Author name: MNS K

ಗೋಕಾಕ ಉಪ ಕಾರಾಗೃಹದಲ್ಲಿ ವಿಚಾರಣಾಧೀನ ಖೈದಿ ನೇಣಿಗೆ ಶರಣು

ವರದಿ :ರವಿ ಬಿ ಕಾಂಬಳೆ ಬೆಳಗಾವಿ ಬೆಳಗಾವಿ ಜಿಲ್ಲೆಯ ಗೋಕಾಕ ನಗರದ ಉಪ ಕಾರಾಗೃಹದಲ್ಲಿ ವಿಚಾರಣಾಧೀನ ಖೈದಿಯೋರ್ವ ಬುಧವಾರದಂದು ಸಂಜೆ ನೇಣಿಗೆ ಶರಣಾದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.ನೇಣಿಗೆ ಶರಣಾಗಿರುವ ವಿಚಾರಣಾಧೀನ ಖೈದಿ ಅಥಣಿ ತಾಲೂಕಿನ ತೆಲಸಂಗ ಗ್ರಾಮದ ಮೋದಿನಅಲಿ ಗೊಟೆ (24) ಎಂದು ತಿಳಿದುಬಂದಿದೆ.ಮೋದಿನಅಲಿ ಕೊಲೆ ಪ್ರಕರಣವೊಂದರಲ್ಲಿ ಬಂಧಿತನಾಗಿ ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿದ್ದನು. ಕಳೆದ 15 ದಿನಗಳ ಹಿಂದಷ್ಟೇ ಬೆಳಗಾವಿಯ ಹಿಂಡಲಗಾ ಜೈಲಿನಿಂದ ಗೋಕಾಕ ಉಪ ಕಾರಾಗೃಹಕ್ಕೆ ಆತನನ್ನು ಕರೆತರಲಾಗಿತ್ತು. ಬುಧವಾರ ಸಂಜೆ ಉಪಕಾರಾಗೃಹದ ಸೇಲ್‌ನ […]

ಗೋಕಾಕ ಉಪ ಕಾರಾಗೃಹದಲ್ಲಿ ವಿಚಾರಣಾಧೀನ ಖೈದಿ ನೇಣಿಗೆ ಶರಣು Read More »

ನಿಪ್ಪಾಣಿ ನಗರಸಭೆಯ ಸಾರ್ವಜನಿಕ ಪೂರ್ವ ಬಾವಿ ಸಭೆ : ಸಾರ್ವಜನಿಕರ ನೂರಾರು ಸಮಸ್ಯೆಗಳ ಸುರಿಮಳೆ

ಈ ವೇಳೆ ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷದ, ಚಿಕ್ಕೋಡಿ ಜಿಲ್ಲಾ ಅಧ್ಯಕ್ಷ ಜಾವೇದ್ ಖಾಜಿ, ನಿಪ್ಪಾಣಿ ತಾಲೂಕ ಅಧ್ಯಕ್ಷ ನಜೀರ್ ಶೇಖ,ಹಾಗೂ ಜಾತ್ಯತೀತ ಜನತಾದಳ ಪಕ್ಷದ ಅಲ್ಪಸಂಖ್ಯಾತ ಬೆಳಗಾವಿ ವಿಭಾಗದ ಅಧ್ಯಕ್ಷ ಜರಾರ್ ಖಾನ್ ಪಠಾಣ್, ಸಮಾಜ ಸೇವಕರು ಅವಿನಾಶ್ ಮಾನೆ, ಹರಿಶ ಸನಧಿ, ಸಾಗರ್ ಮಿರ್ಜೆ, ವಿವಿಧ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ,ಹಾಗೂ ಸಾರ್ವಜನಿಕರ ಹಲವಾರು ಸಮಸ್ಯೆಗಳನ್ನು, ಬಗೆಹರಿಸಿ ಕೊಡಬೇಕೆಂದು ಬಿಗಿಪಟ್ಟು ಹಿಡಿದಿದ್ದರು, ನೂರಾರು ಸಾರ್ವಜನಿಕರಿಂದ ಇದೆ ಸಂದರ್ಭದಲ್ಲಿ, ನಗರಸಭೆ ಆಡಳಿತ ಮಂಡಳಿ ,ಹಾಗೂ ಪೌರಾಯುಕ್ತ ಸೇರಿದಂತೆ

ನಿಪ್ಪಾಣಿ ನಗರಸಭೆಯ ಸಾರ್ವಜನಿಕ ಪೂರ್ವ ಬಾವಿ ಸಭೆ : ಸಾರ್ವಜನಿಕರ ನೂರಾರು ಸಮಸ್ಯೆಗಳ ಸುರಿಮಳೆ Read More »

ಹಾರೂಗೇರಿ ಕ್ರಾಸ್ ನಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟನೆ!

ಹಾರೂಗೇರಿ:ಸನ್ 2021-22 ನೇ ಸಾಲಿನ 15ನೇ ಹಣಕಾಸು ಯೋಜನೆಯಡಿಯಲ್ಲಿ ಪುರಸಭೆವ್ಯಾಪಿಯ ಹಾರೂಗೇರಿ ಕ್ರಾಸ್ ನ ವಾರ್ಡ, ನಂ:23 ರಲ್ಲಿ ಸಾರ್ವಜನಿಕರ ಬಹುದಿನಗಳ ಬೇಡಿಕೆಯಾದ ಶುದ್ಧ ಕುಡಿಯುವ ನೀರಿನ ಘಟಕವನ್ನು ಪುರಸಭೆ ಸದಸ್ಯ ವಸಂತ ಲಾಳಿ ಹಾಗೂ ಮುಖ್ಯಾಧಿಕಾರಿ ಜೆ ವಿ ಹಣ್ಣಿಕೇರಿ ಅವರು ರಿಬ್ಬನ ಕತ್ತರಿಸುವ ಮೂಲಕ ಚಾಲನೆ ನೀಡಿದರು ನಂತರ ಪುರಸಭೆ ಮುಖ್ಯಾಧಿಕಾರಿ ಗಳು ಮಾತನಾಡಿ ಅಂದಾಜು ಸುಮಾರು 10 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿರುವ ಶುದ್ಧ ಕುಡಿಯುವ ನೀರಿನ ಘಟಕವನ್ನು ರೈತರು, ಸಾರ್ವಜನಿಕ ರು

ಹಾರೂಗೇರಿ ಕ್ರಾಸ್ ನಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟನೆ! Read More »

ಮದುವನಹಳ್ಳಿಯ ವ್ಯಕ್ತಿಯ ಕೊಲೆ

ಚಾಮರಾಜನಗರ : ಜಿಲ್ಲೆಯ ತಾಲೂಕಿನ ಮಧುವನಹಳ್ಳಿ ಗ್ರಾಮದ ಜಿ.ವಿ ಗೌಡ ನಗರದ ನಿವಾಸಿಯೊಬ್ಬನನ್ನು ತಲೆಗೆ ಹೊಡೆದು ಹತ್ಯೆ ಮಾಡಲಾಗಿದ್ದು ಈ ಸಂಬಂಧ ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಹದೇವಸ್ವಾಮಿ( 45) ಕೊಲೆಯಾದ ವ್ಯಕ್ತಿ. ಈತನಿಗೆ ಪತ್ನಿ , ಇಬ್ಬರು ಮಕ್ಕಳಿದ್ದಾರೆ. ಪತ್ನಿ ಹಾಗೂ ಮಗ ಪ್ರವಾಸಕ್ಕೆ ತೆರಳಿದ್ದರು. ಈ ನಡುವೆ ಮನೆಯಲ್ಲಿ ಯಾರು ಇಲ್ಲದ ವೇಳೆ ಮಹದೇವ ಸ್ವಾಮಿ ತಲೆಗೆ ಯಾರೋ ಹೊಡೆದು ಹತ್ಯೆಮಾಡಿದ್ದಾರೆ ಎನ್ನಲಾಗಿದೆ‌. ವಿಚಾರ ತಿಳಿದ ಡಿವೈಎಸ್ಪಿ ಜಿ.ಯು. ಸೋಮೇಗೌಡ, ವೃತ್ತ

ಮದುವನಹಳ್ಳಿಯ ವ್ಯಕ್ತಿಯ ಕೊಲೆ Read More »

ವಕ್ಕಲಿಗರ ಮೀಸಲಾತಿಗೆ ಸರ್ಕಾರದ ಸ್ಪಂದನೆಯ ಭರವಸೆ:ಕಂದಾಯ ಸಚಿವ ಆರ್ ಅಶೋಕ್

*ಬೆಳಗಾವಿ* ಒಕ್ಕಲಿಗರ ಸಮುದಾಯದ ಮೀಸಲಾತಿಗಾಗಿ ನಮ್ಮ ಸಮುದಾಯದ ಸ್ವಾಮೀಜಿಗಳ ಬಹಳ ದಿನಗಳ ಹೋರಾಟ ಮಾಡುತ್ತಿದ್ದು, ಮುಖ್ಯಮಂತ್ರಿಗಳು ಕೂಡಾ ನಮ್ಮ ಬೇಡಿಕೆಗೆ ಉತ್ತಮ ಸ್ಪಂದನೆ ನೀಡಿದ್ದಾರೆ.. ಈಗಾಗಲೇ ವರದಿ ನೀಡುವಂತೆ ಸಿ ಎಂ ಅವರು ನೀಡಿದ ಪತ್ರವನ್ನು ಹಿಂದುಳಿದ ಆಯೋಗಕ್ಕೆ ಜಯಪ್ರಕಾಶ ಹೆಗಡೆ ಅವರಿಗೆ ಪತ್ರ ತಲುಪಿಸಿದ್ದೇವೆ ಎಂದರು. ಗ್ರಾಮ ಮತ್ತು ನಗರ ಪ್ರದೇಶದ ಎಲ್ಲ ವಕ್ಕಲಿಗರುಗು ಸಮಾನವಾಗಿ ಅನುಕೂಲ ಆಗುವಂತೆ ಮೀಸಲಾತಿ ನೀಡುವಂತೆ ಬೇಡಿಕೆ ಇಟ್ಟಿದ್ದೇವೆ.. ಜನಸಂಖ್ಯಾ ಆಧಾರದಲ್ಲಿ ಈ ಸಮುದಾಯಕ್ಕೂ ಕೂಡಾ ನ್ಯಾಯ ಸಿಗಬೇಕು ಎಂಬ

ವಕ್ಕಲಿಗರ ಮೀಸಲಾತಿಗೆ ಸರ್ಕಾರದ ಸ್ಪಂದನೆಯ ಭರವಸೆ:ಕಂದಾಯ ಸಚಿವ ಆರ್ ಅಶೋಕ್ Read More »

ಅಕ್ರಮವಾಗಿ ಕೆಂಪು ಮಣ್ಣನ್ನು ಸಾಗಾಟಮಾಡುತ್ತಿದ್ದ ವಾಹನವನ್ನು ವಶಕ್ಕೆ ಪಡೆದ ಭಟ್ಕಳ ತಹಶಿಲ್ದಾರ

ಭಟ್ಕಳ : ಭಟ್ಕಳದ ಮುಟ್ಟಳ್ಳಿ ಗ್ರಾಮಪಂಚಾಯತ್‌ ವ್ಯಾಪ್ತಿಯಲ್ಲಿ ಅಕ್ರಮವಾಗಿ ಕೆಂಪು ಮಣ್ಣನ್ನು ಸಾಗಾಟಮಾಡುತ್ತಿದ್ದ ವಾಹನವನ್ನು ಸಾರ್ವಜನಿಕರ ಮಾಹಿತಿ ಆದರದ ಮೇಲೆ ತಹಶಿಲ್ದಾರ ಸುಮಂತ ಬಿಇ ಇವರು ದಾಳಿ ನಡೆಸಿ ವಾಹನವನ್ನು ವಶಕ್ಕೆ ಪಡೆದಿದ್ದಾರೆ. ಮಟ್ಟಳ್ಳಿ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ಕಳೆದ ಅನೇಕದಿನಗಳಿಂದ ಅಕ್ರಮವಾಗಿ ಗಣಿಗಾರಿಕೆ ನಡೆಸಿ ಕೆಂಪು ಕಲ್ಲು ಹಾಗೂ ಮಣ್ಣನ್ನು ಸಾಗಾಟ ಮಾಡುತ್ತಿದ್ದು , ಸದ್ರಿ ವಾಹನಗಳು ಶಾಲೆಗೆ ಸಾಗುವ ಮಕ್ಕಳ ಬಗ್ಗೆ ಕಾಳಜಿ ತೊರದೆ ಅಜಾಗುರಕತೆಯಿಂದ ವಾಹನ ಚಲಾಯಿಸುವ ಬಗ್ಗೆ ತಲೂಕಾಡತಳಿಕ್ಕೆ ದೂರು ಬರುತ್ತಿದ್ದ

ಅಕ್ರಮವಾಗಿ ಕೆಂಪು ಮಣ್ಣನ್ನು ಸಾಗಾಟಮಾಡುತ್ತಿದ್ದ ವಾಹನವನ್ನು ವಶಕ್ಕೆ ಪಡೆದ ಭಟ್ಕಳ ತಹಶಿಲ್ದಾರ Read More »

Brekin News!ಕೊಕಟನೂರ ಜಾತ್ರೆಗೆ ಆಗಮಿಸಿದ್ದ ಯುವಕನಿಗೆ ಚೂರಿ ಇರಿತ, ಸಾವು

ಅಥಣಿ : ಅಥಣಿ ತಾಲೂಕಿನ ಕೊಕಟನೂರ ಯಲ್ಲಮ್ಮದೇವಿ ಜಾತ್ರೆಗೆ ಆಗಮಿಸಿದ್ದ ಇಬ್ಬರ ಮೇಲೆ ಅಪರಿಚಿತ ದುಷ್ಕರ್ಮಿಗಳು ಚಾಕುವಿನಿಂದ ಹಲ್ಲೆಗೈದಿದ್ದರಿಂದ ಓರ್ವ ಸಾವಿಗೀಡಾಗಿ, ಇನ್ನೋರ್ವ ಗಾಯಗೊಂಡಿರುವ ಘಟನೆ ಮಂಗಳವಾರ ಸಂಭವಿಸಿದೆ. ಅಥಣಿ ಪಟ್ಟಣದವರಾದ ಗಣೇಶ ಪಂಡಿತ ಸಿಕ್ಕಲಗಾರ (23) ಮೃತನಾಗಿದ್ದು, ನರೇಂದ್ರ ಸಂಜಯ ಘಟಕಾಂಬಳೆ (32) ಗಂಭೀರ ಗಾಯಗೊಂಡಿದ್ದಾರೆ. ಗ್ರಾಮದ ಪಾಟಣಕರ ಗದ್ದೆಯ ಬಸ್‌ ನಿಲ್ದಾಣದ ಹಿಂದುಗಡೆ ಘಟನೆ ಜರುಗಿದೆ. ಚಾಕು ಇರಿತಕ್ಕೊಳಗಾಗಿ ಗಂಭೀರ ಗಾಯಗೊಂಡ ಗಣೇಶ ಹಾಗೂ ನರೇಂದ್ರ ಚೀರಾಡುತ್ತಾ ಗದ್ದೆಯಲ್ಲಿ ಬಿದ್ದಿರುವ ಸಪ್ಪಳ ಕೇಳಿಸಿಕೊಂಡ, ಅಲ್ಲಿನ

Brekin News!ಕೊಕಟನೂರ ಜಾತ್ರೆಗೆ ಆಗಮಿಸಿದ್ದ ಯುವಕನಿಗೆ ಚೂರಿ ಇರಿತ, ಸಾವು Read More »

