ಮುದ್ದೇಬಿಹಾಳ ; ಸೋಮವಾರ ಮುದ್ದೇಬಿಹಾಳ ಪಟ್ಟಣದಲ್ಲಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಉಚ್ಚಾಟನೆ ಮಾಡಿದಕ್ಕೆ ಮಾಡುತ್ತಿರುವ ಹೋರಾಟ ರಾಜಕೀಯ ಪ್ರೇರಿತವಾಗಿದೆ
ಈ ಹೋರಾಟ ಸಮಾಜದ ಭಾಂಧವರು ಸೇರಿ ಮಾಡಬೇಕು ಆದರೆ ಈ ಹೋರಾಟ ರಾಜಕೀಯ ಪ್ರೇರಿತ ದುರದ್ದೇಶವನ್ನು ಹೊಂದಿದೆ ಹೀಗಾಗಿ ಈ ಹೋರಾಟಕ್ಕೆ ನಾನು ಬೆಂಬಲ ನೀಡುವುದಿಲ್ಲ ಮತ್ತು ಹೋರಾಟದಲ್ಲಿ ಭಾಗವಹಿಸುವುದಿಲ್ಲವೆಂದು ಪಂಚಮಸಾಲಿ ತಾಲೂಕ ಯುವ ಘಟಕದ ಉಪಾಧ್ಯಕ್ಷ ರಮೇಶ.ಬಸಪ್ಪ ಢವಳಗಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