ಬೆಳಗಾವಿ.
ರಾಯಬಾಗ ತಾಲೂಕಿನ ಅಲಖನೂರ ಗ್ರಾಮದ ಬೀರಪ್ಪನ ಮಡ್ಡಿಯ ಶಾಸಕರ ಕಚೇರಿಯಲ್ಲಿ ಕುಡಚಿ ಶಾಸಕ ಮಹೇಂದ್ರ ತಮ್ಮಣ್ಣವರ ಬುದ್ಧನಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಗೌರವ ಸಲ್ಲಿಸಿದರು.
ಬುದ್ಧ ಪುರ್ಣಿಮೆ ನಿಮಿತ್ಯ ಸೋಮವಾರ ತಮ್ಮ ಕಚೇರಿಯಲ್ಲಿ ಬುದ್ಧನ ಭಾವಚಿತ್ರ ಹೂಮಾಲೆ ಹಾಗೂ ಪುಷ್ಪಾರ್ಚನೆ ಮಾಡುವ ಮೂಲಕ ಗೌರವ ನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮುತಾಲಿಕ್ ಮುರಗಣ್ಣವರ, ಕಲ್ಮೇಶ್ವರ ಕಾಂಬಳೆ, ಸುರೇಶ ಹೊಸಮನಿ, ಸಚೀನ ಹಳಕಲ ಇತರರು ಉಪಸ್ಥಿತರಿದ್ದರು.
ವರದಿ :ಕೆ ಎಸ್ ಕಾಂಬಳೆ