ಬೆಳಗಾವಿ.ಹಳ್ಳೂರ.
ಗ್ರಾಮದ ಬಸವ ನಗರದಲ್ಲಿರುವ ಕರ್ನಾಟಕ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘ ನಿ ನೂತನ ಕಟ್ಟಡದ ಉದ್ಘಾಟನಾ ಸಮಾರಂಭವು ರವಿವಾರ ದಂದು ಹಳ್ಳೂರ ಬಸವ ನಗರ ಕ್ರಾಸ್ ದಲ್ಲಿ ಜರುಗಲಿದೆ .
ಮುಂಜಾನೆ ಶ್ರೀ ಮಹಾಲಕ್ಷ್ಮೀ ಹಾಗೂ ಮಹಾ ಸರಸ್ವತಿ ಪೂಜೆ ನೆರವೇರುವುದು.ಸಮಾರಂಭದ ದಿವ್ಯ ಸಾನಿದ್ಯ ಶೇಗುಣಶಿ ಡಾ ಮಹಾಂತ ಪ್ರಭು ಮಹಾ ಸ್ವಾಮೀಜಿಗಳು.ಬಬಲಾದಿ ಶ್ರೀ ಸಿದ್ದರಾಮಯ್ಯ ಸ್ವಾಮೀಜಿಯವರು. ಕಬ್ಬುರ ರೇವಣಸಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು. ಇಟನಾಳ ಸಿದ್ದೇಶ್ವರ ಮಹಾಸ್ವಾಮಿಗಳು.
ಬೀರಸಿದ್ದೇಶ್ವರ ದೇವಸ್ಥಾನ ಅರ್ಚಕರಾದ ಮಲ್ಲಪ್ಪ ಪೂಜೇರಿ. ಅಧ್ಯಕ್ಷರಾದ ಸಿದ್ರಾಯ ಬೆನಚಿನಮರಡಿ. ಉದ್ಘಾಟಕರಾಗಿ ಬಾಲಚಂದ್ರಣ್ಣ ಜಾರಕಿಹೊಳಿ,ಅಧ್ಯಕ್ಷರು ಕೆ ಎಂ ಎಫ್ ಬೆಳಗಾವಿ ಶಾಸಕರು ಅರಬಾಂವಿ. ಜಗದೀಶ್ ಕವಟಗಿಮಠ ನಿರ್ದೇಶಕರು ಕ ರಾ ಸೌ ಸ ಸ ನಿ ಬೆಂಗಳೂರು. ಮುಖ್ಯ ಅತಿಥಿಗಳಾಗಿ ಬಸವರಾಜ್ ಹೊಂಗಲ. ಭೀಮಶಿ ಮಗದುಮ ಮಾಜಿ ಜಿ ಪ ಸದಸ್ಯ. ಡಾ ಗುರುರಾಜ ನಿಡೋಣಿ. ಅತಿಥಿಗಳಾದ ನೀಲವ್ವಾ ಹೊಸಟ್ಟಿ ಗ್ರಾಮ ಪ ಅಧ್ಯಕ್ಷೆ. ಕಲ್ಮೇಶ ಮಾಳಿ. ರಂಗಣ್ಣ ಗುಜನಟ್ಟಿ ಗ್ರಾಮ ಪ ಅಭಿವೃದ್ಧಿ ಅಧಿಕಾರಿಗಳು. ಪ್ರಕಾಶ ಅಂಗಡಿ. ಉಪಾಧ್ಯಕ್ಷರಾದ ಬಸಪ್ಪ ಮಾಲಗಾರ ಸೇರಿದಂತೆ ಆಡಳಿತ ಮಂಡಳಿಯ ಸರ್ವ ಸದಸ್ಯರು ಆಗಮಿಸುವುರೆಂದು ಕಾರ್ಯದರ್ಶಿ ಸಂಜಯ ಹೊಸಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವರದಿ ಮುರಿಗೆಪ್ಪ ಮಾಲಗಾರ