Author name: MNS K

ಸಾಧಕರನ್ನು ಗುರುತಿಸಿ ಸನ್ಮಾನ ಮಾಡುತ್ತಿರುವ ಕೃಷ್ಣಾ ಮಾಳಿ ಅವರ ಕಾರ್ಯ ಮೆಚ್ಚುವಂತದ್ದು  ಗುರು ಬಸವಲಿಂಗ ಮಹಾಸ್ವಾಮಿಗಳು

        ಗೋಕಾಕ. ಸಮಾಜದ ಅಭಿವೃದ್ಧಿಗೆ ಚಿಂತನೆ ನಡೆಸಿ ಸಮಾಜವನ್ನು ಉದ್ದಾರ ಮಾಡುತ್ತಿರುವ ಸಾಧಕರನ್ನು ಗುರುತಿಸಿ ಅವರಿಗೆ ಸನ್ಮಾನ ಮತ್ತು ಗೌರವ ನೀಡಿದರೆ ಮತ್ತಷ್ಟು ಉತ್ಸಾಹ ತುಂಬುವ ನಿಟ್ಟಿನಲ್ಲಿ ಅವರು ತಮ್ಮ ಸೇವೆಯನ್ನು ಒದಗಿಸುವ ಪ್ರಯತ್ನ ಮಾಡುತ್ತಾರೆ ಸಾಧಕರಿಗೆ ಸನ್ಮಾನವೇ ಭೂಷಣ ಎಂದು ಗುರು ಬಸವಲಿಂಗ ಮಹಾ ಸ್ವಾಮೀಜಿಗಳು ಹೇಳಿದರು.        ಅವರು ಗೋಕಾಕ ಸಮುದಾಯ ಭವನದಲ್ಲಿ ನಡೆದ ಜಾರಕಿಹೋಳಿ ಸಹೋದರರ ಆಶೀರ್ವಾದದೊಂದಿಗೆ , ಯುಗಾದಿ ವಸಂತೋತ್ಸವ ಹಾಗೂ ಮಹಿಳಾ ದಿನಾಚಣೆಯ ನಿಮಿತ್ಯವಾಗಿ  ಕೃಷ್ಣಾ ಮಾಳಿ ಅವರು ಹಮ್ಮಿಕೊಂಡಿರುವ […]

ಸಾಧಕರನ್ನು ಗುರುತಿಸಿ ಸನ್ಮಾನ ಮಾಡುತ್ತಿರುವ ಕೃಷ್ಣಾ ಮಾಳಿ ಅವರ ಕಾರ್ಯ ಮೆಚ್ಚುವಂತದ್ದು  ಗುರು ಬಸವಲಿಂಗ ಮಹಾಸ್ವಾಮಿಗಳು Read More »

ಸೇವಾ ಖಾಯಮಾತಿಗೆ ಆಗ್ರಹಿಸಿ ಗುತ್ತಿಗೆ ಕಾರ್ಮಿಕರ ಮನವಿ

ಕೈಗೆ ಕಪ್ಪುಬಟ್ಟೆ ಧರಿಸಿ ಕರ್ತವ್ಯ ನಿರ್ವಹಣೆ ಸರ್ಕಾರಕ್ಕೆ 45 ದಿನದ ಗಡುವು ಕುಡಚಿ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರಾಯಬಾಗ ತಾಲೂಕಿನ ಕುಡಚಿ ಪುರಸಭೆ ಕರ್ನಾಟಕ ರಾಜ್ಯ ಪೌರ ನೌಕರರ ಸಂಘದ ಪದಾಧಿಕಾರಿಗಳು, ಕಾರ್ಯಕರ್ತರು ಕೈಗೆ ಕಪ್ಪುಬಟ್ಟೆಧರಿಸಿ ಕರ್ತವ್ಯನಿರ್ವಹಿಸುವುದರ ಮೂಲಕ ಪ್ರತಿಭಟನೆ ಪ್ರಾರಂಭಿಸಿದ್ದಾರೆ. ಕರ್ನಾಟಕ ರಾಜ್ಯ ಪೌರ ನೌಕರರ ಸಂಘದ ಜಿಲ್ಲಾ ಉಪಾಧ್ಯಕ್ಷ ಸುಖದೇವ ಶಿಂಧೆ ಮಾತನಾಡಿ ಹಲವು ವರ್ಷಗಳಿಂದ ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವ ಕ್ಲೀನರ್, ಲೋಡರ್ಸ, ನೀರು ಸರಬುರಾಜು ಸೇರಿದಂತೆ ವಿವಿಧ ಕೆಲಸ

ಸೇವಾ ಖಾಯಮಾತಿಗೆ ಆಗ್ರಹಿಸಿ ಗುತ್ತಿಗೆ ಕಾರ್ಮಿಕರ ಮನವಿ Read More »

ಕವಿ ಎಂ.ಕೆ.ಶೇಖರ ಕೃತಿಗೆ “ಶಿಭಾ ಕಾವ್ಯ ಪುರಸ್ಕರ ಗೌರವ

ಬೆಳಗಾವಿ. ಕುಡಚಿರಾಯಬಾಗ ತಾಲೂಕಿನ ಕುಡಚಿ ಪಟ್ಟಣದ ಜುನ್ನೇದಿಯಾ ಶಿಕ್ಷಣ ಸಂಸ್ಥೆಯ ಜುನ್ನೇದಿಯಾ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಕನ್ನಡ ಭಾಷಾ ಶಿಕ್ಷಕರಾದ ಕವಿ ಎಂ.ಕೆ.ಶೇಖ್ ರವರ ಕವನ ಸಂಕಲನ “ಅಪ್ಪನ ಹೆಗಲು ಅಮ್ಮನ ಮಡಿಲು” ಕೃತಿಗೆ ಚಿಕ್ಕೋಡಿಯ ವಡಗೋಲದ ಸಾಹಿತ್ಯ ಸೌರಭ ಫೌಂಡೇಶನ್ (ರಿ) ಇವರು ಕೊಡಮಾಡುವ 2025ನೇ ಸಾಲಿನ “ಶಿಭಾ ಕಾವ್ಯ ಪುರಸ್ಕಾರ” ಸಂದಿದೆ. ಇದೇ ಮೇ ೧ರಂದು ಬೆಳಗಾವಿಯ ಚೆನ್ನಮ್ಮ ವೃತ್ತದ ಹತ್ತಿರ ಇರುವ ಕನ್ನಡ ಸಾಹಿತ್ಯ ಭವನದಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

ಕವಿ ಎಂ.ಕೆ.ಶೇಖರ ಕೃತಿಗೆ “ಶಿಭಾ ಕಾವ್ಯ ಪುರಸ್ಕರ ಗೌರವ Read More »

ಸೈದಾಪೂರ ಸಂಭ್ರಮದ ಶಿವಲಿಂಗೇಶ್ವರ ರಥೋತ್ಸವ

ಬೆಳಗಾವಿ. ಹಳ್ಳೂರ . ಸಮೀಪದ ಸೈದಾಪೂರ -ಸಮೀರವಾಡಿ ಪವಾಡ ಪುರುಷ ಜಗದ್ಗುರು ಶ್ರೀ ಶಿವಲಿಂಗೇಶ್ವರ ಪ್ರಥಮ ದಿನ ರಥೋತ್ಸವವು ಅತೀ ವಿಜೃಂಭಣೆಯಿಂದ ನಡೆಯಿತು. ಪ್ರಾರಂಭದಲ್ಲಿ ಶ್ರೀ ಶಿವಲಿಂಗೇಶ್ವರ ದೇವರಿಗೆ  ಪೂಜೆ ಹಾಗೂ ಮಂಗಳಾರತಿ ಮಾಡಿ ರಥೋತ್ಸವಕ್ಕೆ ಅರ್ಚಕರಾದ ಈರಯ್ಯ ಮತ್ತು ಮಾಂತಯ್ಯ ಸ್ವಾಮಿಗಳು ಹಾಗೂ ಗುರು ಹಿರಿಯರು, ಕಮೀಟಿಯ ಅಧ್ಯಕ್ಷರು ಸರ್ವ ಸದಸ್ಯರು ಚಾಲನೆ ನೀಡಿದರು. ರಥೋತ್ಸವದ ಮೇಲೆ ಭಕ್ತರು ತಮ್ಮ ಹರಕೆತೀರಿಸಲು ಕಾರಿಕ್, ಬೆಂಡು ಬತ್ತಾಸು,ಹೂ,ಬಾಳೆ ಹಣ್ಣು ಹಾರಿಸಿ ತಮ್ಮ ಹರಕೆ ತೀರಿಸಿದರು. ರಥೋತ್ಸವದ ಮುಂದೆ

ಸೈದಾಪೂರ ಸಂಭ್ರಮದ ಶಿವಲಿಂಗೇಶ್ವರ ರಥೋತ್ಸವ Read More »

ಸೈದಾಪೂರ ಶ್ರೀ ಶಿವಲಿಂಗೇಶ್ವರ ಜಾತ್ರಾ ಮಹೋತ್ಸವವು ಸೋಮವಾರದಿಂದ ಪ್ರಾರಂಭ

ಬೆಳಗಾವಿ. ಹಳ್ಳೂರ. ಸಮೀಪದ ಸಕ್ಕರೆ ನಾಡಿನ ಸೈದಾಪೂರ ಗ್ರಾಮದ ಪವಾಡ ಪುರುಷ ಜಗದ್ಗುರು ಶ್ರೀ ಶಿವಲೀಗೇಶ್ವರ ಜಾತ್ರಾ ಮಹೋತ್ಸವವು  ಸೋಮವಾರ ಮುಂಜಾನೆಯ ಶಿವಲಿಂಗೇಶ್ವರ ಕತೃ ಗದ್ದುಗೆಗೆ ಮಹಾರುದ್ರಾಭಿಷೇಕ ವಿಶೇಷ ಪೂಜೆ ನೈವೇದ್ಯ ನಡೆದು 11 ಗಂಟೆಗೆ ಮಹಾಪ್ರಸಾದ ವ್ಯವಸ್ಥೆ ಇರುತ್ತದೆ. ಸಾಯಂಕಾಲ 5 ಗಂಟೆಗೆ ಮೊದಲನೇ ರಥೋತ್ಸವ ಜರುಗುವುದು. ರಾತ್ರಿ  ರೈತನ ರಾಜ್ಯದಲ್ಲಿ ರೌಡಿಗಳ ದರ್ಬಾರ ಎಂಬ ಸುಂದರ ಸಾಮಾಜಿಕ ನಾಟಕವಿರುತ್ತದೆ. ಮಂಗಳವಾರ ಸಾಯಂಕಾಲ 5ಗಂಟೆಗೆ 2ನೇ ಮರು ರಥೋತ್ಸವ ಜರುಗುತ್ತದೆ. ರಾತ್ರಿ ಕೆಂಗೇಟ್ಟು ರೈತರು ಅರ್ಥಾರ್ಥ

ಸೈದಾಪೂರ ಶ್ರೀ ಶಿವಲಿಂಗೇಶ್ವರ ಜಾತ್ರಾ ಮಹೋತ್ಸವವು ಸೋಮವಾರದಿಂದ ಪ್ರಾರಂಭ Read More »

ಒಬ್ಬ ಸಾಧಕ ಇನ್ನೊಬ್ಬ ಸಾಧಕನನ್ನು ಗುರುತಿಸಿ ಗೌರವಿಸುವಂಥಾಗಬೇಕು ಹಣಮಂತ ಹಾವಣ್ಣವರ

ಮೂಡಲಗಿ. ಹಳ್ಳೂರ .ಸಮಾಜದಲ್ಲಿ ಒಬ್ಬ ಸಾಧಕ ಸಾಧನೆ ಮಾಡುತ್ತಿರುವ ಇನ್ನೊಬ್ಬ ಸಾಧಕನನ್ನು ಗುರುತಿಸಿ ಗೌರವಿಸಿದರೆ ಸ್ಫೂರ್ತಿ ನೀಡಿದಂತಾಗುತ್ತದೆ ಸಮಾಜದಲ್ಲಿ ಒಳ್ಳೆ ಕೆಲಸ ಕಾರ್ಯ, ಸಾಧನೆ ಮಾಡುವುವರಿಗೆ ಅಡ್ಡ ಗಾಲು ಹಾಕಿ ಅವಮಾಣಿಸದೆ ಸಹಾಯ ಸಹಕಾರ ನೀಡಬೇಕೆಂದು ಗುಲಗಂಜಿ ಕೊಪ್ಪದ ಗ್ರಾಮ ಪಂಚಾಯತ್ ಸದಸ್ಯ ಹಾಗೂ ರಾಜ್ಯ ಪ್ರಶಸ್ತಿ ಪುರಸ್ಕೃತ  ಹನಮಂತ ಹಾವನ್ನವರ ಹೇಳಿದರು.      ಅವರು ಹಳ್ಳೂರ ಗ್ರಾಮದ ಸಮಾಜ ಸೇವಕ ಪ್ರಶಸ್ತಿಗಳ ಸರದಾರ ಕಾಯಕಯೋಗಿ ಮುರಿಗೆಪ್ಪ  ಮಾಲಗಾರ ಅವರ ಮನೆಗೆ ಬೆಟ್ಟಿ ನೀಡಿ ಆವರಿಗೆ ಇತ್ತೀಚಿಗೆ

ಒಬ್ಬ ಸಾಧಕ ಇನ್ನೊಬ್ಬ ಸಾಧಕನನ್ನು ಗುರುತಿಸಿ ಗೌರವಿಸುವಂಥಾಗಬೇಕು ಹಣಮಂತ ಹಾವಣ್ಣವರ Read More »

