವ ನವೇಂಬರ 26ರಂದು ದೇಹಲಿಯಲ್ಲಿ ನಡೆಯುವ ಹದಿನಾರನೇ ಹಣಕಾಸು ಆಯೋಗ ಆಯೋಜಿಸಿರುವ ಸಮ್ಮೇಳನಕ್ಕೆ ಕುಡಚಿ ಪುರಸಭೆ ಅಧ್ಯಕ್ಷ ಹಮೀದೋದ್ದಿನ ರೋಹಿಲೆ ಅವರನ್ನು ನಿಯೋಜಿಸುವಂತೆ ಪೌರಾಡಳಿತ ನಿರ್ದೇಶನಾಲಯ ಬೆಂಗಳೂರು ನಿರ್ದೇಶಕ ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿಗೆ ಸಿಪಾರಸ್ಸು ಮಾಡಿದ್ದಾರೆ. ಭಾರತ ಸರ್ಕಾರ, ಹದಿನಾರನೇ ಹಣಕಾಸು ಆಯೋಗ, ನವದೆಹಲಿಯವರ ಜಂಟಿ ಕಾರ್ಯದರ್ಶಿ ಉಲ್ಲೇಖದನ್ವಯ ನವೇಂಬರ 26ರಂದು ದೇಹಲಿಯಲ್ಲಿ ಜರುಗಲಿರುವ ಒಂದು ದಿನದ ಚುನಾಯಿತ ಮೇಯರ್‌ಗಳು/ಅಧ್ಯಕ್ಷರ ನಿಯೋಗ “ಭಾರತದಲ್ಲಿ ನಗರ ಸ್ಥಳೀಯ ಸರ್ಕಾರಗಳನ್ನು ಬಲಪಡಿಸುವ ಕುರಿತು ಮೇಯರ್‌ಗಳು

ದೆಹಲಿಯಲ್ಲಿ ನಡೆಯಲಿರುವ ಸಮ್ಮೇಳನಕ್ಕೆ ಕುಡಚಿ ಪುರಸಭೆ ಅಧ್ಯಕ್ಷ ಹಮೀದೋದ್ದಿನ ರೋಹಿಲೆ  ನಿಯೋಜಿಸಲು ನಿರ್ದೇಶನ Read More »

ಕುಡಚಿ:ಸ್ಥಳದಲ್ಲಿ ಚಿತ್ರ ಬಿಡಿಸುವ ಸ್ಪರ್ಧೆಯಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಶಿಕ್ಷಕ ಆದಿನಾಥ ಮಲಾಜೆ!

ಬೆಳಗಾವಿ. ಜಿಲ್ಲಾ ಮಟ್ಟದ ಸ್ಥಳದಲ್ಲಿ ಚಿತ್ರ ಬಿಡಿಸುವ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಶಿಕ್ಷಕ ಆದಿನಾಥ ಮಲಾಜೆ. ಇದೇ ನವೆಂಬರ್ 20ರಂದು ಚಿಕ್ಕೋಡಿಯಲ್ಲಿ ಜರುಗಿದ 2024-25ನೇ ಸಾಲಿನ ಜಿಲ್ಲಾ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲೆ ಶಿಕ್ಷಕರ ಸಹಪಠ್ಯ ಚಟುವಟಿಕೆಗಳ ಸ್ಥಳದಲ್ಲಿ ಚಿತ್ರ ಬರೆಯುವ ಸ್ಪರ್ಧೆಯಲ್ಲಿ ರಾಯಬಾಗ ತಾಲೂಕಿನ ಗುಂಡವಾಡ ಗ್ರಾಮದ ಶ್ರೀ ವಿದ್ಯಾಲಯ ಚಿತ್ರಕಲಾ ಶಿಕ್ಷಕ ಆದಿನಾಥ ಮಲಾಜೆ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಇವರನ್ನು ಜಿಲ್ಲಾ ಮಟ್ಟದ ಅಧಿಕಾರಿಗಳು,

ಕುಡಚಿ:ಸ್ಥಳದಲ್ಲಿ ಚಿತ್ರ ಬಿಡಿಸುವ ಸ್ಪರ್ಧೆಯಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಶಿಕ್ಷಕ ಆದಿನಾಥ ಮಲಾಜೆ! Read More »

ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಕುಡಲಗುಡೆಯವರಿಗೆ ಧರೇಖಾನ ಅಜ್ಜಾರಿಂದ ಸನ್ಮಾನ

ಬಿಡಿಸಿಸಿ ಬ್ಯಾಂಕಿನ ನೂತನ ಅಧ್ಯಕ್ಷರಾದ ಅಪ್ಪಾಸಾಹೇಬ ಕುಲಗುಡೆ ಅವರನ್ನು ಅವರ ನಿವಾಸದಲ್ಲಿ ಉತ್ತರ  ಕರ್ನಾಟಕ ರಾಜ್ಯ ರೈತ ಸಂಘದ ಗೌರವಾಧ್ಯಕ್ಷರು, ಹಸಿರು ಸೇನೆ ಸದಲಗಾದ ಧರೇಖಾನ ಅಜ್ಜಾ ಅವರು ಸನ್ಮಾನಿಸಿ ಅಭಿನಂದಿಸಿದರು. ಈ ಸಂದರ್ಭದಲ್ಲಿ ಕುಡಚಿ ಬ್ಯಾಂಕ್ ನೀರಿಕ್ಷಕ ಶ್ರೀಧರ ಪಾಟೀಲ, ಸಂಜು ಚೌಗಲಾ, ರವೀಂದ್ರ ಪಾತ್ರೋಟ, ಚಿದು ಮುತನಾಳ, ಬಾಳು ದೇಸಾಯಿ ಹಾಗೂ ಮಹಾವೀರ ಈರಗಾರ ಇತರರು ಉಪಸ್ಥಿತರಿದ್ದರು

ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಕುಡಲಗುಡೆಯವರಿಗೆ ಧರೇಖಾನ ಅಜ್ಜಾರಿಂದ ಸನ್ಮಾನ Read More »

ಶುಕ್ರವಾರ ಮೊರಬ 110/11ಕೆ.ವಿ ವಿ.ವಿ ಕೇಂದ್ರ ಮಾರ್ಗದಲ್ಲಿ ವಿದ್ಯುತ್ ವ್ಯತ್ಯಯ

ವರದಿ: ಸಂಜೀವ ಬ್ಯಾಕುಡೆ, ಕುಡಚಿ ರಾಯಬಾಗ ತಾಲೂಕಿನ ಮೊರಬ 110/11ಕೆ.ವಿ ವಿದ್ಯುತ್ ವಿತರಣಾ ಕೇಂದ್ರ ಕವಿಪ್ರನಿನಿ ಶುಕ್ರವಾರ ನವೆಂಬರ್ 22ರಂದು  ಬೆಳಿಗ್ಗೆ 9 ರಿಂದ ಸಂಜೆ 6 ಗಂಟೆಯವರೆಗೆ 110ಕೆ.ವಿ ಜಿ.ಓ.ಎಸ್, ಸಿ.ಟಿ, ಪಿ.ಟಿ, ಪರಿವರ್ತಕಗಳು ಮತ್ತು ಎಲ್ಲಾ 11ಕೆ.ವಿ ಜಿ.ಓ.ಎಸ್ ಗಳ ನಿರ್ವಹಣೆ ಹಿನ್ನೆಲೆಯಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೊರಬ 110/11ಕೆ.ವಿ ವಿದ್ಯುತ್ ವಿತರಣಾ ಕೇಂದ್ರ ಮಾರ್ಗದ 11ಕೆ.ವಿ ಎಫ್-1 ಭಿರಡಿ ತೋಟ, ಎಫ್-2 ಪಡಲಾಳೆ ತೋಟ, ಎಫ್-3 ಬಾನೆ ಸರಕಾರ

ಶುಕ್ರವಾರ ಮೊರಬ 110/11ಕೆ.ವಿ ವಿ.ವಿ ಕೇಂದ್ರ ಮಾರ್ಗದಲ್ಲಿ ವಿದ್ಯುತ್ ವ್ಯತ್ಯಯ Read More »

ಜೋಲ್ಲೆ ಸಮೂಹದಿಂದ ಕೋಳಿಗುಡ್ಡ ಗ್ರಾಮದಲ್ಲಿ 221 ನೇಯ ನೂತನ  ಕೋ ಆಪ್ ಕ್ರೇಡಟ್ ಸೋಸಾಯಿಟಿ  ಉದ್ಘಾಟನೆ

ಬೆಳಗಾವಿ. ರಾಯಬಾಗ ತಾಲೂಕೀನ ಕೋಳಿಗುಡ್ಡ ಗ್ರಾಮದಲ್ಲಿ  ಜೋಲ್ಲೆ  ಸಮೂಹದಿಂದ ಶ್ರೀ ಬೀರೇಶ್ವರ  ಕೋ- ಆಪ್ ಕ್ರೇಡಿಟ್ ಸೋಸಾಯಿಟಿ ಲಿಮಿಟೆಡ್‌ ಯಕ್ಸಂಬಾ ಇವರ 221 ನೇಯ ನೂತನ ಶ್ರೀ ಭಿರೇಶ್ವರ ಕೋ-ಆಪ್ ಕ್ರೆಡಿಟ್ ಸೊಸಾಯಟಿ  ಶಾಖೆ ಉದ್ಘಾಟನೆ ಹಾಗೂ ಪೂಜಾ ಕಾರ್ಯಕ್ರಮ ಜರಗಿತು,   ಮಾಜೀ ಸಚಿವೆ ನಿಪ್ಪಾಣಿ ಕ್ಷೇತ್ರದ ಶಾಸಕಿ  ಶಶಿಕಲಾ ಜೊಲ್ಲೆ ರವರ 55 ನೇಯ ಹುಟ್ಟು ಹಬ್ಬದ ಪ್ರಯುಕ್ತ, 221ನೇಯ ನೂತನ ಶಾಖೆಯ  ಉದ್ಘಾಟನೆಯನ್ನ  ಶೇಗುಣಸಿಯ ವಿರಕ್ತ ಮಠದ   ಶ್ರೀ ಪರಮ ಪೂಜ್ಯ ಶಂಕರ

ಜೋಲ್ಲೆ ಸಮೂಹದಿಂದ ಕೋಳಿಗುಡ್ಡ ಗ್ರಾಮದಲ್ಲಿ 221 ನೇಯ ನೂತನ  ಕೋ ಆಪ್ ಕ್ರೇಡಟ್ ಸೋಸಾಯಿಟಿ  ಉದ್ಘಾಟನೆ Read More »

ರಾಯಬಾಗದಲ್ಲಿ 537ನೇ ಕನಕ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ತಹಶೀಲ್ದಾ‌ರ್ ವಿರುದ್ಧ ಸ್ವಾಮೀಜಿ ಬೇಸರ

