ಕರ್ನಾಟಕ

ರೈತನೊಬ್ಬ ಚಪ್ಪಲಿ ಬಿಟ್ಟು ಪೊಲೀಸ್ ವಾಹನಕ್ಕೆ ನಮಿಸಿದಾಗಲೇ ಮುಗ್ಧ ಜನರ ಪರವಾಗಿ ಹಗಲಿರುಳು ಶ್ರಮಿಸಬೇಂದು ನಿರ್ಧರಿಸಿದೆ :ಎಸ್ಪಿ ಸಂಜೀವ್ ಪಾಟೀಲ್

ಬೆಳಗಾವಿ :ರೈತನೊಬ್ಬ ಚಪ್ಪಲಿ ಬಿಟ್ಟು ಪೊಲೀಸ್ ವಾಹನಕ್ಕೆ ನಮಿಸಿದಾಗಲೇ ನಿರ್ಧರಿಸಿದ್ದೇ, ಇಲ್ಲಿನ ಮುಗ್ಧ ಜನರ ಪರವಾಗಿ ಹಗಲಿರುಳು ಶ್ರಮಿಸಬೇಂದು. ಹಾಗೆಯೇ ಇಂದು ಬದುಕಿನ ಅವಿಸ್ಮರಣೀಯ ಕ್ಷಣ ಹೊತ್ತು ಭಾರವಾದ ಹೃದಯದಿಂದ ಸಾಗುತ್ತಿರುವೆ ಎಂದು ಹಿರಿಯ ಐಪಿಎಸ್ ಅಧಿಕಾರಿ ಡಾ. ಸಂಜೀವ್ ಪಾಟೀಲ್ ಹೇಳಿದರು ನಗರದ ಜೀರಿಗೆ ಸಭಾ ಭವನದಲ್ಲಿ ನಡೆದ ಐಪಿಎಸ್ ಡಾ. ಸಂಜೀವ್ ಪಾಟೀಲ್ ಅವರ ಬೀಳ್ಕೊಡುಗೆ ಹಾಗೂ ನೂತನ ಬೆಳಗಾವಿ ಪೊಲೀಸ್ ವರಿಷ್ಠಾಧಿಕಾರಿ ಡಾ. ಭೀಮಾಶಂಕರ ಗುಳೇದ್ ಅವರ ಸ್ವಾಗತ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ […]

ರೈತನೊಬ್ಬ ಚಪ್ಪಲಿ ಬಿಟ್ಟು ಪೊಲೀಸ್ ವಾಹನಕ್ಕೆ ನಮಿಸಿದಾಗಲೇ ಮುಗ್ಧ ಜನರ ಪರವಾಗಿ ಹಗಲಿರುಳು ಶ್ರಮಿಸಬೇಂದು ನಿರ್ಧರಿಸಿದೆ :ಎಸ್ಪಿ ಸಂಜೀವ್ ಪಾಟೀಲ್ Read More »

ಪದೇ ಪದೆ ಬಿದ್ದ ಪೆಟ್ಟಿನಿಂದ ನಾನು‌ ಈ ಮಟ್ಟಿಗೆ ಬೆಳೆದಿರುವೆ – ಸಚಿವೆ ಹೆಬ್ಬಾಳಕರ್

ಬೆಳಗಾವಿ: ಪದೇ ಪದೆ ನನಗೆ ಬಿದ್ದ ಪೆಟ್ಟಿನಿಂದಾಗಿ ನಾನು ಈ ಮಟ್ಟಕ್ಕೆ ಬೆಳೆದಿದ್ದೇನೆ. ಬಹಳಷ್ಟು ನೋವು, ಅಪಮಾನ ಆಗಿದ್ದರಿಂದಲೇ ನಾನು ಬೆಳೆಯಲು ಸಾಧ್ಯವಾಯಿತು ಎಂದು ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದ್ದಾರೆ ಬೆಳಗಾವಿ ಗ್ರಾಮೀಣ ಕ್ಷೇತ್ರದ ಸಾಂಬ್ರಾ ಗ್ರಾಮದ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಅಡವೀಶ್ವರ ದೇವರ ನೇತೃತ್ವದಲ್ಲಿ ಶನಿವಾರ ಶ್ರಾವಣ ಮಾಸದ ನಿಮಿತ್ಯ ಹಮ್ಮಿಕೊಳ್ಳಲಾಗಿದ್ದ ವಚನ ಪ್ರವಚನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಬಹಳಷ್ಟು ಜನರು ನನಗೆ ತೊಂದರೆ ಕೊಟ್ಟಿದ್ದಾರೆ.

ಪದೇ ಪದೆ ಬಿದ್ದ ಪೆಟ್ಟಿನಿಂದ ನಾನು‌ ಈ ಮಟ್ಟಿಗೆ ಬೆಳೆದಿರುವೆ – ಸಚಿವೆ ಹೆಬ್ಬಾಳಕರ್ Read More »

ಶಿರಗುಪ್ಪಿ ಮಾದರಿ ಗ್ರಾಮ” ವೀಕ್ಷಿಸಿದ ಬಾವನ ಸೌಂದತ್ತಿ ಗ್ರಾಮಸ್ಥರು

ಬೆಳಗಾವಿ.ರಾಯಬಾಗ:* ತಾಲ್ಲೂಕಿನ ಬಾವನ ಸೌಂದತ್ತಿ ಗ್ರಾಮ ಪಂಚಾಯತಿಯ ಸದಸ್ಯರು ಬುಧವಾರ ದಿನಾಂಕ 13 ರಂದು ಕಾಗವಾಡ ತಾಲ್ಲೂಕಿನ ಶಿರಗುಪ್ಪಿ ಗ್ರಾಮ ಪಂಚಾಯತಿಗೆ ಮುಖಂಡರ ನಿಯೋಗದೊಂದಿಗೆ ಭೇಟಿ ನೀಡಿ, ಗ್ರಾಮದಲ್ಲಿ ಹಮ್ಮಿಕೊಂಡಿರುವ ಅಭಿವೃದ್ಧಿ ಕಾರ್ಯಗಳ ವಿಕ್ಷಣೆ ಮಾಡಿ, ವಿವಿಧ ಪ್ರಗತಿಯ ಬಗ್ಗೆ ಮಾಹಿತಿ ಪಡೆದುಕೊಂಡರು. ರಾಯಬಾಗ ತಾಲೂಕಿನ ಬಾವನಸೌಂದತ್ತಿ ಗ್ರಾಮ ಪಂಚಾಯತಿ ಅಧ್ಯಕ್ಷರು, ಉಪಾಧ್ಯಕ್ಷರು, ಸರ್ವ ಸದಸ್ಯರು ಮತ್ತು ಗ್ರಾಮದ ಅನೇಕ ಮುಖಂಡರು ಕಾಗವಾಡ ತಾಲೂಕಿನ ಮಾದರಿ ಗ್ರಾಮ ಪಂಚಾಯತಿ, ಶಿರಗುಪ್ಪಿ ಗ್ರಾಮಕ್ಕೆ ಭೇಟಿ ನೀಡಿ, ಪಂಚಾಯತಿಯಿಂದ ಹಮ್ಮಿಕೊಂಡಿರುವ

ಶಿರಗುಪ್ಪಿ ಮಾದರಿ ಗ್ರಾಮ” ವೀಕ್ಷಿಸಿದ ಬಾವನ ಸೌಂದತ್ತಿ ಗ್ರಾಮಸ್ಥರು Read More »

ಡಾ.ಜಯವೀರ ಎ.ಕೆ ಅವರ ಬದುಕು ಬರಹ ಸಿರಿವಂತಗೊಳ್ಳಲಿ:ವಿ.ಎಂ.ಪಾಟೀಲ ಆಶಯ

ಬೆಳಗಾವಿ.ರಾಯಬಾಗ:* ಡಾ.ಜಯವೀರ ಎ.ಕೆ ಗುರುಗಳು ಸರಳ ಸಜ್ಜನಿಕೆಯ ವ್ಯಕ್ತಿತ್ವ ಹೊಂದಿದವರು.ಕ್ರಿಯಾಶೀಲ ಪತ್ರಕರ್ತರಾಗಿ,ಜನಮಾನಸದಲ್ಲಿ ಗುರುತಿಸಿಕೊಂಡಿರುವ ಡಾ.ಜಯವೀರ ಗುರುಗಳು ವಿದ್ಯಾರ್ಥಿಗಳ ಮನಮೆಚ್ಚುವ ಆದರ್ಶ ಪ್ರಾಧ್ಯಾಪಕರು. ತನು ಮನ ಭಾವದಿಂದ ಪ್ರತಿಷ್ಠಿತ ಕೆ.ಎಲ್.ಇ. ಪದವಿ ಮಹಾವಿದ್ಯಾಲಯದಲ್ಲಿ ಕನ್ನಡ ಅಧ್ಯಾಪಕರಾಗಿ ಅನುಪಮ ಸೇವೆ ಸಲ್ಲಿಸುತ್ತಿರುವ ಡಾ.ಜಯವೀರ ಗುರುಗಳ ಬದುಕು ಬರಹ ಸಿರಿವಂತಗೊಳ್ಳಲಿ ಎಂದು ಹಾರೂಗೇರಿ ಕ್ರಾಸ್ ನ ಜ್ಞಾನಸಾಗರ ನವೋದಯ ಹಾಗೂ ಸೈನಿಕ ವಸತಿ ಶಾಲೆಯ ಮುಖ್ಯ ಸಂಚಾಲಕರಾದ ಶ್ರೀ ವಿ.ಎಂ.ಪಾಟೀಲ ಆಶಿಸಿದರು. ಅವರು ಮಂಗಳವಾರ ದಿನಾಂಕ 12 ರಂದು ಸಂಜೆ 6

ಡಾ.ಜಯವೀರ ಎ.ಕೆ ಅವರ ಬದುಕು ಬರಹ ಸಿರಿವಂತಗೊಳ್ಳಲಿ:ವಿ.ಎಂ.ಪಾಟೀಲ ಆಶಯ Read More »

ಗೋರಂಟಿ” ಗೆ ಮುಹೂರ್ತ

ಬೆಂಗಳೂರ : ರಾವಲ್ ಸಿನಿ ಫೋಕಸ್ ಅರ್ಪಿಸುವ “ಗೋರಂಟಿ “ಎಂಬ ಕನ್ನಡ ಚಲನಚಿತ್ರದ ಮುಹೂರ್ತ ಸಮಾರಂಭವು ಬೆಂಗಳೂರಿನ ಜೆ.ಪಿ.ನಗರದ ಶ್ರೀವಿದ್ಯಾಗಣಪತಿ ದೇವಸ್ಥಾನದಲ್ಲಿ ನೆರವೇರಿತು. ಖ್ಯಾತ ಸಂಗೀತ ನಿರ್ದೇಶಕರಾದ ವಿ. ಮನೋಹರ್ ಕ್ಲ್ಯಾಪ್ ಮಾಡುವುದರ ಮೂಲಕ ಚಿತ್ರತಂಡಕ್ಕೆ ಶುಭ ಕೋರಿ ಈ ಚಿತ್ರದಲ್ಲಿ ತಮ್ಮದು ವಿಶೇಷ ಪಾತ್ರವಿದೆ. ಅದೇನೆಂದು ಚಿತ್ರಮಂದಿರದಲ್ಲೇ ನೋಡಿರಿ ಎಂದರು. ದೊಡ್ಡ ಮನೆತನ ರಾವ್ ಬಹದ್ದೂರ ವಂಶದಲ್ಲಿ ಹುಟ್ಟಿದ ತಂದೆ-ತಾಯಿ ಇದ್ದರೂ ಅನಾಥ ಎಂಬಂತೆ ಕಾಂತರಾಜ ಎಂಬ ವ್ಯಕ್ತಿಯ ಜೀವನ ನಡೆಯುತ್ತಿರುತ್ತದೆ. ಬದುಕೇ ಬೇಡ ಎಂಬ

ಗೋರಂಟಿ” ಗೆ ಮುಹೂರ್ತ Read More »

ರೈನೋಬೋ ಸೆಂಟ್ರಲ್ ಸ್ಕೂಲ್ ನಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ

ವರದಿ ಪ್ರಕಾಶ ಚ ಕಂಬಾರ ಬೆಳಗಾವಿ.ಮುಗಳಖೋಡ: ಪಟ್ಟಣದ ಶ್ರೀ ಚನ್ನಬಸವೇಶ್ವರ ವಿದ್ಯಾವರ್ಧಕ ಸಂಘದ ರೈನೋಬೋ ಸೆಂಟ್ರಲ್ ಸ್ಕೂಲ್ ನಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ ಮಾಡಲಾಯಿತು. ಈ ಸಮಾರಂಭದಲ್ಲಿ ಮಾಜಿ ಜಿ.ಪಂ ಸದಸ್ಯರಾದ ಡಾ ಸಿ ಬಿ ಕುಲಿಗೋಡ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ ಶ್ರೀ ಕೃಷ್ಣನ ಪವಾಡ ಕುರಿತು ತಿಳಿಸಿದರು. ಈ ಕಾರ್ಯಕ್ರಮದಲ್ಲಿ ಸುಮಾರು ೧೫೦ ಕ್ಕೂ ಹೆಚ್ಚು ಮಕ್ಕಳು ಶ್ರೀ ಕೃಷ್ಣ ಹಾಗೂ ರಾಧೆಯರ ವೇಷ ಧರಿಸಿ ಎಲ್ಲರ ಗಮನ ಸೆಳೆದರು. ಈ ಸಮಾರಂಭದಲ್ಲಿ

ರೈನೋಬೋ ಸೆಂಟ್ರಲ್ ಸ್ಕೂಲ್ ನಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ Read More »

ಚಿದಾನಂದ ಬೆಳಗಲಿ ಅವರಿಗೆ ಡಾಕ್ಟರೇಟ್ ಪದವಿ ಪ್ರಾಧಾನ

ಬೆಳಗಾವಿ.ರಾಯಬಾಗ: ಸಮೀಪದ ಕಬ್ಬೂರ ಹೊರವಲಯದ ಬೆಳಗಲಿ ತೋಟದ ನಿವಾಸಿಗಳು, ಶರಣಜೀವಿ, ಪ್ರಸ್ತುತ ರಾಯಬಾಗ ಪಟ್ಟಣದ ಎಚ್.ಬಿ.ಚೌಗಲೆ ಪದವಿ ಕಾಲೇಜಿನ ಸಹಾಯಕ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವ ಪ್ರೊ. ಚಿದಾನಂದ ಯಲ್ಲಪ್ಪ ಬೆಳಗಲಿ ಅವರು ಬೆಳಗಾವಿಯ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಸಂಶೋಧನ ವಿದ್ಯಾರ್ಥಿಯಾಗಿ “ಪಂಪನ ಕಾವ್ಯಗಳಲ್ಲಿ ಸ್ತ್ರೀ ಪಾತ್ರಗಳ ವಿಶೇಷ ಅಧ್ಯಯನ” ಎಂಬ ಸಂಶೋಧನ ಸಂಪ್ರಬಂಧ ಮಂಡಿಸಿ ಪ್ರಸಕ್ತ ಸಾಲಿನಲ್ಲಿ ಇತ್ತೀಚೆಗೆ ( ಪಿ.ಎಚ್.ಡಿ.) ಡಾಕ್ಟರೇಟ್ ಪದವಿ ಪಡೆದರು. ಬೆಳಗಾವಿಯ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಶಾಸ್ತ್ರೀಯ

ಚಿದಾನಂದ ಬೆಳಗಲಿ ಅವರಿಗೆ ಡಾಕ್ಟರೇಟ್ ಪದವಿ ಪ್ರಾಧಾನ
Read More »

ರಸಪ್ರಶ್ನೆ ಸ್ಪರ್ಧೆಯು ಬೌದ್ಧಿಕ ಸಾಮರ್ಥ್ಯವನ್ನು ಒರೆಗೆ ಹಚ್ಚುತ್ತದೆ : ಪ್ರೊ ಎನ್. ಬಿ.ಪಾಟೀಲ

ಬೆಳಗಾವಿ. ಕಾಗವಾಡ :ವಿದ್ಯಾರ್ಥಿಗಳ ಪಠ್ಯ ಪೂರಕ ರಸಪ್ರಶ್ನೆ ಸ್ಫರ್ಧೆಯು ಮೌಲ್ಯ ಮಾಪನದ ಒಂದು ರೂಪ. ಸಮಗ್ರವಾಗಿ ಓದಿದ ವಿಷಯಗಳನ್ನು ವಸ್ತುನಿಷ್ಠವಾಗಿ ಪುನರಾವರ್ತನೆ ಮಾಡುವ ಕ್ವಿಜ್ ಸ್ಫರ್ಧೆಗಳು ಬೌದ್ಧಿಕ ಸಾಮರ್ಥ್ಯವನ್ನು ಒರೆಗೆ ಹಚ್ಚುತ್ತವೆ ಎಂದು ಪ್ರೊ.ಎನ್. ಬಿ.ಪಾಟೀಲ ಅಭಿಪ್ರಾಯ ವ್ಯಕ್ತಪಡಿಸಿದರು. ಅವರು ಶನಿವಾರ ದಿನಾಂಕ 9 ರಂದು ಪ್ರತಿಷ್ಠಿತ ಕೆ.ಎಲ್.ಇ. ಪದವಿ ಮಹಾವಿದ್ಯಾಲಯ ಶಿರಗುಪ್ಪಿಯಲ್ಲಿ ಐ.ಕ್ಯೂ.ಎ.ಸಿ.ಸಹಯೋಗದಲ್ಲಿ ಹಮ್ಮಿಕೊಂಡಿದ್ದ “ಕಂಪನಿ ಆಡಳಿತ” ವಿಷಯದ ಕುರಿತು ಪ್ರೊ.ಎನ್. ಬಿ.ಪಾಟೀಲ ಅವರು ಸಂಯೋಜನೆ ಮಾಡಿದ್ದ ಬಿ.ಕಾಂ.ಎರಡನೇ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ “ಕಂಪನಿ ಆಡಳಿತ”

ರಸಪ್ರಶ್ನೆ ಸ್ಪರ್ಧೆಯು ಬೌದ್ಧಿಕ ಸಾಮರ್ಥ್ಯವನ್ನು ಒರೆಗೆ ಹಚ್ಚುತ್ತದೆ : ಪ್ರೊ ಎನ್. ಬಿ.ಪಾಟೀಲ Read More »

ನಾಳೆ ಮೊರಬ ಉಪಕೇಂದ್ರ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯ

ಬೆಳಗಾವಿ.ರಾಯಬಾಗ ತಾಲೂಕಿನ ಮೊರಬ ಗ್ರಾಮದ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ 110ಕೆವಿ ಉಪ ಕೇಂದ್ರದಲ್ಲಿ ಮಂಗಳವಾರ ದಿನಾಂಕ 12ರಂದು ಉಪಕರಣಗಳ ಹಾಗೂ ಪರಿವರ್ತಕ ತ್ರೈಮಾಸಿಕ ನಿರ್ವಹಣೆ ಕೆಲಸವನ್ನು ಕೈಗೊಳ್ಳಲಿರುವ ಕಾರಣ 110/11ಕೆವಿ ವಿದ್ಯುತ್ ವಿತರಣಾ ಕೇಂದ್ರ ಮೊರಬದಿಂದ ಸರಬರಾಜು ಆಗುವ 11ಕೆವ್ಹಿ, ಎಫ-1 ಭಿರಡಿ ತೋಟ, ಎಫ2 ಪಡಲಾಳೆ ತೋಟ, ಎಫ3 ಬಾನೆ ಸರ್ಕಾರ ತೋಟ, ಎಫ4 ಪಟ್ಟಣದಾರ ತೋಟ, ಎಫ5 ಬಂತೆ ತೋಟ, ಎಫ6 ಮಗದುಮ ತೋಟ, ಎಫ8 ದೇವರಿಸಿ ತೋಟ, ಎಫ9 ಶಾಂಡಗೆ ತೋಟ,

ನಾಳೆ ಮೊರಬ ಉಪಕೇಂದ್ರ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯ Read More »

‘ಮೈ ಹೀರೋ’ ಮೂರನೇ ಹಂತದ ಚಿತ್ರೀಕರಣ ಮುಕ್ತಾಯ

ಬೆಂಗಳೂರ : ಎ.ವ್ಹಿ ಸ್ಟುಡಿಯೋಸ್ ಅಡಿಯಲ್ಲಿ ನಿರ್ದೇಶಕ ಹಾಗೂ ನಿರ್ಮಾಪಕ ಅವಿನಾಶ್ ವಿಜಯಕುಮಾರ್ ನಿರ್ಮಿಸುತ್ತಿರುವ ಬಹುಭಾಷೆಗಳ ‘ಮೈ ಹೀರೋ ಚಲನಚಿತ್ರದ ಮೂರನೇ ಹಂತದ ಚಿತ್ರೀಕರಣ ಅಮೇರಿಕಾದಲ್ಲಿ ಮುಕ್ತಾಯಗೊಂಡಿತು. ಸ್ಯಾನ್ ಪ್ರಾನ್ಸಿಸ್ಕೋ, ಲಾಸ್ ಏಂಜಲಿಸ್, ಸ್ಯಾನ್ ಹೋಸೆ ,ಬಿಗ್‌ಸರ್ ಇನ್ನೂ ಮುಂತಾದ ಸ್ಥಳಗಳಲ್ಲಿ ಸುಮಾರು ಹದಿನೈದು ದಿನಗಳ ಕಾಲ “ಮೈ ಹೀರೋ” ಸಿನಿಮಾದ ಚಿತ್ರೀಕರಣ ಚಿತ್ರತಂಡ ಯಶಸ್ವಿಗೊಳಿಸಿದ್ದಾರೆ. ಮೊದಲ ಹಂತದಲ್ಲಿ ಮೂಡಗೆರೆ, ಚಿಕ್ಕಮಗಳೂರು, ದೇವರಮನೆ ಬೆಟ್ಟಗುಡ್ಡ ಸೌಂದರ್ಯದ ನಡುವೆ ಚಿತ್ರೀಕರಣ ಯಶಸ್ವಿಯಾಗಿ ಮುಗಿಸಿದ್ದ ತಂಡ ಚಿತ್ರಕತೆಯ ಸನ್ನಿವೇಶಕ್ಕೆ ಸಂಬಂಧಪಟ್ಟ

‘ಮೈ ಹೀರೋ’ ಮೂರನೇ ಹಂತದ ಚಿತ್ರೀಕರಣ ಮುಕ್ತಾಯ Read More »

ಹಳ್ಳೂರ ಗ್ರಾಮದ ಆರಾದ್ಯ ದೇವರಾದ ಶ್ರೀ ಬಸವೇಶ್ವರ ಜಾತ್ರಾ ಮಹೋತ್ಸವವು ಅದ್ದೂರಿಯಾಗಿ ಜರುಗಿತು!

ಹಳ್ಳೂರ ಗ್ರಾಮದ ಆರಾದ್ಯ ದೇವರಾದ ಶ್ರೀ ಬಸವೇಶ್ವರ ಜಾತ್ರಾ ಮಹೋತ್ಸವವು ಬಹಳ ಅದ್ದೂರಿಯಾಗಿ ಅತೀ ವಿಜೃಂಭಣೆಯಿಂದ ಜರುಗಿತು. ಮುಂಜಾನೆ ಶ್ರೀ ಬಸವೇಶ್ವರ ದೇವರ ಮಹಾರುದ್ರಾಭಿಷೇಕ ವಿಶೇಷ ಪೂಜೆ ನೆರವೇರಿಸಿದರು. ಗ್ರಾಮದ ಎಲ್ಲ ದೇವರುಗಳಿಗೆ ನೈವೇದ್ಯ ಅರ್ಪಿಸಿದರು. ಸಾಯಂಕಾಲ ಶ್ರೀ ಬಸವೇಶ್ವರ ದೇವಸ್ಥಾನದಿಂದ ಪ್ರಮುಖ ಬೀದಿಗಳಲ್ಲಿ ವಿವಿಧ ವಾದ್ಯ ಮೇಳದೊಂದಿಗೆ ಮೆರವಣಿಗೆ ಮೂಲಕ ಎರಡು ದೈವದ ಜೋಡು ಉಚಾಯಿ,ಕಂಡ್ಯಾಳ ಬಾಸಿಂಗ, ಹೂವಿನ ಮಾಲೆ, ಭವ್ಯ ರಥೋತ್ಸವವು ಸರಳವಾಗಿ ಶ್ರೀ ಮಹಾಲಕ್ಷ್ಮೀ ದೇವಸ್ಥಾನಕ್ಕೆ ತಲುಪಿದ ನಂತರ ಏರಡು ದೈವದವರು ಪಟಾಕಿ

ಹಳ್ಳೂರ ಗ್ರಾಮದ ಆರಾದ್ಯ ದೇವರಾದ ಶ್ರೀ ಬಸವೇಶ್ವರ ಜಾತ್ರಾ ಮಹೋತ್ಸವವು ಅದ್ದೂರಿಯಾಗಿ ಜರುಗಿತು! Read More »

ಶಿರಗುಪ್ಪಿ: ನೂತನ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಕೋ ಆಫ್ ಸೊಸೈಟಿ ಉದ್ಘಾಟನೆ

ಬೆಳಗಾವಿ. ಕಾಗವಾಡ.ಸಮೀಪದ ಕಾಗವಾಡ ತಾಲೂಕಿನ ಶಿರಗುಪ್ಪಿ ಗ್ರಾಮದಲ್ಲಿ ಇತ್ತೀಚೆಗೆ ನೂತನ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಕೋ-ಆಪ್ ಸೊಸೈಟಿ ಉದ್ಘಾಟನೆಗೊಂಡಿತು. ಸರಳ ಸಮಾರಂಭದಲ್ಲಿ ಆಗಮಿಸಿದ್ದ ಗಣ್ಯರು ಸಸಿಗೆ ನೀರೆರೆದು, ನೂತನ ಡಾ. ಎಪಿಜೆ ಅಬ್ದುಲ್ ಕಲಾಂ ಕೋ-ಆಪ್ ಸೊಸೈಟಿಯನ್ನು ಶಿರಗುಪ್ಪಿ ಗ್ರಾ.ಪಂ. ಅಧ್ಯಕ್ಷರಾದ ಅಕ್ಕಾತಾಯಿ ಪೂಜಾರಿ ರಿಬ್ಬನ್ ಕತ್ತರಿಸಿ ಉದ್ಘಾಟಿಸಿದರು. ಈ ಸಮಯದಲ್ಲಿ ಗ್ರಾಮದ ವೈದ್ಯರಾದ ಡಾ. ಮೋಹನ ಭೋಮಾಜ್, ಮುಖಂಡರಾದ ಭಮ್ಮಣ್ಣಾ ಚೌಗುಲೆ, ವಿಜಯ ಅಕಿವಾಟೆ, ಸುರೇಶ ಚೌಗುಲೆ, ಸುಲೇಮಾನ ಅಲಾಸೆ ಮುಂತಾದವರು ಮಾತನಾಡಿ, ಶಿರಗುಪ್ಪಿ

ಶಿರಗುಪ್ಪಿ: ನೂತನ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಕೋ ಆಫ್ ಸೊಸೈಟಿ ಉದ್ಘಾಟನೆ Read More »

ಕವಲಗುಡ್ಡ ಸಿದ್ಧಸಿರಿ ಸಿದ್ಧಾಶ್ರಮದಲ್ಲಿ ಧಾರ್ಮಿಕ ವಿಧಿ ವಿಧಾನಗಳ ತರಬೇತಿ

ಬೆಳಗಾವಿ :ಕಾಗವಾಡ ತಾಲೂಕಿನ ಕವಲಗುಡ್ಡದ ಸಿದ್ಧಸಿರಿ ಸಿದ್ಧಾಶ್ರಮದಲ್ಲಿ ಸುಧರ್ಮ ಟ್ರಸ್ಟ್ ಬೆಂಗಳೂರು. ದೇವಾಲಯ ಸಂವರ್ಧನಾ ಸಮಿತಿ ಕರ್ನಾಟಕ. ಮತ್ತು ಸಿದ್ಧಸಿರಿ ಸಿದ್ದಾಶ್ರಮ ಕವಲಗುಡ್ಡ. ಇವರುಗಳ ಸಂಯುಕ್ತಾಶ್ರಯದಲ್ಲಿ ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಕವಲಗುಡ್ಡ ಗ್ರಾಮದಲ್ಲಿ ಧಾರ್ಮಿಕ ವಿಧಿ ವಿಧಾನಗಳ ತರಬೇತಿ ಜರುಗಲಿದೆ. ಸೆಪ್ಟೆಂಬರ್ 24 ರಿಂದ ಅಕ್ಟೋಬರ್ 12ರ ವರೆಗೆ ದೇವಸ್ಥಾನದ ಪೂಜಾರಿ, ಒಡೇಯರು, ಅರ್ಚಕ ವರ್ಗದವರಿಗೆ ದೇವಾಲಯದಲ್ಲಿ ಒಂದು ಶ್ಲೋಕ, ಮಂತ್ರ, ಪೂಜಾ ವಿಧಾನ, ಪೂಜಾ ಪದ್ಧತಿ, ಎಲ್ಲಾ ಅಂಶಗಳನ್ನೊಳಗೊಂಡ ತರಬೇತಿಯನ್ನು ಕವಲಗುಡ್ಡ ಗ್ರಾಮದಲ್ಲಿ ಪರಮಪೂಜ್ಯ