ಮುರಿಗೆಪ್ಪ ಮಾಲಗಾರ ಅವರ ಸಮಾಜ ಕಾರ್ಯಕ್ಕೆ ಒಲಿದು ಬಂದು ಮಾಧ್ಯಮ ರತ್ನ ಪ್ರಶಸ್ತಿ ಡಾ ಸಿ ಬಿ ಕೂಲಿಗೋಡ

ರಾಯಭಾಗ. ನಿರಂತರ ಸಮಾಜ ಸೇವೆ ಜೊತೆಗೆ ಪತ್ರಕರ್ತನಾಗಿ ಕಾರ್ಯ ನಿರ್ವಹಿಸುತ್ತಿರುವ ಮುರಿಗೆಪ್ಪ ಮಾಲಗಾರ ಅವರಿಗೆ ಸುವರ್ಣ ಕರ್ನಾಟಕ ರಾಷ್ಟ್ರ ಮಟ್ಟದ ಸಾಧಕ ಮಾಧ್ಯಮ ರತ್ನ ಪ್ರಶಸ್ತಿ ನೀಡಿದ್ದು ಹೆಮ್ಮೆಯ ಸಂಗತಿಯೆಂದು ಡಾ ಸಿ ಬಿ ಕೂಲಿಗೋಡ ಹೇಳಿದರು.                      ಅವರು ಮುಗಳಖೋಡ ಬ ನಿ ಕೂಲಿಗೋಡ ಶಾಲೆಯ ಕಚೇರಿಯಲ್ಲಿ ಸನ್ಮಾನಿಸಿದರು.   ಈ ಸಮಯದಲ್ಲಿ ಮಾಳಿ ಮಾಲಗಾರ ಸಮಾಜದ ಮುಖಾಂಡರದ ಮಹಾಂತೇಶ ಮಾಳಿ. ಚನ್ನವಿರಯ್ಯ ಹಿರೇಮಠ.ಗೋಪಾಲ ಯಡವನ್ನವರ.ಬಸವರಾಜ ಮೇತ್ರಿ. ಮಹಾದೇವ ಹೊಸಮನಿ. ನಾರಾಯಣ ಮೇತ್ರೆ.ಸದಾಶಿವ ಹೊಸಮನಿ. ಸಂಜು ಅಥಣಿ.ಮಾದೇವ

ಮುರಿಗೆಪ್ಪ ಮಾಲಗಾರ ಅವರ ಸಮಾಜ ಕಾರ್ಯಕ್ಕೆ ಒಲಿದು ಬಂದು ಮಾಧ್ಯಮ ರತ್ನ ಪ್ರಶಸ್ತಿ ಡಾ ಸಿ ಬಿ ಕೂಲಿಗೋಡ Read More »

ಸಾಧನೆಗಳ ಸರದಾರ ಹಣಮಂತ ಹಾವಣ್ಣವರ ಆವರಿಗೆ ಜಿಲ್ಲಾಡಳಿತ ದಿಂದ ಸನ್ಮಾನ.

ಮೂಡಲಗಿ. ಹಳ್ಳೂರ.   ವಿಶ್ವ ವಿಕಲಚೇತನರ ಮತ್ತು ಹಿರಿಯ ನಾಗರಿಕರ ದಿನಾಚರಣೆಯ ನಿಮಿತ್ಯ 2024/25 ಪ್ರಯುಕ್ತ ಜಿಲ್ಲಾ ಆಡಳಿತ ಮತ್ತು ಜಿಲ್ಲಾ ಪಂಚಾಯತ್ ಬೆಳಗಾವಿ ಮಹಿಳಾ ಮತ್ತು ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಬೆಳಗಾವಿ ಜಿಲ್ಲಾ ಮಟ್ಟದ ಕ್ರೀಡೆ ಮತ್ತು ಸಂಸ್ಕೃತಿ ಕ ಸ್ಪರ್ಧೆ ಅಂಗವಿಕಲರ ಕ್ಷೇತ್ರದಲ್ಲಿ ಅತ್ತ್ಯುತ್ತಮ ಸೇವೆ ಮಾಡಿದ ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲ್ಲೂಕಿನ ಗುಲಗಂಜಿಕೊಪ್ಪ ಗ್ರಾಮದ ಹಣಮಂತ ಲ ಹಾವನ್ನವರ ಆವರಿಗೆ ಜಿಲ್ಲಾಡಳಿತ ವತಿಯಿಂದ ಸನ್ಮಾನ ಮಾಡಿ ಗೌರವಿಸಲಾಯಿತು. ಈ ಸಮಯದಲ್ಲಿ ಮಹಿಳಾ

ಸಾಧನೆಗಳ ಸರದಾರ ಹಣಮಂತ ಹಾವಣ್ಣವರ ಆವರಿಗೆ ಜಿಲ್ಲಾಡಳಿತ ದಿಂದ ಸನ್ಮಾನ. Read More »

ಸರ್ಕಾರ ಹೊರಡಿಸಿದ ಮಾಳಿ, ಮಾಲಗಾರ ಸಮಾಜದ ಜಾತಿ ಗಣತಿ ಅವೈಜ್ಞಾನಿಕವಾಗಿದೆ: ಡಾ. ಸಿ ಬಿ ಕುಲಗೋಡ ಆಕ್ರೋಶ

ಹಳ್ಳೂರ.   ರಾಜ್ಯ ಸರಕಾರವು ಹಿಂದುಳಿದ ವರ್ಗಗಳ ಆಯೋಗದ  ನೇತೃತ್ವದ ಕಾಂಗ್ರೆಸ ಸರ್ಕಾರವು ಇತ್ತೀಚೆಗೆ ನಡೆಸಿದ ಜಾತಿಗಣತಿಯು ಅವೈಜ್ಞಾನಿಕವಾಗಿದೆ, ಇದರಲ್ಲಿ ಮಾಳಿ, ಮಾಲಗಾರ ಸಮಾಜದ ಅಂಕಿ ಅಂಶವು ಕೇವಲ 83693 ಸಾವಿರ ಇದೆ ಎಂದು ಉಲ್ಲೇಖಿಸಲಾಗಿದೆ  ಇದು ಖಂಡನೀಯವಾದದ್ದು  ಎಂದು ಮಾಳಿ ಮಾಲಗಾರ ಸಮಾಜದ ನಿಯೋಗದ ಅಧ್ಯಕ್ಷ ಡಾ. ಸಿ ಬಿ ಕುಲಿಗೋಡ ಆಕ್ರೋಶ ವ್ಯಕ್ತಪಡಿಸಿದರು. ಅವರು ಪಟ್ಟಣದ  ಚನ್ನಬಸವೇಶ್ವರ ವಿದ್ಯಾವರ್ಧಕ ಸಂಘದ ಆವರಣದಲ್ಲಿನ ಶ್ರೀ ಮಾಧವಾನಂದ ಸಭಾಭವನದಲ್ಲಿ  ಮಾಳಿ ಮಾಲಗಾರ ಸಮಾಜದ ವತಿಯಿಂದ ಏ.16 ಬುಧವಾರದಂದು 

ಸರ್ಕಾರ ಹೊರಡಿಸಿದ ಮಾಳಿ, ಮಾಲಗಾರ ಸಮಾಜದ ಜಾತಿ ಗಣತಿ ಅವೈಜ್ಞಾನಿಕವಾಗಿದೆ: ಡಾ. ಸಿ ಬಿ ಕುಲಗೋಡ ಆಕ್ರೋಶ Read More »

ಸರ್ಕಾರದಿಂದ ಮಾಳಿ ಸಮಾಜದ ಜನಗಣತಿ ಅವೈಜ್ಞಾನಿಕವಾಗಿದೆ: ಡಾ. ಸಿ. ಬಿ. ಕುಲಿಗೋಡ

ವರದಿ: ಪ್ರೊ ರಾಜಶೇಖರ ಶೇಗುಣಸಿ.. ಜನಗಣತಿಯ ಸರಿಯಾದ ಮಾಹಿತಿ ನೀಡಲು ಒತ್ತಾಯ, ವಿವಿಧ ಬೇಡಿಕೆ ಈಡೇರದಿದ್ದರೆ ಮಾಳಿ ಸಮಾಜದಿಂದ ಉಗ್ರ ಹೋರಾಟದ ನಿರ್ಧಾರ. ಬೆಳಗಾವಿ. ಮುಗಳಖೋಡ: ಸಿ.ಎಂ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರವು ಇತ್ತೀಚೆಗೆ ನಡೆಸಿದ ಮಾಳಿ-ಮಾಲಗಾರ ಸಮಾಜದ ಜನಗಣತಿಯು ಅವೈಜ್ಞಾನಿಕವಾಗಿದೆ. ಇದರಲ್ಲಿ ಮಾಳಿ ಮಾಲಗಾರ ಸಮಾಜದ ಅಂಕಿ ಅಂಶವು ಕೇವಲ 83 ಸಾವಿರ ಎಂಬ ಮಾಹಿತಿ ಉಲ್ಲೇಖಿಸಲಾಗಿದೆ, ಇದು ಖಂಡನೀಯವಾದದ್ದು ಎಂದು ಮಾಳಿ ಮಾಲಗಾರ ಸಮಾಜದ ನಿಯೋಗದ ಅಧ್ಯಕ್ಷ ಡಾ. ಸಿ. ಬಿ. ಕುಲಿಗೋಡ ಆಕ್ರೋಶ

ಸರ್ಕಾರದಿಂದ ಮಾಳಿ ಸಮಾಜದ ಜನಗಣತಿ ಅವೈಜ್ಞಾನಿಕವಾಗಿದೆ: ಡಾ. ಸಿ. ಬಿ. ಕುಲಿಗೋಡ Read More »

ರೇಶ್ಮಾ ಪಟೇಲ್ ಪ್ರಾಥಮಿಕ ಶಿಕ್ಷಕರ ಸಹಕಾರಿ ಸಂಘದ ನಿರ್ದೇಶಕ ಚುನಾವಣೆಯಲ್ಲಿ ಸಾಮಾನ್ಯ ಮಹಿಳಾ ಅಭ್ಯರ್ಥಿಯಾಗಿ ಆಯ್ಕೆ

ಬೆಳಗಾವಿ.ರಾಯಬಾಗ ತಾಲೂಕಾ ಪ್ರಾಥಮಿಕ ಶಿಕ್ಷಕರ ಪತ್ತು ಬೆಳೆಸುವ ಸಹಕಾರಿ ಸಂಘದ ನಿರ್ದೇಶಕ ಸ್ಥಾನಕ್ಕೆ ಚುನಾವಣೆ ಜರುಗಿದವು. ಇನ್ನುವರೆಗೆ ಸಂಘದ ಇತಿಹಾಸದಲ್ಲೇ ಮಹಿಳೆಯರಿಗೆ ಸಾಮಾನ್ಯ ಅಭ್ಯರ್ಥಿ ಉಮೇದುವಾರಿಕೆ ಅವಕಾಶ ನೀಡಿರಲಿಲ್ಲ.   ಬೀರಪ್ಪ ಮುತ್ತೂರ ಅವರು ಬೆಂಬಲಿತ ಗುರು ಸ್ಪಂದನ ಬಳಗ ಮೊದಲ ಬಾರಿಗೆ ಮಹಿಳೆಗೆ  ಸಾಮಾನ್ಯ ಅಭ್ಯರ್ಥಿ ಉಮೇದುವಾರಿಕೆ ನೀಡುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ. ಮೊದಲು ಬಾರಿಗೆ ಸಾಮಾನ್ಯ ಮಹಿಳಾ ಅಭ್ಯರ್ಥಿಯಾಗಿ ಉಮೇದುವಾರಿಕೆ ಸಲ್ಲಿಸಿದ ಕುಡಚಿ ಉರ್ದು ಕಿರಿಯ ಪ್ರಾಥಮಿಕ ಶಾಲೆ ಶಿಕ್ಷಕಿ ರೇಶ್ಮಾ ಸಲಾವುದಿನ ಪಟೇಲ ಸಾಮಾನ್ಯ

ರೇಶ್ಮಾ ಪಟೇಲ್ ಪ್ರಾಥಮಿಕ ಶಿಕ್ಷಕರ ಸಹಕಾರಿ ಸಂಘದ ನಿರ್ದೇಶಕ ಚುನಾವಣೆಯಲ್ಲಿ ಸಾಮಾನ್ಯ ಮಹಿಳಾ ಅಭ್ಯರ್ಥಿಯಾಗಿ ಆಯ್ಕೆ Read More »

ಕುಡಚಿ:ಡಾ. ಬಿ.ಆರ. ಅಂಬೇಡ್ಕರ 134ನೇ ಜಯಂತಿ ಆಚರಣೆ ಶಾಸಕ ಮಹೇಂದ್ರ ತಮ್ಮಣ್ಣವರ ಭಾಗಿ

ಬೆಳಗಾವಿ. ರಾಯಬಾಗ ತಾಲೂಕಿನ ಕುಡಚಿ ಪಟ್ಟಣದಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ .ಆರ್ ಅಂಬೇಡ್ಕರ್ ಅವರ 134ನೇ ಜಯಂತಿ ಆಚರಣೆಯಲ್ಲಿ ಕುಡಚಿ ಶಾಸಕ ಮಹೇಂದ್ರ ತಮ್ಮಣ್ಣವರ ಭಾಗಿ. ಶಾಸಕ ಮಹೇಂದ್ರ ತಮ್ಮಣ್ಣವರ ಡಾ. ಬಿ.ಆರ. ಅಂಬೇಡ್ಕರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಧ್ವಜಾರೋಹಣ ನೆರವೇರಿಸಿದರು. ನಂತರ ಕರ್ನಾಟಕದಲ್ಲೇ ಅಂಬೇಡ್ಕರರ ಚಿತಾ ಭಸ್ಮ ಇರುವ ಸ್ಥಳವಾದ ಕುಡಚಿಯ ಡಾ.ಬಿ.ಆರ. ಅಂಬೇಡ್ಕರರ ಭವನದಲ್ಲಿ ಅವರ ಚಿತಾ ಭಸ್ಮ ಇರುವ ಸ್ಥಳಕ್ಕೆ ತೆರಳಿ ದರ್ಶನ ಪಡೆದರು. ನಂತರ ಮಾತನಾಡಿ ಬಡವ ಶ್ರೀಮಂತ ಎನ್ನದೆ

ಕುಡಚಿ:ಡಾ. ಬಿ.ಆರ. ಅಂಬೇಡ್ಕರ 134ನೇ ಜಯಂತಿ ಆಚರಣೆ ಶಾಸಕ ಮಹೇಂದ್ರ ತಮ್ಮಣ್ಣವರ ಭಾಗಿ Read More »

ಜಾತ್ರೆ ಧಾರ್ಮಿಕ ಕಾರ್ಯಗಳಲ್ಲಿ ಅಸ್ಲಿಲ್ ಹಾಡು ಬಳಸದೆ ಮಹಾತ್ಮರ ಪುರಾಣ ಪ್ರವಚನದಿಂದ ಮಾನವ ಜನ್ಮ ಉದ್ದಾರ ಸಿದ್ದಲಿಂಗ ಸ್ವಾಮಿಗಳು.       

