Author name: MNS K

ಮೂಡಲಗಿ :ತಹಶಿಲ್ದಾರ ಸಭಾಭವನದಲ್ಲಿ 11ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ತಾಲೂಕ ಅಧಿಕಾರಿಗಳ ಪೂರ್ವಭಾವಿ ಸಭೆ

ಬೆಳಗಾವಿ. ಸಭೆಯಲ್ಲಿ ಶ್ರೀ ತಹಶೀಲ್ದಾರ ಶಿವಾನಂದ ಬಬಲಿ, ತಾಲೂಕ ಪಂಚಾಯತ ಕಾರ್ಯನಿವಾಹಕ ಅಧಿಕಾರಿ  ಶ್ರೀ ಎಫ್. ಜಿ. ಚಿನ್ನನವರ, ಕ್ಷೇತ್ರ ಶಿಕ್ಷಣಾಧಿಕಾರಿ  ಶ್ರೀ ಅಜೀತ ಮನ್ನಿಕೇರಿ, ತಾಲೂಕಾ ಆರೋಗ್ಯಧಿಕಾರಿ  ಶ್ರೀ ಎಂ.ಎಚ್. ಕೊಪ್ಪದ, ಶಿಶು ಅಭಿವೃದ್ದಿ ಅಧಿಕಾರಿ  ಶ್ರೀ ಯಲ್ಲಪ್ಪ ಗದಾಡಿ, ಸಹಾಯಕ ಕೃಷಿ ನಿರ್ದೇಶಕ ಶ್ರೀ ಎಂ. ಎಂ. ನದಾಫ್‌, ಲೋಕೋಪಯೋಗಿ ಸಹಾಯಕ ನಿರ್ದೇಶಕ ಶ್ರೀ ಆರ್.‌ ಪಿ ಅವತಾಡೆ, ತಾಲೂಕಾ ಸಮಾಜ ಕಲ್ಯಾಣಾಧಿಕಾರಿ ಶ್ರೀ ಅಶೋಕ ಮಲಬಣ್ಣವರ, ಪ್ರಮುಖರಾದ ಶ್ರೀ  ಪ್ರಕಾಶ ಮಾದರ, ಶ್ರೀ  […]

ಮೂಡಲಗಿ :ತಹಶಿಲ್ದಾರ ಸಭಾಭವನದಲ್ಲಿ 11ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ತಾಲೂಕ ಅಧಿಕಾರಿಗಳ ಪೂರ್ವಭಾವಿ ಸಭೆ
Read More »

ಓರಿಯೆಂಟಲ್ ಪೌಂಡೇಶನ್ ವತಿಯಿಂದ 103 ಸಾಧಕರಿಗೆ ಪ್ರಶಸ್ತಿ ಪ್ರಧಾನ ರವಿಕುಮಾರ

ಬೆಂಗಳೂರ. ಓರಿಯೆಂಟಲ್ ಪೌಂಡೇಶನ (ರಿ) ಕನ್ನಡ ಸಾಹಿತ್ಯ ಪರಿಷತ್ 2024-25 ನೇ ಸಾಲಿನಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ  ಒಟ್ಟು 103  ಸಾಧಕರಿಗೆ ಇಂಡಿಯನ್ ಐಕಾನ ಅವಾರ್ಡ್ ಪ್ರಶಸ್ತಿ ಪ್ರಧಾನ ಸಮಾರಂಭವು ದಿ 15 ರವಿವಾರದಂದು ಬೆಂಗಳೂರ ಕನ್ನಡ ಸಾಹಿತ್ಯ ಪರಿಷತ್ ಪಂಪ ಮಹಾಕವಿ ರಸ್ತೆ ಚಾಮರಾಜಪೇಟೆ ಬೆಂಗಳೂರು ಕೃಷ್ಣ ರಾಜ ಪರಿಷತ್ ಮಂದಿರದಲ್ಲಿ ಪ್ರಶಸ್ತಿ ಪ್ರಧಾನ ಸಮಾರಂಭವು ಜರುಗುವುದು. ಕಾರ್ಯಕ್ರಮದ ಮುಖ್ಯ ಅಥಿತಿಗಳಾದ ಚಲನ ಚಿತ್ರ ನಟ ರಾಮಕೃಷ್ಣ, ಚಲನಚಿತ್ರ ನಟಿ ಅಭಿನಯ, ರಂಗಭೂಮಿ ಕಲಾವಿದೆ

ಓರಿಯೆಂಟಲ್ ಪೌಂಡೇಶನ್ ವತಿಯಿಂದ 103 ಸಾಧಕರಿಗೆ ಪ್ರಶಸ್ತಿ ಪ್ರಧಾನ ರವಿಕುಮಾರ Read More »

ಚಿಕ್ಕೋಡಿ:ಮಾಲಿನ್ಯ ನಿಯಂತ್ರಣ ಮಂಡಳ ಅಧಿಕಾರಿ ಲೋಕಾಯುಕ್ತ ಬಲೆಗೆ

ಬೆಳಗಾವಿ. ಮಾಲಿನ್ಯ ನಿಯಂತ್ರಣ ಮಂಡಯ ಪ್ರಾದೇಶಿಕ ಕಚೇರಿಯ ಮೇಲೆ  ಲೋಕಾಯುಕ್ತ ಧೀಡಿರ್ ದಾಳಿ.ಲೋಕಾಯುಕ್ತ ಬಲೆಗೆ ಬಿದ್ದ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿ ಹಾಗೂ ಕಂಪ್ಯೂಟರ್ ಆಪರೇಟರ್.ಲಂಚ ಸ್ವೀಕಾರ ಮಾಡುವ ಸಂದರ್ಭದಲ್ಲಿ ಲೋಕಾ ರೇಡ್.ಪೆಟ್ರೋಲ್ ಬಂಕ್ ಗೆ ಎನ್ ಓಸಿ ನೀಡಲು 12 ಸಾವಿರಾರು ಲಂಚಕ್ಕೆ ಬೇಡಿಕೆಯಿಟ್ಟಿದ ಅಧಿಕಾರಿಗಳು.ಹಣ ಸ್ವೀಕರಿಸುವ ಸಂದರ್ಭದಲ್ಲಿ ಖಚಿತ ಮಾಹಿತಿ ಮೇರೆಗೆ ಅಧಿಕಾರಿಗಳು ದಾಳಿ.ಪರಿಸರ ಮಾಲಿನ್ಯಧಿಕಾರಿ ಶೋಭಾ ಪೊಳ್ ಹಾಗೂ ಕಂಪ್ಯೂಟರ್ ಆಪರೇಟರ್ ಪ್ರವೀಣ ದೊಡಮನಿ ಲೋಕಾಯುಕ್ತ ಅಧಿಕಾರಿಗಳ ವಶಕ್ಕೆ.ಸಾಗರ ದೋಡಮನಿ

ಚಿಕ್ಕೋಡಿ:ಮಾಲಿನ್ಯ ನಿಯಂತ್ರಣ ಮಂಡಳ ಅಧಿಕಾರಿ ಲೋಕಾಯುಕ್ತ ಬಲೆಗೆ Read More »

ಕುಡಚಿ:ಶನಿವಾರ ವಿದ್ಯುತ್ ವಿತರಣಾ ಕೇಂದ್ರ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯ

ಬೆಳಗಾವಿ. ರಾಯಬಾಗ ತಾಲೂಕಿನ ಕುಡಚಿ 110/33/11ಕೆ.ವಿ ವಿದ್ಯುತ್ ವಿತರಣಾ ಕೇಂದ್ರ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯ. ಕುಡಚಿ 110/33/11ಕೆವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಉಪಕರಣಗಳು ಮತ್ತು ಪರಿವರ್ತಕಗಳ ತ್ರೈಮಾಸಿಕ ನಿರ್ವಹಣೆಯನ್ನು ಕೈಗೊಳ್ಳಲಿರುವ ಕಾರಣ ವಿವಿ ವ್ಯಾಪ್ತಿಯ ಎಫ.1- ಗುಂಡವಾಡ, ಎಫ2- ಕುಡಚಿ ಶಹರ, ಎಫ-4 ಕವ್ವೆ ತೋಟ, ಎಫ-5 ಧರಣ ರಿವರ ಬೆಡ್, ಎಫ-7- ಶಿಡ್ಲಭಾವಿ-1, ಎಫ8-ವಾಟರ್ ಸಪ್ಲೈ, ಎಫ9-ಲಂಗರ ತೋಟ, ಎಫ10-ಶಿಡ್ಲ ಭಾವಿ-2, ಎಫ11-ಗ್ರಾಮೀಣ ಎನಜೆವಾಯ, 33 ಕೆ.ವಿ. ಹೊರಹೋಗುವ ಮಾರ್ಗಗಳಾದ ಎಫ-1, 33ಕೆವಿ ಚಿಂಚಲಿ, ಎಫ-2,

ಕುಡಚಿ:ಶನಿವಾರ ವಿದ್ಯುತ್ ವಿತರಣಾ ಕೇಂದ್ರ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯ Read More »

69 ಸಂಜೀವಿನಿ ಮಹಿಳಾ ಸ್ವಸಹಾಯ ಸಂಘಗಳಿಗೆ ಶಾಸಕ ತಮ್ಮಣ್ಣವರ ಸಾಲದ ಚೆಕ್ಗಳ ವಿತರಣೆ

ಬೆಳಗಾವಿ. ಕುಡಚಿ. ರಾಯಬಾಗ ತಾಲೂಕಿನ ಹಾರೂಗೇರಿ ಬೀರಪ್ಪನ ಮಡ್ಡಿ ಶಾಸಕರ ಕಾರ್ಯಾಲಯದಲ್ಲಿ ಸಂಜೀವಿನಿ-ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಅಭಿಯಾನ (NRLM)  ರಾಯಬಾಗ್ ತಾಲೂಕಿನ ಕುಡಚಿ ಮತಕ್ಷೇತ್ರದ ವ್ಯಾಪ್ತಿಯ 69 ಸ್ವಸಹಾಯ ಸಂಘಗಳಿಗೆ ಸಾಲದ ಚೆಕ್ಕುಗಳನ್ನು ಕುಡಚಿ ಶಾಸಕ  ಮಹೇಂದ್ರ ತಮ್ಮಣ್ಣವರ ವಿತರಿಸಿದರು. ಚೆಕ್ ವಿತರಿಸಿ ಶಾಸಕ ಮಹೇಂದ್ರ ತಮ್ಮಣ್ಣನವರ ಮಾತನಾಡಿ  ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ ಹಾಗೂ ಕೌಶಲ್ಯ ಅಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಹಾಗೂ ಸಂಜೀವಿನಿ ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂಸ್ಥೆ ಜಿಲ್ಲಾ

69 ಸಂಜೀವಿನಿ ಮಹಿಳಾ ಸ್ವಸಹಾಯ ಸಂಘಗಳಿಗೆ ಶಾಸಕ ತಮ್ಮಣ್ಣವರ ಸಾಲದ ಚೆಕ್ಗಳ ವಿತರಣೆ Read More »

ಶುಕ್ರವಾರ ಮೊರಬ ಕೇಂದ್ರದಲ್ಲಿ ವಿದ್ಯುತ್ ವ್ಯತ್ಯಯ

ಬೆಳಗಾವಿ. ರಾಯಬಾಗ ತಾಲೂಕಿನ ಮೊರಬ 110/11ಕೆ.ವಿ ವಿದ್ಯುತ್ ವಿತರಣಾ ಕೇಂದ್ರ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯ. ಮೊರಬ 110/11ಕೆವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣೆಯನ್ನು ಕೈಗೊಳ್ಳಲಿರುವ ಕಾರಣ 110ಕೆ.ವಿ ಜಿ.ಓ.ಎಸ್, ಸಿ.ಟಿ, ಪಿ.ಟಿ, ಪರಿವರ್ತಕಗಳು ಮತ್ತು ಎಲ್ಲಾ 11ಕೆ.ವಿ ಜಿ.ಓ.ಎಸ್ ಗಳ ನಿರ್ವಹಣೆ ಇರುವುದರಿಂದ.  11ಕೆ.ವಿ ಎಫ್-1 ಭಿರಡಿ ತೋಟ, ಎಫ್-2 ಪಡಲಾಳೆ ತೋಟ, ಎಫ್-3 ಬಾನೆ ಸರಕಾರ ತೋಟ, ಎಫ್-4 ಪಟ್ಟಣದಾರ ತೋಟ, ಎಫ್-5 ಬಂತೆ ತೋಟ, ಎಫ್-6 ಮಗದುಮ್ ತೋಟ, ಎಫ್-7 ಧೋಮಾಳೆ ತೋಟ,

ಶುಕ್ರವಾರ ಮೊರಬ ಕೇಂದ್ರದಲ್ಲಿ ವಿದ್ಯುತ್ ವ್ಯತ್ಯಯ Read More »

ಹಳ್ಳೂರ, ಕಪ್ಪಲಗುದ್ದಿ, ಶಿವಾಪೂರ ಗ್ರಾಮಗಳಲ್ಲಿ ,ಮಂಗಳವಾರ ದಿ,17 ರಿಂದ ವಾರ ಹಿಡಿಯುವುದು ಪ್ರಾರಂಭ

         ಹಳ್ಳೂರ. ಗ್ರಾಮದ ಶ್ರೀ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ಮಂಗಳವಾರದಂದು ಹಳ್ಳೂರ , ಕಪ್ಪಲಗುದ್ಧಿ, ಶಿವಾಪೂರ ಗ್ರಾಮದ ಹಿರಿಯರ ಸಮ್ಮುಖದಲ್ಲಿ ನೆಡೆದ ಸಭೆಯಲ್ಲಿ  ಪ್ರತಿ ವರ್ಷದಂತೆ ಈ ವರ್ಷವೂ ಸಹ ಮಳೆ ಬೆಳೆ ಚೆನ್ನಾಗಿ ಆಗಿ ಜನರಿಗೆ ಸುಖ ಸಮೃದ್ಧಿ ಆ ದೇವರು ಕರುಣಿಸಲೆಂದು ವಾರ ಹಿಡಿಯಲು ತೀರ್ಮಾನಿಸಿದ್ದಾರೆ ಮೊದಲನೇ ವಾರ ಮಂಗಳವಾರ ದಿ 17/6/2025 ಪ್ರಾರಂಭ ಮಂಗಳವಾರ , ಶುಕ್ರವಾರ ಹಿಡಿದು ಕೊನೆದು 01/7/ 2025 ಮಂಗಳವಾರ  ರಂದು ಮುಕ್ತಾಯಗೊಳ್ಳುತ್ತದೆ. ಹಿಂದಿನ ಸಾಂಪ್ರದಾಯಿಕ ಪದ್ಧತಿ ಅಳವಡಿಸಿಕೊಂಡು ಕಟ್ಟು

ಹಳ್ಳೂರ, ಕಪ್ಪಲಗುದ್ದಿ, ಶಿವಾಪೂರ ಗ್ರಾಮಗಳಲ್ಲಿ ,ಮಂಗಳವಾರ ದಿ,17 ರಿಂದ ವಾರ ಹಿಡಿಯುವುದು ಪ್ರಾರಂಭ Read More »

ಕುಡಚಿ ಪಟ್ಟಣದಲ್ಲಿ ಸಡಗರ ಸಂಭ್ರಮದಿಂದ ಬಕ್ರೀದ್ ಆಚರಣೆ

ಬೆಳಗಾವಿ. ರಾಯಬಾಗ ತಾಲೂಕಿನ ಕುಡಚಿ ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಇರುವ ಮುಸ್ಲಿಂ ಬಾಂಧವರು ತ್ಯಾಗ- ಬಲಿದಾನಗಳ ಸಂಕೇತವಾಗಿರುವ ಬಕ್ರೀದ್ ಹಬ್ಬವನ್ನು ಶನಿವಾರ ಶ್ರದ್ಧಾ, ಭಕ್ತಿಗಳಿಂದ ಆಚರಿಸಿದರು. ಕುಡಚಿ ಪಟ್ಟಣದ ಕೃಷ್ಣಾ ನದ ಹತ್ತಿರ ಇರುವ ಈದ್ಗಾ ಮೈದಾನದಲ್ಲಿ ಮುಸ್ಲಿಂ ಬಾಂಧವರು ಸಾವಿರಾರು ಸಂಖ್ಯೆಯಲ್ಲಿ ಸಾಮೋಹಿಕ ಪ್ರಾರ್ಥನೆ ಸಲ್ಲಿಸಿದರು. ಹಬ್ಬದ ನಿಮಿತ್ತ ಹೊಸ ಬಟ್ಟೆ ತೊಟ್ಟು  ಪ್ರಾರ್ಥನೆ ಸಲ್ಲಿಸಿ ಕೈಕುಲುಕುವ ಮೂಲಕ ನಂತರ ಪರಸ್ಪರ ಭೇಟಿಯಾಗಿ ಶುಭಾಶಯ ವಿನಿಮಯ ಮಾಡಿಕೊಂಡು ಸಂಭ್ರಮಿಸಿದರು. ಪಟ್ಟಣದ ಎಲ್ಲ ಮಸೀದಿಗಳಲ್ಲಿ ಇಂದು ಬೆಳಗ್ಗೆ

ಕುಡಚಿ ಪಟ್ಟಣದಲ್ಲಿ ಸಡಗರ ಸಂಭ್ರಮದಿಂದ ಬಕ್ರೀದ್ ಆಚರಣೆ Read More »

ಬಾಗಲಕೋಟೆ : ರಾಜ್ಯದಿಂದ ಮಹಾರಾಷ್ಟ್ರಕ್ಕೆ ಕ್ಷೀರಭಾಗ್ಯ ಹಾಲಿನಪುಡಿ & ರಾಗಿ ಮಾಲ್ಟ್ ಮಾರಾಟ ಗೋಲಮಾಲ್

ವಿಚಾರಣಾ ವರದಿಗೆ 2 ತಿಂಗಳ ಗಡುವು ನೀಡಿದ ಶಿಕ್ಷಣ ಇಲಾಖೆ… ರಾಜ್ಯದಿಂದ ಮಹಾರಾಷ್ಟ್ರಕ್ಕೆ ಕ್ಷೀರ ಭಾಗ್ಯ ಹಾಲಿನಪುಡಿ ಮತ್ತು ರಾಗಿ ಮಾಲ್ಟ್ ಮಾರಾಟ ಗೋಲಮಾಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಗಲಕೋಟೆ ಜಿಲ್ಲೆ ಶಿಕ್ಷಣ ಇಲಾಖೆ ವಿಚಾರಣಾ ವರದಿಗೆ ಎರಡು ತಿಂಗಳ ಗಡುವು ನೀಡಿದೆ ಬಾಗಲಕೋಟೆ ಜಿಲ್ಲೆಯಲ್ಲಿ ನೋಟಿಸ್ ಪಡೆದ ಶಿಕ್ಷಕ ಸಮುದಾಯದಲ್ಲಿ ಶುರುವಾಯ್ತು ಆತಂಕ ಶುರುವಾಗಿದೆ ಪ್ರಕರಣ ಸಂಬಂಧ 60 ಜನ ವಿಚಾರಾಣಾಧಿಕಾರಿ & ಮಂಡನಾಧಿಕಾರಿ ನೇಮಕಕ್ಕೆ ಡಿಡಿಪಿಐ ಆದೇಶ ಮಾಡಿದ್ದಾರೆ. ಆರೋಪ ಎದುರಿಸಿದ ಶಿಕ್ಷಕರಿಗೆ  ಇದುವರೆಗೆ 4

ಬಾಗಲಕೋಟೆ : ರಾಜ್ಯದಿಂದ ಮಹಾರಾಷ್ಟ್ರಕ್ಕೆ ಕ್ಷೀರಭಾಗ್ಯ ಹಾಲಿನಪುಡಿ & ರಾಗಿ ಮಾಲ್ಟ್ ಮಾರಾಟ ಗೋಲಮಾಲ್ Read More »

ಮಾಜಿ ಸಂಸದ ಅಮರಸಿಂಹ ಪಾಟೀಲ ಸಸಿ ನೆಡುವ ಮೂಲಕ ಪರಿಸರ ದಿನ ಆಚರಣೆ

ವರದಿ: ಸಂಜೀವ ಬ್ಯಾಕುಡೆ ಬೆಳಗಾವಿ.ರಾಯಬಾಗ ಪಟ್ಟಣದ ಪ್ರತಿಷ್ಟಿತ  ಶಿಕ್ಷಣ ಸಂಸ್ಥೆಯಾದ ಶಿಕ್ಷಣ ಪ್ರಸಾರಕ ಮಂಡಳದ ಕಾನೂನು ಮಹಾವಿದ್ಯಾಲಯದಲ್ಲಿ ಗುರುವಾರದಂದು ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಮಹಾವಿದ್ಯಾಲಯದ ಆವರಣದಲ್ಲಿ ಸಸಿಗಳನ್ನು ನೆಡಲಾಯಿತು. ಸಸಿ ನೆಟ್ಟು ಸಸಿಗೆ ನೀರುಣಿಸಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷ ಬ್ಯಾರಿಸ್ಟರ್ ಅಮರಸಿಂಹ ಪಾಟೀಲ ಪರಿಸರವನ್ನು ಸಂರಕ್ಷಿಸುವುದು ಪ್ರತಿಯೊಬ್ಬರ ಮೂಲಭೂತ ಕರ್ತವ್ಯವಾಗಿದೆ ಎಂದರು. ಅಭಿವೃದ್ಧಿಯ ನೆಪದಲ್ಲಿ ದಿನ ನಿತ್ಯ ಪರಿಸರವನ್ನು ನಾಶ ಮಾಡಲಾಗುತ್ತಿದೆ, ಇದರಿಂದ ವಾಯು ಮಾಲಿನ್ಯಕ್ಕೆ ಕಾರಣವಾಗುತ್ತಿದೆ ಜೊತೆಗೆ ನಾವು ಕೊರೋನಾ ಸಮಯದಲ್ಲಿ ಆಮ್ಲಜನಕದ ಮಹೋತ್ಸವವನ್ನು

ಮಾಜಿ ಸಂಸದ ಅಮರಸಿಂಹ ಪಾಟೀಲ ಸಸಿ ನೆಡುವ ಮೂಲಕ ಪರಿಸರ ದಿನ ಆಚರಣೆ Read More »

ಕುಡಚಿ :ಎರಡುವರೆ ವರ್ಷಕ್ಕೆ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ಹೆಸರು ದಾಖಲಿಸಿಕೊಂಡ ಕುಡಚಿಯ ಪುಟ್ಟ ಪೋರ

ಬೆಳಗಾವಿ. ರಾಯಬಾಗ ಕುಡಚಿ : ಸಾಧನೆ ಅಂದರೆ ಇದು ಈ ಸಮಾಜದ ಬಗ್ಗೆ ಏನೆಂದು ಅರಿಯದ ಮುಗ್ಧ ಪುಟಾಣಿ ಇಂಡಿಯಾ ಬುಕ್ ಆಫ್ ರೆಕಾರ್ಡ್ ನಲ್ಲಿ ತನ್ನ ಹೆಸರನ್ನು ದಾಖಲಿಸಿಕೊಳ್ಳುವುದು ಸಾಮಾನ್ಯ ಸಾಧನೆಯಲ್ಲ, ಇದೊಂದು ಅಸಮಾನ್ಯವಾದ ದೈತ್ಯ ಸಾಧನೆ ಎಂದರೆ ಅತಿಶಯೋಕ್ತಿ ಎನಿಸದು. ಇಂತಹ ಅಪರೂಪದ ಅಪೂರ್ವ ಸಾಧನೆಗೈದ ನಮ್ಮ ಕುಡಚಿಯ ಹೆಮ್ಮೆಯ ಪುಟಾಣಿ ವಿಹಾನ ಅಜೀತ ಕೋಳಿಗುಡ್ಡ ಅಂದಹಾಗೆ ಈ ಪುಟಾಣಿಯು ಹೆಸರು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ಯಾಕೆ ದಾಖಲಾಯಿತು ಅಂದುಕೊಂಡೀರಾ, ಹಾಗಾದ್ರೆ

ಕುಡಚಿ :ಎರಡುವರೆ ವರ್ಷಕ್ಕೆ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ಹೆಸರು ದಾಖಲಿಸಿಕೊಂಡ ಕುಡಚಿಯ ಪುಟ್ಟ ಪೋರ Read More »

ಕುಡಚಿ:ವಿದ್ಯಾರ್ಥಿಗಳನ್ನು ಪುಷ್ಪಾರ್ಚನೆ, ಆರತಿ ಮಾಡಿ ಬರಮಾಡಿಕೊಂಡ ಅಜೀತ ಬಾನೆ ಶಾಲೆ ಶಿಕ್ಷಕರು

ಬೆಳಗಾವಿ. ರಾಯಬಾಗ ತಾಲೂಕಿನ ಕುಡಚಿ ಪಟ್ಟಣದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಡಾ. ಬಿ.ಆರ.ಅಂಬೇಡ್ಕರ ಶಿಕ್ಷಣ ಸಂಸ್ಥೆ ಅಜೀತ ಬಾನೆ ಶಾಲೆಯ ಮಕ್ಕಳನ್ನು ಪುಷ್ಪಾರ್ಚನೆ ಹಾಗೂ ಶಾಲಾ ತಿಲಕ್ ಹಚ್ಚಿ ಆರತಿ ಮಾಡಿ ಬರಮಾಡಿಕೊಳ್ಳುವ ಮೂಲಕ ಶಾಲಾ ಪ್ರಾರಂಭೋತ್ಸವ ಮಾಡಿದರು. ಪ್ರಾರಂಭೋತ್ಸವ ದಿನ ತರಗತಿ ಮುಂದೆ ರಂಗೋಲಿ ಹಾಕಿ ತರಗತಿ ಬಾಗಿಲಗಳಿಗೆ ತೋರಣಗಳಿಂದ ಶೃಂಗರಿಸಿದ್ದರು. ಈ ಸಂದರ್ಭದಲ್ಲಿ ಶ್ರೀಮಾನ್ ನಾಯಿಕ, ಹೊಸ ಪ್ರೌಢಶಾಲೆ ಮುಖ್ಯೋಪಾಧ್ಯಾಯ ಎ.ಎಸ.ಟೊಣ್ಣೆ, ಪ್ರಾಥಮಿಕ ವಿಭಾಗದ ಮುಖ್ಯೋಪಾಧ್ಯಾಯ ಎಸ್.ಪಿ.ಕಾಂಬಳೆ,  ಲವಡೆಲ್ ಶಾಲೆಯ ಆಶಾ ಗಾಡಿವಡ್ಡರ, ಅಶೋಕ

ಕುಡಚಿ:ವಿದ್ಯಾರ್ಥಿಗಳನ್ನು ಪುಷ್ಪಾರ್ಚನೆ, ಆರತಿ ಮಾಡಿ ಬರಮಾಡಿಕೊಂಡ ಅಜೀತ ಬಾನೆ ಶಾಲೆ ಶಿಕ್ಷಕರು Read More »

ಪರಮಾನಂದವಾಡಿ ಗ್ರಾಮ ಪಂಚಾಯತ ಉಪಾಧ್ಯಕ್ಷರಾಗಿ ಮಹಾದೇವಿ ಲಕ್ಷ್ಮಪ್ಪ ಹೇಳವಿ ಆಯ್ಕೆ

ಬೆಳಗಾವಿ. ಕುಡಚಿ.ರಾಯಬಾಗ ತಾಲೂಕಿನ ಪರಮಾನಂದವಾಡಿ ಗ್ರಾಮ ಪಂಚಾಯತ ಉಳಿದ ಅವಧಿಗೆ ಉಪಾಧಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಮಹಾದೇವಿ ಹೇಳವಿ ಹೆಚ್ಚು ಮತ ಪಡೆಯುವುದೊಂದಿಗೆ ಉಳಿದ ಅವಧಿಗೆ ಉಪಾಧ್ಯಕ್ಷರಾಗಿ ಆಯ್ಕೆಯಾದರು. ಪರಮಾನಂದವಾಡಿ ಗ್ರಾಮ ಪಂಚಾಯತಗೆ ತೆರವಾದ ಉಪಾಧ್ಯಕ್ಷ ಸ್ಥಾನಕ್ಕೆ ಜರುಗಿದ ಚುನಾವಣೆಯಲ್ಲಿ ಸಾಮಾನ್ಯ ಮಹಿಳಾ ಅಭ್ಯರ್ಥಿಯಾಗಿ ಮಹಾದೇವಿ ಲಕ್ಕಪ್ಪಾ ಹೇಳವಿಯವರು 15 ಸದಸ್ಯರ ಪೈಕಿ 11ಮತಗಳನ್ನು ಪಡೆಯುವುದರೊಂದಿಗೆ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿ ಬಸವರಾಜಪ್ಪ ಆರ್. ಘೋಷಣೆ ಮಾಡಿದರು. ನಂತರ ನೂತನ ಉಪಾಧ್ಯಕ್ಷೆ ಮಹಾದೇವಿ ಹೇಳವಿ ಮಾತನಾಡಿ ಅಧ್ಯಕ್ಷರು, ಸರ್ವಸದಸ್ಯರನ್ನು