ಕವಲಗುಡ್ಡ ಸಿದ್ಧಸಿರಿ ಸಿದ್ಧಾಶ್ರಮದಲ್ಲಿ ಧಾರ್ಮಿಕ ವಿಧಿ ವಿಧಾನಗಳ ತರಬೇತಿ Read More »

ಬಡವರ ಪಾಲಿಗೆ ಬೆಳಕಾಗಿದೆ ಧರ್ಮಸ್ಥಳ ಸಂಸ್ಥೆ :ಅಭಿನವ ಶಿವಾನಂದ ಸ್ವಾಮೀಜಿ

ಬಡವ ದಿನ ದಲಿತರ ಬಾಳಿಗೆ ಬೆಳಕಾಗಿ ಸಂಘದ ರೂಪದಲ್ಲಿ ಹಣ ನೀಡಿ ಸುಖ ಜೀವನವನ್ನು ನಡೆಸಲು ಸನ್ಮಾರ್ಗ ತೋರುವ ಧರ್ಮಸ್ಥಳ ಸಂಸ್ಥೆಯ ಕಾರ್ಯ ಶ್ಲಾಘನೀಯವಾದದ್ದು ಎಂದು ಸುಣದೊಳಿ ಅಭಿನವ ಶಿವಾನಂದ ಸ್ವಾಮೀಜಿಗಳು ಹೇಳಿದರು. ಅವರು ಗ್ರಾಮದ ಶ್ರೀ ಮಹಾಲಕ್ಷ್ಮೀ ದೇವಿ ರಂಗ ಮಂಟಪದಲ್ಲಿ ನಡೆದ ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆಯ ಆಶ್ರಯದಲ್ಲಿ ನಡೆದ ನೂತನ ಸ್ವ ಸಹಾಯ ಸಂಘಗಳ ಒಕ್ಕೂಟಗಳ ಪದಾಧಿಕಾರಿಗಳ ಪದಗ್ರಹಣ ಹಾಗೂ ಪಾಲಾನುಭವಿಗಳಿಗೆ ವಿವಿಧ ಸಲಕರಣೆ ವಿತರಣಾ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿ ನಾಡಿನ

ಬಡವರ ಪಾಲಿಗೆ ಬೆಳಕಾಗಿದೆ ಧರ್ಮಸ್ಥಳ ಸಂಸ್ಥೆ :ಅಭಿನವ ಶಿವಾನಂದ ಸ್ವಾಮೀಜಿ Read More »

ಹಾರೂಗೇರಿ: ಉದಯೋನ್ಮುಖ ಕುಸ್ತಿ ಪಟು ಕು.ಅಭಿಲಾಷ ಗಜಾನನ ಗಸ್ತಿ ರಾಜ್ಯ ಮಟ್ಟಕ್ಕೆ ಆಯ್ಕೆ

ಬೆಳಗಾವಿ.ರಾಯಬಾಗ:ಕುಸ್ತಿ ಇದು ಒಂದು ಸಾಂಪ್ರದಾಯಿಕ ಆಟ. ಮೊದಲು ರಾಜಮನೆತನದ ಕುಟುಂಬಗಳಿಗೆ ಮನರಂಜನೆಯ ಮಾರ್ಗವಾಗಿತ್ತು. ಆದರೆ ಇದೀಗ ಭಾರತಕ್ಕೆ ಅಂತರಾಷ್ಟ್ರೀಯ ಖ್ಯಾತಿಯನ್ನು ತರುವ ದೃಢವಾದ ವೃತ್ತಿಪರ ಕ್ರೀಡೆಯಾಗಿ ಹೊರಹೊಮ್ಮಿದೆ. ಪುರುಷ ಕ್ರೀಡೆಗಳಲ್ಲಿ ಅತ್ಯಂತ ಶ್ರೇಷ್ಠ ಎಂದು ಪರಿಗಣಿಸಲ್ಪಟ್ಟ ಈ ಕುಸ್ತಿ ಕಾಳಗ ಇಂದಿಗೂ ಗ್ರಾಮೀಣ ಪ್ರದೇಶದ ಜಾತ್ರೆ ಉತ್ಸವಗಳಲ್ಲಿ ಆಯೋಜಿಸುವ ಜಂಗಿ ನಿಕಾಲಿ ಕುಸ್ತಿಗಳನ್ನು ನೋಡಲು ಕುಸ್ತಿ ಆಟದ ಕ್ರೀಡಾಭಿಮಾನಿಗಳು ಸಾಗರೋಪಾದಿಯಲ್ಲಿ ಸೇರಿ ಮೈತುಂಬ ಕಣ್ಣಾಗಿಸಿಕೊಂಡು ಕುತೂಹಲದಿಂದ ವೀಕ್ಷಣೆ ಮಾಡುತ್ತಿರುವುದು ಗಮನೀಯ. ಬೆಳಗಾವಿ ಜಿಲ್ಲೆ ರಾಯಬಾಗ ತಾಲ್ಲೂಕಿನ ಹಾರೂಗೇರಿ

ಹಾರೂಗೇರಿ: ಉದಯೋನ್ಮುಖ ಕುಸ್ತಿ ಪಟು ಕು.ಅಭಿಲಾಷ ಗಜಾನನ ಗಸ್ತಿ ರಾಜ್ಯ ಮಟ್ಟಕ್ಕೆ ಆಯ್ಕೆ Read More »

ಪರಿಸರ ಸ್ನೇಹಿ ಗಣೇಶ ಪ್ರತಿಷ್ಠಾಪನೆಗೆ: ಪಿಎಸ್ಐ ಬಾಲದಂಡಿ

ಉಚ್ಚ ನ್ಯಾಯಾಲಯದ ಆದೇಶದನ್ವಯ ಪ್ಲಾಸ್ಟರ್ ಆಪ್ ಪ್ಯಾರಿಸ್ ಮತ್ತು ಬಣ್ಣ ಲೇಪಿತ ಗಣೇಶ ವಿಗ್ರಹಗಳನ್ನು ಬಾವಿ,ಕೆರೆ, ಮತ್ತು ಇತರೆ ಜಲ ಮೂಲಗಳಲ್ಲಿ ವಿಸರ್ಜಿಸುವದನ್ನು ನಿಷೇಧಿಸಲಾಗಿದೆ. ಇಂತಹ ವಿಗ್ರಹಗಳನ್ನು ಮಾರಾಟ ಮಾಡುವರ ಹಾಗು ಪ್ರತಿಷ್ಠಾಪನೆ ಮಾಡುವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದೆಂದು ಪಿ ಎಸ್ ಐ ಹಾಲಪ್ಪ ಬಾಲದಂಡಿ ಹೇಳಿದರು. ಅವರು ಶನಿವಾರದಂದು ಹಳ್ಳೂರ ಗ್ರಾಮ ಪಂಚಾಯಿತಿಯಲ್ಲಿ ಗಣೇಶ ಹಬ್ಬದ ಮಂಡಳಿಗಳ ಸದಸ್ಯರ ಪೂರ್ವ ಭಾವಿ ಸಭೆಯಲ್ಲಿ ಮಾತನಾಡುತ್ತಾ ಡಿಜೆ ಸೌಂಡದಿಂದ ಸಾರ್ವಜನಿಕರಆರೋಗ್ಯದ ಮೇಲೆ ದುಷ್ಪರಿಣಾಮಗಳು ಜರುಗವುದರಿಂದ ನ್ಯಾಯಾಲಯವು ಕೂಡಾ

ಪರಿಸರ ಸ್ನೇಹಿ ಗಣೇಶ ಪ್ರತಿಷ್ಠಾಪನೆಗೆ: ಪಿಎಸ್ಐ ಬಾಲದಂಡಿ Read More »

ನವೆಂಬರ್ ವೇಳೆ ಬೆಳಗಾವಿಯಲ್ಲಿ NWKRTC ಯಿಂದ 50 ಎಲೆಕ್ಟ್ರಿಕ್ ಬಸ್‌ಗಳ ಸಂಚಾರಬೆಂಗಳೂರು: NWKRTC ಡಿಸೆಂಬರ್ 2023 ರ ಅಂತ್ಯದ ವೇಳೆಗೆ 50 ಎಲೆಕ್ಟ್ರಿಕ್ ಬಸ್‌ಗಳನ್ನು ಒದಗಿಸುವ ಮೂಲಕ ಬೆಳಗಾವಿ ನಗರದಲ್ಲಿ ಸಾರಿಗೆ ಸೇವೆಗಳನ್ನು ಹೆಚ್ಚಿಸಲು ಸಜ್ಜಾಗಿದೆ. ಮೊದಲ ಬ್ಯಾಚ್ ಬಸ್‌ಗಳು ನವೆಂಬರ್‌ನಲ್ಲಿ ಬರುವ ನಿರೀಕ್ಷೆಯಿದೆ ಎಂದು ವರದಿಗಳು ತಿಳಿಸಿವೆ. 100 ಡೀಸೆಲ್ ಆಧಾರಿತ ಬಸ್ಸುಗಳನ್ನು ಗ್ರಾಮೀಣ ಪ್ರದೇಶಗಳಿಗೆ ನಿಯೋಜಿಸಲಾಗುವುದು, ಇದರಿಂದಾಗಿ ನಗರ ಮತ್ತು ಗ್ರಾಮೀಣ ಸಾರಿಗೆ ಸೇವೆಗಳನ್ನು ಸುಧಾರಿಸುತ್ತದೆ. ಎಲೆಕ್ಟ್ರಿಕ್ ಬಸ್‌ಗಳ ಚಾರ್ಜ್‌ಗೆ ಅನುಕೂಲವಾಗುವಂತೆ, ಬೆಳಗಾವಿ ವಿಭಾಗವು

Read More »

ಗೃಹಲಕ್ಷ್ಮೀ ಯೋಜನೆ ನೋಂದಣಿ ಸ್ಥಗಿತಗೊಂಡಿಲ್ಲ, ಗೊಂದಲ ಬೇಡ: ಲಕ್ಷ್ಮೀ ಹೆಬ್ಬಾಳ್ಕರ್ ಸ್ಪಷ್ಟನೆ

ಗೃಹಲಕ್ಷ್ಮೀ ಯೋಜನೆಯ ಹೊಸ ನೋಂದಣಿ ಸ್ಥಗಿತಗೊಂಡಿಲ್ಲ.‌ ಇಲಾಖೆ ವೆಬ್‌ಸೈಟ್ ನಲ್ಲಿ ಮಾಡಿರುವ ಪ್ರಕಟಣೆ ಬಗ್ಗೆ ನನಗೆ ಗೊತ್ತಾಗಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸ್ಪಷ್ಟನೆ ನೀಡಿದ್ದಾರೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ತನ್ನ ಅಧಿಕೃತ ವೆಬ್ ಸೈಟ್ ನಲ್ಲಿ ಗೃಹ ಲಕ್ಷ್ಮಿ ಯೋಜನೆಗೆ ನೋಂದಾಯಿತ ಫಲಾನುಭವಿಗಳ ಖಾತೆಗೆ ರೂ.2000 ಜಮಾಗೊಳಿಸುವ ಪ್ರಕ್ರಿಯೆಯಲ್ಲಿ ಗೊಂದಲವಾಗದಿರಲೆಂದು, ನೋಂದಣಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿ ಸಲಾಗಿದ್ದು, ಶೀಘ್ರವೇ ನೋಂದಣಿ ಪುನರಾರಂಭಗೊಳ್ಳಲಿದೆ ಎಂದು ಪ್ರಕಟಿಸಲಾಗಿತ್ತು. ಇಲಾಖೆಯ ಈ

ಗೃಹಲಕ್ಷ್ಮೀ ಯೋಜನೆ ನೋಂದಣಿ ಸ್ಥಗಿತಗೊಂಡಿಲ್ಲ, ಗೊಂದಲ ಬೇಡ: ಲಕ್ಷ್ಮೀ ಹೆಬ್ಬಾಳ್ಕರ್ ಸ್ಪಷ್ಟನೆ Read More »

ಶಿಕ್ಷಕಿ ಶಬಾನಾ ಮತ್ತೆಗೆ ಗೈಡ್ಸ್ ಸೇವಾ ರತ್ನ ಪ್ರಶಸ್ತಿ..

ವರದಿ: ಸಂಗಮೇಶ ಹಿರೇಮಠ. ಮುಗಳಖೋಡ: ಪಟ್ಟಣದ ಶ್ರೀ ಮಹಾಕಾಳಿ ಶಿಕ್ಷಣ ಸಂಸ್ಥೆಯ ಶ್ರೀ ಯಲ್ಲಾಲಿಂಗ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕಿ, ಗೈಡ್ಸ್ ಕ್ಯಾಪ್ಟನ್ ಶ್ರೀಮತಿ ಶಬಾನಾ ಮತ್ತೆ ಅವರಿಗೆ 2023-24ನೇ ಸಾಲಿನ ತಾಲೂಕಾ ಗೈಡ್ಸ್ ಸೇವಾರತ್ನ ಪ್ರಶಸ್ತಿ ಲಭಿಸಿದೆ. ರಾಯಬಾಗ್ ಮಹಾವೀರ್ ಸಭಾಭವನದಲ್ಲಿ ಜರುಗಿದ ಶಿಕ್ಷಕರ ದಿನಾಚರಣೆ ಸಮಾರಂಭದಲ್ಲಿ ಶಬಾನಾ ಮತ್ತೆ ಅವರನ್ನು ಪ್ರಶಸ್ತಿ ನೀಡಿ, ಸನ್ಮಾನಿಸಿ, ಗೌರವಿಸಲಾಯಿತು. ಸಾಧನೆಗೈದ ಶಿಕ್ಷಕಿಗೆ ಮಹಾಕಾಳಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು, ಕಾರ್ಯದರ್ಶಿ, ಸರ್ವ ಸದಸ್ಯರು, ಹಾಗೂ ಸ್ಥಳೀಯ ಸದಸ್ಯರು,

ಶಿಕ್ಷಕಿ ಶಬಾನಾ ಮತ್ತೆಗೆ ಗೈಡ್ಸ್ ಸೇವಾ ರತ್ನ ಪ್ರಶಸ್ತಿ.. Read More »

ಶ್ರೀ ಹುಲಿಕಾಂತೇಶ್ವರ ಮಠದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ..

ವರದಿ: ಸಂಗಮೇಶ ಹಿರೇಮಠ. ಮುಗಳಖೋಡ: ಸಮೀಪದಖಣದಾಳ ಗ್ರಾಮದ ಶ್ರೀ ಹುಲಿಕಾಂತೇಶ್ವರ ಮಠದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ ಮಾಡಲಾಯಿತು. ಮಠದ ಸ್ವಾಮೀಜಿಗಳು, ಗ್ರಾಮದ ಹಿರಿಯರು, ಮುಖಂಡರು ಸೇರಿಕೊಂಡು ಶ್ರೀಮಠದಲ್ಲಿ ಶ್ರೀ ಕೃಷ್ಣನ ಕುರಿತು ಭಜನೆ, ಕೀರ್ತನೆ ಮಾಡುತ್ತಾ, ಮುತ್ತೈದೆಯರು ಕೃಷ್ಣನ ಮೂರ್ತಿ ಇಟ್ಟ ತೊಟ್ಟಿಲು ತೂಗುತ್ತಾ ಜೋಗುಳ ಹಾಡಿ ಶ್ರೀ ಕೃಷ್ಣಾ ಎಂದು ಹೆಸರಿಟ್ಟು ಅದ್ದೂರಿಯಾಗಿ ಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸಿದರು. ಶ್ರೀಮತಿ ಶ್ರದ್ಧಾ ಸಂಗಮೇಶ ಹಿರೇಮಠ ಹಾಗೂ ರಾಚಯ್ಯಾ ಹಿರೇಮಠ ಶ್ರೀ ಕೃಷ್ಣನ ಜೀವನದ ಮಹಿಮೆಯನ್ನು ಕುರಿತು

ಶ್ರೀ ಹುಲಿಕಾಂತೇಶ್ವರ ಮಠದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ.. Read More »

ಸ್ನೇಹಾ ಯಡವನ್ನವರ್ ಜಿಲ್ಲಾ ಮಟ್ಟಕ್ಕೆ ಆಯ್ಕೆ.

ವರದಿ: ಸಂಗಮೇಶ ಹಿರೇಮಠ. ಬೆಳಗಾವಿ.ಮುಗಳಖೋಡ: ಪಟ್ಟಣದ ಶ್ರೀ ಶಿವಶಕ್ತಿ ಕನ್ನಡ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿ ಕುಮಾರಿ ಸ್ನೇಹಾ ಅಶೋಕ್ ಯಡವನ್ನವರ 2023-24ನೇ ಸಾಲಿನ ರಾಯಬಾಗ ತಾಲೂಕಾ ಮಟ್ಟದ ಕ್ರೀಡಾಕೂಟದ ಬಾಲಕಿಯರ 400 ಮೀಟರ್ ಓಟದಲ್ಲಿ ಪ್ರಥಮ ಸ್ಥಾನ ಪಡೆದುಕೊಂಡು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾಳೆ. ವಿದ್ಯಾರ್ಥಿನಿಗೆ ಸಂಸ್ಥೆಯ ಅಧ್ಯಕ್ಷ ಹಾಗೂ ಚಿಕ್ಕೋಡಿ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಶ್ರೀ ರಮೇಶ್ ಖೇತಗೌಡರ ಶಾಲು ಹೊದಿಸಿ ಸತ್ಕರಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಅತಿಥಿಗಳಾಗಿ ಆಗಮಿಸಿದ ಶ್ರೀ

ಸ್ನೇಹಾ ಯಡವನ್ನವರ್ ಜಿಲ್ಲಾ ಮಟ್ಟಕ್ಕೆ ಆಯ್ಕೆ. Read More »

ಭರದಿಂದ ಸಾಗಿದ ‘ಬಯಸದೇ ಬಂದ ರಾಜಯೋಗ’ ಚಿತ್ರೀಕರಣ

ಧಾರವಾಡ : ಅಭಿ ಕ್ರಿಯೇಷನ್ಸ್ ಗದಗ ಅವರ ಡಾ. ಕಲ್ಮೇಶ್ ಹಾವೇರಿಪೇಟ್ ಇವರ ಶುಭ ಹಾರೈಕೆಗಳೊಂದಿಗೆ, ಮಹಾಮಹಿಮ ಲಡ್ಡುಮುತ್ಯಾ ಚಲನಚಿತ್ರ ಖ್ಯಾತಿಯ ನಿರ್ದೇಶಕ ಅರವಿಂದ್ ಮುಳಗುಂದ ನಿರ್ದೇಶನದ ‘ಬಯಸದೇ ಬಂದ ರಾಜಯೋಗ’ ಕಿರು ಚಿತ್ರದ ಚಿತ್ರೀಕರಣ ಮುಹೂರ್ತ ಸಮಾರಂಭದಲ್ಲಿ ಡಾ.ಕಲ್ಮೇಶ್ ಹಾವೇರಿಪೇಟ ಕ್ಯಾಮರಾ ಗುಂಡಿ ಒತ್ತುವ ಮೂಲಕ ಚಾಲನೆ ನೀಡಿದರು. ಯುವನಟ ಡಾ.ಕಿರಣಚಂದ್ರ ಮತ್ತು ನಟಿ ಅಪೂರ್ವಾ ಅವರ ನಮ್ಮಿಬ್ಬರ ಪ್ರೀತಿಗೆ ಬಯಸದೇ ರಾಜಯೋಗ ಕೂಡಿ ಬಂದಿದೆ ಎಂಬ ಸಂಭಾಷಣೆಗೆ ದಯಾನಂದ.ಜಿ, ಮೊದಲ ದೃಶ್ಯ ಚಿತ್ರೀಕರಿಸಿಕೊಂಡರು. ಧಾರವಾಡದ

ಭರದಿಂದ ಸಾಗಿದ ‘ಬಯಸದೇ ಬಂದ ರಾಜಯೋಗ’ ಚಿತ್ರೀಕರಣ Read More »

ಹಾರೂಗೇರಿ ಪಟ್ಟಣದಲ್ಲಿ ಅದ್ದೂರಿಯಾಗಿ ಜರುಗಿದ ಶ್ರೀ ಕೃಷ್ಣ ಜನ್ಮಾಷ್ಟಮಿ*

ವರದಿ :ಶಶಿಧರ ಕೊಕಟನೂರ ಬೆಳಗಾವಿ :ರಾಯಬಾಗ ತಾಲೂಕೀನ ಹಾರೂಗೇರಿ ಪಟ್ಟಣದ ಎಸ್ ಬಿ ದರೂರ ಸಿ ಬಿ ಎಸ್ ಸಿ ಸೆಂಟ್ರಲ್ ಶಾಲೆಯ ಸಭಾಂಗಣದಲ್ಲಿ ಯಧು ವಂಶ ಕುಲತಿಲಕ, ಬೆಣ್ಣೆ ಕಳ್ಳ,ಯಶೋಧೆಯ ಪ್ರೀತಿಯ ಕಂದಯ್ಯಾ, ಗೀತ ನಂದನ, ಬಲರಾಮನ ಪ್ರೀತಿಯ ಸಹೋದರ ,ಸುದಾಮನ ನೆಚ್ಚಿನ ಗೆಳೆಯ, ಅರ್ಜುನನ ರಥದ ಸಾರತಿ, ಮಹಾಭಾರತದ ಸೂತ್ರಧಾರಿ ಶ್ರೀ ಕೃಷ್ಣ, ಶ್ರೀಕೃಷ್ಣ ಜನ್ಮಾಷ್ಟಮಿಯನ್ನ ಅದ್ದೂರಿಯಿಂದ ಆಚರಿಸಲಾಯಿತು, ಎಸ್ ಬಿ ದರೂರ ಸಿ ಬಿ ಎಸ್ ಸಿ ಸೆಂಟ್ರಲ್ ಶಾಲೆಯ ಎಲ್ಲ ಗುರುಮಾತೆಯರು

ಹಾರೂಗೇರಿ ಪಟ್ಟಣದಲ್ಲಿ ಅದ್ದೂರಿಯಾಗಿ ಜರುಗಿದ ಶ್ರೀ ಕೃಷ್ಣ ಜನ್ಮಾಷ್ಟಮಿ*
Read More »

ವಿದ್ಯಾರ್ಥಿಗಳು ಅಮೂಲ್ಯವಾದ ಜೀವನ ರೂಪಿಸಿಕೊಳ್ಳಿ: ಆರ್ ಟಿ ಮಾಳಿ

ಮೂಡಲಗಿ ವಿದ್ಯಾರ್ಥಿಗಳು ಮಾಡಿದ ಸಾಧನೆ ಅವರ ಪ್ರತಿಭೆಯನ್ನು ಅಳೆಯುತ್ತದೆ ವಿದ್ಯಾರ್ಥಿಗಳ ನಿರಂತರ ಪರಿಶ್ರಮ ಅಧ್ಯಯನ ಶೀಲತೆ ಮತ್ತು ಸಾದನಾ ಪ್ರವೃತ್ತಿಗಳು ಅವರನ್ನು ಸಾದಕರ ಸಾಲಿಗೆ ಸೇರಿಸುತ್ತದೆ ಅಲ್ಲದೇ ವಿದ್ಯಾರ್ಥಿಗಳು ಸಾಧಕರನ್ನು ಮಾದರಿಯಾಗಿ ಇಟ್ಟುಕೊಂಡು ತಮ್ಮ ಅಮೂಲ್ಯವಾದ ಬದುಕನ್ನು ಅರ್ಥಪೂರ್ಣ ಗೊಳಿಸಿಕೊಳ್ಳಬೇಕು ಸ್ವಾಮಿವಿವೇಕಾನಂದರ ಚಿಂತನೆಯಂತೆ ತಮ್ಮ ವಿದ್ಯಾರ್ಥಿ ಜೀವನದಲ್ಲಿ ಏಕಾಗ್ರತೆ ಮನಸ್ಸನ್ನು ತಾವೂ ನಿಗ್ರಹಿಸಿ ಅಧ್ಯಯನಕ್ಕೆ ತೊಡಗಿಸುತ್ತದೆವಿದ್ಯಾರ್ಥಿಗಳ ಮೊದಲ ಆದ್ಯತೆ ಸರಕಾರದ ಉನ್ನತ ಹುದ್ದೆಯನ್ನು ಅಲಂಕರಿಸುವ ಕನಸ್ಸು ಹೊಂದಿರಬೇಕು ತಂದೆ ತಾಯಿಗಳ ಕನಸ್ಸನ್ನು ಇಡೇರಿಸಲು ಪ್ರಯತ್ನಿಸಬೇಕು ಎಂದು ಹಿಡಕಲ್

ವಿದ್ಯಾರ್ಥಿಗಳು ಅಮೂಲ್ಯವಾದ ಜೀವನ ರೂಪಿಸಿಕೊಳ್ಳಿ: ಆರ್ ಟಿ ಮಾಳಿ Read More »

ಶಿಕ್ಷಕರು ಹೂ ಇದ್ದಂತೆ ವಿದ್ಯಾರ್ಥಿಗಳು ದುಂಬಿಗಳಿದಂತೆ: ಸಾಹಿತಿ ಟಿ.ಎಸ್ ವಂಟಗೂಡಿ

ಮೂಡಲಗಿ ರೂರಲ್ ಡೆವಲಪ್ಮೆಂಟ್ ಸೊಸೈಟಿ ಆರ್ ಡಿ ಎಸ್ ಪದವಿ ಮಹಾವಿದ್ಯಾಲಯದಲ್ಲಿ ಶಿಕ್ಷಕರ ದಿನಾಚಾರಣೆ ಕಾರ್ಯಕ್ರಮದ ಪ್ರಯುಕ್ತ ವಿದ್ಯಾರ್ಥಿಗಳಿಂದ ವಿಶ್ವಗುರು ಅಣ್ಣ ಬಸವಣ್ಣನವರ ಭಾವಚಿತ್ರ ಸವಿನೆನಪಿನ ಕಾಣಿಕೆ ನೀಡಿ ಗೌರವಿಸುವ ಕಾರ್ಯಕ್ರಮ ಜರುಗಿತು ಮುಖ್ಯ ಅತಿಥಿಗಳಾಗಿ ಆರ್.ಡಿ.ಎಸ್ ಮಹಾವಿದ್ಯಾಲಯದ ಕನ್ನಡ ಉಪನ್ಯಾಸಕ, ಸಾಹಿತಿ ಟಿ. ಎಸ್. ವಂಟಗೂಡಿ ಮಾತನಾಡಿ ಶಿಕ್ಷಕ ಎಂದರೆ ಹೂ ಇದ್ದಂತೆ ವಿದ್ಯಾರ್ಥಿಗಳು ದುಂಬಿಗಳಿದ್ದಂತೆ ಹೂವಿನಲ್ಲಿರುವ ಮಕರಂದವನ್ನು ದುಂಬಿಗಳು ಹೀರಿ ಆನಂದ ಪಡೆಯುವಂತೆ ಶಿಕ್ಷಕ ಎಂಬ ಹೂವಿನಲ್ಲಿರುವ ಜ್ಞಾನಾಮೃತವನ್ನು ಹೀರಿಕೊಂಡು ಮಹದಾನಂದ ಪಡೆಯಬೇಕು ಗುರುಗಳನ್ನು

ಶಿಕ್ಷಕರು ಹೂ ಇದ್ದಂತೆ ವಿದ್ಯಾರ್ಥಿಗಳು ದುಂಬಿಗಳಿದಂತೆ: ಸಾಹಿತಿ ಟಿ.ಎಸ್ ವಂಟಗೂಡಿ
Read More »

ಅರಣ್ಯಸಿದ್ದೇಶ್ವರ ಮೂರ್ತಿ ಪ್ರತಿಷ್ಠಾಪನೆ ಜರಗಿತು

ಹಳ್ಳೂರ .ಗ್ರಾಮದ ಇಟ್ಟಪ್ಪ ದೇವಸ್ಥಾನದ ಹತ್ತಿರ ನೂತನವಾಗಿ ನಿರ್ಮಿಸಲಾಗಿರುವ ಅರಣ್ಯ ಸಿದ್ಧೇಶ್ವರ ಹಾಗೂ ಲಕ್ಷ್ಮೀ ದೇವರ ನೂತನ ಮೂರ್ತಿ ಪ್ರತಿಷ್ಠಾಪನೆಯನ್ನು ಹೋಮ ಹವನ ಯಜ್ಞ ಯಾಗಾದಿಗಳನ್ನು ಮಾಡುವ ಮೂಲಕ ಪ್ರತಿಷ್ಠಾಪನೆಯನ್ನು ಗ್ರಾಮದ ಗುರು ಹಿರಿಯರ ಸಮ್ಮುಖದಲ್ಲಿ ಬುಧವಾರ ದಂದು ನೆರವೇರಿಸಿದರು.