                   ಬೆಳಗಾವಿ     ಹಳ್ಳೂರ.  ಸಂಸ್ಕೃತಿ ಸಂಸ್ಕಾರ ಅನ್ನೋದು ಮನುಷ್ಯನಿಗೆ ಮಹತ್ವದ್ದು ಇತ್ತೀಚಿಗೆ ಜಾತ್ರೆ ಧಾರ್ಮಿಕ ಕಾರ್ಯಗಳಲ್ಲಿ ರಸಮಂಜರಿ, ಡಾಲ್ಮಿ ಹಚ್ಚಿ ಅಸ್ಲಿಲ್ ಹಾಡು ಕೇಳುವದರಿಂದ  ಯುವಕರು ವ್ಯಸನಕ್ಕೆ ಬಲಿಯಾಗಿ ಜೀವನವನ್ನೇ ಹಾಳು ಮಾಡಿಕೊಳ್ಳುತ್ತಿದ್ದಾರೆ ಮಹಾತ್ಮರ ಮಾತು ಕೇಳಿ ಸತ್ಯದ ಕಾಯಕದ ಜೊತೆಗೆ ಸತ್ಯ ಧರ್ಮದ ದಾರಿಯಲ್ಲಿ ನಡೆದು ಮಾನವ ಜನ್ಮ ಉದ್ದಾರ ಮಾಡಿಕೊಳ್ಳಿರೆಂದು ಸಿದ್ದಲಿಂಗ ಮಹಾಸ್ವಾಮಿಗಳು ಹೇಳಿದರು.                  ಮುಗಖೋಡ  ಬಸವ ನಗರದಲ್ಲಿರುವ ಕಂಟೆಮ್ಮ ದೇವಿ ಜಾತ್ರೆ ಹಾಗೂ 50ನೇ ವರ್ಷದ ಸುವರ್ಣ ಮಹೋತ್ಸವದ

ಜಾತ್ರೆ ಧಾರ್ಮಿಕ ಕಾರ್ಯಗಳಲ್ಲಿ ಅಸ್ಲಿಲ್ ಹಾಡು ಬಳಸದೆ ಮಹಾತ್ಮರ ಪುರಾಣ ಪ್ರವಚನದಿಂದ ಮಾನವ ಜನ್ಮ ಉದ್ದಾರ ಸಿದ್ದಲಿಂಗ ಸ್ವಾಮಿಗಳು.        Read More »

ಕುಡಚಿ:ವಿಕಲಚೇತನರಿಗೆ ವಿಶೇಷ ಜಾಬ್ ಕಾರ್ಡ್ ವಿತರಿಸಿದ ಶಾಸಕ ತಮ್ಮಣ್ಣವರ

ಬೆಳಗಾವಿ.ರಾಯಬಾಗ ತಾಲೂಕಿನ ಅಲಖನೂರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ವಿಶೇಷಚೇತನರಿಗೆ ವಿಶೇಷ ಜಾಬ್ ಕಾರ್ಡ್ ವಿತರಣೆ. ಕುಡಚಿ ಮತಕ್ಷೇತ್ರದ ಅಲಖನೂರ ಗ್ರಾಮ ಪಂಚಾಯತ ವತಿಯಿಂದ ವಿಶೇಷಚೇತನರಿಗೆ ವಿಶೇಷ ಜಾಬ್ ಕಾರ್ಡ್ ವಿತರಣಾ ಅಭಿಯಾನ ಹಮ್ಮಿಕೊಂಡಿದ್ದರು. ಕುಡಚಿ ಮತಕ್ಷೇತ್ರದ ಶಾಸಕ ಮಹೇಂದ್ರ ತಮ್ಮಣ್ಣವರ  21 ವಿಶೇಷಚೇತನರಿಗೆ ಜಾಬ್ ಕಾರ್ಡ್ ವಿತರಿಸುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಕೆಲಸ ಪಡೆದುಕೊಂಡು ಆರ್ಥಿಕವಾಗಿ ಸಬಲರಾಗುವಂತೆ ತಿಳಿಸಿದರು. ಈ ಸಂದರ್ಭದಲ್ಲಿ ತಾಲೂಕಾ ಕಾರ್ಯನಿರ್ವಾಹಕ ಅಧಿಕಾರಿ

ಕುಡಚಿ:ವಿಕಲಚೇತನರಿಗೆ ವಿಶೇಷ ಜಾಬ್ ಕಾರ್ಡ್ ವಿತರಿಸಿದ ಶಾಸಕ ತಮ್ಮಣ್ಣವರ
Read More »

ಉಪ್ಪಾರ ಸಮಾಜ ಜನಗಣತಿ ಅವೈಜ್ಞಾನಿಕವಾಗಿದೆ ಮರು ಪರಿಶೀಲಿಸಿ  ವಿಷ್ಣು ಲಾತೂರ್      

                  ಬೆಳಗಾವಿ. ಹಳ್ಳೂರ : ರಾಜ್ಯದ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ ಹೆಗಡೆ ಅವರು  ಸರ್ಕಾರಕ್ಕೆ ಸಲ್ಲಿಸಿದ ವರದಿಯು ಅವೈಜ್ಞಾನಿಕವಾಗಿದೆ ಎಂದು ಕ.ರಾ.ಉಪ್ಪಾರ ಮಹಾಸಭಾದ ರಾಜ್ಯಾಧ್ಯಕ್ಷ ವಿಷ್ಣು ಲಾತೂರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ ರಾಜ್ಯದ ಹಿಂದುಳಿದ ವರ್ಗದವರ ಮನೆ ಮನೆಗೆ ತೆರಳಿ ಸರಿಯಾಗಿ ಸಮೀಕ್ಷೆ ಮಾಡದೇ ವರದಿ ನೀಡಿರಬಹುದು ಎಂಬ ಅನುಮಾನ ವ್ಯಕ್ತವಾಗುತ್ತಿದೆ. ಕರ್ನಾಟಕ ರಾಜ್ಯದಲ್ಲಿ ಉಪ್ಪಾರ ಸಮಾಜವು ಸುಮಾರು 50ಲಕ್ಷಕ್ಕೂ ಹೆಚ್ಚಿನ ಸಂಖ್ಯೆಯಲ್ಲಿದ್ದು, ಆದರೆ ಪತ್ರಿಕಾ ಮಾಧ್ಯಮಗಳಲ್ಲಿ ಬಿತ್ತರಿಸುತ್ತಿರುವ ಮಾಹಿತಿಗಳ ಪ್ರಕಾರ ಉಪ್ಪಾರ ಸಮಾಜವು ಕೇವಲ 7,58,605

ಉಪ್ಪಾರ ಸಮಾಜ ಜನಗಣತಿ ಅವೈಜ್ಞಾನಿಕವಾಗಿದೆ ಮರು ಪರಿಶೀಲಿಸಿ  ವಿಷ್ಣು ಲಾತೂರ್       Read More »

ಹನುಮ ಜಯಂತಿ ಪ್ರಯುಕ್ತ ತೊಟ್ಟಿಲೋತ್ಸವ  ಕಾರ್ಯಕ್ರಮ;

ನೂತನ ನವಗ್ರಹ ಕಟ್ಟಡದ ಅಡಿಗಲ್ಲು ಪೂಜಾ ಕಾರ್ಯಕ್ರಮ ಬೆಳಗಾವಿ. ಮುಗಳಖೋಡ: ಹನುಮ ಜಯಂತಿಯ ಪ್ರಯುಕ್ತ ಪಟ್ಟಣದ ಗೊರನಳ್ಳ ಶ್ರೀ ಹನುಮಾನ ದೇವಸ್ಥಾನದಲ್ಲಿ (ಏ.12) ಶನಿವಾರದಂದು ಮುಂಜಾನೆ ನೂತನ ನವಗ್ರಹ ಕಟ್ಟಡದ ಅಡಿಗಲ್ಲು ಪೂಜಾ ಕಾರ್ಯಕ್ರಮ ನಡೆಯಿತು. ಮುಂಜಾನೆ 6ಗಂಟೆಗೆ ಶ್ರೀ ಹನುಮಾನ ದೇವರ ಮೂರ್ತಿ ಮತ್ತು ನವಗ್ರಹ ಕಟ್ಟಡದ ಅಡಿಗಲ್ಲುಗೆ ವಿಶೇಷ ಪೂಜೆ ಹಾಗೂ ಮಹಾ ರುದ್ರಾಭೀಷೆಕ, ನಾಮಾವಳಿ ಮತ್ತು ಮಂಗಳಾರುತಿ ಕಾರ್ಯಕ್ರಮವು ನಡೆಯಿತು. ಸಾಯಂಕಾಲ ಪಟ್ಟಣದ ತಾಯಂದಿರರು ಶ್ರೀ ಹನುಮ ದೇವರ ಮೂರ್ತಿಯನ್ನಿಟ್ಟು  ತೊಟ್ಟಿಲು ತೂಗಿ, 

ಹನುಮ ಜಯಂತಿ ಪ್ರಯುಕ್ತ ತೊಟ್ಟಿಲೋತ್ಸವ  ಕಾರ್ಯಕ್ರಮ;
Read More »

ಸಾಮಾಜಿಕ, ಸಮಾನತೆಯ, ಶಿಕ್ಷಣದ ಹರಿಕಾರ ಮಹಾತ್ಮ ಜ್ಯೋತಿಭಾ ಪುಲೆ ಈರಣ್ಣ ಕಡಾಡಿ

                  ಮೂಡಲಗಿ: ಸಮಾಜದ ಶೋಷಿತ ಮತ್ತು ವಂಚಿತ ವರ್ಗಗಳ ಕಲ್ಯಾಣಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟ ಸಮಾನತೆ, ಸಾಮಾಜಿಕ ಹರಿಕಾರ ಶಿಕ್ಷಣದ ಕ್ರಾಂತಿ ಜ್ಯೋತಿ ಮಹಾತ್ಮ  ಜ್ಯೋತಿರಭಾ ಫುಲೆ  ಅವರು ಸಮಾಜಕ್ಕೆ ನೀಡಿದ ಅಮೂಲ್ಯವಾದ ಕೊಡುಗೆ ಅಪಾರವಾದದ್ದು. ಯುವಕರು  ಸ್ಫೂರ್ತಿ ನೀಡುತ್ತದೆ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಹೇಳಿದರು. ಮೂಡಲಗಿ ಪಟ್ಟಣದ ವಿದ್ಯಾನಗರ ಜ್ಯೋರ್ತಿಲಿಂಗ ಬ್ಯಾಂಕ್‌ ಹತ್ತಿರ ನಡೆದ ಮಹಾತ್ಮ ಶ್ರೀ ಜ್ಯೋತಿಬಾ ಫುಲೆಯವರ 198ನೇ ಜಯಂತೋತ್ಸವದ ಮೆರವಣಿಗೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಂಸದ ಈರಣ್ಣ ಕಡಾಡಿ

ಸಾಮಾಜಿಕ, ಸಮಾನತೆಯ, ಶಿಕ್ಷಣದ ಹರಿಕಾರ ಮಹಾತ್ಮ ಜ್ಯೋತಿಭಾ ಪುಲೆ ಈರಣ್ಣ ಕಡಾಡಿ Read More »

ಮುಗಳಖೋಡ ದ್ವೀತಿಯ ಪಿಯುಸಿ ಫಲಿತಾಂಶ ರಾಜ್ಯಕ್ಕೆ ಮೂರನೇ ರ್ಯಾಂಕ್ ಪಡೆದ ಬ ನಿ ಕೂಲಿಗೊಡ ಕಾಲೇಜು ಹೆಣ್ಣು ಮಕ್ಕಳೇ ಮೇಲುಗೈ

ವರದಿ: ಪ್ರೊ ರಾಜಶೇಖರ ಶೇಗುಣಸಿ. ಹರ್ಷಗೊಂಡ ವಿದ್ಯಾರ್ಥಿಗಳು, ಸಿಹಿ ಹಂಚಿದ ಪಾಲಕರು, ಶುಭ ಹಾರೈಸಿದ ಸಿಬ್ಬಂದಿ ವರ್ಗ. ಬೆಳಗಾವಿ.ಮುಗಳಖೋಡ : ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ ಹೊರಬೀಳುತ್ತಿದ್ದಂತೆ ಮತ್ತೆ ಹೆಣ್ಣು ಮಕ್ಕಳೇ ಮೇಲುಗೈ ಸಾಧಿಸಿದ್ದಾರೆ. ಹೆಣ್ಣು ಮಕ್ಕಳೇ ಮುಂದು ಅಂತಾ ಮತ್ತೆ ಪ್ರೂವ್ ಮಾಡಿದ್ದಾರೆ. ರಾಜ್ಯದಲ್ಲಿ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲಾ ವಿದ್ಯಾರ್ಥಿಗಳು ಮೇಲುಗೈ ಇರುವುದು ನೋಡಿದ್ದೇವೆ. ಅದರಂತಯೇ ಪಟ್ಟಣದ ಬ. ನೀ. ಕುಲಿಗೋಡ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದ ದ್ವಿತೀಯ ಪಿಯುಸಿ

ಮುಗಳಖೋಡ ದ್ವೀತಿಯ ಪಿಯುಸಿ ಫಲಿತಾಂಶ ರಾಜ್ಯಕ್ಕೆ ಮೂರನೇ ರ್ಯಾಂಕ್ ಪಡೆದ ಬ ನಿ ಕೂಲಿಗೊಡ ಕಾಲೇಜು ಹೆಣ್ಣು ಮಕ್ಕಳೇ ಮೇಲುಗೈ Read More »

ಬಸವೇಶ್ವರ ಕೋ ಆಪ್ ಕ್ರೆ ಸೊ 2025ನೇ ಸಾಲಿನಲ್ಲಿ 72ಲಕ್ಷ 18ಸಾವಿರ ಉಳಿತಾಯ ಶಂಕ್ರಯ್ಯ ಹಿರೇಮಠ.  

