ಹಳ್ಳೂರ .
ಸಮೀಪದ ಕಲ್ಲೋಳ್ಳಿ ಹಣಮಂತ ದೇವಸ್ಥಾನಕ್ಕೆ ಅರಬಾಂವಿ ಉಪ ತಹಸೀಲ್ದಾರ್ ರಾಜಶೇಖರ ವಳಸಂಗ ಅವರು ದೇವಸ್ಥಾನಕ್ಕೆ ಬೆಟ್ಟಿ ನೀಡಿ ದೇವರ ದರ್ಶನ ಪಡೆದು ದೇವಸ್ಥಾನದ ಅರ್ಚಕರ ಜೊತೆ ಚರ್ಚೆ ನಡೆಸಿ ದೇವಸ್ಥಾನವನ್ನು ವೀಕ್ಷಣೆ ಮಾಡಿದರು. ಈ ಸಮಯದಲ್ಲಿ ಕಲ್ಲೋಳ್ಳಿ ಗ್ರಾಮ ಆಡಳಿತ ಅಧಿಕಾರಿ ಬಿ ಎಸ್ ಕಾಳಿ.ಅರ್ಚಕರಾದ ಭಜರಂಗ ಪೂಜೇರಿ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಮುರಿಗೆಪ್ಪಾ ಮಾಲಗಾರ ಸೇರಿದಂತೆ ಮತ್ತಿತರಿದ್ದರು.