ಅರಣ್ಯಸಿದ್ದೇಶ್ವರ ಮೂರ್ತಿ ಪ್ರತಿಷ್ಠಾಪನೆ ಜರಗಿತು Read More »

ವಿದ್ಯಾರ್ಥಿಗಳು ಭಯ, ಭಕ್ತಿ, ಗೌರವದಿಂದ ಬದುಕಿ ಡಾ.ಎಂ.ಕೆ. ಬೀಳಗಿ..

ವರದಿ: ಸಂಗಮೇಶ ಹಿರೇಮಠ. ಮುಗಳಖೋಡ: ಪಾಂಡವರಿಗೆ ಶ್ರೀ ಕೃಷ್ಣ ಗುರುವಾದರೆ ಬಲರಾಮ ಕೌರವರಿಗೆ ಗುರುವಾದ ರಾಮಾಯಣ ಮಹಾಭಾರತ ಕಾಲದಿಂದಲೂ ಈ ಗುರು ಶಿಷ್ಯರ ಸಂಬಂಧ ಬೆಳೆದು ಬಂದಿರುವುದು ವಿಶೇಷವಾದದ್ದು. ಒಬ್ಬ ವ್ಯಕ್ತಿ ತನ್ನ ಜೀವನದ ದಡ ಮುಟ್ಟಬೇಕಾದರೆ ಗುರುವಿನ ಮಾರ್ಗದರ್ಶನ ಅತಿ ಅವಶ್ಯ. ಅದರಂತೆ ಎಲ್ಲ ವಿದ್ಯಾರ್ಥಿಗಳು ಕೂಡಾ ಒಬ್ಬ ಗುರು ತೋರಿದ ಮಾರ್ಗದಂತೆ ಧರ್ಮ, ನ್ಯಾಯ, ನೀತಿ, ಸತ್ಯದ ಮೌಲ್ಯಗಳನ್ನು ತಿಳಿದು ಅವುಗಳನ್ನು ಅಳವಡಿಸಿಕೊಂಡು ನಡೆದರೆ ಜೀವನ ಸಾರ್ಥಕವಾಗುವುದು ಎಂದು ಡಾ.ಎಂ.ಕೆ.ಬೀಳಗಿ ಹೇಳಿದರು. ಅವರು ಮುಗಳಖೋಡ

ವಿದ್ಯಾರ್ಥಿಗಳು ಭಯ, ಭಕ್ತಿ, ಗೌರವದಿಂದ ಬದುಕಿ ಡಾ.ಎಂ.ಕೆ. ಬೀಳಗಿ.. Read More »

ನಿರೂಪಣಾ ಕೌಶಲ್ಯಾಭಿವೃದ್ಧಿ ಕಮ್ಮಟದ ಪ್ರಾತ್ಯಕ್ಷಿಕೆಯ ಒಂದು ಸ್ಮರಣೀಯ ಹಿನ್ನೋಟ

ಬೆಳಗಾವಿ.ರಾಯಬಾಗ:* ಕಳೆದ ಆಗಸ್ಟ್ ಮಾಸಾಂತ್ಯದಲ್ಲಿ ಜರುಗಿದ ನಿರೂಪಣಾ ಕೌಶಲ್ಯಾಭಿವೃದ್ಧಿ ಕಮ್ಮಟ ರಾಯಬಾಗ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ತಾಲ್ಲೂಕಿನ ಹಾರೂಗೇರಿ ಪಟ್ಟಣದ ಎಸ್.ಪಿ.ಎಂ.ಬಿ.ಎಡ್.ಕಾಲೇಜಿನಲ್ಲಿ ಯಶಸ್ವಿಯಾಗಿ ಸಂಪನ್ನಗೊಂಡಿತು. ಸೂಕ್ತ 5 ನಿರೂಪಣಾ ಅಂಗಗಳನ್ನಾಗಿ ವರ್ಗೀಕರಿಸಿ ನುರಿತ ಸಂಪನ್ಮೂಲ ವ್ಯಕ್ತಿಗಳು,ಸಮರ್ಥ ಮಾರ್ಗದರ್ಶಕರಿಂದ ಕಮ್ಮಟದ ಮುನ್ನಾ ದಿನದಂದು ತರಬೇತಿ ಪಡೆದು ಪಾಲ್ಗೊಂಡಿದ್ದ ಹಲವು ಶಿಬಿರಾರ್ಥಿಗಳು ಅಗಸ್ಟ್ 27 ರಂದು ಪ್ರಾತ್ಯಕ್ಷಿಕೆಯ ಮೂಲಕ ಕಲ್ಪನೆ ಮಾಡಿಕೊಂಡು ನಿರೂಪಣಾ ಕಾರ್ಯಕ್ರಮ ಮಾಡುವ ಮೂಲಕ ಸಂಭ್ರಮಿಸಿದರು. ಬೆಳಿಗ್ಗೆ ನಿರೂಪಣಾ ಕಮ್ಮಟ ಉದ್ಘಾಟನೆ ನೆರವೇರಿದ ನಂತರ

ನಿರೂಪಣಾ ಕೌಶಲ್ಯಾಭಿವೃದ್ಧಿ ಕಮ್ಮಟದ ಪ್ರಾತ್ಯಕ್ಷಿಕೆಯ ಒಂದು ಸ್ಮರಣೀಯ ಹಿನ್ನೋಟ Read More »

ಜಾಂಬೋಟಿ-ಕಣಕುಂಬಿ-ಚೋರ್ಲಾ ರಸ್ತೆ ದುರಸ್ತಿಗಾಗಿ ರಸ್ತಾ ತಡೆ ಹಿಡಿದು ಪ್ರತಿಭಟನೆ

ಖಾನಾಪುರ-ಜಾಂಬೋಟಿ-ಕಣಕುಂಬಿ-ಚೋರ್ಲಾ ರಸ್ತೆ ಹಲವು ಗುಂಡಿಗಳಿಂದ ಸಂಚಾರಕ್ಕೆ ಅಡ್ಡಿಯಾಗಿರುವ ರಸ್ತೆಯನ್ನು ಕೂಡಲೇ ದುರಸ್ತಿಗೊಳಿಸುವಂತೆ ಆಗ್ರಹಿಸಿ ಗ್ರಾಮಸ್ಥರು ಕಣಕುಂಬಿಯಲ್ಲಿ ರಸ್ತೆ ತಡೆ ಹಿಡಿದು ಪ್ರತಿಭಟನೆ ನಡೆಸಿದರು ಈ ಮಾರ್ಗದಲ್ಲಿ ಕೆಲ ಗಂಟೆಗಳ ಕಾಲ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಬೆಳಗಾವಿಯಿಂದ ಗೋವಾಕ್ಕೆ 40 ಕಿ.ಮೀ ಒಂದು ಗಂಟೆಯ ಪ್ರಯಾಣವನ್ನು ಕಡಿಮೆ ಮಾಡುವ ಜಾಂಬೋಟಿ-ಕಣಕುಂಬಿ-ಚೋರ್ಲಾ ಹೆದ್ದಾರಿಯು ಹಲವಾರು ಗುಂಡಿಗಳಿಂದ ಹದಗೆಟ್ಟಿದೆ. ಆದ್ದರಿಂದ ಕೂಡಲೇ ಈ ರಸ್ತೆಯನ್ನು ದುರಸ್ತಿಗೊಳಿಸುವಂತೆ ಕಣಕುಂಬಿ, ಜಾಂಬೋಟಿ ಹಾಗೂ ಸುತ್ತಮುತ್ತಲಿನ ಚಾಲಕರು ಹಾಗೂ ಗ್ರಾಮಸ್ಥರು ಸರಕಾರಕ್ಕೆ ಹಲವು ಬಾರಿ ಒತ್ತಾಯಿಸಿದ್ದರು.

ಜಾಂಬೋಟಿ-ಕಣಕುಂಬಿ-ಚೋರ್ಲಾ ರಸ್ತೆ ದುರಸ್ತಿಗಾಗಿ ರಸ್ತಾ ತಡೆ ಹಿಡಿದು ಪ್ರತಿಭಟನೆ Read More »

ಬೆಳಗಾವಿಯಲ್ಲಿ ನರಿ ದಾಳಿ ಇಬ್ಬರಿಗೆ ಗಾಯ

ಬೆಳಗಾವಿ- ಇತ್ತೀಚಿಗೆ ಬೆಳಗಾವಿಯ ಶಾಸ್ತ್ರೀ ನಗರದಲ್ಲಿ ನರಿ ಪ್ರತ್ಯಕ್ಷವಾದ ಬೆನ್ನಲ್ಲಿಯೇ ಬೆಳಗಾವಿಯ ವೀರಭದ್ರ ನಗರದಲ್ಲಿ ನರಿ ದಾಳಿ ಮಾಡಿದ್ದು ಇಬ್ಬರು ಗಾಯಗೊಂಡಿದ್ದಾರೆ. ನಿನ್ನೆ ರಾತ್ರಿ ಇಬ್ಬರು ಬೈಕ್ ಸವಾರರ ಮೇಲೆ ನರಿಯೊಂದು ದಾಳಿ ಮಾಡಿದ್ದು ಕಾಲಿಗೆ ಕಚ್ಚಿ ಪರಾರಿಯಾಗಿದೆ.ನರಿ ದಾಳಿಯಿಂದ ಅಲ್ಪ ಗಾಯಗೊಂಡ ಇಬ್ಬರು ಬೆಳಗಾವಿಯ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ವಾಪಸ್ ಆಗಿದ್ದಾರೆ. ರಾತ್ರಿ ಹೊತ್ತು ವೀರಭದ್ರ ನಗರದಲ್ಲಿ ಇಬ್ಬರು ಬೈಕ್ ಮೇಲೆ ಹೋಗುತ್ತಿರುವಾಗ ನರಿ ಏಕಾ ಏಕಿ ದಾಳಿ ಮಾಡಿದ್ದರಿಂದ ಈ ಪ್ರದೇಶದಲ್ಲಿ

ಬೆಳಗಾವಿಯಲ್ಲಿ ನರಿ ದಾಳಿ ಇಬ್ಬರಿಗೆ ಗಾಯ Read More »

ಖೇಮಲಾಪುರ: ದಿ 07 ರಿಂದ ಶ್ರೀ ಅರಣ್ಯ ಸಿದ್ದೇಶ್ವರ ಜಾತ್ರಾ ಮಹೋತ್ಸವ ಆರಂಭ

ಬೆಳಗಾವಿ ರಾಯಬಾಗ:* ತಾಲ್ಲೂಕಿನ ಸುಕ್ಷೇತ್ರ ಕೃಷ್ಣಾ ತೀರದ ಖೇಮಲಾಪುರ ಗ್ರಾಮದ ಬಂಡಾರದ ಒಡೆಯ,ಪವಾಡ ಪುರುಷ ಜಾಗೃತ ದೈವ ಶ್ರೀ ಅರಣ್ಯ ಸಿದ್ದೇಶ್ವರ ಜಾತ್ರಾ ಮಹೋತ್ಸವ ಗುರುವಾರ ದಿ.07 ರಿಂದ ಸೋಮವಾರ ದಿ.11 ರ ವರೆಗೆ ನಡೆಯಲಿದೆ. ಮಹೋತ್ಸವದ ಅಂಗವಾಗಿ ಅನೇಕ ಸ್ಫರ್ಧೆಗಳು ಹಾಗೂ ವೈವಿಧ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಗುರುವಾರ ದಿ.07 ರಂದು ಬೆಳಿಗ್ಗೆ 9 ಗಂಟೆಗೆ ಪಗಡಿ ಸ್ಪರ್ಧೆ,ನಂತರ 10 ಗಂಟೆಗೆ ನಾಯಿ ಓಟದ ಸ್ಪರ್ಧೆ, ಶುಕ್ರವಾರ ದಿ.08 ರಂದು ಸ್ಲೋ ಸೈಕಲ್ ಸ್ಪರ್ಧೆ,ನಂತರ 10 ಗಂಟೆಗೆ

ಖೇಮಲಾಪುರ: ದಿ 07 ರಿಂದ ಶ್ರೀ ಅರಣ್ಯ ಸಿದ್ದೇಶ್ವರ ಜಾತ್ರಾ ಮಹೋತ್ಸವ ಆರಂಭ Read More »

mysur\dasara

ವಿಶ್ವವಿಖ್ಯಾತ ಮೈಸೂರು ದಸರಾ ಗಜಪಡೆಗೆ ನಾಳೆ ಅದ್ಧೂರಿ ಸ್ವಾಗತ..!

ಮೈಸೂರು:  ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ 2023  ಅರಮನೆ ನಗರಿ ಸಜ್ಜಾಗುತ್ತಿದೆ. ಅಂಬಾರಿಯನ್ನು ಹೊತ್ತು ಸಾಗುವ ಅಭಿಮನ್ಯು ಸೇರಿದಂತೆ ಪ್ರತಿ ಬಾರಿಯಂತೆ ಈ ಬಾರಿಯೂ 14 ಆನೆಗಳು ಜಂಬೂ ಸವಾರಿಯಲ್ಲಿ ಭಾಗಿಯಾಗಲಿವೆ. ಈ ಆನೆಗಳ ಸ್ವಾಗತ ಕಾರ್ಯಕ್ರಮ ಕಾರಣಾಂತರಗಳಿಂದ ನಾಳೆ (ಸೆ.05)ಕ್ಕೆ ಮುಂದೂಡಲಾಗಿದೆ. ಮಂಗಳವಾರ ಅರಮನೆಯ ಜಯಮಾರ್ತಾಂಡ ದ್ವಾರದಲ್ಲಿ ಮಧ್ಯಾಹ್ನ 12.01ರಿಂದ 12.51ರ ಅಭಿಜಿನ್ ಲಗ್ನದಲ್ಲಿ ಆನೆಗಳಿಗೆ ಪೂಜೆ ಮಾಡುವ ಮೂಲಕ ಗಜಪಡೆಯನ್ನು ಸ್ವಾಗತ ಮಾಡಿಕೊಳ್ಳಲಾಗುತ್ತದೆ. ಜಿಲ್ಲಾ ಉಸ್ತವಾರಿ ಸಚಿವ ಡಾ. ಹೆಚ್.ಸಿ ಮಹದೇವಪ್ಪ ಅವರು ಗಜಪಡೆಯನ್ನು

ವಿಶ್ವವಿಖ್ಯಾತ ಮೈಸೂರು ದಸರಾ ಗಜಪಡೆಗೆ ನಾಳೆ ಅದ್ಧೂರಿ ಸ್ವಾಗತ..! Read More »

ಬಸ್ಸಿನ ಮೆಟ್ಟಿಲುಗಳಿಗೆ ನಮಸ್ಕರಿಸಿ ಪ್ರಯಾಣ ಬೆಳೆಸಿದ್ದ ನಿಂಗವ್ವ ಸಿಂಗಾಡಿ ಅವರನ್ನು ಕಾರ್ಯಕ್ರಮದಲ್ಲಿ ಭೇಟಿ ಯಾದ ಸಿದ್ದರಾಮಯ್ಯ

ಬೆಂಗಳೂರು :ಬಸ್ಸಿನ ಮೆಟ್ಟಿಲುಗಳನ್ನು ನಮಸ್ಕರಿಸಿ ಪ್ರಯಾಣ ಬೆಳೆಸಿದ್ದ ನಿಂಗವ್ವ ಸಿಂಗಾಡಿ ಅವರನ್ನು ಕಾರ್ಯಕ್ರಮದಲ್ಲಿ ಭೇಟಿ ಯಾದ ಸಿದ್ದರಾಮಯ್ಯಶಕ್ತಿ ಯೋಜನೆ ಜಾರಿಯಾದ ದಿನ ಅತ್ಯಂತ ಸಂತಸದಿಂದ ಸರ್ಕಾರಿ ಬಸ್ಸಿನ ಮೆಟ್ಟಿಲುಗಳಿಗೆ ನಮಸ್ಕರಿಸಿ ಪ್ರಯಾಣ ಬೆಳೆಸಿದ್ದ ಬೆಳಗಾವಿ ಜಿಲ್ಲೆಯ ಸಂಗೊಳ್ಳಿಯ ನಿಂಗವ್ವ ಸಿಂಗಾಡಿ ( ಸಂಗವ್ವ ) ಅವರನ್ನು ಇಂದು ಕಲರ್ಸ್ ಕನ್ನಡದ ಅನುಬಂಧ ಅವಾರ್ಡ್ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಭೇಟಿಯಾದದನ್ನು ತಮ್ಮ ಫೇಸ್ಬುಕ ಖಾತೆಯಲ್ಲಿ ಶೇರ್ ಮಾಡಿ ಖುಷಿ ಹಂಚಿಕೊಂಡಿದ್ದಾರೆ ಕಲರ್ಸ್ ಕನ್ನಡದ ಅನುಬಂಧ ಅವಾರ್ಡ್ ಕಾರ್ಯಕ್ರಮದಲ್ಲಿ ಭೇಟಿಯಾಗಿ

ಬಸ್ಸಿನ ಮೆಟ್ಟಿಲುಗಳಿಗೆ ನಮಸ್ಕರಿಸಿ ಪ್ರಯಾಣ ಬೆಳೆಸಿದ್ದ ನಿಂಗವ್ವ ಸಿಂಗಾಡಿ ಅವರನ್ನು ಕಾರ್ಯಕ್ರಮದಲ್ಲಿ ಭೇಟಿ ಯಾದ ಸಿದ್ದರಾಮಯ್ಯ Read More »

ಸರಕಾರ ಯಾವದಾದ್ರು ಇರಲಿ ನನ್ನ ಕ್ಷೇತ್ರದ ಮತದಾರರಿಗೆ ಹೆಚ್ಚಿನ ಅನುದಾನ ತರುವೆ :ಶಾಸಕ ಬಾಲಚಂದ್ರ ಜಾರಕಿಹೊಳಿ

ಅರಬಾಂವಿ: ಮತಕ್ಷೇತ್ರದ ನಾಗನೂರಿನಲ್ಲಿ 2 ಕೋಟಿ 75 ಲಕ್ಶದ ವೆಚ್ಚದ ಬ್ರಿಜ್ ಕಮ್ ಬ್ಯಾರೇಜ ಭೂಮಿ ಪೂಜೆಯನ್ನು ಜನಪ್ರಿಯ ಶಾಸಕರಾದ ಬಾಲಚಂದ್ರ ಜಾರಕಿಹೊಳಿ ಅವರು ನೆರವೇರಿಸಿದರು . ಸುಮಾರು 5 ವರ್ಷಗಳ ನಿರಂತರ ಪರಿಶ್ರಮದಿಂದ ಅನುದಾನ ಬಿಡುಗಡೆ ಮಾಡಿ ಭೂಮಿ ಪೂಜೆ ನೆರವೇರಿಸಿ ಲಕ್ಷಿ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ ಸತ್ಕಾರ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಬಾಲಚಂದ್ರ ಜಾರಕಿಹೊಳಿ ಅವರು ಬ್ರಿಜ್ ಕಮ್ ಬ್ಯಾರೇಜ ಆಗಬೇಕೆಂಬುದು ಅನೇಕ ವರ್ಷದ ಬೇಡಿಕೆಯಾಗಿತ್ತು ಇವತ್ತು ನಾವು ಅನುದಾನ ಮಂಜೂರು ಮಾಡಿ ಭೂಮಿ

ಸರಕಾರ ಯಾವದಾದ್ರು ಇರಲಿ ನನ್ನ ಕ್ಷೇತ್ರದ ಮತದಾರರಿಗೆ ಹೆಚ್ಚಿನ ಅನುದಾನ ತರುವೆ :ಶಾಸಕ ಬಾಲಚಂದ್ರ ಜಾರಕಿಹೊಳಿ Read More »

ಬೆಳಗಾವಿ: ಜಿಲ್ಲೆಯಲ್ಲಿ ಹೆಚ್ಚುವರಿಯಾಗಿ 150 ‘ಗ್ರಾಮ ಒನ್’ ಕೇಂದ್ರಗಳು, ಶೀಘ್ರದಲ್ಲೇ ಪ್ರಾರಂಭ

ಬೆಳಗಾವಿ : ಜಿಲ್ಲೆಯ ಪ್ರತಿ ಹಳ್ಳಿಯ ಜನರಿಗೆ ಎಲ್ಲಾ ಸರ್ಕಾರಿ ಸೇವೆಗಳನ್ನು ಒದಗಿಸುವ ಉದ್ದೇಶದಿಂದ ಹೆಚ್ಚುವರಿಯಾಗಿ 150 ‘ಗ್ರಾಮ ಒನ್’ ಕೇಂದ್ರಗಳನ್ನು ತೆರೆಯಲು ಜಿಲ್ಲಾಡಳಿತ ನಿರ್ಧರಿಸಿದೆ. ಬೆಳಗಾವಿ: ಜಿಲ್ಲೆಯ ಪ್ರತಿ ಹಳ್ಳಿಯ ಜನರಿಗೆ ಎಲ್ಲಾ ಸರ್ಕಾರಿ ಸೇವೆಗಳನ್ನು ಒದಗಿಸುವ ಉದ್ದೇಶದಿಂದ ಹೆಚ್ಚುವರಿಯಾಗಿ 150 ‘ಗ್ರಾಮ ಒನ್’ ಕೇಂದ್ರಗಳನ್ನು ತೆರೆಯಲು ಜಿಲ್ಲಾಡಳಿತ ನಿರ್ಧರಿಸಿದೆ. ನಾಗರಿಕ, ಬ್ಯಾಂಕಿಂಗ್ ಸೇವೆಗಳು, ಆರ್ ಟಿಐ ಸೇರಿದಂತೆ ಗ್ರಾಮ ಮಟ್ಟದಲ್ಲಿಯೇ ಎಲ್ಲಾ ನಾಗರಿಕ ಕೇಂದ್ರೀತ ಚಟುವಟಿಕೆಗಳಿಗಾಗಿ ನೆರವು ಒದಗಿಸಲು ಕರ್ನಾಟಕ ಸರ್ಕಾರ ಗ್ರಾಮ ಒನ್

ಬೆಳಗಾವಿ: ಜಿಲ್ಲೆಯಲ್ಲಿ ಹೆಚ್ಚುವರಿಯಾಗಿ 150 ‘ಗ್ರಾಮ ಒನ್’ ಕೇಂದ್ರಗಳು, ಶೀಘ್ರದಲ್ಲೇ ಪ್ರಾರಂಭ Read More »

ಬಾಬಾ ಸಾಹೇಬ್ ಅಂಬೇಡ್ಕರ ಅವರ ಸಂವಿಧಾನ ದೇಶಕ್ಕೆ ದಾರಿದೀಪವಾಗಿದೆ :ಶಾಸಕ ಆಶೀಪ್ (ರಾಜು ) ಶೇಠ್

ಬೆಳಗಾವಿಯ ಖಾಸಬಾಗ ನಲ್ಲಿರುವ ಜಯವಂತಿ ಮಂಗಲ ಕಾರ್ಯಾಲಯದಲ್ಲಿ ನಡೆದ ಛಲವಾದಿ ಯುವ ಸಂಘದ ಉದ್ಘಾಟನೆಯನ್ನು ಶಾಸಕ ಆಶೀಪ್ ಶೇಠ್ ಅವರು ನೆರವೇರಿಸಿದರು ಜಯ ಬಿಮ್, ಜೈ ಬಾಬಾ ಸಾಹೇಬ ಅಂಬೇಡ್ಕರ ಎಂಬ ಘೋಷಣೆ ಕೂಗುತ್ತಾ ಸಹಸ್ರಾರು ಸಂಖ್ಯೆಯಲ್ಲಿ ನೀಲಿ ಬಣ್ಣದ ದ್ವಜ ಹಿಡಿದು ಕೊರಳಲ್ಲಿ ನೀಲಿ ಬಣ್ಣದ ಶಾಲ ಧರಿಸಿ ಮೆರವಣಿಗೆ ಮುಖಾಂತರ ಬೆಳಗಾವಿ ಹಳೆ ಪಿ ಬಿ ರಸ್ತೆಯಲ್ಲಿರುವ ಜಯವಂತಿ ಮಂಗಲ ಕಾರ್ಯಾಲಯಕ್ಕೆ ಬಂದ ಛಲವಾದಿ ಸಂಗದ ಪದಾಧಿಕಾರಿಗಳು ನಂತರ ಬಾಬಾ ಸಾಹೇಬರ ಮೂರ್ತಿಗೆ ಭವ್ಯ

ಬಾಬಾ ಸಾಹೇಬ್ ಅಂಬೇಡ್ಕರ ಅವರ ಸಂವಿಧಾನ ದೇಶಕ್ಕೆ ದಾರಿದೀಪವಾಗಿದೆ :ಶಾಸಕ ಆಶೀಪ್ (ರಾಜು ) ಶೇಠ್ Read More »

ಅನ್ಯಜಾತಿ ವಿವಾಹವಾದ ಮಗಳು: ಅಮ್ಮನ ಅಂತ್ಯಕ್ರೀಯೆಗೆ ಅಡ್ಡಿಪಡಿಸಿದ ಸಂಬಂಧಿಕರು

ಮೈಸೂರು:  ಅನ್ಯಜಾತಿಯ ಯುವಕನನ್ನು ಮದುವೆಯಾಗಿದ್ದ ಹಿನ್ನೆಲೆಯಲ್ಲಿ ತಾಯಿಯ ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಳ್ಳಲು ಅವರಿಗೆ ಸಂಬಂಕರು ಅಡ್ಡಿಪಡಿಸಿದ ಘಟನೆ ಮೈಸೂರು ಜಿಲ್ಲೆಯ ಹೆಚ್‍ಡಿ ಕೋಟೆ ತಾಲ್ಲೂಕಿನ ನಾಗನಹಳ್ಳಿಯಲ್ಲಿ ನಡೆದಿದೆ. ಹೆಚ್‍ಡಿ ಕೋಟೆಯ ಕಳಸಮ್ಮ ಎಂಬುವವರು ನಿನ್ನೆ ಮೃತಪಟ್ಟಿದ್ದರು. ಅವರ ಅಂತ್ಯಕ್ರೀಯೆಯನ್ನು ನಡೆಸಲು ಅವರ ಸಂಬಂಧಿಕರು ಸಿದ್ದತೆ ಮಾಡಿದರು. ಇವರ ಇಬ್ಬರು ಹೆಣ್ಣುಮಕ್ಕಳು ಅನ್ಯ ಜಾತಿಯವರನ್ನು ಮದುವೆಯಾಗಿದ್ದರು ಎಂಬ ಕಾರಣಕ್ಕೆ ಅವರನ್ನು ಅಂತಿಮ ದರ್ಶನಕ್ಕೂ ತಡೆಯಲಾಗಿತ್ತು

ಅನ್ಯಜಾತಿ ವಿವಾಹವಾದ ಮಗಳು: ಅಮ್ಮನ ಅಂತ್ಯಕ್ರೀಯೆಗೆ ಅಡ್ಡಿಪಡಿಸಿದ ಸಂಬಂಧಿಕರು Read More »

ಬೆಳಗಾವಿ :ಗಂಡುನವಜಾತ ಶಿಶುಪತ್ತೆ!