ಮೂಡಲಗಿ.                    ಹಳ್ಳೂರ . ಗ್ರಾಮದಲ್ಲಿ ಪ್ರತಿಷ್ಠಿತ ಶ್ರೀ ಬಸವೇಶ್ವರ ಕೋ-ಆಪ್ ಕ್ರೆಡಿಟ್ ಸೊಸಾಯಿಟಿ ಲಿ ಬ್ಯಾಂಕ್ ಕಳೆದ 31ವರ್ಷಗಳಿಂದ ಒಳ್ಳೆ ರೀತಿಯಲ್ಲಿ ವ್ಯವಹಾರ ನಡೆಸಿ ಗ್ರಾಹಕಾರ ಜೊತೆ ಸಂಬಂಧವನ್ನಿಟ್ಟು ಹೆಚ್ಚು ಉಳಿತಾಯ ಮಾಡಿ ಬ್ಯಾಂಕ್  ಸಾರ್ವಜನಿಕ ಹಾಗೂ ಸಿಬ್ಬಂದಿಗಳ ಸಹಕಾರದಿಂದ ಉನ್ನತ ಮಟ್ಟಕ್ಕೆ ಬೆಳೆಯುತ್ತಿದೆಂದು ಬಸವೇಶ್ವರ ಕೊ ಆಪ್ ಕ್ರೇ ಸೋ, ಬ್ಯಾಂಕ್ ಅಧ್ಯಕ್ಷ ಶಂಕ್ರಯ್ಯ ಹಿರೇಮಠ ಹೇಳಿದರು.        ಅವರು ಮಂಗಳವಾರದಂದು ಶ್ರೀ ಬಸವೇಶ್ವರ ಬ್ಯಾಂಕಿನ ಸಭಾ ಭವನದಲ್ಲಿ ನಡೆದ  ಮಾರ್ಚ್ ಅಂತ್ಯದ ಸಂಫದ

ಬಸವೇಶ್ವರ ಕೋ ಆಪ್ ಕ್ರೆ ಸೊ 2025ನೇ ಸಾಲಿನಲ್ಲಿ 72ಲಕ್ಷ 18ಸಾವಿರ ಉಳಿತಾಯ ಶಂಕ್ರಯ್ಯ ಹಿರೇಮಠ.   Read More »

ಹಳ್ಳೂರಲ್ಲಿ ಕಂಬಿ ಐದೇಶಿ ಕಾರ್ಯಕ್ರಮ ನಡೆಯಿತು.      

       ಹಳ್ಳೂರ.  ಗ್ರಾಮದಲ್ಲಿ ಕಂಬಿ ಐದೇಶಿ ಕಾರ್ಯಕ್ರಮವು ಅತೀ ವಿಜೃಂಭಣೆಯಿಂದ ಜರುಗಿತು.                                                   ಕಲ್ಮೇಶ್ವರ ದೇವಸ್ಥಾನದಲ್ಲಿ ನಸುಕಿನ ಸಮಯದಿಂದ ಕೆಲವು ಗಂಟೆಯವರೆಗೆ ಜೋಡು ಕಂಬಿ ಮಲ್ಲಯ್ಯನ ಮುಂದೆ ಆರತಿ ದಿವಟಗಿ ದೀಪಗಳು ಉರಿಯುತ್ತಿದ್ದವು. ನಂತರ ಶ್ರೀಶೈಲಕ್ಕೆ ಹೋಗಿ ಬಂದವರ ಮನೆತನ ಹೆಸರಿನಲ್ಲಿ ಜಂಗಮರು ಕಂಬಿ ಮಲ್ಲಯ್ಯ ನನ್ನು ಹೊತ್ತು ಕೊಂಡು ಬಿರುದಾವಳಿ ಹಾಕಿದರು.    ನಂತರ ಶ್ರೀ ಕಲ್ಮೇಶ್ವರ ದೇವಸ್ಥಾನದಿಂದ ಆರತಿ, ದಿವಟಗಿ  ವಿವಿಧ ವಾದ್ಯ ಮೇಳದೊಂದಿಗೆ  ಪ್ರತಿ ವರ್ಷವಿರುವ ಸ್ಥಳಕ್ಕೆ ಕಂಬಿ ಮಲ್ಲಯ್ಯ ಕೂಡ್ರಿಸಿ  ಮಂಗಳಾರುತಿ

ಹಳ್ಳೂರಲ್ಲಿ ಕಂಬಿ ಐದೇಶಿ ಕಾರ್ಯಕ್ರಮ ನಡೆಯಿತು.       Read More »

ಸಮಾಜ ಸೇವಕ, ಪತ್ರಕರ್ತ ಮುರಿಗೆಪ್ಪ ಮಾಲಗಾರ ಆವರಿಗೆ ಸುವರ್ಣ ಕರ್ನಾಟಕ ಸಾದಕ ಮಾಧ್ಯಮ ರಾಷ್ಟ್ರ ಪ್ರಶಸ್ತಿ ಪ್ರಧಾನ

ಬೆಂಗಳೂರು. ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲ್ಲೂಕಿನ ಹಳ್ಳೂರ ಗ್ರಾಮದ ಮುರಿಗೆಪ್ಪ ಮಾಲಗಾರ ಅವರು ಎಲ್ಲರ ಜೊತೆ ಒಳ್ಳೆಯ ಒಡನಾಟ ಹೊಂದಿ ಸಮೀರವಾಡಿ ಗೋದಾವರಿ ಬೈಯೋರಿಪೈನರಿಸ್ ಸಕ್ಕರೆ ಕಾರ್ಖಾನೆಯಲ್ಲಿ ಕಾರ್ಯ ನಿರ್ವಹಿಸುತ್ತಾ ಹಗಲಿರುಳು ನಿರಂತರ ಕಾಯಕದಲ್ಲಿ ತೊಡಗಿ  ಸಮಾಜ ಸೇವೇ ಜೊತೆಗೆ ಪತ್ರಿಕಾ ರಂಗದಲ್ಲಿ ಬಹಳ ದಿನಗಳಿಂದ ಸೇವೆ ಸಲ್ಲಿಸುತ್ತಾ ಬಂದಿದ್ದನ್ನು ಪರಿಗಣಿಸಿ  ಸಮಾಜ ಕಲ್ಯಾಣ ಸಂಸ್ಥೆ, ಬೆಂಗಳೂರು, ವಿಶ್ವ ಕನ್ನಡ ಜಾನಪದ ಪರಿಷತ್, ಆನಂದಿ ನೃತ್ಯ ಅಕಾಡೆಮಿ ಅವರು ಬೆಂಗಳೂರು ಅಕ್ಕಮಹಾದೇವಿ ಸಭಾ ಭವನದಲ್ಲಿ ರವಿವಾರದಂದು ನಡೆದ

ಸಮಾಜ ಸೇವಕ, ಪತ್ರಕರ್ತ ಮುರಿಗೆಪ್ಪ ಮಾಲಗಾರ ಆವರಿಗೆ ಸುವರ್ಣ ಕರ್ನಾಟಕ ಸಾದಕ ಮಾಧ್ಯಮ ರಾಷ್ಟ್ರ ಪ್ರಶಸ್ತಿ ಪ್ರಧಾನ Read More »

ರಾಜಕೀಯ ಪ್ರೇರಿತ ಹೋರಾಟಕ್ಕೆ ಬೆಂಬಲವಿಲ್ಲ

ಮುದ್ದೇಬಿಹಾಳ ; ಸೋಮವಾರ ಮುದ್ದೇಬಿಹಾಳ ಪಟ್ಟಣದಲ್ಲಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಉಚ್ಚಾಟನೆ ಮಾಡಿದಕ್ಕೆ ಮಾಡುತ್ತಿರುವ ಹೋರಾಟ ರಾಜಕೀಯ ಪ್ರೇರಿತವಾಗಿದೆ ಈ ಹೋರಾಟ ಸಮಾಜದ ಭಾಂಧವರು ಸೇರಿ ಮಾಡಬೇಕು ಆದರೆ ಈ ಹೋರಾಟ ರಾಜಕೀಯ ಪ್ರೇರಿತ ದುರದ್ದೇಶವನ್ನು ಹೊಂದಿದೆ ಹೀಗಾಗಿ ಈ ಹೋರಾಟಕ್ಕೆ ನಾನು ಬೆಂಬಲ ನೀಡುವುದಿಲ್ಲ ಮತ್ತು ಹೋರಾಟದಲ್ಲಿ ಭಾಗವಹಿಸುವುದಿಲ್ಲವೆಂದು ಪಂಚಮಸಾಲಿ ತಾಲೂಕ ಯುವ ಘಟಕದ ಉಪಾಧ್ಯಕ್ಷ ರಮೇಶ.ಬಸಪ್ಪ ಢವಳಗಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ

ರಾಜಕೀಯ ಪ್ರೇರಿತ ಹೋರಾಟಕ್ಕೆ ಬೆಂಬಲವಿಲ್ಲ Read More »

ಸಮೀರವಾಡಿ:ಉಚಿತ ಆರೋಗ್ಯ ತಪಾಸಣೆ ಮತ್ತು ಔಷಧಿ ವಿತರಣೆ ಶಿಬಿರ

ಗೋದಾವರಿ ಸಕ್ಕರೆ ಕಾರ್ಖಾನೆಯ ಮೇಲೆ  ರೈತರು ಇಟ್ಟಿರುವ ಪ್ರೀತಿ ವಿಶ್ವಾಸ ಹೀಗೆ  ಇರಲಿ : ಬಿ ಆರ್ ಬಕ್ಷಿ ಸಮೀರವಾಡಿ: ಗ್ರಾಮೀಣ ಪ್ರದೇಶದ ಬಡ  ಜನರಿಗೆ ಹಾಗೂ ಸುತ್ತಲಿನ ಗ್ರಾಮದ ರೈತರಿಗೆ  ಅನುಕೂಲ ಆಗುವ ದೃಷ್ಟಿಯಿಂದ ಉಚಿತ ಅರೋಗ್ಯ ತಪಾಸಣಾ ಹಾಗೂ ಔಷದಿ ವಿತರಣಾ ಶಿಬಿರ ಅಯೋಜಿಸಲಾಗಿದೆ,ಇದರಲ್ಲಿ   ಕಣ್ಣು ತಪಾಸಣೆ, ಎಲುವು ಕೀಲುಗಳ, ಬಿಪಿ ಸುಗರ ವಿಶೇಷ ಸ್ರಿರೋಗ ತಜ್ಞರು ಹಾಗೂ ವಿವಿಧ ವಿಭಾಗಗಳು  ವೈದ್ಯರು ಒಂದೆಡೆ ಸೇರಿದ್ದಾರೆ. ಇದರ ಸದುಪಯೋಗ ಪಡೆದುಕೊಳ್ಳಿ ಎಂದು ಗೋದಾವರಿ ಸಕ್ಕರೆ

ಸಮೀರವಾಡಿ:ಉಚಿತ ಆರೋಗ್ಯ ತಪಾಸಣೆ ಮತ್ತು ಔಷಧಿ ವಿತರಣೆ ಶಿಬಿರ Read More »

ಸುವರ್ಣ ಕರ್ನಾಟಕ ಸಾದಕ ಮಾಧ್ಯಮ ರತ್ನ ರಾಷ್ಟ್ರ ಪ್ರಶಸ್ತಿಗೆ ಸಮಾಜ ಸೇವಕ, ಪತ್ರಕರ್ತ ಮುರಿಗೆಪ್ಪ ಮಾಲಗಾರ