ಬೆಳಗಾವಿ. ರಾಯಬಾಗ: ತಾಲ್ಲೂಕು ಆಡಳಿತ, ಸಮಾಜ ಕಲ್ಯಾಣ ಇಲಾಖೆ, ಪಟ್ಟಣ ಪಂಚಾಯಿತಿ ಹಾಗೂ ಕರ್ನಾಟಕ ಪ್ರದೇಶ ಕುರುಬರ ಸಂಘ ರಾಯಬಾಗ ಇವರ ಆಶ್ರಯದಲ್ಲಿ ಹಮ್ಮಿಕೊಂಡಿದ್ದ 537ನೇ ಜಯಂತೋತ್ಸವಕ್ಕೆ ಕನಕದಾಸರ ಭಾವಚಿತ್ರಕ್ಕೆ ಮಕನಾಪೂರ ಸೋಮೇಶ್ವರ ಸ್ವಾಮೀಜಿ, ಶಾಸಕ ದುರ್ಯೋಧನ ಐಹೊಳೆ ಚಾಲನೆ ನೀಡಿದರು. ನಂತರ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ರಾಯಬಾಗ ಶಾಸಕ ದುರ್ಯೋಧನ ಐಹೋಳೆ ಕನಕದಾಸರನ್ನು ಒಂದು ಜಾತಿಗೆ ಸೀಮಿತಗೊಳಿಸದೇ, ಅವರ ಜಯಂತಿಯನ್ನು ಸರ್ವಸಮಾಜದಿಂದ ವಿಜೃಂಭಣೆಯಿಂದ ಆಚರಿಸಬೇಕು ಸಮಾಜದಲ್ಲಿದ್ದ ಜಾತಿಗಳ ಮಧ್ಯೆ ಇರುವ ಕಂದಕವನ್ನು ತಮ್ಮ ಸಾಹಿತ್ಯದಲ್ಲಿ ಮಾರ್ಮಿಕವಾಗಿ

ರಾಯಬಾಗದಲ್ಲಿ 537ನೇ ಕನಕ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ತಹಶೀಲ್ದಾ‌ರ್ ವಿರುದ್ಧ ಸ್ವಾಮೀಜಿ ಬೇಸರ Read More »

ಕನ್ನೇರಿ ಮಠದ ಪ.ಪೂಜ್ಯ. ಅದೃಷ್ಟ ಕಾಡಸಿದ್ದೇಶ್ವರ ಸ್ವಾಮೀಜಿಗಳ ದಿವ್ಯ ಸಾನಿಧ್ಯದಲ್ಲಿ ಪೂರ್ವಭಾವಿ ಸಭೆ ನಡೆಯಿತು,

ಕನ್ನೇರಿ ಮಠದಲ್ಲಿ ವಿಶ್ವ ಹಿಂದು ಪರಿಷತ್- ಬಜರಂಗದಳ ಹಾಗೂ ಜೊಲ್ಲೆ ಗ್ರೂಪ್ ಸಹಯೋಗದೊಂದಿಗೆ ಪುರಾಣ ಪ್ರಸಿದ್ಧ ಪುಣ್ಯಭೂಮಿ ಶ್ರೀ ಹನುಮ ಜನ್ಮಸ್ಥಳವಾದ ಅಂಜನಾದ್ರಿ ಪರ್ವತಕ್ಕೆ ಡಿಸೆಂಬರ್ 11,12,ಹಾಗೂ 13 ರಂದು ಪ್ರಯಾಣ ಬೆಳೆಸುವ ನಿಟ್ಟಿನಲ್ಲಿ ಹನುಮಮಾಲಾ ಕಾರ್ಯಕ್ರಮದ ಪೂರ್ವಭಾವಿ  ಬೈಠಕ್  ಕನ್ನೇರಿ ಮಠದ ಪ.ಪೂಜ್ಯ.ಜಗದ್ಗುರು ಅದೃಷ್ಟ ಕಾಡಸಿದ್ದೇಶ್ವರ ಸ್ವಾಮೀಜಿಗಳ ದಿವ್ಯ ಸಾನಿಧ್ಯದಲ್ಲಿ ನಡೆಯಿತು, ನಿಪ್ಪಾಣಿ ತಾಲೂಕಿನಿಂದ ಹನುಮ ಭಕ್ತಾದಿಗಳಿಗೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಕರೆ ನೀಡಲಾಯಿತು. ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ ನ ಕರ್ನಾಟಕ ಉತ್ತರ ಪ್ರಾಂತ

ಕನ್ನೇರಿ ಮಠದ ಪ.ಪೂಜ್ಯ. ಅದೃಷ್ಟ ಕಾಡಸಿದ್ದೇಶ್ವರ ಸ್ವಾಮೀಜಿಗಳ ದಿವ್ಯ ಸಾನಿಧ್ಯದಲ್ಲಿ ಪೂರ್ವಭಾವಿ ಸಭೆ ನಡೆಯಿತು,
Read More »

ಉಪ್ಪಾರ ಮಹಾಸಭಾ ಹಾಗೂ ಭಗೀರಥ ಟ್ರಸ್ಟ್ ವತಿಯಿಂದ ವಿದ್ಯಾರ್ಥಿಗಳಿಗೆ, ಸಾಧಕರಿಗೆ ಸನ್ಮಾನ ಹಾಗೂ ಪ್ರತಿಭಾ ಪುರಸ್ಕಾರ

ಬೆಳಗಾವಿ ರಾಯಬಾಗ ಪಟ್ಟಣದ ಮಹಾವೀರ ಭವನದಲ್ಲಿ ಕರ್ನಾಟಕ ರಾಜ್ಯ ಉಪ್ಪಾರ ಮಹಾಸಭಾ ಮತ್ತು ವಿಶ್ವ ಭಗೀರಥ ಟ್ರಸ್ಟ ಇವರ ಸಹಯೋಗದಲ್ಲಿ ಉಪ್ಪಾರ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಅಭಿನಂದನಾ ಸಮಾರಂಭ ಅದ್ಧೂರಿಯಾಗಿ ನೆರವೇರಿತು ಕಾರ್ಯಕ್ರಮವನ್ನು ಶ್ರೀ ಭಗೀರತನಂದಪುರಿ ಸ್ವಾಮಿಜಿ ಹಾಗೂ ರಾಯಬಾಗ ಶಾಸಕ ದುರ್ಯೋಧನ ಐಹೊಳೆ ದೀಪ ಪ್ರಜ್ವಲಿಸುವ ಮೂಲಕ ಚಾಲನೆ ನೀಡಿದರು. ನಂತರ ಮಾತನಾಡಿದ ಶಾಸಕ ದುರ್ಯೋಧನ ಐಹೊಳೆ ನನ್ನ ಕ್ಷೇತ್ರದಲ್ಲಿ ತಮ್ಮ ಸಮಾಜಕ್ಕೆ ಹೆಚ್ಚಿನ ಮಾನ್ಯತೆ ನೀಡಿದ್ದು ಹಿಂದುಳಿದ ಉಪ್ಪಾರ ಸಮಾಜ ಇನ್ನೂ ಆರ್ಥಿಕ,