ಬೆಳಗಾವಿಯ ರಾಮತೀರ್ಥ ನಗರದಲ್ಲಿ ಗಂಡು ಶಿಶುವನ್ನು ಎಸೆದು ಹೋಗಿರುವ ಅಮಾನೀಯ ಘಟನೆ ನಡೆದಿದೆ ರಾಮತೀರ್ಥ ನಗರದಲ್ಲಿ ಒಂದು ದಿನದ ನವಜಾತ ಶಿಶುವನ್ನು ಎಸೆದು ಹೋಗಿರುವ ಘಟನೆ ನಡೆದಿದೆ,ಮಗು ಸಾವನ್ನು ಅಪ್ಪಿದು ಮಗುವನ್ನು ನೋಡಲು ಸೇರಿದ್ದ ನೂರಾರು ಸಂಖ್ಯೆಯ ಜನರು ಹೆತ್ತವರಿಗೆ ಹಿಡಿಶಾಪ ಹಾಕಿದರು. ಮಗು ಬೇಡವಾದ ಮೇಲೆ ಏತಕ್ಕಾಗಿ ಹೆರಬೇಕು.. ಇವರಿಗೆ ಕರುಣೆ ಎನ್ನುವುದೇ ಇಲ್ಲವೇ? ಮುದಾದ ಮಗುವನ್ನು ಬಿಸಾಡಲು ಮನಸ್ಸಾದರೂ ಹೇಗೆ ಬಂತು ಎಂದು ಹೆತ್ತವರಿಗೆ ಹಿಡಿಶಾಪ ಹಾಕಿದರು , ಇನ್ನೂ ಘಟನಾ ಸ್ಥಳಕ್ಕೆ ಮಾಳ

ಬೆಳಗಾವಿ :ಗಂಡುನವಜಾತ ಶಿಶುಪತ್ತೆ! Read More »

ಶ್ರಾವಣ ಮಾಸದಲ್ಲಿ ಸತ್ಸಂಗದಲ್ಲಿ ಬಾಗಿಯಾಗಿ:ಪ್ರಭುಜಿ ಬೆನ್ನಾಳಿ ಮಹಾರಾಜರು

ಹಳ್ಳೂರ ಮಹಿಳೆಯರು ಧಾರಾವಾಹಿ, ನೋಡುವುದು ಯುವಕರೂ ಹೆಚ್ಚು ಮೊಬೈಲ್ ಬಳಕೆ ಮಾಡುವುದು ಗಂಡಸರು ಸಾರಾಯಿಯಂಥ ಮಾದಕ ಚಟಗಳಿಗೆ ಬಲಿಯಾಗಿ ದಾರಿ ತಪ್ಪಿ ಶ್ರೇಷ್ಟ ಮಾನವ ಜನ್ಮ ಹಾಳು ಮಾಡಿಕೋಳ್ಳುತ್ತಿದ್ದಾರೆ.ಶ್ರೇಷ್ಟವಾದ ಶ್ರಾವಣ ಮಾಸದಲ್ಲಿ ಸತ್ಸಂಗದಲ್ಲಿ ಬಾಗಿಯಾಗಿ ಸಂತ ಮಹಾತ್ಮರು ಉಪದೇಶವನ್ನು ಕೇಳಿ ಮಾನವ ಜನ್ಮ ಉದ್ದಾರ ಮಾಡಿಕೊಳ್ಳಿರೆಂದು ಪ್ರಭುಜಿ ಬೆನ್ನಾಳಿ ಮಹಾರಾಜರು ಹೇಳಿದರು. ಹಳ್ಳೂರ ಗ್ರಾಮದ ಜೈ ಹನುಮಾನ ದೇವಸ್ಥಾನದಲ್ಲಿ ನಡೆದ ದುಂಡಪ್ಪ ಕೌಜಲಗಿ ಮಹಾರಾಜರ 10ನೇ ಪುಣ್ಯಸ್ಮರಣೆಯಲ್ಲಿ ಸಾನಿಧ್ಯ ವಹಿಸಿ ಮಾತನಾಡಿ ದಿನಾಲೂ ಬೆಳೆಗ್ಗೆ ಕೋಳಿ ಕೂಗುವ

ಶ್ರಾವಣ ಮಾಸದಲ್ಲಿ ಸತ್ಸಂಗದಲ್ಲಿ ಬಾಗಿಯಾಗಿ:ಪ್ರಭುಜಿ ಬೆನ್ನಾಳಿ ಮಹಾರಾಜರು Read More »

ಸನ್ಮಾರ್ಗದಲ್ಲಿ ನಡೆಯಿರಿ ಶಿವಾನಂದ ಸ್ವಾಮೀಜಿ

ಹಳ್ಳೂರ ಶ್ರಾವಣ ಮಾಸದಲ್ಲಿ ಸತ್ಸಂಗದಲ್ಲಿ ಪಾಲ್ಗೊಂಡು ಸಾದು ಸಂತರ ಹೇಳುವ ಹೀತೋಪದೆಶಗಳನ್ನು ಕೇಳಿದರೆ ಪಾಪ ನಾಶವಾಗಿ ಪುಣ್ಯ ಪ್ರಾಪ್ತಿಯಾಗುತ್ತದೆ. ಹಾಗೂ ಸನ್ಮಾರ್ಗದಲ್ಲಿ ನಡೆಯಲು ಸಾಧ್ಯ ಎಂದು ಶಿವಾನಂದ ಸ್ವಾಮೀಜಿಯವರು ಹೇಳಿದರು. ಅವರು ಗ್ರಾಮದ ಸಿದ್ದಾರೂಢ ಮಠದಲ್ಲಿ ಶ್ರಾವಣ ಮಾಸದ ನಿಮಿತ್ಯ ಹಮ್ಮಿಕ್ಕೊಂಡ ಪ್ರವಚನ ಕಾರ್ಯಕ್ರಮಲ್ಲಿ ಮಾತನಾಡಿ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಜೊತೆ ಸಂಸ್ಕಾರ ಕಲಿಸಿದರೆ ಮಾತ್ರ ಸಮಾಜದಲ್ಲಿ ಉನ್ನತ ಮಟ್ಟಕ್ಕೆ ಬೆಳೆಯಲು ಸಾಧ್ಯ. ಶ್ರಾವಣ ಮಾಸ ಮುಗಿಯವರೆಗು ಪ್ರವಚನ ಕಾರ್ಯಕ್ರಮ ಸಂಜೆ ಇರುತ್ತದೆ ಮನೆ ಕೆಲಸ ಬೇಗನೆ

ಸನ್ಮಾರ್ಗದಲ್ಲಿ ನಡೆಯಿರಿ ಶಿವಾನಂದ ಸ್ವಾಮೀಜಿ Read More »

ವಿದ್ಯಾರ್ಥಿಗಳಲ್ಲಿರುವ ಕೌಶಲ್ಯ ಹೊರಹಾಕಿ: ಪ್ರೊ.ಎಸ್.ಜಿ. ನಾಯಕ.

ಸಾಂಸ್ಕೃತಿಕ ಕ್ರೀಡೆ, ಎನ್.ಎಸ್.ಎಸ್,ಯುವ ರೆಡ್ ಕ್ರಾಸ್ ಚಟುವಟಿಕೆಗಳ ಸಮಾರೋಪ ಹಾಗೂ ಪದವಿ ಅಂತಿಮ ವರ್ಷದ ವಿದ್ಯಾರ್ಥಿಗಳ ಬಿಳ್ಕೋಡುವ ಸಮಾರಂಭ. ವರದಿ: ಸಂಗಮೇಶ ಹಿರೇಮಠ. ಮುಗಳಖೋಡ: ನಮ್ಮ ಭಾರತವು ಸಂಪ್ರದಾಯಗಳ ದೇಶ, ವಿದ್ಯಾರ್ಥಿಗಳು ಸಂಸ್ಕೃತಿಯಲ್ಲಿ ಬೇರೆ ದೇಶಗಳನ್ನು ಅನುಕರಣೆ ಮಾಡುವುದನ್ನು ಬಿಟ್ಟು, ಪಾಶ್ಚಿಮಾತ್ಯ ಸಂಸ್ಕೃತಿಯನ್ನು ಹೊರತುಪಡಿಸಿ ಹಲವು ಸಂಪ್ರದಾಯಗಳ ದೇಶವಾದ ನಮ್ಮ ಭಾರತೀಯ ಸಂಸ್ಕೃತಿಯನ್ನು ಅಳವಡಿಸಿಕೊಂಡು ವಿದ್ಯಾರ್ಥಿಗಳು ತಮ್ಮಲ್ಲಿ ಅಡಗಿರುವ ವಿವಿಧ ತೆರನಾದ ಕೌಶಲ್ಯಗಳನ್ನು ಕಾಲೇಜಿನಲ್ಲಿ ಸಿಗುವ ಅವಕಾಶ ಬಳಸಿಕೊಂಡು ವೇದಿಕೆಯ ಮೂಲಕ ಹೊರಹಾಕಿ‌ ಸಮಾಜದಲ್ಲಿ ತಮ್ಮ ವ್ಯಕ್ತಿತ್ವವನ್ನು

ವಿದ್ಯಾರ್ಥಿಗಳಲ್ಲಿರುವ ಕೌಶಲ್ಯ ಹೊರಹಾಕಿ: ಪ್ರೊ.ಎಸ್.ಜಿ. ನಾಯಕ. Read More »

ಬಸ್ಸುಗಳಲ್ಲಿ ಯುಪಿಐ ಮೂಲಕ ಟಿಕೆಟ್ ಪಡೆಯುವ ವ್ಯವಸ್ಥೆ ಚಾಲನೆ

ಬಸ್ಸುಗಳಲ್ಲಿ ಯುಪಿಐ ಮೂಲಕ ಟಿಕೆಟ್ ಪಡೆಯುವ ವ್ಯವಸ್ಥೆಯನ್ನು ಪ್ರಾರಂಭಿಸಲಾಗಿದ ಕೆ ಎಸ ಅರ ಟಿ ಸಿ ಸಂಸ್ಥೆ ಸಾರ್ವಜನಿಕ ಸಾರಿಗೆಯನ್ನು ಮತ್ತಷ್ಟು ಪ್ರಯಾಣಿಕ ಸ್ನೇಹಿಯಾಗಿಸಲು ಹಾಗೂ ನಗದು ರಹಿತ ವ್ಯವಹಾರವನ್ನು ಉತ್ತೇಜಿಸುವ ನಿಟ್ಟಿನಲ್ಲಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಸಂಸ್ಥೆಯ ಬಸ್ಸುಗಳಲ್ಲಿ ಯುಪಿಐ ಮೂಲಕ ಟಿಕೆಟ್ ಪಡೆಯುವ ವ್ಯವಸ್ಥೆಯನ್ನು ಪ್ರಾರಂಭಿಸಲಾಗಿದೆ. ವಾ.ಕ.ರ.ಸಾ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಭರತ್ ಎಸ್. ರವರ ಮಾರ್ಗದರ್ಶನದಲ್ಲಿ ಯುಪಿಐ ಮೂಲಕ ಹಣ ಪಾವತಿಸಿ ಪ್ರಯಾಣದ ಟಿಕೆಟ್ ಪಡೆಯುವ ವ್ಯವಸ್ಥೆಯನ್ನು ಜಾರಿಗೊಳಿಸಲಾಗುತ್ತಿದೆ. ನಗರದ

ಬಸ್ಸುಗಳಲ್ಲಿ ಯುಪಿಐ ಮೂಲಕ ಟಿಕೆಟ್ ಪಡೆಯುವ ವ್ಯವಸ್ಥೆ ಚಾಲನೆ Read More »

ಶೈಕ್ಷಣಿಕ ಪರೀಕ್ಷೆ ಪದವಿಯತನಕ ಜೀವನದ ಪರೀಕ್ಷೆ ಕೊನೆಯತನಕ  –  ಪ್ರೊ. ತಳವಾರ ಸಾಬಣ್ಣ

ನಮ್ಮ ಬದುಕಿನ ನಕಾಶೆಯನ್ನು ನಾವೇ ಸಿದ್ಧಪಡಿಸಿಕೊಳಬೇಕು. ಅದನ್ನು  ಸಾಕಾರ ಮಾಡಲು ಪ್ರಯತ್ನ, ಪರಿಶ್ರಮ, ಶ್ರದ್ಧೆಯಿರಬೇಕು ಎಂದು ವಿಧಾನ ಪರಿಷತ್ ಸದಸ್ಯ ಪ್ರೊ. ತಳವಾರ ಸಾಬಣ್ಣ ಅವರು ಅಭಿಪ್ರಾಯಪಟ್ಟರು. ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯದ  2022-23ನೇ ಸಾಲಿನ ಸಾಂಸ್ಕೃತಿಕ, ಕ್ರೀಡೆ, ಎನ್. ಎಸ್. ಎಸ್. ರೆಡ್ ಕ್ರಾಸ್ ಕಾರ್ಯಚಟುವಟಿಕೆಗಳ ಸಮಾರೋಪ  ಹಾಗೂ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭವನ್ನು  ಮಹಾವಿದ್ಯಾಲಯದ  ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು.  ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಪ್ರೊ.  ತಳವಾರ ಸಾಬಣ್ಣ ಮಾತನಾಡಿದರು.

ಶೈಕ್ಷಣಿಕ ಪರೀಕ್ಷೆ ಪದವಿಯತನಕ ಜೀವನದ ಪರೀಕ್ಷೆ ಕೊನೆಯತನಕ  –  ಪ್ರೊ. ತಳವಾರ ಸಾಬಣ್ಣ Read More »

ಬೆಳಗಾವಿ ಜಿಲ್ಲಾ ವ್ಯಾಪ್ತಿಯಲ್ಲಿ 58000 ಸಾವಿರ ಧರ್ಮಸ್ಥಳ ಸಂಘಗಳು ಅಭಿನಂದನೀಯ- ಡಾ:ವೀರೇಂದ್ರ ಹೆಗ್ಗಡೆ

 ಸಪ್ಟೆಂಬರ 01ಬೆಳಗಾವಿ ತಾಲ್ಲೂಕಿನ ಸಯಾನಕ ಲೆಔಟ್ ಹುಂಚಾನಟ್ಟಿ ಗ್ರಾಮದಲ್ಲಿಆಯೋಜಿಸಲಾದ ಬೆಳಗಾವಿ ಜಿಲ್ಲಾ ವ್ಯಾಪ್ತಿಯಲ್ಲಿ 58000 ಸ್ವ-ಸಹಾಯ ಸಂಘಗಳಾಗಿವೆ. ನಾವು ದೇವರ ಮೇಲೆ ಅವಲಂಬನೆ ಮಾಡದೇ ದೇವರು ರಕ್ಷಣೆ ಮಾಡಬೇಕು, ತಂದೆ ತಾಯಿ ರಕ್ಷಣೆ ಮಾಡಬೇಕು, ಸರಕಾರ ರಕ್ಷಣೆ ಮಾಡಬೇಕು ಎಂದು, ಬೇರೆಯವರನ್ನು ಅವಲಂಬಿಸದೇ ನಾವೇ ಪ್ರಯತ್ನಶೀಲರಾಗಬೇಕು ಆ ಮೂಲಕ ನಮ್ಮ ಸರ್ವಾಂಗೀಣ ಅಭಿವೃದ್ಧಿ ಕಾಣಲು ಸಂಘ ಸಹಾಯವಾಗಿದೆ ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ ಬೆಳಗಾವಿ 03 ಯೋಜನಾ ಕಛೇರಿ ಮತ್ತು 18501 ನೇ

ಬೆಳಗಾವಿ ಜಿಲ್ಲಾ ವ್ಯಾಪ್ತಿಯಲ್ಲಿ 58000 ಸಾವಿರ ಧರ್ಮಸ್ಥಳ ಸಂಘಗಳು ಅಭಿನಂದನೀಯ- ಡಾ:ವೀರೇಂದ್ರ ಹೆಗ್ಗಡೆ Read More »

ಕಲೆ ಮತ್ತು ಸಂಸ್ಕೃತಿಗೆ ಪ್ರೋತ್ಸಾಹ ನೀಡುವಲ್ಲಿ ಚಿತ್ರಕಲಾ ಪರಿಷತ್ ಪ್ರಮುಖ ಪಾತ್ರ: ಸಚಿವ ಜಮೀರ್ ಅಹ್ಮದ್ ಖಾನ್

10 ದಿನಗಳ ದ ಸೋಕ್ ಮಾರ್ಕೆಟ್ ಕರಕುಶಲ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ಚಾಲನೆ ಬೆಂಗಳೂರು ಸೆಪ್ಟಂಬರ್ 01: ರಾಜ್ಯದಲ್ಲಿ ಕಲೆ ಮತ್ತು ಸಂಸ್ಕೃತಿಗೆ ಪ್ರೋತ್ಸಾಹ ನೀಡುವಲ್ಲಿ ಮೊದಲಿನಿಂದಲೂ ಕರ್ನಾಟಕ ಚಿತ್ರಕಲಾ ಪರಿಷತ್ ಪ್ರಮುಖ ಪಾತ್ರ ವಹಿಸುತ್ತಾ ಬಂದಿದೆ ಎಂದು ವಸತಿ, ಅಲ್ಪ ಸಂಖ್ಯಾತ ಮತ್ತು ವಕ್ಫ್ ಸಚಿವರಾದ ಶ್ರೀ ಬಿ. ಝೆಡ್ ಜಮೀರ್ ಅಹ್ಮದ್ ಖಾನ್ ಹೇಳಿದರು. ಇಂದು ಗ್ರಾಂಡ್ ಪ್ಲಿಯಾ ಮಾರ್ಕೆಟ್ ಸಂಸ್ಥೆಯಿಂದ ಕರ್ನಾಟಕ ಚಿತ್ರಕಲಾ ಪರಿಷತ್ ಆವರಣದಲ್ಲಿ ಆಯೋಜಿಸಲಾಗಿರುವ ದ ಸೋಕ್ ಮಾರ್ಕೆಟ್ ಕರಕುಶಲ ಮಾರಾಟ ಮತ್ತು

ಕಲೆ ಮತ್ತು ಸಂಸ್ಕೃತಿಗೆ ಪ್ರೋತ್ಸಾಹ ನೀಡುವಲ್ಲಿ ಚಿತ್ರಕಲಾ ಪರಿಷತ್ ಪ್ರಮುಖ ಪಾತ್ರ: ಸಚಿವ ಜಮೀರ್ ಅಹ್ಮದ್ ಖಾನ್ Read More »

ಗೃಹಲಕ್ಷ್ಮಿ ಯೋಜನೆಗೆ ಚಾಲನೆ ಕೊಟ್ಟ ಶ್ರೀಮತಿ ರೋಹಿಣಿ ಬಾಬಾ ಸಾಹೇಬ್ ಪಾಟೀಲ್

ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾದ ಗೃಹಲಕ್ಷ್ಮಿ ಯೋಜನೆಗೆ ರಾಜ್ಯಾದ್ಯಂತ ಚಾಲನೆ ನೀಡಲಾಗಿದೆ ಹಾಗೆ ಬೈಲಹೊಂಗಲ ತಾಲೂಕಿನ ತಿಗಡಿ ಗ್ರಾಮದಲ್ಲಿ ಕೂಡ ಗೃಹಲಕ್ಷ್ಮಿ ಯೋಜನೆಗೆ ಚಾಲನೆ ನೀಡಲಾಯಿತು ಕಿತ್ತೂರು ಕ್ಷೇತ್ರದ ಶಾಸಕರಾದ ಬಾಬಾಸಾಹೇಬ್ ಪಾಟೀಲ ಅವರ ಪತ್ನಿಯಾದ ಶ್ರೀಮತಿ ರೋಹಿಣಿ ಬಾಬಾ ಸಾಹೇಬ್ ಪಾಟೀಲ್ ತಿಗಡಿ ಗ್ರಾಮದಲ್ಲಿ ಕರ್ನಾಟಕ ಸರಕಾರದ ಗ್ಯಾರಂಟಿಗಳಲ್ಲಿ ಒಂದಾದ ನಾಲ್ಕನೆ ಗ್ಯಾರಂಟಿಯಾದ ಮಹಿಳಾ ಸಬಲೀಕರಣಕ್ಕಾಗಿ ಕರ್ನಾಟಕ ಸರಕಾರ ತಂದಂತಹ ಗೃಹಲಕ್ಷ್ಮಿ ಯೋಜನೆಯನ್ನು ಉದ್ದೇಶಿಸಿ ಗ್ರಾಮದಲ್ಲಿ ಹಮ್ಮಿಕೊಂಡಿರುವ ಕಾರ್ಯಕ್ರಮದಲ್ಲಿ ಬಂದಿರುವಂತ ಮಹಿಳೆಯರನ್ನು ಉದ್ದೇಶಿ ಮಾತನಾಡಿದ್ದರು ವಿಶೇಷವೆಂದರೆ

ಗೃಹಲಕ್ಷ್ಮಿ ಯೋಜನೆಗೆ ಚಾಲನೆ ಕೊಟ್ಟ ಶ್ರೀಮತಿ ರೋಹಿಣಿ ಬಾಬಾ ಸಾಹೇಬ್ ಪಾಟೀಲ್ Read More »

ಪುಟ್ಟ ಪೋರಿಯ ಮಹಾನ್ ಸಾಧನೆ.ಇಂಡಿಯಾ ಬುಕ್ ಅಪ್ ರಿಕಾರ್ಡ್ಸ್ ನಲ್ಲಿ ಹೆಸರು ದಾಖಲಿಸಿದ ವೈಷ್ಣವಿ.

ಅಂಕಲಗಿ. ೩೧- ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬಂತೆ, ಇಲ್ಲಿಯ ಒಂದು ವರ್ಷ ಹನ್ನೊಂದು ತಿಂಗಳ ಪುಟ್ಟ ಪೋರಿ ತನ್ನಲ್ಲಿಯ ವಿಶೇಷ ಕೌಶಲದಿಂದ ಇಂಡಿಯಾ ಬುಕ್ ಅಪ್ ರೆಕಾರ್ಡ್ಸ್ ೨೦೨೩ ನಲ್ಲಿ ಹೆಸರು ದಾಖಲಿಸಿ ರಾಜ್ಯಕ್ಕೆ ಕೀರ್ತಿ ತಂದಿದ್ದಾಳೆ. ಈ. ಸಾಧಕ ಪೋರಿ ಗೋಕಾಕ ತಾಲೂಕಿನ ಉರಬಿನಹಟ್ಟಿ ಗ್ರಾಮದ ಸ್ನೇಹಾ ಮತ್ತು ನಾಗರಾಜ ಹೊಳೆಯಾಚಿ ದಂಪತಿಗಳ ಸುಪುತ್ರಿ . ಇಂಗ್ಲೀಷಿನಲ್ಲಿಯ ವರ್ಣಮಾಲೆ, ವಾರದ ದಿನಗಳು ಮತ್ತು ತಿಂಗಳುಗಳು, ೫ ಮಕ್ಕಳ ಹಾಡುಗಳು, ಹಲವಾರು ಪ್ರಾಣಿ, ಪಕ್ಷಿಗಳ ಧ್ವನಿ

ಪುಟ್ಟ ಪೋರಿಯ ಮಹಾನ್ ಸಾಧನೆ.ಇಂಡಿಯಾ ಬುಕ್ ಅಪ್ ರಿಕಾರ್ಡ್ಸ್ ನಲ್ಲಿ ಹೆಸರು ದಾಖಲಿಸಿದ ವೈಷ್ಣವಿ. Read More »

ಕಲುಷಿತ ಆಹಾರ ಸೇವನೆಯಿಂದ ಜನರು ಅಸ್ವಸ್ಥ ಪ್ರಕರಣ, ಜನರ ಆರೋಗ್ಯ ವಿಚಾರಿಸಿದ:ಪ್ರಕಾಶ್ ಹುಕ್ಕೇರಿ

ದೆಹಲಿ ಪ್ರತಿನಿಧಿ ಪ್ರಕಾಶ ಹುಕ್ಕೇರಿ ಕಲುಷಿತ ಆಹಾರ ಸೇವೆನೆಯಿಂದ ಜನರು ಅಸ್ವಸ್ಥರಾದ‌ ಪ್ರಕರಣ ಹಿನ್ನಲೆಯಲ್ಲಿ ಚಿಕ್ಕೋಡಿಯ ಸಾರ್ವಜನಿಕ ಆಸ್ಪತ್ರೆಯಲ್ಲಿನ ಜನರ ಆರೋಗ್ಯವನ್ನು ದೆಹಲಿ ಪ್ರತಿನಿಧಿ‌ ವಿಧಾನ ಪರಿಷತ ಸದಸ್ಯ ಪ್ರಕಾಶ ಹುಕ್ಕೇರಿ ವಿಚಾರಿಸಿದರು. ಚಿಕ್ಕೋಡಿ ತಾಲೂಕಿನ ಹಿರೇಕೋಡಿ ಗ್ರಾಮದಲ್ಲಿ ಮದುವೆಯ ಸಮಾರಂಭದಲ್ಲಿ ಕಲುಷಿತ ಆಹಾರ ಸೇವನೆಯಿಂದ ಸುಮಾರು 250 ಕ್ಕಿಂತ ಹೆಚ್ಚು ಜನರು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.ಈ ಹಿನ್ನಲೆಯಲ್ಲಿ ದೆಹಲಿ ಪ್ರತಿನಿಧಿ,ಎಂಎಲ್ಸಿ ಪ್ರಕಾಶ ಹುಕ್ಕೇರಿಯವರು ಆಸ್ಪತ್ರೆಯಲ್ಲಿನ ರೋಗಿಗಳ ಆರೋಗ್ಯವನ್ನು ವಿಚಾರಿಸಿದರು.ಈ ಸಂಧರ್ಭದಲ್ಲಿ ಜಿಲ್ಲಾ ಅಪರ ಆರೋಗ್ಯಧಿಕಾರಿ ಎಸ್ ಎಸ್

ಕಲುಷಿತ ಆಹಾರ ಸೇವನೆಯಿಂದ ಜನರು ಅಸ್ವಸ್ಥ ಪ್ರಕರಣ, ಜನರ ಆರೋಗ್ಯ ವಿಚಾರಿಸಿದ:ಪ್ರಕಾಶ್ ಹುಕ್ಕೇರಿ Read More »

ಅರಭಾವಿ ತೋಟದಲ್ಲಿ ಸರಸ್ವತಿ ಮೂರ್ತಿ ಪ್ರತಿಷ್ಠಾಪನೆ…..

ವರದಿ: ಸಂಗಮೇಶ ಹಿರೇಮಠ. ಮುಗಳಖೋಡ: ಪಟ್ಟಣದ ಅರಭಾವಿ ಫೌಂಡೇಶನ್ ವತಿಯಿಂದ ಅರಭಾವಿ ತೋಟದಲ್ಲಿ ಇತ್ತೀಚಿಗೆ ಶಾರದಾ ವಿದ್ಯಾಪೀಠ ಎಂಬ ಹೆಸರಿನ ಗ್ರಂಥಾಲಯ ಆರಂಭಿಸಿ, ಪಕ್ಕದಲ್ಲಿ ವಿದ್ಯಾದೇವತೆಯಾದ ಶ್ರೀ ಸರಸ್ವತಿ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ. ಸೋಮವಾರ ಬೆಳಿಗ್ಗೆ ಪಟ್ಟಣದ ಗಣೇಶ ಮಂದಿರದಿಂದ ಶ್ರೀ ಸರಸ್ವತಿ ಮೂರ್ತಿಯನ್ನು ಹೊತ್ತ ಮೆರವಣಿಗೆಯು ಆರತಿ, ಕುಂಭ, ಸಕಲ ವಾದ್ಯ ಮೇಳದೊಂದಿಗೆ ವಿವಿಧ ಬೀದಿಗಳಲ್ಲಿ ಸಂಚರಿಸಿ ಅರಭಾವಿ ಅವರ ತೋಟ ತಲುಪಿತು. ನಂತರ ಅಭಿಷೇಕ, ಅಲಂಕಾರ, ಪೂಜೆ ಹೀಗೆ ನಾನಾಬಗೆಯ ವಿಧಿವಿಧಾನಗಳ ಮೂಲಕ ಶಾಸ್ತ್ರೋಕ್ತವಾಗಿ ಮೂರ್ತಿಯನ್ನು

ಅರಭಾವಿ ತೋಟದಲ್ಲಿ ಸರಸ್ವತಿ ಮೂರ್ತಿ ಪ್ರತಿಷ್ಠಾಪನೆ…..
Read More »

ಸೆ. 3 ರಿಂದ ಪಂಚಮಸಾಲಿ ಮೀಸಲಾತಿ ಹೋರಾಟ: ಬಸವಜಯ ಮೃತ್ಯುಂಜಯ ಸ್ವಾಮೀಜಿ..