ಪರಮಾನಂದವಾಡಿ ಗ್ರಾಮ ಪಂಚಾಯತ ಉಪಾಧ್ಯಕ್ಷರಾಗಿ ಮಹಾದೇವಿ ಲಕ್ಷ್ಮಪ್ಪ ಹೇಳವಿ ಆಯ್ಕೆ Read More »

ಪಿಎಂಶ್ರೀ ಶಾಸಕರ ಮಾದರಿ ಉರ್ದು ಶಾಲೆಯ ಅದ್ಧೂರಿ ಶಾಲಾ ಪ್ರಾರಂಭೋತ್ಸವಕ್ಕೆ ಚಾಲನೆ

ಬೆಳಗಾವಿ. ಕುಡಚಿರಾಯಬಾಗ ತಾಲೂಕಿನ ಕುಡಚಿ ಪಟ್ಟಣದ ಪಿಎಂಶ್ರೀ ಶಾಸಕರ ಮಾದರಿ ಉರ್ದು ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಗುಲಾಬಿ ಹೂವು ನೀಡುವ ಮೂಲಕ ವಿದ್ಯಾರ್ಥಿಗಳನ್ನು ಬರಮಾಡಿಕೊಂಡು ಶಾಲಾ ಪ್ರಾರಂಭೋತ್ಸವಕ್ಕೆ ತಹಶೀಲ್ದಾರ ಸುರೇಶ ಮುಂಜೆ ಚಾಲನೆ ನೀಡಿದರು. ನಂತರ ಸಸಿಗೆ ನೀರುಣಿಸಿ ಮಾತನಾಡಿದ ಅವರು ನಾವೆಲ್ಲ ಸರಕಾರಿ ಶಾಲೆಗಳಲ್ಲಿ ಕಲಿತು ವಿವಿಧ ಉನ್ನತ ಹುದ್ದೆಗಳಲ್ಲಿ ಇದ್ದೇವೆ ಕಳೆದ ಒಂದು ದಶಕಗಳಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳು ಹುಟ್ಟಿಕೊಂಡು ಅರ್ಹತೆ ಹೊಂದದ ಶಿಕ್ಷಕರು, ವಿದ್ಯಾರ್ಥಿಗಳಿಗೆ ಆಟದ ಮೈದಾನ ವ್ಯವಸ್ಥೆ ಹೆಚ್ಚಿನ ಶುಲ್ಕ ಭರಿಸಿಕೊಂಡು ವಾಣಿಜ್ಯೋದ್ಯಮಗಳಾಗಿವೆ

ಪಿಎಂಶ್ರೀ ಶಾಸಕರ ಮಾದರಿ ಉರ್ದು ಶಾಲೆಯ ಅದ್ಧೂರಿ ಶಾಲಾ ಪ್ರಾರಂಭೋತ್ಸವಕ್ಕೆ ಚಾಲನೆ Read More »

ತಂಬಾಕು ಸೇವನೆ ಮಾಡಿ ಶರೀರ ಹಾಳು ಮಾಡಿಕೊಳ್ಳಬೇಡಿ ವಿಜಯಲಕ್ಷ್ಮಿ  ಮುರನಾಳ   

                ಮೂಡಲಗಿ.                 ಹಳ್ಳೂರ. ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ  ಬಿ ಸಿ ಟ್ರಸ್ಟ  ಪ್ರಾಯೋಜಿತ ಮೂಡಲಗಿ ರೂರಲ್  ವಲಯದ  ಹಳ್ಳೂರ ಕಾರ್ಯಕ್ಷೇತ್ರದ ಪ್ರೇರಣ ಜ್ಞಾನವಿಕಾಸ ಕೇಂದ್ರದಡಿಯಲ್ಲಿ ಗ್ರಾಮದ ಶ್ರೀ ದ್ಯಾಮವ್ವ ದೇವಸ್ಥಾನದಲ್ಲಿ ನಡೆದ ವಿಶ್ವ ತಂಬಾಕು ವಿರೋಧಿ ದಿನಾಚರಣೆಯನ್ನು ಆಯೋಜನೆ ಮಾಡಲಾಯಿತು.ಸದರಿ ಕಾರ್ಯಕ್ರಮವನ್ನು ಒಕ್ಕೂಟದ ಅಧ್ಯಕ್ಷರಾದ ಶ್ರೀಮತಿ ಕೌಸರ್ ಹಣಗಂಡಿ ಹಾಗೂ  ಮೇಲ್ವಿಚಾರಕರಾದ ಶ್ರೀಯುತ ರವಿ ಇವರು ದೀಪ ಬೆಳಗಿಸುವುದರ ಮೂಲಕ ಚಾಲನೆಯನ್ನು ನೀಡಿದರು. ನಂತರದಲ್ಲಿ  ಜ್ಞಾನವಿಕಾಸ ಸಮನ್ವಯಾಧಿಕಾರಿಯದ ಶ್ರೀಮತಿ ವಿಜಯಲಕ್ಷ್ಮಿ ಅವರು  ಮಾತನಾಡಿ  ತಂಬಾಕು ಸೇವನೆಯಿಂದ

ತಂಬಾಕು ಸೇವನೆ ಮಾಡಿ ಶರೀರ ಹಾಳು ಮಾಡಿಕೊಳ್ಳಬೇಡಿ ವಿಜಯಲಕ್ಷ್ಮಿ  ಮುರನಾಳ    Read More »

ವಿದ್ಯುತ್ ತಗುಲಿ ಪ್ರೌಢಶಾಲೆ ಶಿಕ್ಷಕ ಸಾವು

ಬೆಳಗಾವಿ. ಅಥಣಿ : ಮನೆ ಮುಂದಿನ ಗೇಟ್ ತೆರೆಯುವ ಸಂದರ್ಭದಲ್ಲಿ ವಿದ್ಯುತ್ ತಗುಲಿ ಫ್ರೌಡ ಶಾಲೆ ಶಿಕ್ಷಕ ಮೃತಪಟ್ಟ ಘಟನೆ ಅಥಣಿ ಪಟ್ಟಣದ ಸತ್ಯ ಪ್ರಮೋದ್ ನಗರದಲ್ಲಿ ನಡೆದಿದೆ. ಪ್ರವೀಣಕುಮಾರ ಜಿ ಕಡಪಟ್ಟಿಮಠ (41) ಮೃತ ದುರ್ದೈವಿಯಾಗಿದ್ದಾರೆ. ವಿವಾಹ ವಾರ್ಷಿಕೋತ್ಸವ ಹಿನ್ನಲೆಯಲ್ಲಿ ಪ್ರವಾಸ ಮುಗಿಸಿ ವಾಪಸ್ ಮನೆಗೆ ತೆರಳಿದ ಸಂದರ್ಭದಲ್ಲಿ ಗೇಟ್ ತಗೆಯಲು ಹೋದಾಗ ವಿದ್ಯುತ್ ತಗುಲಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೂಲತಃ ತೇರದಾಳ ಗ್ರಾಮದವರಾದ ಇವರು, ಅಥಣಿ ತಾಲೂಕಿನ ಸತ್ತಿ ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ಕನ್ನಡ ಭಾಷಾ 

ವಿದ್ಯುತ್ ತಗುಲಿ ಪ್ರೌಢಶಾಲೆ ಶಿಕ್ಷಕ ಸಾವು Read More »

ಜೀವನದಲ್ಲಿ ಯಶಸ್ಸು ಪಡೆಯಲು 8 ಸೂತ್ರಗಳನ್ನು ಅಳವಡಿಸಿಕೊಳ್ಳಿ ಕೆ.ಬಿ.ಸ್ವಾತಿ

ಕುಡಚಿ ವಿದ್ಯಾರ್ಥಿಗಳು ಜೀವನವನ್ನು ಯಶಸ್ವಿಗೊಳಿಸಲು ಯಶಸ್ವಿ ವ್ಯಕ್ತಿ ಅಥವಾ ತಾಯಿಯನ್ನು ಮಾದರಿ ಇಟ್ಟುಕೊಂಡು ದೈಹಿಕ ಚಟುವಟಿಕೆ, ಏಕಾಗ್ರತೆ, ಶಿಸ್ತು, ಸ್ವಗೌರವ, ಸಮಯ ನಿರ್ವಹಣೆ, ಜ್ಞಾನಾರ್ಜನೆ, ಅಭ್ಯಾಸ ವಿಧ, ಭವಿಷ್ಯದ ಯೋಜನೆ, ಗುರಿ ಮುಟ್ಟಲು ಪರಿಶ್ರಮ ಮಾಡಿದ್ದಲ್ಲಿ ಜೀವನದಲ್ಲಿ ಸರಳವಾಗಿ ಯಶಸ್ವಿ ಹೊಂದಬಹುದು ಎನ್ನುತ್ತಾ ಇವತ್ತಿನ ಆಧುನಿಕ ತಂತ್ರಜ್ಞಾನದ ಜೊತೆಗೆ ಬದಲಾಗಬೇಕಾಗಿದೆ ವಿದ್ಯಾರ್ಥಿಗಳು ನಿತ್ಯ 8ಗಂಟೆ ಅಭ್ಯಾಸದಲ್ಲಿ ತೊಡಗಿಕೊಳ್ಳುವಂತೆ ಹೇಳುತ್ತಾ ಅಭಾಜಿಯವರ ನಿಸ್ವಾರ್ಥ ಸೇವೆ ದೀನ ದಲಿತರಿಗಾಗಿ ಪರಿಶ್ರಮ ಜೀವನ ಯಶಸ್ಸಿಗೆ ಜೀವಂತ ಉದಾಹರಣೆ ಆಗಿದೆ ಎಂದು ಮುಖ್ಯ

ಜೀವನದಲ್ಲಿ ಯಶಸ್ಸು ಪಡೆಯಲು 8 ಸೂತ್ರಗಳನ್ನು ಅಳವಡಿಸಿಕೊಳ್ಳಿ ಕೆ.ಬಿ.ಸ್ವಾತಿ Read More »

ಸಮಾಜದಲ್ಲಿ ಉತ್ತಮ ಕೆಲಸ ಕಾರ್ಯ ಮಾಡಿದಾಗ ಮಾತ್ರ ಹೆಸರು ಅಜರಾಮರ ಮುರಿಗೆಪ್ಪ ಮಾಲಗಾರ.

        ಮೂಡಲಗಿಯ ಲಯನ್ಸ್ ಎಜುಕೇಶನ್ ಸೊಸೈಟಿಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಶ್ರೀ ಬಿ ವಿ ಸೋನವಾಲಕರ್ ಪಬ್ಲಿಕ್ (CBSE) ಶಾಲೆ ಮತ್ತು ವಿ ಬಿ ಸೋನುವಾಲ್ಕರ್ ಆಂಗ್ಲ ಮಾಧ್ಯಮ ಶಾಲೆ ಹಾಗೂ ಶಿವರಾಮದಾದಾ ಕನ್ನಡ ಮಾಧ್ಯಮ ಶಾಲೆ ಮೂಡಲಗಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಶಿಕ್ಷಣ ಪ್ರೇಮಿ ದಿವಂಗತ ಶ್ರೀ ವೀರಣ್ಣ ಈಶ್ವರಪ್ಪ ಹೊಸೂರ್ ಇವರ ದ್ವಿತೀಯ ಪುಣ್ಯಸ್ಮರಣೆ  ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷರಾದ ಶ್ರೀಮತಿ ಸುನೀತಾ ಹೊಸೂರ್ ಮತ್ತು ಕಾರ್ಯದರ್ಶಿಗಳಾದ ಶ್ರೀ ಶಿವು ವಿ ಹೊಸೂರ್ ವಹಿಸಿದ್ದರು. ಕಾರ್ಯಕ್ರಮದ

ಸಮಾಜದಲ್ಲಿ ಉತ್ತಮ ಕೆಲಸ ಕಾರ್ಯ ಮಾಡಿದಾಗ ಮಾತ್ರ ಹೆಸರು ಅಜರಾಮರ ಮುರಿಗೆಪ್ಪ ಮಾಲಗಾರ. Read More »

3 ಕೋಟಿ ಮೊತ್ತದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಮಹೇಂದ್ರ ತಮ್ಮಣ್ಣವರ ಚಾಲನೆ

ವರದಿ:ಕುಮಾರ ಕಾಂಬಳೆ ರಾಯಬಾಗ ತಾಲೂಕಿನ ಕುಡಚಿ ಮತಕ್ಷೇತ್ರದ ವಿವಿಧ ಗ್ರಾಮಗಳಲ್ಲಿ ಸುಮಾರು ಮೂರು ಕೋಟಿ ರೂಪಾಯಿ ಅನುದಾನದಡಿಯಲ್ಲಿ ವಿವಿಧ ಕಾಮಗಾರಿಗಳಿಗೆ ಕುಡಚಿ ಶಾಸಕ ಮಹೇಂದ್ರ ತಮ್ಮಣ್ಣವರ ಚಾಲನೆ ನೀಡಿದರು. ಮತಕ್ಷೇತ್ರದ ಮುಗಳಖೋಡ ಪಟ್ಟಣದ ವಾರ್ಡ್ ನಂ.10ರಲ್ಲಿ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ  ಶ್ರೀ ಸಂಗೊಳ್ಳಿ ರಾಯಣ್ಣ ಸರ್ಕಲದಿಂದ ಹುಲ್ಲೋಳ್ಳಿ ತೋಟದ ವರೆಗೆ 5ಲಕ್ಷ  ರಸ್ತೆ ಸುಧಾರಣೆ ಕಾಮಗಾರಿ , ಪಾಲಭಾವಿ ಗ್ರಾಮ ಪಂಚಾಯಿತಿಯಲ್ಲಿ ಫಲಾನುಭವಿಗಳಿಗೆ  ಮನೆಗಳ ಮಂಜೂರಾತಿ ಆದೇಶ ಹಂಚಿಕೆ, ಇಟನಾಳ ಗ್ರಾಮದ 5ಲಕ್ಷ ವೆಚ್ಚದಲ್ಲಿ ಶ್ರೀ

3 ಕೋಟಿ ಮೊತ್ತದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಮಹೇಂದ್ರ ತಮ್ಮಣ್ಣವರ ಚಾಲನೆ Read More »

ಶಾಸಕ ಮಹೇಂದ್ರ ತಮ್ಮಣ್ಣವರ ರಿಂದ ಬುದ್ಧನಿಗೆ ಗೌರವ ನಮನ   

ಬೆಳಗಾವಿ.ರಾಯಬಾಗ ತಾಲೂಕಿನ ಅಲಖನೂರ ಗ್ರಾಮದ ಬೀರಪ್ಪನ ಮಡ್ಡಿಯ ಶಾಸಕರ ಕಚೇರಿಯಲ್ಲಿ ಕುಡಚಿ ಶಾಸಕ ಮಹೇಂದ್ರ ತಮ್ಮಣ್ಣವರ ಬುದ್ಧನಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಗೌರವ ಸಲ್ಲಿಸಿದರು. ಬುದ್ಧ ಪುರ್ಣಿಮೆ ನಿಮಿತ್ಯ ಸೋಮವಾರ ತಮ್ಮ ಕಚೇರಿಯಲ್ಲಿ ಬುದ್ಧನ ಭಾವಚಿತ್ರ  ಹೂಮಾಲೆ ಹಾಗೂ ಪುಷ್ಪಾರ್ಚನೆ ಮಾಡುವ ಮೂಲಕ ಗೌರವ ನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ಮುತಾಲಿಕ್ ಮುರಗಣ್ಣವರ, ಕಲ್ಮೇಶ್ವರ ಕಾಂಬಳೆ,  ಸುರೇಶ ಹೊಸಮನಿ, ಸಚೀನ ಹಳಕಲ ಇತರರು ಉಪಸ್ಥಿತರಿದ್ದರು. ವರದಿ :ಕೆ ಎಸ್ ಕಾಂಬಳೆ

ಶಾಸಕ ಮಹೇಂದ್ರ ತಮ್ಮಣ್ಣವರ ರಿಂದ ಬುದ್ಧನಿಗೆ ಗೌರವ ನಮನ    Read More »

ಕುಡಚಿ:ಬುದ್ಧನಿಗೆ ಗೌರವ ನಮನ ಸಲ್ಲಿಸಿದ ಮಾಜಿ ಶಾಸಕ ಪಿ.ರಾಜೀವ

ಬೆಳಗಾವಿ. ವರದಿ:ಕೆ ಎಸ್ ಕಾಂಬಳೆ ರಾಯಬಾಗ ತಾಲೂಕಿನ ಅಲಖನೂರ ಗ್ರಾಮದ ಬೀರಪ್ಪನ ಮಡ್ಡಿಯ ತಮ್ಮ ಕಚೇರಿಯಲ್ಲಿ ಮಾಜಿ ಶಾಸಕ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ ಬುದ್ಧನಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಗೌರವ ಸಲ್ಲಿಸಿದರು. ಬುದ್ಧ ಪುರ್ಣಿಮೆ ನಿಮಿತ್ಯ ಸೋಮವಾರ ತಮ್ಮ ಕಚೇರಿಯಲ್ಲಿ ಬುದ್ಧನ ಭಾವಚಿತ್ರ ಹಾಗೂ ಪ್ರತಿಮೆಗೆ ಹೂಮಾಲೆ ಹಾಗೂ ಪುಷ್ಪಾರ್ಚನೆ ಮಾಡುವ ಮೂಲಕ ಗೌರವ ನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ಹಾರೂಗೇರಿ ಪುರಸಭೆ ಅಧ್ಯಕ್ಷ ವಸಂತ ಲಾಳಿ, ಕುಡಚಿ ಪುರಸಭೆ ಸದಸ್ಯರ ದತ್ತಾ ಸಣ್ಣಕ್ಕಿ,

ಕುಡಚಿ:ಬುದ್ಧನಿಗೆ ಗೌರವ ನಮನ ಸಲ್ಲಿಸಿದ ಮಾಜಿ ಶಾಸಕ ಪಿ.ರಾಜೀವ Read More »

ಎನ್‌ಎಸ್‌ಎಸ್‌ ವಾರ್ಷಿಕ ಶಿಬಿರದ ಸಮಾರೋಪ ಸಮಾರಂಭ

ಬೆಳಗಾವಿ.ಕುಡಚಿ: ವಿದ್ಯಾರ್ಥಿಗಳಿಗೆ ಶಿಸ್ತು, ಪರಿಸರ ಪ್ರೇಮ ಮತ್ತು ಸಹಬಾಳ್ವೆಯಿಂದ ಜೀವನ ನಡೆಸಲು ಎನ್ಎಸ್ಎಸ್ ಶಿಬಿರಗಳು ಸಹಕಾರಿಯಾಗುತ್ತವೆ ಎಂದು ಶಿಕ್ಷಣ ಪ್ರಸಾರಕ ಮಂಡಳದ ಕಾರ್ಯದರ್ಶಿಗಳಾದ ಎಸ್.ಎಸ್.ಸಿಂಗಾಡಿ ಹೇಳಿದರು. ಅವರು ರಾಯಬಾಗ ಗ್ರಾಮೀಣ ವ್ಯಾಪ್ತಿಯ ದತ್ತು ಗ್ರಾಮವಾದ ಶಾಹುಪಾರ್ಕನ ವಿದ್ಯಾರ್ಥಿಗಳ ಉಚಿತ ವಸತಿ ನಿಲಯದ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ಹುಬ್ಬಳ್ಳಿ ಇವರ ಸಹಯೋಗದಲ್ಲಿ ರಾಯಬಾಗ ಪಟ್ಟಣದ ಪ್ರತಿಷ್ಟಿತ ಶಿಕ್ಷಣ ಸಂಸ್ಥೆಯಾದ ಶಿಕ್ಷಣ ಪ್ರಸಾರಕ ಮಂಡಳದ ಕಾನೂನು ಮಹಾವಿದ್ಯಾಲಯದ ವತಿಯಿಂದ ಆಯೋಜಿಸಿದ್ದ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ಶಿಬಿರದ

ಎನ್‌ಎಸ್‌ಎಸ್‌ ವಾರ್ಷಿಕ ಶಿಬಿರದ ಸಮಾರೋಪ ಸಮಾರಂಭ Read More »

ಸಾರ್ವಜನಿಕರಿಂದ ಅಹವಾಲು ಸ್ವೀಕಾರಿಸಿದ ಸಚಿವ ಸತೀಶ್‌ ಜಾರಕಿಹೊಳಿ

ಬೆಳಗಾವಿ. ಕುಡಚಿ: ಜಿಲ್ಲಾ ಉಸ್ತುವಾರಿ ಹಾಗೂ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ಹಾರೂಗೇರಿ ಪುರಸಭೆಯ ಸಭಾಭವನದಲ್ಲಿ ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಿದರು. ಪುರಸಭೆಗೆ ಸಂಬಂಧ ಪಟ್ಟಂತ ಸಮಸ್ಯೆಗಳನ್ನು ಸಚಿವರು ಕೇಳಿದಾಗ ಶೈಕ್ಷಣಿಕವಾಗಿ ಅತಿ ವೇಗವಾಗಿ ಬೆಳೆಯುತ್ತಿರುವ ಪಟ್ಟಣದಲ್ಲಿ ಸುಸಜ್ಜಿತವಾದ ಸಾರ್ವಜನಿಕ ಗ್ರಂಥಾಲಯ ಅವಶ್ಯಕತೆ ಇರುವುದಾಗಿ ಮನವಿ ಸಲ್ಲಿಸಿದರು. ಅದು ಕೂಡಲೇ ಆಗಬೇಕೆಂದು ಸಚಿವರನ್ನು ಕೇಳಿದಾಗ ಸಚಿವರು ಕೂಡಲೇ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಆರ್‌.ಬಿ ಮನವಡ್ಡರ್ ಅವರಿಗೆ ಸಮಸ್ಯೆಗಳನ್ನು ಪರಿಹರಿಸುವಂತೆ ಸೂಚಿಸಿದರು. ನಂತರ ವಿವಿಧ ಗ್ರಾಮಗಳಿಂದ

ಸಾರ್ವಜನಿಕರಿಂದ ಅಹವಾಲು ಸ್ವೀಕಾರಿಸಿದ ಸಚಿವ ಸತೀಶ್‌ ಜಾರಕಿಹೊಳಿ Read More »

ಮೇಲ್ನೋಟದ ರೂಪಕ್ಕೆ ಮರುಳಾಗಬೇಡಿರಿ ಜ್ಞಾನೇಶ್ವರ ಮಹಾಸ್ವಾಮಿಗಳು

ಹಳ್ಳೂರ. ಮೇಲ್ನೋಟದ ರೂಪ ನೋಡುವುದಕ್ಕಿಂತ ಗುಣ ನೋಡಿ ಗೆಳೆತನ ಮಾಡಿದರೆ ಜೀವನ ಸರಳ ಧಾಭಾ ಊಟವನ್ನು ಸೇವಿಸಿದೆ ಮನೆ ಊಟ ಸೇವಿಸಿರಿ ದಾಂಬಿಕ ,ತೋರಿಕೆ ಭಕ್ತಿಗೆ ದೇವರು ಮೆಚ್ಚುವುದಿಲ್ಲ ನಿಜವಾದ ಭಕ್ತಿಗೆ ದೇವರು ಒಲೆಯುತ್ತಾನೆಂದು ನಾಗರಾಳ ಜ್ಞಾನೇಶ್ವರ ಮಹಾಸ್ವಾಮಿಗಳು ಹೇಳಿದರು.          ಅವರು ಗ್ರಾಮದ ಶ್ರೀ ಸಿದ್ಧಾರೂಢ ಮಠದಲ್ಲಿ ನಡೆದ ಸಿದ್ಧಾರೂಢ ಪರಮಾರ್ಥ ಮಹೋತ್ಸವದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿ ಪಂಚ ಭೂತಗಳಿಂದ ಹುಟ್ಟಿದ ಶರೀರ ಪಾಪ ಕರ್ಮ ಮಾಡಿ ಕಷ್ಟ ಅನುಭವಿಸದೆ ಯಾರಿಗೂ ಕೇಡನ್ನು ಬಯಸದೆ

ಮೇಲ್ನೋಟದ ರೂಪಕ್ಕೆ ಮರುಳಾಗಬೇಡಿರಿ ಜ್ಞಾನೇಶ್ವರ ಮಹಾಸ್ವಾಮಿಗಳು Read More »

ನಾಳೆಯಿಂದ ಹಳ್ಳೂರ ಗ್ರಾಮದಲ್ಲಿ ಶ್ರೀ ಸಿದ್ಧಾರೂಢ ಪರಮಾರ್ಥ ಮಹೋತ್ಸವವು ಪ್ರಾರಂಭ.   

                         ಬೆಳಗಾವಿ.           ಹಳ್ಳೂರ. ಶ್ರೀ ಮಹಾಲಕ್ಷ್ಮಿಯ ನಿವಾಸ ಸ್ಥಾನವೆನಿಸಿದ ಸುಕ್ಷೇತ್ರ ಹಳ್ಳೂರ ಗ್ರಾಮದಲ್ಲಿ ಸದ್ಗುರು ಶ್ರೀ ಸಿದ್ಧಾರೂಢ ಪರಮಾರ್ಥ ಮಹೋತ್ಸವವು ಶುಕ್ರವಾರದಿಂದ ರವಿವಾರದವರೆಗೆ ಜರುಗುತ್ತದೆ.ದಿನಾಲು ಪ್ರವಚನ ನೀಡಿಲಿರುವ ಮಹಾಸ್ವಾಮಿಗಳು ನಾಗರಾಳ ಶ್ರೀ ಜ್ಞಾನೇಶ್ವರ ಮಹಾಸ್ವಾಮಿಗಳು. ಜೋಡಕುರಳಿ ಶ್ರೀ  ಚಿದ್ಗನಾನಂದ ಮಹಾಸ್ವಾಮಿಗಳು.ಶೇಗುಣಸಿ ಮಹಾಂತ ಪ್ರಭು ಮಹಾಸ್ವಾಮಿಗಳು. ನಾಗರಾಳ ಅನಂತಾನಂದ ಶರಣರು.ತಿಕೋಟಾ ಶ್ರೀ ಶಿವಾನಂದ ಮಹಾಸ್ವಾಮೀಜಿಗಳಿಂದ ಪ್ರವಚನ ಜರುಗುವುದು.             ಶುಕ್ರವಾರ, ಶನಿವಾರದಂದು ಸಾಯಂಕಾಲ ಪ್ರವಚನ , ರವಿವಾರದಂದು ಮುಂಜಾನೆ  ಸದ್ಗುರು ಸಿದ್ಧಾರೂಢ ಭಾವ ಚಿತ್ರ ದೊಂದಿಗೆ ಪಲ್ಲಕ್ಕಿ ಉತ್ಸವ

ನಾಳೆಯಿಂದ ಹಳ್ಳೂರ ಗ್ರಾಮದಲ್ಲಿ ಶ್ರೀ ಸಿದ್ಧಾರೂಢ ಪರಮಾರ್ಥ ಮಹೋತ್ಸವವು ಪ್ರಾರಂಭ.    Read More »

ವಿ ಬಿ ಎಸ್ ಎಮ್ ಪ್ರೌಢಶಾಲೆಗೆ ಜ್ಯುವೇರಿಯಾ ಶೇಖ್ ಪ್ರಥಮ

ಬೆಳಗಾವಿ. ಮೂಡಲಗಿ.ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಲಯನ್ಸ್ ಎಜುಕೇಶನ್ ಸೊಸೈಟಿ ಮೂಡಲಗಿಯ ವಿ ಬಿ ಸೋನವಾಲ್ಕರ್ ಮೆಮೋರಿಯಲ್ ಆಂಗ್ಲ ಪ್ರೌಢ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಸಾಧನೆ ಮಾಡಿದ್ದಾರೆ. ಮೂರು ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, 13 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ ಒಬ್ಬ ವಿದ್ಯಾರ್ಥಿ ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ಜ್ಯುವೆರಿಯ ಶೇಖ(88.64%) ಅಂಕ ಪಡೆಯುವ ಮೂಲಕ ಶಾಲೆಗೆ ಪ್ರಥಮ, ಅಪ್ಪು ಅಂಗಡಿ(85.60%) ಅಂಕ ಪಡೆಯುವ ಮೂಲಕ ಶಾಲೆಗೆ ದ್ವಿತೀಯ. ಶ್ರೇಯಾಂಶ ಸಪ್ತಸಾಗರ (85.44%) ಶಾಲೆಗೆ

ವಿ ಬಿ ಎಸ್ ಎಮ್ ಪ್ರೌಢಶಾಲೆಗೆ ಜ್ಯುವೇರಿಯಾ ಶೇಖ್ ಪ್ರಥಮ Read More »

ಶಿವಾಪೂರ ಸರಕಾರಿ ಪ್ರೌಢ ಶಾಲೆಗೆ ಪ್ರಭಾವತಿ ಡವಳೇಶ್ವರ ಪ್ರಥಮ ರಾಜ್ಯಕ್ಕೆ 25 ನೇ ಸ್ಥಾನ

ಬೆಳಗಾವಿ.ಹಳ್ಳೂರ. ಸರಕಾರಿ ಪ್ರೌಢ ಶಾಲೆ  ಶಿವಾ ಪೂರ (ಹ) ಪ್ರಭಾವತಿ ಢವಳೇಶ್ವರ್ 601 ಅಂಕ ಶಾಲೆಗೆ ಪ್ರಥಮ ರಾಜ್ಯಕ್ಕೆ 25 ನೇ ಸ್ಥಾನ ಬಸವರಾಜ ನುಚ್ಚುಂಡಿ ದ್ವಿತೀಯ ಶೃತಿ ತುಕ್ಕನ್ನವರ .ತೃತೀಯ ದಾನೇಶ್ವರಿ ಗೋಲಭಾಂವಿ. ಚತುಥ೯ಉಮೇಶ ಜಂಜರವಾಡ ಪಂಚಮಶಾಲೆಯ ಗುಣಾತ್ಮಕ ಫಲಿತಾಂಶ 76% ಆಗಿದ್ದು A ಗ್ರೇಡ್ ಪಡೆದಿದೆ. ಕಳೆದ ವರ್ಷಕ್ಕಿಂತ 12%ರಷ್ಟು ಫಲಿತಾಂಶ ಹೆಚ್ಚಾಗಿದೆ. ಶಿಕ್ಷರು ರಾತ್ರಿ ತರಗತಿಗಳು ಮತ್ತೆ ಹೆಚ್ಚುವರಿ ತರಗತಿಗಳನ್ನು ನಡೆಸಿರುವುದರಿಂದ ವಿದ್ಯಾರ್ಥಿಗಳಿಗೆ ಫಲಿತಾಂಶ ಚೆನ್ನಾಗಿ ಬಂದಿದೆ ಎಂದು ಪಾಲಕರು ಅಭಿಪ್ರಾಯ ಪಟ್ಟಿದ್ದಾರೆ.