ಕಾಂಗ್ರೆಸ್ ಪಕ್ಷ ತಾನಾಗಿಯೇ ಸೋಲುತ್ತದೆ:ಮಾಜಿ ಶಾಸಕ ಡೊಂಗರಗಾಂವ

ವರದಿ:ಸಚಿನ ಕಾಂಬ್ಳೆ. ಅಥಣಿ :ಕಾಂಗ್ರೆಸ್ ಪಕ್ಷದ ಮುಖಂಡರಲ್ಲಿ ಆಂತರಿಕ ಯುದ್ದಗಳು ನಡೆದಿವೆ ಅದರಿಂದಲೆ ಕಾಂಗ್ರೆಸ್ ಸೋಲುತ್ತದೆ ಜೆಡಿಎಸ್ ಗೆಲ್ಲಿಸುವುದೆ ನನ್ನ ಉದ್ದೆಶ ಕಾಂಗ್ರೆಸ್ ಸೋಲಿಸುವುದಲ್ಲ ಎಂದು ಅಥಣಿಯಲ್ಲಿ ಮಾಜಿ ಶಾಸಕ ಶಹಜಹಾಂನ ಡೊಂನಗರಗಾಂವ ಎಂದಿದ್ದಾರೆ.ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದ ಮಾಜಿ ಶಾಸಕ ಶಹಜಹಾನ್ ಡೊಂಗರಗಾಂವ ಅವರನ್ನ ಅಥಣಿ ಜೆಡಿಎಸ್ ಕಾರ್ಯಕರ್ತರು ಮುಖಂಡರು ಅವರನ್ನ ಆತ್ಮಿಯವಾಗಿ ಸ್ವಾಗತಿಸಿ ಗೌರವಿಸಿದರು. ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಅಥಣಿ ಕಾಂಗ್ರೆಸ್ ಪಕ್ಷದಲ್ಲಿ ಆಂತರಿಕ ಯುದ್ಧಗಳೆ ನಡೆದಿವೆ ವೈಯಕ್ತಿಕ ಪ್ರಚಾರ ಗಿಟ್ಟಿಸಿಕೊಳ್ಳಲು ಕಾಂಗ್ರೆಸ್

ಕಾಂಗ್ರೆಸ್ ಪಕ್ಷ ತಾನಾಗಿಯೇ ಸೋಲುತ್ತದೆ:ಮಾಜಿ ಶಾಸಕ ಡೊಂಗರಗಾಂವ Read More »

ನೂತನ ಸಭಾಪತಿಗಳಾದ ಹೊರಟ್ಟಿಯವರಿಗೆ ಸನ್ಮಾನ

ಕರ್ನಾಟಕ ವಿಧಾನ ಪರಿಷತ್ ಗೆ ಮೂರನೇ ಬಾರಿ ಸಭಾಪತಿಗಳಾಗಿ ಅವಿರೋಧ ಆಯ್ಕೆಯಾದ ಸನ್ಮಾನ್ಯ ಶ್ರೀ ಬಸವರಾಜ ಹೊರಟ್ಟಿಯವರಿಗೆ, ಕರ್ನಾಟಕ ರಾಜ್ಯ ಅನುದಾನರಹಿತ ಶಾಲಾ- ಕಾಲೇಜುಗಳ ಆಡಳಿತ ಮಂಡಳಿಗಳು ಮತ್ತು ನೌಕರರ ಒಕ್ಕೂಟದಿಂದ ರಾಜ್ಯ ಉಪಾಧ್ಯಕ್ಷರಾದ ಶ್ರೀ ಡಿ.ಬಿ.ನದಾಫ ರವರು ಬೆಳಗಾವಿಯ ಸುವರ್ಣ ಸೌಧದಲ್ಲಿ ಹೃತ್ಪೂರ್ವಕವಾಗಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಬೆಳಗಾವಿ ಜಿಲ್ಲಾ ಪ್ರೌಢಶಾಲಾ ಮುಖ್ಯೋಪಾಧ್ಯಾಯರ ಸಂಘದ ಅಧ್ಯಕ್ಷರಾದ ಶ್ರೀ ಎಸ್.ಎಸ್. ಮಠದ ಹಾಗೂ ಶ್ರೀ ಎಂ.ಎ. ಕೋರಿಶೆಟ್ಟಿ, ಸಲೀಮ ಕಿತ್ತೂರ ಹಾಗೂ ಮಾರುತಿ ಅಜ್ಜಾನಿ ಉಪಸ್ಥಿತರಿದ್ದರು.

ನೂತನ ಸಭಾಪತಿಗಳಾದ ಹೊರಟ್ಟಿಯವರಿಗೆ ಸನ್ಮಾನ Read More »

ಕೋವಿಡ ಹೊಸ ತಳಿಯ ಪತ್ತೆಯಾಗಿರುವ ಹಿನ್ನೆಲೆ ಆರೋಗ್ಯ ಸಚಿವ ಕೆ ಸುಧಾಕರ ಬೆಳಗಾವಿಯಲ್ಲಿ ಸುದ್ದಿಗೋಷ್ಠಿ!

ವರದಿ :ರವಿ ಬಿ ಕಾಂಬಳೆ. ಬೆಳಗಾವ ಬೆಳಗಾವಿ ಸುವರ್ಣ ಸೌಧದ ಪ್ರವೇಶ ದ್ವಾರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಾಜ್ಯ ಆರೋಗ್ಯ ಸಚಿವ ಸುಧಾಕರ ಅವರು ಕರೋನಾ ಹೊಸ ಅಲೆಯ ಹರಡುವಿಕೆಯ ಬಗ್ಗೆ ಮಾತನಾಡಿದರು… ಚೀನಾ ಹಾಗೂ ಮತ್ತಿತರ ದೇಶಗಳಲ್ಲಿ ಕೋವಿಡ್ಡಿನ್ ಹೊಸ ತಳಿಯಾದ ಒಮಿಕ್ರಾನ್ ಬಿಎಪ್7 ಎಂಬ ಸೋಂಕು ಹರಡುತ್ತಿದ್ದು ರಾಜ್ಯದಲ್ಲಿಯೂ ಅದರ ಬಗ್ಗೆ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಲಾಗುವುದು ಎಂದರು. 3 ಗಂಟೆಗೆ ಸರ್ವ ಪಕ್ಷಗಳ ಸಭೆ ಮಾಡಿ ಕೋವಿಡ್ ಮಾರ್ಗಸೂಚಿ ಹೊರಡಿಸುತ್ತವೆ ಎಂದರು.. ಒಮಿಕ್ರಾನ್ ಬಿಎಪ್7 ಇದೊಂದು

ಕೋವಿಡ ಹೊಸ ತಳಿಯ ಪತ್ತೆಯಾಗಿರುವ ಹಿನ್ನೆಲೆ ಆರೋಗ್ಯ ಸಚಿವ ಕೆ ಸುಧಾಕರ ಬೆಳಗಾವಿಯಲ್ಲಿ ಸುದ್ದಿಗೋಷ್ಠಿ! Read More »

ಶೆಟ್ಟಳ್ಳಿ ಗ್ರಾಮ ಪಂಚಾಯತಿಯಲ್ಲಿ ಸಕಾಲಕ್ಕೆ ಬಾರದ ಸಿಬ್ಬಂದಿ: ಸ್ಥಳೀಯರ ಆರೋಪ

ವರದಿ :ಶಾರುಖ್ ಖಾನ್,ಹನೂರು ಹನೂರು: ತಾಲೂಕಿನ ಶೆಟ್ಟಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಮಧ್ಯಾಹ್ನ 3 ಗಂಟೆ ಯಾದರು, ಪಿಡಿಓ ಸೇರಿದಂತೆ ಕೆಲವು ಸಿಬ್ಬಂದಿಗಳು ಸಮಯಕ್ಕೆ ಸರಿಯಾಗಿ ಕೆಲಸಕ್ಕೆ ಹಾಜರಾಗದೆ ಸರ್ಕಾರಿ ಕೆಲಸದಲ್ಲಿ ವಿಳಂಬ ನೀತಿ ಅನುಸರಿಸುವಂತಾಗಿದೆ ಎಂದು ಸಾರ್ವಜನಿಕರು ದೂರಿದ್ದಾರೆ ಪ್ರತಿದಿನ ಗ್ರಾ ಪಂ ಗಳಲ್ಲಿ ಸರಿಯಾದ ಸಮಯಕ್ಕೆ ಪಿಡಿಒಗಳು ಬರುತ್ತಿಲ್ಲ ಇದರಿಂದ ಕೆಲಸ ಕಾರ್ಯಗಳು ಕುಂಠಿತ ಗೊಳ್ಳುತ್ತಿವೆ. ಸಾರ್ವಜನಿಕರು ಹೇಳಿದ ಕೆಲಸ ಕಾರ್ಯ ಸಮಯಕ್ಕೆ ಸರಿಯಾಗಿ ಮಾಡಿಕೊಡದೆ ಅಲೆದಾಡಿಸುತ್ತಿದ್ದಾರೆ ಸಮಯ ಮೂರು ಘಂಟೆ ಕಳೆದರು ಪಿಡಿಒರವರಿಗೆ ಸಾರ್ವಜನಿಕರು

ಶೆಟ್ಟಳ್ಳಿ ಗ್ರಾಮ ಪಂಚಾಯತಿಯಲ್ಲಿ ಸಕಾಲಕ್ಕೆ ಬಾರದ ಸಿಬ್ಬಂದಿ: ಸ್ಥಳೀಯರ ಆರೋಪ Read More »

ರಸ್ತೆ ಮೇಲೆ ಚಹಾ ಮಾಡಿ, ಪ್ರತಿಭಟನೆ ಮಾಡಿದ ಮಹಿಷವಾಡಗಿ ಗ್ರಾಮಸ್ಥರು

ವರದಿ:ಸಚಿನ ಕಾಂಬ್ಳೆ. ಅಥಣಿ:ಗ್ರಾಮಕ್ಕೆ ಅವಶ್ಯವಾಗಿ ಬೇಕಾಗಿದ್ದ ರಸ್ತೆ ಕಳೆದ 20 ವರ್ಷಗಳಿಂದ ಅಭಿವೃದ್ದಿಯಾಗಿಲ್ಲ, ರಸ್ತೆ ನಿರ್ಮಾಣಕ್ಕಾಗಿ ಶಾಸಕರು ಎರಡೂ ಸಲ ಕಾಮಗಾರಿ ಪೂಜೆ ಮಾಡಿದರೂ ನಿರ್ಮಾಣವಾಗಿಲ್ಲ, ಶೀಘ್ರ ರಸ್ತೆ ನಿರ್ಮಿಸಿ ಎಂದು ಅಥಣಿ ತಾಲೂಕಿನ ಮಹಿಷವಾಡಗಿ ಗ್ರಾಮಸ್ಥರು ರಸ್ತೆಯ ಮೇಲೆ ಚಹಾ ಮಾಡಿ ಕುಡಿದು ಆಕ್ರೋಶ ಹೊರಹಾಕಿದರು.ಅಥಣಿ ತಾಲೂಕಿನ ಮಹಿಷವಾಡಗಿ ಗ್ರಾಮದಲ್ಲಿ ಮಹಿಷವಾಡಗಿಯಿಂದ ಝಿರೋ ಪಾಯಿಂಟ್ ಹಾಗೂ ಮಹಿಷವಾಡಗಿಯಿಂದ ಸವದಿ ಗ್ರಾಮದವರೆಗೆ ಸುಮಾರು 5 ಕಿ.ಮೀ ರಸ್ತೆ ನಿರ್ಮಾಣಕ್ಕಾಗಿ ಮಹಿಷವಾಡಗಿ ಗ್ರಾಮಸ್ಥರು ಹದಗೆಟ್ಟ ರಸ್ತೆ ಮೇಲೆ ಚಹಾ

ರಸ್ತೆ ಮೇಲೆ ಚಹಾ ಮಾಡಿ, ಪ್ರತಿಭಟನೆ ಮಾಡಿದ ಮಹಿಷವಾಡಗಿ ಗ್ರಾಮಸ್ಥರು Read More »

ಕಾಗವಾಡದಲ್ಲಿ ಜೈನ ಸಮಾಜದಿಂದ ಶ್ರೀ ಸಮ್ಮೇದ ಶಿಖರ್ಜಿ ಬಚಾವೋ ಪ್ರತಿಭಟನೆ

ವರದಿ:ಸಚಿನ ಕಾಂಬ್ಳೆ ಕಾಗವಾಡ ಕಾಗವಾಡ: ಜಾರ್ಖಂಡ ರಾಜ್ಯದಲ್ಲಿರುವ ಜೈನ ಧರ್ಮಿಯರ ಪವಿತ್ರ ತೀರ್ಥಕ್ಷೇತ್ರವಾದ ಸಮ್ಮೇದ ಶಿಖರಜಿಯನ್ನು ಅಲ್ಲಿಯ ಸರಕಾರ ಪ್ರವಾಸಿ ತಾಣವೆಂದು ಮಾರ್ಪಾಡು ಮಾಡುತ್ತಿರುವುದನ್ನು ಖಂಡಿಸಿ ಕಾಗವಾಡ ತಾಲೂಕಿನ ಜೈನ ಸಮುದಾಯದ ವತಿಯಿಂದ ಕಾಗವಾಡದಲ್ಲಿ ಬೃಹತ್ ಪ್ರತಿಭಟನೆ ರ‍್ಯಾಲಿ ಜರುಗಿತು. ಬುಧವಾರ ದಿ. ೨೧ ರಂದು ಕಾಗವಾಡ ಪಟ್ಟಣದ ವಿದ್ಯಾಸಾಗರ ಕನ್ನಡ ಮಾಧ್ಯಮ ಶಾಲೆಯ ಆವರಣದಲ್ಲಿ ತಾಲೂಕಿನ ಜೈನ ಸಮುದಾಯದವರು ಒಂದುಗೂಡಿ ಶಿಖರಜಿ ಬಚಾವೋ ಪ್ರತಿಭಟನಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.ನಾಂದಣಿ ಜೈನ ಮಠದ ಸ್ವಸ್ತಿಶ್ರೀ ಜಿನಸೇನ ಭಟ್ಟಾರಕ ಪಟ್ಟಾಚಾರ್ಯ

ಕಾಗವಾಡದಲ್ಲಿ ಜೈನ ಸಮಾಜದಿಂದ ಶ್ರೀ ಸಮ್ಮೇದ ಶಿಖರ್ಜಿ ಬಚಾವೋ ಪ್ರತಿಭಟನೆ Read More »