ಬೆಂಗಳೂರು. ಸಮಾಜ ಕಲ್ಯಾಣ ಸಂಸ್ಥೆ ಬೆಂಗಳೂರು, ವಿಶ್ವ ಕನ್ನಡ ಜಾನಪದ ಪರಿಷತ್ ಬೆಂಗಳೂರು, ಆನಂದಿ ನೃತ್ಯ ಆಕಾಡೆಮಿ ಬೆಂಗಳೂರು ಅವರು ರವಿವಾರದಂದು ಅಕ್ಕ ಮಹಾದೇವಿ ಸಭಾ ಭವನದಲ್ಲಿ ನಡೆಯುವ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ 2025 ನೇ ಸಾಲಿನಲ್ಲಿ ಕೊಡಮಾಡುವ ರಾಜ್ಯ ಮಟ್ಟದ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲ್ಲೂಕಿನ ಹಳ್ಳೂರ ಗ್ರಾಮದ ಬಡವರ ಬಂದು ಕಾಯಕ ಯೋಗಿ ನಿರಂತರ ಸಮಾಜ ಸೇವೆ, ಜೊತೆಗೆ ಪ್ರಾಮಾಣಿಕವಾಗಿ ಮಾಧ್ಯಮ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮುರಿಗೆಪ್ಪ ಮಾಲಗಾರ

ಸುವರ್ಣ ಕರ್ನಾಟಕ ಸಾದಕ ಮಾಧ್ಯಮ ರತ್ನ ರಾಷ್ಟ್ರ ಪ್ರಶಸ್ತಿಗೆ ಸಮಾಜ ಸೇವಕ, ಪತ್ರಕರ್ತ ಮುರಿಗೆಪ್ಪ ಮಾಲಗಾರ Read More »

ಗೋದಾವರಿ ಬೈಯೋರಿಪೈನರಿಸ್ ಸಕ್ಕರೆ ಕಾರ್ಖಾನೆಯು ಎಷ್ಯಾ ಖಂಡದಲ್ಲಿಯೇ  ಅತೀ ಹೆಚ್ಚು ಕಬ್ಬು ನುರಿಸಿ ದಾಖಲೆ ನಿರ್ಮಿಸಿದೆ ಬಿ ಆರ್ ಬಕ್ಷಿ

ಹಳ್ಳೂರ . ಗೋದಾವರಿ ಬೈಯೋರಿಪೈನರಿಸ್ ಲಿಮಿಟೆಡ್ ಸಮೀರವಾಡಿ ಸಕ್ಕರೆ ಕಾರ್ಖಾನೆಯು 2024-25 ನೇ ಸಾಲಿನಲ್ಲಿ ಎಷ್ಯಾ ಖಂಡದಲ್ಲಿಯೇ 147 ದಿನದಲ್ಲಿ ಅತೀ ಹೆಚ್ಚು ಕಬ್ಬು 24 ಲಕ್ಷ 65898 ಟನ್ ಕಬ್ಬು ನುರಿಸಿ ದಾಖಲೆ ಮಾಡಿದ್ದು ಹೆಮ್ಮೆಯ ಸಂಗತಿಯಾಗಿದೆಂದು ಕಾರ್ಖಾನೆಯ ಕಾರ್ಯ ನಿರ್ವಾಹಕ ನಿರ್ದೇಶಕರಾದ ಬಿ ಆರ್ ಬಕ್ಷಿ ಹೇಳಿದರು.                                    ಅವರು ಶುಕ್ರವಾರ ದಂದು ಸಮೀರವಾಡಿ ಸಕ್ಕರೆ ಕಾರ್ಖಾನೆ ಆವರಣದಲ್ಲಿ ನಡೆದ  ಗೊದಾವರಿ  ಬೈಯೋರಿಪೈನರಿಸ್ ಸಕ್ಕರೆ  ಕಾರ್ಖಾನೆಯ 2024-25 ನೇ ಸಾಲಿನ ಕಬ್ಬು ನುರಿಸುವ ಹಂಗಾಮು

ಗೋದಾವರಿ ಬೈಯೋರಿಪೈನರಿಸ್ ಸಕ್ಕರೆ ಕಾರ್ಖಾನೆಯು ಎಷ್ಯಾ ಖಂಡದಲ್ಲಿಯೇ  ಅತೀ ಹೆಚ್ಚು ಕಬ್ಬು ನುರಿಸಿ ದಾಖಲೆ ನಿರ್ಮಿಸಿದೆ ಬಿ ಆರ್ ಬಕ್ಷಿ Read More »

ಗೋದಾವರಿ ಸಕ್ಕರೆ ಕಾರ್ಖಾನೆ ಕಬ್ಬು ನುರಿಸುವ ಹಂಗಾಮು ಶುಕ್ರವಾರ ಮುಕ್ತಾಯ 24.58ಲಕ್ಷ ಟನ್ ಕಬ್ಬು ನುರಿಸಿ ದಾಖಲೆ ಬಿ ಆರ್ ಬಕ್ಷಿ

                          ಹಳ್ಳೂರ . ಸಮೀಪದ ಗೋದಾವರಿ ಬಯೋರಿಫೈನರಿಸ್ ಲಿಮಿಟೆಡ್  ಸಮೀರವಾಡಿ ಸಕ್ಕರೆ ಕಾರ್ಖಾನೆಯ 2024-25 ನೇ ಸಾಲಿನ ಕಬ್ಬು ನುರಿಸುವ ಹಂಗಾಮೂ ಯಶಸ್ವಿಯಾಗಿದೆ.ಗುರುವಾರ ದಂದು ಸುಮಾರು 24.58 ಲಕ್ಷ ಟನ್ ಕಬ್ಬು ನುರಿಸಿ ಕಾರ್ಖಾನೆಯು ಇತಿಹಾಸದಲ್ಲಿಯೇ  ಅತ್ಯಧಿಕ ದಾಖಲೆ ಮಾಡಿದೆ, ರಾಜ್ಯಕ್ಕೆ ಕಬ್ಬು ನುರಿಸುವಲ್ಲಿ ಪ್ರಥಮ ಸ್ಥಾನವನ್ನು ಪಡೆದಿದೆ.  ಶುಕ್ರವಾರ ದಂದು ಮುಂಜಾನೆ  9 ಗಂಟೆಗೆ ಕಬ್ಬು ನುರಿಸುವ ಹಂಗಾಮು ಮುಕ್ತಾಯ ಸಮಾರಂಭವು  ಜರುಗುವುದು. ಸಮಾರಂಭಕ್ಕೆ  ರೈತ ಬಾಂದವರು, ಕಾರ್ಮಿಕರು, ಆಡಳಿತ ವರ್ಗದವರು ಎಲ್ಲರೂ ಕಾರ್ಯಕ್ರಮಕ್ಕೆ ಆಗಮಿಸಿ

ಗೋದಾವರಿ ಸಕ್ಕರೆ ಕಾರ್ಖಾನೆ ಕಬ್ಬು ನುರಿಸುವ ಹಂಗಾಮು ಶುಕ್ರವಾರ ಮುಕ್ತಾಯ 24.58ಲಕ್ಷ ಟನ್ ಕಬ್ಬು ನುರಿಸಿ ದಾಖಲೆ ಬಿ ಆರ್ ಬಕ್ಷಿ Read More »

ಬೆಂಗಳೂರಲನಲ್ಲಿ ಎ.6ರಂದು 49 ಸಾಧಕರಿಗೆ ಪ್ರಶಸ್ತಿ ಪ್ರಧಾನ :ವೀಣಾ ಕಿಡದಾಳ

ಬೆಂಗಳೂರು.ಸಮಾಜ ಕಲ್ಯಾಣ ಸಂಸ್ಥೆ (ರಿ) ಬೆಂಗಳೂರು  ವಿಶ್ವಕನ್ನಡ ಜಾನಪದ ಪರಿಷತ್ ಬೆಂಗಳೂರು,ಆನಂದಿ ನೃತ್ಯ ಅಕಾಡೆಮಿ ಬೆಂಗಳೂರು, ಇವರ ಸಂಯುಕ್ತ ಆಶ್ರಯದಲ್ಲಿ ರವಿವಾರ ಏಪ್ರಿಲ್ 6 ರಂದು ಬೆಂಗಳೂರು  ಚಾಮರಾಜ ಪೇಟೆ ಮಕ್ಕಳ ಕೂಟ ಅಕ್ಕಮಹಾದೇವಿ ಭವನ, ಕನ್ನಡ ಸಾಹಿತ್ಯ ಪರಿಷತ್ ಆವರಣದಲ್ಲಿ ಮುಂಜಾನೆ 10 ಗಂಟೆಗೆ ರಾಷ್ಟ್ರೀಯ ನೃತ್ಯ ವೈಭವ ಹಾಗೂ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ.                 ಕಾರ್ಯಕ್ರಮದ ದಿವ್ಯ ಸಾನಿದ್ಯವನ್ನು ಪ ಪೂ ಡಾ ಕಾಡಯ್ಯ್ ಸ್ವಾಮೀಜಿ ಹಿರೇಮಠ. ವಹಿಸುವವರು.ಉದ್ಘಾಟನೆಯನ್ನು ಶ್ರೀ ಮಂಜುಳಾ ನಾರಾಯಣ,

ಬೆಂಗಳೂರಲನಲ್ಲಿ ಎ.6ರಂದು 49 ಸಾಧಕರಿಗೆ ಪ್ರಶಸ್ತಿ ಪ್ರಧಾನ :ವೀಣಾ ಕಿಡದಾಳ Read More »

ಶ್ರೀಶೈಲಕ್ಕೆ ಹೋಗಿ ಬಂದ ಕಂಬಿ ಮಲ್ಲಯ್ಯನನ್ನು, ಭಕ್ತರನ್ನು ಗ್ರಾಮದೊಳಗೆ ಬರಮಾಡಿಕೊಂಡರು

                .ಶ್ರೀಶೈಲ ಮಲ್ಲಿಕಾರ್ಜುನ, ಬ್ರಹ್ಮರಾಂಬ ದೇವರ ದರ್ಶನ  ಆಶೀರ್ವಾದ ಪಡೆದುಕೊಂಡ ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲ್ಲೂಕಿನ ಹಳ್ಳೂರ ಗ್ರಾಮದ ಸಾವಿರಾರು ಗ್ರಾಮಸ್ಥರು ಯುಗಾದಿ ಪಾಡ್ಯ ದಿನ ಶ್ರೀಶೈಲ ದಿಂದ ಬಂದು ವರ್ಷದ ಪದ್ಧತಿ ಪ್ರಕಾರ ಕಪ್ಪಲಗುದ್ದಿ ಶ್ರೀ ಮಲ್ಲಿಕಾರ್ಜುನ ದೇವಸ್ಥಾದಲ್ಲಿ ಕೆಲವು ದಿನವಿದ್ದು ಗುರುವಾರ ಮುಂಜಾನೆ ಗ್ರಾಮದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಒಟ್ಟುಗುಡಿ ನಂತರ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಿಂದ ಆರತಿ ವಿವಿಧ ವಾದ್ಯ ಮೇಳದೊಂದಿಗೆ ಶ್ರೀಶೈಲಕ್ಕೆ ಹೋಗಿ ಬಂದ ಜೋಡು ಕಂಬಿ ಮಲ್ಲಯ್ಯ ದೇವರನ್ನು ಹಾಗೂ ಭಕ್ತರನ್ನು

ಶ್ರೀಶೈಲಕ್ಕೆ ಹೋಗಿ ಬಂದ ಕಂಬಿ ಮಲ್ಲಯ್ಯನನ್ನು, ಭಕ್ತರನ್ನು ಗ್ರಾಮದೊಳಗೆ ಬರಮಾಡಿಕೊಂಡರು Read More »

ಕುವೆಂಪು ವಿಶ್ವ ಮಾನವ ಕನ್ನಡ ರತ್ನ ರಾಷ್ಟ್ರ ಪ್ರಶಸ್ತಿಗೆ ಶಿಕ್ಷಕಿ ಶಶಿಕಲಾ ಎ ಆರ್ ಆಯ್ಕೆ

                            ಚಿಕ್ಕಬಳ್ಳಾಪುರ. ಸಮಾಜ ಕಲ್ಯಾಣ ಸಂಸ್ಥೆ ಬೆಂಗಳೂರು, ವಿಶ್ವ ಕನ್ನಡ ಜಾನಪದ ಪರಿಷತ್ ಬೆಂಗಳೂರು, ಆನಂದಿ ನೃತ್ಯ ಆಕಾಡೆಮಿ ಬೆಂಗಳೂರು ಅವರು ರವಿವಾರದಂದು ಅಕ್ಕ ಮಹಾದೇವಿ ಸಭಾ ಭವನದಲ್ಲಿ ನಡೆಯುವ ವಿಶ್ವ ಮಹಿಳಾ ದಿನಾಚರಣೆ 2025  ಕೊಡಮಾಡುವ ರಾಜ್ಯ ಮಟ್ಟದ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆ, ಮತ್ತು ತಾಲೂಕಿನ ಗೊಳ್ಳು ಚಿನ್ನಪ್ಪಹಳ್ಳಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಶ್ರೀ ಮತಿ ಡಾ ಶಶಿಕಲಾ ಎ ಆರ್ ಆವರಿಗ ಕುವೆಂಪು ವಿಶ್ವ ಮಾನವ ಕನ್ನಡ

ಕುವೆಂಪು ವಿಶ್ವ ಮಾನವ ಕನ್ನಡ ರತ್ನ ರಾಷ್ಟ್ರ ಪ್ರಶಸ್ತಿಗೆ ಶಿಕ್ಷಕಿ ಶಶಿಕಲಾ ಎ ಆರ್ ಆಯ್ಕೆ Read More »