ಪಂಚಮಸಾಲಿ ಸಮಾಜ ಹಳ್ಳಿ ಹಳ್ಳಿಗಳಲ್ಲಿ ಸಂಘಟಿತವಾಗಲಿ. ಹೋರಾಟ ಸಮಿತಿ ಅಧ್ಯಕ್ಷರಾಗಿ ಡಾ. ಸಿ. ಆರ್. ಗುಡಸಿ ಆಯ್ಕೆ… ವರದಿ: ಸಂಗಮೇಶ ಹಿರೇಮಠ. ಮುಗಳಖೋಡ: ಬರುವ ಸೆಪ್ಟೆಂಬರ್ 3 ರಿಂದ ಪಂಚಮಸಾಲಿ 2ಎ ಮೀಸಲಾತಿಗಾಗಿ ನಿಪ್ಪಾಣಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಇಷ್ಟಲಿಂಗ ಪೂಜೆ ಮಾಡುವುದರ ಮೂಲಕ ಹೋರಾಟಕ್ಕೆ ಚಾಲನೆ ನೀಡಲಾಗುವುದು ಎಂದು ಕೂಡಲಸಂಗಮ ಪಂಚಮಸಾಲಿ ಪೀಠಾಧ್ಯಕ್ಷರಾದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು. ಅವರು ಬುಧವಾರ ಮುಗಳಖೋಡ ಪಟ್ಟಣದ ಶ್ರೀ ಸಿದ್ದರಾಮೇಶ್ವರ ಶಿಕ್ಷಣ ಸಂಸ್ಥೆಯಲ್ಲಿ ರಾಯಬಾಗ ತಾಲೂಕ ಪಂಚಮಸಾಲಿ ಸಮಾಜದ ಮುಖಂಡರ

ಸೆ. 3 ರಿಂದ ಪಂಚಮಸಾಲಿ ಮೀಸಲಾತಿ ಹೋರಾಟ: ಬಸವಜಯ ಮೃತ್ಯುಂಜಯ ಸ್ವಾಮೀಜಿ.. Read More »

ಚಿಕ್ಕೋಡಿ:ಗೃಹಲಕ್ಷ್ಮೀ ಯೋಜನೆಗೆ ಶಾಸಕ ಗಣೇಶ ಹುಕ್ಕೇರಿ ಚಾಲನೆ

ಚಿಕ್ಕೋಡಿ:ಕಾಂಗ್ರೆಸ್ ಸರ್ಕಾರ ಮಹತ್ವಾಂಕ್ಷಿ ಯೋಜನೆಯಾದ ಗೃಹಲಕ್ಷ್ಮೀ ಯೋಜನೆಗೆ ಶಾಸಕ ಗಣೇಶ ಹುಕ್ಕೇರಿ ಚಾಲನೆ ನೀಡಿದರು.   ಚಿಕ್ಕೋಡಿ ಪಟ್ಟಣದ ಡಾ! ಬಿ.ಆರ್.ಸಭಾಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಸಕ ಗಣೇಶ ಹುಕ್ಕೇರಿ ಸಸಿಗೆ ನೀರು ಹಾಕುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು.ಬಳಿಕ ಮಾತನಾಡಿ ಶಾಸಕ ಗಣೇಶ ಹುಕ್ಕೇರಿ ಕಾಂಗ್ರೆಸ್ ಸರ್ಕಾರ ಸರ್ಕಾರ ಚುನಾವಣೆಯಲ್ಲಿ ನೀಡಿದ ಭರವಸೆಯನ್ನು ಈಡೇರಿಸುತ್ತಾ ನುಡಿದಂತೆ ನಡೆದುಕೊಂಡು ಬರುತ್ತಿದೆ.ಈ ಯೋಜನೆಯಿಂದ ಪ್ರತಿ   ಮನೆಯ ಯಜಮಾನಿಯ ಖಾತೆಗೆ 2000 ರೂಪಾಯಿ ವರ್ಗಾವಣೆ ಮಾಡಲಾಗಿದೆ.ಇದು ಮನೆಯ ಯಜಮಾನಿಗೆ ಕುಟುಂಬ‌‌

ಚಿಕ್ಕೋಡಿ:ಗೃಹಲಕ್ಷ್ಮೀ ಯೋಜನೆಗೆ ಶಾಸಕ ಗಣೇಶ ಹುಕ್ಕೇರಿ ಚಾಲನೆ Read More »

ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮದಡಿ ಕಣ್ಣಿನ ತಪಾಸನೆ.

ವರದಿ: ಸಂಗಮೇಶ ಹಿರೇಮಠ. ಮುಗಳಖೋಡ: ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದ ಸಹಯೋಗದೊಂದಿಗೆ ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮದ ಅಡಿಯಲ್ಲಿ ಶ್ರೀ.ಚ.ವಿ.ವ ಸಂಘದ ಬಿ.ಎನ್.ಕೆ. ಪ್ರೌಢಶಾಲೆಯ ವಿದ್ಯಾರ್ಥಿಗಳ ಆರೋಗ್ಯ ತಪಾಸಣೆ ಮಾಡಲಾಯಿತು. ವೈದ್ಯಾಧಿಕಾರಿಗಳಾದ ಡಾಕ್ಟರ್ ಗಜಾನನ ಕುಲಕರ್ಣಿ ಅವರ ಉಪಸ್ಥಿತಿಯಲ್ಲಿ, ಶಶಿಕಲಾ ಚೋಗಲಾ ಹಾಗೂ ಸಿಬ್ಬಂದಿ ವರ್ಗದವರ ಸಹಕಾರದಿಂದ ಬಿ.ಎನ್.ಕೆ ಪ್ರೌಢ ಶಾಲೆಯ ಒಟ್ಟು 590 ವಿದ್ಯಾರ್ಥಿಗಳ ಆರೋಗ್ಯ ತಪಾಸಣೆಯನ್ನು ಮಾಡಿ ಆರೋಗ್ಯದ ಬೆಳವಣಿಗೆಯನ್ನು ಪರಿಶೀಲಿಸಿ ಆರೋಗ್ಯದಲ್ಲಿ ಕುಂಟಿತಗೊಂಡ ಹಾಗೂ ಬೇರೆ ಬೇರೆ ಸಮಸ್ಯೆಗಳಿರುವ ವಿದ್ಯಾರ್ಥಿಗಳಿಗೆ ಹೆಚ್ಚಿನ ಚಿಕಿತ್ಸೆಗಾಗಿ

ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮದಡಿ ಕಣ್ಣಿನ ತಪಾಸನೆ. Read More »

ಬೆಳಗಾವಿ: ಕಾರ್ಮಿಕ ಕಲ್ಯಾಣ ಮಂಡಳಿಯಿಂದ ಲ್ಯಾಪಟಾಪ್‌ಗಾಗಿ ಅರ್ಜಿ ಆಹ್ವಾನ

ಬೆಳಗಾವಿ: ಜಿಲ್ಲೆಯಲ್ಲಿರುವ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ನೋಂದಾಯಿತ ಕಾರ್ಮಿಕರ ಮಕ್ಕಳಿಗೆ 2023-24 ನೇ ಸಾಲಿನಲ್ಲಿ ವ್ಯಾಸಂಗ ಮಾಡುತ್ತಿರುವ ಪಿಯುಸಿ ಪ್ರಥಮ ಮತ್ತು ದ್ವಿತೀಯ ದರ್ಜೆ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಉಚಿತ ಲ್ಯಾಪಟಾಪ್‌ಗಳನ್ನು ನೀಡಲಾಗುತ್ತಿದೆ. ಕಾರ್ಮಿಕ ಅಧಿಕಾರಿಗಳು ಉಪ ವಿಭಾಗ 1 ಮತ್ತು 2, ಬೆಳಗಾವಿ ಅವರ ವ್ಯಾಪ್ತಿಯಲ್ಲಿ ನೋಂದಣಿಯಾಗಿರುವ ಕಾರ್ಮಿಕರು ಅರ್ಜಿ ನಮೂನೆಯನ್ನು ತಾವು ನೊಂದಣಿ ಮಾಡಿಸಿದ ಕಚೇರಿಗಳಲ್ಲಿ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು ಸೆ.13, 2023 ರಂದು

ಬೆಳಗಾವಿ: ಕಾರ್ಮಿಕ ಕಲ್ಯಾಣ ಮಂಡಳಿಯಿಂದ ಲ್ಯಾಪಟಾಪ್‌ಗಾಗಿ ಅರ್ಜಿ ಆಹ್ವಾನ Read More »

ಮೈಸೂರಿನಲ್ಲಿ ರಕ್ಷಾ ಬಂಧನ ಆಚರಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್

ಮೈಸೂರಿನಲ್ಲಿ ಗ್ರಹಾಲಕ್ಷ್ಮಿ ಯೋಜನೆ ಉದ್ಘಾಟನೆಯಲ್ಲಿದ್ದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ಸಹೋದರ ಚನ್ನರಾಜ ಹಟ್ಟಿಹೊಳಿ ಸೇರಿದಂತೆ ಹಲವು ಅಧಿಕಾರಿಗಳಿಗೆ ರಾಖಿ ಕಟ್ಟಿ ರಕ್ಷಾ ಬಂಧನ ಆಚರಿಸಿದರು ಪ್ರತಿ ವರ್ಷ ಬೆಳಗಾವಿ ಗ್ರಾಮೀಣ ಕ್ಷೇತ್ರದ ಜನರೊಂದಿಗೆ ರಕ್ಷಾ ಬಂಧನ ಕಾರ್ಯಕ್ರಮವನ್ನು ಆಚರಿಸುತ್ತಿದ್ದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಈ ಬಾರಿಗೃಹಲಕ್ಷ್ಮೀ ಯೋಜನೆಯ ಕಾರ್ಯಕ್ರಮದ ನಿಮಿತ್ಯ ಮೈಸೂರಿನಲ್ಲಿ ಇರಬೇಕಾದ ಅನಿವಾರ್ಯತೆಯಿಂದಾಗಿ ಮೈಸೂರಿನಲ್ಲಿಯೇ ಸಹೋದರ, ವಿಧಾನ ಪರಿಷತ್ ಸದಸ್ಯ

ಮೈಸೂರಿನಲ್ಲಿ ರಕ್ಷಾ ಬಂಧನ ಆಚರಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ Read More »

ಯಲ್ಲಮ್ಮಗುಡ್ಡಕ್ಕೆ ಸಾಗರೋಪಾದಿ ಭಕ್ತರ ಆಗಮನ

ಸವದತ್ತಿ :ತಾಲೂಕಿನ ಸುಕ್ಷೇತ್ರ ಯಲ್ಲಮ್ಮನ ದೇವಸ್ಥಾನದಲ್ಲಿ ಶ್ರಾವಣ ಮಾಸದ ನಿಮಿತ್ಯವಾಗಿ ಯಲ್ಲಮ್ಮ ದೇವಿಗೆ ವಿಶೇಷ ಪೂಜೆ ಮತ್ತು ಅಲಂಕಾರವನ್ನು ನೆರವೇರಿಸಲಾಯಿತು. ಶ್ರಾವಣ ಮಾಸದಲ್ಲಿ ಎಲ್ಲಮ್ಮ ದೇವಿಯ ದರ್ಶನಕ್ಕೆಂದು ಸಾಕಷ್ಟು ಜನ ಸವದತ್ತಿ ನಗರ ಸೇರಿ ಉಗರಗೋಳ ಹಿರೇಕುಂಬಿ ಚುಳುಕಿ ಚಿಕ್ಕುಂಬಿ ಹಾಗೂ ವಿವಿಧ ಗ್ರಾಮಗಳಿಂದ ಕಾಲ್ನಡಿಗೆಯ ಮೂಲಕ ಮುಂಜಾನೆ ಯಲ್ಲಮ್ಮನ ದೇವಸ್ಥಾನಕ್ಕೆ ಆಗಮಿಸಿ ದೇವಿಯ ಆಶೀರ್ವಾದವನ್ನು ಪೆಡದರು, ಸುಕ್ಷೇತ್ರ ಯಲ್ಲಮ್ಮನ ದೇವಸ್ಥಾನದಲ್ಲಿ ಶ್ರಾವಣ ಮಾಸದ ತಿಂಗಳ ಪರ್ಯಂತವಾಗಿ ಯಲ್ಲಮ್ಮ ದೇವಿಗೆ ವಿಶೇಷ ಪೂಜೆ ಹಾಗೂ ಅಲಂಕಾರ ಜರುಗುತ್ತದೆ

ಯಲ್ಲಮ್ಮಗುಡ್ಡಕ್ಕೆ ಸಾಗರೋಪಾದಿ ಭಕ್ತರ ಆಗಮನ Read More »

ಹಣ ಕೊಟ್ಟವರಿಗೆ ಶಿಕ್ಷಕ ಹುದ್ದೆ ಮರಾಠ ಮಂಡಳಿ ಶಿಕ್ಷಣ ಸಂಸ್ಥೆಯ ಮೇಲೆ ಆರೋಪ

ಬೆಳಗಾವಿ: ಸರ್ಕಾರದ ಆದೇಶ ಉಲ್ಲಂಘಿಸಿ ಮರಾಠ ಮಂಡಳಿ ಶಿಕ್ಷಣ ಸಂಸ್ಥೆಯಲ್ಲಿ ಲಕ್ಷಾಂತರ ರೂಪಾಯಿಗಳನ್ನು ಪಡೆದು ಶಿಕ್ಷಕರ ನೇಮಕಾತಿ ಮಾಡಲಾಗುತ್ತಿದೆ ಎಂದು ಅಕ್ಷತಾ ಶ್ರೀನಿವಾಸ್ ನಾಯ್ಕ್ ಆರೋಫಿಸಿದ್ದಾರೆ.ಕಳೆದ 9 ವರ್ಷಗಳಿಂದ ಮರಾಠ ಮಂಡಳಿ ಶಿಕ್ಷಣ ಸಂಸ್ಥೆಯಲ್ಲಿ ಇಂಗ್ಲೀಷ್ ವಿಷಯ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದಾರೆ. ಸಂಸ್ಥೆಯ ಅಧ್ಯಕ್ಷ ರಾಜಶ್ರೀ ಹಲಗೆಕರ್ ಇವರಿಂದ ಪದೇ ಪದೇ ಭರವಸೆಗಳನ್ನು ನೀಡುತ್ತಾ ಬಂದಿದ್ದರು. ಆದರೆ ಈಗ ಸರ್ಕಾರಿ ಅನುದಾನದಲ್ಲಿ ಶಿಕ್ಷಕರ ನೇಮಕಾತ ಅರ್ಹತೆ ಆಧಾರದ ಮೇಲೆ ಮಾತ್ರ ಆಯ್ಕೆ ಮಾಡಬೇಕು ಎಂದು ಸರ್ಕಾರದ ಸ್ಪಷ್ಟ

ಹಣ ಕೊಟ್ಟವರಿಗೆ ಶಿಕ್ಷಕ ಹುದ್ದೆ ಮರಾಠ ಮಂಡಳಿ ಶಿಕ್ಷಣ ಸಂಸ್ಥೆಯ ಮೇಲೆ ಆರೋಪ Read More »

ಬೆಂಗಳೂರಿನ ಜಯನಗರದ BMTC ಡಿಪೋಗೆ ಸೂಪರ್ ಸ್ಟಾರ್ ರಜನಿಕಾಂತ್ ಭೇಟಿ

ಬೆಂಗಳೂರು: ‘ಜೈಲರ್’ ಸಿನಿಮಾದ ಸಕ್ಸಸ್ ಬೆನ್ನಲ್ಲೇ ಬೆಂಗಳೂರಿಗೆ ತಲೈವಾ ಭೇಟಿ ನೀಡಿದ್ದಾರೆ. ಚಿತ್ರರಂಗಕ್ಕೆ ಬರುವ ಮುನ್ನ ಕಾರ್ಯ ನಿರ್ವಹಿಸಿದ್ದ ಜಯನಗರ ಡಿಪೋಗೆ ತಲೈವಾ ಸರ್ಪ್ರೈಸ್ ವಿಸಿಟ್ ನೀಡಿದ್ದಾರೆ. ಕಂಡೆಕ್ಟರ್- ಡ್ರೈವರ್ ಜೊತೆ ತಲೈವಾ ಮಾತುಕತೆ ನಡೆಸಿದ್ದಾರೆ. ಈ ಕುರಿತ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ. ತಮಿಳಿನ ಸೂಪರ್ ಸ್ಟಾರ್ ರಜನಿಕಾಂತ್ ಅವರು ಬೆಂಗಳೂರಿಗೆ ಬಂದಿದ್ದಾರೆ. ಸಾಕಷ್ಟು ವರ್ಷಗಳ ರಜನಿಕಾಂತ್ ಬೆಂಗಳೂರಿನಲ್ಲೇ ನೆಲೆಸಿದ್ದರು. ಬೆಂಗಳೂರು ಜೀವನಕ್ಕೂ ತಲೈವಾಗೂ ನಂಟಿದೆ. ಚಿತ್ರರಂಗಕ್ಕೆ ಬರುವ ಮುನ್ನ ಜಯನಗರದ ಡಿಪೋದಲ್ಲಿ

ಬೆಂಗಳೂರಿನ ಜಯನಗರದ BMTC ಡಿಪೋಗೆ ಸೂಪರ್ ಸ್ಟಾರ್ ರಜನಿಕಾಂತ್ ಭೇಟಿ Read More »

ಬಯಸದೇ ಬಂದ ರಾಜಯೋಗ’ ಕಿರು ಚಿತ್ರದ ಹಾಡಿನ ಧ್ವನಿಮುದ್ರಣ

ಗದಗ : ಅಭಿ ಕ್ರಿಯೇಷನ್ಸ್ ಗದಗ ಅವರ ಡಾ. ಕಲ್ಮೇಶ್ ಹಾವೇರಿಪೇಟ್ ಇವರ ಶುಭ ಹಾರೈಕೆಗಳೊಂದಿಗೆ, ಮಹಾಮಹಿಮ ಲಡ್ಡುಮುತ್ಯಾ ಚಲನಚಿತ್ರ ಖ್ಯಾತಿಯ ನಿರ್ದೇಶಕ ಅರವಿಂದ್ ಮುಳಗುಂದ ನಿರ್ದೇಶನದ ‘ಬಯಸದೇ ಬಂದ ರಾಜಯೋಗ’ ಕಿರು ಚಿತ್ರಕ್ಕಾಗಿ “ರಾಜಯೋಗ ಬಂದಿದೆ ನಮ್ಮ ಪ್ರೀತಿಗೆ” ಎಂಬ ಗೀತೆಯ ಧ್ವನಿ ಮುದ್ರಣವು ಮಲ್ಲಿಕಾರ್ಜುನ ಸಂಶಿ ಸಂಗೀತ ನಿರ್ದೇಶನದಲ್ಲಿ, ಮಲ್ಲಿಕಾರ್ಜುನ ಮತ್ತು ವನಿತಾ ಪರಮೇಶ್ವರ್ ಇವರ ಧ್ವನಿಯಲ್ಲಿ ಎಸ್ ಎನ್ ಜಾಲ್ಸ್ ಕ್ರಿಯೇಟಿವ್ ಸ್ಟುಡಿಯೋದಲ್ಲಿ ಧ್ವನಿ ಮುದ್ರಿಸಲಾಯಿತು. ಈ ಕಿರುಚಿತ್ರವು ಸೆಪ್ಟೆಂಬರ್ ತಿಂಗಳ ಮೊದಲ

ಬಯಸದೇ ಬಂದ ರಾಜಯೋಗ’ ಕಿರು ಚಿತ್ರದ ಹಾಡಿನ ಧ್ವನಿಮುದ್ರಣ Read More »

ಅಪಾರ್ಟ್‌ಮೆಂಟ್‌ ಮೇಲಿಂದ ಬಿದ್ದ 10ನೇ ತರಗತಿ ವಿದ್ಯಾರ್ಥಿನಿ ಸಾವು

ಹತ್ತು ಹಲವು ಅನುಮಾನ ಮೂಡಿಸಿದ ಸಾವು ಬೆಂಗಳೂರು:  ಕ್ಲಾಸಿಕ್ ಅಪಾರ್ಟ್‌ಮೆಂಟ್‌ನಲ್ಲಿ  ಬಿದ್ದು  10ನೇ ತರಗತಿ ವಿದ್ಯಾರ್ಥಿನಿ ಮೃತಪಟ್ಟಿರುವ ಘಟನೆ ಬೆಳ್ಳಂದೂರಿನ  ನಡೆದಿದೆ. 14 ವರ್ಷದ ಜೆಸ್ಸಿಕಾ ಮೃತ ಬಾಲಕಿ. ಖಾಸಗಿ ಶಾಲೆಯಲ್ಲಿ 10ನೇ ತರಗತಿ ಓದುತ್ತಿದ್ದ ಜೆಸ್ಸಿಕಾ ಇಂದು ಬೆಳಗ್ಗೆ ಶಾಲೆಗೆ ಹೋಗಿ ವಾಪಸ್ ಮನೆಗೆ ಬಂದಿದ್ದಾರೆ. ಬೆಳಗ್ಗೆ 11 ಗಂಟೆ ಸುಮಾರಿಗೆ ಅಪಾರ್ಟ್‌ಮೆಂಟ್‌ಗೆ ಬಂದ ಜೆಸ್ಸಿಕಾ 12ನೇ ಮಹಡಿಯಿಂದ ಬಿದ್ದು ಸಾವನ್ನಪ್ಪಿದ್ದಾರೆ. ಜೆಸ್ಸಿಕಾ ತಂದೆ ಸಾಫ್ಟ್‌ವೇರ್ ಎಂಜಿನಿಯರ್, ತಾಯಿ ಖಾಸಗಿ ಶಾಲೆಯಲ್ಲಿ ಟೀಚರ್ ಆಗಿದ್ದಾರೆ. ಇಂದು

ಅಪಾರ್ಟ್‌ಮೆಂಟ್‌ ಮೇಲಿಂದ ಬಿದ್ದ 10ನೇ ತರಗತಿ ವಿದ್ಯಾರ್ಥಿನಿ ಸಾವು Read More »

ಸೋದರನ ವಾತ್ಸಲ್ಯಕ್ಕಾಗಿ ಶಿಷ್ಟಾಚಾರ ಉಲ್ಲಂಘನೆ ಮಾಡಿದ್ರಾ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ?

ಪ್ರಚಾರದ ಪೋಸ್ಟರನಿಂದಾ ಪಕ್ಷಕ್ಕೆ ಮುಜುಗರ ಆಗುವದೇ? ಬೆಳಗಾವಿ : ರಾಜ್ಯ ಸರ್ಕಾರದ ಮಹತ್ವದ ಯೋಜನೆಯಾದ “ಗೃಹಲಕ್ಷ್ಮಿ ಯೋಜನೆ”ಯ ಚಾಲನೆಗಾಗಿ, ಹಲವಾರು ಸಲ ದಿನಾಂಕ ಬದಲಾದರೂ ಕೂಡಾ ಕೊನೆಗೆ ಆಗಸ್ಟ್ 30ಕ್ಕೆ ಮೈಸೂರಿನಲ್ಲಿ ಚಾಲನೆ ಸಿಗುವ ನಿಟ್ಟಿನಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.. ರಾಜ್ಯ ಸರ್ಕಾರದ ಈ ಯೋಜನೆಯ ಬಗ್ಗೆ ಎಲ್ಲರಿಗೆ ಗೌರವವಿದ್ದು, ಬಹುಪಾಲು ಮಹಿಳೆಯರು ಇದರ ಲಾಭ ತಗೆದುಕೊಳ್ಳಲು ತುದಿಗಾಲಲ್ಲಿ ನಿಂತಿದ್ದಾರೆ, ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರ ಬಡವರ ಪರವಾದ ಇಂತಹ ಕಾಳಜಿಗೆ ಎಲ್ಲರೂ ಮೆಚ್ಚುವಂತಾಗಿದೆ.. ಆದರೆ ಗ್ರಹಲಕ್ಷ್ಮಿ ಯೋಜನೆಗೆ ಸಂಬಂಧಿಸಿದ

ಸೋದರನ ವಾತ್ಸಲ್ಯಕ್ಕಾಗಿ ಶಿಷ್ಟಾಚಾರ ಉಲ್ಲಂಘನೆ ಮಾಡಿದ್ರಾ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ? Read More »

ಹುಕ್ಕೇರಿ ಬರಪೀಡಿತ ತಾಲೂಕು ಘೋಷಣೆಗೆ ಬಿಜೆಪಿ ಪ್ರತಿಭಟನೆ

ರಾಜ್ಯ ಸರ್ಕಾರದಿಂದ ಮಲತಾಯಿ ಧೋರಣೆ-ಶಾಸಕ ನಿಖಿಲ್ ಕತ್ತಿ ಆರೋಪ ಹುಕ್ಕೇರಿ: ಹುಕ್ಕೇರಿ ತಾಲೂಕನ್ನು ಬರಪೀಡಿತ ಪ್ರದೇಶ ಎಂದು ಘೋಷಿಸುವಂತೆ ಒತ್ತಾಯಿಸಿ ಬಿಜೆಪಿ ಕಾರ್ಯಕರ್ತರು ಪಟ್ಟಣದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು. ಇಲ್ಲಿನ ಪಿಎಲ್‌ಡಿ ಬ್ಯಾಂಕ್‌ನಿಂದ ಶಾಸಕ ನಿಖಿಲ್ ಕತ್ತಿ ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದ ಬಿಜೆಪಿ ಕಾರ್ಯಕರ್ತರು ಕೋರ್ಟ್ ಸರ್ಕಲ್‌ವರೆಗೆ ತೆರಳಿ ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು. ಮಾನವ ಸರಪಳಿ ನಿರ್ಮಿಸಿ ಆಕ್ರೋಶ ವ್ಯಕ್ತಪಡಿಸಿದ ಕಾರ್ಯಕರ್ತರು, ಕೂಡಲೇ ಬೇಡಿಕೆ ಈಡೇರಿಸಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಮಾಡುವುದು ಅನಿವಾರ್ಯ

ಹುಕ್ಕೇರಿ ಬರಪೀಡಿತ ತಾಲೂಕು ಘೋಷಣೆಗೆ ಬಿಜೆಪಿ ಪ್ರತಿಭಟನೆ Read More »

ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಸಿದ್ಧ: ಯತೀಂದ್ರ ಸಿದ್ದರಾಮಯ್ಯ

ಮೈಸೂರು: ಪಕ್ಷ ಸೂಚಿಸಿದರೆ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಸಿದ್ಧ ಎಂದು ಮಾಜಿ ಶಾಸಕ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರು ಭಾನುವಾರ ಹೇಳಿದ್ದಾರೆ. ನನ್ನದು ಯಾವುದೇ ಬೇಡಿಕೆ ಇಲ್ಲ. ಪಕ್ಷದ ತೀರ್ಮಾನಕ್ಕೆ ನಾನು‌ ಬದ್ಧನಾಗಿದ್ದೇನೆ. ಪಕ್ಷ ಸೂಚಿಸಿದರೆ ನಾನು ಲೋಕಸಭೆ ಚುನಾವಣೆಗೆ ಅಭ್ಯರ್ಥಿಯಾಗುತ್ತೇನೆ. ಪಕ್ಷದ ಮಾತನ್ನು ನಾನು ಕೇಳಲೇಬೇಕು ಎಂದು ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ. ಲೋಕಸಭಾ‌ ಚುನಾವಣೆಯಲ್ಲಿ ಅತಿ ಹೆಚ್ಚು ಸೀಟ್ ಗೆಲ್ಲಬೇಕು. ವಿಧಾನಸಭಾ ಚುನಾವಣೆಯಲ್ಲಿ ನಮ್ಮನ್ನ ಜನ ಗೆಲ್ಲಿಸಿದ್ದಾರೆ. ಬಿಜೆಪಿ ದುರಾಡಳಿತ

ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಸಿದ್ಧ: ಯತೀಂದ್ರ ಸಿದ್ದರಾಮಯ್ಯ Read More »

ಅನಾಥ ಶವಕ್ಕೆ ಚಿಕ್ಕೋಡಿ ಪೊಲೀಸರೇ ಬಂಧು

ಚಿಕ್ಕೋಡಿ ತಂದೆ ಮೃತಪಟ್ಟರೂ ಬಾರದ ಮಕ್ಕಳು ವೃದ್ಧನ ಅಂತ್ಯಕ್ರಿಯೆ ನೆರವೇರಿಸಿದ ಪೊಲೀಸರು!ಬೆಳಗಾವಿ: ಅನಾರೋಗ್ಯದಿಂದ ಮೃತಪಟ್ಟ ತಂದೆಯ ಅಂತ್ಯಕ್ರಿಯೆಗೆ ವಿದೇಶದಲ್ಲಿರುವ ಮಕ್ಕಳು ಬರದಿರುವದರಿಂದ  ಕೊನೆಗೆ ಚಿಕ್ಕೋಡಿ ಪೊಲೀಸರೇ ಅಂತ್ಯಕ್ರಿಯೆ ಮಾಡಿ ಮಾನವೀಯತೆ ಮೆರೆದಿದ್ದಾರೆ. ಮಹಾರಾಷ್ಟ್ರದ ಪುಣೆ ಮೂಲದ 72 ವರ್ಷದ ಚಂದ್ರ ಶರ್ಮಾ ಮೃತ ವೃದ್ಧ. ಮೂಲಚಂದ್ರ ಶರ್ಮಾ ಅವರು ಪಾರ್ಶ್ವವಾಯುವಿಂದ ಬಳಲುತ್ತಿದ್ದರು. ಇವರ ಮಕ್ಕಳು ವಿದೇಶದಲ್ಲಿ ವಾಸವಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಚಿಕಿತ್ಸೆಗಾಗಿ ಅವರನ್ನು ಓರ್ವ ವ್ಯಕ್ತಿ ಚಿಕ್ಕೋಡಿ ತಾಲೂಕಿನ ನಾಗರಮುನ್ನೋಳಿ ಗ್ರಾಮದಲ್ಲಿರುವ ನಾಗರಮುನ್ನೋಳಿ ಕುಂಬಾರ ಆಸ್ಪತ್ರೆಗೆ ಕರೆ