ಶಿವಾನಂದ ಮಹಾವಿದ್ಯಾಲಯದಲ್ಲಿ ಒಂದು ದಿನದ “ಬುದ್ದಿಮತ್ತೆ ಕೌಶಲ್ಯತೆ”ಕಾರ್ಯಾಗಾರ

ವರದಿ:ಸಚಿನ ಕಾಂಬ್ಳೆ. ಕಾಗವಾಡ: ಶಿವಾನಂದ ಮಹಾವಿದ್ಯಾಲಯ ಕಾಗವಾಡದಲ್ಲಿವಿದ್ಯಾರ್ಥಿಗಳಿಗಾಗಿ ಆಯ್.ಕ್ಯು.ಎ.ಸಿ. ಅಡಿಯಲ್ಲಿ ಪ್ಲೇಸ್‌ಮೆಂಟ್ ಸೇಲ್, ಕರೀಯರ್ ಅಕಾಡೇಮಿ ಮತ್ತು ಸಮಾಜವಿಜ್ಞಾನ ಸಂಘದ ಅಡಿಯಲ್ಲಿ ಆಯೋಜಿಸಿದ ಒಂದು ದಿನದ ‘ಬುದ್ಧಿಮತ್ತೆ ಕೌಶಲ್ಯತೆಯ’ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಅರ್ಜುನ ಕೋಳಿ, (ಎಂ.ಎ.) ಬಸ್ತವಾಡ, ಜಿಲ್ಲೆ ಕೊಲ್ಲಾಪೂರ ಮಹಾರಾಷ್ಟ್ರ ರಾಜ್ಯದ ಮಾಜಿ ಸೈನಿಕರು ಹಾಗೂ ವಿದ್ಯಾರ್ಥಿಮಾರ್ಗದರ್ಶಿ ಸಂಪನ್ಮೂಲವ್ಯಕ್ತಿ, ಆಗಮಿಸಿ ವಿದ್ಯಾರ್ಥಿಗಳಿಗೆ ಸಾಧನೆಯ ಸಿದ್ಧತೆ ಹೇಗಿರಬೇಕು, ಸಾಧನೆಗಾಗಿ ಪೂರ್ವ ತಯಾರಿ ಹೇಗಿರಬೇಕು ಹಾಗೂ ಸಾಧನೆಯ ಮಾರ್ಗಗಳನ್ನು ಆಯ್ದುಕೊಳ್ಳುವ ರೀತಿ ಹಾಗೂ ಸಾಧನಾ ಪಥಧ

ಶಿವಾನಂದ ಮಹಾವಿದ್ಯಾಲಯದಲ್ಲಿ ಒಂದು ದಿನದ “ಬುದ್ದಿಮತ್ತೆ ಕೌಶಲ್ಯತೆ”ಕಾರ್ಯಾಗಾರ Read More »

ನಿಮ್ಮ ಹೋರಾಟಕ್ಕೊಂದು ಕಿವಿ ಮಾತು

ಅವರು ಒಡೆಯುತ್ತಿದ್ದಾರೋ ಇಲ್ಲವೋ ನನಗಂತೂ ತಿಳಿದಿಲ್ಲ…ಕೆಡುಕು,ಸಿಡುಕುಗಳು ನಮ್ಮೊಳಗೆ ಇರುವಾಗ ದೂರುವದಾದರೂ ಯಾರನ್ನು ಬಿಡಿ… ಶತ ಶತಮಾನದಿಂದ ನಮ್ಮ ಕಟ್ಟುವ ಪ್ರಯತ್ನಗಳನ್ನಷ್ಟೇ ಅಲ್ಲ ಭವಿಷ್ಯದ ಕನಸುಗಳನ್ನೂ ಕೊಲ್ಲುತ್ತಿದ್ದಾರೆ ಅವರು.ನಾವು ಮೌನದಲ್ಲಿಸಹಿಸುವದ ನೋಡಿನಗುತ್ತಿದ್ದಾರೆ ಅವರು…. ಹೋರಾಟದಿಂದ ವಿಮುಖವಾಗುತ್ತಿವೆ ಹೊಸ ಮನಸುಗಳುಹುಡುಕಿದರೂ ಸಿಗುತ್ತಿಲ್ಲ ಸಮಾನ ಮನಸ್ಸುಗಳು..ಹಿರಿಯರಿಗೆ ಗೌರವ ಕನಸಿನ ಮಾತಷ್ಟೇ ಬಿಡಿ ಚಿಂತನೆಗಳ ಚಾವಡಿಯಲ್ಲಿ ಕಟ್ಟೆಗಳೇ ಖಾಲಿ ಈಗಕಟ್ಟುವ ಮಾತನಾಡಿದವರಿಗೆ ವಯಸ್ಸಾಗಿದೆಯಂತೆ… ಹೊಸಬರು ಬಂದರೂ ಹೋರಾಟಗಳು ದುಬಾರಿಯಾದ ಸಮಯವಿದು ಆರ್ಥಿಕ ಚೈತನ್ಯ ಮುಖಂಡರಿಗೂ ಇಲ್ಲ ಬಿಡಿ ಗುಡುಗುವ ಧ್ವನಿಗಳೂ ಉಡುಗಿ ಹೋಗುತ್ತಿವೆ

ನಿಮ್ಮ ಹೋರಾಟಕ್ಕೊಂದು ಕಿವಿ ಮಾತು Read More »

ಬೈಲಹೊಂಗಲದಲ್ಲಿ ಶಿಕರ್ಜಿ ಬಚಾವೋ ಆಂದೋಲನ…

ವರದಿ. ರವಿ ಬಿ ಕಾಂಬಳೆ ಬೆಳಗಾವಿ ಬೈಲಹೊಂಗಲ:ಜಾರ್ಕಂಡದಲ್ಲಿ ಇರುವ ಜೈನರ ಪವಿತ್ರ ಸ್ಥಳ ಶಿಖರ್ಜಿಯನ್ನು ಪ್ರವಾಸಿ ತಾಣ ಮಾಡಲು ಹೊರಟ ಸರ್ಕಾರದ ನಡೆ ಖಂಡಿಸಿ ಬೈಲಹೊಂಗಲದಲ್ಲಿ ಜೈನ ಧರ್ಮದವರು ಆಂದೋಲನ ನಡೆಸಿದರು ಉಪವಿಭಾಗಾಧಿಕಾರಿಗಳ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿ ಕ್ಷೇತ್ರದ ಯತಾಸ್ತಿತಿ ಉಳಿಸಿ ಅದರ ಪವಿತ್ರತೆ ಕಾಪಾಡಬೇಕೆಂದು ಈ ಮೂಲಕ ಮನವಿ ಮಾಡಿಕೊಂಡಿದ್ದಾರೆ….. ಜೈನ ಧರ್ಮ ದೇಶಕ್ಕೆ ತನ್ನದೇ ಆದ ಸಾಹಿತ್ಯ, ಶಿಲ್ಪದ ಕೊಡುಗೆಯ ಜೊತೆಗೆ ಅಹಿoಸಾ ತತ್ವವನ್ನು ಇಡೀ ದೇಶಕ್ಕೆ ಸಾರಿದ ಧರ್ಮವಾಗಿದೆ…. ಈ ಪುಣ್ಯ

ಬೈಲಹೊಂಗಲದಲ್ಲಿ ಶಿಕರ್ಜಿ ಬಚಾವೋ ಆಂದೋಲನ… Read More »

ಕಾಗವಾಡ ತಹಶಿಲ್ದಾರ ಕಛೇರಿ ಮುಂದೆ ಉಪವಾಸ ಸತ್ಯಾಗ್ರಹ ನಿರತ ಸ್ಥಳಕ್ಕೆ ಮಾಜಿ ಶಾಸಕ ರಾಜು ಕಾಗೆ ಭೇಟಿ

ವರದಿ:ಸಚಿನ ಕಾಂಬ್ಳೆ ಕಾಗವಾಡ ಕಾಗವಾಡ ಪಟ್ಟಣದ ತಹಶಿಲ್ದಾರ ಕಛೇರಿಯ ಮುಂಬಾಗ ನೆರೆಹಾವಳಿಗೆ ತುತ್ತಾಗಿ ಮನೆ ಕಳೆದುಕೊಂಡಿರುವ ಶಹಪೂರ ಗ್ರಾಮಸ್ಥರು ನ್ಯಾಯ ದೊರಕಿಕೊಳ್ಳಲು ನಿನ್ನೆಯಿಂದ ನಿರಾಶ್ರಿತರು ಉಪವಾಸ ಸತ್ಯಾಗ್ರಹವನ್ನು ಹಮ್ಮಿಕೊಳ್ಳಲಾಗಿದೆ ಪ್ರತಿಭಟನಾ ನಿರತ ಸ್ಥಳಕ್ಕೆ ಮಾಜಿ ಶಾಸಕ ರಾಜು ಕಾಗೆ ಅವರು ಇಂದು ಭೇಟಿ ನೀಡಿ ಸಂತ್ರಸ್ತರಿಗೆ ಒಂದಿಷ್ಟು ಭರವಸೆ ಮಾತುಗಳನ್ನಾಡಿದರು.ಅವರು ಮಾತನಾಡುತ್ತಾ, ೨೦೧೯ರ ಪ್ರಬಾಹದಲ್ಲಿ ಮನೆ ಕಳೆದುಕೊಂಡಿದ್ದರು ಆದರೆ ಸರ್ಕಾರ ಇವತ್ತಿನವರೆಗೂ ಅವರಿಗೆ ಸರಿಯಾದ ಪರಿಹಾರ ನೀಡಿಲ್ಲ ಇದು ಅಧಿಕಾರಿಗಳ ಎಡಟ್ಟಿನಿಂದಾಗಿ ಆದ ಕೆಲಸ ಅಂತ ಮೇಲ್ನೋಟಕ್ಕೆ

ಕಾಗವಾಡ ತಹಶಿಲ್ದಾರ ಕಛೇರಿ ಮುಂದೆ ಉಪವಾಸ ಸತ್ಯಾಗ್ರಹ ನಿರತ ಸ್ಥಳಕ್ಕೆ ಮಾಜಿ ಶಾಸಕ ರಾಜು ಕಾಗೆ ಭೇಟಿ Read More »

The Real History of India|ಭಾರತದ ನೈಜ ಇತಿಹಾಸ

ನಮ್ಮ ದೇಶದ ಹೆಸರು ಭಾರತ ಎಂಬುದು ಸಂವಿಧಾನಿಕವಾದದ್ದೇ ಹೊರತು ಸಾಂಸ್ಕ್ರತಿತವಾದದ್ದಲ್ಲ. ಪ್ರಾಚೀನ ಭಾರತದ ಸಾಂಸ್ಕ್ರತಿಕ ಹೆಸರು ಜಂಬೂದ್ವೀಪˌ ವಾನರಂಸಾ ದ್ವೀಪˌ ಕೋಯಾಕೋಯಾ ತುರೆˌ ಸಿಂಗಾರ ದ್ವೀಪˌ ಗೋಂಡವಾನ ಭೂಮಿ ಆಗಿತ್ತು. ಆರ್ಯರ ಆಕ್ರಮಣಕ್ಕೆ ಮೊದಲು ಪ್ರಾಚೀನ ಭಾರತವು ಬಹಳ ಸಂಮ್ರದ್ಧವಾಗಿದ್ದು ಉತ್ಕ್ರಷ್ಟ ಸಂಸ್ಕ್ರತಿಯನ್ನು ಹೊಂದಿತ್ತು. ನಮ್ಮ ಸಂಸ್ಕ್ರತಿಯನ್ನು ಸಿಂಧೂಘಾಟಿ/ದ್ರಾವಿಡ/ಸಿಂಧೂ ನಾಗರಿಕತೆ ಎಂದು ಇತಿಹಾಸದಲ್ಲಿ ದಾಖಲಾಗಿದೆ. ಜಗತ್ತಿನ ಪ್ರಾಚೀನ ನಾಗರಿತೆಗಳಲ್ಲಿ ಒಂದಾಗಿದ್ದ ನಮ್ಮ ಈ ಸಿಂಧೂ ನಾಗರಿಕತೆಯು ನಮ್ಮ ಮೂಲನಿವಾಸಿ ದ್ರಾವಿಡರು ಹುಟ್ಟು ಹಾಕಿದ್ದಾಗಿತ್ತು. ಆ ದ್ರಾವಿಡ ವಂಶದ

The Real History of India|ಭಾರತದ ನೈಜ ಇತಿಹಾಸ Read More »

ಶಹಪೂರ ನೆರೆಸಂತ್ರಸ್ಥರಿಂದ ಕಾಗವಾಡ ತಹಶಿಲ್ದಾರ ಕಾರ್ಯಾಲಯದ ಮುಂದೆ ಆಮರಣ ಉಪವಾಸ ಸತ್ಯಾಗ್ರಹ

ವರದಿ:ಸಚಿನ ಕಾಂಬ್ಳೆ. ಕಾಗವಾಡ :ತಾಲೂಕಿನ ಜುಗೂಳ ಗ್ರಾಮ ಪಂಚಾಯತಿ ವ್ಯಾಪ್ತಿಯ ಶಹಾಪೂರ ಗ್ರಾಮದ ನೆರೆ ಸಂತ್ರಸ್ತರಿಗೆ ಮನೆಗಳನ್ನು ಮಂಜೂರು ಗೊಳಿಸುವಂತೆ ಒತ್ತಾಯಿಸಿ, ಕಾಗವಾಡ ತಹಶೀಲ್ದಾರ ಕಾರ್ಯಾಲಯದ ಮುಂದೆ ಆಮರಣ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದಾರೆ.ಶಹಾಪೂರ ಗ್ರಾಮಸ್ಥರು ಸೋಮವಾರ ದಿ. ೧೯ ರಂದು ಕಾಗವಾಡ ಪಟ್ಟಣದ ಚೆನ್ನಮ್ಮ ಸರ್ಕಲ್‌ದಲ್ಲಿ ಒಂದುಗೂಡಿ ರ‍್ಯಾಲಿ ಮುಖಾಂತರ ತಹಶೀಲ್ದಾರ ಕಾರ್ಯಾಲಯಕ್ಕೆ ತಲುಪಿ, ಅಲ್ಲಿ ಅನಿರ್ದಿಷ್ಟ ಉಪವಾಸ ಸತ್ಯಾಗ್ರಹವನ್ನು ಕೈಗೊಂಡರು. ಸತ್ಯಾಗ್ರಹಕ್ಕೆ ಮುಂಚೆ ಡಾ. ಬಾಬಾಸಾಹೇಬ ಅಂಬೇಡ್ಕರ್ ಮತ್ತು ಮಹಾತ್ಮಾ ಗಾಂಧಿಜಿಯವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ,

ಶಹಪೂರ ನೆರೆಸಂತ್ರಸ್ಥರಿಂದ ಕಾಗವಾಡ ತಹಶಿಲ್ದಾರ ಕಾರ್ಯಾಲಯದ ಮುಂದೆ ಆಮರಣ ಉಪವಾಸ ಸತ್ಯಾಗ್ರಹ Read More »

ಪಟ್ಟಣದ ಕಂಟೆಪ್ಪನವರ ತೋಟದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಶಿಕ್ಷಣ ಸಚಿವರ ದಿಡಿರಣೆ ಭೇಟ್ಟಿ..