ಬೆಳಗಾವಿ:ಶಾಲೆಗೆ ಬೀಗ ಹಾಕಿದ್ದ ಶಿಕ್ಷಕಿಯ ಅಮಾನತ್ತು

ಬೆಳಗಾವಿ.ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಹಾಗೂ ಮಹಿಳಾ ಸಬಲೀಕರಣ ಕಾರ್ಯಕ್ರಮದಲ್ಲಿ ಭಾಗಿಯಾಗಲು ಇಲ್ಲಿನ ಶಹಾಪುರ ಕಚೇರಿಗಲ್ಲಿ ಶಿಕ್ಷಕರು ಕನ್ನಡ ಹಿರಿಯ ಪ್ರಾಥಮಿಕ‌ ಶಾಲೆಗೆ ನಂ.8ಕ್ಕೆ ಬೀಗ ಹಾಕಿ ಮಕ್ಕಳಿಗೆ ಸ್ವಯಂ ಘೋಷಿತ ರಜೆ ಘೋಷಣೆ ಮಾಡಿದ್ದ ಶಿಕ್ಷಕಿ ಎಂ.ಎಂ.ಹಲಗವಾಡೆ ಅವರನ್ನು ಅಮಾನತ್ತು ಮಾಡಿ ಬಿಇಓ ರವಿ ಭಜಂತ್ರಿ ಆದೇಶ ಹೊರಡಿಸಿದ್ದಾರೆ. ಶಾಲೆಗೆ ಬೀಗ ಹಾಕಿ ಕಾರ್ಯಕ್ರಮದಲ್ಲಿ ಭಾಗಿಯಾಗಿರುವ ಕುರಿತು ಡಿಡಿಪಿಐ ಲೀಲಾವತಿ ಹಿರೇಮಠ ಅವರ ಗಮನಕ್ಕೆ ತರಲಾಗಿದ್ದ ಹಿನ್ನೆಲೆಯಲ್ಲಿ. ಕೂಡಲೇ ಬಿಇಓ ರವಿ ಭಜಂತ್ರಿ ಅವರಿಗೆ ಕಾರಣ ಕೇಳಿ

ಬೆಳಗಾವಿ:ಶಾಲೆಗೆ ಬೀಗ ಹಾಕಿದ್ದ ಶಿಕ್ಷಕಿಯ ಅಮಾನತ್ತು Read More »

ಬಸನಗೌಡ ಪಾಟೀಲ ಯತ್ನಾಳರನ್ನು ಉಚ್ಚಾಟನೆ! ಬಿ ಎಸ್ ಯಡಿಯೂರಪ್ಪ, ಪುತ್ರ ವಿಜಯೇಂದ್ರ ವಿರುದ್ದ  ಪ್ರತಿಭಟನೆ

                        ಹಳ್ಳೂರ. ವಿಜಯಪೂರ ನಗರ ಕ್ಷೇತ್ರದ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರನ್ನು ಬಿಜೆಪಿ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ  6 ವರ್ಷ ಉಚ್ಚಾಟನೆ ಮಾಡಿದ ಕ್ರಮವನ್ನು ಖಂಡಿಸಿ ಉಚ್ಚಾಟನೆಗೆ ಕಾರಣಿಭೂತರಾದ ಮಾಜಿ ಮುಖ್ಯ ಮಂತ್ರಿ ಬಿ ಎಸ್ ಯಡಿಯೂರಪ್ಪ ಹಾಗೂ ಬಿಜೆಪಿ ರಾಜ್ಯಾದ್ಯಕ್ಷ  ಬಿ ವಾಯ್ ವಿಜೇಯಂದ್ರ ಅವರ  ಪ್ರತಿಕೃತಿ ದಹನ ಮಾಡಿ ಆಕ್ರೋಶ ವ್ಯಕ್ತಪಡಿಸಿ ದಿಕ್ಕಾರ ಕೂಗಿದರು.                                        ಹಳ್ಳೂರ ಗುಬ್ಬಿ ಬಸ್ ನಿಲ್ದಾಣ ಮುಧೋಳ ನಿಪ್ಪಾನಿ ರಾಜ್ಯ ಹೆದ್ದಾರಿಯಲ್ಲಿ ನಡೆದ ಪ್ರತಿಭಟನೆ ಸ್ಥಳಕ್ಕೆ ಆಗಮಿಸಿದ 

ಬಸನಗೌಡ ಪಾಟೀಲ ಯತ್ನಾಳರನ್ನು ಉಚ್ಚಾಟನೆ! ಬಿ ಎಸ್ ಯಡಿಯೂರಪ್ಪ, ಪುತ್ರ ವಿಜಯೇಂದ್ರ ವಿರುದ್ದ  ಪ್ರತಿಭಟನೆ Read More »

ಕುಡಚಿ ಪುರಸಭೆಯು 4 ಲಕ್ಷ ರೂ. ಉಳಿತಾಯದೊಂದಿಗೆ ಬಜೆಟ್ ಮಂಡಿಸಿದ ಅಧ್ಯಕ್ಷ ರೋಹಿಲೇ

ಬೆಳಗಾವಿ. ರಾಯಬಾಗ ತಾಲೂಕಿನ ಕುಡಚಿ ಪುರಸಭೆಯ ಸಾಮಾನ್ಯ ಸಭೆ ಹಾಗೂ ವಾರ್ಷಿಕ ಬಜೆಟ್ ಮಂಡಿಸಲಾಯಿತು. ಸಭೆಯಲ್ಲಿ ಪುರಸಭೆ ಅಧ್ಯಕ್ಷ ಹಮೀದೋದಿನ ರೋಹಿಲೆ, 2024-25 ರ ಬಜೆಟ್ ಮಂಡನೆ ಮಾಡಿದರು. ಸಭೆಯ ನಿಯಮದಂತೆ ಮೊದಲಿಗೆ ಪಿ.ಎ. ಕಲ್ಯಾಣಶೆಟ್ಟಿ ಹಿಂದಿನ ಸಭೆಯ ಗೊತ್ತುವಳಿ  ಓದಿದರು. ಕರ್ನಾಟಕ ಪೌರ ಸಭೆಗಳು ಅಧಿನಿಯಮ ಪ್ರಕಾರ, 2024-25ನೇ ಸಾಲಿಗೆ ಆಸ್ತಿ ತೆರಿಗೆಯನ್ನು ಪರಿಷ್ಕರಿಸಿ ಆಸ್ತಿ ತೆರಿಗೆಯನ್ನು ಶೇಕಡಾ ಮೂರು ರಷ್ಟು ಹೆಚ್ಚಿಸಲು ಒಪ್ಪಿಗೆ ಹಾಗೂ ಇತರರ ವಿಷಯಗಳ ಕುರಿತು ಮಂಡನೆ ಮಾಡಿದರು,  ನಂತರ ಅಧ್ಯಕ್ಷರ

ಕುಡಚಿ ಪುರಸಭೆಯು 4 ಲಕ್ಷ ರೂ. ಉಳಿತಾಯದೊಂದಿಗೆ ಬಜೆಟ್ ಮಂಡಿಸಿದ ಅಧ್ಯಕ್ಷ ರೋಹಿಲೇ Read More »

ಮುಗಳಖೋಡ ಪುರಸಭೆಗೆ ನೂತನ ನಾಮ ನಿರ್ದೇಶನ ಹಾಗೂ ಆಶ್ರಯ ಸಮಿತಿಯ ಸದಸ್ಯರ ನೇಮಕ

ಮುಗಳಖೋಡ ಪುರಸಭೆಗೆ ನೂತನ ನಾಮ ನಿರ್ದೇಶನ ಹಾಗೂ ಆಶ್ರಯ ಸಮಿತಿಯ ಸದಸ್ಯರ ನೇಮಕ; ನಾಮ ನಿರ್ದೇಶನ ಹಾಗೂ ಆಶ್ರಯ ಸಮಿತಿ ಸದಸ್ಯರನ್ನ ಗೌರವಿಸಿ ಸನ್ಮಾನಿಸಿದ ಶಾಸಕ ಮಹೇಂದ್ರ ತಮ್ಮಣ್ಣವರ; ಹಲಗಿ ಮೇಳ ಹಾಗೂ ವಿವಿಧ ವಾದ್ಯಗಳೊಂದಿಗೆ ಶಾಸಕ ಮಹೇಂದ್ರ ತಮ್ಮಣ್ಣವರ ಅವರನ್ನು ಮೆರವಣಿಗೆ ಮಾಡಿದ ಪಟ್ಟಣದ ಕಾಂಗ್ರೆಸ್ ಕಾರ್ಯಕರ್ತರು; ವರದಿ: ಸಂತೋಷ ಮುಗಳಿ ಮುಗಳಖೋಡ:  ಪಟ್ಟಣದ ಪುರಸಭೆಗೆ ಸರ್ಕಾರದಿಂದ ನಾಮ ನಿರ್ದೇಶನ ಸದಸ್ಯರಾಗಿ  ಹಾಗೂ  ಆಶ್ರಯ ಸಮಿತಿ ಸದಸ್ಯರಾಗಿ ಆಯ್ಕೆಯಾದವರಿಗೆ ಪುರಸಭೆ ಕಾರ್ಯಾಲಯದಲ್ಲಿ  ಮಾ. 26 ಬುಧವಾರದಂದು 

ಮುಗಳಖೋಡ ಪುರಸಭೆಗೆ ನೂತನ ನಾಮ ನಿರ್ದೇಶನ ಹಾಗೂ ಆಶ್ರಯ ಸಮಿತಿಯ ಸದಸ್ಯರ ನೇಮಕ Read More »

ಕೇಶವ ಚತುರ್ವೇದಿ ಅವರ ಒಳ್ಳೆಯ ಸ್ವಭಾವ, ಕಾರ್ಯ ಪ್ರವೃತ್ತಿ ಮೆಚ್ಚುವಂತಹದು ಡಿ ಜಿ ಎಂ ಅಮಿತ್ ತ್ರಿಪಾಟಿ

                 ಹಳ್ಳೂರ . ಸರಳ ಸಜ್ಜನಿಕೆಯ ಸಾಕಾರ ಮೂರ್ತಿ ಒಳ್ಳೆಯ ವ್ಯಕ್ತಿತ್ವ ಹೊಂದಿ 11ವರ್ಷಗಳ ಕಾಲ ಪ್ರಾಮಾಣಿಕವಾಗಿ ಜಿ ಬಿ ಎಲ್ ಕಾರ್ಖಾನೆಯಲ್ಲಿ ಸಕ್ಕರೆ ಉತ್ಪಾದನೆ ವಿಭಾಗದಲ್ಲಿ ಕಾರ್ಯ ನಿರ್ವಹಿಸಿ ಯಡ್ರಾoವಿ ಶಿವಶಕ್ತಿ  ಶುಗರ ಕಾರ್ಖಾನೆಗೆ  ಎಚ್ ಓ ಡಿ ಆಗಿ ಕೇಶವ ಚತುರ್ವೇದಿ ನೇಮಕಗೊಂಡಿದ್ದು ಸಂತೋಷದ ವಿಷಯವೆಂದು ಸಕ್ಕರೆ ವಿಭಾಗದ ಡಿ ಜಿ ಎಂ ಅಮಿತ ತ್ರಿಪಾಟಿ ಹೇಳಿದರು.                                               ಅವರು ಸಮೀರವಾಡಿ ಬೈಯೋರಿಪೇನರಿಜ್ ಸಕ್ಕರೆ ಕಾರ್ಖಾನೆಯ ಹೊರ ವಲಯದಲ್ಲಿ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿ

ಕೇಶವ ಚತುರ್ವೇದಿ ಅವರ ಒಳ್ಳೆಯ ಸ್ವಭಾವ, ಕಾರ್ಯ ಪ್ರವೃತ್ತಿ ಮೆಚ್ಚುವಂತಹದು ಡಿ ಜಿ ಎಂ ಅಮಿತ್ ತ್ರಿಪಾಟಿ Read More »

ಶಿವಲಿಂಗ ಮುನ್ಯಾಳ ಭಜನಾ ಕಲಾವಿದನಿಗೆ ಗೌರವ ಡಾಕ್ಟರೇಟ್ ಪುರಸ್ಕಾರ

ಬೆಳಗಾವಿ. ಮುಗಳಖೋಡ : ಪಟ್ಟಣದ ಭಜನಾ ಕಲಾವಿದ, ಹಾಗೂ ಹಾರ್ಮೋನಿಯಂ ವಾದಕ ಶಿವಲಿಂಗ ರಾಮಪ್ಪ ಮುನ್ಯಾಳ ಇವರು  ಭಜನಾ ಹಾಡಿನ ಮೂಲಕ ಗುರುತಿಸಿಕೊಂಡಿದ್ದಾರೆ. ಇವರ  ಸೇವೆಯನ್ನು ಕಂಡು ಇತ್ತೀಚೆಗೆ ತಮಿಳುನಾಡಿನ ಏಷ್ಯಾ ಇಂಟರ್ನ್ಯಾಷನಲ್ ರಿಸರ್ಚ್ ಅಂಡ್ ಕಲ್ಚರಲ್ ಯೂನಿವರ್ಸಿಟಿ ವತಿಯಿಂದ ” ಶಿವ ಭಜನೆ” ನಿಮಿತ್ತ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಲಾಗಿದೆ. ಅವರು  30 ವರ್ಷಗಳಿಂದ ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮಗಳು ಹಾಗೂ ಬೇರೆ ಬೇರೆ ಜಿಲ್ಲೆಗಳಲ್ಲಿ ಭಜನೆ ಹಾಡು ಹಾಡುತ್ತಾ ತಮ್ಮ ಸೇವೆಯನ್ನು ಸಲ್ಲಿಸುತ್ತಿದ್ದಾರೆ.

