ಹಳ್ಳೂರ.ಗ್ರಾಮದಲ್ಲಿ ಶ್ರೀ ಮಹಾಲಕ್ಷ್ಮೀ ದೇವಿ ಹಾಗೂ ದ್ಯಾಮವ್ವ ದೇವಿಯ ಕಡೇ ವಾರದ ನಿಮಿತ್ಯ ಒಂದು ನಿಮಿಷದ ಚಕ್ಕಡಿ ಬಂಡಿ ಷರತ್ತುಗೆ ಎತ್ತುಗಳಿಗೆ ಪೂಜೆ ನೆರವೇರಿಸಿ ಚಾಲನೆ ನೀಡಲಾಯಿತು. ಪ್ರಥಮ ಸ್ಥಾನ ಶ್ರೀ ಲಕ್ಷ್ಮೀ ದೇವಿ ಎ ಪ್ರಸನ್ ಸಾ ಕೇಸರಗೊಪ್ಪ.ದ್ವಿತೀಯ ಸ್ಥಾನ ಶ್ರೀ ಲಕ್ಷ್ಮೀ ದೇವಿ ಪ್ರಸನ್ ಬಿ.ತೃತೀಯ ಸ್ಥಾನ ಜೈ ಹನುಮಾನ್ ಪ್ರಸನ್ ಸಾ ಮಾವಣೂರ.ಚತುರ್ಥ ಸ್ಥಾನ ಶ್ರೀ ಮಹಾಲಕ್ಷ್ಮೀ ದೇವಿ ಪ್ರಸನ್ ಸಾ ಹಳ್ಳೂರ.ಐದನೇ ಸ್ಥಾನ ಲಕ್ಷ್ಮೀ ದೇವಿ ಪ್ರಸನ್ ಸಾ ಹಿಡಕಲ್.ಸೇರಿದಂತೆ ಒಟ್ಟು 11 ಬಹುಮಾನಗಳನ್ನು ವಿತರಿಸಲಾಯಿತು.ಈ ಸಮಯದಲ್ಲಿ ಸುರೇಶ ಕತ್ತಿ. ಮುರಿಗೆಪ್ಪ ಮಾಲಗಾರ. ಗಜಾನನ ಮಿರ್ಜಿ. ಅರುಣ ಅಥಣಿ. ಮುತ್ತಪ್ಪ ಪೂಜೇರಿ. ಈರಪ್ಪ ನಾವಿ. ಲಕ್ಷ್ಮಣ ಕೌಜಲಗಿ. ಶಿವು ಶೇಡಬಾಳ್ಕರ. ಹನಮಂತ ಹಡಪದ. ಮಂಜು ನಾವಿ. ಮಲಕಾರಿ ದುರದುಂಡಿ.ಕಲ್ಮೇಶ್ ಕೌಜಲಗಿ. ಚಂದ್ರು ಬೆಂಡವಾಡ. ಸುನೀಲ ಬೆಳಗಲಿ. ಗಿರಮಲ್ಲ ದುರದುಂಡಿ. ಬದ್ರು ನಾವಿ. ಗುರು ಕೂಲಿಗೋಡ. ಮಲ್ಲಪ್ಪ ಬೆಂಡವಾಡ ಸೇರಿದಂತೆ ಹೋರಿ ಪ್ರೇಮಿ ಗೆಳೆಯರ ಬಳಗದವರಿದ್ದರು.