ಶಿವಾಪೂರ ಸರಕಾರಿ ಪ್ರೌಢ ಶಾಲೆಗೆ ಪ್ರಭಾವತಿ ಡವಳೇಶ್ವರ ಪ್ರಥಮ ರಾಜ್ಯಕ್ಕೆ 25 ನೇ ಸ್ಥಾನ Read More »

ಅಂತರರಾಷ್ಟ್ರೀಯ ವೀಲ್ ಚೇರ್ ಪಂಜೀ ಕುಸ್ತಿಗೆ ಆಯ್ಕೆಯಾದ ಹಣಮಂತ ಹಾವನ್ನವರ

ಬೆಳಗಾವಿ.ಹಳ್ಳೂರ. ದೆಹಲಿಯಲ್ಲಿ ಮೇ 3ರಿಂದ 6ವರಗೆ ನಡೆಯಲಿರುವ ಪಂಜಿ ಕುಸ್ತಿಗೆ ಕರ್ನಾಟಕದಿಂದ ಮೂರು ಜನ್ ಆಯ್ಕೆ ಆಗಿದ್ದಾರೆ ಅದರಲ್ಲಿ ನಮ್ಮ ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲ್ಲೂಕಿನ ಗುಲಗಂಜಿ ಕೊಪ್ಪ ಗ್ರಾಮದ ಹಣಮಂತ ಲಕ್ಕಪ್ಪ ಹಾವಣ್ಣವರ ಅಯ್ಕೆ ಆಗಿರುವುದು ತುಂಬಾ ಸಂತೋಷದ ವಿಷಯ ಅಂಗವಿಕಲನಾಗಿ ಯಾವುದರಲ್ಲಿ ಕಮ್ಮಿ ಇಲ್ಲ ಅಂತಾ ಸಾಬಿತು ಮಾಡಿ ರಾಜಕೀಯ ರಂಗ ಪ್ರವೇಶ ಮಾಡಿ ಅಲ್ಲಿ ಗೆದ್ದು ತೋರಿಸುವ ಮೂಲಕ ನಾವೂ ಯಾವ್ ರಂಗದಲ್ಲಿ ಹಿಂದೆ ಇಲ್ಲ ಅನ್ನುವುದನ್ನ ಅಂಗವಿಕಲರಿಗೆ ಸಾಧನೆ ಮಾಡಿ ತೋರಿಸಿದ್ದಾರೆ 

ಅಂತರರಾಷ್ಟ್ರೀಯ ವೀಲ್ ಚೇರ್ ಪಂಜೀ ಕುಸ್ತಿಗೆ ಆಯ್ಕೆಯಾದ ಹಣಮಂತ ಹಾವನ್ನವರ Read More »

ಹೊಸ ಪ್ರೌಢಶಾಲೆ ಉತ್ತಮ ಫಲಿತಾಂಶ ಸಮೀಕ್ಷಾ ಶಾಮು ಮನಗುತ್ತಿ 94.40%

ಬೆಳಗಾವಿ.ಕುಡಚಿರಾಯಬಾಗ ತಾಲೂಕಿನ ಕುಡಚಿ ಪಟ್ಟಣದ ಡಾ.ಬಿ.ಆರ.ಅಂಬೇಡ್ಕರ ಶಿಕ್ಷಣ ಸಂಸ್ಥೆಯ ಅಜಿತ್ ಬಾನೆ ಹೊಸ ಪ್ರೌಢಶಾಲೆ ವಿದ್ಯಾರ್ಥಿಗಳ ಉತ್ತಮ ಫಲಿತಾಂಶ. ಸಮೀಕ್ಷಾ ಶಾಮು ಮನಗುತ್ತಿ 590(94.40) ಪ್ರಥಮ, ಶ್ರೀಲಕ್ಷ್ಮೀ ವೀರೇಶ ರಾಜಮಾನೆ (93.44) ದ್ವಿತೀಯ ಹಾಗೂ ಸ್ನೇಹಾ ಸೋಪಾನ ದೊಡಮನಿ(90.88) ತೃತೀಯ ಸ್ಥಾನ ಪಡೆದಿದ್ದಾರೆ. ಒಟ್ಟು ಪರೀಕ್ಷೆಗೆ ಹಾಜರಾದ 51 ವಿದ್ಯಾರ್ಥಿಗಳಲ್ಲಿ 35 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ಶಾಲೆಯ 70% ಪ್ರತಿಶತ ಫಲಿತಾಂಶ ಬಂದಿದೆ. ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಶಾಲೆಯ ಮುಖ್ಯೋಪಾಧ್ಯಾಯ ಎ.ಎಸ.ಟೊಣ್ಣೆ, ಶಿಕ್ಷಕ ವೃಂದ ಹಾಗೂ ಸಿಬ್ಬಂದಿಗಳು ಅಭಿನಂದನೆಗಳನ್ನು

ಹೊಸ ಪ್ರೌಢಶಾಲೆ ಉತ್ತಮ ಫಲಿತಾಂಶ ಸಮೀಕ್ಷಾ ಶಾಮು ಮನಗುತ್ತಿ 94.40% Read More »

ರಾಜ್ಯಕ್ಕೆ 4ನೇ ಸ್ಥಾನ ಪಡೆದ ಮಧುರಾ ಮಗದುಮ್ಮ

ವರದಿ: ಪ್ರೊ ರಾಜಶೇಖರ ಶೇಗುಣಸಿ. ಹರ್ಷಗೊಂಡ ವಿದ್ಯಾರ್ಥಿಗಳು, ಸಿಹಿ ಹಂಚಿದ ಪಾಲಕರು, ಶುಭ ಹಾರೈಸಿದ ಸಿಬ್ಬಂದಿ ವರ್ಗ. ಬೆಳಗಾವಿ. ಮುಗಳಖೋಡ : ಪ್ರಸಕ್ತ ಸಾಲಿನ ಎಸ.ಎಸ.ಎಲ್.ಸಿ ಪರೀಕ್ಷೆಯ ಫಲಿತಾಂಶ ಹೊರಬಿದ್ದಿದ್ದು ಇದರಲ್ಲಿಯೂ ಹೆಣ್ಣು ಮಕ್ಕಳ ಸಾಧನೆಯೇ ಅಪಾರವಾಗಿದೆ. ಹೆಣ್ಣು ಮಕ್ಕಳು ಯಾವುದಕ್ಕೂ ಕಡಿಮೆ ಇಲ್ಲ ಎಂಬುದು ಮತ್ತೆ ಸಾಧಿಸಿ ತೋರಿಸಿದ್ದಾರೆ. ಅದರಂತಯೇ ಪಟ್ಟಣದ ಬ. ನೀ. ಕುಲಿಗೋಡ  ಪ್ರೌಢ ಶಾಲೆಯ ವಿದ್ಯಾರ್ಥಿಗಳು 2025ರ ಫಲಿತಾಂಶದಲ್ಲಿಯೂ ಸಹ ಹೆಚ್ಚು ಜನ ವಿದ್ಯಾರ್ಥಿನಿಯರೇ ಶ್ರೇಷ್ಠತೆಯ ಸ್ಥಾನದಲ್ಲಿ ತೇರ್ಗಡೆಯಾಗಿರುವುದು ವಿಶೇಷವಾಗಿದೆ.  ಇಲ್ಲಿಯ

ರಾಜ್ಯಕ್ಕೆ 4ನೇ ಸ್ಥಾನ ಪಡೆದ ಮಧುರಾ ಮಗದುಮ್ಮ Read More »

ಸಾಧಕರನ್ನು ಗುರುತಿಸಿ ಸನ್ಮಾನ ಮಾಡುತ್ತಿರುವ ಕೃಷ್ಣಾ ಮಾಳಿ ಅವರ ಕಾರ್ಯ ಮೆಚ್ಚುವಂತದ್ದು  ಗುರು ಬಸವಲಿಂಗ ಮಹಾಸ್ವಾಮಿಗಳು

        ಗೋಕಾಕ. ಸಮಾಜದ ಅಭಿವೃದ್ಧಿಗೆ ಚಿಂತನೆ ನಡೆಸಿ ಸಮಾಜವನ್ನು ಉದ್ದಾರ ಮಾಡುತ್ತಿರುವ ಸಾಧಕರನ್ನು ಗುರುತಿಸಿ ಅವರಿಗೆ ಸನ್ಮಾನ ಮತ್ತು ಗೌರವ ನೀಡಿದರೆ ಮತ್ತಷ್ಟು ಉತ್ಸಾಹ ತುಂಬುವ ನಿಟ್ಟಿನಲ್ಲಿ ಅವರು ತಮ್ಮ ಸೇವೆಯನ್ನು ಒದಗಿಸುವ ಪ್ರಯತ್ನ ಮಾಡುತ್ತಾರೆ ಸಾಧಕರಿಗೆ ಸನ್ಮಾನವೇ ಭೂಷಣ ಎಂದು ಗುರು ಬಸವಲಿಂಗ ಮಹಾ ಸ್ವಾಮೀಜಿಗಳು ಹೇಳಿದರು.        ಅವರು ಗೋಕಾಕ ಸಮುದಾಯ ಭವನದಲ್ಲಿ ನಡೆದ ಜಾರಕಿಹೋಳಿ ಸಹೋದರರ ಆಶೀರ್ವಾದದೊಂದಿಗೆ , ಯುಗಾದಿ ವಸಂತೋತ್ಸವ ಹಾಗೂ ಮಹಿಳಾ ದಿನಾಚಣೆಯ ನಿಮಿತ್ಯವಾಗಿ  ಕೃಷ್ಣಾ ಮಾಳಿ ಅವರು ಹಮ್ಮಿಕೊಂಡಿರುವ

ಸಾಧಕರನ್ನು ಗುರುತಿಸಿ ಸನ್ಮಾನ ಮಾಡುತ್ತಿರುವ ಕೃಷ್ಣಾ ಮಾಳಿ ಅವರ ಕಾರ್ಯ ಮೆಚ್ಚುವಂತದ್ದು  ಗುರು ಬಸವಲಿಂಗ ಮಹಾಸ್ವಾಮಿಗಳು Read More »

ಸೇವಾ ಖಾಯಮಾತಿಗೆ ಆಗ್ರಹಿಸಿ ಗುತ್ತಿಗೆ ಕಾರ್ಮಿಕರ ಮನವಿ

ಕೈಗೆ ಕಪ್ಪುಬಟ್ಟೆ ಧರಿಸಿ ಕರ್ತವ್ಯ ನಿರ್ವಹಣೆ ಸರ್ಕಾರಕ್ಕೆ 45 ದಿನದ ಗಡುವು ಕುಡಚಿ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರಾಯಬಾಗ ತಾಲೂಕಿನ ಕುಡಚಿ ಪುರಸಭೆ ಕರ್ನಾಟಕ ರಾಜ್ಯ ಪೌರ ನೌಕರರ ಸಂಘದ ಪದಾಧಿಕಾರಿಗಳು, ಕಾರ್ಯಕರ್ತರು ಕೈಗೆ ಕಪ್ಪುಬಟ್ಟೆಧರಿಸಿ ಕರ್ತವ್ಯನಿರ್ವಹಿಸುವುದರ ಮೂಲಕ ಪ್ರತಿಭಟನೆ ಪ್ರಾರಂಭಿಸಿದ್ದಾರೆ. ಕರ್ನಾಟಕ ರಾಜ್ಯ ಪೌರ ನೌಕರರ ಸಂಘದ ಜಿಲ್ಲಾ ಉಪಾಧ್ಯಕ್ಷ ಸುಖದೇವ ಶಿಂಧೆ ಮಾತನಾಡಿ ಹಲವು ವರ್ಷಗಳಿಂದ ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವ ಕ್ಲೀನರ್, ಲೋಡರ್ಸ, ನೀರು ಸರಬುರಾಜು ಸೇರಿದಂತೆ ವಿವಿಧ ಕೆಲಸ

ಸೇವಾ ಖಾಯಮಾತಿಗೆ ಆಗ್ರಹಿಸಿ ಗುತ್ತಿಗೆ ಕಾರ್ಮಿಕರ ಮನವಿ Read More »

ಕವಿ ಎಂ.ಕೆ.ಶೇಖರ ಕೃತಿಗೆ “ಶಿಭಾ ಕಾವ್ಯ ಪುರಸ್ಕರ ಗೌರವ

ಬೆಳಗಾವಿ. ಕುಡಚಿರಾಯಬಾಗ ತಾಲೂಕಿನ ಕುಡಚಿ ಪಟ್ಟಣದ ಜುನ್ನೇದಿಯಾ ಶಿಕ್ಷಣ ಸಂಸ್ಥೆಯ ಜುನ್ನೇದಿಯಾ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಕನ್ನಡ ಭಾಷಾ ಶಿಕ್ಷಕರಾದ ಕವಿ ಎಂ.ಕೆ.ಶೇಖ್ ರವರ ಕವನ ಸಂಕಲನ “ಅಪ್ಪನ ಹೆಗಲು ಅಮ್ಮನ ಮಡಿಲು” ಕೃತಿಗೆ ಚಿಕ್ಕೋಡಿಯ ವಡಗೋಲದ ಸಾಹಿತ್ಯ ಸೌರಭ ಫೌಂಡೇಶನ್ (ರಿ) ಇವರು ಕೊಡಮಾಡುವ 2025ನೇ ಸಾಲಿನ “ಶಿಭಾ ಕಾವ್ಯ ಪುರಸ್ಕಾರ” ಸಂದಿದೆ. ಇದೇ ಮೇ ೧ರಂದು ಬೆಳಗಾವಿಯ ಚೆನ್ನಮ್ಮ ವೃತ್ತದ ಹತ್ತಿರ ಇರುವ ಕನ್ನಡ ಸಾಹಿತ್ಯ ಭವನದಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

ಕವಿ ಎಂ.ಕೆ.ಶೇಖರ ಕೃತಿಗೆ “ಶಿಭಾ ಕಾವ್ಯ ಪುರಸ್ಕರ ಗೌರವ Read More »

ಸೈದಾಪೂರ ಸಂಭ್ರಮದ ಶಿವಲಿಂಗೇಶ್ವರ ರಥೋತ್ಸವ

ಬೆಳಗಾವಿ. ಹಳ್ಳೂರ . ಸಮೀಪದ ಸೈದಾಪೂರ -ಸಮೀರವಾಡಿ ಪವಾಡ ಪುರುಷ ಜಗದ್ಗುರು ಶ್ರೀ ಶಿವಲಿಂಗೇಶ್ವರ ಪ್ರಥಮ ದಿನ ರಥೋತ್ಸವವು ಅತೀ ವಿಜೃಂಭಣೆಯಿಂದ ನಡೆಯಿತು. ಪ್ರಾರಂಭದಲ್ಲಿ ಶ್ರೀ ಶಿವಲಿಂಗೇಶ್ವರ ದೇವರಿಗೆ  ಪೂಜೆ ಹಾಗೂ ಮಂಗಳಾರತಿ ಮಾಡಿ ರಥೋತ್ಸವಕ್ಕೆ ಅರ್ಚಕರಾದ ಈರಯ್ಯ ಮತ್ತು ಮಾಂತಯ್ಯ ಸ್ವಾಮಿಗಳು ಹಾಗೂ ಗುರು ಹಿರಿಯರು, ಕಮೀಟಿಯ ಅಧ್ಯಕ್ಷರು ಸರ್ವ ಸದಸ್ಯರು ಚಾಲನೆ ನೀಡಿದರು. ರಥೋತ್ಸವದ ಮೇಲೆ ಭಕ್ತರು ತಮ್ಮ ಹರಕೆತೀರಿಸಲು ಕಾರಿಕ್, ಬೆಂಡು ಬತ್ತಾಸು,ಹೂ,ಬಾಳೆ ಹಣ್ಣು ಹಾರಿಸಿ ತಮ್ಮ ಹರಕೆ ತೀರಿಸಿದರು. ರಥೋತ್ಸವದ ಮುಂದೆ

ಸೈದಾಪೂರ ಸಂಭ್ರಮದ ಶಿವಲಿಂಗೇಶ್ವರ ರಥೋತ್ಸವ Read More »

ಸೈದಾಪೂರ ಶ್ರೀ ಶಿವಲಿಂಗೇಶ್ವರ ಜಾತ್ರಾ ಮಹೋತ್ಸವವು ಸೋಮವಾರದಿಂದ ಪ್ರಾರಂಭ

ಬೆಳಗಾವಿ. ಹಳ್ಳೂರ. ಸಮೀಪದ ಸಕ್ಕರೆ ನಾಡಿನ ಸೈದಾಪೂರ ಗ್ರಾಮದ ಪವಾಡ ಪುರುಷ ಜಗದ್ಗುರು ಶ್ರೀ ಶಿವಲೀಗೇಶ್ವರ ಜಾತ್ರಾ ಮಹೋತ್ಸವವು  ಸೋಮವಾರ ಮುಂಜಾನೆಯ ಶಿವಲಿಂಗೇಶ್ವರ ಕತೃ ಗದ್ದುಗೆಗೆ ಮಹಾರುದ್ರಾಭಿಷೇಕ ವಿಶೇಷ ಪೂಜೆ ನೈವೇದ್ಯ ನಡೆದು 11 ಗಂಟೆಗೆ ಮಹಾಪ್ರಸಾದ ವ್ಯವಸ್ಥೆ ಇರುತ್ತದೆ. ಸಾಯಂಕಾಲ 5 ಗಂಟೆಗೆ ಮೊದಲನೇ ರಥೋತ್ಸವ ಜರುಗುವುದು. ರಾತ್ರಿ  ರೈತನ ರಾಜ್ಯದಲ್ಲಿ ರೌಡಿಗಳ ದರ್ಬಾರ ಎಂಬ ಸುಂದರ ಸಾಮಾಜಿಕ ನಾಟಕವಿರುತ್ತದೆ. ಮಂಗಳವಾರ ಸಾಯಂಕಾಲ 5ಗಂಟೆಗೆ 2ನೇ ಮರು ರಥೋತ್ಸವ ಜರುಗುತ್ತದೆ. ರಾತ್ರಿ ಕೆಂಗೇಟ್ಟು ರೈತರು ಅರ್ಥಾರ್ಥ

ಸೈದಾಪೂರ ಶ್ರೀ ಶಿವಲಿಂಗೇಶ್ವರ ಜಾತ್ರಾ ಮಹೋತ್ಸವವು ಸೋಮವಾರದಿಂದ ಪ್ರಾರಂಭ Read More »

ಒಬ್ಬ ಸಾಧಕ ಇನ್ನೊಬ್ಬ ಸಾಧಕನನ್ನು ಗುರುತಿಸಿ ಗೌರವಿಸುವಂಥಾಗಬೇಕು ಹಣಮಂತ ಹಾವಣ್ಣವರ

ಮೂಡಲಗಿ. ಹಳ್ಳೂರ .ಸಮಾಜದಲ್ಲಿ ಒಬ್ಬ ಸಾಧಕ ಸಾಧನೆ ಮಾಡುತ್ತಿರುವ ಇನ್ನೊಬ್ಬ ಸಾಧಕನನ್ನು ಗುರುತಿಸಿ ಗೌರವಿಸಿದರೆ ಸ್ಫೂರ್ತಿ ನೀಡಿದಂತಾಗುತ್ತದೆ ಸಮಾಜದಲ್ಲಿ ಒಳ್ಳೆ ಕೆಲಸ ಕಾರ್ಯ, ಸಾಧನೆ ಮಾಡುವುವರಿಗೆ ಅಡ್ಡ ಗಾಲು ಹಾಕಿ ಅವಮಾಣಿಸದೆ ಸಹಾಯ ಸಹಕಾರ ನೀಡಬೇಕೆಂದು ಗುಲಗಂಜಿ ಕೊಪ್ಪದ ಗ್ರಾಮ ಪಂಚಾಯತ್ ಸದಸ್ಯ ಹಾಗೂ ರಾಜ್ಯ ಪ್ರಶಸ್ತಿ ಪುರಸ್ಕೃತ  ಹನಮಂತ ಹಾವನ್ನವರ ಹೇಳಿದರು.      ಅವರು ಹಳ್ಳೂರ ಗ್ರಾಮದ ಸಮಾಜ ಸೇವಕ ಪ್ರಶಸ್ತಿಗಳ ಸರದಾರ ಕಾಯಕಯೋಗಿ ಮುರಿಗೆಪ್ಪ  ಮಾಲಗಾರ ಅವರ ಮನೆಗೆ ಬೆಟ್ಟಿ ನೀಡಿ ಆವರಿಗೆ ಇತ್ತೀಚಿಗೆ

ಒಬ್ಬ ಸಾಧಕ ಇನ್ನೊಬ್ಬ ಸಾಧಕನನ್ನು ಗುರುತಿಸಿ ಗೌರವಿಸುವಂಥಾಗಬೇಕು ಹಣಮಂತ ಹಾವಣ್ಣವರ Read More »

ಮುರಿಗೆಪ್ಪ ಮಾಲಗಾರ ಅವರ ಸಮಾಜ ಕಾರ್ಯಕ್ಕೆ ಒಲಿದು ಬಂದು ಮಾಧ್ಯಮ ರತ್ನ ಪ್ರಶಸ್ತಿ ಡಾ ಸಿ ಬಿ ಕೂಲಿಗೋಡ

ರಾಯಭಾಗ. ನಿರಂತರ ಸಮಾಜ ಸೇವೆ ಜೊತೆಗೆ ಪತ್ರಕರ್ತನಾಗಿ ಕಾರ್ಯ ನಿರ್ವಹಿಸುತ್ತಿರುವ ಮುರಿಗೆಪ್ಪ ಮಾಲಗಾರ ಅವರಿಗೆ ಸುವರ್ಣ ಕರ್ನಾಟಕ ರಾಷ್ಟ್ರ ಮಟ್ಟದ ಸಾಧಕ ಮಾಧ್ಯಮ ರತ್ನ ಪ್ರಶಸ್ತಿ ನೀಡಿದ್ದು ಹೆಮ್ಮೆಯ ಸಂಗತಿಯೆಂದು ಡಾ ಸಿ ಬಿ ಕೂಲಿಗೋಡ ಹೇಳಿದರು.                      ಅವರು ಮುಗಳಖೋಡ ಬ ನಿ ಕೂಲಿಗೋಡ ಶಾಲೆಯ ಕಚೇರಿಯಲ್ಲಿ ಸನ್ಮಾನಿಸಿದರು.   ಈ ಸಮಯದಲ್ಲಿ ಮಾಳಿ ಮಾಲಗಾರ ಸಮಾಜದ ಮುಖಾಂಡರದ ಮಹಾಂತೇಶ ಮಾಳಿ. ಚನ್ನವಿರಯ್ಯ ಹಿರೇಮಠ.ಗೋಪಾಲ ಯಡವನ್ನವರ.ಬಸವರಾಜ ಮೇತ್ರಿ. ಮಹಾದೇವ ಹೊಸಮನಿ. ನಾರಾಯಣ ಮೇತ್ರೆ.ಸದಾಶಿವ ಹೊಸಮನಿ. ಸಂಜು ಅಥಣಿ.ಮಾದೇವ

ಮುರಿಗೆಪ್ಪ ಮಾಲಗಾರ ಅವರ ಸಮಾಜ ಕಾರ್ಯಕ್ಕೆ ಒಲಿದು ಬಂದು ಮಾಧ್ಯಮ ರತ್ನ ಪ್ರಶಸ್ತಿ ಡಾ ಸಿ ಬಿ ಕೂಲಿಗೋಡ Read More »

ಸಾಧನೆಗಳ ಸರದಾರ ಹಣಮಂತ ಹಾವಣ್ಣವರ ಆವರಿಗೆ ಜಿಲ್ಲಾಡಳಿತ ದಿಂದ ಸನ್ಮಾನ.