ಶಿವಲಿಂಗ ಮುನ್ಯಾಳ ಭಜನಾ ಕಲಾವಿದನಿಗೆ ಗೌರವ ಡಾಕ್ಟರೇಟ್ ಪುರಸ್ಕಾರ Read More »

ರಾಯಬಾಗ :ಕಾನೂನು ಮಹಾವಿದ್ಯಾಲಯದಲ್ಲಿ ರಕ್ತದಾನ ಶಿಬಿರ

ಬೆಳಗಾವಿ. ರಾಯಬಾಗ: ವಿದ್ಯಾರ್ಥಿಗಳು ರಕ್ತದಾನ ಮಾಡಿದರೆ ದೇಶ ಸೇವೆ ಮಾಡಿದಂತೆ’  ಎಂದು ಶಿಕ್ಷಣ ಪ್ರಸಾರಕ ಮಂಡಳದ ಅಧ್ಯಕ್ಷರಾದ ಬ್ಯಾರಿಸ್ಟರ್ ಅಮರಸಿಂಹಅಣ್ಣಾ ಪಾಟೀಲ ಹೇಳಿದರು. ಪಟ್ಟಣದ ಪ್ರತಿಷ್ಟಿತ ಶಿಕ್ಷಣ ಸಂಸ್ಥೆಯಾದ ಶಿಕ್ಷಣ ಪ್ರಸಾರಕ ಮಂಡಳದ ಕಾನೂನು ಮಹಾವಿದ್ಯಾಲಯದ ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ  ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು. ವೈದ್ಯಕೀಯ ಕ್ಷೇತ್ರವು ಎಷ್ಟೆ ಮುಂದುವರೆದಿದ್ದರೂ ರಕ್ತವನ್ನು ಸೃಷ್ಟಿಸಲು  ಇನ್ನೂ ಸಾಧ್ಯವಾಗಿಲ್ಲ, ಆದ್ದರಿಂದ ರಕ್ತ ದಾನವನ್ನು ಪ್ರತಿಯೊಬ್ಬರೂ ಮಾಡಿ ತಮ್ಮ ಆರೋಗ್ಯವನ್ನು  ರಕ್ಷಣೆ ಮಾಡಿಕೊಳ್ಳಬಹುದು ಎಂದರು. ನಿಪ್ಪಾಣಿಯ ರೋಟರಿ ಚಾರಿ

ರಾಯಬಾಗ :ಕಾನೂನು ಮಹಾವಿದ್ಯಾಲಯದಲ್ಲಿ ರಕ್ತದಾನ ಶಿಬಿರ Read More »

ಮುಗಳಖೋಡದಲ್ಲಿ ಶಾಂತಿಯುತವಾಗಿ ನಡೆದ ಎಸ್ ಎಸ್ ಎಲ್ ಸಿ ಪರೀಕ್ಷೆ

ಬೆಳಗಾವಿ ಮುಗಳಖೋಡ: ಮಾ.21 ರಿಂದ ಪ್ರಾರಂಭಗೊಂಡ ಎಸ್ಎಸ್ಎಲ್ ಸಿ ಪರೀಕ್ಷೆಯು ಪಟ್ಟಣದ  ಚನ್ನಬಸವೇಶ್ವರ ವಿದ್ಯಾವರ್ಧಕ ಸಂಘದ ಬಿ ಎನ ಕೆ ಪ್ರೌಢ ಶಾಲೆಯ ಪರಿಕ್ಷಾ ಕೇಂದ್ರದಲ್ಲಿ ಪಟ್ಟಣ ಸೇರಿದಂತೆ, ಖಣದಾಳ, ಸುಲ್ತಾನಪುರ ಗ್ರಾಮದ  ಏಳು ಪ್ರೌಢ ಶಾಲೆಯ  ಒಟ್ಟು 543 ವಿದ್ಯಾರ್ಥಿಗಳು ಇದ್ದು ಪ್ರಥಮ ಭಾಷೆ ಕನ್ನಡ ವಿಷಯದಲ್ಲಿ  542 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು, ಯಾವುದೇ ತೊಂದರೆ ಇಲ್ಲದೆ ಶಾಂತಿಯುತವಾಗಿ ಪರೀಕ್ಷೆ ನಡಯಿತು. ಪರೀಕ್ಷಾ ಕೇಂದ್ರಕ್ಕೆ ಬೇಟಿ ನಿಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜಪ್ಪ ಆರ್ ಇವರು ಮಾತನಾಡಿ,

ಮುಗಳಖೋಡದಲ್ಲಿ ಶಾಂತಿಯುತವಾಗಿ ನಡೆದ ಎಸ್ ಎಸ್ ಎಲ್ ಸಿ ಪರೀಕ್ಷೆ Read More »

ರಾಯಬಾಗ :ತಾಲೂಕಿನಾದ್ಯಂತ 7148 ವಿದ್ಯಾರ್ಥಿಗಳು ಎಸ.ಎಸ.ಎಲ.ಸಿ ಮೊದಲನೆ ಪರೀಕ್ಷೆ ಶಾಂತಿಯುತವಾಗಿ ಬರೆದರು.

ಬೆಳಗಾವಿ. ರಾಯಬಾಗ ತಾಲೂಕಿನಾದ್ಯಂತ 20ಕೇಂದ್ರಗಳಲ್ಲಿ 7246ರಲ್ಲಿ 98ವಿದ್ಯಾರ್ಥಿಗಳು ಗೈರು ಹಾಜರಾಗಿದ್ದು, 7148 ವಿದ್ಯಾರ್ಥಿಗಳು ಶಾಂತಿ ಸುವ್ಯವಸ್ಥೆಯಿಂದ ಮೊದಲನೇ ದಿನದ ಪರೀಕ್ಷೆ ಬರೆದರು. ಇಂದಿನಿಂದ ಪ್ರಾರಂಭವಾದ ಎಸ್ಎಸ್ಎಲ್‌ಸಿ ಪರೀಕ್ಷೆ ಬರೆಯಲಿರುವ ವಿದ್ಯಾರ್ಥಿಗಳನ್ನು ಶಿಕ್ಷಕರು ಹಲವು ಕಡೆ ವಿವಿಧ ರೀತಿಯಲ್ಲಿ  ಸ್ವಾಗತಿಸಿಕೊಂಡರು. ಕುಡಚಿ ಪಟ್ಟಣದ ಜುನ್ನೇದಿಯಾ ಪ್ರೌಢಶಾಲೆ ಕೇಂದ್ರದಲ್ಲಿ ಒಟ್ಟು 18 ಕೊಠಡಿಗಳಲ್ಲಿ 433 ವಿದ್ಯಾರ್ಥಿಗಳ ಪೈಕಿ 1ವಿದ್ಯಾರ್ಥಿ 2ವಿದ್ಯಾರ್ಥಿನಿಯರು ಗೈರು ಹಾಜರಿದ್ದು ಅದರಲ್ಲಿ 2ವಿದ್ಯಾರ್ಥಿಗಳು ರಿಪಿಟರ್ಸ ಸೇರಿ ಒಟ್ಟು 430ವಿದ್ಯಾರ್ಥಿಗಳು ಶಾಂತಿ ಸುವ್ಯವಸ್ಥಿತವಾಗಿ ಪರೀಕ್ಷೆ ಬರೆದರು.  ಇನ್ನು ಸರಕಾರಿ

ರಾಯಬಾಗ :ತಾಲೂಕಿನಾದ್ಯಂತ 7148 ವಿದ್ಯಾರ್ಥಿಗಳು ಎಸ.ಎಸ.ಎಲ.ಸಿ ಮೊದಲನೆ ಪರೀಕ್ಷೆ ಶಾಂತಿಯುತವಾಗಿ ಬರೆದರು.
Read More »

ಹಣಮಂತ ಭಜಣ್ಣವರ ಆವರಿಗೆ ಕನ್ನಡ ರತ್ನ ರಾಜ್ಯ ಪ್ರಶಸ್ತಿ ಪ್ರಧಾನ    

        ಧಾರವಾಡ . ಬೆಳಗಾವಿ ಜಿಲ್ಲೆಯ ರಾಮದುರ್ಗ  ತಾಲ್ಲೂಕಿನ ಕೆ ಚಂದರಗಿ ಗ್ರಾಮದ  ಹಾಲು ಮತದ ಸಾಹಿತ್ಯ ಕ್ಷೇತ್ರಕ್ಕೆ  ಪ್ರಾಮಾಣಿಕ ಸೇವೆಯನ್ನು ಸಲ್ಲಿಸಿದ್ದನ್ನು ಪರಿಗಣಿಸಿ  ಶ್ರೀ ಲಕ್ಕಮ್ಮ ದೇವಿ ಕಲಾ ಪೋಷಕ ಸಂಘ ರಿ ಅವರು ಧಾರವಾಡ ರಂಗಾಯನ ಸಭಾ ಭವನದಲ್ಲಿ ನಡೆದ ಅಖಿಲ ಕರ್ನಾಟಕ ತೃತೀಯ ಬೈಲಾಟ ಉತ್ಸವ ವಿಚಾರ ಸಂಕಿರ್ಣ ಕೌಜಲಗಿ ನಿಂಗಮ್ಮ ರಾಷ್ಟ್ರೀಯ, ರಾಜ್ಯ ಪ್ರಶಸ್ತಿ 2025 ನೇ ಸಾಲಿನ ಸಾಮಾಜಿಕ ಮತ್ತು ಪತ್ರಿಕೋದ್ಯಮ ಸೇವೆಯನ್ನು ಪರಿಗಣಿಸಿ ಹಣಮಂತ ಭಜಣ್ಣವರ ಆವರಿಗೆ “ಕನ್ನಡ

ಹಣಮಂತ ಭಜಣ್ಣವರ ಆವರಿಗೆ ಕನ್ನಡ ರತ್ನ ರಾಜ್ಯ ಪ್ರಶಸ್ತಿ ಪ್ರಧಾನ     Read More »

ವಿದ್ಯಾರ್ಥಿಗಳ ಜ್ಞಾನದ ಹಸಿವನ್ನು ನೀಗಿಸಿದ ಧರ್ಮಸ್ಥಳ ಜ್ಞಾನ ವಿಕಾಸ ಯೋಜನೆ ಶಿವಾನಂದ ಆರಗಿ

ಹಳ್ಳೂರ. ಧರ್ಮಸ್ಥಳ ಗ್ರಾಮಭಿವೃದ್ಧಿ ಗ್ರಾಮೀಣಾಭಿವೃದ್ಧಿ  ಜ್ಞಾನ ವಿಕಾಸ ಯೋಜನೆಯಲ್ಲಿ ನಮ್ಮ ಶಾಲೆಗೆ ಒಬ್ಬ ಇಂಗ್ಲಿಷ್ ಶಿಕ್ಷಕನನ್ನು ನೀಡಿ ಟ್ಯೂಷನ್ ಕ್ಲಾಸ ನಡೆಸಿ ಇಂಗ್ಲೀಷ ವಿಷಯದ ಹಸಿವನ್ನು ನಿಗಿಸಿದ ಧರ್ಮಸ್ಥಳ ಸಂಸ್ಥೆಯ ಕಾರ್ಯ ನಿಜಕ್ಕೂ ಮೆಚ್ಚುವಂತಹದು  ಎಂದು ಮುಖ್ಯೋಪಾಧ್ಯಾಯ ಶಿವಾನಂದ ಅರಗಿ ಹೇಳಿದರು.                      ಶಿವಾಪೂರ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಜರುಗಿದ ಶ್ರೀ ಕ್ಷೇತ್ರ ಧರ್ಮಸ್ಥಳ  ಗ್ರಾಮಾಭಿವೃದ್ಧಿ ಜ್ಞಾನ ವಿಕಾಸ ಯೋಜನೆಯಡಿ ಹತ್ತನೇ ತರಗತಿಯ ವಿದ್ಯಾರ್ಥಿಗಳ ಆಂಗ್ಲ ಭಾಷಾ ಟೂಷನ್ ಕ್ಲಾಸ್ ನ ಸಮಾರೋಪ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ

ವಿದ್ಯಾರ್ಥಿಗಳ ಜ್ಞಾನದ ಹಸಿವನ್ನು ನೀಗಿಸಿದ ಧರ್ಮಸ್ಥಳ ಜ್ಞಾನ ವಿಕಾಸ ಯೋಜನೆ ಶಿವಾನಂದ ಆರಗಿ Read More »

ಭೀಮ ಸೇನಾ ರಾಜ್ಯ ಸರ್ಕಾರ ನೌಕರರ ಕ್ಷೇಮಾಭಿವೃದ್ಧಿ ಸಂಘದ ತಾಲೂಕಾ ಅಧ್ಯಕ್ಷರಾಗಿ ರೇಖಾ ಗುಪ್ತೆ ನೇಮಕ

ಬೆಳಗಾವಿ.ರಾಯಬಾಗ ತಾಲೂಕಿನ ಹಾರೂಗೇರಿಯಲ್ಲಿ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಫೆಡರೇಶನ್ (ರಿ). ನವದೆಹಲಿ, ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ (ರಿ) ರಾಜ್ಯ ಘಟಕ, ಧಾರವಾಡ, ಕರ್ನಾಟಕ ರಾಜ್ಯ ಭಾಷಾ ಅಲ್ಪಸಂಖ್ಯಾತ ಶಾಲಾ ಶಿಕ್ಷಕರ ಕ್ಷೇಮಾಭಿವೃದ್ಧಿ ಸಂಘ,ರಾಯಬಾಗ,  ಭೀಮ್ ಸೇನಾ ಕರ್ನಾಟಕ ರಾಜ್ಯ ಸರ್ಕಾರದ ನೌಕರರ ಕ್ಷೇಮಾಭಿವೃದ್ಧಿ ಸಂಘ, ರಾಯಬಾಗ, ಗುರು ಸ್ಪಂದನ ಬಳಗ ರಾಯಬಾಗ ಸಹಯೋಗದಲ್ಲಿ ಜರುಗಿದ 2024-25ನೇ ಸಾಲಿನ ರಾಯಬಾಗ ಶೈಕ್ಷಣಿಕ ವಲಯದ ಕರ್ನಾಟಕ ಸಾವಿತ್ರಿಬಾಯಿ ಫುಲೆ ಹಾಗೂ ಮಹಿಳಾ ದಿನಾಚಾರಣೆಯ ಪ್ರಯುಕ್ತ ಜರುಗಿದ ಸಮಾರಂಭದಲ್ಲಿ