ವರದಿ: ಸಂಗಮೇಶ ಹಿರೇಮಠ ಮುಗಳಖೋಡ: ಶಿಕ್ಷಣ ಸಚಿವ ಬಿ ಸಿ ನಾಗೇಶ ಅವರು ಅಥಣಿ ಶಾಸಕ ಮಹೇಶ ಕುಮಟಳ್ಳಿಯವರ ಪುತ್ರನ ವಿವಾಹಕ್ಕೆ ಹೋಗುವಾಗ ಅಥಣಿ ಮತ್ತು ಗೋಕಾಕ ರಸ್ತೆಯ ಮಾರ್ಗಮಧ್ಯದಲ್ಲಿ ಮುಗಳಖೋಡ ಪಟ್ಟಣದ ಸರಕಾರಿ ಹಿರಿಯ ಪ್ರಾಥಮಿಕ ಕಂಟೆಪ್ಪನವರ ತೋಟದ ಶಾಲೆಗೆ ದಿಡಿರನೆ ಬೇಟಿ ನೀಡಿದರು. ಶಾಲೆಯ ಆವರಣದಲ್ಲಿ ಆಗಮಿಸುತಿದ್ದಂತೆ ನಿಸರ್ಗದ ಮಧ್ಯ ಆವರಣದಲ್ಲಿ ಪಾಠಬೋಧನೆ ಮಾಡುತಿದ್ದ ಶಿಕ್ಷಕ ಎಮ್. ಎಸ್. ಕಳ್ಳಿಗುದ್ದಿ ಹಾಗೂ ಸಿಬ್ಬಂದಿಯವರ ಜೊತೆಗೆ ಮಾತುಕತೆ ನಡೆಸಿ, ಅಂಗಳದಲ್ಲಿ ಅಳವಡಿಸಿರುವ ಪ್ಯೂವರ್ಸ ಬಗ್ಗೆ ವಿಚಾರಿಸಿ

ಪಟ್ಟಣದ ಕಂಟೆಪ್ಪನವರ ತೋಟದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಶಿಕ್ಷಣ ಸಚಿವರ ದಿಡಿರಣೆ ಭೇಟ್ಟಿ.. Read More »

ಅಥಣಿಯಲ್ಲಿ ಸಿದ್ದರಾಮಯ್ಯನವರಿಂದ ಉದ್ಘಾಟನೆಗೊಂಡ ಸಂಗೊಳ್ಳಿ ರಾಯಣ್ಣ ಮೂರ್ತಿ

ವರದಿ:ಸಚಿನ ಕಾಂಬ್ಳೆ. ಅಥಣಿ : ಅಥಣಿಯ ಹಿರಿಯ ಮುಖಂಡ ಎಸ್.ಕೆ .ಬುಟಾಳಿ ಅವರು ಕೊಡುಗೆಯಾಗಿ ನೀಡಿದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಮೂರ್ತಿಯನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರುಲೋಕಾರ್ಪಣೆಗೊಳಿಸಿದರು. ಪಟ್ಟಣದ ವಿಜಯಪೂರ ರಸ್ತೆಗೆ ಹೊಂದಿಕೊಂಡ ಮೂರ್ತಿ ಲೋಕಾರ್ಪಣೆಗೊಳಿಸಿ ಮಾತನಾಡಿದ ಸಿದ್ದರಾಮಯ್ಯನವರು, ರಾಯಣ್ಣನ ದೇಶಪ್ರೇಮ, ರಾಜನಿಷ್ಠೆಯನ್ನು ನಮ್ಮ ಯುವಜನತೆ ಮೈಗೂಡಿಕೊಳ್ಳಬೇಕು, ಸಂಗೊಳ್ಳಿ ರಾಯಣ್ಣನ ಮೂರ್ತಿಯನ್ನು ಕೊಡುಗೆಯನ್ನಾಗಿ ನೀಡಿದ ಎಸ್ ಕೆ ಬುಟಾಳಿ ಅವರ ಕೊಡುಗೆ ಈ‌ ನಾಡಿಗೆ ದೊಡ್ಡದು ಎಂದರು. ಅವರು ಮುಂದೆ ಮಾತನಾಡುತ್ತಾ,ಮಹಾಜನ ವರದಿ ಪ್ರಕಾರ ಬೆಳಗಾವಿ ಕರ್ನಾಟಕಕ್ಕೆ ಸೇರಿದ್ದು

ಅಥಣಿಯಲ್ಲಿ ಸಿದ್ದರಾಮಯ್ಯನವರಿಂದ ಉದ್ಘಾಟನೆಗೊಂಡ ಸಂಗೊಳ್ಳಿ ರಾಯಣ್ಣ ಮೂರ್ತಿ Read More »

BREKING NEWS|ಜೆಡಿಎಸ್ ಪಕ್ಷದಿಂದ ಮೊದಲ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ

ಚನ್ನಪಟ್ಟಣದಿಂದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಸ್ಪರ್ಧೆ ರಾಮನಗರದಿಂದ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ಬೆಂಗಳೂರು:ಜೆಡಿಎಸ್ ಕೇಂದ್ರ ಕಛೇರಿಯಲ್ಲಿ ಇಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ ಎಂ ಇಬ್ರಾಹಿಂ ಹಾಗೂ ಎಚ್ ಡಿ ಕುಮಾರಸ್ವಾಮಿ ಅವರು 93 ಅಭ್ಯರ್ಥಿ ಪಟ್ಟಿಯನ್ನು ಬಿಡುಗಡೆ ಮಾಡಿದರು ರಾಮನಗರದಿಂದ ಸ್ಪರ್ಧೆ ಮಾಡಿದ್ದ ಅನಿತಾ ಕುಮಾರಸ್ವಾಮಿ ಅವರು ಚುನಾವಣಾ ಖಣದಿಂದ ಹಿಂದೆ ಸರಿದಿದ್ದಾರೆ ನಿಮ್ಮ ಕ್ಷೇತ್ರದ ಅಭ್ಯರ್ಥಿ ಲಿಸ್ಟ್ ಕೆಳಗಿನಂತೆ ಇದೆ

BREKING NEWS|ಜೆಡಿಎಸ್ ಪಕ್ಷದಿಂದ ಮೊದಲ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ Read More »

ಪೊಲೀಸ್ ಪ್ರಕಟಣೆ |ಮೊಬೈಲ್ ಬಳಕೆದಾರರು ನೋಡಲೇ ಬೇಕಾದ ನ್ಯೂಸ್

ಈಗ ಜಗತ್ತಿನಲ್ಲಿ ಎಲ್ಲವೂ ಡಿಜಿಟಲ್ ಭಾರತೀಯರಾದ ನಾವು 4ನೇ ತಲೆಮಾರಿನ (4G) ನೆಟ್ವರ್ಕ್ ನ ಮುಗಿಸಿ 5G ಸದ್ಯ ಎಲ್ಲ ಮೊಬೈಲ್ ನೆಟ್ವರ್ಕ್ ಪ್ರಾರಂಭಗುತ್ತಿವೆ ಹಾಗಾಗಿ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ಯು ಬಳಕೆದಾರರು ಎಚ್ಚರಿಕೆ ಇಂದ ಇರಬೇಕೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ ಮೊಬೈಲ್ ಸಿಮ್ ಕಾರ್ಡ್ 5ಜಿ ಸರ್ವಿಸ್ ಪ್ರಾರಂಭಗಿದ್ದು ಇದೆ ವಿಷಯವನ್ನು ಇಟ್ಟುಕೊಂಡು ಕೆಲವು ಸೈಬರ್ ಕಿಡಿಗೇಡಿಗಳು ನಿಮ್ಮ ಮೊಬೈಲ್ ಗೆ ಫೋನ್ ಮಾಡಿ 4ಜಿ ಇಂದ 5ಜಿ ಅಪ್ಡೇಟ್ ಮಾಡುತ್ತೇವೆ ಒಂದು OTP ಬರುತ್ತದೆ

ಪೊಲೀಸ್ ಪ್ರಕಟಣೆ |ಮೊಬೈಲ್ ಬಳಕೆದಾರರು ನೋಡಲೇ ಬೇಕಾದ ನ್ಯೂಸ್ Read More »

ಕಾಗವಾಡ ಮತಕ್ಷೇತ್ರದ ಗಡಿ ಭಾಗಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಲು ಸದಾ ಸಿದ್ಧ.

ವರದಿ’:ಸಚಿನ ಕಾಂಬ್ಳೆ. ಕಾಗವಾಡ ಕಾಗವಾಡ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಆಜೂರ ಗ್ರಾಮದ ಹತ್ತಿರ ವಿರುವ ಗಡಿಯಲ್ಲಿ ಬ್ರಿಟಿಷರ ಕಾಲದ ಕೆನಾಲ್ ದ ಬ್ರಿಜ್ ದಲ್ಲಿ ಬಳ್ಳಾರಿ ಕಂಟಿಗಳು ಬೆಳೆದು ಹಾಗೂ ಮತ್ತಿತರರ ವಸ್ತುಗಳು ಬಿದ್ದು, ಬ್ರಿಜ್ ಸಂಪೂರ್ಣ ಬಂದುಬಿದ್ದಿದು ಇದನ್ನು ಮನಗಂಡು ಕಾಗವಾಡ ಮತಕ್ಷೇತ್ರದ ಜನಪ್ರಿಯ ಶಾಸಕರು ಹಾಗೂ ಮಾಜಿ ಸಚಿವರಾದ ಸಚಿವರಾದ ಸನ್ಮಾನ್ಯ ಶ್ರೀ ಶ್ರೀಮಂತ (ತಾತ್ಯಾ) ಪಾಟೀಲ ಅವರು ಸ್ಥಳೀಯ ಮುಖಂಡರು ಹಾಗೂ ರೈತರೊಂದಿಗೆ ಸ್ವತ ಅವರೇ ಹಳಕ್ಕೆ ಭೇಟಿನಿಡಿ ವೀಕ್ಷಣೆ ಮಾಡಿ ಆ

ಕಾಗವಾಡ ಮತಕ್ಷೇತ್ರದ ಗಡಿ ಭಾಗಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಲು ಸದಾ ಸಿದ್ಧ. Read More »

ಆರಕ್ಕೆ ಏರದ ಮೂರಕ್ಕೆ ಇಳಿಯದ ಗಡಿಭಾಗ ಜನರ ಬದುಕು ಭವನೆ

ಮಹಾ ಪುಂಡರಿಗೆ ಬುದ್ದಿ ಕಲಿಸಲು ಇಚ್ಚಾಶಕ್ತಿಯ ಕೊರತೆ ಸದ್ಯ ಎದುರಾಗಿದ್ದು ಬೆಳಗಾವಿ ಜಿಲ್ಲೆಯ ರಾಜಕಾರಣಿಗಳು ಮರಾಠಿ ಮತಗಳನ್ನು ಸೆಳೆಯಲು ಮೌನವಾಗಿ ಉಳಿದರೆ ಇನ್ನೊಂದು ಕಡೆ ಅಭಿವೃದ್ಧಿ ದೃಷ್ಟಿಯಿಂದ ಅಥಣಿ ಮತ್ತು ಕಾಗವಾಡ ತಾಲೂಕಿನ ಹಳ್ಳಿಗಳು ವಂಚಿತವಾಗುತ್ತಿವೆ.ಬೆಳಗಾವಿ ಜಿಲ್ಲೆಯ ಖಾನಾಪೂರ,ನಿಪ್ಪಾಣಿ,ಬೆಳಗಾವಿ ಮಹರಾಷ್ಟ್ರಕ್ಕೆ ಸೇರಬೇಕು ಅನ್ನುವ ಮಹಾ ಪುಂಡರ ಕೂಗಿನ ಬೆಂಕಿಗೆ ತುಪ್ಪ ಸುರಿಯಲು ಮಹಾರಾಷ್ಟ್ರದ ರಾಜಕಾರಣಿಗಳು ಪರೋಕ್ಷವಾಗಿ ಮುಂದಾಗಿದ್ದು ಅಲ್ಲಿನ ಮುಖ್ಯ ಮಂತ್ರಿ ಏಕನಾಥ ಶಿಂಧೇ ಮಂತ್ರಿಮಂಡಲದ ಹಲವು ಸಚೀವರು ಉದ್ಧಟತನದ ಹೇಳಿಕೆಗಳನ್ನು ಕೊಡುತ್ತಿದ್ದಾರೆ. ಇನ್ನೊಂದು ಕಡೆ ನವೆಂಬರ್

ಆರಕ್ಕೆ ಏರದ ಮೂರಕ್ಕೆ ಇಳಿಯದ ಗಡಿಭಾಗ ಜನರ ಬದುಕು ಭವನೆ Read More »

ಶಾರದಾ ಅಲ್ಪಸಂಖ್ಯಾತರ ಶಿಕ್ಷಣ ಸಂಸ್ಥೆಯ,ಶಾಲೆಯಲ್ಲಿ ವಾರ್ಷಿಕ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ

ವರದಿ:ಸಚಿನ ಕಾಂಬ್ಳೆ. ಕಾಗವಾಡ ಸಪ್ತಸಾಗರ ಗ್ರಾಮದ ಶಾರದಾ ಅಲ್ಪಸಂಖ್ಯಾತರ ಶಿಕ್ಷಣ ಸಂಸ್ಥೆಯ, ಪೂರ್ವ ಪ್ರಾಥಮಿಕ, ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲಾ ಸಂಯುಕ್ತಾಶ್ರಯದಲ್ಲಿ ವಾರ್ಷಿಕ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನಾ ಸಮಾರಂಭವು ಶಾರದಾ ಶಾಲಾ ಆವರಣದಲ್ಲಿ ಜರುಗಿತು. ಸಮಾರಂಭದ ದಿವ್ಯ ಸಾನಿಧ್ಯವನ್ನು ಸಿದ್ದಾಪೂರದ ಪ.ಪೂ.ಶ್ರೀ. ಕಾಡಯ್ಯಾ ಸ್ವಾಮೀಜಿಯವರು ವಹಿಸಿಕೊಂಡು, ಮಕ್ಕಳಿಗೆ ಪಠ್ಯ ಪುಸ್ತಕಗಳ ಅಭ್ಯಾಸದ ಜೊತೆಗೆ ಪಂದ್ಯಾಟಗಳು ಹಾಗೂ ಸಾಂಸ್ಕೃತಿಕ ಚಟುವಟಕೆಗಳು ಮತ್ತು ದೈಹಿಕ ಬೆಳವಣಿಗೆ ಹಾಗೂ ಮಾನಸಿಕ ವಿಕಾಸಕ್ಕೆ ಬೇರೆ-ಬೇರೆ ಸ್ಪರ್ಧೆಗಳು ಇಂದಿನ ಶಿಕ್ಷಣ ಪದ್ಧತಿಯಲ್ಲಿ

ಶಾರದಾ ಅಲ್ಪಸಂಖ್ಯಾತರ ಶಿಕ್ಷಣ ಸಂಸ್ಥೆಯ,ಶಾಲೆಯಲ್ಲಿ ವಾರ್ಷಿಕ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ Read More »

ಶಹಾಪೂರ ನೆರೆ ಸಂತ್ರಸ್ಥರಿಗೆ ಅನ್ಯಾಯ:ಡಿ. 19 ರಿಂದ ಕಾಗವಾಡ ತಹಶೀಲ್ದಾರ ಕಾರ್ಯಾಲಯದ ಮುಂದೆ ಉಪವಾಸ ಸತ್ಯಾಗ್ರಹ..!