ಮೂಡಲಗಿ. ಹಳ್ಳೂರ.   ವಿಶ್ವ ವಿಕಲಚೇತನರ ಮತ್ತು ಹಿರಿಯ ನಾಗರಿಕರ ದಿನಾಚರಣೆಯ ನಿಮಿತ್ಯ 2024/25 ಪ್ರಯುಕ್ತ ಜಿಲ್ಲಾ ಆಡಳಿತ ಮತ್ತು ಜಿಲ್ಲಾ ಪಂಚಾಯತ್ ಬೆಳಗಾವಿ ಮಹಿಳಾ ಮತ್ತು ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಬೆಳಗಾವಿ ಜಿಲ್ಲಾ ಮಟ್ಟದ ಕ್ರೀಡೆ ಮತ್ತು ಸಂಸ್ಕೃತಿ ಕ ಸ್ಪರ್ಧೆ ಅಂಗವಿಕಲರ ಕ್ಷೇತ್ರದಲ್ಲಿ ಅತ್ತ್ಯುತ್ತಮ ಸೇವೆ ಮಾಡಿದ ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲ್ಲೂಕಿನ ಗುಲಗಂಜಿಕೊಪ್ಪ ಗ್ರಾಮದ ಹಣಮಂತ ಲ ಹಾವನ್ನವರ ಆವರಿಗೆ ಜಿಲ್ಲಾಡಳಿತ ವತಿಯಿಂದ ಸನ್ಮಾನ ಮಾಡಿ ಗೌರವಿಸಲಾಯಿತು. ಈ ಸಮಯದಲ್ಲಿ ಮಹಿಳಾ

ಸಾಧನೆಗಳ ಸರದಾರ ಹಣಮಂತ ಹಾವಣ್ಣವರ ಆವರಿಗೆ ಜಿಲ್ಲಾಡಳಿತ ದಿಂದ ಸನ್ಮಾನ. Read More »

ಸರ್ಕಾರ ಹೊರಡಿಸಿದ ಮಾಳಿ, ಮಾಲಗಾರ ಸಮಾಜದ ಜಾತಿ ಗಣತಿ ಅವೈಜ್ಞಾನಿಕವಾಗಿದೆ: ಡಾ. ಸಿ ಬಿ ಕುಲಗೋಡ ಆಕ್ರೋಶ

ಹಳ್ಳೂರ.   ರಾಜ್ಯ ಸರಕಾರವು ಹಿಂದುಳಿದ ವರ್ಗಗಳ ಆಯೋಗದ  ನೇತೃತ್ವದ ಕಾಂಗ್ರೆಸ ಸರ್ಕಾರವು ಇತ್ತೀಚೆಗೆ ನಡೆಸಿದ ಜಾತಿಗಣತಿಯು ಅವೈಜ್ಞಾನಿಕವಾಗಿದೆ, ಇದರಲ್ಲಿ ಮಾಳಿ, ಮಾಲಗಾರ ಸಮಾಜದ ಅಂಕಿ ಅಂಶವು ಕೇವಲ 83693 ಸಾವಿರ ಇದೆ ಎಂದು ಉಲ್ಲೇಖಿಸಲಾಗಿದೆ  ಇದು ಖಂಡನೀಯವಾದದ್ದು  ಎಂದು ಮಾಳಿ ಮಾಲಗಾರ ಸಮಾಜದ ನಿಯೋಗದ ಅಧ್ಯಕ್ಷ ಡಾ. ಸಿ ಬಿ ಕುಲಿಗೋಡ ಆಕ್ರೋಶ ವ್ಯಕ್ತಪಡಿಸಿದರು. ಅವರು ಪಟ್ಟಣದ  ಚನ್ನಬಸವೇಶ್ವರ ವಿದ್ಯಾವರ್ಧಕ ಸಂಘದ ಆವರಣದಲ್ಲಿನ ಶ್ರೀ ಮಾಧವಾನಂದ ಸಭಾಭವನದಲ್ಲಿ  ಮಾಳಿ ಮಾಲಗಾರ ಸಮಾಜದ ವತಿಯಿಂದ ಏ.16 ಬುಧವಾರದಂದು 

ಸರ್ಕಾರ ಹೊರಡಿಸಿದ ಮಾಳಿ, ಮಾಲಗಾರ ಸಮಾಜದ ಜಾತಿ ಗಣತಿ ಅವೈಜ್ಞಾನಿಕವಾಗಿದೆ: ಡಾ. ಸಿ ಬಿ ಕುಲಗೋಡ ಆಕ್ರೋಶ Read More »

ಸರ್ಕಾರದಿಂದ ಮಾಳಿ ಸಮಾಜದ ಜನಗಣತಿ ಅವೈಜ್ಞಾನಿಕವಾಗಿದೆ: ಡಾ. ಸಿ. ಬಿ. ಕುಲಿಗೋಡ

ವರದಿ: ಪ್ರೊ ರಾಜಶೇಖರ ಶೇಗುಣಸಿ.. ಜನಗಣತಿಯ ಸರಿಯಾದ ಮಾಹಿತಿ ನೀಡಲು ಒತ್ತಾಯ, ವಿವಿಧ ಬೇಡಿಕೆ ಈಡೇರದಿದ್ದರೆ ಮಾಳಿ ಸಮಾಜದಿಂದ ಉಗ್ರ ಹೋರಾಟದ ನಿರ್ಧಾರ. ಬೆಳಗಾವಿ. ಮುಗಳಖೋಡ: ಸಿ.ಎಂ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರವು ಇತ್ತೀಚೆಗೆ ನಡೆಸಿದ ಮಾಳಿ-ಮಾಲಗಾರ ಸಮಾಜದ ಜನಗಣತಿಯು ಅವೈಜ್ಞಾನಿಕವಾಗಿದೆ. ಇದರಲ್ಲಿ ಮಾಳಿ ಮಾಲಗಾರ ಸಮಾಜದ ಅಂಕಿ ಅಂಶವು ಕೇವಲ 83 ಸಾವಿರ ಎಂಬ ಮಾಹಿತಿ ಉಲ್ಲೇಖಿಸಲಾಗಿದೆ, ಇದು ಖಂಡನೀಯವಾದದ್ದು ಎಂದು ಮಾಳಿ ಮಾಲಗಾರ ಸಮಾಜದ ನಿಯೋಗದ ಅಧ್ಯಕ್ಷ ಡಾ. ಸಿ. ಬಿ. ಕುಲಿಗೋಡ ಆಕ್ರೋಶ

ಸರ್ಕಾರದಿಂದ ಮಾಳಿ ಸಮಾಜದ ಜನಗಣತಿ ಅವೈಜ್ಞಾನಿಕವಾಗಿದೆ: ಡಾ. ಸಿ. ಬಿ. ಕುಲಿಗೋಡ Read More »

ರೇಶ್ಮಾ ಪಟೇಲ್ ಪ್ರಾಥಮಿಕ ಶಿಕ್ಷಕರ ಸಹಕಾರಿ ಸಂಘದ ನಿರ್ದೇಶಕ ಚುನಾವಣೆಯಲ್ಲಿ ಸಾಮಾನ್ಯ ಮಹಿಳಾ ಅಭ್ಯರ್ಥಿಯಾಗಿ ಆಯ್ಕೆ

ಬೆಳಗಾವಿ.ರಾಯಬಾಗ ತಾಲೂಕಾ ಪ್ರಾಥಮಿಕ ಶಿಕ್ಷಕರ ಪತ್ತು ಬೆಳೆಸುವ ಸಹಕಾರಿ ಸಂಘದ ನಿರ್ದೇಶಕ ಸ್ಥಾನಕ್ಕೆ ಚುನಾವಣೆ ಜರುಗಿದವು. ಇನ್ನುವರೆಗೆ ಸಂಘದ ಇತಿಹಾಸದಲ್ಲೇ ಮಹಿಳೆಯರಿಗೆ ಸಾಮಾನ್ಯ ಅಭ್ಯರ್ಥಿ ಉಮೇದುವಾರಿಕೆ ಅವಕಾಶ ನೀಡಿರಲಿಲ್ಲ.   ಬೀರಪ್ಪ ಮುತ್ತೂರ ಅವರು ಬೆಂಬಲಿತ ಗುರು ಸ್ಪಂದನ ಬಳಗ ಮೊದಲ ಬಾರಿಗೆ ಮಹಿಳೆಗೆ  ಸಾಮಾನ್ಯ ಅಭ್ಯರ್ಥಿ ಉಮೇದುವಾರಿಕೆ ನೀಡುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ. ಮೊದಲು ಬಾರಿಗೆ ಸಾಮಾನ್ಯ ಮಹಿಳಾ ಅಭ್ಯರ್ಥಿಯಾಗಿ ಉಮೇದುವಾರಿಕೆ ಸಲ್ಲಿಸಿದ ಕುಡಚಿ ಉರ್ದು ಕಿರಿಯ ಪ್ರಾಥಮಿಕ ಶಾಲೆ ಶಿಕ್ಷಕಿ ರೇಶ್ಮಾ ಸಲಾವುದಿನ ಪಟೇಲ ಸಾಮಾನ್ಯ

ರೇಶ್ಮಾ ಪಟೇಲ್ ಪ್ರಾಥಮಿಕ ಶಿಕ್ಷಕರ ಸಹಕಾರಿ ಸಂಘದ ನಿರ್ದೇಶಕ ಚುನಾವಣೆಯಲ್ಲಿ ಸಾಮಾನ್ಯ ಮಹಿಳಾ ಅಭ್ಯರ್ಥಿಯಾಗಿ ಆಯ್ಕೆ Read More »

ಕುಡಚಿ:ಡಾ. ಬಿ.ಆರ. ಅಂಬೇಡ್ಕರ 134ನೇ ಜಯಂತಿ ಆಚರಣೆ ಶಾಸಕ ಮಹೇಂದ್ರ ತಮ್ಮಣ್ಣವರ ಭಾಗಿ

ಬೆಳಗಾವಿ. ರಾಯಬಾಗ ತಾಲೂಕಿನ ಕುಡಚಿ ಪಟ್ಟಣದಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ .ಆರ್ ಅಂಬೇಡ್ಕರ್ ಅವರ 134ನೇ ಜಯಂತಿ ಆಚರಣೆಯಲ್ಲಿ ಕುಡಚಿ ಶಾಸಕ ಮಹೇಂದ್ರ ತಮ್ಮಣ್ಣವರ ಭಾಗಿ. ಶಾಸಕ ಮಹೇಂದ್ರ ತಮ್ಮಣ್ಣವರ ಡಾ. ಬಿ.ಆರ. ಅಂಬೇಡ್ಕರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಧ್ವಜಾರೋಹಣ ನೆರವೇರಿಸಿದರು. ನಂತರ ಕರ್ನಾಟಕದಲ್ಲೇ ಅಂಬೇಡ್ಕರರ ಚಿತಾ ಭಸ್ಮ ಇರುವ ಸ್ಥಳವಾದ ಕುಡಚಿಯ ಡಾ.ಬಿ.ಆರ. ಅಂಬೇಡ್ಕರರ ಭವನದಲ್ಲಿ ಅವರ ಚಿತಾ ಭಸ್ಮ ಇರುವ ಸ್ಥಳಕ್ಕೆ ತೆರಳಿ ದರ್ಶನ ಪಡೆದರು. ನಂತರ ಮಾತನಾಡಿ ಬಡವ ಶ್ರೀಮಂತ ಎನ್ನದೆ

ಕುಡಚಿ:ಡಾ. ಬಿ.ಆರ. ಅಂಬೇಡ್ಕರ 134ನೇ ಜಯಂತಿ ಆಚರಣೆ ಶಾಸಕ ಮಹೇಂದ್ರ ತಮ್ಮಣ್ಣವರ ಭಾಗಿ Read More »

ಜಾತ್ರೆ ಧಾರ್ಮಿಕ ಕಾರ್ಯಗಳಲ್ಲಿ ಅಸ್ಲಿಲ್ ಹಾಡು ಬಳಸದೆ ಮಹಾತ್ಮರ ಪುರಾಣ ಪ್ರವಚನದಿಂದ ಮಾನವ ಜನ್ಮ ಉದ್ದಾರ ಸಿದ್ದಲಿಂಗ ಸ್ವಾಮಿಗಳು.       

                   ಬೆಳಗಾವಿ     ಹಳ್ಳೂರ.  ಸಂಸ್ಕೃತಿ ಸಂಸ್ಕಾರ ಅನ್ನೋದು ಮನುಷ್ಯನಿಗೆ ಮಹತ್ವದ್ದು ಇತ್ತೀಚಿಗೆ ಜಾತ್ರೆ ಧಾರ್ಮಿಕ ಕಾರ್ಯಗಳಲ್ಲಿ ರಸಮಂಜರಿ, ಡಾಲ್ಮಿ ಹಚ್ಚಿ ಅಸ್ಲಿಲ್ ಹಾಡು ಕೇಳುವದರಿಂದ  ಯುವಕರು ವ್ಯಸನಕ್ಕೆ ಬಲಿಯಾಗಿ ಜೀವನವನ್ನೇ ಹಾಳು ಮಾಡಿಕೊಳ್ಳುತ್ತಿದ್ದಾರೆ ಮಹಾತ್ಮರ ಮಾತು ಕೇಳಿ ಸತ್ಯದ ಕಾಯಕದ ಜೊತೆಗೆ ಸತ್ಯ ಧರ್ಮದ ದಾರಿಯಲ್ಲಿ ನಡೆದು ಮಾನವ ಜನ್ಮ ಉದ್ದಾರ ಮಾಡಿಕೊಳ್ಳಿರೆಂದು ಸಿದ್ದಲಿಂಗ ಮಹಾಸ್ವಾಮಿಗಳು ಹೇಳಿದರು.                  ಮುಗಖೋಡ  ಬಸವ ನಗರದಲ್ಲಿರುವ ಕಂಟೆಮ್ಮ ದೇವಿ ಜಾತ್ರೆ ಹಾಗೂ 50ನೇ ವರ್ಷದ ಸುವರ್ಣ ಮಹೋತ್ಸವದ

ಜಾತ್ರೆ ಧಾರ್ಮಿಕ ಕಾರ್ಯಗಳಲ್ಲಿ ಅಸ್ಲಿಲ್ ಹಾಡು ಬಳಸದೆ ಮಹಾತ್ಮರ ಪುರಾಣ ಪ್ರವಚನದಿಂದ ಮಾನವ ಜನ್ಮ ಉದ್ದಾರ ಸಿದ್ದಲಿಂಗ ಸ್ವಾಮಿಗಳು.        Read More »

ಕುಡಚಿ:ವಿಕಲಚೇತನರಿಗೆ ವಿಶೇಷ ಜಾಬ್ ಕಾರ್ಡ್ ವಿತರಿಸಿದ ಶಾಸಕ ತಮ್ಮಣ್ಣವರ

ಬೆಳಗಾವಿ.ರಾಯಬಾಗ ತಾಲೂಕಿನ ಅಲಖನೂರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ವಿಶೇಷಚೇತನರಿಗೆ ವಿಶೇಷ ಜಾಬ್ ಕಾರ್ಡ್ ವಿತರಣೆ. ಕುಡಚಿ ಮತಕ್ಷೇತ್ರದ ಅಲಖನೂರ ಗ್ರಾಮ ಪಂಚಾಯತ ವತಿಯಿಂದ ವಿಶೇಷಚೇತನರಿಗೆ ವಿಶೇಷ ಜಾಬ್ ಕಾರ್ಡ್ ವಿತರಣಾ ಅಭಿಯಾನ ಹಮ್ಮಿಕೊಂಡಿದ್ದರು. ಕುಡಚಿ ಮತಕ್ಷೇತ್ರದ ಶಾಸಕ ಮಹೇಂದ್ರ ತಮ್ಮಣ್ಣವರ  21 ವಿಶೇಷಚೇತನರಿಗೆ ಜಾಬ್ ಕಾರ್ಡ್ ವಿತರಿಸುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಕೆಲಸ ಪಡೆದುಕೊಂಡು ಆರ್ಥಿಕವಾಗಿ ಸಬಲರಾಗುವಂತೆ ತಿಳಿಸಿದರು. ಈ ಸಂದರ್ಭದಲ್ಲಿ ತಾಲೂಕಾ ಕಾರ್ಯನಿರ್ವಾಹಕ ಅಧಿಕಾರಿ

ಕುಡಚಿ:ವಿಕಲಚೇತನರಿಗೆ ವಿಶೇಷ ಜಾಬ್ ಕಾರ್ಡ್ ವಿತರಿಸಿದ ಶಾಸಕ ತಮ್ಮಣ್ಣವರ
Read More »

ಉಪ್ಪಾರ ಸಮಾಜ ಜನಗಣತಿ ಅವೈಜ್ಞಾನಿಕವಾಗಿದೆ ಮರು ಪರಿಶೀಲಿಸಿ  ವಿಷ್ಣು ಲಾತೂರ್      

                  ಬೆಳಗಾವಿ. ಹಳ್ಳೂರ : ರಾಜ್ಯದ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ ಹೆಗಡೆ ಅವರು  ಸರ್ಕಾರಕ್ಕೆ ಸಲ್ಲಿಸಿದ ವರದಿಯು ಅವೈಜ್ಞಾನಿಕವಾಗಿದೆ ಎಂದು ಕ.ರಾ.ಉಪ್ಪಾರ ಮಹಾಸಭಾದ ರಾಜ್ಯಾಧ್ಯಕ್ಷ ವಿಷ್ಣು ಲಾತೂರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ ರಾಜ್ಯದ ಹಿಂದುಳಿದ ವರ್ಗದವರ ಮನೆ ಮನೆಗೆ ತೆರಳಿ ಸರಿಯಾಗಿ ಸಮೀಕ್ಷೆ ಮಾಡದೇ ವರದಿ ನೀಡಿರಬಹುದು ಎಂಬ ಅನುಮಾನ ವ್ಯಕ್ತವಾಗುತ್ತಿದೆ. ಕರ್ನಾಟಕ ರಾಜ್ಯದಲ್ಲಿ ಉಪ್ಪಾರ ಸಮಾಜವು ಸುಮಾರು 50ಲಕ್ಷಕ್ಕೂ ಹೆಚ್ಚಿನ ಸಂಖ್ಯೆಯಲ್ಲಿದ್ದು, ಆದರೆ ಪತ್ರಿಕಾ ಮಾಧ್ಯಮಗಳಲ್ಲಿ ಬಿತ್ತರಿಸುತ್ತಿರುವ ಮಾಹಿತಿಗಳ ಪ್ರಕಾರ ಉಪ್ಪಾರ ಸಮಾಜವು ಕೇವಲ 7,58,605

ಉಪ್ಪಾರ ಸಮಾಜ ಜನಗಣತಿ ಅವೈಜ್ಞಾನಿಕವಾಗಿದೆ ಮರು ಪರಿಶೀಲಿಸಿ  ವಿಷ್ಣು ಲಾತೂರ್       Read More »

ಹನುಮ ಜಯಂತಿ ಪ್ರಯುಕ್ತ ತೊಟ್ಟಿಲೋತ್ಸವ  ಕಾರ್ಯಕ್ರಮ;

ನೂತನ ನವಗ್ರಹ ಕಟ್ಟಡದ ಅಡಿಗಲ್ಲು ಪೂಜಾ ಕಾರ್ಯಕ್ರಮ ಬೆಳಗಾವಿ. ಮುಗಳಖೋಡ: ಹನುಮ ಜಯಂತಿಯ ಪ್ರಯುಕ್ತ ಪಟ್ಟಣದ ಗೊರನಳ್ಳ ಶ್ರೀ ಹನುಮಾನ ದೇವಸ್ಥಾನದಲ್ಲಿ (ಏ.12) ಶನಿವಾರದಂದು ಮುಂಜಾನೆ ನೂತನ ನವಗ್ರಹ ಕಟ್ಟಡದ ಅಡಿಗಲ್ಲು ಪೂಜಾ ಕಾರ್ಯಕ್ರಮ ನಡೆಯಿತು. ಮುಂಜಾನೆ 6ಗಂಟೆಗೆ ಶ್ರೀ ಹನುಮಾನ ದೇವರ ಮೂರ್ತಿ ಮತ್ತು ನವಗ್ರಹ ಕಟ್ಟಡದ ಅಡಿಗಲ್ಲುಗೆ ವಿಶೇಷ ಪೂಜೆ ಹಾಗೂ ಮಹಾ ರುದ್ರಾಭೀಷೆಕ, ನಾಮಾವಳಿ ಮತ್ತು ಮಂಗಳಾರುತಿ ಕಾರ್ಯಕ್ರಮವು ನಡೆಯಿತು. ಸಾಯಂಕಾಲ ಪಟ್ಟಣದ ತಾಯಂದಿರರು ಶ್ರೀ ಹನುಮ ದೇವರ ಮೂರ್ತಿಯನ್ನಿಟ್ಟು  ತೊಟ್ಟಿಲು ತೂಗಿ, 

ಹನುಮ ಜಯಂತಿ ಪ್ರಯುಕ್ತ ತೊಟ್ಟಿಲೋತ್ಸವ  ಕಾರ್ಯಕ್ರಮ;
Read More »

ಸಾಮಾಜಿಕ, ಸಮಾನತೆಯ, ಶಿಕ್ಷಣದ ಹರಿಕಾರ ಮಹಾತ್ಮ ಜ್ಯೋತಿಭಾ ಪುಲೆ ಈರಣ್ಣ ಕಡಾಡಿ

                  ಮೂಡಲಗಿ: ಸಮಾಜದ ಶೋಷಿತ ಮತ್ತು ವಂಚಿತ ವರ್ಗಗಳ ಕಲ್ಯಾಣಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟ ಸಮಾನತೆ, ಸಾಮಾಜಿಕ ಹರಿಕಾರ ಶಿಕ್ಷಣದ ಕ್ರಾಂತಿ ಜ್ಯೋತಿ ಮಹಾತ್ಮ  ಜ್ಯೋತಿರಭಾ ಫುಲೆ  ಅವರು ಸಮಾಜಕ್ಕೆ ನೀಡಿದ ಅಮೂಲ್ಯವಾದ ಕೊಡುಗೆ ಅಪಾರವಾದದ್ದು. ಯುವಕರು  ಸ್ಫೂರ್ತಿ ನೀಡುತ್ತದೆ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಹೇಳಿದರು. ಮೂಡಲಗಿ ಪಟ್ಟಣದ ವಿದ್ಯಾನಗರ ಜ್ಯೋರ್ತಿಲಿಂಗ ಬ್ಯಾಂಕ್‌ ಹತ್ತಿರ ನಡೆದ ಮಹಾತ್ಮ ಶ್ರೀ ಜ್ಯೋತಿಬಾ ಫುಲೆಯವರ 198ನೇ ಜಯಂತೋತ್ಸವದ ಮೆರವಣಿಗೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಂಸದ ಈರಣ್ಣ ಕಡಾಡಿ

ಸಾಮಾಜಿಕ, ಸಮಾನತೆಯ, ಶಿಕ್ಷಣದ ಹರಿಕಾರ ಮಹಾತ್ಮ ಜ್ಯೋತಿಭಾ ಪುಲೆ ಈರಣ್ಣ ಕಡಾಡಿ Read More »

ಮುಗಳಖೋಡ ದ್ವೀತಿಯ ಪಿಯುಸಿ ಫಲಿತಾಂಶ ರಾಜ್ಯಕ್ಕೆ ಮೂರನೇ ರ್ಯಾಂಕ್ ಪಡೆದ ಬ ನಿ ಕೂಲಿಗೊಡ ಕಾಲೇಜು ಹೆಣ್ಣು ಮಕ್ಕಳೇ ಮೇಲುಗೈ

ವರದಿ: ಪ್ರೊ ರಾಜಶೇಖರ ಶೇಗುಣಸಿ. ಹರ್ಷಗೊಂಡ ವಿದ್ಯಾರ್ಥಿಗಳು, ಸಿಹಿ ಹಂಚಿದ ಪಾಲಕರು, ಶುಭ ಹಾರೈಸಿದ ಸಿಬ್ಬಂದಿ ವರ್ಗ. ಬೆಳಗಾವಿ.ಮುಗಳಖೋಡ : ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ ಹೊರಬೀಳುತ್ತಿದ್ದಂತೆ ಮತ್ತೆ ಹೆಣ್ಣು ಮಕ್ಕಳೇ ಮೇಲುಗೈ ಸಾಧಿಸಿದ್ದಾರೆ. ಹೆಣ್ಣು ಮಕ್ಕಳೇ ಮುಂದು ಅಂತಾ ಮತ್ತೆ ಪ್ರೂವ್ ಮಾಡಿದ್ದಾರೆ. ರಾಜ್ಯದಲ್ಲಿ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲಾ ವಿದ್ಯಾರ್ಥಿಗಳು ಮೇಲುಗೈ ಇರುವುದು ನೋಡಿದ್ದೇವೆ. ಅದರಂತಯೇ ಪಟ್ಟಣದ ಬ. ನೀ. ಕುಲಿಗೋಡ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದ ದ್ವಿತೀಯ ಪಿಯುಸಿ

ಮುಗಳಖೋಡ ದ್ವೀತಿಯ ಪಿಯುಸಿ ಫಲಿತಾಂಶ ರಾಜ್ಯಕ್ಕೆ ಮೂರನೇ ರ್ಯಾಂಕ್ ಪಡೆದ ಬ ನಿ ಕೂಲಿಗೊಡ ಕಾಲೇಜು ಹೆಣ್ಣು ಮಕ್ಕಳೇ ಮೇಲುಗೈ Read More »

ಬಸವೇಶ್ವರ ಕೋ ಆಪ್ ಕ್ರೆ ಸೊ 2025ನೇ ಸಾಲಿನಲ್ಲಿ 72ಲಕ್ಷ 18ಸಾವಿರ ಉಳಿತಾಯ ಶಂಕ್ರಯ್ಯ ಹಿರೇಮಠ.  

ಮೂಡಲಗಿ.                    ಹಳ್ಳೂರ . ಗ್ರಾಮದಲ್ಲಿ ಪ್ರತಿಷ್ಠಿತ ಶ್ರೀ ಬಸವೇಶ್ವರ ಕೋ-ಆಪ್ ಕ್ರೆಡಿಟ್ ಸೊಸಾಯಿಟಿ ಲಿ ಬ್ಯಾಂಕ್ ಕಳೆದ 31ವರ್ಷಗಳಿಂದ ಒಳ್ಳೆ ರೀತಿಯಲ್ಲಿ ವ್ಯವಹಾರ ನಡೆಸಿ ಗ್ರಾಹಕಾರ ಜೊತೆ ಸಂಬಂಧವನ್ನಿಟ್ಟು ಹೆಚ್ಚು ಉಳಿತಾಯ ಮಾಡಿ ಬ್ಯಾಂಕ್  ಸಾರ್ವಜನಿಕ ಹಾಗೂ ಸಿಬ್ಬಂದಿಗಳ ಸಹಕಾರದಿಂದ ಉನ್ನತ ಮಟ್ಟಕ್ಕೆ ಬೆಳೆಯುತ್ತಿದೆಂದು ಬಸವೇಶ್ವರ ಕೊ ಆಪ್ ಕ್ರೇ ಸೋ, ಬ್ಯಾಂಕ್ ಅಧ್ಯಕ್ಷ ಶಂಕ್ರಯ್ಯ ಹಿರೇಮಠ ಹೇಳಿದರು.        ಅವರು ಮಂಗಳವಾರದಂದು ಶ್ರೀ ಬಸವೇಶ್ವರ ಬ್ಯಾಂಕಿನ ಸಭಾ ಭವನದಲ್ಲಿ ನಡೆದ  ಮಾರ್ಚ್ ಅಂತ್ಯದ ಸಂಫದ

ಬಸವೇಶ್ವರ ಕೋ ಆಪ್ ಕ್ರೆ ಸೊ 2025ನೇ ಸಾಲಿನಲ್ಲಿ 72ಲಕ್ಷ 18ಸಾವಿರ ಉಳಿತಾಯ ಶಂಕ್ರಯ್ಯ ಹಿರೇಮಠ.   Read More »

ಹಳ್ಳೂರಲ್ಲಿ ಕಂಬಿ ಐದೇಶಿ ಕಾರ್ಯಕ್ರಮ ನಡೆಯಿತು.      