ಉಪ್ಪಾರ ಮಹಾಸಭಾ ಹಾಗೂ ಭಗೀರಥ ಟ್ರಸ್ಟ್ ವತಿಯಿಂದ ವಿದ್ಯಾರ್ಥಿಗಳಿಗೆ, ಸಾಧಕರಿಗೆ ಸನ್ಮಾನ ಹಾಗೂ ಪ್ರತಿಭಾ ಪುರಸ್ಕಾರ
Read More »

ನಾಳೆ ಕುಡಚಿಯಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ

ಕುಡಚಿ.ರಾಯಬಾಗ ತಾಲೂಕಿನ ಕುಡಚಿ 110/33/11ಕ್ಕೆ ವಿ.ವಿ ಕೇಂದ್ರ ಉಪಕರಣಗಳ ಮತ್ತು ಪರಿವರ್ತಕಗಳ ತ್ರೈಮಾಸಿಕ ನಿರ್ವಹಣೆ ಹಿನ್ನೆಲೆಯಲ್ಲಿ ಗುರುವಾರ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪಟ್ಟಣದ 110/33/11ಕೆವಿ ವಿ.ವಿ ಕೇಂದ್ರ ಕುಡಚಿಯಲ್ಲಿ ಗುರುವಾರ 21ರಂದು ಉಪಕರಣಗಳ ಮತ್ತು ಪರಿವರ್ತಕಗಳ ತ್ರೈಮಾಸಿಕ ನಿರ್ವಹಣಾ ಕಾರ್ಯವನ್ನು ಕೈಗೊಳ್ಳುವವರಿದ್ದು, ಸದರಿ ದಿನದಂದು ಸಮಯ ಮುಂಜಾನೆ.09:00 ರಿಂದ ಸಾಯಂಕಾಲ.06:00 ಘಂಟೆಯವರೆಗೆ FI- ಗುಂಡವಾಡ, F7- ಶಿಡ್ಲಭಾವಿ-1, 33 ಕೆವಿ ಔಟ್ ಗೋಯಿಂಗ್ ಲೈನ್ಸ್, F2- ಕುಡಚಿ ಶಹರ, F8-ವಾಟರ್ ಸಪ್ಲಾಯ್, FI-33

ನಾಳೆ ಕುಡಚಿಯಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ Read More »

ಕುಡಚಿ:ಕನಕದಾಸರಂತಹ ಸಂತರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡಲ್ಲಿ ಜೀವನ ಪಾವನ :ಪಿಎಸ್ಐ ಪ್ರೀತಮ ನಾಯಕ

ಬೆಳಗಾವಿ. ವರದಿ: ಸಂಜೀವ ಬ್ಯಾಕುಡೆ, ರಾಯಬಾಗ ಕುಡಚಿ :ಕನಕದಾಸರು ಸುಮಾರು 537ವರ್ಷ ಕಳೆದರು ಅಜರಾಮರ ವಾಗಿದ್ದಾರೆಂದರೆ ಅವರ ಮೌಲ್ಯಯುತ ಜೀವನದ ಅವರನ್ನು ನೆನಪಿನಲ್ಲಿ ಇಡುವಂತೆ ಮಾಡಿವೆ ಆದ್ದರಿಂದ ಪ್ರತಿಯೊಬ್ಬ ಮಹಾಪುರುಷರು ತಮ್ಮ ಜೀವನದುದ್ದಕ್ಕೂ ಒಂದಿಲ್ಲೊಂದು ಒಳ್ಳೆಯ ಚಿಂತನೆ, ಭಾವನೆ, ವಿಚಾರವನ್ನು ಸಮಾಜವನ್ನು ಎತ್ತಿ ಹಿಡಿಯುವಂತಹ ಕಾರ್ಯಗಳನ್ನು ಮಾಡಿದ್ದರಿಂದಲೇ ಅವರು ಪೂಜನೀಯರಾಗಿದ್ದಾರೆ ಎಂದು ಕುಡಚಿ ಪಿಎಸ್ಐ ಪ್ರೀತಮ ನಾಯಕ ತಿಳಿಸಿದರು.  ಅವರು ಕುಡಚಿ ಪಟ್ಟಣದ ಶ್ರೀ ಕನಕದಾಸ ಯುವಕ ಸಂಘ ಹಮ್ಮಿಕೊಂಡಿದ್ದ ಕನಕದಾಸರ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ರೀ

ಕುಡಚಿ:ಕನಕದಾಸರಂತಹ ಸಂತರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡಲ್ಲಿ ಜೀವನ ಪಾವನ :ಪಿಎಸ್ಐ ಪ್ರೀತಮ ನಾಯಕ Read More »