ವರದಿ:ಸಚಿನ ಕಾಂಬ್ಳೆ. ಕಾಗವಾಡ ಕಾಗವಾಡ ತಾಲೂಕಿನ ಜುಗೂಳ ಗ್ರಾಮ ಪಂಚಾಯತಿ ವ್ಯಾಪ್ತಿಯ ಶಹಾಪೂರ ಗ್ರಾಮದ ನೆರೆ ಸಂತ್ರಸ್ತರಿಗೆ ಮನೆಗಳನ್ನು ಮಂಜೂರು ಗೊಳಿಸುವಂತೆ ಒತ್ತಾಯಿಸಿ, ಡಿ. 19 ರಂದು ಕಾಗವಾಡ ತಹಶೀಲ್ದಾರರ ಕಾರ್ಯಾಲಯದ ಮುಂದೆ ಆಮರಣ ಉಪವಾಸ ಸತ್ಯಾಗ್ರಹ ಕೈಗೊಳ್ಳಲಿದ್ದಾರೆ. ಈ ಕುರಿತು ಡಿ. 17 ರಂದು ಶಹಾಪೂರ ಗ್ರಾಮದಲ್ಲಿ ಗ್ರಾಮಸ್ಥರು ಮಾಹಿತಿ ನೀಡುತ್ತಾ 3 ವರ್ಷಗಳ ಹಿಂದೆ ಪ್ರವಾಹ ಬಂದು 92 ಕುಟುಂಬಗಳ ಮನೆ ಹಾನಿಯಾಗಿದ್ದು, ಇಲ್ಲಿಯವರೆಗೆ ಮನೆ ಮಂಜೂರಾತಿ ನೀಡಿರುವುದಿಲ್ಲ. ಈ ಕುರಿತು ಹಲವಾರು ಸಲ

ಶಹಾಪೂರ ನೆರೆ ಸಂತ್ರಸ್ಥರಿಗೆ ಅನ್ಯಾಯ:ಡಿ. 19 ರಿಂದ ಕಾಗವಾಡ ತಹಶೀಲ್ದಾರ ಕಾರ್ಯಾಲಯದ ಮುಂದೆ ಉಪವಾಸ ಸತ್ಯಾಗ್ರಹ..! Read More »

ಹಳ್ಳ ಹಿಡಿದ ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮ ಗ್ರಾಮಕ್ಕೆ ಬಾರದ ಅಧಿಕಾರಿಗಳು ಗ್ರಾಮಸ್ಥರ ಆಕ್ರೋಶ

ವರದಿ:ಸಚಿನ ಕಾಂಬ್ಳೆ ಕಾಗವಾಡ ಕಾಗವಾಡ: ರಾಜ್ಯದಲ್ಲಿ ಜನರ ಸಮಸ್ಯೆಗಳನ್ನು ಬಗೆಹರಿಸಲು ರಾಜ್ಯ ಸರ್ಕಾರ ಉತ್ತಮವಾದ ಕಾರ್ಯಕ್ರಮವಾದ ಜಿಲ್ಲಾಧಿಕಾರಿ ನಡೆ ಹಳಿ ಕಡೆ ಕಾರ್ಯಕ್ರಮವನ್ನು ತಿಂಗಳ ಮೂರನೇ ಶನಿವಾರದಂದು ಎಲ್ಲ ಅಧಿಕಾರಿಗಳು ಒಂದು ಗ್ರಾಮದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಿಲಾಗುತ್ತಿತ್ತು.ಆದರೆ ಇತ್ತೀಚಿಗೆ ಆ ಯೋಜನೆ ಹೆಸರಿಗೆ ಮಾತ್ರ ಸೀಮಿತವಾಗಿದೆ ಎಂದು ಭಾಸವಾಗುತ್ತಿದೆ.ಈ ಕಾರ್ಯಕ್ರಮ ಇತ್ತೀಚಿನ ಸಹಿಗೆ ಮಾತ್ರ ಸೀಮಿತವಾದ ಕಾರ್ಯಕ್ರಮವಾಗಿದೆ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ. ಅನೇಕ ಕಡೆಗಳಲ್ಲಿ ಮುಖ್ಯ ಅಧಿಕಾರಿಗಳು ಇರದೇ ತಮ್ಮ ಸಿಬ್ಬಂದಿಗಳನ್ನ ಕಳುಹಿಸಿ ಅಹವಾಲು ಸ್ವೀಕರಿಸುವ ಪದ್ದತಿ

ಹಳ್ಳ ಹಿಡಿದ ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮ ಗ್ರಾಮಕ್ಕೆ ಬಾರದ ಅಧಿಕಾರಿಗಳು ಗ್ರಾಮಸ್ಥರ ಆಕ್ರೋಶ Read More »

ಶಹಾಪೂರ ಗ್ರಾಮಸ್ಥರಿಂದ ೧೯ ರಿಂದ ಕಾಗವಾಡ ತಹಶಿಲ್ದಾರ ಕಛೇರಿ ಮುಂದೆ ಅಮರಣಾಂತ ಉಪವಾಸ ಸತ್ಯಾಗ್ರಹ

ವರದಿ:ಸಚಿನ ಕಾಂಬ್ಳೆ. ಕಾಗವಾಡ ಕಾಗವಾಡ :ತಾಲೂಕಿನ ಜುಗುಳ ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿ ಬರುವ ಶಹಾಪುರ್ ಗ್ರಾಮ ಸಂಪೂರ್ಣವಾಗಿ ಮಹಾಪೂರ ನೀರಿನಲ್ಲಿ ಮುಳುಗಡೆ ಯಾಗಿದ್ದರು ಇಲ್ಲಿಯ 92 ಕುಟುಂಬಗಳಿಗೆ 5 ಲಕ್ಷ ರೂ ಮನೆ ಕಟ್ಟಿಸಲು ಹಣ ನೀಡುವುದು ಬಿಟ್ಟು ಸಿ ಗ್ರೂಪ್ ನಲ್ಲಿ ಈ ಕುಟುಂಬಗಳನ್ನು ಸೇರಿಸಿ 50,000 ಪರಿಹಾರ ನೀಡುವ ನಿರ್ಧಾರ ಕೈಗೊಂಡಿದ್ದರಿಂದ ಸೋಮವಾರ ದಿನಾಂಕ 19 ರಂದು ಕಾಗವಾಡ ತಹಸಿಲ್ದಾರ್ ಕಚೇರಿ ಎದುರು ಅಮರನಾಂತ ಉಪವಾಸ ಸತ್ಯಾಗ್ರಹ ಕೈಗೊಳ್ಳುವ ನಿರ್ಧಾರ ತೆಗೆದುಕೊಂಡಿದ್ದೇವೆ ಎಂದು ಮಾಹಿತಿ

ಶಹಾಪೂರ ಗ್ರಾಮಸ್ಥರಿಂದ ೧೯ ರಿಂದ ಕಾಗವಾಡ ತಹಶಿಲ್ದಾರ ಕಛೇರಿ ಮುಂದೆ ಅಮರಣಾಂತ ಉಪವಾಸ ಸತ್ಯಾಗ್ರಹ Read More »

೫ ಕೊಟಿ ರೂಪಾಯಿ ವೆಚ್ಚದಲ್ಲಿ ಕಾಲುವೆ ದುರಸ್ತಿ ಕಾಮಗಾರಿಗೆ ಚಾಲನೆ ನೀಡಿದ ಶಾಸಕ ಶ್ರೀಮಂತ ಪಾಟೀಲ್

ವರದಿ:ಸಚಿನ ಕಾಂಬ್ಳೆ. ಕಾಗವಾಡ ಕಾಗವಾಡ :ಮತಕ್ಷೇತ್ರದಲ್ಲಿ ಲಕ್ಷಾಂತರ ರೈತರ ಜೀವನಾಡಿ ಆಗಿರುವ ಐನಾಪುರ್ ಏತ ನೀರಾವರಿ ಯೋಜನೆಯ ಕೆನಾಲ್ ನೀರು ಬಸಿದು ಹೋಗುತ್ತಿದ್ದು ಈ ಕಾಲುವೆ ದುರಸ್ತಿಗೊಳಿಸಲು ಎಂಟು ಕೋಟಿ ರೂಪಾಯಿ ಅನುದಾನ ಮಂಜೂರು ಗೊಳಿಸಿ ಕೆನಾಲ್ ಪೂರ್ವ ಹಾಗೂ ಪಶ್ಚಿಮ ಭಾಗದ ರಿಪೇರಿ ಕಾಮಗಾರಿಗೆ ಶಾಸಕ ಶ್ರೀಮಂತ ಪಾಟೀಲರು ಚಾಲನೆ ನೀಡಿದರು.ಶುಕ್ರವಾರ ರಂದು ಶಾಸಕ ಶ್ರೀಮಂತ ಪಾಟೀಲರು ಐನಾಪುರದಲ್ಲಿ ಕೆನಾಲ್ ಕಾಮಗಾರಿಗೆ ಪೂಜೆ ನೆರವೇರಿಸಿದ ಬಳಿಕ ಮುಖ್ಯ ಅಭಿಯಂತರದ ಕೆ. ರವಿ ಶಾಸಕರಿಗೆ ಮಾಹಿತಿ ನೀಡುವಾಗ

೫ ಕೊಟಿ ರೂಪಾಯಿ ವೆಚ್ಚದಲ್ಲಿ ಕಾಲುವೆ ದುರಸ್ತಿ ಕಾಮಗಾರಿಗೆ ಚಾಲನೆ ನೀಡಿದ ಶಾಸಕ ಶ್ರೀಮಂತ ಪಾಟೀಲ್ Read More »

ಕಾಗವಾಡ ಮತಕ್ಷೇತ್ರದ ರಸ್ತೆ ಅಭಿವೃದ್ದಿಗಾಗಿ ೨೦೦ ಕೋಟಿ ರೂಪಾಯಿ ಅನುದಾನ ತಂದಿದ್ದೇನೆ :ಶಾಸಕ ಶ್ರೀಮಂತ ಪಾಟೀಲ್

ವರದಿ:ಸಚಿನ ಕಾಂಬ್ಳೆ. ಕಾಗವಾಡ ಕಾಗವಾಡ : ಮತಕ್ಷೇತ್ರದಲ್ಲಿ ರಸ್ತೆ ಅಭಿವೃದ್ಧಿಗಾಗಿ ಮುಖ್ಯಮಂತ್ರಿಯ ಬಸವರಾಜ್ ಬೊಮ್ಮಾಯಿ ಇವರಿಂದ ೨೦೦ ಕೋಟಿ ರೂ.ಅನುದಾನ ಮಂಜೂರು ಗೊಳಿಸಿಕೊಂಡಿದ್ದೇನೆ. ಎಲ್ಲ ರಸ್ತೆಗಳು ಒಳ್ಳೆಯ ಗುಣಮಟ್ಟದಲ್ಲಿ ನಿರ್ಮಿಸಲಾಗುತ್ತಿದೆ ಸ್ಥಳೀಯ ಗ್ರಾಮಸ್ಥರು ರಸ್ತೆ ನಿರ್ಮಿಸುವುದರಲ್ಲಿ ತಾವು ಗಮನ ಹರಿಸಬೇಕೆಂದು ಶಾಸಕ ಶ್ರೀಮಂತ ಪಾಟೀಲರು ಕರೆ ನೀಡಿದರು. ಶುಕ್ರವಾರರಂದು ಕಾಗವಾಡ ತಾಲೂಕಿನ ಕಾತ್ರಾಳ-ಬನಜವಾಡ ರಸ್ತೆಗೆ ೧.೨೦ ಕೋಟಿ ರೂ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕರು ಚಾಲನೆ ನೀಡಿದರು. ಅದರೊಂದಿಗೆ ರಾಷ್ಟ್ರೀಯ ಜಲಜೀವನ ಮಿಷನ್ ಯೋಜನೆ ಅಡಿಯಲ್ಲಿ

ಕಾಗವಾಡ ಮತಕ್ಷೇತ್ರದ ರಸ್ತೆ ಅಭಿವೃದ್ದಿಗಾಗಿ ೨೦೦ ಕೋಟಿ ರೂಪಾಯಿ ಅನುದಾನ ತಂದಿದ್ದೇನೆ :ಶಾಸಕ ಶ್ರೀಮಂತ ಪಾಟೀಲ್ Read More »

ಎಸ್‌ಡಿಎಂಸಿ ಅಧ್ಯಕ್ಷರಾಗಿ ರಾಕೇಶ್ ಮೈಗೂರ ಮರು ಆಯ್ಕೆ

ಅಥಣಿ : ಪಟ್ಟಣದ ವಿಕ್ರಂಪೂರ ಬಡಾವಣೆಯ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಶಾಲಾ ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷರಾಗಿರಾಕೇಶ್ ಮೈಗೂರ ಮರು ಆಯ್ಕೆಯಾದರೆ, ಉಪಾಧ್ಯಕ್ಷರಾಗಿ ಗೀತಾ ಬಬಲೇಶ್ವರ ಅವಿರೋಧವಾಗಿ ಆಯ್ಕೆಯಾದರು. ಮೇಲುಸ್ತುವಾರಿ ರಚನಾ ಸಮಿತಿಯ ನೇತೃತ್ವವನ್ನು ಪುರಸಭಾ ಸದಸ್ಯ ರಿಯಾಜ್ ಸನದಿ ವಹಿಸಿದ್ದರು. ಈ ವೇಳೆ ನೂತನವಾಗಿ ಆಯ್ಕೆ ಆದ ಹದಿನೆಂಟು ಜನ ಪದಾಧಿಕಾರಿಗಳಿಗೆ ಹೂ ಗುಚ್ಚ ನೀಡಿ ಅಭಿನಂದಿಸಲಾಯಿತು. ಈ ವೇಳೆ ಮಾತನಾಡಿದ ಶಾಲಾ ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷರಾದರಾಕೇಶ್ ಮೈಗೂರ ಅವರು ಮಾತನಾಡಿ ಕಳೆದ ಅವಧಿಯಲ್ಲಿ

ಎಸ್‌ಡಿಎಂಸಿ ಅಧ್ಯಕ್ಷರಾಗಿ ರಾಕೇಶ್ ಮೈಗೂರ ಮರು ಆಯ್ಕೆ Read More »

ವಿ.ಟಿ.ಬಣಜವಾಡರಿಗೆ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪ್ರಧಾನ

ವರದಿ:ಸಚಿನ ಕಾಂಬ್ಳೆ. ಕಾಗವಾಡ ಕಾಗವಾಡ:ಶಿವಾನಂದ ಮಹಾವಿದ್ಯಾಲಯದ ಅರ್ಥಶಾಸ್ತ್ರ ವಿಭಾಗದ ಉಪನ್ಯಾಸಕರಾದ ವ್ಹಿ.ಟಿ.ಬನಜವಾಡರವರು ರಾಣಿ ಚನ್ನಮ್ಮಾ ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ವಿಭಾಗದ ನಿವೃತ್ತ ಪ್ರಾಧ್ಯಾಪಕರಾದ ಡಾ. (ಶ್ರೀಮತಿ) ಮುಕ್ತಾ ಎಸ್ ಆದಿ ಅವರ ಮಾರ್ಗದರ್ಶನದಲ್ಲಿ “ಕಂಬಾಯ್‌ನಿಂಗ್ ಫಾರ್ಮ್ ಆಂಡ್ ನಾನ್ ಫಾರ್ಮ್ ವರ್ಕ-ಎ ಸ್ಟಡಿ ಆಫ್ ರೂರಲ್ ಯುಥ್ ಇನ್ ಬೆಳಗಾವಿ ಡಿಸ್ಟ್ರಿಕ್ಟ್” ಎಂಬ ವಿಷಯದ ಕುರಿತು ಮಹಾಪ್ರಬಂಧವನ್ನು ಸಲ್ಲಿಸಿ ಡಾಕ್ಟರೇಟ್ ಪದವಿಯನ್ನು ಪಡೆದುಕೊಂಡಿದ್ದಾರೆ. ಮಹಾವಿದ್ಯಾಲಯದ ಆಡಳಿತ ಮಂಡಳಿ, ಪ್ರಾಚಾರ್ಯರು, ಬೋಧಕ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಅಭಿನಂದಿಸಿದ್ದಾರೆ.