       ಹಳ್ಳೂರ.  ಗ್ರಾಮದಲ್ಲಿ ಕಂಬಿ ಐದೇಶಿ ಕಾರ್ಯಕ್ರಮವು ಅತೀ ವಿಜೃಂಭಣೆಯಿಂದ ಜರುಗಿತು.                                                   ಕಲ್ಮೇಶ್ವರ ದೇವಸ್ಥಾನದಲ್ಲಿ ನಸುಕಿನ ಸಮಯದಿಂದ ಕೆಲವು ಗಂಟೆಯವರೆಗೆ ಜೋಡು ಕಂಬಿ ಮಲ್ಲಯ್ಯನ ಮುಂದೆ ಆರತಿ ದಿವಟಗಿ ದೀಪಗಳು ಉರಿಯುತ್ತಿದ್ದವು. ನಂತರ ಶ್ರೀಶೈಲಕ್ಕೆ ಹೋಗಿ ಬಂದವರ ಮನೆತನ ಹೆಸರಿನಲ್ಲಿ ಜಂಗಮರು ಕಂಬಿ ಮಲ್ಲಯ್ಯ ನನ್ನು ಹೊತ್ತು ಕೊಂಡು ಬಿರುದಾವಳಿ ಹಾಕಿದರು.    ನಂತರ ಶ್ರೀ ಕಲ್ಮೇಶ್ವರ ದೇವಸ್ಥಾನದಿಂದ ಆರತಿ, ದಿವಟಗಿ  ವಿವಿಧ ವಾದ್ಯ ಮೇಳದೊಂದಿಗೆ  ಪ್ರತಿ ವರ್ಷವಿರುವ ಸ್ಥಳಕ್ಕೆ ಕಂಬಿ ಮಲ್ಲಯ್ಯ ಕೂಡ್ರಿಸಿ  ಮಂಗಳಾರುತಿ

ಹಳ್ಳೂರಲ್ಲಿ ಕಂಬಿ ಐದೇಶಿ ಕಾರ್ಯಕ್ರಮ ನಡೆಯಿತು.       Read More »

ಸಮಾಜ ಸೇವಕ, ಪತ್ರಕರ್ತ ಮುರಿಗೆಪ್ಪ ಮಾಲಗಾರ ಆವರಿಗೆ ಸುವರ್ಣ ಕರ್ನಾಟಕ ಸಾದಕ ಮಾಧ್ಯಮ ರಾಷ್ಟ್ರ ಪ್ರಶಸ್ತಿ ಪ್ರಧಾನ

ಬೆಂಗಳೂರು. ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲ್ಲೂಕಿನ ಹಳ್ಳೂರ ಗ್ರಾಮದ ಮುರಿಗೆಪ್ಪ ಮಾಲಗಾರ ಅವರು ಎಲ್ಲರ ಜೊತೆ ಒಳ್ಳೆಯ ಒಡನಾಟ ಹೊಂದಿ ಸಮೀರವಾಡಿ ಗೋದಾವರಿ ಬೈಯೋರಿಪೈನರಿಸ್ ಸಕ್ಕರೆ ಕಾರ್ಖಾನೆಯಲ್ಲಿ ಕಾರ್ಯ ನಿರ್ವಹಿಸುತ್ತಾ ಹಗಲಿರುಳು ನಿರಂತರ ಕಾಯಕದಲ್ಲಿ ತೊಡಗಿ  ಸಮಾಜ ಸೇವೇ ಜೊತೆಗೆ ಪತ್ರಿಕಾ ರಂಗದಲ್ಲಿ ಬಹಳ ದಿನಗಳಿಂದ ಸೇವೆ ಸಲ್ಲಿಸುತ್ತಾ ಬಂದಿದ್ದನ್ನು ಪರಿಗಣಿಸಿ  ಸಮಾಜ ಕಲ್ಯಾಣ ಸಂಸ್ಥೆ, ಬೆಂಗಳೂರು, ವಿಶ್ವ ಕನ್ನಡ ಜಾನಪದ ಪರಿಷತ್, ಆನಂದಿ ನೃತ್ಯ ಅಕಾಡೆಮಿ ಅವರು ಬೆಂಗಳೂರು ಅಕ್ಕಮಹಾದೇವಿ ಸಭಾ ಭವನದಲ್ಲಿ ರವಿವಾರದಂದು ನಡೆದ

ಸಮಾಜ ಸೇವಕ, ಪತ್ರಕರ್ತ ಮುರಿಗೆಪ್ಪ ಮಾಲಗಾರ ಆವರಿಗೆ ಸುವರ್ಣ ಕರ್ನಾಟಕ ಸಾದಕ ಮಾಧ್ಯಮ ರಾಷ್ಟ್ರ ಪ್ರಶಸ್ತಿ ಪ್ರಧಾನ Read More »

ರಾಜಕೀಯ ಪ್ರೇರಿತ ಹೋರಾಟಕ್ಕೆ ಬೆಂಬಲವಿಲ್ಲ

ಮುದ್ದೇಬಿಹಾಳ ; ಸೋಮವಾರ ಮುದ್ದೇಬಿಹಾಳ ಪಟ್ಟಣದಲ್ಲಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಉಚ್ಚಾಟನೆ ಮಾಡಿದಕ್ಕೆ ಮಾಡುತ್ತಿರುವ ಹೋರಾಟ ರಾಜಕೀಯ ಪ್ರೇರಿತವಾಗಿದೆ ಈ ಹೋರಾಟ ಸಮಾಜದ ಭಾಂಧವರು ಸೇರಿ ಮಾಡಬೇಕು ಆದರೆ ಈ ಹೋರಾಟ ರಾಜಕೀಯ ಪ್ರೇರಿತ ದುರದ್ದೇಶವನ್ನು ಹೊಂದಿದೆ ಹೀಗಾಗಿ ಈ ಹೋರಾಟಕ್ಕೆ ನಾನು ಬೆಂಬಲ ನೀಡುವುದಿಲ್ಲ ಮತ್ತು ಹೋರಾಟದಲ್ಲಿ ಭಾಗವಹಿಸುವುದಿಲ್ಲವೆಂದು ಪಂಚಮಸಾಲಿ ತಾಲೂಕ ಯುವ ಘಟಕದ ಉಪಾಧ್ಯಕ್ಷ ರಮೇಶ.ಬಸಪ್ಪ ಢವಳಗಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ

ರಾಜಕೀಯ ಪ್ರೇರಿತ ಹೋರಾಟಕ್ಕೆ ಬೆಂಬಲವಿಲ್ಲ Read More »

ಸಮೀರವಾಡಿ:ಉಚಿತ ಆರೋಗ್ಯ ತಪಾಸಣೆ ಮತ್ತು ಔಷಧಿ ವಿತರಣೆ ಶಿಬಿರ

ಗೋದಾವರಿ ಸಕ್ಕರೆ ಕಾರ್ಖಾನೆಯ ಮೇಲೆ  ರೈತರು ಇಟ್ಟಿರುವ ಪ್ರೀತಿ ವಿಶ್ವಾಸ ಹೀಗೆ  ಇರಲಿ : ಬಿ ಆರ್ ಬಕ್ಷಿ ಸಮೀರವಾಡಿ: ಗ್ರಾಮೀಣ ಪ್ರದೇಶದ ಬಡ  ಜನರಿಗೆ ಹಾಗೂ ಸುತ್ತಲಿನ ಗ್ರಾಮದ ರೈತರಿಗೆ  ಅನುಕೂಲ ಆಗುವ ದೃಷ್ಟಿಯಿಂದ ಉಚಿತ ಅರೋಗ್ಯ ತಪಾಸಣಾ ಹಾಗೂ ಔಷದಿ ವಿತರಣಾ ಶಿಬಿರ ಅಯೋಜಿಸಲಾಗಿದೆ,ಇದರಲ್ಲಿ   ಕಣ್ಣು ತಪಾಸಣೆ, ಎಲುವು ಕೀಲುಗಳ, ಬಿಪಿ ಸುಗರ ವಿಶೇಷ ಸ್ರಿರೋಗ ತಜ್ಞರು ಹಾಗೂ ವಿವಿಧ ವಿಭಾಗಗಳು  ವೈದ್ಯರು ಒಂದೆಡೆ ಸೇರಿದ್ದಾರೆ. ಇದರ ಸದುಪಯೋಗ ಪಡೆದುಕೊಳ್ಳಿ ಎಂದು ಗೋದಾವರಿ ಸಕ್ಕರೆ

ಸಮೀರವಾಡಿ:ಉಚಿತ ಆರೋಗ್ಯ ತಪಾಸಣೆ ಮತ್ತು ಔಷಧಿ ವಿತರಣೆ ಶಿಬಿರ Read More »

ಸುವರ್ಣ ಕರ್ನಾಟಕ ಸಾದಕ ಮಾಧ್ಯಮ ರತ್ನ ರಾಷ್ಟ್ರ ಪ್ರಶಸ್ತಿಗೆ ಸಮಾಜ ಸೇವಕ, ಪತ್ರಕರ್ತ ಮುರಿಗೆಪ್ಪ ಮಾಲಗಾರ

ಬೆಂಗಳೂರು. ಸಮಾಜ ಕಲ್ಯಾಣ ಸಂಸ್ಥೆ ಬೆಂಗಳೂರು, ವಿಶ್ವ ಕನ್ನಡ ಜಾನಪದ ಪರಿಷತ್ ಬೆಂಗಳೂರು, ಆನಂದಿ ನೃತ್ಯ ಆಕಾಡೆಮಿ ಬೆಂಗಳೂರು ಅವರು ರವಿವಾರದಂದು ಅಕ್ಕ ಮಹಾದೇವಿ ಸಭಾ ಭವನದಲ್ಲಿ ನಡೆಯುವ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ 2025 ನೇ ಸಾಲಿನಲ್ಲಿ ಕೊಡಮಾಡುವ ರಾಜ್ಯ ಮಟ್ಟದ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲ್ಲೂಕಿನ ಹಳ್ಳೂರ ಗ್ರಾಮದ ಬಡವರ ಬಂದು ಕಾಯಕ ಯೋಗಿ ನಿರಂತರ ಸಮಾಜ ಸೇವೆ, ಜೊತೆಗೆ ಪ್ರಾಮಾಣಿಕವಾಗಿ ಮಾಧ್ಯಮ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮುರಿಗೆಪ್ಪ ಮಾಲಗಾರ

ಸುವರ್ಣ ಕರ್ನಾಟಕ ಸಾದಕ ಮಾಧ್ಯಮ ರತ್ನ ರಾಷ್ಟ್ರ ಪ್ರಶಸ್ತಿಗೆ ಸಮಾಜ ಸೇವಕ, ಪತ್ರಕರ್ತ ಮುರಿಗೆಪ್ಪ ಮಾಲಗಾರ Read More »

ಗೋದಾವರಿ ಬೈಯೋರಿಪೈನರಿಸ್ ಸಕ್ಕರೆ ಕಾರ್ಖಾನೆಯು ಎಷ್ಯಾ ಖಂಡದಲ್ಲಿಯೇ  ಅತೀ ಹೆಚ್ಚು ಕಬ್ಬು ನುರಿಸಿ ದಾಖಲೆ ನಿರ್ಮಿಸಿದೆ ಬಿ ಆರ್ ಬಕ್ಷಿ

ಹಳ್ಳೂರ . ಗೋದಾವರಿ ಬೈಯೋರಿಪೈನರಿಸ್ ಲಿಮಿಟೆಡ್ ಸಮೀರವಾಡಿ ಸಕ್ಕರೆ ಕಾರ್ಖಾನೆಯು 2024-25 ನೇ ಸಾಲಿನಲ್ಲಿ ಎಷ್ಯಾ ಖಂಡದಲ್ಲಿಯೇ 147 ದಿನದಲ್ಲಿ ಅತೀ ಹೆಚ್ಚು ಕಬ್ಬು 24 ಲಕ್ಷ 65898 ಟನ್ ಕಬ್ಬು ನುರಿಸಿ ದಾಖಲೆ ಮಾಡಿದ್ದು ಹೆಮ್ಮೆಯ ಸಂಗತಿಯಾಗಿದೆಂದು ಕಾರ್ಖಾನೆಯ ಕಾರ್ಯ ನಿರ್ವಾಹಕ ನಿರ್ದೇಶಕರಾದ ಬಿ ಆರ್ ಬಕ್ಷಿ ಹೇಳಿದರು.                                    ಅವರು ಶುಕ್ರವಾರ ದಂದು ಸಮೀರವಾಡಿ ಸಕ್ಕರೆ ಕಾರ್ಖಾನೆ ಆವರಣದಲ್ಲಿ ನಡೆದ  ಗೊದಾವರಿ  ಬೈಯೋರಿಪೈನರಿಸ್ ಸಕ್ಕರೆ  ಕಾರ್ಖಾನೆಯ 2024-25 ನೇ ಸಾಲಿನ ಕಬ್ಬು ನುರಿಸುವ ಹಂಗಾಮು

ಗೋದಾವರಿ ಬೈಯೋರಿಪೈನರಿಸ್ ಸಕ್ಕರೆ ಕಾರ್ಖಾನೆಯು ಎಷ್ಯಾ ಖಂಡದಲ್ಲಿಯೇ  ಅತೀ ಹೆಚ್ಚು ಕಬ್ಬು ನುರಿಸಿ ದಾಖಲೆ ನಿರ್ಮಿಸಿದೆ ಬಿ ಆರ್ ಬಕ್ಷಿ Read More »

ಗೋದಾವರಿ ಸಕ್ಕರೆ ಕಾರ್ಖಾನೆ ಕಬ್ಬು ನುರಿಸುವ ಹಂಗಾಮು ಶುಕ್ರವಾರ ಮುಕ್ತಾಯ 24.58ಲಕ್ಷ ಟನ್ ಕಬ್ಬು ನುರಿಸಿ ದಾಖಲೆ ಬಿ ಆರ್ ಬಕ್ಷಿ

                          ಹಳ್ಳೂರ . ಸಮೀಪದ ಗೋದಾವರಿ ಬಯೋರಿಫೈನರಿಸ್ ಲಿಮಿಟೆಡ್  ಸಮೀರವಾಡಿ ಸಕ್ಕರೆ ಕಾರ್ಖಾನೆಯ 2024-25 ನೇ ಸಾಲಿನ ಕಬ್ಬು ನುರಿಸುವ ಹಂಗಾಮೂ ಯಶಸ್ವಿಯಾಗಿದೆ.ಗುರುವಾರ ದಂದು ಸುಮಾರು 24.58 ಲಕ್ಷ ಟನ್ ಕಬ್ಬು ನುರಿಸಿ ಕಾರ್ಖಾನೆಯು ಇತಿಹಾಸದಲ್ಲಿಯೇ  ಅತ್ಯಧಿಕ ದಾಖಲೆ ಮಾಡಿದೆ, ರಾಜ್ಯಕ್ಕೆ ಕಬ್ಬು ನುರಿಸುವಲ್ಲಿ ಪ್ರಥಮ ಸ್ಥಾನವನ್ನು ಪಡೆದಿದೆ.  ಶುಕ್ರವಾರ ದಂದು ಮುಂಜಾನೆ  9 ಗಂಟೆಗೆ ಕಬ್ಬು ನುರಿಸುವ ಹಂಗಾಮು ಮುಕ್ತಾಯ ಸಮಾರಂಭವು  ಜರುಗುವುದು. ಸಮಾರಂಭಕ್ಕೆ  ರೈತ ಬಾಂದವರು, ಕಾರ್ಮಿಕರು, ಆಡಳಿತ ವರ್ಗದವರು ಎಲ್ಲರೂ ಕಾರ್ಯಕ್ರಮಕ್ಕೆ ಆಗಮಿಸಿ

ಗೋದಾವರಿ ಸಕ್ಕರೆ ಕಾರ್ಖಾನೆ ಕಬ್ಬು ನುರಿಸುವ ಹಂಗಾಮು ಶುಕ್ರವಾರ ಮುಕ್ತಾಯ 24.58ಲಕ್ಷ ಟನ್ ಕಬ್ಬು ನುರಿಸಿ ದಾಖಲೆ ಬಿ ಆರ್ ಬಕ್ಷಿ Read More »

ಬೆಂಗಳೂರಲನಲ್ಲಿ ಎ.6ರಂದು 49 ಸಾಧಕರಿಗೆ ಪ್ರಶಸ್ತಿ ಪ್ರಧಾನ :ವೀಣಾ ಕಿಡದಾಳ

ಬೆಂಗಳೂರು.ಸಮಾಜ ಕಲ್ಯಾಣ ಸಂಸ್ಥೆ (ರಿ) ಬೆಂಗಳೂರು  ವಿಶ್ವಕನ್ನಡ ಜಾನಪದ ಪರಿಷತ್ ಬೆಂಗಳೂರು,ಆನಂದಿ ನೃತ್ಯ ಅಕಾಡೆಮಿ ಬೆಂಗಳೂರು, ಇವರ ಸಂಯುಕ್ತ ಆಶ್ರಯದಲ್ಲಿ ರವಿವಾರ ಏಪ್ರಿಲ್ 6 ರಂದು ಬೆಂಗಳೂರು  ಚಾಮರಾಜ ಪೇಟೆ ಮಕ್ಕಳ ಕೂಟ ಅಕ್ಕಮಹಾದೇವಿ ಭವನ, ಕನ್ನಡ ಸಾಹಿತ್ಯ ಪರಿಷತ್ ಆವರಣದಲ್ಲಿ ಮುಂಜಾನೆ 10 ಗಂಟೆಗೆ ರಾಷ್ಟ್ರೀಯ ನೃತ್ಯ ವೈಭವ ಹಾಗೂ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ.                 ಕಾರ್ಯಕ್ರಮದ ದಿವ್ಯ ಸಾನಿದ್ಯವನ್ನು ಪ ಪೂ ಡಾ ಕಾಡಯ್ಯ್ ಸ್ವಾಮೀಜಿ ಹಿರೇಮಠ. ವಹಿಸುವವರು.ಉದ್ಘಾಟನೆಯನ್ನು ಶ್ರೀ ಮಂಜುಳಾ ನಾರಾಯಣ,

ಬೆಂಗಳೂರಲನಲ್ಲಿ ಎ.6ರಂದು 49 ಸಾಧಕರಿಗೆ ಪ್ರಶಸ್ತಿ ಪ್ರಧಾನ :ವೀಣಾ ಕಿಡದಾಳ Read More »

ಶ್ರೀಶೈಲಕ್ಕೆ ಹೋಗಿ ಬಂದ ಕಂಬಿ ಮಲ್ಲಯ್ಯನನ್ನು, ಭಕ್ತರನ್ನು ಗ್ರಾಮದೊಳಗೆ ಬರಮಾಡಿಕೊಂಡರು

                .ಶ್ರೀಶೈಲ ಮಲ್ಲಿಕಾರ್ಜುನ, ಬ್ರಹ್ಮರಾಂಬ ದೇವರ ದರ್ಶನ  ಆಶೀರ್ವಾದ ಪಡೆದುಕೊಂಡ ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲ್ಲೂಕಿನ ಹಳ್ಳೂರ ಗ್ರಾಮದ ಸಾವಿರಾರು ಗ್ರಾಮಸ್ಥರು ಯುಗಾದಿ ಪಾಡ್ಯ ದಿನ ಶ್ರೀಶೈಲ ದಿಂದ ಬಂದು ವರ್ಷದ ಪದ್ಧತಿ ಪ್ರಕಾರ ಕಪ್ಪಲಗುದ್ದಿ ಶ್ರೀ ಮಲ್ಲಿಕಾರ್ಜುನ ದೇವಸ್ಥಾದಲ್ಲಿ ಕೆಲವು ದಿನವಿದ್ದು ಗುರುವಾರ ಮುಂಜಾನೆ ಗ್ರಾಮದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಒಟ್ಟುಗುಡಿ ನಂತರ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಿಂದ ಆರತಿ ವಿವಿಧ ವಾದ್ಯ ಮೇಳದೊಂದಿಗೆ ಶ್ರೀಶೈಲಕ್ಕೆ ಹೋಗಿ ಬಂದ ಜೋಡು ಕಂಬಿ ಮಲ್ಲಯ್ಯ ದೇವರನ್ನು ಹಾಗೂ ಭಕ್ತರನ್ನು

ಶ್ರೀಶೈಲಕ್ಕೆ ಹೋಗಿ ಬಂದ ಕಂಬಿ ಮಲ್ಲಯ್ಯನನ್ನು, ಭಕ್ತರನ್ನು ಗ್ರಾಮದೊಳಗೆ ಬರಮಾಡಿಕೊಂಡರು Read More »

ಕುವೆಂಪು ವಿಶ್ವ ಮಾನವ ಕನ್ನಡ ರತ್ನ ರಾಷ್ಟ್ರ ಪ್ರಶಸ್ತಿಗೆ ಶಿಕ್ಷಕಿ ಶಶಿಕಲಾ ಎ ಆರ್ ಆಯ್ಕೆ

                            ಚಿಕ್ಕಬಳ್ಳಾಪುರ. ಸಮಾಜ ಕಲ್ಯಾಣ ಸಂಸ್ಥೆ ಬೆಂಗಳೂರು, ವಿಶ್ವ ಕನ್ನಡ ಜಾನಪದ ಪರಿಷತ್ ಬೆಂಗಳೂರು, ಆನಂದಿ ನೃತ್ಯ ಆಕಾಡೆಮಿ ಬೆಂಗಳೂರು ಅವರು ರವಿವಾರದಂದು ಅಕ್ಕ ಮಹಾದೇವಿ ಸಭಾ ಭವನದಲ್ಲಿ ನಡೆಯುವ ವಿಶ್ವ ಮಹಿಳಾ ದಿನಾಚರಣೆ 2025  ಕೊಡಮಾಡುವ ರಾಜ್ಯ ಮಟ್ಟದ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆ, ಮತ್ತು ತಾಲೂಕಿನ ಗೊಳ್ಳು ಚಿನ್ನಪ್ಪಹಳ್ಳಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಶ್ರೀ ಮತಿ ಡಾ ಶಶಿಕಲಾ ಎ ಆರ್ ಆವರಿಗ ಕುವೆಂಪು ವಿಶ್ವ ಮಾನವ ಕನ್ನಡ

ಕುವೆಂಪು ವಿಶ್ವ ಮಾನವ ಕನ್ನಡ ರತ್ನ ರಾಷ್ಟ್ರ ಪ್ರಶಸ್ತಿಗೆ ಶಿಕ್ಷಕಿ ಶಶಿಕಲಾ ಎ ಆರ್ ಆಯ್ಕೆ Read More »

ಬೆಳಗಾವಿ:ಶಾಲೆಗೆ ಬೀಗ ಹಾಕಿದ್ದ ಶಿಕ್ಷಕಿಯ ಅಮಾನತ್ತು

ಬೆಳಗಾವಿ.ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಹಾಗೂ ಮಹಿಳಾ ಸಬಲೀಕರಣ ಕಾರ್ಯಕ್ರಮದಲ್ಲಿ ಭಾಗಿಯಾಗಲು ಇಲ್ಲಿನ ಶಹಾಪುರ ಕಚೇರಿಗಲ್ಲಿ ಶಿಕ್ಷಕರು ಕನ್ನಡ ಹಿರಿಯ ಪ್ರಾಥಮಿಕ‌ ಶಾಲೆಗೆ ನಂ.8ಕ್ಕೆ ಬೀಗ ಹಾಕಿ ಮಕ್ಕಳಿಗೆ ಸ್ವಯಂ ಘೋಷಿತ ರಜೆ ಘೋಷಣೆ ಮಾಡಿದ್ದ ಶಿಕ್ಷಕಿ ಎಂ.ಎಂ.ಹಲಗವಾಡೆ ಅವರನ್ನು ಅಮಾನತ್ತು ಮಾಡಿ ಬಿಇಓ ರವಿ ಭಜಂತ್ರಿ ಆದೇಶ ಹೊರಡಿಸಿದ್ದಾರೆ. ಶಾಲೆಗೆ ಬೀಗ ಹಾಕಿ ಕಾರ್ಯಕ್ರಮದಲ್ಲಿ ಭಾಗಿಯಾಗಿರುವ ಕುರಿತು ಡಿಡಿಪಿಐ ಲೀಲಾವತಿ ಹಿರೇಮಠ ಅವರ ಗಮನಕ್ಕೆ ತರಲಾಗಿದ್ದ ಹಿನ್ನೆಲೆಯಲ್ಲಿ. ಕೂಡಲೇ ಬಿಇಓ ರವಿ ಭಜಂತ್ರಿ ಅವರಿಗೆ ಕಾರಣ ಕೇಳಿ

ಬೆಳಗಾವಿ:ಶಾಲೆಗೆ ಬೀಗ ಹಾಕಿದ್ದ ಶಿಕ್ಷಕಿಯ ಅಮಾನತ್ತು Read More »

ಬಸನಗೌಡ ಪಾಟೀಲ ಯತ್ನಾಳರನ್ನು ಉಚ್ಚಾಟನೆ! ಬಿ ಎಸ್ ಯಡಿಯೂರಪ್ಪ, ಪುತ್ರ ವಿಜಯೇಂದ್ರ ವಿರುದ್ದ  ಪ್ರತಿಭಟನೆ

                        ಹಳ್ಳೂರ. ವಿಜಯಪೂರ ನಗರ ಕ್ಷೇತ್ರದ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರನ್ನು ಬಿಜೆಪಿ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ  6 ವರ್ಷ ಉಚ್ಚಾಟನೆ ಮಾಡಿದ ಕ್ರಮವನ್ನು ಖಂಡಿಸಿ ಉಚ್ಚಾಟನೆಗೆ ಕಾರಣಿಭೂತರಾದ ಮಾಜಿ ಮುಖ್ಯ ಮಂತ್ರಿ ಬಿ ಎಸ್ ಯಡಿಯೂರಪ್ಪ ಹಾಗೂ ಬಿಜೆಪಿ ರಾಜ್ಯಾದ್ಯಕ್ಷ  ಬಿ ವಾಯ್ ವಿಜೇಯಂದ್ರ ಅವರ  ಪ್ರತಿಕೃತಿ ದಹನ ಮಾಡಿ ಆಕ್ರೋಶ ವ್ಯಕ್ತಪಡಿಸಿ ದಿಕ್ಕಾರ ಕೂಗಿದರು.                                        ಹಳ್ಳೂರ ಗುಬ್ಬಿ ಬಸ್ ನಿಲ್ದಾಣ ಮುಧೋಳ ನಿಪ್ಪಾನಿ ರಾಜ್ಯ ಹೆದ್ದಾರಿಯಲ್ಲಿ ನಡೆದ ಪ್ರತಿಭಟನೆ ಸ್ಥಳಕ್ಕೆ ಆಗಮಿಸಿದ 

ಬಸನಗೌಡ ಪಾಟೀಲ ಯತ್ನಾಳರನ್ನು ಉಚ್ಚಾಟನೆ! ಬಿ ಎಸ್ ಯಡಿಯೂರಪ್ಪ, ಪುತ್ರ ವಿಜಯೇಂದ್ರ ವಿರುದ್ದ  ಪ್ರತಿಭಟನೆ Read More »

ಕುಡಚಿ ಪುರಸಭೆಯು 4 ಲಕ್ಷ ರೂ. ಉಳಿತಾಯದೊಂದಿಗೆ ಬಜೆಟ್ ಮಂಡಿಸಿದ ಅಧ್ಯಕ್ಷ ರೋಹಿಲೇ

ಬೆಳಗಾವಿ. ರಾಯಬಾಗ ತಾಲೂಕಿನ ಕುಡಚಿ ಪುರಸಭೆಯ ಸಾಮಾನ್ಯ ಸಭೆ ಹಾಗೂ ವಾರ್ಷಿಕ ಬಜೆಟ್ ಮಂಡಿಸಲಾಯಿತು. ಸಭೆಯಲ್ಲಿ ಪುರಸಭೆ ಅಧ್ಯಕ್ಷ ಹಮೀದೋದಿನ ರೋಹಿಲೆ, 2024-25 ರ ಬಜೆಟ್ ಮಂಡನೆ ಮಾಡಿದರು. ಸಭೆಯ ನಿಯಮದಂತೆ ಮೊದಲಿಗೆ ಪಿ.ಎ. ಕಲ್ಯಾಣಶೆಟ್ಟಿ ಹಿಂದಿನ ಸಭೆಯ ಗೊತ್ತುವಳಿ  ಓದಿದರು. ಕರ್ನಾಟಕ ಪೌರ ಸಭೆಗಳು ಅಧಿನಿಯಮ ಪ್ರಕಾರ, 2024-25ನೇ ಸಾಲಿಗೆ ಆಸ್ತಿ ತೆರಿಗೆಯನ್ನು ಪರಿಷ್ಕರಿಸಿ ಆಸ್ತಿ ತೆರಿಗೆಯನ್ನು ಶೇಕಡಾ ಮೂರು ರಷ್ಟು ಹೆಚ್ಚಿಸಲು ಒಪ್ಪಿಗೆ ಹಾಗೂ ಇತರರ ವಿಷಯಗಳ ಕುರಿತು ಮಂಡನೆ ಮಾಡಿದರು,  ನಂತರ ಅಧ್ಯಕ್ಷರ

ಕುಡಚಿ ಪುರಸಭೆಯು 4 ಲಕ್ಷ ರೂ. ಉಳಿತಾಯದೊಂದಿಗೆ ಬಜೆಟ್ ಮಂಡಿಸಿದ ಅಧ್ಯಕ್ಷ ರೋಹಿಲೇ Read More »

