ಹಳ್ಳೂರ.
ಗ್ರಾಮದಲ್ಲಿ ನೆಲೆಯಾಗಿ ನೆಲೆಸಿರುವ ಹಳ್ಳೂರ, ಕಪ್ಪಲಗುದ್ಧಿ, ಶಿವಾಪೂರ ಮೂರೂರು ಗ್ರಾಮದ ಆರಾಧ್ಯ ದೇವರಾದ ಶ್ರೀ ಮಹಾಲಕ್ಷ್ಮೀ ಹಾಗೂ ದ್ಯಾಮವ್ವ ದೇವಿ ವಾರ ಹಿಡಿಯುವ 2 ನೇ ವಾರದ ಕಾರ್ಯಕ್ರಮದ ನಿಮಿತ್ಯ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಡೊಳ್ಳಿನ ಪದಗಳು ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಮುರೂರು ಗ್ರಾಮಸ್ಥರು ಎಲ್ಲ ದೇವರಿಗೆ ಅನ್ನ ಅಂಬಲಿ ನೈವೇದ್ಯ ಅರ್ಪಿಸಿದರು.ಮುಂಜಾನೆ ಮುದ್ದು ಮಕ್ಕಳು ಎಲ್ಲ ದೇವರಿಗೆ ನೀರುಣಿಸಿದರು. ಮಾಲಿಕರು ಅಂಗಡಿಗಳನ್ನು ಸ್ವ ಇಚ್ಚೆಯಿಂದ ಬಂದ ಮಾಡಿದ್ದರು.