ವಿ.ಟಿ.ಬಣಜವಾಡರಿಗೆ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪ್ರಧಾನ Read More »

ವಕೀಲರ ಹಿತರಕ್ಷಣಾ ಕಾಯ್ದೆ ಬೇಗ ಜಾರಿಗೆ ತನ್ನಿ :ರಾಯಬಾಗ ವಕೀಲರ ಸಂಘದಿಂದ ಮನವಿ

ವರದಿ:ಸುಧೀರ್ ಕಳ್ಳೆ, ರಾಯಬಾಗ ವಕೀಲರ ಹಿತರಕ್ಷಣಾ ಕಾಯ್ದೆ ಬೇಗ ಜಾರಿಗೆ ವಕೀಲರ ಹಿತರಕ್ಷಣಾ ಕಾಯ್ದೆ ಜಾರಿಗೊಳಿಸಲು ಆಗ್ರಹಿಸಿ ಪ್ರತಿಭಟನೆ ಮಾಡಿದರು ಕೋರ್ಟ್ ಕಲಾಪ ಬಾಯ್ಕಟ್ ಮಾಡಿ ಬೀದಿಗಿಳಿದ ವಕೀಲರು, ರಾಯಭಾಗದ ಹನುಮಾನ್ ವೃತ್ತದಲ್ಲಿ ವಕೀಲರಿಂದ ಪ್ರತಿಭಟನೆ ನಡೆಸಿ ತಹಶೀಲ್ದಾರ್ ಮೂಲಕ ಮಾನ್ಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ  ಮನವಿ ‌ಮಾಡಿದರು ಇದೇ ಬೆಳಗಾವಿ ಚಳಿಗಾಲಅಧಿವೇಶನದಲ್ಲಿ ವಕೀಲರ ಹಿತರಕ್ಷಣಾ ಕಾಯ್ದೆ ಜಾರಿಗೊಳಿಸಲು ಆಗ್ರಹ ಮಾಡಿದ್ದಾರೆ

ವಕೀಲರ ಹಿತರಕ್ಷಣಾ ಕಾಯ್ದೆ ಬೇಗ ಜಾರಿಗೆ ತನ್ನಿ :ರಾಯಬಾಗ ವಕೀಲರ ಸಂಘದಿಂದ ಮನವಿ Read More »

ರೈತರ ಮನವಿಗೆ 24 ಗಂಟೆಯಲ್ಲಿ ಪರಿಹಾರ:ಪ್ರಶಂಸೆಗೆ ಪಾತ್ರರಾದ ಶಾಸಕ ಶ್ರೀಮಂತ ಪಾಟೀಲ್

ವರದಿ:ಸಚಿನ ಕಾಂಬ್ಳೆ. ಕಾಗವಾಡ : ಪಟ್ಟಣದ ರೈತರು ತಮ್ಮ ಜಮೀನುಗಳಿಗೆ ಹೋಗುವ ಕಾಗವಾಡ-ಅಲಾಸ ರಸ್ತೆಯು ಸಂಪೂರ್ಣ ಹದೆಗೆಟ್ಟಿರುವುದನ್ನು ಶಾಸಕರ ಗಮನಕ್ಕೆ ನಿನ್ನೆ ಬುಧುವಾರ ದಿ. ೧೪ ರಂದು ತಂದಾಗ, ಇಂದು ಗುರುವಾರ ದಿ. ೧೫ ರಂದು ಯುವ ಮುಖಂಡ ಶ್ರೀನಿವಾಸ ಪಾಟೀಲರು ಆ ರಸ್ತೆ ಕಾಮಗಾರಿಗೆ ಚಾಲನೆ ನೀಡಿ, ರೈತರ ಪ್ರಸಂಶೆಗೆ ಪಾತ್ರರಾಗಿದ್ದಾರೆ. ಕಾಗವಾಡ ಪಟ್ಟಣದ ಕಾಗವಾಡ-ಅಲಾಸ ರಸ್ತೆಯು ಸಂಪೂರ್ಣ ಹದೆಗೆಟ್ಟಿರುವುದರಿಂದ ಕಬ್ಬು ಸಾಗಾಟಕ್ಕೆ ಹಾಗೂ ಇನ್ನಿತರ ಕಾರ್ಯಗಳಿಗೆ ರೈತರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದರು. ಈ ಕುರಿತು

ರೈತರ ಮನವಿಗೆ 24 ಗಂಟೆಯಲ್ಲಿ ಪರಿಹಾರ:ಪ್ರಶಂಸೆಗೆ ಪಾತ್ರರಾದ ಶಾಸಕ ಶ್ರೀಮಂತ ಪಾಟೀಲ್ Read More »

ಡಾ.ಎಸ್.ಪಿ.ತಳವಾರರಿಗೆ ಡಾ.ಅಂಬೇಡ್ಕರ್ ಫೆಲೋಶಿಪ್ ರಾಷ್ಟ್ರೀಯ ಪ್ರಶಸ್ತಿ

ವರದಿ:ಸಚಿನ ಕಾಂಬ್ಳೆ ಕಾಗವಾಡ: ಶಿವಾನಂದ ಮಹಾವಿದ್ಯಾಲಯದ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಎಸ್.ಪಿ.ತಳವಾರವರಿಗೆ ಭಾರತ ದಲಿತ ಸಾಹಿತ್ಯ ಅಕಾಡೆಮಿ ನವದೆಹಲಿ ನೀಡುವ ‘ಡಾ.ಅಂಬೇಡ್ಕರ್ ಫೆಲೋಶಿಪ್ ರಾಷ್ಟ್ರೀಯ ಪ್ರಶಸ್ತಿ-೨೦೨೨’ ದೊರೆತಿದೆ. ಇದನ್ನು ನವದೆಹಲಿಯಲ್ಲಿ ನಡೆದ ೩೮ನೇ ದಲಿತ ಲೇಖಕರ ರಾಷ್ಟ್ರೀಯ ಸಮ್ಮೇಳನದಲ್ಲಿ (ದಿನಾಂಕ ೧೧ ಮತ್ತು ೧೨ ಡಿಸೆಂಬರ್ ೨೦೨೨) ಪ್ರಧಾನ ಮಾಡಲಾಯಿತು. ಡಾ. ಎಸ್.ಪಿ.ತಳವಾರವರ ಶೈಕ್ಷಣಿಕ ಸಾಧನೆ ಮತ್ತು ತಳಮಟ್ಟದ ಜನಜೀವನವನ್ನು ಮೇಲೆತ್ತುವ ಕಾರ್ಯವನ್ನು ಗುರುತಿಸಿ ಈ ಪ್ರಶಸ್ತಿಯನ್ನು ಕೊಡಲಾಗಿದೆ. ಪ್ರಶಸ್ತಿ ಪುರಸ್ಕೃತರಾದ ಡಾ. ಎಸ್.ಪಿ.ತಳವಾರವರನ್ನು ಮಹಾವಿದ್ಯಾಲಯದ

ಡಾ.ಎಸ್.ಪಿ.ತಳವಾರರಿಗೆ ಡಾ.ಅಂಬೇಡ್ಕರ್ ಫೆಲೋಶಿಪ್ ರಾಷ್ಟ್ರೀಯ ಪ್ರಶಸ್ತಿ Read More »

ರಾಯಬಾಗ ಪಶುಸಂಗೋಪನಾ ಮತ್ತು ಪಶುವೈದ್ಯಕೀಯ ಇಲಾಖೆಯ ಕರ್ಮಕಾಂಡ

ರಾಯಬಾಗ ರೈಲ್ವೆ ಸ್ಟೇಷನ್ ಬಳಿ ಚರಂಡಿ ಕಾಮಗಾರಿ ವೇಳೆಎತ್ತು (ಗೂಳಿ) ಒಂದು ಆಯಾ ತಪ್ಪಿ ಚರಂಡಿ ಒಳಗೆ ಬಿದ್ದು ಕಾಲು ಮುರಿದುಕೊಂಡಿದೆ ಯಾರೋ ಮಾಡಿದ ತಪ್ಪಿನಿಂದ ಈ ನರಕ ಯಾತನೆ ಅನುಭವಿಸುವಂತಾಗಿದೆ ಗುತ್ತಿಗೆದಾರರಾದವರು ಸುರಕ್ಷತಾ ಕ್ರಮಗಳನ್ನು ಸರಿಯಾದ ರೀತಿಯಲ್ಲಿ ಮಾಡದೆ ಇದ್ದದಕ್ಕೆ ಇಂತಹ ಅನಾನುಕುಲತೆಯಾಗಿದೇ ಎಂದು ಸಾರ್ವಜನಿಕರ ಅಭಿಪ್ರಾಯವಾಗಿದೆ ಒಟ್ಟಿನಲ್ಲಿಮುಖ ಪ್ರಾಣಿ ಇಂದು ಸಾವು ಬದುಕಿನ ನಡುವೆ ಪರದಾಡುವ ಪರಿಸ್ಥಿತಿ ಎದುರಾಗಿದೆ ಇಲಾಖೆಯ ಬೇಜವಾಬ್ದಾರಿತನ:ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಪಶುಸಂಗೋಪನಾ ಮತ್ತು ಪಶುವೈದ್ಯಕೀಯ ಇಲಾಖೆಯ ತಮ್ಮ ಜವಾಬ್ದಾರಿ

ರಾಯಬಾಗ ಪಶುಸಂಗೋಪನಾ ಮತ್ತು ಪಶುವೈದ್ಯಕೀಯ ಇಲಾಖೆಯ ಕರ್ಮಕಾಂಡ Read More »

ಡಾ.ಬಾಬಾಸಾಹೇಬ ಅಂಬೇಡ್ಕರ್ ಮಹಾಪರಿನಿರ್ವಾಣ ಪ್ರಯುಕ್ತ ಡಿ.18 ರಂದು ಅಥಣಿಯಲ್ಲಿ ರಸಪ್ರಶ್ನೆ ಕಾರ್ಯಕ್ರಮ

ವರದಿ:ಸಚಿನ ಕಾಂಬ್ಳೆ ಅಥಣಿ:ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರ ಮಹಾಪರಿನಿರ್ವಾಣ ದಿನದ ಪ್ರಯುಕ್ತ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಅಥಣಿ ಘಟಕದ ಸಹಯೋಗದಲ್ಲಿ ಡಿ.18 ರವಿವಾರದಂದು ರಸಪ್ರಶ್ನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರ ಮಹಾಪರಿನಿರ್ವಾಣ ದಿನದ ಪ್ರಯುಕ್ತ ಡಾ.ಬಿ.ಆರ್.ಅಂಬೇಡ್ಕರ್ ಅವರ ಜೀವನ ಚರಿತ್ರೆಯ ಮೇಲೆ ರಸಪ್ರಶ್ನೆ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ.ಈ ರಸಪ್ರಶ್ನೆ ಕಾರ್ಯಕ್ರಮವು ಪ್ರಾಥಮಿಕ,ಪ್ರೌಢ ಹಾಗೂ ಕಾಲೇಜು ವಿದ್ಯಾರ್ಥಿಗಳ ಬುದ್ದಿಮಟ್ಟಕ್ಕೆ ತಕ್ಕಂತೆ ಪ್ರಶ್ನೆಗಳನ್ನು ತಯಾರಿಸಲಾಗಿದೆ.ಈ ರಸಪ್ರಶ್ನೆ ಕಾರ್ಯಕ್ರಮಕ್ಕೆ ಬಹುಮಾನಗಳನ್ನು ನೀಡಲಾಗುತ್ತದೆ.ಪ್ರಾಥಮೀಕ ವಿಭಾಗ- 1 ನೇ ರಿಂದ 7ನೇ

ಡಾ.ಬಾಬಾಸಾಹೇಬ ಅಂಬೇಡ್ಕರ್ ಮಹಾಪರಿನಿರ್ವಾಣ ಪ್ರಯುಕ್ತ ಡಿ.18 ರಂದು ಅಥಣಿಯಲ್ಲಿ ರಸಪ್ರಶ್ನೆ ಕಾರ್ಯಕ್ರಮ Read More »

Breking News|ಲೋಕುರದಲ್ಲಿ ಬಸ್ ನಿಲುಗಡೆಗೆ ಆಗ್ರಹಿಸಿ ಬಸ್ ತಡೆದು ಪ್ರತಿಭಟಿಸಿದ ವಿದ್ಯಾರ್ಥಿಗಳು

ವರದಿ:ಸಚಿನ ಕಾಂಬ್ಳೆ .ಕಾಗವಾಡ ಕಾಗವಾಡ: ತಾಲೂಕಿನ ವಿವಿಧ ಗ್ರಾಮಗಳಿಂದ ಸುಮಾರು ಎರಡು ನೂರು ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಗೆ ದಿನಂಪ್ರತಿ ತೆರಳುತ್ತಾರೆ .ಆದರೆ ಕೆಲ ಕಡೆಗಳಲ್ಲಿ ಬಸ್ ಚಾಲಕರು ಶಾಲಾ ವಿದ್ಯಾರ್ಥಿಗಳನ್ನ ಕಂಡರೇ ಸಾಕು ಯರ್ರಾಬಿರ್ರಿ ಓಡಿಸಿಕೊಂಡು ಹೋಗಿಯೇ ಬಿಡುತ್ತಾರೆ. ಬಸ್ ನಿಲುಗಡೆಗೆ ಅವಕಾಶ ಇದ್ದರೂ ಬಸ್ ನಿಲುಗಡೆ ಮಾಡುವದಿಲ್ಲ ಇದರಿಂದಾಗಿ ಬಡ ವಿದ್ಯಾರ್ಥಿಗಳು ಖಾಸಗಿ ವಾಹನಗಳಿಗೆ ತೆರಳಿ ಶಾಲಾಕಾಲೇಜುಗಳಿಗೆ ಹೋಗಲು ಅನುಕೂಲ ಇಲ್ಲದ್ದರಿಂದ ಶಾಲೆಗೆ ಹೋಗುವದನ್ನ ಮೊಟಕುಗೊಳಿಸಿ ಮನೆಗೆ ಹಿಂದಿರುಗುವ ಪರಿಸ್ಥಿತಿಯಲ್ಲಿ ಇದ್ದಾರೆ. ಹೀಗಾಗಿ ಆಕ್ರೋಶಗೊಂಡ ವಿದ್ಯಾರ್ಥಿಗಳು

Breking News|ಲೋಕುರದಲ್ಲಿ ಬಸ್ ನಿಲುಗಡೆಗೆ ಆಗ್ರಹಿಸಿ ಬಸ್ ತಡೆದು ಪ್ರತಿಭಟಿಸಿದ ವಿದ್ಯಾರ್ಥಿಗಳು Read More »

ಗ್ರಾಮ ಪಂಚಾಯತಿ ಆರೋಗ್ಯ ಅಮೃತ ಅಭಿಯಾಣದಡಿ ಉಚಿತ ಆರೋಗ್ಯ ತಪಾಸಣಾ ಶಿಬಿರ

ವರದಿ:ಸಚಿನ ಕಾಂಬ್ಳೆ. ಅಥಣಿ: ಗ್ರಾಮ ಪಂಚಾಯಿತಿ ಆರೋಗ್ಯ ಅಮೃತ ಅಭಿಯಾನ ಯೋಜನೆ ಅಡಿಯಲ್ಲಿ ಅಥಣಿ ತಾಲೂಕಿನ ಪಾರ್ಥನಹಳ್ಳಿ ಗ್ರಾಮದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಪಂಚಾಯತ ರಾಜ್ ಇಲಾಖೆ ಮತ್ತು KHPT ಸಹಯೋಗದೊಂದಿಗೆ ಲಕ್ಷ್ಮೀದೇವಿ ದೇವಸ್ಥಾನದ ಆವರಣದಲ್ಲಿ ಗ್ರಾಮ ಪಂಚಾಯತಿ ಆರೋಗ್ಯ ಅಮೃತ ಅಭಿಯಾನ ಅಡಿಯಲ್ಲಿ ಪಂಚಾಯಿತಿ ಹೆಲ್ತ್ ಕಿಟ್ ಬ್ಯಾಗ್ ಉಪಯೋಗಿಸಿ ಉಚಿತ ಆರೋಗ್ಯ ತಪಾಸನೆ ಶಿಬಿರ ಕಾರ್ಯಕ್ರಮ ಆಯೋಜನೆ ಮಾಡಲಾಗಿದ್ದು ಅ ಸಾಂಕ್ರಾಮಿಕವಲ್ಲದ ರೋಗಗಳ ಬಗ್ಗೆ ಜಾಗೃತಿ ಬಾಲ್ಯ ವಿವಾಹ ತಡೆಗಟ್ಟುವಿಕೆ,