ಚಿಕ್ಕೋಡಿ:  ಅಂಕಲಿ ಗ್ರಾಮದಲ್ಲಿ  ಕೆ.ಎಲ್.ಇ ಸಂಸ್ಥೆಯ 109ನೇ ಸಂಸ್ಥಾಪನಾ ದಿನಾಚರಣೆಯನ್ನು ಅಂಕಲಿಯ ಅಂಗ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಬೆಳಗಾವಿ. ವರದಿ :ತುಕಾರಾಂ ಮದಳೇ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿದ್ದ ಶೇಗುಣಸಿ ವಿರಕ್ತ ಮಠದ ಶ್ರೀ. ಮ ನಿ ಪ್ರ ಸ್ವ ಮಹಾಂತಪ್ರಭು ಮಹಾಸ್ವಾಮಿಗಳು ಮಾತನಾಡಿ ಸಪ್ತರ್ಷಿಗಳ ತ್ಯಾಗ ಜೀವನ ಹಾಗೂ ಕೆಎಲ್‌ಇ ಸಂಸ್ಥೆಯ ಸ್ಥಾಪನೆಯಾದ ಪರಿಶ್ರಮವನ್ನು ವಿದ್ಯಾರ್ಥಿಗಳಿಗೆ ಮನದಟ್ಟು ಮಾಡಿದರು. ಆಧುನಿಕ ತಂತ್ರದಜ್ಞಾನದ ಜೊತೆಗೆ ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಲು ಕರೆ ನೀಡಿದರು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸ್ಥಾನಿಕ ಆಡಳಿತ ಮಂಡಳಿಯ ಸದಸ್ಯರಾದ ಕುಮಾರ ಎಸ್ ಕೋರೆ ವಹಿಸಿಕೊಂಡಿದ್ದರು,ಸ್ಥಾನಿಕ ಆಡಳಿತ ಮಂಡಳಿಯ ಎಲ್ಲ ಸದಸ್ಯರು. ಎಲ್ಲ ಅಂಗ

ಚಿಕ್ಕೋಡಿ:  ಅಂಕಲಿ ಗ್ರಾಮದಲ್ಲಿ  ಕೆ.ಎಲ್.ಇ ಸಂಸ್ಥೆಯ 109ನೇ ಸಂಸ್ಥಾಪನಾ ದಿನಾಚರಣೆಯನ್ನು ಅಂಕಲಿಯ ಅಂಗ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿತ್ತು. Read More »

ಡಾ.ವಿನೋದ  ಮುಧೋಳ್ ಅವರ ಸಾರಥ್ಯದ ಮುಗಳಖೊಡ ಪಟ್ಟಣದಲ್ಲಿ ನೂತನವಾಗಿ ಉದ್ಘಾಟನೆ ಆಗುತ್ತಿರುವ ಮುಧೋಳ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ

ವರದಿ: ರಾಜಶೇಖರ ಶೇಗುಣಸಿ ಮುಗಳಖೋಡ:  ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಮುಗಳಖೋಡ ಪಟ್ಟಣದಲ್ಲಿ ನೂತನವಾಗಿ ಆರಂಬಗೊಳ್ಳುತ್ತಿರುವ ಮುಧೋಳ್ ಮಲ್ಟಿ ಸ್ಪೆಷಾಲಿಟಿ ಹಾಸ್ಪಿಟಲ್ ಇದರ ಉದ್ಘಾಟನಾ ಸಮಾರಂಭ ದಿನಾಂಕ 11.11.2024 ರಂದು ಬೆಳಿಗ್ಗೆ  11.30 ಕ್ಕೇ ಮುಗಳಖೋಡ್ ಹಾಗೂ ಜೀಡಗಾ ಶ್ರೀ ಮಠದ  ಪೀಠಾಧಿಪತಿಗಳು ಆದ ಡಾಕ್ಟರ್ ಶ್ರೀ ಮುರುಘರಾಜೇಂದ್ರ ಅಪ್ಪಾಜಿ  ಹಾಗೂ ಕೊಪ್ಪಳದ ಗವಿಮಠದ ಶ್ರೀ ಗವಿಸಿದ್ದೇಶ್ವರ ಸ್ವಾಮೀಜಿ ಅವರ ಅಮೃತ ಹಸ್ತದಿಂದ ಉದ್ಘಾಟನೆ ಆಗಲಿದ್ದು,  ಈ ಕಾರ್ಯಕ್ರಮಕ್ಕೆ  ಮುಖ್ಯ ಅಥಿತಿಗಳಾಗಿ ಬೆಳಗಾವಿ ಸಂಸದರಾದ ಸನ್ಮಾನ್ಯ ಶ್ರೀ

ಡಾ.ವಿನೋದ  ಮುಧೋಳ್ ಅವರ ಸಾರಥ್ಯದ ಮುಗಳಖೊಡ ಪಟ್ಟಣದಲ್ಲಿ ನೂತನವಾಗಿ ಉದ್ಘಾಟನೆ ಆಗುತ್ತಿರುವ ಮುಧೋಳ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ Read More »

