ಬೆಳಗಾವಿ.
ಮಾಲಿನ್ಯ ನಿಯಂತ್ರಣ ಮಂಡಯ ಪ್ರಾದೇಶಿಕ ಕಚೇರಿಯ ಮೇಲೆ ಲೋಕಾಯುಕ್ತ ಧೀಡಿರ್ ದಾಳಿ.
ಲೋಕಾಯುಕ್ತ ಬಲೆಗೆ ಬಿದ್ದ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿ ಹಾಗೂ ಕಂಪ್ಯೂಟರ್ ಆಪರೇಟರ್.
ಲಂಚ ಸ್ವೀಕಾರ ಮಾಡುವ ಸಂದರ್ಭದಲ್ಲಿ ಲೋಕಾ ರೇಡ್.
ಪೆಟ್ರೋಲ್ ಬಂಕ್ ಗೆ ಎನ್ ಓಸಿ ನೀಡಲು 12 ಸಾವಿರಾರು ಲಂಚಕ್ಕೆ ಬೇಡಿಕೆಯಿಟ್ಟಿದ ಅಧಿಕಾರಿಗಳು.
ಹಣ ಸ್ವೀಕರಿಸುವ ಸಂದರ್ಭದಲ್ಲಿ ಖಚಿತ ಮಾಹಿತಿ ಮೇರೆಗೆ ಅಧಿಕಾರಿಗಳು ದಾಳಿ.
ಪರಿಸರ ಮಾಲಿನ್ಯಧಿಕಾರಿ ಶೋಭಾ ಪೊಳ್ ಹಾಗೂ ಕಂಪ್ಯೂಟರ್ ಆಪರೇಟರ್ ಪ್ರವೀಣ ದೊಡಮನಿ ಲೋಕಾಯುಕ್ತ ಅಧಿಕಾರಿಗಳ ವಶಕ್ಕೆ.
ಸಾಗರ ದೋಡಮನಿ ಎಂಬುವರಿಂದ ಹಣಕ್ಕೆ ಬೇಡಿಕೆಯಿಟ್ಟಿದ್ದ ಅಧಿಕಾರಿಗಳು.
ಲೋಕಾಯುಕ್ತ ಅಧಿಕಾರಿಗಳಿಗೆ ಲಂಚಕ್ಕೆ ಬೇಡಿಕೆಯಿಟಿದ್ದ ಬಗ್ಗೆ ದೂರು ಸಲ್ಲಿಸಿದ ಸಾಗರ ದೊಡಮನಿ.
ಲೋಕಾಯುಕ್ತ ಡಿವೈಎಸ್ಪಿ ಬಿ ಎಸ ಪಾಟೀಲ . ಇನ್ಸ್ಪೆಕ್ಟರ್ ಎಸ್ ಎಚ್ ಹೋಸಮನಿ ನೇತೃತ್ವದಲ್ಲಿ ನಡೆದ ದಾಳಿ ನಡೆಸಿದ್ದಾರೆ.