ಶಹಾಪೂರ ಗ್ರಾಮಸ್ಥರಿಂದ ೧೯ ರಿಂದ ಕಾಗವಾಡ ತಹಶಿಲ್ದಾರ ಕಛೇರಿ ಮುಂದೆ ಅಮರಣಾಂತ ಉಪವಾಸ ಸತ್ಯಾಗ್ರಹ
ವರದಿ:ಸಚಿನ ಕಾಂಬ್ಳೆ. ಕಾಗವಾಡ ಕಾಗವಾಡ :ತಾಲೂಕಿನ ಜುಗುಳ ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿ ಬರುವ ಶಹಾಪುರ್ ಗ್ರಾಮ ಸಂಪೂರ್ಣವಾಗಿ ಮಹಾಪೂರ ನೀರಿನಲ್ಲಿ ಮುಳುಗಡೆ ಯಾಗಿದ್ದರು ಇಲ್ಲಿಯ 92 ಕುಟುಂಬಗಳಿಗೆ 5 ಲಕ್ಷ ರೂ ಮನೆ ಕಟ್ಟಿಸಲು ಹಣ ನೀಡುವುದು ಬಿಟ್ಟು ಸಿ ಗ್ರೂಪ್ ನಲ್ಲಿ ಈ ಕುಟುಂಬಗಳನ್ನು ಸೇರಿಸಿ 50,000 ಪರಿಹಾರ ನೀಡುವ ನಿರ್ಧಾರ ಕೈಗೊಂಡಿದ್ದರಿಂದ ಸೋಮವಾರ ದಿನಾಂಕ 19 ರಂದು ಕಾಗವಾಡ ತಹಸಿಲ್ದಾರ್ ಕಚೇರಿ ಎದುರು ಅಮರನಾಂತ ಉಪವಾಸ ಸತ್ಯಾಗ್ರಹ ಕೈಗೊಳ್ಳುವ ನಿರ್ಧಾರ ತೆಗೆದುಕೊಂಡಿದ್ದೇವೆ ಎಂದು ಮಾಹಿತಿ […]
ಶಹಾಪೂರ ಗ್ರಾಮಸ್ಥರಿಂದ ೧೯ ರಿಂದ ಕಾಗವಾಡ ತಹಶಿಲ್ದಾರ ಕಛೇರಿ ಮುಂದೆ ಅಮರಣಾಂತ ಉಪವಾಸ ಸತ್ಯಾಗ್ರಹ Read More »