ಸಮೀರವಾಡಿ ಸಕ್ಕರೆ ಕಾರ್ಖಾನೆ ಕಬ್ಬು ನುರಿಸುವ ಹಂಗಾಮಿಗೆ ಚಾಲನೆ 3000 ದರ ಘೋಷಣೆ

ಬಾಗಲಕೋಟ.ಸಮೀರವಾಡಿ ಗೋದಾವರಿ ಬಯೋರಿಪೈನರೀಜ್ ಲಿಮಿಟೆಡ್, ಸಕ್ಕರೆ ಕಾರ್ಖಾನೆಯ ಪ್ರಸಕ್ತ 2024-25 ನೇ ಸಾಲಿನ ಕಬ್ಬು ನುರಿಸುವ  ಹಂಗಾಮಿನ ಪ್ರಾರಂಭೋತ್ಸವ ಸಮಾರಂಭವು ಶನಿವಾರ ಮುಂಜಾನೆ ಶುಭ ಮುಹೂರ್ತದಲ್ಲಿ ಹೋಮ ಹವನ ವಿಶೇಷ ಪೂಜೆ ಶಾಸ್ತ್ರೋಕ್ತವಾಗಿ  ನೆರವೇರಿಸಿ ಕೇನ್ ಕ್ಯಾರಿಯರ್ ದಲ್ಲಿ ಕಬ್ಬು ಹಾಕಿ ರೈತ ಬಾಂಧವರು, ಆಡಳಿತ ಮಂಡಳಿಯ ಯವರು ಚಾಲನೆ ನೀಡಿದರು. ಕಾರ್ಖಾನೆಯ ನಿರ್ದೇಶಕರಾದ ಬಿ ಆರ್ ಬಕ್ಷಿ ಮಾತನಾಡಿ ರೈತ ಬಾಂಧವರು ಪ್ರಸಕ್ತ ಸಾಲಿನಲ್ಲಿ ಅತೀ ಹೆಚ್ಚು ಹಾಗೂ ಒಳ್ಳೆಯ ಗುಣಮಟ್ಟದ ಕಬ್ಬು ಕಾರ್ಖಾನೆಗೆ ಪೂರೈಸಿಸುತ್ತಿರಿ

ಸಮೀರವಾಡಿ ಸಕ್ಕರೆ ಕಾರ್ಖಾನೆ ಕಬ್ಬು ನುರಿಸುವ ಹಂಗಾಮಿಗೆ ಚಾಲನೆ 3000 ದರ ಘೋಷಣೆ Read More »

*ಸಾಹಿತಿ ಡಾ. ವಿ ಎಸ್ ಮಾಳಿ ಅವರಿಗೆ ಮಾತೃ ವಿಯೋಗ

ಬೆಳಗಾವಿ. ರಾಯಬಾಗ:ತಾಲ್ಲೂಕಿನ ಹಾರೂಗೇರಿ ಪಟ್ಟಣದ ವಿಶ್ರಾಂತ ಕನ್ನಡ ಪ್ರಾಧ್ಯಾಪಕರು, ಪ್ರಾಚಾರ್ಯರು, ಪ್ರತಿಷ್ಠಿತ ಶ್ರೀ ವೃಷಭೇಂದ್ರ ಶಿಕ್ಷಣ ಸಂಸ್ಥೆಯ  ಕಾರ್ಯದರ್ಶಿಗಳು ಹಾಗೂ ಖ್ಯಾತ ಸಾಹಿತಿಗಳಾದ ಡಾ. ವಿ ಎಸ್ ಮಾಳಿ ಅವರ ಮಾತೋಶ್ರೀ ದಾನಮ್ಮ ಸದಾಶಿವ ಮಾಳಿ ( 86) ಕಳೆದ ಗುರುವಾರ ಸಂಜೆ ಡಾ. ಮಾಳಿ ಅವರ ಸ್ವಗ್ರಾಮ ಅಥಣಿ ತಾಲ್ಲೂಕಿನ ಜಂಬಗಿ ಗ್ರಾಮದ ನಿವಾಸದಲ್ಲಿ ನಿಧನರಾದರು.ಇಹಲೋಕ ತ್ಯಜಿಸಿದ ಲಿಂಗೈಕ್ಯ ದಾನಮ್ಮ ಸದಾಶಿವ ಮಾಳಿ ಅವರು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಇವರ ಅಗಲಿಕೆಗೆ ಡಾ. ಮಾಳಿ

*ಸಾಹಿತಿ ಡಾ. ವಿ ಎಸ್ ಮಾಳಿ ಅವರಿಗೆ ಮಾತೃ ವಿಯೋಗ Read More »

ದುಶ್ಚಟಗಳಿಗೆ ಬಲಿಯಾಗಿ ಜೀವನ ಹಾಳು ಮಾಡಿಕೊಳ್ಳಬೇಡಿ: ಅಡವಿಸಿದ್ಧರಾಮ ಮಹಾಸ್ವಾಮಿಗಳು

ಹಳ್ಳೂರ . ಅತೀ ಆಸೆ ಜೀವಕ್ಕೆ ಅಪಾಯಕಾರಿ ಹೆಣ್ಣು ಹೊನ್ನು ಮಣ್ಣು ಆಸೆಗೆ ಬಿದ್ದು ಕೋಟ್ಯಾನ್ ಕೋಟಿ ಜನ ಸಾವನ್ನಪ್ಪಿದ್ದಾರೆ.ಆಸೆ ಆಮಿಷಕ್ಕೆ ಒಳಗಾಗಿ ಹೀನ ಕೃತ್ಯ ಮಾಡಿ ಪಾಪಕ್ಕೆ ಗುರಿಯಾಗಬಾರದು . ಮೃತ್ಯ ಯಾರನ್ನು ಬಿಡೋದಿಲ್ಲ ಶಿವನ ಬಕ್ತ ರಾವನ ಹೆಣ್ಣಿನ ಆಸೆಗೆ ಬಿದ್ದು ಕೆಟ್ಟ. ದೇವರಲ್ಲಿ ಅಪಾರವಾದ ನಂಬಿಕೆ ಇಟ್ಟು ನಾಮಸ್ಮರಣೆ ಮಾಡುತ್ತಾ ಇದ್ದರೆ ಕರ್ಮ ನಾಶವಾಗಿ ಪುಣ್ಯ ಪ್ರಾಪ್ತಿಯಾಗುವುದು.ದುಶ್ಚಟಗಳಿಗೆ ಬಲಿಯಾಗಿ ಜೀವನಹಳ್ಳಿ ಹಾಳು ಮಾಡಿಕೊಳ್ಳಬೇಡಿರೆಂದು ಅಡವಿಸಿದ್ಧರಾಮ ಮಹಾಸ್ವಾಮಿಗಳು ಹೇಳಿದರು.                                      ಅವರು ಗ್ರಾಮದ ಬಸವ

