ಮಾದನ ಹಿಪ್ಪರಗಿ ಗ್ರಾಮವು ಪುಣ್ಯ ಪುರುಷರ ನಾಡು ಮಾಳಿ ಮಾಲಗಾರ ಸಮಾಜದ ಅಧ್ಯಕ್ಷ ಕಾಡು ಮಾಳಿ
ಮಾದನಹಿಪ್ಪರಗಿ: ಕಲ್ಯಾಣ ಕರ್ಣಾಟಕದಲ್ಲಿ ಸಾಕಷ್ಟು ಮಹಾತ್ಮರು ಜನಿಸಿದ ಪುಣ್ಯ ಪುರುಷರ ನಾಡು ಜಾತ್ರೆ ದಾರ್ಮಿಕ ಕಾರ್ಯಕ್ರಮಗಳು ಬಾಂಧವ್ಯ ಬೆಸೆಯುವ ಅಸ್ತ್ರವಾಗಿದೆ ಭಕ್ತಿಯಿಂದ ಮಹಾತ್ಮರ ಮಾತುಗಳನ್ನು ಕೇಳಿದರೆ ಮನಸ್ಸಿಗೆ ಶಾಂತಿ ನೆಮ್ಮದಿ ದೊರೆತು ಜೀವನವು ಸುಖಮಯವಾಗಿರುತ್ತದೆಂದು ಮಾಳಿ,ಮಾಲಗಾರ ಸಮಾಜದ ರಾಜ್ಯಾಧ್ಯಕ್ಷ ಕಾಡು ಮಾಳಿ ಹೇಳಿದರು. ಅವರು ಕಲ್ಯಾಣ ನಾಡಿನ ಕಲಬುರ್ಗಿ ಜಿಲ್ಲೆಯ ಆಳಂದ ತಾಲೂಕಿನ ಮಾದನ ಹಿಪ್ಪರಗಿಯಲ್ಲಿ ನಡೆದ ಸಂಗಮೇಶ್ವರ ಹಾಗೂ ಖಂಡೇಶ್ವರ ದೇವಸ್ಥಾನದ ಮಹಾದ್ವಾರ ಲೋಕಾರ್ಪಣೆ ಹಾಗೂ ಕಳಸಾರೋಹಣ, ಅಕ್ಕಮಹಾದೇವಿ, ನಂದಿ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ನಿಮಿತ್ಯ […]
ಮಾದನ ಹಿಪ್ಪರಗಿ ಗ್ರಾಮವು ಪುಣ್ಯ ಪುರುಷರ ನಾಡು ಮಾಳಿ ಮಾಲಗಾರ ಸಮಾಜದ ಅಧ್ಯಕ್ಷ ಕಾಡು ಮಾಳಿ Read More »







































































