ಅನಾಥ ಶವಕ್ಕೆ ಚಿಕ್ಕೋಡಿ ಪೊಲೀಸರೇ ಬಂಧು Read More »

ನಂಜನಗೂಡು :ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳು ನಿರಂತರ :ಸಚಿವೆ ಹೆಬ್ಬಾಳ್ಕರ್

ಚುನಾವಣೆ ಪೂರ್ವ ಕಾಂಗ್ರೆಸ್ ಘೋಷಿಸಿದ್ದ ಯೋಜನೆಗಳು ನಿರಂತರವಾಗಿರಲಿವೆ. ನುಡಿದಂತೆ ನಡೆಯುತ್ತಿರುವ ಕಾಂಗ್ರೆಸ್ ಸರ್ಕಾರ ಅಲ್ಪ ಅವಧಿಯಲ್ಲೆ ಜನಮನ್ನಣೆ ಗಳಿಸಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದರು. ಆಗಸ್ಟ್ 30 ರಂದು ಮೈಸೂರಿನಲ್ಲಿ ನಡೆಯಲಿರುವ ಗೃಹಲಕ್ಷ್ಮಿ ಯೋಜನೆಯ ಚಾಲನಾ ಸಮಾರಂಭದ ಹಿನ್ನೆಲೆಯಲ್ಲಿ  ನಂಜನಗೂಡಿನ ಪ್ರವಾಸಿ ಮಂದಿರದಲ್ಲಿ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರನ್ನು ಉದ್ದೇಶಿಸಿ ಮಾತನಾಡಿದ ಸಚಿವರು, ಪ್ರತಿಯೊಬ್ಬ ಮಹಿಳೆಯರು ನಾನು ಯಜಮಾನಿ ಎನ್ನುವ ಅವಕಾಶವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಡಿಕೊಟ್ಟಿದ್ದಾರೆ ಎಂದರು. ಮೈಸೂರಿನಲ್ಲಿ ನಡೆಯಲಿರುವ

ನಂಜನಗೂಡು :ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳು ನಿರಂತರ :ಸಚಿವೆ ಹೆಬ್ಬಾಳ್ಕರ್ Read More »

ಹೆಬ್ಬಾಳ್ಕರ್ ಮಧ್ಯೆಯಾವುದೇ ಬನ್ನಾಭಿಪ್ರಾಯ ಇಲ್ಲ :ಸಚಿವ ಸತೀಶ್ ಜಾರಕಿಹೊಳಿ     

 ಬೆಳಗಾವಿ : ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ಸಚಿವ ಸತೀಶ್ ಜಾರಕಿಹೊಳಿ ನಡುವೆ ಕೋಲ್ಡ್ ವಾರ್ ನಡೆಯುತ್ತಿದೆ ಎಂಬ ವಿಚಾರಕ್ಕೆ ಸ್ವತಃ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಪ್ರತಿಕ್ರಿಯೆ ನೀಡಿದ್ದಾರೆ‌. ಈ ಕುರಿತು ಬೆಳಗಾವಿಯಲ್ಲಿ ಮಾತನಾಡಿದ ಇವರು.‌ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ನಮ್ಮ ನಡುವೆ ಯಾವುದೇ ಕೋಲ್ಡ್ ವಾರ್ ಇಲ್ಲ. ಬೆಳಗಾವಿಯ ಎಲ್ಲ ನಾಯಕರು ಕಾರ್ಯಕರ್ತರು ಒಂದೇ ಆಗಿದ್ದೇವೆ ಎಂದು ಹೇಳಿದ್ದಾರೆ. ರಾಜ್ಯದಲ್ಲಿ ಈ ಹಿಂದೆ ಬಿಜೆಪಿ ಸರಕಾರದಲ್ಲಿ

ಹೆಬ್ಬಾಳ್ಕರ್ ಮಧ್ಯೆಯಾವುದೇ ಬನ್ನಾಭಿಪ್ರಾಯ ಇಲ್ಲ :ಸಚಿವ ಸತೀಶ್ ಜಾರಕಿಹೊಳಿ      Read More »

ಬಿಜೆಪಿಯ ಕೋವಿಡ್‌ ಹಗರಣ ತನಿಖೆ ನಿಶ್ಚಿತ: ಸಚಿವ ಸತೀಶ್‌ ಜಾರಕಿಹೊಳಿ

ಬೆಳಗಾವಿ: ಬಿಜೆಪಿ ಸರ್ಕಾರ ಆಡಳಿತ ಅವಧಿಯಲ್ಲಿ ನಡೆದ ಕೋವಿಡ್‌ ಹಗರಣ ಕುರಿತು ತನಿಖೆ ಮಾಡಲಾಗುವುದು ಎಂದು ಸಚಿವ ಸತೀಶ ಜಾರಕಿಹೊಳಿ ಹೇಳಿದರು. ನಗರದಲ್ಲಿ ಮಾದ್ಯಮದವರೊಂದಿಗೆ ಮಾತನಾಡಿದ ಅವರು, ಹಿಂದೆ ರಾಜ್ಯದಲ್ಲಿ ಬೊಮ್ಮಾಯಿ ಸರ್ಕಾರವಿದ್ದಾಗ  ಪ್ರಮುಖ ಹಗರಣಗಳಾದ  ಶೇ 40ರಷ್ಟು ಕಮಿಷನ್, ಕೊರೊನಾ ಸಂದರ್ಭದಲ್ಲಿ ವೈದ್ಯಕೀಯ ಸಾಮಗ್ರಿಗಳ ಖರೀದಿಯಲ್ಲಿ ಅವ್ಯವಹಾರ, ನೀರಾವರಿ ಕಾಮಗಾರಿಗಳಲ್ಲಿ ಅವ್ಯವಹಾರ ಹಗರಣದ ಬಗ್ಗೆ ಸೂಕ್ತ ತನಿಖೆ ನಡೆಸಲಾಗುವುದು. ಕೋವಿಡ್‌ ಹಗರಣ ತನಿಖೆ ಮಾಡುವಂತೆ ನಾವೇ ಮೊದಲು ಡಿಮ್ಯಾಂಡ್‌ ಮಾಡಿದ್ದೆವು,  ಸಧ್ಯ  ನಮ್ಮ ಸರ್ಕಾರ ವತಿಯಿಂದ

ಬಿಜೆಪಿಯ ಕೋವಿಡ್‌ ಹಗರಣ ತನಿಖೆ ನಿಶ್ಚಿತ: ಸಚಿವ ಸತೀಶ್‌ ಜಾರಕಿಹೊಳಿ Read More »

ಪರಮಾತ್ಮನನ್ನು ಅರಿತು ನಡೆದರೆ ಸುಂದರ ಬದುಕು ಸಾಧ್ಯ: ಪ್ರಭುಜಿ ಮಹಾರಾಜರು.

ಇಂಚಗೇರಿ ಸಾಂಪ್ರದಾಯದ ಸದ್ಗುರುಗಳ ಸಪ್ತಾಹ ಕಾರ್ಯಕ್ರಮ…. ದಾಸಬೋಧ, ಭಾರಭಂಗ, ಆರತಿ, ಮಂಗಳಾರತಿ, ಪುಷ್ಪವೃಷ್ಠಿ ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು…. ವರದಿ: ಸಂಗಮೇಶ ಹಿರೇಮಠ. ಮುಗಳಖೋಡ: ಭಾರತ ದೇಶ ಸಂಸ್ಕೃತಿ ಮತ್ತು ಆಧ್ಯಾತ್ಮವನ್ನು ಅನುಷ್ಠಾನಗೊಳಿಸಿದ ದೇಶ. ಇಲ್ಲಿ ಶ್ರಾವಣ ಮಾಸ ಪವಿತ್ರ ಮಾಸವೆಂದು ದೇವಾನುದೇವತೆಗಳನ್ನು ಪೂಜಿಸಿ ಆರಾಧಿಸುವುದು ಆಚರಣೆಯಾಗಿದೆ. ನಾವು ಸ್ವಾರ್ಥ, ಆಸೆ-ಅಭಿಲಾಷೆ, ಕೆಟ್ಟ ವಿಚಾರಗಳನ್ನು ಬಿಟ್ಟು ಧ್ಯಾನ ಮಾಡುತ್ತಾ ನಡೆದರೆ ದೇವರು ಕಾಣಿಸುವನು ಎಂದು ಹಿಪ್ಪರಗಿ ಮಠದ ಪೀಠಾಧ್ಯಕ್ಷರಾದ ಪ್ರಭುಜಿ ಮಹಾರಾಜರು ಹೇಳಿದರು. ಅವರು ಪಟ್ಟಣದ ಮಾಧವಾನಂದ

ಪರಮಾತ್ಮನನ್ನು ಅರಿತು ನಡೆದರೆ ಸುಂದರ ಬದುಕು ಸಾಧ್ಯ: ಪ್ರಭುಜಿ ಮಹಾರಾಜರು.
Read More »

ಶಸ್ತ್ರ ಚಿಕಿತ್ಸೆ ವೇಳೆ ಹೊಟ್ಟೆಯಲ್ಲೇ ಉಳಿದ ಕತ್ತರಿ: ವೈದ್ಯರು, ಸಿಬ್ಬಂದಿ ವಿರುದ್ಧ ಕಾನೂನು ಕ್ರಮಕ್ಕೆ ಪೊಲೀಸರು ಸಜ್ಜು

ಶಸ್ತ್ರ ಚಿಕಿತ್ಸೆ ವೇಳೆ ಹೊಟ್ಟೆಯಲ್ಲೇ ಕತ್ತರಿ ಉಳಿದ ಘಟನೆಯಲ್ಲಿ ಆರೋಪಿಗಳಾಗಿರುವ ವೈದ್ಯರು ಹಾಗೂ ನರ್ಸ್ ಗಳನ್ನು ಬಂಧಿಸಲು ಪೊಲೀಸರು ಸಜ್ಜಾಗಿದ್ದಾರೆ. ಮುಂದಿನ ಪ್ರಕ್ರಿಯೆಗೆ ಕಾನೂನು ಸಲಹೆ ಪಡೆಯಲಾಗಿದೆ. ವೈದ್ಯಕೀಯ ನಿರ್ಲಕ್ಷ್ಯ ಕಾಯ್ದೆಯಡಿ ಪೊಲೀಸರು ತೆಗೆದುಕೊಂಡಿರುವ ಪ್ರಕರಣದಲ್ಲಿ ಆರೋಪಿಗಳನ್ನು ಬಂಧಿಸಿ ಐಪಿಸಿ 338ರ ಅಡಿಯಲ್ಲಿ ಚಾರ್ಜ್ ಶೀಟ್ ದಾಖಲಿಸುವುದು ಸೇರಿದಂತೆ ಕ್ರಮಕೈಗೊಳ್ಳಲಾಗುವುದು. ಹರ್ಷಿನಾ ಅವರ ಹೊಟ್ಟೆಯಲ್ಲಿ ಉಳಿದಿರುವ ಕತ್ತರಿ ಕೋಝಿಕ್ಕೋಡ್ ವೈದ್ಯಕೀಯ ಕಾಲೇಜಿನದ್ದು ಎಂದು ಪೊಲೀಸರು ಖಚಿತ ಪಡಿಸಿದ್ದಾರೆ. ಹೀಗಾಗಿ ಹರ್ಷನಾ ಅವರ ಮೂರನೇ ಹೆರಿಗೆ ವೇಳೆ ಕರ್ತವ್ಯದಲ್ಲಿದ್ದ

ಶಸ್ತ್ರ ಚಿಕಿತ್ಸೆ ವೇಳೆ ಹೊಟ್ಟೆಯಲ್ಲೇ ಉಳಿದ ಕತ್ತರಿ: ವೈದ್ಯರು, ಸಿಬ್ಬಂದಿ ವಿರುದ್ಧ ಕಾನೂನು ಕ್ರಮಕ್ಕೆ ಪೊಲೀಸರು ಸಜ್ಜು Read More »

ನಿರೂಪಣೆ ಕವಿತೆಯಾಗಬೇಕು, ನಿರೂಪಕ ಕವಿಯಾಗಬೇಕು:*
*ಡಾ.ವಿಠ್ಠಲ ಮಾಳಿ

ಬೆಳಗಾವಿ.ರಾಯಬಾಗ:* ಇಡೀ ಕಾರ್ಯಕ್ರಮದ ಯಶಸ್ಸಿನ ಮುಖ್ಯ ಸೂತ್ರದಾರ ಎನಿಸಿಕೊಂಡ ನಿರೂಪಕನು ಸೊಗಸಾಗಿ ನಿರೂಪಣೆ ಮಾಡುವುದು ಒಂದು ಸೃಜನಶೀಲ ಕವಿತೆ ಬರೆದ ಹಾಗೆ! ನಿರೂಪಣೆ ಕವಿತೆಯಾಗಬೇಕು ನಿರೂಪಕ ಕವಿಯಾಗಬೇಕು ಎಂದು ಹಾರೂಗೇರಿಯ ವಿಶ್ರಾಂತ ಪ್ರಾಚಾರ್ಯರು, ಸಾಹಿತಿ, ರಸ ವಿಮರ್ಶಕ ಡಾ.ವಿಠ್ಠಲ ಮಾಳಿ ಅಭಿಮತ ವ್ಯಕ್ತಪಡಿಸಿದರು. ಅವರು ರವಿವಾರ ದಿನಾಂಕ 27 ರಂದು ತಾಲ್ಲೂಕಿನ ಹಾರೂಗೇರಿ ಪಟ್ಟಣದ ಎಸ್.ಪಿ.ಎಂ. ಬಿ.ಎಡ್ ಕಾಲೇಜಿನಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಮ್ಮಿಕೊಂಡಿದ್ದ “ನಿರೂಪಣಾ ಕೌಶಲ್ಯಾಭಿವೃದ್ಧಿ” ವಿಶೇಷ ಕಾರ್ಯಾಗಾರದಲ್ಲಿ ಉದ್ಘಾಟಕರಾಗಿ ಪಾಲ್ಗೊಂಡು ಮಾತನಾಡಿದರು. ನಿಜಕ್ಕೂ

ನಿರೂಪಣೆ ಕವಿತೆಯಾಗಬೇಕು, ನಿರೂಪಕ ಕವಿಯಾಗಬೇಕು:*
*ಡಾ.ವಿಠ್ಠಲ ಮಾಳಿ
Read More »

ಬೆಳಗಾವಿ:ವಿಶ್ವದಲ್ಲಿಯೇ ಅತ್ಯಂತ ದುಬಾರಿಯಾದ ಜಪಾನ್ ಮೂಲದ ‘ಮಿಯಾಜಾಕಿ’ ತಳಿಯ ಮಾವಿನ ಸಸಿ ನಗರದ ನ್ಯೂಮ್ ಪಾರ್ಕ್‌ನಲ್ಲಿಯೂ ಲಭ್ಯ

ಬೆಳಗಾವಿ ನಗರದ ಕ್ಯೂಮ್ ಪಾರ್ಕ್‌ನಲ್ಲಿ 4.25ರಿಂದ 27ರವರೆಗೆ ಜರುಗುತ್ತಿರುವ ಸಸ್ಯ ಸಂತೆಯಲ್ಲಿ ಮಾವು ಪೇರು, ಸೇಬು, ಕಿತ್ತಳೆ, ವಿವಿಧ ಜಾತಿ ಹಣ್ಣುಗಳು, ಅಲಂಕಾರಿಕ ಹೂವುಗಳು ಸೇರಿ ಬರೋಬ್ಬರಿ 1ಲಕ್ಷ ಸಸಿಗಳನ್ನು ಪ್ರದರ್ಶನಕ್ಕೆ ಈಡಲಾಗಿದೆ. ಇದರಲ್ಲಿ ಮಿಯಾಜಾತಿ ತಳೆಯ ಎರಡು ಮಾವಿನ ಸಸಿಗಳು ಕೇಂದ್ರ ಬಿಂದುವಾಗಿವೆ. ಜಪಾನದಲ್ಲಿ ಹೆಚ್ಚಾಗಿ ಬೆಳೆಯುವ ಮಿಯಾಜಾಕಿ ಮಾವಿನ ಹಣ್ಣು ವಿಶ್ವದಲ್ಲೇ ದುಬಾರಿ, ಕಳೆದ ವರ್ಷ ದೇಶದ ವಿವಿಧ ರಾಜ್ಯಗಳಲ್ಲಿ ಈ ಹಣ್ಣು ಒಂದು ಕೆಜಿಗೆ 2.50 ಲಕ್ಷ ರೂ.ಗೆ ಮಾರಾಟವಾಗಿತ್ತು. ಅಲ್ಲದೆ ದೇಶ,

ಬೆಳಗಾವಿ:ವಿಶ್ವದಲ್ಲಿಯೇ ಅತ್ಯಂತ ದುಬಾರಿಯಾದ ಜಪಾನ್ ಮೂಲದ ‘ಮಿಯಾಜಾಕಿ’ ತಳಿಯ ಮಾವಿನ ಸಸಿ ನಗರದ ನ್ಯೂಮ್ ಪಾರ್ಕ್‌ನಲ್ಲಿಯೂ ಲಭ್ಯ Read More »

ಚುನಾಯಿತ ಅಭ್ಯರ್ಥಿಗಳಿಗೆ ಮಾಳಿ-ಮಾಲಗಾರ ಸಮಾಜದಿಂದ ಸತ್ಕಾರ.

ನಿಗಮ ಸ್ಥಾಪನೆ ಆಗದಿದ್ದರೆ ಬೆಂಗಳೂರು ಫ್ರೀಡಂ ಪಾರ್ಕ ನಲ್ಲಿ ಸತ್ಯಾಗ್ರಹಕ್ಕೆ ಸಿದ್ಧ : ಡಾ. ಸಿ.ಬಿ.ಕುಲಿಗೋಡ. ಮುಗಳಖೋಡ: ಸಮಾಜದ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವವರ ಕಾಲು ಎಳೆಯುವರು ಇದ್ದೇ ಇರುವರು. ಅದಕ್ಕೆ ಕಿವಿ ಕೊಡದೆ ಸಮಾಜದ ಅಭಿವೃದ್ಧಿನೇ ನಮ್ಮ ಆದ್ಯ ಕರ್ತವ್ಯ ಎಂದು ನಿಗಮ ಸ್ಥಾಪನೆ ಆಗುವವರೆಗೂ ನಾವು ನಮ್ಮ ಜನರ ಕೈಬಿಡುವುದಿಲ್ಲ. ಸಮಾಜ, ಸಮುದಾಯ ಎಂದು ಬಂದರೆ ರಾಜಕೀಯ ಮರೆತು ಪಕ್ಷಾತೀತವಾಗಿ ಕೈ ಜೋಡಿಸಿ, ನಿಗಮ ಸ್ಥಾಪನೆ ಆಗದಿದ್ದರೆ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಸತ್ಯಾಗ್ರಹ ಕುಳಿತು ಜೀವ

ಚುನಾಯಿತ ಅಭ್ಯರ್ಥಿಗಳಿಗೆ ಮಾಳಿ-ಮಾಲಗಾರ ಸಮಾಜದಿಂದ ಸತ್ಕಾರ. Read More »

ಮುಗಳಖೋಡ:ರೈತ ಸಂಘದಿಂದ ಹುಬ್ಬಳ್ಳಿ ಹೆಸ್ಕಾಂ ಕಛೇರಿ ಮುತ್ತಿಗೆಗೆ ನಿರ್ಧಾರ.

. 29 ಕ್ಕೆ ಮಂಗಳವಾರ ಸರ್ಕಾರ ಸ್ಪಂದಿಸದಿದ್ದರೆ, ನಿರಂತರವಾಗಿ ಧರಣಿ ಸತ್ಯಾಗ್ರಹ…. ವರದಿ: ಸಂಗಮೇಶ ಹಿರೇಮಠ. ಮುಗಳಖೋಡ: ಇತ್ತೀಚಿನ ದಿನಗಳಲ್ಲಿ ಭೂಮಿಗೆ ನೀರು ಉಣಿಸಲು ಬೇಕಾಗುವಷ್ಟು ವಿದ್ಯುತ್ ರೈತರಿಗೆ ಸಿಗುತ್ತಿಲ್ಲ. ಈ ಕುರಿತು ರಾಯಭಾಗ ತಾಲ್ಲೂಕಿನ ರೈತರು ಸೇರಿ‌ ಹಾರೂಗೇರಿ ಹೆಸ್ಕಾಂ ಹಾಗೂ ಬೇಳಗಾವಿ ಜಿಲ್ಲಾಧಿಕಾರಿಗಳ‌ ಕಛೇರಿಗೆ ಈಗಾಗಲೇ ಮನವಿ ಸಲ್ಲಿಸಿದರೂ ಯಾವುದೇ ಸ್ಪಂದನೆ ದೊರೆತಿಲ್ಲ. ಸಮಸ್ಯೆಗೆ ಪರಿಹಾರ ಸಿಗದ ಕಾರಣ ಬೆಳಗಾವಿ, ಬಿಜಾಪೂರ, ಬಾಗಲಕೋಟ ಸೇರಿದಂತೆ 7 ಜಿಲ್ಲೆಯ ರೈತರು ಸೇರಿ ಮಂಗಳವಾರ ದಿನಾಂಕ 29

ಮುಗಳಖೋಡ:ರೈತ ಸಂಘದಿಂದ ಹುಬ್ಬಳ್ಳಿ ಹೆಸ್ಕಾಂ ಕಛೇರಿ ಮುತ್ತಿಗೆಗೆ ನಿರ್ಧಾರ. Read More »

ರಮೇಶ್ ಸಾಹುಕಾರರಿಗೆ ಕೃತಜ್ಞತಾ, ಗೌರವೀಯ ಸನ್ಮಾನ..

ಬೆಳಗಾವಿ : ಜಿಲ್ಲೆಯ ಗೋಕಾಕ ತಾಲೂಕು ಪ್ರಭಾವಿ ಮತಕ್ಷೇತ್ರವಾಗಿದ್ದು, ಇಲ್ಲಿ ಮಾಜಿ ಸಚಿವರು ಹಾಗೂ ಕ್ಷೇತ್ರದ ಶಾಸಕರಾದ ರಮೇಶ ಜಾರಕಿಹೊಳಿ ಅವರ ಬೆಂಬಲಿಗರದ್ದು ನಿರಂತರ ವಿಜಯಪತಾಕೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.. ಕ್ಷೇತ್ರದ ಅಕ್ಕತಂಗೇರಹಾಳ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಾಮ ನಿರ್ದೇಶಿತ ಸದಸ್ಯರಾಗಿ ಶಾಸಕರ ಬೆಂಬಲಿಗರಾದ ಬಸವರಾಜ್ ಬೆಣ್ಣಿ ಅವರು ಆಯ್ಕೆಯಾಗಿದ್ದು, ಇವರ ಆಯ್ಕೆಗೆ ಶಾಸಕರ ಬೆಂಬಲ ಇರುವುದರ ಮಾಹಿತಿಯಿದೆ.. ಪಿಕೆಪಿಎಸ್ ಸದಸ್ಯರಾಗಿ ನೇಮಕವಾದ ನಂತರ ಬಸವರಾಜ್ ಬಸವನ್ನೆಪ್ಪ ಬೆಣ್ಣಿ ಅವರು, ಇಂದು ಮೊದಲಿಗೆ

ರಮೇಶ್ ಸಾಹುಕಾರರಿಗೆ ಕೃತಜ್ಞತಾ, ಗೌರವೀಯ ಸನ್ಮಾನ.. Read More »

ಬೆಳಗಾವಿ :ಕಾಂಗ್ರೆಸ್ ಸರಕಾರದ ರೈತ ವಿರೋಧಿ ನೀತಿ ಖಂಡಿಸಿ ಬಿಜೆಪಿಯಿಂದ ಎಸಿಗೆ ಮನವಿ

ರಾಜ್ಯ ಕಾಂಗ್ರೆಸ್ ಸರಕಾರ ರೈತ ವಿರೋಧಿ ನೀತಿ ಖಂಡಿಸಿ ಬಿಜೆಪಿ ಕಾರ್ಯಕರ್ತರು ಉಪವಿಭಾಗಾಧಿಕಾರಿ ಮಾಧವ ಗಿತ್ತೆ ಅವರಿಗೆ ಮಾಜಿ ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ ಹಾಗೂ .ಸಿ.ಬಿ.ಕೋರೆ ಸಹಕಾರಿ ಸಕ್ಕರೆ ಕಾರಖಾನೆ ಮಾಜಿ ಅಧ್ಯಕ್ಷ ಅಮೀತ ಕೋರೆ ಅವರು ನೇತೃತ್ವದಲ್ಲಿ ಗುರುವಾರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು. ರಾಜ್ಯ ಸರಕಾರ ರೈತರ ಪಂಪಸೆಟಗಳಿಗೆ 7 ಗಂಟೆಗಳ ಕಾಲ ವಿದ್ಯುತ್ ನೀಡಲಾಗುವದು ಎಂದು ರಾಜ್ಯ ಸರಕಾರ ಭರವಸೆ ನೀಡಿತ್ತು. ಆದರೆ ಇದೀಗ ಲೋಡ ಶೆಡ್ಡಿಂಗ್ ಹೆಸರಿನಲ್ಲಿ ವಿದ್ಯುತ್ ಕಡಿತಗೊಳಿಸುವ

ಬೆಳಗಾವಿ :ಕಾಂಗ್ರೆಸ್ ಸರಕಾರದ ರೈತ ವಿರೋಧಿ ನೀತಿ ಖಂಡಿಸಿ ಬಿಜೆಪಿಯಿಂದ ಎಸಿಗೆ ಮನವಿ Read More »

ಬೆಳಗಾವಿ – ದೆಹಲಿ ವಿಮಾನಯಾನ ಸಂಚಾರ ಬುಕಿಂಗ್

ಪ್ರಾರಂಭಬೆಳಗಾವಿ : ಇಂಡಿಗೋ ಏರಲೈನ್ಸ್ ಬೆಳಗಾವಿ ಇಂದ ದೆಹಲಿ ನಡುವೆ ಅಕ್ಟೋಬರ್ 5 ರಿಂದ, ವಿಮಾನಯಾನ ಸಂಚಾರದ ಬುಕಿಂಗ್ ಪ್ರಾರಂಭಸಲಿದೆ. ಬೆಳಗಾವಿ ಇಂದ ದೆಹಲಿ ವರೆಗೆ ಸಂಚರಿಸಲು ಈ ವಿಮಾನಯಾನ ಅವಶ್ಯಕವಾಗಿತ್ತು. ಈ ಸೇವೆಗೆ ಸಂಸದ ಈರಣ್ಣ ಕಡಾಡಿ ನಿರಂತರ ಪರಿಶ್ರಮಪಟ್ಟಿದ್ದರು. ಕೊನೆಗೂ ವಿಮಾನಯಾನ ಸೇವೆ ಪ್ರಾರಂಭಿಸುವಲ್ಲಿ ಯಶಸ್ವಿಯಾಗಿದ್ದಾರೆ. ದೆಹಲಿಯಿಂದ ಮಧ್ಯಾಹ್ನ 03.45ಕ್ಕೆ ಹೊರಟು 06.05ಕ್ಕೆ ಬೆಳಗಾವಿಗೆ ಆಗಮಿಸುತ್ತದೆ. ಬೆಳಗಾವಿಯಿಂದ ಸಂಜೆ 06.35 ಗಂಟೆಗೆ ಹೊರಟು ರಾತ್ರಿ 09.00 ದೆಹಲಿ ತಲುಪಲಿದೆ.