ಮುಗಳಖೋಡ ಪುರಸಭೆಗೆ ನೂತನ ನಾಮ ನಿರ್ದೇಶನ ಹಾಗೂ ಆಶ್ರಯ ಸಮಿತಿಯ ಸದಸ್ಯರ ನೇಮಕ

ಮುಗಳಖೋಡ ಪುರಸಭೆಗೆ ನೂತನ ನಾಮ ನಿರ್ದೇಶನ ಹಾಗೂ ಆಶ್ರಯ ಸಮಿತಿಯ ಸದಸ್ಯರ ನೇಮಕ; ನಾಮ ನಿರ್ದೇಶನ ಹಾಗೂ ಆಶ್ರಯ ಸಮಿತಿ ಸದಸ್ಯರನ್ನ ಗೌರವಿಸಿ ಸನ್ಮಾನಿಸಿದ ಶಾಸಕ ಮಹೇಂದ್ರ ತಮ್ಮಣ್ಣವರ; ಹಲಗಿ ಮೇಳ ಹಾಗೂ ವಿವಿಧ ವಾದ್ಯಗಳೊಂದಿಗೆ ಶಾಸಕ ಮಹೇಂದ್ರ ತಮ್ಮಣ್ಣವರ ಅವರನ್ನು ಮೆರವಣಿಗೆ ಮಾಡಿದ ಪಟ್ಟಣದ ಕಾಂಗ್ರೆಸ್ ಕಾರ್ಯಕರ್ತರು; ವರದಿ: ಸಂತೋಷ ಮುಗಳಿ ಮುಗಳಖೋಡ:  ಪಟ್ಟಣದ ಪುರಸಭೆಗೆ ಸರ್ಕಾರದಿಂದ ನಾಮ ನಿರ್ದೇಶನ ಸದಸ್ಯರಾಗಿ  ಹಾಗೂ  ಆಶ್ರಯ ಸಮಿತಿ ಸದಸ್ಯರಾಗಿ ಆಯ್ಕೆಯಾದವರಿಗೆ ಪುರಸಭೆ ಕಾರ್ಯಾಲಯದಲ್ಲಿ  ಮಾ. 26 ಬುಧವಾರದಂದು 

ಮುಗಳಖೋಡ ಪುರಸಭೆಗೆ ನೂತನ ನಾಮ ನಿರ್ದೇಶನ ಹಾಗೂ ಆಶ್ರಯ ಸಮಿತಿಯ ಸದಸ್ಯರ ನೇಮಕ Read More »

ಕೇಶವ ಚತುರ್ವೇದಿ ಅವರ ಒಳ್ಳೆಯ ಸ್ವಭಾವ, ಕಾರ್ಯ ಪ್ರವೃತ್ತಿ ಮೆಚ್ಚುವಂತಹದು ಡಿ ಜಿ ಎಂ ಅಮಿತ್ ತ್ರಿಪಾಟಿ

                 ಹಳ್ಳೂರ . ಸರಳ ಸಜ್ಜನಿಕೆಯ ಸಾಕಾರ ಮೂರ್ತಿ ಒಳ್ಳೆಯ ವ್ಯಕ್ತಿತ್ವ ಹೊಂದಿ 11ವರ್ಷಗಳ ಕಾಲ ಪ್ರಾಮಾಣಿಕವಾಗಿ ಜಿ ಬಿ ಎಲ್ ಕಾರ್ಖಾನೆಯಲ್ಲಿ ಸಕ್ಕರೆ ಉತ್ಪಾದನೆ ವಿಭಾಗದಲ್ಲಿ ಕಾರ್ಯ ನಿರ್ವಹಿಸಿ ಯಡ್ರಾoವಿ ಶಿವಶಕ್ತಿ  ಶುಗರ ಕಾರ್ಖಾನೆಗೆ  ಎಚ್ ಓ ಡಿ ಆಗಿ ಕೇಶವ ಚತುರ್ವೇದಿ ನೇಮಕಗೊಂಡಿದ್ದು ಸಂತೋಷದ ವಿಷಯವೆಂದು ಸಕ್ಕರೆ ವಿಭಾಗದ ಡಿ ಜಿ ಎಂ ಅಮಿತ ತ್ರಿಪಾಟಿ ಹೇಳಿದರು.                                               ಅವರು ಸಮೀರವಾಡಿ ಬೈಯೋರಿಪೇನರಿಜ್ ಸಕ್ಕರೆ ಕಾರ್ಖಾನೆಯ ಹೊರ ವಲಯದಲ್ಲಿ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿ

ಕೇಶವ ಚತುರ್ವೇದಿ ಅವರ ಒಳ್ಳೆಯ ಸ್ವಭಾವ, ಕಾರ್ಯ ಪ್ರವೃತ್ತಿ ಮೆಚ್ಚುವಂತಹದು ಡಿ ಜಿ ಎಂ ಅಮಿತ್ ತ್ರಿಪಾಟಿ Read More »

ಶಿವಲಿಂಗ ಮುನ್ಯಾಳ ಭಜನಾ ಕಲಾವಿದನಿಗೆ ಗೌರವ ಡಾಕ್ಟರೇಟ್ ಪುರಸ್ಕಾರ

ಬೆಳಗಾವಿ. ಮುಗಳಖೋಡ : ಪಟ್ಟಣದ ಭಜನಾ ಕಲಾವಿದ, ಹಾಗೂ ಹಾರ್ಮೋನಿಯಂ ವಾದಕ ಶಿವಲಿಂಗ ರಾಮಪ್ಪ ಮುನ್ಯಾಳ ಇವರು  ಭಜನಾ ಹಾಡಿನ ಮೂಲಕ ಗುರುತಿಸಿಕೊಂಡಿದ್ದಾರೆ. ಇವರ  ಸೇವೆಯನ್ನು ಕಂಡು ಇತ್ತೀಚೆಗೆ ತಮಿಳುನಾಡಿನ ಏಷ್ಯಾ ಇಂಟರ್ನ್ಯಾಷನಲ್ ರಿಸರ್ಚ್ ಅಂಡ್ ಕಲ್ಚರಲ್ ಯೂನಿವರ್ಸಿಟಿ ವತಿಯಿಂದ ” ಶಿವ ಭಜನೆ” ನಿಮಿತ್ತ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಲಾಗಿದೆ. ಅವರು  30 ವರ್ಷಗಳಿಂದ ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮಗಳು ಹಾಗೂ ಬೇರೆ ಬೇರೆ ಜಿಲ್ಲೆಗಳಲ್ಲಿ ಭಜನೆ ಹಾಡು ಹಾಡುತ್ತಾ ತಮ್ಮ ಸೇವೆಯನ್ನು ಸಲ್ಲಿಸುತ್ತಿದ್ದಾರೆ.

ಶಿವಲಿಂಗ ಮುನ್ಯಾಳ ಭಜನಾ ಕಲಾವಿದನಿಗೆ ಗೌರವ ಡಾಕ್ಟರೇಟ್ ಪುರಸ್ಕಾರ Read More »

ರಾಯಬಾಗ :ಕಾನೂನು ಮಹಾವಿದ್ಯಾಲಯದಲ್ಲಿ ರಕ್ತದಾನ ಶಿಬಿರ

ಬೆಳಗಾವಿ. ರಾಯಬಾಗ: ವಿದ್ಯಾರ್ಥಿಗಳು ರಕ್ತದಾನ ಮಾಡಿದರೆ ದೇಶ ಸೇವೆ ಮಾಡಿದಂತೆ’  ಎಂದು ಶಿಕ್ಷಣ ಪ್ರಸಾರಕ ಮಂಡಳದ ಅಧ್ಯಕ್ಷರಾದ ಬ್ಯಾರಿಸ್ಟರ್ ಅಮರಸಿಂಹಅಣ್ಣಾ ಪಾಟೀಲ ಹೇಳಿದರು. ಪಟ್ಟಣದ ಪ್ರತಿಷ್ಟಿತ ಶಿಕ್ಷಣ ಸಂಸ್ಥೆಯಾದ ಶಿಕ್ಷಣ ಪ್ರಸಾರಕ ಮಂಡಳದ ಕಾನೂನು ಮಹಾವಿದ್ಯಾಲಯದ ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ  ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು. ವೈದ್ಯಕೀಯ ಕ್ಷೇತ್ರವು ಎಷ್ಟೆ ಮುಂದುವರೆದಿದ್ದರೂ ರಕ್ತವನ್ನು ಸೃಷ್ಟಿಸಲು  ಇನ್ನೂ ಸಾಧ್ಯವಾಗಿಲ್ಲ, ಆದ್ದರಿಂದ ರಕ್ತ ದಾನವನ್ನು ಪ್ರತಿಯೊಬ್ಬರೂ ಮಾಡಿ ತಮ್ಮ ಆರೋಗ್ಯವನ್ನು  ರಕ್ಷಣೆ ಮಾಡಿಕೊಳ್ಳಬಹುದು ಎಂದರು. ನಿಪ್ಪಾಣಿಯ ರೋಟರಿ ಚಾರಿ

ರಾಯಬಾಗ :ಕಾನೂನು ಮಹಾವಿದ್ಯಾಲಯದಲ್ಲಿ ರಕ್ತದಾನ ಶಿಬಿರ Read More »

ಮುಗಳಖೋಡದಲ್ಲಿ ಶಾಂತಿಯುತವಾಗಿ ನಡೆದ ಎಸ್ ಎಸ್ ಎಲ್ ಸಿ ಪರೀಕ್ಷೆ

ಬೆಳಗಾವಿ ಮುಗಳಖೋಡ: ಮಾ.21 ರಿಂದ ಪ್ರಾರಂಭಗೊಂಡ ಎಸ್ಎಸ್ಎಲ್ ಸಿ ಪರೀಕ್ಷೆಯು ಪಟ್ಟಣದ  ಚನ್ನಬಸವೇಶ್ವರ ವಿದ್ಯಾವರ್ಧಕ ಸಂಘದ ಬಿ ಎನ ಕೆ ಪ್ರೌಢ ಶಾಲೆಯ ಪರಿಕ್ಷಾ ಕೇಂದ್ರದಲ್ಲಿ ಪಟ್ಟಣ ಸೇರಿದಂತೆ, ಖಣದಾಳ, ಸುಲ್ತಾನಪುರ ಗ್ರಾಮದ  ಏಳು ಪ್ರೌಢ ಶಾಲೆಯ  ಒಟ್ಟು 543 ವಿದ್ಯಾರ್ಥಿಗಳು ಇದ್ದು ಪ್ರಥಮ ಭಾಷೆ ಕನ್ನಡ ವಿಷಯದಲ್ಲಿ  542 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು, ಯಾವುದೇ ತೊಂದರೆ ಇಲ್ಲದೆ ಶಾಂತಿಯುತವಾಗಿ ಪರೀಕ್ಷೆ ನಡಯಿತು. ಪರೀಕ್ಷಾ ಕೇಂದ್ರಕ್ಕೆ ಬೇಟಿ ನಿಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜಪ್ಪ ಆರ್ ಇವರು ಮಾತನಾಡಿ,

ಮುಗಳಖೋಡದಲ್ಲಿ ಶಾಂತಿಯುತವಾಗಿ ನಡೆದ ಎಸ್ ಎಸ್ ಎಲ್ ಸಿ ಪರೀಕ್ಷೆ Read More »

ರಾಯಬಾಗ :ತಾಲೂಕಿನಾದ್ಯಂತ 7148 ವಿದ್ಯಾರ್ಥಿಗಳು ಎಸ.ಎಸ.ಎಲ.ಸಿ ಮೊದಲನೆ ಪರೀಕ್ಷೆ ಶಾಂತಿಯುತವಾಗಿ ಬರೆದರು.

ಬೆಳಗಾವಿ. ರಾಯಬಾಗ ತಾಲೂಕಿನಾದ್ಯಂತ 20ಕೇಂದ್ರಗಳಲ್ಲಿ 7246ರಲ್ಲಿ 98ವಿದ್ಯಾರ್ಥಿಗಳು ಗೈರು ಹಾಜರಾಗಿದ್ದು, 7148 ವಿದ್ಯಾರ್ಥಿಗಳು ಶಾಂತಿ ಸುವ್ಯವಸ್ಥೆಯಿಂದ ಮೊದಲನೇ ದಿನದ ಪರೀಕ್ಷೆ ಬರೆದರು. ಇಂದಿನಿಂದ ಪ್ರಾರಂಭವಾದ ಎಸ್ಎಸ್ಎಲ್‌ಸಿ ಪರೀಕ್ಷೆ ಬರೆಯಲಿರುವ ವಿದ್ಯಾರ್ಥಿಗಳನ್ನು ಶಿಕ್ಷಕರು ಹಲವು ಕಡೆ ವಿವಿಧ ರೀತಿಯಲ್ಲಿ  ಸ್ವಾಗತಿಸಿಕೊಂಡರು. ಕುಡಚಿ ಪಟ್ಟಣದ ಜುನ್ನೇದಿಯಾ ಪ್ರೌಢಶಾಲೆ ಕೇಂದ್ರದಲ್ಲಿ ಒಟ್ಟು 18 ಕೊಠಡಿಗಳಲ್ಲಿ 433 ವಿದ್ಯಾರ್ಥಿಗಳ ಪೈಕಿ 1ವಿದ್ಯಾರ್ಥಿ 2ವಿದ್ಯಾರ್ಥಿನಿಯರು ಗೈರು ಹಾಜರಿದ್ದು ಅದರಲ್ಲಿ 2ವಿದ್ಯಾರ್ಥಿಗಳು ರಿಪಿಟರ್ಸ ಸೇರಿ ಒಟ್ಟು 430ವಿದ್ಯಾರ್ಥಿಗಳು ಶಾಂತಿ ಸುವ್ಯವಸ್ಥಿತವಾಗಿ ಪರೀಕ್ಷೆ ಬರೆದರು.  ಇನ್ನು ಸರಕಾರಿ

ರಾಯಬಾಗ :ತಾಲೂಕಿನಾದ್ಯಂತ 7148 ವಿದ್ಯಾರ್ಥಿಗಳು ಎಸ.ಎಸ.ಎಲ.ಸಿ ಮೊದಲನೆ ಪರೀಕ್ಷೆ ಶಾಂತಿಯುತವಾಗಿ ಬರೆದರು.
Read More »

ಹಣಮಂತ ಭಜಣ್ಣವರ ಆವರಿಗೆ ಕನ್ನಡ ರತ್ನ ರಾಜ್ಯ ಪ್ರಶಸ್ತಿ ಪ್ರಧಾನ    

        ಧಾರವಾಡ . ಬೆಳಗಾವಿ ಜಿಲ್ಲೆಯ ರಾಮದುರ್ಗ  ತಾಲ್ಲೂಕಿನ ಕೆ ಚಂದರಗಿ ಗ್ರಾಮದ  ಹಾಲು ಮತದ ಸಾಹಿತ್ಯ ಕ್ಷೇತ್ರಕ್ಕೆ  ಪ್ರಾಮಾಣಿಕ ಸೇವೆಯನ್ನು ಸಲ್ಲಿಸಿದ್ದನ್ನು ಪರಿಗಣಿಸಿ  ಶ್ರೀ ಲಕ್ಕಮ್ಮ ದೇವಿ ಕಲಾ ಪೋಷಕ ಸಂಘ ರಿ ಅವರು ಧಾರವಾಡ ರಂಗಾಯನ ಸಭಾ ಭವನದಲ್ಲಿ ನಡೆದ ಅಖಿಲ ಕರ್ನಾಟಕ ತೃತೀಯ ಬೈಲಾಟ ಉತ್ಸವ ವಿಚಾರ ಸಂಕಿರ್ಣ ಕೌಜಲಗಿ ನಿಂಗಮ್ಮ ರಾಷ್ಟ್ರೀಯ, ರಾಜ್ಯ ಪ್ರಶಸ್ತಿ 2025 ನೇ ಸಾಲಿನ ಸಾಮಾಜಿಕ ಮತ್ತು ಪತ್ರಿಕೋದ್ಯಮ ಸೇವೆಯನ್ನು ಪರಿಗಣಿಸಿ ಹಣಮಂತ ಭಜಣ್ಣವರ ಆವರಿಗೆ “ಕನ್ನಡ

ಹಣಮಂತ ಭಜಣ್ಣವರ ಆವರಿಗೆ ಕನ್ನಡ ರತ್ನ ರಾಜ್ಯ ಪ್ರಶಸ್ತಿ ಪ್ರಧಾನ     Read More »

ವಿದ್ಯಾರ್ಥಿಗಳ ಜ್ಞಾನದ ಹಸಿವನ್ನು ನೀಗಿಸಿದ ಧರ್ಮಸ್ಥಳ ಜ್ಞಾನ ವಿಕಾಸ ಯೋಜನೆ ಶಿವಾನಂದ ಆರಗಿ

ಹಳ್ಳೂರ. ಧರ್ಮಸ್ಥಳ ಗ್ರಾಮಭಿವೃದ್ಧಿ ಗ್ರಾಮೀಣಾಭಿವೃದ್ಧಿ  ಜ್ಞಾನ ವಿಕಾಸ ಯೋಜನೆಯಲ್ಲಿ ನಮ್ಮ ಶಾಲೆಗೆ ಒಬ್ಬ ಇಂಗ್ಲಿಷ್ ಶಿಕ್ಷಕನನ್ನು ನೀಡಿ ಟ್ಯೂಷನ್ ಕ್ಲಾಸ ನಡೆಸಿ ಇಂಗ್ಲೀಷ ವಿಷಯದ ಹಸಿವನ್ನು ನಿಗಿಸಿದ ಧರ್ಮಸ್ಥಳ ಸಂಸ್ಥೆಯ ಕಾರ್ಯ ನಿಜಕ್ಕೂ ಮೆಚ್ಚುವಂತಹದು  ಎಂದು ಮುಖ್ಯೋಪಾಧ್ಯಾಯ ಶಿವಾನಂದ ಅರಗಿ ಹೇಳಿದರು.                      ಶಿವಾಪೂರ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಜರುಗಿದ ಶ್ರೀ ಕ್ಷೇತ್ರ ಧರ್ಮಸ್ಥಳ  ಗ್ರಾಮಾಭಿವೃದ್ಧಿ ಜ್ಞಾನ ವಿಕಾಸ ಯೋಜನೆಯಡಿ ಹತ್ತನೇ ತರಗತಿಯ ವಿದ್ಯಾರ್ಥಿಗಳ ಆಂಗ್ಲ ಭಾಷಾ ಟೂಷನ್ ಕ್ಲಾಸ್ ನ ಸಮಾರೋಪ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ

ವಿದ್ಯಾರ್ಥಿಗಳ ಜ್ಞಾನದ ಹಸಿವನ್ನು ನೀಗಿಸಿದ ಧರ್ಮಸ್ಥಳ ಜ್ಞಾನ ವಿಕಾಸ ಯೋಜನೆ ಶಿವಾನಂದ ಆರಗಿ Read More »

ಭೀಮ ಸೇನಾ ರಾಜ್ಯ ಸರ್ಕಾರ ನೌಕರರ ಕ್ಷೇಮಾಭಿವೃದ್ಧಿ ಸಂಘದ ತಾಲೂಕಾ ಅಧ್ಯಕ್ಷರಾಗಿ ರೇಖಾ ಗುಪ್ತೆ ನೇಮಕ

ಬೆಳಗಾವಿ.ರಾಯಬಾಗ ತಾಲೂಕಿನ ಹಾರೂಗೇರಿಯಲ್ಲಿ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಫೆಡರೇಶನ್ (ರಿ). ನವದೆಹಲಿ, ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ (ರಿ) ರಾಜ್ಯ ಘಟಕ, ಧಾರವಾಡ, ಕರ್ನಾಟಕ ರಾಜ್ಯ ಭಾಷಾ ಅಲ್ಪಸಂಖ್ಯಾತ ಶಾಲಾ ಶಿಕ್ಷಕರ ಕ್ಷೇಮಾಭಿವೃದ್ಧಿ ಸಂಘ,ರಾಯಬಾಗ,  ಭೀಮ್ ಸೇನಾ ಕರ್ನಾಟಕ ರಾಜ್ಯ ಸರ್ಕಾರದ ನೌಕರರ ಕ್ಷೇಮಾಭಿವೃದ್ಧಿ ಸಂಘ, ರಾಯಬಾಗ, ಗುರು ಸ್ಪಂದನ ಬಳಗ ರಾಯಬಾಗ ಸಹಯೋಗದಲ್ಲಿ ಜರುಗಿದ 2024-25ನೇ ಸಾಲಿನ ರಾಯಬಾಗ ಶೈಕ್ಷಣಿಕ ವಲಯದ ಕರ್ನಾಟಕ ಸಾವಿತ್ರಿಬಾಯಿ ಫುಲೆ ಹಾಗೂ ಮಹಿಳಾ ದಿನಾಚಾರಣೆಯ ಪ್ರಯುಕ್ತ ಜರುಗಿದ ಸಮಾರಂಭದಲ್ಲಿ

ಭೀಮ ಸೇನಾ ರಾಜ್ಯ ಸರ್ಕಾರ ನೌಕರರ ಕ್ಷೇಮಾಭಿವೃದ್ಧಿ ಸಂಘದ ತಾಲೂಕಾ ಅಧ್ಯಕ್ಷರಾಗಿ ರೇಖಾ ಗುಪ್ತೆ ನೇಮಕ Read More »

ಆಕಸ್ಮಿಕ ವಿದ್ಯುತ್ ಅವಘಡದಿಂದ 8 ಲಕ್ಷ ಹಾನಿ  ಡ್ರೆಸ್, ಸಾಮಾನುಗಳು ಸುಟ್ಟು ಭಸ್ಮ

                                       ಹಳ್ಳೂರ. ಚರಣ ನಾಶಿ ಅವರ ಬ್ಯುಲ್ಡಿಂಗ್ ನಲ್ಲಿ ವಿಠ್ಠಲ ಪರಿಟ್ ಅವರು ಅಂಗಡಿಗೆ ತಿಂಗಳ ಬಾಡಿಗೆ ಕೊಡುತ್ತಾ ಸ್ನೇಹ ಜೀವಿ ಮೆನ್ಸ್ ಅರಿಬಿ ಅಂಗಡಿಯಲ್ಲಿ ಹೊಲಸೆಲ್ ದರದ  ಮಾರಾಟ ಮಾಡುವ ಪ್ಯಾಂಟ್, ಟಿ ಶರ್ಟ್, ವಿವಿದ ರೀತಿಯ ಅಂಗಡಿಯಲ್ಲಿದ್ದ ಅರಿಬೆಗಳು, ಎಲ್ಲ ಸಾಮಾನುಗಳುಸುಟ್ಟು ಭಸ್ಮವಾಗಿವೆ ಆಕಸ್ಮಿಕ ವಿದ್ಯುತ್ ಅವಘಡದಿಂದ  ಸುಮಾರು 8 ಲಕ್ಷ ನಷ್ಟವಾಗಿದೆ ಎಂದು ಅಂಗಡಿ ಮಾಲೀಕ ಅಳಲು ತೋಡಿಕೊಂಡರು ಸಂಬಂಧ ಪಟ್ಟ ಅಧಿಕಾರಿಗಳು ಸ್ಥಳಕ್ಕೆ ಬೆಟ್ಟಿ ನೀಡಿ ಪರಿಶೀಲಿಸಿ ಪರಿಹಾರ ನೀಡಬೇಕೆಂದು ಹೇಳಿದರು.    

ಆಕಸ್ಮಿಕ ವಿದ್ಯುತ್ ಅವಘಡದಿಂದ 8 ಲಕ್ಷ ಹಾನಿ  ಡ್ರೆಸ್, ಸಾಮಾನುಗಳು ಸುಟ್ಟು ಭಸ್ಮ Read More »

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಲ್ಲೋಳಿ ವಲಯದಿಂದ ಒಕ್ಕೂಟದ ಪದಾಧಿಕಾರಿಗಳ ತರಬೇತಿ ಕಾರ್ಯಕ್ರಮ ಜರುಗಿತು

ಹಳ್ಳೂರ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಲ್ಲೋಳಿ ವಲಯದ 9 ಒಕ್ಕೂಟದ ಪದಾಧಿಕಾರಿಗಳ ತರಬೇತಿ ಕಾರ್ಯಕ್ರಮವು ಕಲ್ಲೋಳಿಯ ಸಿದ್ಧಾರೂಢ ಮಠದ ಆವರಣದಲ್ಲಿ ಸೋಮವಾರ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಯೋಜನಾಧಿಕಾರಿ ರಾಜು ನಾಯಕ್ ಮಾತನಾಡಿ ಪದಾಧಿಕಾರಿಗಳ ಜವಾಬ್ದಾರಿ. ಒಕ್ಕೂಟದ ಧೈರ್ಯ ಉದ್ದೇಶ. ಸಭೆ ನಡೆಯುವ ವಿಧಾನದ ಬಗ್ಗೆ ತರಬೇತಿ ನೀಡಿದರು. ಸಂಘದ ವಾರದ ಸಭೆಯ ಮಹತ್ವ. ಸಭೆ ನಡೆಯುವ ವಿಧಾನ.ಪದಾಧಿಕಾರಿಗಳು ವಾರದ ಸಭೆಯಲ್ಲಿ ಭಾಗವಹಿಸುವ ಉದ್ದೇಶಗಳ ಬಗ್ಗೆ ತರಬೇತಿ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಲ್ಲೋಳಿ ವಲಯದಿಂದ ಒಕ್ಕೂಟದ ಪದಾಧಿಕಾರಿಗಳ ತರಬೇತಿ ಕಾರ್ಯಕ್ರಮ ಜರುಗಿತು Read More »

ದಾಸನಪುರ ದಲಿತ ಯುವಕ ಸುರೇಶ್ ಕೊಲೆ ಪ್ರಕರಣವನ್ನು ಸಿ ಒ ಡಿ ತನಿಖೆಗೆ  ಪ್ರಕಾಶ ಕಪನೂರ್ ಆಗ್ರಹ

ಆನೇಕಲ್: ತಾಲ್ಲೂಕಿನ ದಾಸನಪುರದ ದಲಿತ ಯುವಕ ಸುರೇಶ್ ಅವರ ಕೊಲೆ ಪ್ರಕರಣವನ್ನು ಭೇದಿಸಲು ಪೊಲೀಸರು ವಿಫಲರಾಗಿದ್ದು, ಈ ಪ್ರಕರಣದ ತನಿಖೆಯನ್ನು ಸಿಒಡಿಗೆ ವಹಿಸಬೇಕು ಎಂದು ಆಗ್ರಹಿಸಿದ ಭಾರತೀಯ ಭೀಮ್ ಸೇನೆ   ಪ್ರವಾಸ ಮಂದಿರ ಪ್ರೆಸ್ ಮೀಟ್ ಮಾಡುವ ಮಾಧ್ಯಮದ ಹೇಳಿಕೆ ನೀಡಿದರು ಭಾರತೀಯ ಬೀಮ್ ಸೇನೆಯ ರಾಜ್ಯ ಉಪಾಧ್ಯಕ್ಷರಾದ ಪ್ರಕಾಶ ಕಪನೂರ್ ಮಾತನಾಡಿ, ದಾಸನಪುರದ ಯುವಕ ಸುರೇಶ್ ಕೊಲೆಯಾಗಿ 4 ವರ್ಷ ಕಳೆದರೂ, ಈ ಕೃತ್ಯವೆಸಗಿದವರನ್ನು ಪತ್ತೆ ಹಚ್ಚವಲ್ಲಿ ಪೊಲೀಸ್ ವಿಫಲ ರಾಗಿದ್ದಾರೆ ಈ ಪ್ರಕರಣದ ತನಿಖೆಗೆ

ದಾಸನಪುರ ದಲಿತ ಯುವಕ ಸುರೇಶ್ ಕೊಲೆ ಪ್ರಕರಣವನ್ನು ಸಿ ಒ ಡಿ ತನಿಖೆಗೆ  ಪ್ರಕಾಶ ಕಪನೂರ್ ಆಗ್ರಹ Read More »

ಮುರಿಗೆಪ್ಪ ಮಾಲಗಾರ ಆವರಿಗೆ ಕನ್ನಡ ರತ್ನ ರಾಜ್ಯ ಪ್ರಶಸ್ತಿ ಪ್ರಧಾನ

          ಧಾರವಾಡ .ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲ್ಲೂಕಿನ ಹಳ್ಳೂರ ಗ್ರಾಮದ ನಿರಂತರ ಸಮಾಜ ಸೇವೆಯ ಜೊತೆ ಪತ್ರಿಕೋದ್ಯಮದಲ್ಲಿ ಪ್ರಾಮಾಣಿಕ ಸೇವೆಯನ್ನು ಸಲ್ಲಿಸಿದ್ದನ್ನು ಪರಿಗಣಿಸಿ  ಶ್ರೀ ಲಕ್ಕಮ್ಮ ದೇವಿ ಕಲಾ ಪೋಷಕ ಸಂಘ ರಿ ಅವರು ಧಾರವಾಡ ರಂಗಾಯನ ಸಭಾ ಭವನದಲ್ಲಿ ನಡೆದ ಅಖಿಲ ಕರ್ನಾಟಕ ತೃತೀಯ ಬೈಲಾಟ ಉತ್ಸವ ವಿಚಾರ ಸಂಕಿರ್ಣ ಕೌಜಲಗಿ ನಿಂಗಮ್ಮ ರಾಷ್ಟ್ರೀಯ, ರಾಜ್ಯ ಪ್ರಶಸ್ತಿ 2025 ನೇ ಸಾಲಿನ ಸಾಮಾಜಿಕ ಮತ್ತು ಪತ್ರಿಕೋದ್ಯಮ ಸೇವೆಯನ್ನು ಪರಿಗಣಿಸಿ  ಮುರಿಗೆಪ್ಪ ಮಾಲಗಾರ ಆವರಿಗೆ “ಕನ್ನಡ ರತ್ನ