ದುಶ್ಚಟಗಳಿಗೆ ಬಲಿಯಾಗಿ ಜೀವನ ಹಾಳು ಮಾಡಿಕೊಳ್ಳಬೇಡಿ: ಅಡವಿಸಿದ್ಧರಾಮ ಮಹಾಸ್ವಾಮಿಗಳು Read More »

ಮೂಡಲಗಿ :ಅದ್ದೂರಿಯಾಗಿ ಜರುಗಿದ ಹಳ್ಳೂರ ಗ್ರಾಮದ ಧರಿದೇವರ ಜಾತ್ರಾ ಮಹೋತ್ಸವ

ಬೆಳಗಾವಿ ಜಿಲ್ಲೆಯ ಮೂಡಲಗಿ  ತಾಲೂಕಿನ ಹಳ್ಳೂರ ಗ್ರಾಮದ ಬಸವ ನಗರದಲ್ಲಿ ಧರಿದೇವರ ಹಾಗೂ ಸಹೋದರಿ ಜಕ್ಕಮ್ಮದೇವಿಯ ಜಾತ್ರಾ ಮಹೋತ್ಸವ ಅತಿ ಅದ್ದೂರಿಯಾಗಿ ಜರುಗಿತು ಜಾತ್ರಾ ಮಹೋತ್ಸವದಲ್ಲಿ ಮುತೈದೆಯರಿಂದ  ಪೂರ್ಣ ಕುಂಭ ಆರತಿ ಹಿಡಿದು ಸಕಲ ವಾದ್ಯ ಮೇಳದೊಂದೊಂದಿಗೆ ಧರಿದೇವರ ಕುದುರೆ ನಂದಿ ಕೋಲು ಹಾಗೂ ಆಲಗುರ ಗ್ರಾಮದ ಧರಿದೇವರ ದೇವರುಷಿಗಳಾದ ಶಾಂತ ಮೂರ್ತಿ  ಲಕ್ಷ್ಮಣ ಮುತ್ಯಾ ಅವರನ್ನು ಸಕಲ ವಾದ್ಯಮೇಳ ದೊಂದಿಗೆ ಭವ್ಯ ಮೆರವಣಿಗೆ ಮೂಲಕ  ಪತ್ರಿಗಿಡದ ಬಸವೇಶ್ವರ ಕಟ್ಟಿಯಿಂದ  ಧರಿದೇವರ ದೇವಸ್ಥಾನದವರೆಗೆ ಪೂಜ್ಯರನ್ನು ಸ್ವಾಗತಿಸಲಾಯಿತು .

ಮೂಡಲಗಿ :ಅದ್ದೂರಿಯಾಗಿ ಜರುಗಿದ ಹಳ್ಳೂರ ಗ್ರಾಮದ ಧರಿದೇವರ ಜಾತ್ರಾ ಮಹೋತ್ಸವ
Read More »

ಕುಡಚಿಯಲ್ಲಿ ಒಂದೇ ಭಾರತ ರೈಲು ನಿಲುಗಡೆಗೆ ಸಂಸದೆ ಪ್ರಿಯಂಕಾ ಜಾರಕಿಹೊಳಿ ಮನವಿ.

ವರದಿ: ಸಂಜೀವ ಬ್ಯಾಕುಡೆ, ರಾಯಬಾಗ ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಕುಡಚಿ ರೈಲು ನಿಲ್ದಾಣದಲ್ಲಿ ವಂದೇ ಭಾರತ್‌ ರೈಲನ್ನು (ನಂ.20669) ನಿಲುಗಡೆ ಮಾಡಬೇಕೆಂದು ಕೇಂದ್ರ ರಾಜ್ಯ ರೈಲ್ವೆ ಸಚಿವ ವಿ.ಸೋಮಣ್ಣ ಅವರಿಗೆ ಚಿಕ್ಕೋಡಿ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಅವರು ಮನವಿ ರವಾನಿಸಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ತಿಳಿಸಿದ ಅವರು, ಹುಬ್ಬಳ್ಳಿಯಿಂದ ಪುಣೆಗೆ ತೆರಳುವ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು (ನಂ. 20669) ರಾಯಬಾಗ ತಾಲೂಕು ಕುಡಚಿ ರೈಲು ನಿಲ್ದಾಣದಲ್ಲಿ ನಿಲುಗಡೆ ನೀಡಿದರೆ ಪ್ರಯಾಣಿಕರಿಗೆ ಅನುಕೂಲವಾಗಲಿದೆ.

ಕುಡಚಿಯಲ್ಲಿ ಒಂದೇ ಭಾರತ ರೈಲು ನಿಲುಗಡೆಗೆ ಸಂಸದೆ ಪ್ರಿಯಂಕಾ ಜಾರಕಿಹೊಳಿ ಮನವಿ.
Read More »

ರಾಯಬಾಗ :ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ನಿಮಿತ್ತ ಮತದಾರ ನೋಂದಣಿ ಆರಂಭ

ಬೆಳಗಾವಿ.ಕಳೆದ ಜನೇವರಿ 01-2024ರ ಅರ್ಹತಾ ದಿನಾಂಕವನ್ನಾಧರಿಸಿ, ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ನಿಮಿತ್ತ ಮತದಾರ ನೋಂದಣಿ ವಿಶೇಷ ಅಭಿಯಾನ ಜರುಗಿಲಿದೆ. ಮಾನ್ಯ ಜಿಲ್ಲಾಧಿಕಾರಿಗಳು ಬೆಳಗಾವಿ, ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳು ಬೆಳಗಾವಿ ಆದೇಶದಂತೆ 01.01.20250 ಅರ್ಹತಾ ದಿನಾಂಕವನ್ನಾಧರಿಸಿ, ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ನಿಮಿತ್ತ ಮತದಾರ ಇದೆ ನವೆಂಬರ್ 09, 10, 23, 24 ಗಳಂದು ವಿಶೇಷ ಅಭಿಯಾನಗಳನ್ನು ಆಯೋಜಿಸಲಾಗಿದ್ದು, ಸದರಿ ದಿನಗಳಂದು ವಿಶೇಷ ಅಭಿಯಾನ ನಡೆಸಲು ಎಲ್ಲಾ ಮತಗಟ್ಟೆ ಮಟ್ಟದ ಅಧಿಕಾರಿಗಳು (ಬಿ.ಎಲ್.ಓ) ಗಳು