ಬೆಳಗಾವಿ – ದೆಹಲಿ ವಿಮಾನಯಾನ ಸಂಚಾರ ಬುಕಿಂಗ್ Read More »

ಪ್ರಥಮ ಪುಣ್ಯಸ್ಮರಣೆ ದಿ //ಶ್ರೀ ಬಸಪ್ಪ ತುಳಜಪ್ಪ ಮಾಲಗಾರ.ಸಾ. ಹಳ್ಳೂರ.

ತಾ,ಮೂಡಲಗಿ, ಜಿಲ್ಲಾ ಬೆಳಗಾವಿ. ಪೂಜ್ಯನೀಯರಾದ ನಮ್ಮನ್ನೆಲ್ಲ ಅಗಲಿ ದಿನಾಂಕ 7/8/2023 ಕ್ಕೆ ಒಂದು ವರ್ಷ ಗತಿಸಿವೆ. ತಿಥಿ ಪ್ರಕಾರ ಪ್ರಥಮ ಪುಣ್ಯಸ್ಮರಣೆ ಕಾರ್ಯಕ್ರಮವು ಇಂದು ಶನಿವಾರದಂದು ಜರುಗಲಿದೆ. ನಮ್ಮನ್ನೆಲ್ಲ ಅಗಲಿ ಇಂದಿಗೆ ವರ್ಷಗತಿಸಿದೆ ನಿಮ್ಮ ಸರಳ ಸ್ವಭಾವ ಹಾಗೂ ನೇರ ನುಡಿ, ಸತ್ಯ ಹಾಗೂ ಪ್ರಾಮಾಣಿಕ ವ್ಯಕ್ತಿತ್ವ ಹೊಂದಿದ್ದ ನಿಮ್ಮ ತತ್ವ ಆದರ್ಶಗಳನ್ನು ಸಿದ್ದಾಂತಗಳು,ನಿರಂತರ ನಾವು ಜೀವನದಲ್ಲಿ ಪಾಲಿಸುತ್ತಿದ್ದೇವೆ. ನಿಮ್ಮ ಪವಿತ್ರ ಆತ್ಮಕ್ಕೆ ಆ ಭಗವಂತನು ಸದಾ ಚಿರಶಾಂತಿ ನೀಡಲೆಂದು ದೇವರಲ್ಲಿ ಕುಟುಂಬದವರೆಲ್ಲ ಪ್ರಾರ್ಥಿಸುತ್ತೇವೆ.ಸದಾ ಸ್ಮರಣೆಯಲ್ಲಿರುವ ಹಿರಿಯ

ಪ್ರಥಮ ಪುಣ್ಯಸ್ಮರಣೆ ದಿ //ಶ್ರೀ ಬಸಪ್ಪ ತುಳಜಪ್ಪ ಮಾಲಗಾರ.ಸಾ. ಹಳ್ಳೂರ. Read More »

ಶ್ರೀ ಮಹಾಲಕ್ಷ್ಮಿ ದೇವಸ್ಥಾನದ ಪೂರ್ವ ಭಾವಿ ಸಭೆ

ಹಳ್ಳೂರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾ ಮೀಣಾಭಿವೃದ್ಧಿ ಯೋಜನೆ ಡಿ ಸಿ ಟ್ರಸ್ಟ್ ಮೂಡಲಗಿ ರೂರಲ ಹಳ್ಳೂರ ಒಕ್ಕೂಟದ ಪದಗ್ರಹಣ ಮತ್ತು ಪೂಜಾ ಕಾರ್ಯಕ್ರಮವನ್ನು ಹಳ್ಳೂರ ಗ್ರಾಮದ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಸೆಪ್ಟೆಂಬರ್ 10 ರವಿವಾರದಂದು ನಡೆಯುವ ಕಾರ್ಯಕ್ರಮದ ಪೂರ್ವ ಭಾವಿ ಸಭೆಯನ್ನು ನಡೆಸಿ ಕಾರ್ಯ ಕ್ರಮದ ರೂಪೂ ರೇಷೆಗಳ ಬಗ್ಗೆ ಪ್ರಾಸ್ತಾವಿಕವಾಗಿ ಮಾಹಿತಿಯನ್ನು ಯೋಜನಾಧಿಕಾರಿಗಳಾದ ರಾಜು ನಾಯ್ಕ ಅವರು ನೀಡಿದರು. ಈ ಸಂದರ್ಬದಲ್ಲಿ ಮೇಲ್ವಿಚಾರಕಿ ರೇಣುಕಾ ಟಿ. ಪ್ರತಿನಿಧಿ ಸವಿತಾ ಪೂಜೇರಿ. ಗ್ರಾಮ ಪಂಚಾಯತ ಅಧ್ಯಕ್ಷೆ

ಶ್ರೀ ಮಹಾಲಕ್ಷ್ಮಿ ದೇವಸ್ಥಾನದ ಪೂರ್ವ ಭಾವಿ ಸಭೆ Read More »

ಅಪರಾಧ ಪರಿಶೀಲನಾ ಸಭೆ ನಡೆಸಿದ ಪೊಲೀಸ್ ಅಧಿಕಾರಿಗಳು

ಉತ್ತರ ವಿಭಾಗದ ಎಡಿಜಿಪಿ ಉಮೇಶ್ ಕುಮಾರ್ ಸಭೆಉತ್ತರ ವಿಭಾಗದ ಎಡಿಜಿಪಿ ಉಮೇಶ್ ಕುಮಾರ್ ಸಭೆ ನಡೆಸಿದರು ಎಡಿಜಿಪಿ ಉಮೇಶ್ ಕುಮಾರ್ ಅವರು ಉತ್ತರ ವಿಭಾಗದ ಎಲ್ಲ ಜಿಲ್ಲೆಗಳು ಹಾಗೂ ಬೆಳಗಾವಿ ಮತ್ತು ಹುಬ್ಬಳ್ಳಿ-ಧಾರವಾಡ ಕಮಿಷನರೇಟ್ ಘಟಕಗಳ ಅಪರಾಧ ಪರಿಶೀಲನಾ ಸಭೆ ನಡೆಸಿದರು. ಉತ್ತರ ವಿಭಾಗದ ಇನ್ಸ್ ಪೆಕ್ಟರ್ ಜನರಲ್ ಐಜಿಪಿ ವಿಕಾಸ್ ಕುಮಾರ್, ಬೆಳಗಾವಿ ಪೊಲೀಸ್ ಆಯುಕ್ತ ಸಿದ್ದರಾಮಪ್ಪ, ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರ್, ಬೆಳಗಾವಿ ಎಸ್ಪಿ ಸಂಜೀವ್ ಪಾಟೀಲ್, ಉತ್ತರ ವಿಭಾಗದ ಎಸ್ಪಿಗಳಾದ ಬಾಗಲಕೋಟ, ಗದಗ, ವಿಜಯಪುರ,

ಅಪರಾಧ ಪರಿಶೀಲನಾ ಸಭೆ ನಡೆಸಿದ ಪೊಲೀಸ್ ಅಧಿಕಾರಿಗಳು Read More »

1.63 ಕೋಟಿ ರೂ. ವೆಚ್ಚದ ಕುಡಿಯುವ ನೀರಿನ ಕಾಮಗಾರಿಗಳಿಗೆ ಚಾಲನೆ ನೀಡಿದ:ಲಕ್ಷ್ಮೀ ಹೆಬ್ಬಾಳಕರ

ಬೆಳಗಾವಿ: ಬೆಳಗಾವಿ ಗ್ರಾಮೀಣ ಕ್ಷೇತ್ರದ ಹಂಗರಗಾ ಗ್ರಾಮಕ್ಕೆ ಶುದ್ಧ ಕು‌ಡಿಯುವ ನೀರು ಪೂರೈಕೆ ಮಾಡುವ ಹಿತದೃಷ್ಟಿಯಿಂದ ಜಲಜೀವನ್ ಮಿಷನ್ ಯೋಜನೆಯಡಿಯಲ್ಲಿ 1.63 ಕೋಟಿ ರೂ. ವೆಚ್ಚದ ಕುಡಿಯುವ ನೀರಿನ ಕಾಮಗಾರಿಗಳಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಹಿರಿಯ ನಾಗರಿಕರು, ವಿಶೇಷಚೇತನರ ಸಬಲೀಕರಣ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರು ಗ್ರಾಮಸ್ಥರ ಸಮ್ಮುಖದಲ್ಲಿ ಚಾಲನೆ ನೀಡಿದರು. ” ಈ ಯೋಜನೆಯ‌ ಮೂಲಕ ಗ್ರಾಮದ ಗಲ್ಲಿಗಳಲ್ಲಿ ಪೈಪ್ ಲೈನ್ ಗಳು ಅಳವಡಿಕೆಯಾಗಲಿದ್ದು, ನಲ್ಲಿಗಳ ಮೂಲಕ ಮನೆ-ಮನೆಗಳಿಗೆ ನೀರು ಸರಬರಾಜು ಆಗಲಿದೆ‌.

1.63 ಕೋಟಿ ರೂ. ವೆಚ್ಚದ ಕುಡಿಯುವ ನೀರಿನ ಕಾಮಗಾರಿಗಳಿಗೆ ಚಾಲನೆ ನೀಡಿದ:ಲಕ್ಷ್ಮೀ ಹೆಬ್ಬಾಳಕರ Read More »

ಸಂಪಗಾವಿ:ರಾಯಣ್ಣನನ್ನು ಬಂಧಿಸಿಟ್ಟ ಗ್ರಾಮದ ಬಸ್ ನಿಲ್ದಾಣ ದುಶ್ಚಟಗಳ ಸ್ಥಾನವಾಗಿದೆ

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನನ್ನು ಬಂಧಿಸಸಲ್ಪಟ್ಟಿರುವಂತ ಇತಿಹಾಸ ಪ್ರಸಿದ್ಧ ಕಾರಾಗ್ರಹ ಹಾಗೂ ಬಸ್ ನಿಲ್ದಾಣ ಸಂಪೂರ್ಣವಾಗಿ ಹಾಳಾಗಿ ಹೋಗಿವೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಇತಿಹಾಸ ಪ್ರಸಿದ್ಧವಾದ ಸಂಪಗಾವಿ ಗ್ರಾಮದಲ್ಲಿ ಇರುವಂತ ಬಸ್ ನಿಲ್ದಾಣ ಸಂಪೂರ್ಣವಾಗಿ ಹದಿಗೆಟ್ಟು ಹೋಗಿದೆ ಇಲ್ಲಿ ಕೇವಲ ಮಧ್ಯಪಾನ ಹಾಗೂ ದುಶ್ಚಟಗಳನ್ನು ಮಾಡುವಂತಹ ಜನರಿಗೆ ಮಾತ್ರ ಇದು ಒಂದು ಅಡ್ಡವಾಗಿದೆ ಸಾಕಷ್ಟು ಬಾರಿ ಸ್ಥಳೀಯರು ಗ್ರಾಮ ಪಂಚಾಯತಿಗೆ ಮನವಿ ಮಾಡಿದರು ಕೂಡ ಯಾವುದೇ ಪ್ರಯೋಜನವಾಗಿಲ್ಲ ಈ ಬಸ್ ನಿಲ್ದಾಣದ ಸುತ್ತಮುತ್ತ ಆಸ್ಪತ್ರೆ ಪ್ರೌಢಶಾಲೆ ಹಾಗೂ

ಸಂಪಗಾವಿ:ರಾಯಣ್ಣನನ್ನು ಬಂಧಿಸಿಟ್ಟ ಗ್ರಾಮದ ಬಸ್ ನಿಲ್ದಾಣ ದುಶ್ಚಟಗಳ ಸ್ಥಾನವಾಗಿದೆ Read More »

ಅತಿಥಿ ಶಿಕ್ಷಕರ ಗೋಳು ಸರಕಾರ ಕೇಳಲಿ! ಶಾಸಕ ಮಹೇಂದ್ರ ತಮ್ಮಣ್ಣವರ ಗೇ ಮನವಿ

ಮತ್ತೆ ರಾಜ್ಯದಲ್ಲಿ ಶಿಕ್ಷಕರ ಬರ ಹಾಗೂ ಹಲವಾರು ಶಾಲೆಗಳಲ್ಲಿ ಏಕೋಪಾಧ್ಯಾಯನೇ ಶಾಲೆಯನ್ನು ಮುಂದುವರಿಸಲು ಹೆಗಲು ನೀಡಬೇಕಾಗಿದೆ. ಸಾವಿರಾರು ಅತಿಥಿ ಶಿಕ್ಷಕರು ಶಾಲೆಯಿಂದ ಹೊರಗುಳಿದಿದ್ದು, ಇವರ ಅಳಲನ್ನು ಅರಿಯದೆ ರಾಜ್ಯ ಸರ್ಕಾರ ಕಣ್ಣುಮುಚ್ಚಿ ಕುಳಿತಿದೆ ಅಸಂವಿಧಾನಿಕ ಮತ್ತು ಅವೈಜ್ಞಾನಿಕ ಪದ್ಧತಿಯಲ್ಲಿ ಉಳಿದ ಅತಿಥಿ ಶಿಕ್ಷಕರು ಸಮಾಜವನ್ನೇ ತಿದ್ದಲು ಮತ್ತು ಸುಧಾರಿಸಲು ಹೊರಟಿರುವ ಅತಿಥಿ ಶಿಕ್ಷಕರ ಪಾಡು ಮಾತ್ರ ಕಂಡು ಕಾಣದಂತೆ ಅರಿತು ಅರಿಯದಂತೆ ರಾಜ್ಯ ಸರ್ಕಾರ ಮಾತ್ರ ಅತಿಥಿ ಶಿಕ್ಷಕರಿಗೆ “ಮಲತಾಯಿ ಧೋರಣೆ ಮಾಡುತ್ತಿದ್ದು” ನ್ಯಾಯಾಲಯದಲ್ಲಿ ನ್ಯಾಯ ದೇವತೆಯ

ಅತಿಥಿ ಶಿಕ್ಷಕರ ಗೋಳು ಸರಕಾರ ಕೇಳಲಿ! ಶಾಸಕ ಮಹೇಂದ್ರ ತಮ್ಮಣ್ಣವರ ಗೇ ಮನವಿ Read More »

ಮುಗಳಖೋಡ:ಚಂದ್ರಯಾನ-03 ಯಶಸ್ವಿಯಾದ ಹಿನ್ನೆಲೆಯಲ್ಲಿ ಸಂಭ್ರಮಾಚರಣೆ.

ಮುಗಳಖೋಡ: ಕೋಟ್ಯಾಂತರ ಭಾರತೀಯರ ಪ್ರಾರ್ಥನೆಯಂತೆ ಇಸ್ರೋ ವಿಜ್ಞಾನಿಗಳ ಪರಿಶ್ರಮದಿಂದ ಚಂದ್ರಯಾನ-03 ಯಶಸ್ವಿಯಾದ ಹಿನ್ನೆಲೆಯಲ್ಲಿ ಬುಧವಾರ ಪಟ್ಟಣದಲ್ಲಿ ಚಿಕ್ಕೋಡಿ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ, ರಮೇಶ್ ಖೇತಗೌಡರ ಅವರ ನೇತೃತ್ವದಲ್ಲಿ ಪಟ್ಟಣದ ಮುಖಂಡರು, ಯುವಕರು ಸೇರಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಇಸ್ರೋ ಮಹಾಸಾಧನೆಗೆ ಸಲಾಂ, ಭಾರತ ಮಾತಾ ಕಿ ಜೈ ಎಂದು ಜೈ ಘೋಷ ಕೂಗುತ್ತಾ ಸಂಭ್ರಮಿಸಿದರು. ಈ ಸಂದರ್ಭದಲ್ಲಿ ಶಂಕರ ಕಡಕಬಾಂವಿ, ಶಿವಬಸು ಕಾಪಸಿ, ಗೌಡಪ್ಪ ಖೇತಗೌಡರ, ಮಹಾದೇವ ಶೇಗುಣಸಿ, ನಾಗಪ್ಪ ಹುಕ್ಕೇರಿ, ಯಲ್ಲಾಲಿಂಗ ಶೇಗುಣಸಿ,

ಮುಗಳಖೋಡ:ಚಂದ್ರಯಾನ-03 ಯಶಸ್ವಿಯಾದ ಹಿನ್ನೆಲೆಯಲ್ಲಿ ಸಂಭ್ರಮಾಚರಣೆ.
Read More »

ಬೆಳಗಾವಿ:ಕೆಎಂಎಫ್ ಒಕ್ಕೂಟದಿಂದ ಹೈನುರಾಸು ಖರೀದಿ ಯೋಜನೆಗೆ ಚಾಲನೆ

ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ದಿಂದ ಹೈನುರಾಸು ಖರೀದಿ ಯೋಜನೆ ಅನುಷ್ಠಾನ ಮಾಡಲಾಗುವುದೆಂದು ಬೆಳಗಾವಿ ಜಿಲ್ಲಾ ಕೆಎಂಎಫ್ ಅಧ್ಯಕ್ಷರಾದ ವಿವೇಕ್ ವಸಂತ್ ರಾವ್ ಪಾಟೀಲ್ ಹೇಳಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕಳೆದ ವರ್ಷ ರಾಜ್ಯದಲ್ಲಿ ಮತ್ತು ಅದರಲ್ಲೂ ಬೆಳಗಾವಿ ಜಿಲ್ಲೆಯಲ್ಲಿ ರಾಸುಗಳಲ್ಲಿ ಚರ್ಮಗಂಟು ರೋಗ ಕುಲ ಬನಸಿ ಅಂದಾಜು ರೂ.7000 ಹೈನುರಾಸಗಳು ಮರಣ ಮರಣ ಹೊಂದಿದ್ದು ಅದರಲ್ಲಿ ಬೆಳಗಾವಿ ಎರಡನೇ ಜಿಲ್ಲೆ ಆಗಿದೆ ಇದರಿಂದಾಗಿ ಹಾಲು ಉತ್ಪಾದನೆಯಲ್ಲಿ ಹಿನ್ನಡೆ ಉಂಟಾಗಿದ್ದು ಅದನ್ನು ಸರಿಪಡಿಸಲು ರಾಸು ಅಭಿವೃದ್ಧಿ

ಬೆಳಗಾವಿ:ಕೆಎಂಎಫ್ ಒಕ್ಕೂಟದಿಂದ ಹೈನುರಾಸು ಖರೀದಿ ಯೋಜನೆಗೆ ಚಾಲನೆ Read More »

ಕಾಗವಾಡ:ಭರವಸೆಯ ನಿರೂಪಕಿ ಕು.ನಪೀಸಾ ಅರಬ”

ಶಿರಗುಪ್ಪಿ ಮರಾಠಿಯ ದಟ್ಟ ಪ್ರಭಾವ ಹೊಂದಿರುವ ಒಂದು ವಿಶಿಷ್ಟ ಗ್ರಾಮ. ಮೂರ್ನಾಲ್ಕು ಬಾರಿ “ಸ್ವಚ್ಛಗ್ರಾಮ” ಎಂದು ರಾಜ್ಯ ಸರ್ಕಾರದಿಂದ ವಿಶೇಷ ಪುರಸ್ಕಾರಕ್ಕೆ ಪಾತ್ರವಾದ ಈ ಗ್ರಾಮದ ಪೂರ್ವ ದಿಕ್ಕಿನಲ್ಲಿ, ಮರುನೆಲದ ಮಧ್ಯದಲ್ಲಿ ತಿಳಿನೀರ ಬುಗ್ಗೆಯಂತೆ ಬೆಂದೆದೆಯ ತೋಯಿಸಲು ಉದ್ಭವಿಸಿದ ಪ್ರತಿಷ್ಠಿತ ಕೆ.ಎಲ್.ಇ ಸಂಸ್ಥೆಯ ಈ ಜ್ಞಾನ ದೇಗುಲವನ್ನು “ಶತಮಾನದ ಸಂತ” “ನಡೆದಾಡುವ ಮಾತನಾಡುವ ದೇವರೆಂದೇ” ಜನಮಾನಸದಲ್ಲಿ ಚಿರಸ್ಥಾಯಿ ಆಗಿದ್ದ ಲಿಂಗೈಕ್ಯ ಪರಮ ಪೂಜ್ಯ ಶ್ರೀ ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳ ಲಿಂಗಹಸ್ತದಿಂದ ಉದ್ಘಾಟನೆಗೊಂಡ ಈ ಮಹಾವಿದ್ಯಾಲಯವು “ಕರುಣಾಳು ಬೆಳಕಾಗಿ,

ಕಾಗವಾಡ:ಭರವಸೆಯ ನಿರೂಪಕಿ ಕು.ನಪೀಸಾ ಅರಬ” Read More »

ಹನಿ ಟ್ರ್ಯಾಪ್ ಬೆಡಗಿ ಈ ಕಾಂಗ್ರೆಸ್ ಯುವ ನಾಯಕಿ : ಬೆಳಗಾವಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು ಏಕೆ..?

ಬೆಳಗಾವಿ : ಕಾಂಗ್ರೆಸ್ ಯುವ ನಾಯಕಿ, ಸಮಾಜಸೇವಕಿ, ಬಡವರ ಬಂಧು ಎಂಬ ಮುಂತಾದ ಹೆಸರಿನಿಂದ ಕರೆದುಕೊಳ್ಣುವ ಈ ಯುವತಿಯ ಅಶ್ಲೀಲ ಭಂಗಿಯ ವಿಡಿಯೋ ಸಧ್ಯ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಈ ಕುರಿತಾಗಿ ಯುವತಿ ಯಾವುದೇ ಸ್ಪಷ್ಟೀಕರಣ ನೀಡಿಲ್ಲ. ಆದರೆ ಈ ಪ್ರಕರಣ ಇಷ್ಟಕ್ಕೆ ಮುಗಿದಿಲ್ಲ. ಕಳೆದ ಮೂರು ತಿಂಗಳ ಹಿಂದೆ ಹನಿಟ್ರ್ಯಾಪ್ ಆರೋಪದಡಿ ಈ ಯುವತಿ ಬೆಳಗಾವಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಳು. ಆ ವ್ಯಕ್ತಿ ಬೆಳಗಾವಿ ಮೂಲದ ಸರ್ಕಾರಿ ನೌಕರ. ವ್ಯಕ್ತಿಯ ಜೊತೆಗಿನ ಅಶ್ಲೀಲ ವೀಡಿಯೋ ಇಟ್ಟುಕೊಂಡು

ಹನಿ ಟ್ರ್ಯಾಪ್ ಬೆಡಗಿ ಈ ಕಾಂಗ್ರೆಸ್ ಯುವ ನಾಯಕಿ : ಬೆಳಗಾವಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು ಏಕೆ..? Read More »

ಮೊಬೈಲ್ ದಾಸರಾಗದೇ ಪುಸ್ತಕಗಳ ದಾಸರಾಗಿ:
*ಡಾ.ಜಯವೀರ ಎ.ಕೆ

*ರಾಯಬಾಗ:* ಶೈಕ್ಷಣಿಕ ಜೀವನದಲ್ಲಿ ನಿಜಕ್ಕೂ ಅಧ್ಯಯನ ಒಂದು ತಪಸ್ಸು ಇದ್ದಂತೆ!. ನೀವೆಲ್ಲರೂ ಮೊಬೈಲ್ ದಿಂದ ದೂರ ಸರಿದು ಅಮೂಲ್ಯ ಸಮಯವನ್ನು ಹಾಳು ಮಾಡದೇ ಸದಾವಕಾಲ ಪುಸ್ತಕಗಳು ನಿಮ್ಮ ಒಳ್ಳೆಯ ಸಂಗಾತಿಯನ್ನಾಗಿ ಮಾಡಿಕೊಂಡು ಪುಸ್ತಕಗಳ ದಾಸರಾಗಬೇಕು ಎಂದು ಶಿರಗುಪ್ಪಿಯ ಕೆ.ಎಲ್.ಇ ಪದವಿ ಮಹಾವಿದ್ಯಾಲಯದ ಕನ್ನಡ ಪ್ರಾಧ್ಯಾಪಕರು,ಸಾಹಿತಿ ಡಾ.ಜಯವೀರ ಎ.ಕೆ. ಅಭಿಮತ ವ್ಯಕ್ತಪಡಿಸಿದರು.ಅವರು ಶುಕ್ರವಾರ ದಿನಾಂಕ 18 ರಂದು ತಾಲ್ಲೂಕಿನ ಹಾರೂಗೇರಿ ಪಟ್ಟಣದ ಶ್ರೀ ವಾಲ್ಮೀಕಿ ಶಿಕ್ಷಣ ಸಂಸ್ಥೆಯ ಪ್ರತಿಷ್ಠಿತ ಏಕಲವ್ಯ ವಿಜ್ಞಾನ ಪದವಿಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಪ್ರಥಮ ಪಿ.ಯು.ಸಿ.ವಿದ್ಯಾರ್ಥಿಗಳ

ಮೊಬೈಲ್ ದಾಸರಾಗದೇ ಪುಸ್ತಕಗಳ ದಾಸರಾಗಿ:
*ಡಾ.ಜಯವೀರ ಎ.ಕೆ
Read More »

ಬಿತ್ತನೆ ಮಾಡಿ ಕೈ ಸುಟ್ಟುಕೊಂಡ ಅನ್ನದಾತರ ನೆರವಿಗೆ ಸರ್ಕಾರ ಬರುವದೆ?

ಈ ವರ್ಷ ಮುಂಗಾರು ಮಳೆ ತಡವಾಗಿ ಆಗಮಿಸಿದರು ಸರಿಯಾಗಿ ಮಳೆಯಾಗದೆ ಇರುವದರಿಂದ ರೈತರು ಬಿತ್ತಿದ ಬೀಜ ಕಮರಿ ಹೋಗುತ್ತಿವೆ ಇದರಿಂದ ರೈತರು ಸಂಕಷ್ಟಕ್ಕೆ ಸಿಲುಕಿ ಕೈ ಸುಟ್ಟುಕೊಂಡಿದ್ದಾರೆ ಅಷ್ಟ ಅಲ್ಲಾ ಇದೆ ರೀತಿ ಮುಂದುವರೆದರೆ ಸರ್ಕಾರವು ಸಹ ಸಂಕಷ್ಟ ಅನುಭವಿಸಬೇಕಾಗುತ್ತದೆ. ಅಗಷ್ಟ ಮೊದಲವಾರದಿಂದ ಮಳೆ ಕಡಿಮೆ ಯಾಗುತ್ತಿದೆ ಈ ವಾರ ಮಳೆಯಾಗದಿದ್ದರೆ ಬಿತ್ತಿದ ಬೀಜ ಒಣಗುವ ಭೀತಿ ರೈತನದಾಗಿದೆ. ಬೆಳಗಾವಿ ಜಿಲ್ಲೆಯಲ್ಲಿ ಮಳೆ ಅಭಾವದಿಂದ ಅಗಷ್ಟ 10 ರಿಂದ ಜಲಾಶಯಗಳ ಒಳ ಹರಿವು ಕುಸಿದಿದೆ,ನದಿ ಹಳ್ಳಗಳು ಸೊರಗಿವೆ.

ಬಿತ್ತನೆ ಮಾಡಿ ಕೈ ಸುಟ್ಟುಕೊಂಡ ಅನ್ನದಾತರ ನೆರವಿಗೆ ಸರ್ಕಾರ ಬರುವದೆ? Read More »

ಭ್ರಷ್ಟತೆಯ ವಿಚಾರವಾಗಿ ಪಾಲಿಕೆ ಅಧಿಕಾರಿಯ ಮನೆಗಳ ಮೇಲೆ ಲೋಕಾಯುಕ್ತ ದಾಳಿ

ಬೆಳಗಾವಿ : ಗುರುವಾರ ದಿನಾಂಕ 17/08/2023 ರಂದು ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಸಹಾಯಕ ಆಯುಕ್ತರಾಗಿ ಕಾರ್ಯ ನಿರ್ವಹಿಸುತ್ತಿರುವ ಸಂತೋಷ ಆನಿಶೆಟ್ಟರ ಅವರ ಧಾರವಾಡದ ಮತ್ತು ಬೆಳಗಾವಿಯ ಮನೆ ಮೇಲೆ ಬೆಳಿಗ್ಗೆನೆ ಲೋಕಾಯುಕ್ತರು ದಾಳಿಯನ್ನು ನಡೆಸಿದ್ದಾರೆ.. ಧಾರವಾಡದ ಸಪ್ತಾಪೂರದ ಮಿಚಿಗನ್ ಲೇಔಟ್ ನಲ್ಲಿರುವ ಮನೆಯಲ್ಲಿ ಇಲಾಖೆ ಶೋಧಕಾರ್ಯ ನಡೆಸಿದ್ದು, ಈ ವೇಳೆ ಮಹತ್ವದ ದಾಖಲೆಗಳು ಲಭಿಸಿರುವ ಬಗ್ಗೆ ಮಾಹಿತಿ ದೊರಕಿದೆ.. ಸಂತೋಷ ಆನಿಶೆಟ್ಟಿ ಅವರ ಬೆಳಗಾವಿಯ ಮನೆಯಲ್ಲಿ ಪರಿಶೀಲನೆ ಮಾಡಲಾಗಿ, ಈ ವೇಳೆ ಹಲವು ಬ್ರ್ಯಾಂಡ್ ನ ಮದ್ಯದ

ಭ್ರಷ್ಟತೆಯ ವಿಚಾರವಾಗಿ ಪಾಲಿಕೆ ಅಧಿಕಾರಿಯ ಮನೆಗಳ ಮೇಲೆ ಲೋಕಾಯುಕ್ತ ದಾಳಿ Read More »

ಬೆಳಗಾವಿ :  ಸ್ವತಂತ್ರ ದಿನಾಚರಣೆಯ ನಿಮಿತ್ಯ ದೇಶಭಕ್ತಿ ಗೀತೆಗಳ ಸ್ಪರ್ಧೆ ಎನ್ ಎಸ್ ಪೈ ಪ್ರಾಥಮಿಕ ಶಾಲೆಯಲ್ಲಿ ಜರುಗಿತು.