ಮುರಿಗೆಪ್ಪ ಮಾಲಗಾರ ಆವರಿಗೆ ಕನ್ನಡ ರತ್ನ ರಾಜ್ಯ ಪ್ರಶಸ್ತಿ ಪ್ರಧಾನ Read More »

ಕೌಜಲಗಿ ನಿಂಗಮ್ಮ ರಾಷ್ಟ್ರೀಯ, ರಾಜ್ಯ ಪ್ರಶಸ್ತಿಯು 39 ಸಾಧಕರಿಗೆ ಪ್ರಶಸ್ತಿ ಪ್ರಧಾನ

    ಧಾರವಾಡ. ಶ್ರೀ ಲಕ್ಕಮ್ಮದೇವಿ ಕಲಾ ಪೋಷಕ ಸಂಘ ರಿ ದಿ ಕೌಜಲಗಿ ನಿಂಗಮ್ಮ ರಂಗ ಸ್ಮರನೊತ್ಸವ ನೆನಪಿನಲ್ಲಿ ಅಖಿಲ ಕರ್ನಾಟಕ ತೃತೀಯ ಬಯಲಾಟ ಉತ್ಸವ ವಿಚಾರ ಸಂಕಿರ್ಣ ಕೌಜಲಗಿ ನಿಂಗಮ್ಮ ರಾಷ್ಟ್ರೀಯ ರಾಜ್ಯ ಮತ್ತು ವಿವಿಧ ಪ್ರಶಸ್ತಿ ಪ್ರಧಾನ ಕಾರ್ಯಕ್ರಮವು ರವಿವಾರ ದಿ 16 ರಂದು ಧಾರವಾಡ ರಂಗಾಯಣ ಸಭಾ ಭವನದಲ್ಲಿ ಪ್ರಶಸ್ತಿ ಪ್ರಧಾನ ಜರುಗುವುದು . ಕಾರ್ಯಕ್ರಮದ ದಿವ್ಯ ಸಾನಿಧ್ಯ ಕಾಡಯ್ಯ ಶಿ ಹಿರೇಮಠ ಸ್ವಾಮಿಗಳು. ಉದ್ಘಾಟನೆ ಡಾ ಸಿ ಕೆ ನಾವಲಗಿ. ಅಧ್ಯಕ್ಷತೆ

ಕೌಜಲಗಿ ನಿಂಗಮ್ಮ ರಾಷ್ಟ್ರೀಯ, ರಾಜ್ಯ ಪ್ರಶಸ್ತಿಯು 39 ಸಾಧಕರಿಗೆ ಪ್ರಶಸ್ತಿ ಪ್ರಧಾನ Read More »

ಕನ್ನಡ ರತ್ನ ಪ್ರಶಸ್ತಿಗೆ ಆಯ್ಕೆಯಾದ ಮುರಿಗೆಪ್ಪ ಮಾಲಗಾರ 

              ಧಾರವಾಡ. ಶ್ರೀ ಲಕ್ಕಮ್ಮ ದೇವಿ ಕಲಾ ಪೋಷಕ ಸಂಘ ರಿ ದಿ ಕೌಜಲಗಿ ನಿಂಗಮ್ಮ ರಂಗ ಸ್ಮರಣೋತ್ಸವ ನೆನಪಿನಲ್ಲಿ ಅಖಿಲ ಕರ್ನಾಟಕ ತೃತೀಯ ಬಯಲಾಟ ಉತ್ಸವದಲ್ಲಿ ವಿಚಾರ ಸಂಕಿರ್ಣ, ಕೌಜಲಗಿ ನಿಂಗಮ್ಮ ರಾಷ್ಟ್ರೀಯ – ರಾಜ್ಯ ಮತ್ತು ವಿವಿಧ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲ್ಲೂಕಿನ ಹಳ್ಳೂರ ಗ್ರಾಮದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿ ಪಡೆದ ಕನ್ನಡದ ಕಣ್ಮಣಿ ಬಡವರ ಬಂದು ದಿನ ದಯಾಳು ಸಮಾಜ ಸೇವೇ ಜೊತೆಗೆ ಪತ್ರಿಕೋದ್ಯಮ

ಕನ್ನಡ ರತ್ನ ಪ್ರಶಸ್ತಿಗೆ ಆಯ್ಕೆಯಾದ ಮುರಿಗೆಪ್ಪ ಮಾಲಗಾರ  Read More »

ಹಳ್ಳೂರ ದಿಂದ ಶ್ರೀಶೈಲಕ್ಕೆ ಹೋಗುವ ಜೋಡು ಕಂಬಿ, ಪಾದಯಾತ್ರಿಕರಿಗೆ ಚಾಲನೆ.

                               ಮೂಡಲಗಿ.            ಹಳ್ಳೂರ. ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ ಹಳ್ಳೂರ ದಿಂದ ಶ್ರೀಶೈಲ ಕ್ಕೆ ಹೊರಡುವ ಪಾದಯಾತ್ರೆಯು ಪ್ರಾರಂಭದಲ್ಲಿ ಗ್ರಾಮದ ಶ್ರೀ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ  ವಿವಿಧ ವಾದ್ಯ ಮೇಳದೊಂದಿಗೆ ಜೋಡು ಕಂಬಿ ಮಲ್ಲಯ್ಯ ದೇವರನ್ನು  ಕೂಡ್ರಿಸಿ ಜಂಗಮರು ಪೂಜೆ ನೆರವೇರಿಸಿ  ಆರುತಿ ಮಾಡಿ ಮಂಗಳಾರುತಿ ಮಾಡಿದ ನಂತರ ಶ್ರೀ ಬಸವೇಶ್ವರ ದೇವಸ್ಥಾನದಿಂದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನಕ್ಕೆ ಆಗಮಿಸಿ ಮಂಗಳಾರುತಿ ಮಾಡಿ  ಜೋಡು ಕಂಬಿ ಹೆಗಲ ಮೇಲೆ ಹೊತ್ತು ಕೊಂಡು ಶ್ರೀಶೈಲಕ್ಕೆ ಹೋಗುವ ಬಕ್ತಾದಿಗಳಿಗೆ ಗ್ರಾಮಸ್ಥರು

ಹಳ್ಳೂರ ದಿಂದ ಶ್ರೀಶೈಲಕ್ಕೆ ಹೋಗುವ ಜೋಡು ಕಂಬಿ, ಪಾದಯಾತ್ರಿಕರಿಗೆ ಚಾಲನೆ. Read More »

ವಿದ್ಯಾರ್ಥಿಗಳು ಭಾರತೀಯ ಸಂಸ್ಕೃತಿಯನ್ನು ಅಳವಡಿಸಿಕೊಳ್ಳಿ  ರೇವತಿ ಮಠದ

               ಬೆಳಗಾವಿ                      ಹಳ್ಳೂರ .ವಿದ್ಯಾರ್ಥಿಗಳು ಭಾರತೀಯ ಸಂಸ್ಕೃತಿಯನ್ನು ಜೀವನದಲ್ಲಿ ಅಳವಡಿಸಿಕೊಂಡು ಉನ್ನತ ಮಟ್ಟದ ಶಿಕ್ಷಣ ಕಲಿತು  ದೊಡ್ಡ ಹುದ್ದೆಗಳನ್ನು ಅಲಂಕಸಿಕೊಂಡು ಮೇಧಾವಿಗಳಾಗಿರೆಂದು ಜಿಲ್ಲಾ ಉಪ ಯೋಜನಾ ಸಮನ್ವಯ ಅಧಿಕಾರಿ ರೇವತಿ ಮಠದ ಹೇಳಿದರು.               ಅವರು ಗ್ರಾಮದ ಬ ಕು ಮ ಪ್ರೌಢ ಶಾಲೆಯಲ್ಲಿ ನಡೆದ 10ನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುವ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡಿ ಎಸ್ ಎಸ್ ಎಲ್ ಸಿ ಪರೀಕ್ಷೆ ಅನ್ನುವ ಭಯ ಪಡದೆ ಇದು ಜೀವನದ ತಳಪಾಯವಿದ್ದಂತೆ ಅದನ್ನು ಗಟ್ಟಿಗೊಳಿಸಿದರೆ ಮಾತ್ರ

ವಿದ್ಯಾರ್ಥಿಗಳು ಭಾರತೀಯ ಸಂಸ್ಕೃತಿಯನ್ನು ಅಳವಡಿಸಿಕೊಳ್ಳಿ  ರೇವತಿ ಮಠದ Read More »

ಹಳ್ಳೂರ ಗ್ರಾಮದ ಸರಕಾರಿ ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲಾ ಕೊಠಡಿಯ ಕಚೇರಿಯಲ್ಲಿ ಬೀಯರ್ , ಒರಿಜಿನಲ್ ಚಾಯ್ಸ್ ಬಾಟಲಿಗಳು ಪತ್ತೆ

ಬೆಳಗಾವಿ.ಮೂಡಲಗಿ. ತಾಲೂಕಿನ ಹಳ್ಳೂರ ಗ್ರಾಮದ ಸರಕಾರಿ ಕನ್ನಡ ಮತ್ತು ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲಾ ಕೊಠಡಿಯ ಕಚೇರಿ ಒಳಗೆ ಕಸದ ಡಬ್ಬಿಯಲ್ಲಿ ಬೀಯರ್ , ಒರಿಜಿನಲ್ ಚಾಯ್ಸ್, ಬಾಟಲಿಗಳು ಸೇರಿದಂತೆ ವಿವಿಧ ಮದ್ಯದ ಬಾಟಲಿಗಳು ಪತ್ತೆಯಾಗಿದ್ದು ಪ್ರಾರ್ಥನಾ ಮುಗಿದ ನಂತರ ಸಾರ್ವಜನಿಕರು ನೋಡಿದ್ದಾರೆ ನಂತರ ಸಾರ್ವಜನಿಕರಲ್ಲಿ ಆಕ್ರೋಶ ಹುಟ್ಟು ಹಾಕಿದೆ.     ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆ ಮೂಡಲಗಿ ವಲಯದ ಹಳ್ಳೂರ ಹಿರಿಯ ಪ್ರಾಥಮಿಕ ಶಾಲೆಯ ಕೊಠಡಿಯೊಳಗೆ ಬೆಳ್ಳಂಬೆಳಿಗ್ಗೆ ಮದ್ಯದ ಬಾಟಲಿಗಳು ಇರುವ ಬಾಕ್ಸ್ ನೋಡಿದ

ಹಳ್ಳೂರ ಗ್ರಾಮದ ಸರಕಾರಿ ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲಾ ಕೊಠಡಿಯ ಕಚೇರಿಯಲ್ಲಿ ಬೀಯರ್ , ಒರಿಜಿನಲ್ ಚಾಯ್ಸ್ ಬಾಟಲಿಗಳು ಪತ್ತೆ Read More »

ಹೆಣ್ಣಿನ ತವಕ ತಲ್ಲಣಗಳು “ಭೂಮಿ ತೂಕದ ಹೆಣ್ಣು” ಕೃತಿಯ ಹೂರಣವಾಗಿದೆ:ಡಿ ಎಚ್ ಯಲ್ಲಟ್ಟಿ

ಬೆಳಗಾವಿ.ರಾಯಬಾಗ:ಹೆಣ್ಣಿನ  ಸಾಧನೆ, ವೇದನೆ, ಅಸಹಾಯಕತೆ, ತವಕ ತಲ್ಲಣಗಳು “ಭೂಮಿ ತೂಕದ ಹೆಣ್ಣು” ಕವನ ಸಂಕಲನದ ಒಟ್ಟು ಹೂರಣವಾಗಿದೆ ಎಂದು ಪಟ್ಟಣದ ಜನಾನುರಾಗಿ ನ್ಯಾಯವಾದಿ, ಸಾಹಿತಿ ಶ್ರೀ ಡಿ ಎಚ್ ಯಲ್ಲಟ್ಟಿ ಹೇಳಿದರು. ಡಾ. ಬಾಬುರಾವ ನಡೋಣಿ ರಾಷ್ಟ್ರೀಯ ಪ್ರತಿಷ್ಠಾನ, ಚು. ಸಾ.ಪ  ಹಾಗೂ ಮ. ಸಾ. ಪ. ತಾಲೂಕು ಘಟಕಗಳ ಸಹಯೋಗದಲ್ಲಿ ಶನಿವಾರ ದಿ. 8 ರಂದು ಬೆಳಿಗ್ಗೆ “ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ” ನಿಮಿತ್ಯ ಪಟ್ಟಣದ ನಿರೀಕ್ಷಣಾ ಮಂದಿರದಲ್ಲಿ ಹಮ್ಮಿಕೊಂಡ ಸಾಹಿತಿ ಡಾ. ಜಯವೀರ ಎ.ಕೆ. ಹಾಗೂ

ಹೆಣ್ಣಿನ ತವಕ ತಲ್ಲಣಗಳು “ಭೂಮಿ ತೂಕದ ಹೆಣ್ಣು” ಕೃತಿಯ ಹೂರಣವಾಗಿದೆ:ಡಿ ಎಚ್ ಯಲ್ಲಟ್ಟಿ Read More »

ಡಾ. ಜಯವೀರ ಎ. ಕೆ. ಹಾಗೂ ಪ್ರೊ ವಂಟಮೂರೆ ಅವರಿಗೆ ಗೌರವ ಸಮ್ಮಾನ

ಬೆಳಗಾವಿ. ರಾಯಬಾಗ: ಶನಿವಾರ ದಿ. 8 ರಂದು ಪಟ್ಟಣದ ನಿರೀಕ್ಷಣಾ ಮಂದಿರದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ನಿಮಿತ್ಯ ಹಮ್ಮಿಕೊಂಡ ಸಾಹಿತಿ ಡಾ. ಜಯವೀರ ಎ. ಕೆ. ಹಾಗೂ ಕವಿ ಪ್ರೊ ಎಲ್ ಎಸ್ ವಂಟಮೂರೆ ಅವರು ಸಂಪಾದಿಸಿದ “ಭೂಮಿ ತೂಕದ ಹೆಣ್ಣು” ಚೊಚ್ಚಿಲ ಕವನ ಸಂಕಲನದ ಲೋಕಾರ್ಪಣೆ ಸಮಾರಂಭದಲ್ಲಿ ಭೂಮಾತಾ ಪ್ರಕಾಶನದ ಕವಿ, ಶಿಕ್ಷಕ ಎಂ ಕೆ ಶೇಖ್ ಹಾಗೂ ಕವಿಯತ್ರಿ ಡಾ. ರತ್ನಾ ಬಾಳಪ್ಪನವರ ಅವರು ಉಭಯ ಸಂಪಾದಕರನ್ನು ಅಭಿಮಾನದಿಂದ ಶಾಲು ಹೊದಿಸಿ ಗ್ರಂಥ ನೀಡಿ

ಡಾ. ಜಯವೀರ ಎ. ಕೆ. ಹಾಗೂ ಪ್ರೊ ವಂಟಮೂರೆ ಅವರಿಗೆ ಗೌರವ ಸಮ್ಮಾನ Read More »

ವೃತ್ತಿಗೆ ಗೌರವವನ್ನು ಕೂಡಿಸುವ ಕೆಲಸ ಶಾಸಕರು ಮಾಡಬೇಕಿತ್ತು ಅವಮಾನವಲ್ಲ ;

ಮುದ್ದೇಬಿಹಾಳ : ನಾಗರಿಕ ಸಮಾಜದ ನಿರ್ಮಾಣದಲ್ಲಿ ಕುಲವೃತ್ತಿದಾರರ ಕೊಡುಗೆ ಅಪಾರವಾಗಿದೆ ಅದೇ ರೀತಿ ಕ್ಷೌರಿಕ ವೃತ್ತಿ ಸಹ ತನ್ನದೆಯಾದ ಕೊಡುಗೆ ಸುಂದರವಾಗಿ ಕಾಣಲು ನೀಡುತ್ತಿದೆ ಇಂದು ಕ್ಷೌರಿಕ ವೃತ್ತಿಗೆ ಅವಮಾನ ಮಾಡುವ ಮೂಲಕ ಇಂದು ಜನಪ್ರತಿನಿಧಿಗಳಾದವರು ಬುರುಡೆ ಜ್ಯೋತಿಷಿಗಳು ಮಾಡುತ್ತಿದ್ದಾರೆ ಇದನ್ನು ಸರಿಮಾಡಬೇಕಾದವರೇ ವೃತ್ತಿಗೆ ಅವಮಾನ ಮಾಡುತ್ತಿರುವುದು ದುರದೃಷ್ಟಕರಶನಿವಾರ ಪಟ್ಟಣದ ಕೆಇಬಿ ಯಲ್ಲಿ ನಡೆದ ಸಮಾರಂಭದಲ್ಲಿ ಶಾಸಕ ಕೆಎಸ್ ಡಿ ನಿಗಮದ ಅಧ್ಯಕ್ಷ ಸಿ.ಎಸ್ ನಾಡಗೌಡ ಅಪ್ಪಾಜಿ ಅವರು ವಿದ್ಯುತ್ ಇಲ್ಲದೆ ಏನು ನಡೆಯವುದಿಲ್ಲವೆಂಬ ಮಾತಿನ ಭರದಲ್ಲಿ

ವೃತ್ತಿಗೆ ಗೌರವವನ್ನು ಕೂಡಿಸುವ ಕೆಲಸ ಶಾಸಕರು ಮಾಡಬೇಕಿತ್ತು ಅವಮಾನವಲ್ಲ ; Read More »

ಮಾಳಿ, ಮಾಲಗಾರ ಸಮಾಜಕ್ಕೆ ಅನ್ಯಾಯ ಮುರಿಗೆಪ್ಪ ಮಾಲಗಾರ

       ಬೆಳಗಾವಿ.              ಹಳ್ಳೂರ . ರಾಜ್ಯ ಬಜೆಟ್ ನಲ್ಲಿ ಮಾಳಿ,ಮಾಲಗಾರ ಸಮಾಜಕ್ಕೆ ಅನುದಾನ ನೀಡದಿರುವುದು ಖಂಡನೀಯ ಹಿಂದಿನ ಬಿಜೆಪಿ ಸರಕಾರ ಘೋಷಣೆ ಮಾಡಿದ ಮಾಳಿ,ಮಾಲಗಾರ  ಸಮಾಜದ ಅಭಿವೃದ್ಧಿ ನಿಗಮವನ್ನು ಕಾರ್ಯರೂಪಕ್ಕೆ ತಂದು ಬಜೆಟ್ ನಲ್ಲಿ ಅನುದಾನ ನೀಡುತ್ತೇನೆ ಎಂದು ಹೇಳಿ ಮಾತು ತಪ್ಪಿದ ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ಮಾಳಿ,ಮಾಲಗಾರ ಸಮಾಜಕ್ಕೆ ಅನ್ಯಾಯ ವೆಸಗಿದ್ದಾರೆ ಎಂದು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ, ಸಮಾಜ ಸೇವಕ ಮುರಿಗೆಪ್ಪ ಮಾಲಗಾರ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.                                ರಾಜ್ಯದಲ್ಲಿ 30 ರಿಂದ 35 ಲಕ್ಷ

ಮಾಳಿ, ಮಾಲಗಾರ ಸಮಾಜಕ್ಕೆ ಅನ್ಯಾಯ ಮುರಿಗೆಪ್ಪ ಮಾಲಗಾರ Read More »

ಹಳ್ಳೂರಲ್ಲಿ ಮನೆಮನೆಗೆ ಕಂಬಿ ಮಲ್ಲಯ್ಯ ದೇವರ ಆಗಮನ

                 ಬೆಳಗಾವಿ.          ಹಳ್ಳೂರ .ಉತ್ತರ ಕರ್ನಾಟಕದಲ್ಲಿ ಶಿವರಾತ್ರಿ ಅಮಾವಾಸ್ಯೆ ಯಿಂದ ಹೋಳಿ ಹುಣ್ಣಿಮೆ ಯುಗಾದಿ ಹಬ್ಬ ಮುಗಿದು ಕಂಬಿ ಐದೇಶಿ ಮುಗಿಯುವರೆಗೆ ಮಲ್ಲಯ್ಯನಿಗೆ ಭಕ್ತಿ ಸಮರ್ಪಣೆ ಧಾರ್ಮಿಕ ಒಂದು ಹಬ್ಬವಿದ್ದಂತೆ ಗೋಚರಿಸುತ್ತದೆ. ಶಿವರಾತ್ರಿ ಅಮವಾಸ್ಯೆಯಿಂದ ಹೋಳಿ ಹುಣ್ಣಿಮೆ ದಿನದವರೆಗೆ ಗ್ರಾಮದ ಪ್ರತಿಯೊಬ್ಬ ರ ಮನೆ ಮನೆಗೆ  ತೆರಳಿ ಜಂಗಮರು ಕಂಬಿ ಮಲ್ಲಯ್ಯನನ್ನು ಹೆಗಲ ಮೇಲೆ ಹೊತ್ತುಕೊಂಡು ಮಲ್ಲಯ್ಯನ ಹಾಡು ಹಾಡುತ್ತಾ ಮನೆಮನೆಗೆ ತೆರಳಿ ಪೂಜೆ ಪುನಸ್ಕಾರ ಮಾಡುವ ವಾಡಿಕೆಯಿದೆ. ಹೋಳಿ ಹುಣ್ಣಿಮೆ ದಿನ ಕಾಮಣ್ಣನಿಗೆ ಬೆಂಕಿ ದಹನ

ಹಳ್ಳೂರಲ್ಲಿ ಮನೆಮನೆಗೆ ಕಂಬಿ ಮಲ್ಲಯ್ಯ ದೇವರ ಆಗಮನ Read More »

ತಹಶೀಲ್ದಾರ್ ಸುರೇಶ ಮುಂಜೆ ನೇತೃತ್ವದಲ್ಲಿ ಅರಣ್ಯ ಸಿದ್ಧೇಶ್ವರ ಜಾತ್ರೆ ಪೂರ್ವಭಾವಿ ಸಭೆ

ಬೆಳಗಾವಿ.ಕುಡಚಿ ಸಮೀಪದ ಯಲ್ಪಾರಟ್ಟಿಯ ಶ್ರೀ ಅರಣ್ಯ ಸಿದ್ದೇಶ್ವರ ಜಾತ್ರೆ ಬರುವ  ಗುರುವಾರ ಮಾರ್ಚ್ 06ರಿಂದ  10 ವರೆಗೆ ಜರುಗಲಿದ್ದು, ಸೋಮವಾರ ದೇವಸ್ಥಾನದ ಆವರಣದಲ್ಲಿ ಜಾತ್ರೆಯ ಪೂರ್ವ ಭಾವಿ ಸಭೆ    ಜರುಗಿತು. ಸಭೆಯಲ್ಲಿ ತಾಲೂಕು ದಂಡಾಧಿಕಾರಿ ಸುರೇಶ ಮುಂಜೆ ಮಾತನಾಡಿ ಜಾತ್ರೆಗೆ ಸುಮಾರು 5 ಲಕ್ಷಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬರುವ ನಿರೀಕ್ಷೆ ಇದ್ದು ಹಾಗೂ ಸಾವಿರಾರು ಎತ್ತಿನ ಬಂಡಿಗಳು ಬರುತ್ತವೆ ಜಾತ್ರೆಗೆ ಬರುವ ಎಲ್ಲ ಭಕ್ತರಿಗೂ ಯಾವುದೇ ರೀತಿಯ ತೊಂದರೆಯಾಗದಂತೆ ಎಲ್ಲ ರೀತಿಯ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕೆಂದು

ತಹಶೀಲ್ದಾರ್ ಸುರೇಶ ಮುಂಜೆ ನೇತೃತ್ವದಲ್ಲಿ ಅರಣ್ಯ ಸಿದ್ಧೇಶ್ವರ ಜಾತ್ರೆ ಪೂರ್ವಭಾವಿ ಸಭೆ Read More »

ಆಧುನಿಕ ಶಿಕ್ಷಣದ ಜೊತೆಗೆ, ಮಕ್ಕಳನ್ನು ನಮ್ಮ ಸಂಸ್ಕೃತಿಯ ತಳಹದಿಯ ಮೇಲೆ ಬೆಳೆಸೋಣ

ಮೂಡಲಗಿ. ಪಟ್ಟಣದ ಲಯನ್ಸ್ ಎಜುಕೇಶನ್ ಸೊಸೈಟಿಯ ಶಿವರಾಮದಾದಾ ಕನ್ನಡ ಮಾಧ್ಯಮ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆ  ವಾರ್ಷಿಕೋತ್ಸವವನ್ನು ಆಚರಿಸಲಾಯಿತು ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಪ್ರೊಫೆಸರ್ ಜಿ.ವಿ.ನಾಗರಾಜ ಪ್ರಭಾರಿ ಪ್ರಾಚಾರ್ಯರು  ಎಂಇಎಸ್ ಪದವಿ ಕಾಲೇಜು, ಮೂಡಲಗಿ ಇವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಇಂದಿನ ಮಕ್ಕಳಿಗೆ ಆಧುನಿಕ ಶಿಕ್ಷಣ ಅಗತ್ಯ ತಂತ್ರಜ್ಞಾನಗಳನ್ನು ಬಳಸಿ ಮಕ್ಕಳಿಗೆ ಆಧುನಿಕ ಶಿಕ್ಷಣವನ್ನು ಕಲಿಸೋಣ, ಅದರೊಂದಿಗೆ ಮಕ್ಕಳಿಗೆ ಮಾನವೀಯ ಮೌಲ್ಯಗಳನ್ನು ನಮ್ಮ ನೆಲದ ಸಂಸ್ಕೃತಿಯನ್ನು ಕಲಿಸುವುದು ತುಂಬಾ ಅಗತ್ಯವಾಗಿದೆ ಎಂದು ಹೇಳಿದರು. ಅತಿಥಿಯಾದ ಶ್ರೀ

ಆಧುನಿಕ ಶಿಕ್ಷಣದ ಜೊತೆಗೆ, ಮಕ್ಕಳನ್ನು ನಮ್ಮ ಸಂಸ್ಕೃತಿಯ ತಳಹದಿಯ ಮೇಲೆ ಬೆಳೆಸೋಣ Read More »

ಕುಡಚಿ:ರಂಜಾನ್ ತಿಂಗಳಲ್ಲಿ ರಾತ್ರಿ ವೇಳೆ ನಿರಂತರ ವಿದ್ಯುತ್ ನೀಡುವಂತೆ ಮನವಿ

ಬೆಳಗಾವಿ. ಕುಡಚಿ ರಾಯಬಾಗ ತಾಲೂಕಿನ ಕುಡಚಿ ಪಟ್ಟಣ ಹಾಗೂ ಗ್ರಾಮೀಣ ಭಾಗದ ಸಾರ್ವಜನಿಕರು ಹಾಗೂ ಜನಪ್ರತಿನಿಧಿಗಳು ರಂಜಾನ್ ತಿಂಗಳಲ್ಲಿ ರಾತ್ರಿ ನಿರಂತರ ವಿದ್ಯುತ್ ಸರಬರಾಜು ಮಾಡುವಂತೆ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಿಗೆ ಮನವಿ ಸಲ್ಲಿಸಿದರು ರವಿವಾರ ಮಾರ್ಚ್ 02ರಿಂದ ತಿಂಗಳ ವರೆಗೆ ಪವಿತ್ರ ರಂಜಾನ ಹಬ್ಬ ಪ್ರಾರಂಭವಾಗಲಿದ್ದು ಪವಿತ್ರ ರಂಜಾನ ಹಬ್ಬದ ಉಪವಾಸ ಹಾಗೂ ವಿವಿಧ ಕಾರ್ಯಕ್ರಮಗಳು ಇರುವುದರಿಂದ ಕುಟುಂಬದವರು ಬೆಳಗಿನ ಜಾವ ಎದ್ದು ಉಪವಾಸಕ್ಕೆ ತಿಂಡಿ ತಿನಿಸುವ ಉಪಹಾರ ತಯಾರಿಸಿಕೊಳ್ಳಲು ವಿದ್ಯುತ್ ಅವಶ್ಯಕತೆ ಇರುತ್ತದೆ ವಿದ್ಯುತ್ ಇಲ್ಲದ