ಗ್ರಾಮ ಪಂಚಾಯತಿ ಆರೋಗ್ಯ ಅಮೃತ ಅಭಿಯಾಣದಡಿ ಉಚಿತ ಆರೋಗ್ಯ ತಪಾಸಣಾ ಶಿಬಿರ Read More »

ಕಾಗವಾಡದಲ್ಲಿ ಸ್ವಾತಂತ್ರ್ಯ ಹೋರಾಟಗಾರ ಕ್ರಾಂತಿವೀರ ಶ್ರೀ ಸಂಗೊಳ್ಳಿ ರಾಯಣ್ಣ ಭವ್ಯ ಮೂರ್ತಿಯನ್ನು ಪ್ರತಿಷ್ಠಾಪಿಸಲು ಸಿದ್ದ:ಶಾಸಕರು ಶ್ರೀಮಂತ ಪಾಟೀಲ್

ವರದಿ:ಸಚಿನ ಕಾಂಬ್ಳೆ. ಕಾಗವಾಡ ಕಾಗವಾಡ: ತಾಲೂಕಿನಲ್ಲಿ ಸ್ವಾತಂತ್ರ್ಯ ಹೋರಾಟಗಾರ, ಬ್ರಿಟಿಷರ ವಿರುದ್ಧ ಹೋರಾಡಿದ ಕಿತ್ತೂರಾಣಿ ಚೆನ್ನಮ್ಮ ಅವರ ಬಲಗೈ ಬಂಟ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ ಭವ್ಯಮೂರ್ತಿ ಯನ್ನು ಪ್ರತಿಷ್ಠಾಪಿಸುವ ಕುರಿತು ಕವಲಗುಡ್ಡ ಹಾಗೂ ಹಣಮಾಪುರ ಸಿದ್ಧಸಿರಿ ಶ್ರೀ ಸಿದ್ದಯೋಗಿ ಅಮರೇಶ್ವರ ಮಹಾರಾಜರ ನೇತೃತ್ವದಲ್ಲಿ ಕಾಗವಾಡ ಮತಕ್ಷೇತ್ರದ ಶಾಸಕರಾದ ಶ್ರೀಮಂತ ಪಾಟೀಲ ಅವರು ಕುರುಬರ ಸಮಾಜದ ಬಾಂಧವರ ಸಭೆಯನ್ನು ಕರೆದು, ತಾಲೂಕಿನಲ್ಲಿ ಒಂದು ಒಳ್ಳೆಯ ಸ್ಥಳವನ್ನು ನಿಯೋಜಿಸಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ ಮೂರ್ತಿಯನ್ನು ಪ್ರತಿಷ್ಠಾಪಿಸಲು ಶಾಸಕರು

ಕಾಗವಾಡದಲ್ಲಿ ಸ್ವಾತಂತ್ರ್ಯ ಹೋರಾಟಗಾರ ಕ್ರಾಂತಿವೀರ ಶ್ರೀ ಸಂಗೊಳ್ಳಿ ರಾಯಣ್ಣ ಭವ್ಯ ಮೂರ್ತಿಯನ್ನು ಪ್ರತಿಷ್ಠಾಪಿಸಲು ಸಿದ್ದ:ಶಾಸಕರು ಶ್ರೀಮಂತ ಪಾಟೀಲ್ Read More »

ಡಾ. ಬಾಳಾಸಾಹೇಬ ಲೋಕಾಪುರ ಅಭಿನಂದನೆ ಹಾಗೂ ಪುಸ್ತಕ ಬಿಡುಗಡೆ ಸಮಾರಂಭ

ವರದಿ:ರಾಕೇಶ ಮೈಗೂರ ಅಥಣಿ: ಒಬ್ಬ ಹಿರಿಯ ಸಾಹಿತಿ ಜೀವನದ ಕಹಿ ಸಿಹಿ ಅನುಭವಗಳನ್ನು ಅಕ್ಷರ ರೂಪದಲ್ಲಿ ಕಟ್ಟಿದಾಗ ಅದೊಂದು ಅದ್ಭುತ ಸಾಹಿತ್ಯವಾಗುತ್ತದೆ. ಡಾ. ಬಾಳಾಸಾಹೇಬ ಲೋಕಾಪುರ ಅವರ ಕಾದಂಬರಿಗಳಲ್ಲಿ ಗ್ರಾಮೀಣ ಜನತೆಯ ಬದುಕಿನ ನೈಜ ಚಿತ್ರಣ ಕಂಡು ಬರುತ್ತವೆ. ಅವರ ಅನೇಕ ಕೃತಿಗಳಲ್ಲಿ ಧನಾತ್ಮಕ ವಿಚಾರಗಳ ಚಿಂತನೆ ಮತ್ತು ಗ್ರಾಮೀಣ ಸೊಗಡು ಅಡಗಿದೆ ಎಂದು ಧಾರವಾಡದ ಖ್ಯಾತ ಕವಿಯತ್ರಿ ಡಾ. ಹೇಮಾ ಪಟ್ಟಣಶೆಟ್ಟಿ ಹೇಳಿದರು.ಅಥಣಿ ಪಟ್ಟಣದ ಜಾಧವಜಿ ಶಿಕ್ಷಣ ಸಂಸ್ಥೆಯ ಪದವಿ ಪೂರ್ವ ಮಹಾವಿದ್ಯಾಲಯದ ಆವರಣದಲ್ಲಿ ಖ್ಯಾತ

ಡಾ. ಬಾಳಾಸಾಹೇಬ ಲೋಕಾಪುರ ಅಭಿನಂದನೆ ಹಾಗೂ ಪುಸ್ತಕ ಬಿಡುಗಡೆ ಸಮಾರಂಭ Read More »

ಹೆಗ್ಗಣ್ಣವರ ವ್ಯಾಪಾರಿ ಮಳಿಗೆ ಉದ್ಘಾಟಿಸಿದ ಯುವ ಮುಖಂಡ ಚಿದಾನಂದ ಸವದಿ

ವರದಿ:ರಾಕೇಶ ಮೈಗೂರ ಅಥಣಿ: ಪಟ್ಟಣದ ಸದಾಶಿವ ನಗರದಲ್ಲಿ ಇರುವ ವ್ಯಾಪಾರಿ ಮಳಿಗೆಗಳ ಉದ್ಘಾಟನೆಯನ್ನು ಬಿಜೆಪಿ ಯುವಧುರೀಣ ಚಿದಾನಂದ ಸವದಿ ಉದ್ಘಾಟಿಸಿದರು. ಅಥಣಿ ತಾಲೂಕಿನ ಯುವ ಉದ್ಯಮಿಪ್ರಕಾಶ ಹೆಗ್ಗಣ್ಣವರ ಅವರ ನಿವೇಶನಗಳಲ್ಲಿ ಸ್ಥಾಪಿಸಿದ ಖಾಸಗಿ ಮಳಿಗೆಗಳನ್ನು ಉದ್ಘಾಟಿಸಿ ಮಾತನಾಡಿದ ಚಿದಾನಂದ ಸವದಿ ಪ್ರಕಾಶ ಹೆಗ್ಗಣ್ಣವರ ಅವರು ಸಮಾಜ ಸೇವೆಯಲ್ಲಿ ಗುರುತಿಸಿಕೊಳ್ಳುವ ಮೂಲಕ ರಿಯಲ್ ಎಸ್ಟೇಟ್ ವ್ಯವಹಾರಲ್ಲಿಯೂ ತಮ್ಮದೆ ಆದ ಛಾಪು ಮೂಡಿಸುತ್ತಿದ್ದು ಸದ್ಯ ಸುಮಾರು ಇಪ್ಪತ್ತಕ್ಕೂ ಅಧಿಕ ಮಳಿಗೆಗಳನ್ನು ಸ್ಥಾಪಿಸಿ ಬಡ ಮತ್ತು ಮಧ್ಯಮವರ್ಗದ ಜನರ ವ್ಯಾಪಾರ ವಹಿವಾಟಿಗೆ

ಹೆಗ್ಗಣ್ಣವರ ವ್ಯಾಪಾರಿ ಮಳಿಗೆ ಉದ್ಘಾಟಿಸಿದ ಯುವ ಮುಖಂಡ ಚಿದಾನಂದ ಸವದಿ Read More »

ಬುದ್ಧ ವಿಹಾರ ಸಮುದಾಯ ಭವನಕ್ಕೆ ಭೂಮಿ ಪೂಜೆಗೆ ಚಾಲನೆ : ಶಾಸಕ ಮಹೇಶ ಕುಮಠಳ್ಳಿ

ವರದಿ:ರಾಕೇಶ ಮೈಗೂರ ಅಥಣಿ ಅಥಣಿ: ಪಟ್ಟಣದ ಪುರಸಭೆಯ 27 ಎಲ್ಲ ವಾರ್ಡಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಹೆಚ್ಚಿನ ಆದ್ಯತೆ ನೀಡಲಾಗಿದೆ. ಪಟ್ಟಣದ ಅಭಿವೃದ್ಧಿಗಾಗಿ ಸರ್ಕಾರದಿಂದ ಇಲ್ಲಿಯವರೆಗೆ 121 ಕೋಟಿ ರೂಪಾಯಿಗಳ ಅನುದಾನ ತರುವ ಮೂಲಕ ಅಭಿವೃದ್ಧಿ ಕಾಮಗಾರಿಗಳನ್ನು ಮಾಡಲಾಗುತ್ತಿದೆ ಎಂದು ಶಾಸಕ ಹಾಗೂ ರಾಜ್ಯ ಕೊಳಗೇರಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಮಹೇಶ ಕುಮಠಳ್ಳಿ ಹೇಳಿದರು. ಅವರು ರವಿವಾರ ಪಟ್ಟಣದ ಕನಕ ನಗರದಲ್ಲಿ ಸು. 5 ಲಕ್ಷ ರೂಪಾಯಿ ವೆಚ್ಚದ ಬುದ್ಧ ವಿಹಾರ ಸಮುದಾಯ ಭವನ ಕಟ್ಟಡ ನಿರ್ಮಾಣಕ್ಕೆ

ಬುದ್ಧ ವಿಹಾರ ಸಮುದಾಯ ಭವನಕ್ಕೆ ಭೂಮಿ ಪೂಜೆಗೆ ಚಾಲನೆ : ಶಾಸಕ ಮಹೇಶ ಕುಮಠಳ್ಳಿ Read More »

ಸಂಶಯಸ್ಪದ ವ್ಯಕ್ತಿಗಳ ತಪಾಸಣೆ:ರಾಯಬಾಗ ಪೊಲೀಸರ ಮಾಹಿತಿ ಸಾರ್ವಜನಿಕರು ಅಲರ್ಟ್ ಆಗಿರಲು ಸೂಚನೆ

ರಾಯಭಾಗ: ಪಟ್ಟಣದಲ್ಲಿ ರಾತ್ರಿ ಪೊಲೀಸರ ಕಾವಲು ಹೆಚ್ಚಾಗಿದೆ ರಾತ್ರಿ ಇಡಿ ಗಸ್ತ್ ತಿರುಗುವಲ್ಲಿ ನಿರತರಾದ ಸಿಪಿಐ ಎಚ್ ಡಿ ಮುಲ್ಲಾ ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಪ್ರದೇಶಗಳಲ್ಲಿ ಖುದ್ದು ರಾತ್ರಿ ಇಡೀ ಪಹರೆ ನೀಡಿದರು ಕಳೆದ ಕೆಲ ದಿನಗಳಿಂದ ಪಕ್ಕದ ತಾಲೂಕಿನಲ್ಲಿ ಕಳ್ಳತನದ ಪ್ರಕರಣಗಳು ಪತ್ತೆಯಾದ ಹಿನ್ನೆಲೆಯಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಡಾ ಸಂಜವ್ ಪಾಟೀಲ ಆದೇಶದ ಮೇರೆಗೆ ಪಟ್ಟಣದಲ್ಲಿ ಪೊಲೀಸ್ ಪಹರೆಯನ್ನು ಹೆಚ್ಚಿಸಲಾಗಿದೆ ರಾಯಬಾಗ ಪಟ್ಟಣದ ಎಲ್ಲಹೊರ ವಲಯದಲ್ಲಿರುವ ಪೊಲೀಸ್ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಏರಿಯಾಗಳಲ್ಲಿ ರಾತ್ರಿ

ಸಂಶಯಸ್ಪದ ವ್ಯಕ್ತಿಗಳ ತಪಾಸಣೆ:ರಾಯಬಾಗ ಪೊಲೀಸರ ಮಾಹಿತಿ ಸಾರ್ವಜನಿಕರು ಅಲರ್ಟ್ ಆಗಿರಲು ಸೂಚನೆ Read More »

ಆಧುನಿಕ ಯುಗದಲ್ಲಿ ಸಾರಾಯಿ ವ್ಯಸನಒಂದು ರೀತಿಯ ಫ್ಯಾಷನ್ ಆಗಿ ಪರಿಣಮಿಸಿದೆ:ಕಿರಣ.ಎಸ್

ವರದಿ:ಸಂಗಮೇಶ ಹಿರೇಮಠ ಮುಗಳಖೋಡ: ಆಧುನಿಕ ಯುಗದಲ್ಲಿ ಸಾರಾಯಿ ವ್ಯಸನ ಒಂದು ರೀತಿಯ ಫ್ಯಾಷನ್ ಆಗಿ ಪರಿಣಮಿಸಿದೆ. ಇದರಿಂದ ಅನೇಕ ಕುಟುಂಬಗಳು ನಾಶವಾಗಿ ಹೋಗುತ್ತಿವೆ. ಅಂತಹ ಕುಟುಂಬಗಳ ಒಳತಿಗಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜನ ಜಾಗೃತಿ ವೇದಿಕೆಯ ಸಂಯುಕ್ತ ಆಶ್ರಯದಲ್ಲಿ ಮಧ್ಯವ್ಯರ್ಜನ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರೀ ) ಹಾರೂಗೇರಿ ಸಂಸ್ಥೆಯ ಯೋಜನಾಧಿಕಾರಿ ಕಿರಣ ಎಸ್ ಹೇಳಿದರು.ಜನೆವರಿ 4 ರಿಂದ 11 ರ ವರೆಗೆ ಮಧ್ಯ ವ್ಯರ್ಜನ ಶಿಬಿರವನ್ನು

ಆಧುನಿಕ ಯುಗದಲ್ಲಿ ಸಾರಾಯಿ ವ್ಯಸನಒಂದು ರೀತಿಯ ಫ್ಯಾಷನ್ ಆಗಿ ಪರಿಣಮಿಸಿದೆ:ಕಿರಣ.ಎಸ್ Read More »

