ಕಾರ್ಮಿಕ ಬಾಹುಬಲಿ ಸತ್ತೇಪ್ಪ ಆಲಗೂರ  ಹೃದಯಾಘಾತದಿಂದ ನಿಧನ

Share the Post Now

ಹಳ್ಳೂರ.

ಗೋದಾವರಿ ಬೈಯೋರಿಪೇನರಿಜ್ ಲಿಮಿಟೆಡ್ ಸಮೀರವಾಡಿ ಸಕ್ಕರೆ ಕಾರ್ಖಾನೆಯ ಕಾರ್ಮಿಕ ಬಾಹುಬಲಿ ಸತ್ತೇಪ್ಪ ಆಲಗೂರ ವಯಸ್ಸು 39 ಹೃದಯಾಘಾತದಿಂದ ಅಕಾಲಿಕ ಮರಣ ಹೊಂದಿದ್ದಾರೆ. ಮೃತರ ತಂದೆ, ತಾಯಿ, ಹೆಂಡತಿ, ಮಕ್ಕಳು ಅಪಾರ ಬಂದು ಬಳಗ ಬಿಟ್ಟು ಅಗಲಿದ್ದಾರೆ.                     ಮಜದೂರ ಯೂನಿಯನ್ ಕಾರ್ಯಾಧ್ಯಕ್ಷರಾದ ಬಸು ಮೇಲಪ್ಪಗೋಳ. ಹಾಗೂ ಪ್ರಧಾನ ಕಾರ್ಯದರ್ಶಿ ನಾಗಪ್ಪ ಮಾಳಿ.ಮಜಾದದೂರ ಯೂನಿಯನ್ ಪದಾಧಿಕಾರಿಗಳು, ಆಡಳಿತ, ಮಂಡಳಿ, ಕಾರ್ಮಿಕರು  ಮೃತರ ಕುಟುಂಬಕ್ಕೆ ಸಂತಾಪ ಸೂಚಿಸಿದರು.

Leave a Comment

Your email address will not be published. Required fields are marked *

error: Content is protected !!