ರಾಯಬಾಗ :ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ನಿಮಿತ್ತ ಮತದಾರ ನೋಂದಣಿ ಆರಂಭ
Read More »

ರಾಯಬಾಗ: ಉಪ್ಪಾರ ಮಹಾಸಭಾದಿಂದ ಮಾಧ್ಯಮಗೋಷ್ಟಿ 17ರಂದು ಸಮಾಜ ಸಾಧಕರ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಗೌರವ ಸತ್ಕಾರ

ವರದಿ: ಸಂಜೀವ ಬ್ಯಾಕುಡೆ, ರಾಯಬಾಗ ಬೆಳಗಾವಿ.ರಾಯಬಾಗ ಪಟ್ಟಣದಲ್ಲಿ ಕರ್ನಾಟಕ ಉಪ್ಪಾರ ಮಹಾಸಭಾ ಹಾಗೂ ವಿಶ್ವ ಭಗೀರಥ ಟ್ರಸ್ಟ್  ಹುಬ್ಬಳ್ಳಿ ಇವರಿಂದ ಸುದ್ದಿಗೋಷ್ಠಿ ಬರುವ ನವೆಂಬರ್ 17ರಂದು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ. ಕರ್ನಾಟಕ ಉಪ್ಪಾರ ಮಹಾಸಭಾ ಹಾಗೂ ವಿಶ್ವ ಭಗೀರಥ ಟ್ರಸ್ಟ್  ಹುಬ್ಬಳ್ಳಿ ಇವರ ಸಹಯೋಗದಲ್ಲಿ  ಇದೆ ತಿಂಗಳ ರವಿವಾರ 17 ರಂದು  ರಾಯಬಾಗ ಪಟ್ಟಣದ ಮಹಾವೀರ ಭವನದಲ್ಲಿ ಬೆಳಗಾವಿ ಜಿಲ್ಲಾ ಮಟ್ಟದ ಪ್ರತಿಭಾವಂತ ಉಪ್ಪಾರ ಸಮಾಜದ ವಿದ್ಯಾರ್ಥಿ/ ವಿದ್ಯಾರ್ಥಿನಿಯರ ಪ್ರತಿಭಾ ಪುರಸ್ಕಾರ ಹಾಗೂ

ರಾಯಬಾಗ: ಉಪ್ಪಾರ ಮಹಾಸಭಾದಿಂದ ಮಾಧ್ಯಮಗೋಷ್ಟಿ 17ರಂದು ಸಮಾಜ ಸಾಧಕರ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಗೌರವ ಸತ್ಕಾರ
Read More »

ಅಧ್ಯಕ್ಷ ಜಹೂರ ರೋಹಿಲೆಗೆ ಸಾಂತ್ವನ ಹೇಳಿದ ಶಾಸಕ ಮಹೇಂದ್ರ ತಮ್ಮಣ್ಣವರ.

ಬೆಳಗಾವಿ. ರಾಯಬಾಗ ತಾಲೂಕಿನ ಕುಡಚಿ ಮತಕ್ಷೇತ್ರದ ಕುಡಚಿ ಪಟ್ಟಣದ ಪಿಎಂಶ್ರೀ ಶಾಸಕರ ಮಾದರಿ ಉರ್ದು ಶಾಲೆ ಎಸ್ಡಿಎಂಸಿ ಅಧ್ಯಕ್ಷ ಜಹೂರ ರೋಹಿಲೆಯವರ ತಂದೆ ನಿಧನ ಹೊಂದಿದ ಹಿನ್ನೆಲೆಯಲ್ಲಿ ಅವರ ಮನೆಗೆ ಭೇಟಿ ನೀಡಿದ ಕುಡಚಿ ಶಾಸಕ ಮಹೇಂದ್ರ ತಮ್ಮಣ್ಣವರ ಅವರಿಗೆ ಸಾಂತ್ವನ ಹೇಳಿದರು. ಈ ಸಂದರ್ಭದಲ್ಲಿ ಪುರಸಭೆಯ ಅಧ್ಯಕ್ಷ ಹಮಿದೋದಿನ ರೋಹಿಲೆ, ಮುಶ್ಫಿಕ ಜಿನಾಬಡೆ, ಸಾದೀಕ ರೋಹಿಲೆ, ಇಮಾಮದಿನ ಸಜ್ಜನ, ಈಶ್ವರ ಗಿಣಿಮೂಗೆ, ವಿನೋದ್ ದರೂರೆ, ಸರ್ಫರಾಜ ಕರೀಮಖಾನ,ಅಹ್ಮದ್ ಸಂದರವಾಲೆ,  ಪುರಸಭೆ ಹಾಗೂ ಗ್ರಾಮ ಪಂಚಾಯಿತ ಸದಸ್ಯರು

ಅಧ್ಯಕ್ಷ ಜಹೂರ ರೋಹಿಲೆಗೆ ಸಾಂತ್ವನ ಹೇಳಿದ ಶಾಸಕ ಮಹೇಂದ್ರ ತಮ್ಮಣ್ಣವರ. Read More »

error: Content is protected !!