ಕಾಗವಾಡ ಮತಕ್ಷೇತ್ರದಲ್ಲಿ ಕಳಪೆ ಕಂಡು ಬಂದರೆ ನಿರ್ದಾಕ್ಷಿಣ್ಯ ಕ್ರಮ:ಶಾಸಕ ಶ್ರೀಮಂತ ಪಾಟೀಲ್

ವರದಿ:ಸಚಿನ್ ಕಾಂಬ್ಳೆ. ಕಾಗವಾಡ ಕಾಗವಾಡ‌ : ಗಡಿಭಾಗದ ಕ್ಷೇತ್ರದಲ್ಲಿ ಜಿಲ್ಲಾ ಪಂಚಾಯತ ಹಾಗೂ ಲೋಕೋಪಯೋಗಿ ಇಲಾಖೆಯಡಿ ಇನ್ನುಳಿದ ರಸ್ತೆಗಳನ್ನು ಅಧಿಕಾರಿಗಳು ಪರಿಶೀಲನೆ ಮಾಡಿ ನನಗೆ ಮಾಹಿತಿ ತಿಳಿಸಬೇಕೆಂದು ಶಾಸಕ ಶ್ರೀಮಂತ ಪಾಟೀಲ್ ಅಧಿಕಾರಿಗಳಿಗೆ ಆದೇಶ ಮಾಡಿದರು. ಕೆಂಪವಾಡ ಸಕ್ಕರೆ ಕಾರ್ಖಾನೆಯ ತಮ್ಮ ಸ್ವಂತ ಕಛೇರಿಯಲ್ಲಿ ಲೋಕೋಪಯೋಗಿ ಹಾಗೂ ಜಿಲ್ಲಾ ಪಂಚಾಯತ ಇಲಾಖೆಯ ರಸ್ತೆಗಳ ಮಾಹಿತಿಯನ್ನು ಪಡೆದುಕೊಂಡರು.ಕ್ಷೇತ್ರದಲ್ಲಿ ನಡೆದಿರುವ ರಸ್ತೆ ಕಾಮಗಾರಿಗಳು ಗುಣಮಟ್ಟದಾಗಬೇಕು ರಸ್ತೆ ಕಳಪೆ ಗುಣಮಟ್ಟ ಕಂಡುಬಂದರೆ ಗುತ್ತಿಗೆದಾರರ ಮೇಲೆ ಕ್ರಮ ಕೈಗೊಂಡು ರಸ್ತೆ ಪುನರ್ ನಿರ್ಮಿಸುವಂತೆ

ಕಾಗವಾಡ ಮತಕ್ಷೇತ್ರದಲ್ಲಿ ಕಳಪೆ ಕಂಡು ಬಂದರೆ ನಿರ್ದಾಕ್ಷಿಣ್ಯ ಕ್ರಮ:ಶಾಸಕ ಶ್ರೀಮಂತ ಪಾಟೀಲ್ Read More »

ಟಿ20 ಕ್ರಿಕೆಟ್ ಪಂದ್ಯಾವಳಿಗೆ ಜನವರಿ2023ರಲ್ಲಿ ಪ್ರಾರಂಭವಾಗಲಿದೆ

ಕ್ರಿಕೆಟ್ ಪ್ರಿಯರಿಗೆ ಸಿಹಿ ಸುದ್ದಿ ಮುಂದಿನ ಜನವರಿ 2023 ರಲ್ಲಿ ಟಿ20 ಕ್ರಿಕೆಟ್ ಪಂದ್ಯಗಳು ನಡೆಯುವ ಮಾಹಿತಿಯು ಲಭ್ಯವಾಗಿದೆ ಭಾರತ ತಂಡ ಹಾಗೂ ಶ್ರೀಲಂಕಾ ವಿರುದ್ಧ ಮೂರು ಪಂದ್ಯಗಳ ಸರಣಿಯನ್ನು ಆಡಲಿದೆ ಹಾಗೂ 3ಏಕದಿನ ಪಂದ್ಯಗಳ ಸರಣಿ ನಡೆಯಲಿದೆ ಟಿ20 ಸ್ಪರ್ಧೆಯಲ್ಲಿ ಆಯೋಜಿಸುವ ಬಜೆಟ್ ಹೆಚ್ಚಾದ ಕಾರಣದಿಂದ ಟಿಕೆಟ್ ದರಗಳು ಹೆಚ್ಚಿಗೆ ಆಗುವ ಸಾಧ್ಯತೆ ಇದೆ ಎಂದು ಮೊಂಬೈ ಕ್ರಿಕೆಟ್ ಅಸೋಸಿಯೇಷನ್ ತಿಳಿಸಿದೆ ಕೋವಿಡ್ ಕಾರಣದಿಂದ 2 ವರ್ಷದಿಂದ ಪಂದ್ಯಗಳು ನಡೇದಿರುವುದಿಲ್ಲ .ಇದೀಗ ಕೊರೊನ ಬಳಿಕ ಅಯೋಜನೆಯಾಗುತ್ತಿರುವ

ಟಿ20 ಕ್ರಿಕೆಟ್ ಪಂದ್ಯಾವಳಿಗೆ ಜನವರಿ2023ರಲ್ಲಿ ಪ್ರಾರಂಭವಾಗಲಿದೆ Read More »

ಆಧುನಿಕತೆಯ ಸುಳಿಗೆ ಸಿಲುಕಿ ಮುಳುಗುತ್ತಿರುವ ಪತ್ರಿಕೋದ್ಯಮದ ಹಡಗು

ಇತ್ತೀಚೆಗೆ ದಿನಪತ್ರಿಕೆಗಳು ಡಿಜಿಟಲೈಜ್ ಆದ ಮೇಲೆ ಮತ್ತು ತಂತ್ರಜ್ಞಾನ ಎಂಬುದು ಬೆಳೆಯುತ್ತ ಹೊರಟ ಮೇಲೆ ಪತ್ರಕರ್ತರ ಬದುಕು ಅಧಃಪತನದ ಕಡೆಗೆ ಸಾಗುತ್ತಿದೆ.ಒಬ್ಬರನ್ನೊಬ್ಬರು ತುಳಿಯುತ್ತ ಬೆಳೆಯುವ ಮತ್ತು ಕಾಲು ಎಳೆಯುವ ಜನರು ಎಲ್ಲ ಕ್ಷೇತ್ರದಲ್ಲಿ ಇರುವಂತೆಯೇ ಪತ್ರಿಕಾ ರಂಗದಲ್ಲಿಯೂ ಇರುವದರಿಂದ ನಿಷ್ಠಾವಂತ ಪತ್ರಕರ್ತರ ಬದುಕು ದುರಂತದತ್ತ ಸಾಗುತ್ತಿದೆ.ಇದ್ದಾಗ ಬರುವರು ಎಲ್ಲ…ಇಲ್ಲದಾಗ ಯಾರೂ ಇಲ್ಲ ಅನ್ನುವ ರೀತಿ ತನ್ನ ವೃತ್ತಿ ಜೀವನದ ಭರವಸೆಯ ಬೆನ್ನೇರಿ ಸಾಗುವ ಪತ್ರಕರ್ತರು ಎಲ್ಲೋ ಒಂದು ಕಡೆ ತಮ್ಮ ಭ್ರಮೆಗಳನ್ನು ಕಳಚಿಕೊಳ್ಳುವ ದಿನಗಳು ಹತ್ತಿರವಾಗುತ್ತಿವೆ.ಹಲವು ಪತ್ರಿಕೆಗಳಲ್ಲಿ

ಆಧುನಿಕತೆಯ ಸುಳಿಗೆ ಸಿಲುಕಿ ಮುಳುಗುತ್ತಿರುವ ಪತ್ರಿಕೋದ್ಯಮದ ಹಡಗು Read More »

ಭಾರತ ಮತ್ತು ಚೀನಾ ಸೈನಿಕರ ನಡುವೆ ಘರ್ಷಣೆ : ಯೋಧರಿಗೆ ಗಾಯಗಳು

ಭಾರತ : ಭಾರತ ಮತ್ತು ಚೀನಾ ಸೈನಿಕರ ನಡುವೆ ಘರ್ಷಣೆ ನಡೆದಿದ್ದು, ಗುಂಡಿನ ಚಕಮಕಿಯಲ್ಲಿ ಎರಡು ದೇಶಗಳ ಸೈನಿಕರು ಗಾಯಗೊಂಡಿದ್ದಾರೆ. ಎಂಬ ಮಾಹಿತಿಯು ತಡವಾಗಿ ಬೆಳಕಿಗೆ ಬಂದಿದೆ. ಡಿಸೆಂಬರ್ 9 ರಂದು ತವಾಂಗ್ ಬಳಿ ಈ ಘಟನೆ ನಡೆದಿದ್ದು, ಜೂನ್ 15, 2020ರ ಘಟನೆಯ ನಂತರ ಲಡಾಖ್ ನ ಗಾಲ್ವಾನ್ ಕಣಿವೆಯಲ್ಲಿ ಚೀನಾ ಸೈನಿಕರೊಂದಿಗಿನ ಹಿಂಸಾತ್ಮಕ ಘರ್ಷಣೆಯಲ್ಲಿ ಕೆಲವು ಭಾರತೀಯ ಸೈನಿಕರು ಹುತಾತ್ಮರಾಗಿದ್ದರು ಮತ್ತು ಅನೇಕರು ಗಾಯಗೊಂಡರು. ಈ ಕಾಳಗ ದಲ್ಲಿ ಚೀನಾದ ಹಲವು ಸೈನಿಕರು ಕೂಡ

ಭಾರತ ಮತ್ತು ಚೀನಾ ಸೈನಿಕರ ನಡುವೆ ಘರ್ಷಣೆ : ಯೋಧರಿಗೆ ಗಾಯಗಳು Read More »

ಶೀಘ್ರದಲ್ಲಿ ಅಬಕಾರಿ ಇಲಾಖೆಯಲ್ಲಿ ನೇಮಕಾತಿ-2023

ಕರ್ನಾಟಕ ಅಬಕಾರಿ ಇಲಾಖೆ ಯಲ್ಲಿ ಸನ್22-2023ರ ಕಾಲಿಯಿರುವ ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳಲು ಶೀಘ್ರದಲ್ಲಿ ಅರ್ಜಿಯನ್ನು ಆಹ್ವಾನಿಸಲಾಗುವುದು ಎಂದು ಅಬಕಾರಿ ಸಚಿವ ಕೆ .ಗೋಪಾಲಯ್ಯ ಮಾಹಿತಿ ನೀಡಿದ್ದಾರೆ ಅಬಕಾರಿ ರಕ್ಷಕ:1000 ಹುದ್ದೆಗಳು ಸಬ್ ಇನ್ಸ್ಪೆಕ್ಟರ್:100 ನಿರೀಕ್ಷಕರ ಹುದ್ದೆಗೆ :ಯಾವುದೇ ಪದವಿ ಕಾನ್ಸ್ಟೇಬಲ್ ಹುದ್ದೆಗೆ:12 ನೇ ತರಗತಿ ವೇತನ:ಅಬಕಾರಿ ಪೇದೆ:21400-4200 ಅಬಕಾರಿ ನಿರೀಕ್ಷಕ:37900-70850 ಸದ್ಯದಲ್ಲೇ ಅಧಿಕೃತ ಮಾಹಿತಿಯನ್ನು ಇಲಾಖೆಯ ವೆಬ್ ಸೈಟ್ ನಲ್ಲಿ ಪ್ರಕಟಿಸಲಾಗುವದು

ಶೀಘ್ರದಲ್ಲಿ ಅಬಕಾರಿ ಇಲಾಖೆಯಲ್ಲಿ ನೇಮಕಾತಿ-2023 Read More »

ಜಲಾಲಪುರ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷ ಉಪಾಧ್ಯಕ್ಷರಿಗೆ ಸತ್ಕಾರ

ಬೆಳಗಾವಿ:ರಾಯಬಾಗ ತಾಲೂಕಿನ ಜಲಾಲಪೂರ ಗ್ರಾಮ ಪಂಚಾಯಿತಿಗೆ ನೂತನವಾಗಿ ಆಯ್ಕೆಯಾದ ಅಧ್ಯಕ್ಷ, ಉಪಾಧ್ಯಕ್ಷರಿಗೆ ಹಾಗೂ ಸರ್ವ ಸದಸ್ಯರನ್ನು KHPS ಜಲಾಲಪೂರ ಶಾಲೆಯ ವತಿಯಿಂದ ಸತ್ಕರಿಸಲಾಯಿತು. ಈ ಸಂದರ್ಭದಲ್ಲಿ ಅಧ್ಯಕ್ಷರಾದ ಶ್ರೀಮತಿ ವಿದ್ಯಾ ಜಗದಾಳೆ ಉಪಾಧ್ಯಕ್ಷರಾದ ಶ್ರೀ ಮೌಲಾ ನದಾಫ್ ಹಾಗೂ ಸದಸ್ಯರಾದ ಶ್ರೀ ವಿಲಾಸ ಹೇರವಾಡೆ, ನಾಮದೇವ ಕಾಂಬಳೆ,ಸಂಜಯ ಜಾಧವ, ವಿನಾಯಕ ಪವಾರ, ಪಾಂಡು, ಆನಂದ ಚೌಗಲಾ, ಶ್ರೀಮತಿ ಪಾರ್ವತಿ ದಾಸರ, ಮಲ್ಲವ್ವ ಕಾಂಬಳೆ, ಮೀನಾಕ್ಷಿ ಮಾನೆ ಹಾಗೂ ಯುವ ಕವಯತ್ರಿ ಶ್ರೀಮತಿ ಶೃತಿ ಹೆಗ್ಗೆ, ಭಾರತೀಯ ಸೇನೆಗೆ

ಜಲಾಲಪುರ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷ ಉಪಾಧ್ಯಕ್ಷರಿಗೆ ಸತ್ಕಾರ Read More »

ಮಹಾನಾಯಕ ಸಂದೇಶದ ಸಂಪಾದಕೀಯ ಮೊದಲ ಮಾತು

DIGITAL ಮಾಧ್ಯಮದಲ್ಲಿ ಹೊಸ ಮಿಂಚು:ಮಹಾನಾಯಕ ಸಂದೇಶ ಎಂಬ ವೆಬ್ ಸೈಟ್ ಇಂದು ಲೋಕಾರ್ಪಣೆ ವಿಶಾಲ ಹೃದಯೀ ಕನ್ನಡ ನಾಡಿನ ಸಮಸ್ತ ಜನತೆಗೆ ನಮಸ್ಕಾರಗಳುನೀವು ಈಗಾಗಲೇ zee ಕನ್ನಡ ವಾಹಿನಿಯಲ್ಲಿ ಸಂವಿಧಾನ ಶಿಲ್ಪಿ ಭಾರತ ರತ್ನ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಜೀವನದಾರಿತ ಧಾರವಾಹಿಯನ್ನು ವೀಕ್ಷಿಸುತ್ತಾ ಬಂದಿದಿರಿ ಅದು ಕನ್ನಡದ ಅತ್ಯಂತ ಜನಪ್ರಿಯ ಧಾರಾವಾಹಿಯಾಗಿ ಹೊರಹೊಮ್ಮುತ್ತಿದೆ ಇವತ್ತು ನಾವು ಬಾಬಾಸಾಹೇಬ್ ರ ಆದರ್ಶಗಳು,ಮಹಿಳೆಯರ ಸಮಾನತೆಗಾಗಿ ನಡೆದ ಹೋರಾಟಗಳು ಮತ್ತು ಹಿಂದುಳಿದವರ,ಹಾಗೂ ಬಡವರ ಪರ, ಹೋರಾಟದ ಹಾದಿಯಲ್ಲಿ ದ್ವನಿ ಇಲ್ಲದಿರುವವರ

ಮಹಾನಾಯಕ ಸಂದೇಶದ ಸಂಪಾದಕೀಯ ಮೊದಲ ಮಾತು Read More »

error: Content is protected !!