ಕುಡಚಿ:ರಂಜಾನ್ ತಿಂಗಳಲ್ಲಿ ರಾತ್ರಿ ವೇಳೆ ನಿರಂತರ ವಿದ್ಯುತ್ ನೀಡುವಂತೆ ಮನವಿ Read More »

ಕುಡಚಿ:ಸಂಸದೆ ಪ್ರಿಯಾಂಕಾ ಜಾರಕಿಹೊಳಿಗೆ ವಿವಿಧ ಮೂಲಭೂತ ಸೌಕರ್ಯಗಳ ಕಲ್ಪಿಸಲು ಮನವಿ

ಬೆಳಗಾವಿ. ಕುಡಚಿ ರಾಯಬಾಗ ತಾಲೂಕಿನ ಕುಡಚಿ ಪಟ್ಟಣಕ್ಕೆ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಭೇಟಿ ನೀಡಿ ರೈಲು ನಿಲ್ದಾಣ ಅಭಿವೃದ್ಧಿ ಕಾಮಗಾರಿ ವೀಕ್ಷಣೆ ಮಾಡಿದರು. ಇದೆ ಸಮಯದಲ್ಲಿ ಪುರಸಭೆ ಅಧ್ಯಕ್ಷ ಹಮಿದೋದಿನ ರೋಹಿಲೆ ಪಟ್ಟಣದ ಸಮಸ್ತ ಜನರ ಪರವಾಗಿ ವಿವಿಧ ಬೇಡಿಕೆಗಳ ಮನವಿ ಮಾಡಿಕೊಂಡರು ಬೆಸಿಗೆ. ಬೆಸಿಗೆ ಪ್ರಾರಂಭ ಆಗುತಿದ್ದು, ರೈಲು ನಿಲ್ದಾಣಕ್ಕೆ ಎರಡು ಬಾಜು ಪ್ರಯಾಣಿಕರಿಗೆ ಶೇಡ್ ನಿರ್ಮಿಸಿ ನೆರಳಿನ ವ್ಯವಸ್ಥೆ ಕಲ್ಪಿಸುವುದು, ಪ್ರತಿ ಭೋಗಿಯ ನಿಲ್ಲುವ ಸ್ಥಳಕ್ಕೆ ಡಿಸ್ಪ್ಲೇ ಅಳವಡಿಸುವುದು, ಅಂಗವಿಕಲರು, ಬಾಣಂತಿಯರಿಗೆ ಹಿರಿಯ ನಾಗರಿಕರಿಗೆ

ಕುಡಚಿ:ಸಂಸದೆ ಪ್ರಿಯಾಂಕಾ ಜಾರಕಿಹೊಳಿಗೆ ವಿವಿಧ ಮೂಲಭೂತ ಸೌಕರ್ಯಗಳ ಕಲ್ಪಿಸಲು ಮನವಿ Read More »

ಹರಿದ ಅಂಗಿ ಇದ್ದರೂ ಪರವಾಗಿಲ್ಲ,  ಕೈಯಲ್ಲಿ ಒಂದು ಪುಸ್ತಕವಿರಲಿ: ಬಿ.ಎಲ್ ಘಂಟಿ

ಅಲಖನೂರ: ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ 7 ನೇ ತರಗತಿಯ ಬಿಳ್ಕೊಡುಗೆ ಸಮಾರಂಭ ಮುಗಳಖೋಡ : ವಿದ್ಯಾರ್ಥಿಗಳ ಜೀವನ ಬಹಳ ಅಮೂಲ್ಯವಾದದ್ದು ಅದನ್ನು ಸರಿಯಾಗಿ ಸದುಪಯೋಗಪ ಡಿಸಿಕೊಂಡು ಗುರಿಏಡೆಗೆ  ಸಾಗಬೇಕು,ಎಷ್ಟೇ ಕಷ್ಟ ಬಂದರೂ ದೀಪಗಂಬದ ಕೆಳಗೆ ಕುಂತು ಅಭ್ಯಾಸ ಮಾಡಿ ಮಹಾನಾಯಕ ಡಾ. ಅಂಬೇಡ್ಕರರು ಆದರ್ಶರಾಗಬೇಕು ,ಹರಿದ ಅಂಗಿ ಇದ್ದರೂ ಪರವಾಗಿಲ್ಲ ಕೈಯಲ್ಲಿ ಒಂದು ಪುಸ್ತಕವಿರಲಿ ಎಂದು ಕರ್ನಾಟಕ ರಾಜ್ಯ ಸರಕಾರಿ  ನೌಕರ ಸಂಘದ ಗೌರವಾಧ್ಯಕ್ಷ ಹಾಗೂ ಶಿಕ್ಷಕ ಬಿ ಎಲ್ ಘಂಟಿ ಹೇಳಿದರು. ಅವರು ಸಮಿಪದ

ಹರಿದ ಅಂಗಿ ಇದ್ದರೂ ಪರವಾಗಿಲ್ಲ,  ಕೈಯಲ್ಲಿ ಒಂದು ಪುಸ್ತಕವಿರಲಿ: ಬಿ.ಎಲ್ ಘಂಟಿ
Read More »

ಮಗಳಖೋಡ:  ಬಸವರಾಜೇಂದ್ರ ಮಹಾಸ್ವಾಮಿಗಳಿಗೆ ಬವ್ಯ ಮೆರವಣಿಗೆ ಮೂಲಕ ಸ್ವಾಗತ

ದೇಶದ ಪ್ರಗತಿಗಾಗಿ, ಹಿಂದೂ ಧರ್ಮದ ಉಳಿವಿಗಾಗಿ ನಾವೆಲ್ಲರೂ ಶ್ರಮಿಸೋನ : ಬಸವರಾಜೇಂದ್ರ ಶ್ರೀಗಳು ಪುಷ್ಪವೃಷ್ಟಿಯೊಂದಿಗೆ ಶ್ರೀಗಳಿಗೆ ಭವ್ಯ ಸ್ವಾಗತ ಮುಗಳಖೋಡ:   ನಮ್ಮ ದೇಶದ  ಸಂಸ್ಕೃತಿ , ಧರ್ಮದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವಂತ ಕಾರ್ಯ ಪ್ರಯಾಗರಾಜನ ಕುಂಭಮೇಳದಲ್ಲಿ ನಡೆಯತ್ತಿದೆ, ಈ ದೇಶ ಹಾಗೂ ಧರ್ಮದ ಬಗ್ಗೆ ಜಾಗೃತರಾಗಿರಬೇಕು ನಮ್ಮ ಹಿಂದೂ ಧರ್ಮದಲ್ಲಿ ವಸುದೈವಕುಟುಂಬಕಂ ಎಂಬಂತೆ ನಾವೆಲ್ಲರೂ ಒಂದೆ ಎಂದು ಒಗ್ಗಟ್ಟಾಗಿ ದೇಶದ ಪ್ರಗತಿಗಾಗಿ ಧರ್ಮದ ಉಳಿವಿಗಾಗಿ ಶ್ರಮಿಸೋನ, ಈ ಕುಂಭ ಮೇಳದಿಂದ ಎಲ್ಲರಿಗೂ ಒಳ್ಳೆಯದಾಗಲಿ ಎಂದು ಅಛಲೇರಿಯ

ಮಗಳಖೋಡ:  ಬಸವರಾಜೇಂದ್ರ ಮಹಾಸ್ವಾಮಿಗಳಿಗೆ ಬವ್ಯ ಮೆರವಣಿಗೆ ಮೂಲಕ ಸ್ವಾಗತ Read More »

ಸೊನವಾಲ್ಕರ ಹಾಗೂ ಹೊಸೂರ ಕುಟುಂಬವು ಶಿಕ್ಷಣಕ್ಕೆ ನೀಡಿದ ಕೊಡುಗೆ ಅಪಾರವಾದದ್ದು ಮುರಿಗೆಪ್ಪ ಮಾಲಗಾರ

ಮೂಡಲಗಿ. ಶಿಕ್ಷಣ ಸಂಸ್ಥೆಯನ್ನು ಉಳಿಸಿ ಬೆಳೆಸಿ ಸಂಸ್ಥೆ ಹೆಮ್ಮರವಾಗಿ ಬೆಳೆಯಲು ಕಾರಣಿಭೂತರ ಸ್ಮರಣೆಯ ದಿನಾಚರಣೆಯನ್ನು ಆಚರಿಸುವುದು ಹೆಮ್ಮೆಯ ಸಂಗತಿಯಾಗಿದೆ. ಸೋನವಾಲ್ಕರ, ಹಾಗೂ ಹೊಸೂರ ಕುಟುಂಬವು ಶಿಕ್ಷಣಕ್ಕೆ ನೀಡಿದ ಕೊಡುಗೆ ಅಪಾರವಾದದೆಂದು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಮುರಿಗೆಪ್ಪ ಮಾಲಗಾರ ಹೇಳಿದರು.                                          ಮೂಡಲಗಿ ಪಟ್ಟಣದ ಬಿ ವಿ ಸೋನವಾಲ್ಕರ್ ಪಬ್ಲಿಕ್ ಶಾಲೆಯಲ್ಲಿ ನಡೆದ ಶಾಲಾ ಸಂಸ್ಥಾಪಕರ ದಿನದ ಸಂಭ್ರಮಾಚರಣೆ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿ  ಸಂಸ್ಥಾಪಕರ ಜೀವನ ಸಾಧನೆ ಮತ್ತು ಅವರ ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಕೊಡುಗೆಯನ್ನು

ಸೊನವಾಲ್ಕರ ಹಾಗೂ ಹೊಸೂರ ಕುಟುಂಬವು ಶಿಕ್ಷಣಕ್ಕೆ ನೀಡಿದ ಕೊಡುಗೆ ಅಪಾರವಾದದ್ದು ಮುರಿಗೆಪ್ಪ ಮಾಲಗಾರ Read More »

ವಿದ್ಯಾಲಯಗಳು  ದೇವಾಲಯವಿದ್ದಂತೆ ವಿದ್ಯಾರ್ಥಿಗಳು ದೇವರ ಸ್ವರೂಪ: ಘಂಟಿ ಮಹಾರಾಜರು

ವಿದ್ಯಾರ್ಥಿಗಳು ಜಗತ್ತನ್ನ ಬೆಳಗಿಸುವ ದೀಪದಂತೆ ಆಗಬೇಕು ಮುಗಳಖೋಡ: ವಿದ್ಯಾಲಯಗಳು ಅಂದರೆ ದೇವಾಲಯವಿದ್ದಂತೆ ಅದರಲ್ಲಿ ಮಕ್ಕಳು ದೇವರ ಸ್ವರೂಪ, ಮಕ್ಕಳು ದೇಶದ ಭವಿಷ್ಯ,  ಶಿಕ್ಷಿಸಿ ಕ್ಷಮಿಸಿ ಶಿಸ್ತು ಕಲಿಸಿ ವಿದ್ಯಾರ್ಥಿಗಳುನ್ನು ದೇವರನ್ನಾಗಿ ಮಾಡುವವರು ಪೂಜಾರಿಗಳು ಯಾರೆಂದರೆ  ಶಿಕ್ಷಕರು ಎಂದು ಪೂಜ್ಯ ಶ್ರೀ ಪ್ರದೀಪ ಘಂಟಿ ಮಹಾರಾಜರು ಹೇಳಿದರು. ಅವರು ಪಟ್ಟಣದ ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಕಂಟೆಪ್ಪನವರ ತೋಟದ ಶಾಲೆಯಲ್ಲಿ ಫೆ.18 ಮಂಗಳವಾರದಂದು ನಡೆದ ಸನ್ 2024-25 ನೇ ಸಾಲಿನ ವಾರ್ಷಿಕ ಸ್ನೇಹ ಸಮ್ಮೇಳನದ ದಿವ್ಯ ಸಾನಿಧ್ಯ

ವಿದ್ಯಾಲಯಗಳು  ದೇವಾಲಯವಿದ್ದಂತೆ ವಿದ್ಯಾರ್ಥಿಗಳು ದೇವರ ಸ್ವರೂಪ: ಘಂಟಿ ಮಹಾರಾಜರು Read More »

ಇಂಟ್ರನ್ ಶಿಪ್  ಯೋಜನೆಯ ಸದುಪಯೋಗ ಪಡೆದುಕೊಳ್ಳಿ ಎಂ ರಾಮಚಂದ್ರ

ಬೆಳಗಾವಿ.ಹಳ್ಳೂರ. ಪ್ರಧಾನ ಮಂತ್ರಿ  ಯೋಜನೆಗಳಲ್ಲೊಂದಾದ  ಇಂಟರ್ನಶಿಪ್ ಮತ್ತು ಆಪರೆಂಟಿಸ್ ಯೋಜನೆಗಳನ್ನು ತರಬೇತುದಾರರು ಪೂರ್ಣ ಪ್ರಮಾಣದಲ್ಲಿ ತಿಳಿದುಕೊಂಡು ಸದುಪಯೋಗ ಪಡೆದುಕೊಳ್ಳಬೇಕೆಂದು ಸಮೀರವಾಡಿ ಗೋದಾವರಿ ಬಯೋರಿಫೈನರಿಜ್ ಲಿಮಿಟೆಡ್ ನ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ – (HR), M ರಾಮಚಂದ್ರ ಹೇಳಿದರು.                                                         ಅವರು ಸಮೀಪದ ರಬಕವಿ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ನಡೆದ ಶಿಶುಕ್ಷು (Apprenticeship) ತರಬೇತಿ ಮತ್ತು ಪ್ರಧಾನ ಮಂತ್ರಿಗಳ ಇಂಟ್ರನ್ ಶಿಪ್ ಯೋಜನೆಯ ಅರಿವು ಕಾರ್ಯಗಾರ ಕಾರ್ಯಕ್ರಮದ ಮುಖ್ಯ ಅತಿಥಿಗಳು ಹಾಗೂ ಉಪನ್ಯಾಸಕರಾಗಿ ಮಾತನಾಡಿ ತರಬೇತು ದಾರರರು

ಇಂಟ್ರನ್ ಶಿಪ್  ಯೋಜನೆಯ ಸದುಪಯೋಗ ಪಡೆದುಕೊಳ್ಳಿ ಎಂ ರಾಮಚಂದ್ರ Read More »

ಕುಡಚಿ:ವಕ್ಫ್ ತಿದ್ದುಪಡಿ ವಿಧೇಯಕ ಪ್ರತಿ ಹರಿದು ಎಸಡಿಪಿಐ ಪ್ರತಿಭಟನೆ

ವರದಿ: ಸಂಜೀವ ಬ್ಯಾಕುಡೆ, ಕುಡಚಿ ಬೆಳಗಾವಿ.ರಾಯಬಾಗ ತಾಲೂಕಿನ ಕುಡಚಿ ಪಟ್ಟಣದ ಹಜರತ ಮಾಸಾಹೇಬಾ ವೃತ್ತದಲ್ಲಿ ಎಸಡಿಪಿಐ ಕಾರ್ಯಕರ್ತರಿಂದ ಪ್ರತಿಭಟನೆ ನಡೆಸಿದರು. ರಾಜ್ಯ ಸಭೆಯಲ್ಲಿ ಮಂಡಿಸಿರುವ 2024ರ ವಕ್ಫ್ ವಿಧೇಯಕವನ್ನು ವಿರೋಧಿಸಿ ಎಸ್‌ಡಿಪಿ ಐ ಬೆಳಗಾವಿ ಜಿಲ್ಲಾ ಕೋಶಾಧಿಕಾರಿ ಅಸ್ಲಂ ಹಳಿಯಾಳ ನೇತೃತ್ವದಲ್ಲಿ ವಿಧೇಯಕದ ಪ್ರತಿಯನ್ನು ಹರಿಯುವ ಮೂಲಕ ಪ್ರತಿಭಟನೆ ನಡೆಸಿದರು. ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಎಸ್‌ಡಿಪಿಐ ಬೆಳಗಾವಿ ಜಿಲ್ಲಾ ಕೋಶಾಧಿಕಾರಿ ಅಸ್ಲಂ ಹಳಿಯಾಳ, ಮಸೂದೆಯನ್ನು ತೀವ್ರವಾಗಿ ವಿರೋಧಿಸಿ, ಇದು ಅಸಾಂವಿಧಾನಿಕ ಮಾತ್ರವಲ್ಲ, ವಕ್ಫ ಆಸ್ತಿಯನ್ನು ವಶಪಡಿಸಿಕೊಳ್ಳುವ ಕೋಮುವಾದಿ ಸರ್ಕಾರದ

ಕುಡಚಿ:ವಕ್ಫ್ ತಿದ್ದುಪಡಿ ವಿಧೇಯಕ ಪ್ರತಿ ಹರಿದು ಎಸಡಿಪಿಐ ಪ್ರತಿಭಟನೆ Read More »

ಶಾಲೆಗಳು ಧರ್ಮಸ್ಥಳ ಇದ್ದಂತೆ: ನಾರನಗೌಡ ಉತ್ತಂಗಿ

ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ಉತ್ತೇಜಿಸಲು ಕಲಿಕಾ ಹಬ್ಬ : ಸಿ ಆರ್ ಪಿ ಲಮಾಣಿ ವರದಿ :ಸಂತೋಷ ಮುಗಳಿ ಸಮೀರವಾಡಿ-ಸೈದಾಪೂರ:  ಶಾಲೆಗಳು ಧರ್ಮಸ್ಥಳ ಇಂದ್ದಂತೆ, ಬಡವ ಬಲ್ಲಿದನೆಂಬ ಬೇಧವಿಲ್ಲದೆ ಎಲ್ಲರಿಗೂ ಒಳಿತನ್ನು ಮಾಡುತ್ತವೆ. ಮಕ್ಕಳು ಉತ್ತಮ ಸಾಧನೆ ಮಾಡಲುಅವಕಾಶ ಮಾಡಿಕೊತ್ತವೆ ಎಂದು ಪತ್ರಕರ್ತ ನಾರನಗೌಡ ಉತ್ತಂಗಿ ಹೇಳಿದರು. ಅವರು ಶಾಲಾ ಶಿಕ್ಷಣ ಇಲಾಖೆ ಬಾಗಲಕೋಟೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಮುಧೊಳ ವತಿಯಿಂದ ಫೆ.14 ಶುಕ್ರವಾರದಂದು ಸೈದಾಪೂರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಸೈದಾಪೂರ ಹಾಗೂ

ಶಾಲೆಗಳು ಧರ್ಮಸ್ಥಳ ಇದ್ದಂತೆ: ನಾರನಗೌಡ ಉತ್ತಂಗಿ
Read More »

4 ನೇದಿನಕ್ಕೆ ಮುಂದುವರೆದ ಗ್ರಾಮ ಆಡಳಿತ ಅಧಿಕಾರಿಗಳ ಮುಷ್ಕರ

ಬೆಳಗಾವಿ.ಹಳ್ಳೂರ . ಗ್ರಾಮ ಆಡಳಿತ ಅಧಿಕಾರಿಗಳ ಸಮಸ್ಯೆಗಳು ಮತ್ತು ವಿವಿಧ ಮೂಲಭೂತ ಸೌಲಭ್ಯಗಳ ಈಡೇರಿಕೆಗಾಗಿ ಆಗ್ರಹಿಸಿ ಮೂಡಲಗಿ ತಾಲೂಕಿನ ಎಲ್ಲ ಗ್ರಾಮ ಆಡಳಿತ ಅಧಿಕಾರಿಗಳು ತಹಸೀಲ್ದಾರ್ ಕಾರ್ಯಾಲಯದ ಆವರಣದಲ್ಲಿ ನಡೆಯುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರವು 4ನೇ ದಿನವೂ ಮುಂದುವರಿಯಿತು.               ಸಂಘದ ತಾಲೂಕಾಧ್ಯಕ್ಷ ಎಂ ಬಿ ಸಿಗಿಹೊಳಿ ಮಾತನಾಡಿ ನಮ್ಮ ಬೇಡಿಕೆಗಳನ್ನು ಅಗ್ರಹಿಸಿ ಕಳೆದ ಬಾರಿ ಮುಸ್ಕರ ನಡೆಸಿದಾಗ ಸರಕಾರವು ನಮ್ಮ ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆ ನೀಡಿದ ಹಿನ್ನಲೆ ಮುಸ್ಕರ ಹಿಂಪಡೆಯಲಾಗಿತ್ತು. ಆದರೆ ಸರಕಾರವು ಇಲ್ಲಿಯವರೆಗೂ ನಮ್ಮ ನ್ಯಾಯಯುತ

4 ನೇದಿನಕ್ಕೆ ಮುಂದುವರೆದ ಗ್ರಾಮ ಆಡಳಿತ ಅಧಿಕಾರಿಗಳ ಮುಷ್ಕರ Read More »

ಪಾಲಕರು ಮಕ್ಕಳ ಮುಂದೆ ಶಿಕ್ಷಕರನ್ನು ದ್ವೇಶಿಸಬೇಡಿ
ಬಿಆರಸಿ ಬಸವರಾಜ ಕಾಂಬಳೆ

ಬೆಳಗಾವಿ.ಕುಡಚಿಶಿಕ್ಷಕರು ಮಕ್ಕಳ ಪ್ರತಿಭೆಯನ್ನು ಗುರುತಿಸಿ ಮೇಲೆತ್ತುವ ಕಾರ್ಯ ಮಾಡಬೇಕು.  ಪಾಲಕರು ಮಕ್ಕಳ ಮುಂದೆ ಶಿಕ್ಷಕರನ್ನು ದ್ವೇಶಿಸಬೇಡಿ ಮಕ್ಕಳ ಎದುರಿಗೆ ಮೊಬೈಲ್ ಬಳಸದೆ ನೀವು ಮಕ್ಕಳ ಗೃಹಪಾಠ ಪರಿಶೀಲಿಸಿ ಮಾಡಬೇಕು ಎಂದು ಬಿಆರಸಿ ಬಸವರಾಜ ಕಾಂಬಳೆ ಹೇಳಿದರು. ಅವರು ರಾಯಬಾಗ ತಾಲೂಕಿನ ಸುಟ್ಟಟ್ಟಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯವರು ಹಮ್ಮಿಕೊಂಡ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತ ನಮ್ಮ ಕನ್ನಡ ಶಾಲೆ ಬೆಳೆಯಬೇಕು ಸರ್ಕಾರಿ ಶಾಲೆಯಲ್ಲಿ ಕಲಿತು ಮಕ್ಕಳು ಉನ್ನತ ಸ್ಥಾನಕ್ಕೆ ಹೋಗಬೇಕು ಎಂದರು. ನಂತರ

ಪಾಲಕರು ಮಕ್ಕಳ ಮುಂದೆ ಶಿಕ್ಷಕರನ್ನು ದ್ವೇಶಿಸಬೇಡಿ
ಬಿಆರಸಿ ಬಸವರಾಜ ಕಾಂಬಳೆ
Read More »

ಕಲಿಕಾ ಹಬ್ಬ ಶೈಕ್ಷಣಿಕ ಬಲವರ್ಧನೆಗೆ  ಪೂರಕವಾಗಿದೆ ಸಿಆರಸಿ ಉಮರಖಾನ

ಬೆಳಗಾವಿ.ಕುಡಚಿ ಕುಡಚಿ ಪಟ್ಟಣದ ಪಿಎಂ ಶ್ರೀ ಶಾಸಕರ ಮಾದರಿ ಶಾಲೆಯಲ್ಲಿ ಹಮ್ಮಿಕೊಂಡ ಕುಡಚಿ ಕ್ಲಸ್ಟರ ಮಟ್ಟದ ಶಲಿಕಾ ಹಬ್ಬದಲ್ಲಿ ಭಾಗವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿ ಕಲೆ ಕುಶಲತೆ ಆಧಾರಿತ ಸೃಜನಾತ್ಮಕ ಚಟುವಟಿಕೆಗಳು ಮಕ್ಕಳ ಕಲಿಕೆಯನ್ನು ಮೋಜಿನೊಂದಿಗೆ ಕಲಿಯಲು ನೆರವಾಗುತ್ತವೆ ಎಂದು ಸಿಆರಪಿ ಇಕ್ಬಾಲ್ ಉಮರಖಾನ ಹೇಳಿದರು. ಕುಡಚಿ ಪಟ್ಟಣ ಕ್ಲಸ್ಟರ ಮಟ್ಟದ ಕಲಿಕಾ ಹಬ್ಬದಲ್ಲಿ ಪಟ್ಟಣದ ಪಿಎಂ ಶ್ರೀ ಶಾಸಕರ ಉರ್ದು ಹಿರಿಯ ಪ್ರಾಥಮಿಕ ಶಾಲೆ, ಕನ್ನಡ ಹಿರಿಯ ಪ್ರಾಥಮಿಕ ಶಾಲೆ,  ಉರ್ದು ಹೆಣ್ಣು ಮಕ್ಕಳ ಶಾಲೆ,  ಮರಾಠಿ

ಕಲಿಕಾ ಹಬ್ಬ ಶೈಕ್ಷಣಿಕ ಬಲವರ್ಧನೆಗೆ  ಪೂರಕವಾಗಿದೆ ಸಿಆರಸಿ ಉಮರಖಾನ Read More »

ಮುಂದಿನ ಪೀಳಿಗೆಗೆ ಇತಿಹಾಸ ಕಟ್ಟಿಕೊಡುವ ಕಾರ್ಯ ಶ್ಲಾಘನೀಯ ನಿಡಸೋಸಿ ಶಿವಲಿಂಗೇಶ್ವರ ಸ್ವಾಮೀಜಿಗಳು

ಬೆಳಗಾವಿ ಹಳ್ಳೂರ.ಹಳ್ಳಿಗಳ ಚರಿತ್ರೆಯೆ ಮುಂದೆ ರಾಜ್ಯದ ಚರಿತ್ರೆಯಾಗುತ್ತದೆ.  ಸಣ್ಣಪುಟ್ಟ ಗ್ರಾಮಗಳ ಹಾಗೂ ದೈವ-ದೇವರು, ಜನ ಸಮುದಾಯದ ಇತಿಹಾಸ ದಾಖಲೆಗೊಳ್ಳಬೇಕಾಗಿರುವುದು ಅವಶ್ಯಕವಾಗಿದೆ. ಮುಂದಿನ ಪೀಳಿಗೆಗೆ ಇತಿಹಾಸ ಕಟ್ಟಿಕೊಡುವ ಮಾರ್ಗದರ್ಶಿಯಾಗವ ಇಂಥಹ ಮೌಲಿಕ  ಕೃತಿಗಳ ರಚನೆಯಾಗಬೇಕಿದೆ . ಇಂಥ ಕಾರ್ಯ ಮಾಡಿದ ನರೋಡೆ ಹಾಗೂ ರೋಹಿಣಿಯವರು ಈ ಕೃತಿ ರಚಿಸಿ ಉತ್ತಮ ಕೆಲಸ ಮಾಡಿದ್ದಾರೆ ಎಂದು ನಿಡಸೋಸಿಯ ಜಗದ್ಗುರು  ಶಿವಲಿಂಗೇಶ್ವರ ಮಹಾಸ್ವಾಮಿಗಳು ಹೇಳಿದರು. ರಾಯಬಾಗ ತಾಲೂಕಿನ ಹಂದಿಗುಂದ ಗ್ರಾಮದ ಶ್ರೀ ಸಿದ್ಧೇಶ್ವರ ಮಹಾಶಿವಯೋಗಿಗಳ ೪೯ ನೇ ಜಾತ್ರಾಮಹೋತ್ಸವ ಸಮಾರಂಭದ ದಿವ್ಯಸಾನಿಧ್ಯವನ್ನ

ಮುಂದಿನ ಪೀಳಿಗೆಗೆ ಇತಿಹಾಸ ಕಟ್ಟಿಕೊಡುವ ಕಾರ್ಯ ಶ್ಲಾಘನೀಯ ನಿಡಸೋಸಿ ಶಿವಲಿಂಗೇಶ್ವರ ಸ್ವಾಮೀಜಿಗಳು Read More »

error: Content is protected !!