ಬೆಳಗಾವಿ :  ರಂದು, ಸ್ವತಂತ್ರ ದಿನಾಚರಣೆಯ ನಿಮಿತ್ಯ ದೇಶಭಕ್ತಿ ಗೀತೆಗಳ ಸ್ಪರ್ಧೆ ಎನ್ ಎಸ್ ಪೈ ಪ್ರಾಥಮಿಕ ಶಾಲೆಯಲ್ಲಿ ಹೆಮ್ಮೆಯಿಂದ ಜರುಗಿದೆ.. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಪ್ರಯತ್ನ ಸಂಘಟನೆಯ ಮುಖ್ಯಸ್ಥರಾದ ಶ್ರೀಮತಿ ಶಾಂತ ಆಚಾರ್ ಆಗಮಿಸಿ ಭಾರತಾಂಬೆ ಭಾವಚಿತ್ರಕ್ಕೆ ಪೂಜಿ ಸಲ್ಲಿಸಿ, ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.. ತಮ್ಮ ಸಂಘಟನೆಯ ಮೂಲಕ ಆರ್ಥಿಕವಾಗಿ ಹಿಂದುಳಿದ 10 ಮಕ್ಕಳಿಗೆ ಶಾಲಾ ಶುಲ್ಕ ತುಂಬಲು ಚೆಕ್ ವಿತರಿಸಿದರು, ನಂತರ ಮಕ್ಕಳು ದೇಶಭಕ್ತಿಯ ಭಾಷಣವನ್ನು ಮಾಡಿ, ಹುಮ್ಮಸ್ಸಿನಿಂದ ದೇಶಭಕ್ತಿ ಗೀತೆಗಳನ್ನು ಹಾಡಿದರು..

ಬೆಳಗಾವಿ :  ಸ್ವತಂತ್ರ ದಿನಾಚರಣೆಯ ನಿಮಿತ್ಯ ದೇಶಭಕ್ತಿ ಗೀತೆಗಳ ಸ್ಪರ್ಧೆ ಎನ್ ಎಸ್ ಪೈ ಪ್ರಾಥಮಿಕ ಶಾಲೆಯಲ್ಲಿ ಜರುಗಿತು. Read More »

ಕುಡಚಿ:ಮೊಬೈಲಿನಲ್ಲಿ ಕಾಲಹರಣ ಮಾಡದೆ ಓದಿನಲ್ಲಿ ಆಸಕ್ತಿ ವಹಿಸಿ ಪ್ರಾಚಾರ್ಯ: ಎ.ಎಸ.ಕಾಂಬಳೆ

ಬೆಳಗಾವಿ.ರಾಯಬಾಗ ತಾಲೂಕಿನ ಕುಡಚಿ ಪಟ್ಟಣದ ಡಾ.ಬಿ.ಆರ.ಅಂಬೇಡ್ಕರ ಶಿಕ್ಷಣ ಸಂಸ್ಥೆಯ ಬಿ.ಶಂಕರಾನಂದ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯ ಕುಡಚಿಯಲ್ಲಿ ಗ್ರಂಥಾಲಯ ಪಿತಾಮಹ ಪದ್ಮಶ್ರೀ ಡಾ. ಎಸ್.ಆರ.ರಂಗನಾಥ ಅವರ ಜನ್ಮದಿನದಂದು ಗ್ರಂಥಪಾಲಕರ ದಿನ ಆಚರಣೆಯನ್ನು ಪ್ರಾಚಾರ್ಯ ಎ.ಎಸ.ಕಾಂಬಳೆ ರಂಗನಾಥರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಅವರು ಇವತ್ತಿನ ಆಧುನಿಕ ಯುಗದಲ್ಲಿ ಯುವ ಜನತೆ ಮೊಬೈಲಿನಲ್ಲಿ ಕಾಲಹರಣ ಮಾಡುವ ಬದಲು ಡಿಜಿಟಲ್ ಗ್ರಂಥಾಲಯ ಅಂತರ್ಜಾಲ ಬಳಸಿ ಮಾಹಿತಿ ಕಲೆಹಾಕಿ ಓದಿನ ಕಡೆಗೆ ಗಮನ ಹರಿಸಿದ್ದಲ್ಲಿ ಸಾಧನೆಗೆ ಸರಳ ಮಾರ್ಗವಾಗಿದೆ ಎಂದರು. ಕಾರ್ಯಕ್ರಮದಲ್ಲಿ

ಕುಡಚಿ:ಮೊಬೈಲಿನಲ್ಲಿ ಕಾಲಹರಣ ಮಾಡದೆ ಓದಿನಲ್ಲಿ ಆಸಕ್ತಿ ವಹಿಸಿ ಪ್ರಾಚಾರ್ಯ: ಎ.ಎಸ.ಕಾಂಬಳೆ Read More »

Breking !ಧಾರವಾಡ ಹೈಕೋರ್ಟ್ ಬಳಿ ಸಿಲಿಂಡರ್ ಟ್ಯಾಂಕರ್ ಅಪಘಾತ

ಬೆಳಗಾವಿ  ಧಾರವಾಡ ಜಿಲ್ಲೆಯ ಹೈಕೋರ್ಟ್ ಸಮೀಪದಲ್ಲಿರುವ ರಾಷ್ಟ್ರೀಯ ಹೆದ್ದಾರಿಯ ಬಳಿ ಸಿಲಿಂಡರ್ ಟ್ಯಾಂಕರ್ ಅಪಘಾತವಾಗಿರುವ ಹಿನ್ನೆಲೆಯಲ್ಲಿ ಬೆಳಗಾವಿಯಿಂದ ಬೆಂಗಳೂರಿಗೆ ಸಂಚರಿಸುವ ವಾಹನಗಳ ಮಾರ್ಗದಲ್ಲಿ ಬದಲಾವಣೆ ಮಾಡಲಾಗುತ್ತಿದ್ದು ಸಾರ್ವಜನಿಕರು ಸಹಕರಿಸಬೇಕೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸಂಜೀವ ಪಾಟೀಲ ಮನವಿ ಮಾಡಿಕೊಂಡಿದ್ದಾರೆ. ಧಾರವಾಡದ ಹೈಕೋರ್ಟ್ ಸಮೀಪವಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಿಲಿಂಡರ್ ಟ್ಯಾಂಕರ್ ಅಪಘಾತವಾಗಿದೆ. ಪ್ರಯಾಣಿಕರ ಹಿತ ದೃಷ್ಟಿಯಿಂದ ಬೆಳಗಾವಿಯಿಂದ ಧಾರವಾಡಕ್ಕೆ ಪ್ರಯಾಣಿಸುವ ವಾಹನಗಳ ಮಾರ್ಗದಲ್ಲಿ ಬದಲಾವಣೆ ಮಾಡಲಾಗುತ್ತಿದ್ದು ಸಾರ್ವಜನಿಕರು ಪೊಲೀಸ್ ಇಲಾಖೆಗೆ ಸಹಕರಿಸಬೇಕೆಂದು ಎಸ್ಪಿ ಸಂಜೀವ ಪಾಟೀಲ ಪ್ರಕಟಣೆಯಲ್ಲಿ

Breking !ಧಾರವಾಡ ಹೈಕೋರ್ಟ್ ಬಳಿ ಸಿಲಿಂಡರ್ ಟ್ಯಾಂಕರ್ ಅಪಘಾತ Read More »

ಸಮಯದ ಸದುಪಯೋಗ ಮಾಡಿಕೊಳ್ಳಿ – ಡಾ. ಪಾಪಣ್ಣನವರ

ಹೊಳೆಆಲೂರ : ವಿದ್ಯಾರ್ಥಿ ಜೀವನದಲ್ಲಿ ಕಷ್ಟಪಟ್ಟರೆ ಸುಖದ ಹೆಬ್ಬಾಗಿಲು ತಾನೇ ತೆರೆದುಕೊಳ್ಳುತ್ತದೆ. ಇರುವ ಕಡಿಮೆ ಸಮಯದಲ್ಲಿ ಓದು ಬರಹಕ್ಕೆ ಒತ್ತು ನೀಡಿ ಸಮಯದ ಸದುಪಯೋಗ ಮಾಡಿಕೊಂಡು ¥ರೀಕ್ಷೆಯಲ್ಲಿ ಹೆಚ್ಚಿನ ಯಶಸ್ಸನ್ನು ಸಾಧಿಸಿರಿ ಎಂದು ರೋಣದ ರಾಜೀವಗಾಂಧಿ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ವಾಯ್.ಎನ್.ಪಾಪಣ್ಣವರ ಹೇಳಿದರು. ಅವರು ಗದಗ ಜಿಲ್ಲೆಯ ರೋಣ ತಾಲೂಕಿನ ಹೊಳೆಆಲೂರ ಶ್ರೀ ಕಲ್ಮೇಶ್ವರ ಪ್ರಥಮದರ್ಜೆ ಮಹಾವಿದ್ಯಾಲಯದಲ್ಲಿ ಪಠ್ಯೇತರ ಚಟುವಟಿಕೆ ಮುಕ್ತಾಯ ಸಮಾರಂಭ ಹಾಗೂ ಬಿ.ಎ, ಬಿ.ಕಾಂ, ಬಿ.ಎಸ್.ಸಿ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುವ ಸಮಾರಂಭದಲ್ಲಿ ಮುಖ್ಯ

ಸಮಯದ ಸದುಪಯೋಗ ಮಾಡಿಕೊಳ್ಳಿ – ಡಾ. ಪಾಪಣ್ಣನವರ Read More »

ಬೆಳಗಾವಿ :ಗದ್ದಲ ಗಲಾಟೆ ನಡುವೆ ಸಾಗಿದ ಮಹಾನಗರ ಪಾಲಿಕೆಯ ಪರಿಷತ್ ಸಭೆ..

ಬೆಳಗಾವಿ : ಬುಧವಾರ ನಗರದ ಮಹಾನಗರ ಪಾಲಿಕೆಯ ಪರಿಷತ್ ಭವನದಲ್ಲಿ ನಡೆದ ಪರಿಷತ್ ಸಭೆಯು ಆಡಳಿತ ಪಕ್ಷದ ಅಧ್ಯಕ್ಷ ರಾಜಶೇಖರ ಡೋಣಿ ಮತ್ತು ವಿರೋಧ ಪಕ್ಷದ ನಾಯಕ ಮೂಜಾಮ್ಮಿಲ್ ದೋನಿ ಎಂಬ ಇಬ್ಬರ ದೋನಿಗಳ ಮೇಲೆ ಗಲಾಟೆ ಸಂಧಾನಗಳ ಮೂಲಕ ಜರುಗಿದೆ.. ನಿಗಧಿತ ಸಮಯಕ್ಕೆ ಸರಿಯಾಗಿ ಸಭೆ ನಡೆಯದ ಕಾರಣ, ವಿರೋಧ ಪಕ್ಷದವರು ಮಹಾಪೌರ ಮತ್ತು ಅಧಿಕಾರಿಗಳ ವಿರುದ್ಧ ತಮ್ಮ ಅಸಮಾಧಾನ ಹೊರಹಾಕಿದರು.. ಮೊದಲಿಗೆ ಪಾಲಿಕೆ ಪರಿಷತ್ತಿನ ವಿರೋಧ ಪಕ್ಷದ ನಾಯಕನ ನೇಮಕಕ್ಕೆ ಕಾಂಗ್ರೆಸ್ ಪಕ್ಷದಿಂದ ಪ್ರಸ್ತಾವನೆ

ಬೆಳಗಾವಿ :ಗದ್ದಲ ಗಲಾಟೆ ನಡುವೆ ಸಾಗಿದ ಮಹಾನಗರ ಪಾಲಿಕೆಯ ಪರಿಷತ್ ಸಭೆ.. Read More »

ಯಲ್ಪಾರಟ್ಟಿ :ನಾಳೆಉಪಕೇಂದ್ರ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯ

ಬೆಳಗಾವಿ :ರಾಯಬಾಗ ತಾಲೂಕಿನ ಯಲ್ಪಾರಟ್ಟಿ ಗ್ರಾಮದ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ 110ಕೆವಿ ಉಪ ಕೇಂದ್ರದಲ್ಲಿ ಗುರುವಾರ ದಿನಾಂಕ 17ರಂದು ಪರಿವರ್ತಕ ಹಾಗೂ ಉಪಕರಣಗಳ ತ್ರೈಮಾಸಿಕ ನಿರ್ವಹಣೆ ಕೆಲಸವನ್ನು ಕೈಗೊಳ್ಳಲಿರುವ ಕಾರಣ ಉಪ ಕೇಂದ್ರದ 110ಕೆವಿ ವಿದ್ಯುತ್ ಮಾರ್ಗಗಳಲ್ಲಿ ಮುಂಜಾನೆ 10ರಿಂದ ಸಂಜೆ 5ಗಂಟೆಯವರೆಗೆ ವಿದ್ಯುತ್ ವಿತರಣೆಯಲ್ಲಿ ವ್ಯತ್ಯಯ ಉಂಟಾಗಲಿದ್ದು ಗ್ರಾಹಕರು ಸಹಕರಿಸುವಂತೆ ಯಲ್ಪಾರಟ್ಟಿ 110ಕೆವಿ ಎಸ್.ಓ. ಸೋಮಶೇಖರ ಕಾಂಬಳೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಯಲ್ಪಾರಟ್ಟಿ :ನಾಳೆಉಪಕೇಂದ್ರ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯ
Read More »

ಕುಡಚಿ:ವಾಹನ ಚಾಲನೆ ಮಾಡುವಾಗ ಹೆಲ್ಮೆಟ್ ಧರಿಸಲು ಅರಿವು

ಬೆಳಗಾವಿ.ರಾಯಬಾಗ ತಾಲೂಕಿನ ಕುಡಚಿ ಪಟ್ಟಣದಲ್ಲಿ ಅಪರಾಧ ಪಿಎಸ್ಐ ಎಸ.ಜಿ. ಖೋತ ವಾಹನ ಸವಾರರಿಗೆ ಗುಲಾಬಿ ಹೂ ನೀಡುವ ಮೂಲಕ ಹೆಲ್ಮೆಟ್ ಧರಿಸುವಂತೆ ಜಾಗೃತಿ ಮೂಡಿಸಿದರು. ಇತ್ತೀಚಿನ ದಿನಗಳಲ್ಲಿ ಯುವ ಜನತೆ ಚಾಲನಾ ನಿಯಮಗಳನ್ನು ಪಾಲಿಸಿದೆ ಅಡ್ಡಾದಿಡ್ಡಿಯಾಗಿ ವಾಹನ ಚಾಲನೆ ಮಾಡುತ್ತಿದ್ದು ಇದರಿಂದ ಅಪಘಾತಗಳ ಸಂಖ್ಯೆ ಹೆಚ್ಚುತ್ತಿವೆ ಅಪಘಾತದಲ್ಲಿ ಹೆಚ್ವಾಗಿ ತಲೆಗೆ ಪೆಟ್ಟಾಗಿ ಮೃತಪಟ್ಟಿದ್ದಾರೆ ಆದ್ದರಿಂದ ವಾಹನ ಚಾಲನೆ ಮಾಡುವಾಗ ಟ್ರಾಫಿಕ್ ನಿಯಮಗಳನ್ನು ಪಾಲಿಸುವುದರೊಂದಿಗೆ ವಾಹನ ಚಾಲನೆ ಮಾಡುವಾಗ ವಾಹನ ಚಾಲಕರು ಹಿಂಬದಿ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ

ಕುಡಚಿ:ವಾಹನ ಚಾಲನೆ ಮಾಡುವಾಗ ಹೆಲ್ಮೆಟ್ ಧರಿಸಲು ಅರಿವು Read More »

ಆಯ್ಕೆಯಾದ ಮೊದಲ ವೇತನ ಸರಕಾರಿ ಶಾಲೆಗೆ:- ಕುಡಚಿ ಶಾಸಕ ಮಹೇಂದ್ರ ತಮ್ಮಣ್ಣವರ

ಬೆಳಗಾವಿ.ರಾಯಬಾಗ:*: ಶಾಲೆಗಳ ಔನ್ಯತ್ಯೆಯೇ ಎಲ್ಲ ಸಮ್ಮಸ್ಯೆಗೆ ಪರಿಹಾರ, ಅದರಲ್ಲೂ ಆರೋಗ್ಯ ಮತ್ತು ಉದ್ಯೋಗ ಸಮಾಜ ಪರಿವರ್ತನೆಯ ಮೂಲ ಮಂತ್ರಗಳು ಎಂದು ಸರಕಾರಿ ಪ್ರೌಢಶಾಲೆ ಬಸ್ತವಾಡದಲ್ಲಿ ನಡೆದ 77 ನೇ ಸ್ವಾತಂತ್ರ್ಯ ಸಂಭ್ರಮದ ಧ್ವಜಾರೋಹಣ ನೆರವೇರಿಸಿ ಕುಡಚಿ ಶಾಸಕರಾದ ಸನ್ಮಾನ್ಯ ಶ್ರೀ ಮಹೇಂದ್ರ ತಮ್ಮಣ್ಣವರ ನುಡಿದರು. ತಮ್ಮ ಮೊದಲ ವೇತನವನ್ನು ಸರಕಾರಿ ಪ್ರೌಢಶಾಲೆ ಬಸ್ತವಾಡ ಶಾಲೆಗೆ ನೀಡಿ ಶಾಲೆಯನ್ನು ದತ್ತು ತಗೆದುಕೊಂಡು, ಸರ್ವಾಂಗೀಣ ಅಭಿವೃದ್ಧಿಗೆ ಪಣತೊಟ್ಟು ಇಡೀ ರಾಜ್ಯಕ್ಕೆ ಮಾದರಿಯಾದರು. ಇದು ಮೊದಲ ಶಾಲೆ, ಇದರೊಂದಿಗೆ ಇನ್ನೂ ನಾಲ್ಕು

ಆಯ್ಕೆಯಾದ ಮೊದಲ ವೇತನ ಸರಕಾರಿ ಶಾಲೆಗೆ:- ಕುಡಚಿ ಶಾಸಕ ಮಹೇಂದ್ರ ತಮ್ಮಣ್ಣವರ Read More »

ಶಿರಗುಪ್ಪಿ:ಮೇರಿ ಮಾಟಿ ಮೇರಾ ದೇಶ ವೀರೋಕಾ ನಮನ!

ಬೆಳಗಾವಿ. ಕಾಗವಾಡ “ದೇಶವೇ ತಮ್ಮ ಮನೆಯೆಂದು,ಇಲ್ಲಿನ ದೇಶವಾಸಿಗಳೇ ತಮ್ಮ ಸಹೋದರರು ಎಂದು ತಿಳಿದಿರುವ ನಮ್ಮ ಭಾರತಾಂಬೆಯ ಹೆಮ್ಮೆಯ ಸುಪುತ್ರರಾದ ವೀರಯೋಧರನ್ನು ಸ್ಮರಿಸುವುದೆಂದರೆ ನಮ್ಮ ಭಾರತ ಮಾತೆಯನ್ನು ಗೌರವಿಸಿದಂತೆ” ಎಂದು ಶಿರಗುಪ್ಪಿಯ ಕೆ.ಎಲ್.ಇ ಪದವಿ ಕಾಲೇಜಿನ ಹಿಂದಿ ಪ್ರಾಧ್ಯಾಪಕ ಪ್ರೊ.ಎಸ್ ಶಿರಗುಪ್ಪೆ ಅಭಿಪ್ರಾಯ ವ್ಯಕ್ತಪಡಿಸಿದರು. ಅವರು ಕಳೆದ ದಿನಾಂಕ 14 ರಂದು ಸೋಮವಾರ ನೆರೆಯ ಕಾಗವಾಡ ತಾಲ್ಲೂಕು ಕೆ.ಎಲ್.ಇ. ಪದವಿಪೂರ್ವ ಮಹಾವಿದ್ಯಾಲಯ ಶಿರಗುಪ್ಪಿಯಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಅಡಿಯಲ್ಲಿ ಹಮ್ಮಿಕೊಂಡ ಆಜಾದಿಕಾ ಅಮೃತ ಮಹೋತ್ಸವದ ಪ್ರಯುಕ್ತ *ಮೇರಿ ಮಾಟಿ

ಶಿರಗುಪ್ಪಿ:ಮೇರಿ ಮಾಟಿ ಮೇರಾ ದೇಶ ವೀರೋಕಾ ನಮನ!
Read More »

ಕುಡಚಿ ಗ್ರಾಮೀಣ ಗ್ರಾಂ.ಪ.ಯಲ್ಲಿ 77ನೇ ಸ್ವಾತಂತ್ರ್ಯ ದಿನಾಚರಣೆ

ಬೆಳಗಾವಿ :ರಾಯಬಾಗ ತಾಲೂಕಿನ ಕುಡಚಿ ಗ್ರಾಮೀಣ ಗ್ರಾಮ ಪಂಚಾಯತ ಆವರಣದಲ್ಲಿ 77ನೇ ಸ್ವಾತಂತ್ರ್ಯೋತ್ಸವ ಆಚರಣೆ. ನೂತನ ಗ್ರಾಮ ಪಂಚಾಯತ ಉಪಾಧ್ಯಕ್ಷ ಮಧುಕರ ಸಣ್ಣಕ್ಕಿ ಸಂವಿಧಾನ ಶಿಲ್ಪಿ ಡಾ.ಬಿ.ಆರ.ಅಂಬೇಡ್ಕರ ಹಾಗೂ ಮಹಾತ್ಮಾ ಗಾಂಧಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸದರೆ, ಅಧ್ಯಕ್ಷೆ ರಫತ ಜಿನ್ನಾಬಡೆ 77ನೇ ಸ್ವಾತಂತ್ರ್ಯೋತ್ಸವ ಧ್ವಜಾರೋಹಣವನ್ನು ನೆರವೇರಿಸಿದರು. ಇದೇ ಸಂದರ್ಭದಲ್ಲಿ ಕುಡಚಿ ಪಟ್ಟಣದ ಸುಪುತ್ರ ಭಾರತೀಯ ಸೇನೆಯಲ್ಲಿ 17ವರ್ಷ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಕರೆಪ್ಪಾ ದುಂಡಪ್ಪ ಬ್ಯಾಕುಡೆ ಅವರನ್ನು ಸತ್ಕರಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ಪಿಡಿಓ

ಕುಡಚಿ ಗ್ರಾಮೀಣ ಗ್ರಾಂ.ಪ.ಯಲ್ಲಿ 77ನೇ ಸ್ವಾತಂತ್ರ್ಯ ದಿನಾಚರಣೆ Read More »

ದೇಶ ಕಟ್ಟುವ ಮತ್ತು ರಕ್ಷಣೆಯಲ್ಲಿ ಯುವ ರೋವರ್ಸ್ಗಳ ಪಾತ್ರ ಮುಖ್ಯ :ಬ್ಯಾರಿಸ್ಟರ್ ಅಮರಸಿಂಹ ಪಾಟೀಲ್

ಬೆಳಗಾವಿ :ಪಟ್ಟಣದ ಹಾರೂಗೇರಿ ಎಸ್ ಪಿ ಎಮ್ ಮಂಡಳ ಆವರಣದಲ್ಲಿ 77ನೇ ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮದಲ್ಲಿ ಸಂಸ್ಥೆಯ ಸಂಸ್ತಾಪಕರಾದ ಬ್ಯಾರಿಸ್ಟರ್ ಅಮರ ಸಿಂಹ ಅಣ್ಣಾ ಪಾಟೀಲ್ ಭಾಗವಹಿಸಿ, ಸ್ವಾತಂತ್ರ್ಯಕ್ಕಾಗಿ ಹೋರಾಡಿ ವೀರ ಮರಣವಪ್ಪಿದ ಹುತಾತ್ಮರಿಗೆ ಗೌರವ ನಮನ ಸಲ್ಲಿಸಿ, ಧ್ವಜಾರೋಹಣ ಕಾರ್ಯಕ್ರಮವನ್ನು ನೆರವೇರಿಸಿ, ಅಧ್ಯಕ್ಷೀಯ ಮಾತುಗಳನ್ನಾಡಿದರು. ಇವತ್ತಿನ ಯುವ ರೋವರ್ಸ್ ಗಳ ಪಾತ್ರ ಮುಖ್ಯ ಏಕೆಂದರೆ ದೇಶ ಕಟ್ಟುವಲ್ಲಿ ಮತ್ತು ರಕ್ಷಣೆಯಲ್ಲಿ ಬಹು ಮುಖ್ಯ ಪಾತ್ರ ವಹಿಸುತ್ತಾರೆ.ಇವತ್ತಿನ ಯುವ ನಾಯಕರೆ, ನಾಳಿನ ಪ್ರಜೆಗಳು ,ಹೀಗಾಗಿ ಇವತ್ತಿನ ಈ

ದೇಶ ಕಟ್ಟುವ ಮತ್ತು ರಕ್ಷಣೆಯಲ್ಲಿ ಯುವ ರೋವರ್ಸ್ಗಳ ಪಾತ್ರ ಮುಖ್ಯ :ಬ್ಯಾರಿಸ್ಟರ್ ಅಮರಸಿಂಹ ಪಾಟೀಲ್
Read More »

ಮುಗಳಖೋಡ : ಸಂಗೊಳ್ಳಿ ರಾಯಣ್ಣ ಜಯಂತಿ ಪ್ರಯುಕ್ತ ಟ್ರ್ಯಾಕ್ಟರ ರ್ಯಾಲಿ

ಡಾಲ್ಬಿ (ಡಿಜೆ) ಸೌಂಡ್ ಗೆ ಕುಣಿದು ಕುಪ್ಪಳಿಸಿದ ರಾಯಣ್ಣರ ಹುಡುಗರು ರಾಯಣ್ಣ ಮೂರ್ತಿಗೆ ಜಿಸಿಬಿ ಮೇಲೆ ನಿಂತು ಹುಮಳೆ ಸುರಿಸಿದ ಅಭಿಮಾನಿಗಳು ವರದಿ: ಸಂತೋಷ ಮುಗಳಿ ಬೆಳಗಾವಿ :ಮುಗಳಖೋಡ: ಪಟ್ಟಣದ ರಾಯಣ್ಣ ಅಭಿಮಾನಿ ಬಳಗದಿಂದ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಿದರು. ಮುಗಳಖೋಡ ಕ್ರಾಸನಲ್ಲಿ ಶ್ರೀ ಯಲ್ಲಾಲಿಂಗೇಶ್ವರ ಮೂರ್ತಿಗೆ ಪೂಜೆ ಸಲ್ಲಿಸಿ ಮೆರವಣಿಗೆಗೆ ಚಾಲನೆ ನಿಡಿ, ಸಮುಮಾರು 100 ಕ್ಕೂ ಹೆಚ್ಚಿನ ಟ್ರ್ಯಾಕ್ಟರ ಹಾಗೂ ಡಾಲ್ಬಿ(ಡಜೆ), ಡೊಳ್ಳು ಕುಣಿತದ ಮೂಲಕ ರಾಯಣ್ಣರ ಮೂರ್ತಿ ಮತ್ತು

ಮುಗಳಖೋಡ : ಸಂಗೊಳ್ಳಿ ರಾಯಣ್ಣ ಜಯಂತಿ ಪ್ರಯುಕ್ತ ಟ್ರ್ಯಾಕ್ಟರ ರ್ಯಾಲಿ Read More »

error: Content is protected !!