ಭೀಮ ಸೇನಾ ರಾಜ್ಯ ಸರ್ಕಾರ ನೌಕರರ ಕ್ಷೇಮಾಭಿವೃದ್ಧಿ ಸಂಘದ ತಾಲೂಕಾ ಅಧ್ಯಕ್ಷರಾಗಿ ರೇಖಾ ಗುಪ್ತೆ ನೇಮಕ Read More »

ಆಕಸ್ಮಿಕ ವಿದ್ಯುತ್ ಅವಘಡದಿಂದ 8 ಲಕ್ಷ ಹಾನಿ  ಡ್ರೆಸ್, ಸಾಮಾನುಗಳು ಸುಟ್ಟು ಭಸ್ಮ

                                       ಹಳ್ಳೂರ. ಚರಣ ನಾಶಿ ಅವರ ಬ್ಯುಲ್ಡಿಂಗ್ ನಲ್ಲಿ ವಿಠ್ಠಲ ಪರಿಟ್ ಅವರು ಅಂಗಡಿಗೆ ತಿಂಗಳ ಬಾಡಿಗೆ ಕೊಡುತ್ತಾ ಸ್ನೇಹ ಜೀವಿ ಮೆನ್ಸ್ ಅರಿಬಿ ಅಂಗಡಿಯಲ್ಲಿ ಹೊಲಸೆಲ್ ದರದ  ಮಾರಾಟ ಮಾಡುವ ಪ್ಯಾಂಟ್, ಟಿ ಶರ್ಟ್, ವಿವಿದ ರೀತಿಯ ಅಂಗಡಿಯಲ್ಲಿದ್ದ ಅರಿಬೆಗಳು, ಎಲ್ಲ ಸಾಮಾನುಗಳುಸುಟ್ಟು ಭಸ್ಮವಾಗಿವೆ ಆಕಸ್ಮಿಕ ವಿದ್ಯುತ್ ಅವಘಡದಿಂದ  ಸುಮಾರು 8 ಲಕ್ಷ ನಷ್ಟವಾಗಿದೆ ಎಂದು ಅಂಗಡಿ ಮಾಲೀಕ ಅಳಲು ತೋಡಿಕೊಂಡರು ಸಂಬಂಧ ಪಟ್ಟ ಅಧಿಕಾರಿಗಳು ಸ್ಥಳಕ್ಕೆ ಬೆಟ್ಟಿ ನೀಡಿ ಪರಿಶೀಲಿಸಿ ಪರಿಹಾರ ನೀಡಬೇಕೆಂದು ಹೇಳಿದರು.    

ಆಕಸ್ಮಿಕ ವಿದ್ಯುತ್ ಅವಘಡದಿಂದ 8 ಲಕ್ಷ ಹಾನಿ  ಡ್ರೆಸ್, ಸಾಮಾನುಗಳು ಸುಟ್ಟು ಭಸ್ಮ Read More »

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಲ್ಲೋಳಿ ವಲಯದಿಂದ ಒಕ್ಕೂಟದ ಪದಾಧಿಕಾರಿಗಳ ತರಬೇತಿ ಕಾರ್ಯಕ್ರಮ ಜರುಗಿತು

ಹಳ್ಳೂರ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಲ್ಲೋಳಿ ವಲಯದ 9 ಒಕ್ಕೂಟದ ಪದಾಧಿಕಾರಿಗಳ ತರಬೇತಿ ಕಾರ್ಯಕ್ರಮವು ಕಲ್ಲೋಳಿಯ ಸಿದ್ಧಾರೂಢ ಮಠದ ಆವರಣದಲ್ಲಿ ಸೋಮವಾರ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಯೋಜನಾಧಿಕಾರಿ ರಾಜು ನಾಯಕ್ ಮಾತನಾಡಿ ಪದಾಧಿಕಾರಿಗಳ ಜವಾಬ್ದಾರಿ. ಒಕ್ಕೂಟದ ಧೈರ್ಯ ಉದ್ದೇಶ. ಸಭೆ ನಡೆಯುವ ವಿಧಾನದ ಬಗ್ಗೆ ತರಬೇತಿ ನೀಡಿದರು. ಸಂಘದ ವಾರದ ಸಭೆಯ ಮಹತ್ವ. ಸಭೆ ನಡೆಯುವ ವಿಧಾನ.ಪದಾಧಿಕಾರಿಗಳು ವಾರದ ಸಭೆಯಲ್ಲಿ ಭಾಗವಹಿಸುವ ಉದ್ದೇಶಗಳ ಬಗ್ಗೆ ತರಬೇತಿ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಲ್ಲೋಳಿ ವಲಯದಿಂದ ಒಕ್ಕೂಟದ ಪದಾಧಿಕಾರಿಗಳ ತರಬೇತಿ ಕಾರ್ಯಕ್ರಮ ಜರುಗಿತು Read More »

ದಾಸನಪುರ ದಲಿತ ಯುವಕ ಸುರೇಶ್ ಕೊಲೆ ಪ್ರಕರಣವನ್ನು ಸಿ ಒ ಡಿ ತನಿಖೆಗೆ  ಪ್ರಕಾಶ ಕಪನೂರ್ ಆಗ್ರಹ

ಆನೇಕಲ್: ತಾಲ್ಲೂಕಿನ ದಾಸನಪುರದ ದಲಿತ ಯುವಕ ಸುರೇಶ್ ಅವರ ಕೊಲೆ ಪ್ರಕರಣವನ್ನು ಭೇದಿಸಲು ಪೊಲೀಸರು ವಿಫಲರಾಗಿದ್ದು, ಈ ಪ್ರಕರಣದ ತನಿಖೆಯನ್ನು ಸಿಒಡಿಗೆ ವಹಿಸಬೇಕು ಎಂದು ಆಗ್ರಹಿಸಿದ ಭಾರತೀಯ ಭೀಮ್ ಸೇನೆ   ಪ್ರವಾಸ ಮಂದಿರ ಪ್ರೆಸ್ ಮೀಟ್ ಮಾಡುವ ಮಾಧ್ಯಮದ ಹೇಳಿಕೆ ನೀಡಿದರು ಭಾರತೀಯ ಬೀಮ್ ಸೇನೆಯ ರಾಜ್ಯ ಉಪಾಧ್ಯಕ್ಷರಾದ ಪ್ರಕಾಶ ಕಪನೂರ್ ಮಾತನಾಡಿ, ದಾಸನಪುರದ ಯುವಕ ಸುರೇಶ್ ಕೊಲೆಯಾಗಿ 4 ವರ್ಷ ಕಳೆದರೂ, ಈ ಕೃತ್ಯವೆಸಗಿದವರನ್ನು ಪತ್ತೆ ಹಚ್ಚವಲ್ಲಿ ಪೊಲೀಸ್ ವಿಫಲ ರಾಗಿದ್ದಾರೆ ಈ ಪ್ರಕರಣದ ತನಿಖೆಗೆ

ದಾಸನಪುರ ದಲಿತ ಯುವಕ ಸುರೇಶ್ ಕೊಲೆ ಪ್ರಕರಣವನ್ನು ಸಿ ಒ ಡಿ ತನಿಖೆಗೆ  ಪ್ರಕಾಶ ಕಪನೂರ್ ಆಗ್ರಹ Read More »

ಮುರಿಗೆಪ್ಪ ಮಾಲಗಾರ ಆವರಿಗೆ ಕನ್ನಡ ರತ್ನ ರಾಜ್ಯ ಪ್ರಶಸ್ತಿ ಪ್ರಧಾನ

          ಧಾರವಾಡ .ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲ್ಲೂಕಿನ ಹಳ್ಳೂರ ಗ್ರಾಮದ ನಿರಂತರ ಸಮಾಜ ಸೇವೆಯ ಜೊತೆ ಪತ್ರಿಕೋದ್ಯಮದಲ್ಲಿ ಪ್ರಾಮಾಣಿಕ ಸೇವೆಯನ್ನು ಸಲ್ಲಿಸಿದ್ದನ್ನು ಪರಿಗಣಿಸಿ  ಶ್ರೀ ಲಕ್ಕಮ್ಮ ದೇವಿ ಕಲಾ ಪೋಷಕ ಸಂಘ ರಿ ಅವರು ಧಾರವಾಡ ರಂಗಾಯನ ಸಭಾ ಭವನದಲ್ಲಿ ನಡೆದ ಅಖಿಲ ಕರ್ನಾಟಕ ತೃತೀಯ ಬೈಲಾಟ ಉತ್ಸವ ವಿಚಾರ ಸಂಕಿರ್ಣ ಕೌಜಲಗಿ ನಿಂಗಮ್ಮ ರಾಷ್ಟ್ರೀಯ, ರಾಜ್ಯ ಪ್ರಶಸ್ತಿ 2025 ನೇ ಸಾಲಿನ ಸಾಮಾಜಿಕ ಮತ್ತು ಪತ್ರಿಕೋದ್ಯಮ ಸೇವೆಯನ್ನು ಪರಿಗಣಿಸಿ  ಮುರಿಗೆಪ್ಪ ಮಾಲಗಾರ ಆವರಿಗೆ “ಕನ್ನಡ ರತ್ನ

ಮುರಿಗೆಪ್ಪ ಮಾಲಗಾರ ಆವರಿಗೆ ಕನ್ನಡ ರತ್ನ ರಾಜ್ಯ ಪ್ರಶಸ್ತಿ ಪ್ರಧಾನ Read More »

ಕೌಜಲಗಿ ನಿಂಗಮ್ಮ ರಾಷ್ಟ್ರೀಯ, ರಾಜ್ಯ ಪ್ರಶಸ್ತಿಯು 39 ಸಾಧಕರಿಗೆ ಪ್ರಶಸ್ತಿ ಪ್ರಧಾನ

    ಧಾರವಾಡ. ಶ್ರೀ ಲಕ್ಕಮ್ಮದೇವಿ ಕಲಾ ಪೋಷಕ ಸಂಘ ರಿ ದಿ ಕೌಜಲಗಿ ನಿಂಗಮ್ಮ ರಂಗ ಸ್ಮರನೊತ್ಸವ ನೆನಪಿನಲ್ಲಿ ಅಖಿಲ ಕರ್ನಾಟಕ ತೃತೀಯ ಬಯಲಾಟ ಉತ್ಸವ ವಿಚಾರ ಸಂಕಿರ್ಣ ಕೌಜಲಗಿ ನಿಂಗಮ್ಮ ರಾಷ್ಟ್ರೀಯ ರಾಜ್ಯ ಮತ್ತು ವಿವಿಧ ಪ್ರಶಸ್ತಿ ಪ್ರಧಾನ ಕಾರ್ಯಕ್ರಮವು ರವಿವಾರ ದಿ 16 ರಂದು ಧಾರವಾಡ ರಂಗಾಯಣ ಸಭಾ ಭವನದಲ್ಲಿ ಪ್ರಶಸ್ತಿ ಪ್ರಧಾನ ಜರುಗುವುದು . ಕಾರ್ಯಕ್ರಮದ ದಿವ್ಯ ಸಾನಿಧ್ಯ ಕಾಡಯ್ಯ ಶಿ ಹಿರೇಮಠ ಸ್ವಾಮಿಗಳು. ಉದ್ಘಾಟನೆ ಡಾ ಸಿ ಕೆ ನಾವಲಗಿ. ಅಧ್ಯಕ್ಷತೆ

ಕೌಜಲಗಿ ನಿಂಗಮ್ಮ ರಾಷ್ಟ್ರೀಯ, ರಾಜ್ಯ ಪ್ರಶಸ್ತಿಯು 39 ಸಾಧಕರಿಗೆ ಪ್ರಶಸ್ತಿ ಪ್ರಧಾನ Read More »

ಕನ್ನಡ ರತ್ನ ಪ್ರಶಸ್ತಿಗೆ ಆಯ್ಕೆಯಾದ ಮುರಿಗೆಪ್ಪ ಮಾಲಗಾರ 

              ಧಾರವಾಡ. ಶ್ರೀ ಲಕ್ಕಮ್ಮ ದೇವಿ ಕಲಾ ಪೋಷಕ ಸಂಘ ರಿ ದಿ ಕೌಜಲಗಿ ನಿಂಗಮ್ಮ ರಂಗ ಸ್ಮರಣೋತ್ಸವ ನೆನಪಿನಲ್ಲಿ ಅಖಿಲ ಕರ್ನಾಟಕ ತೃತೀಯ ಬಯಲಾಟ ಉತ್ಸವದಲ್ಲಿ ವಿಚಾರ ಸಂಕಿರ್ಣ, ಕೌಜಲಗಿ ನಿಂಗಮ್ಮ ರಾಷ್ಟ್ರೀಯ – ರಾಜ್ಯ ಮತ್ತು ವಿವಿಧ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲ್ಲೂಕಿನ ಹಳ್ಳೂರ ಗ್ರಾಮದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿ ಪಡೆದ ಕನ್ನಡದ ಕಣ್ಮಣಿ ಬಡವರ ಬಂದು ದಿನ ದಯಾಳು ಸಮಾಜ ಸೇವೇ ಜೊತೆಗೆ ಪತ್ರಿಕೋದ್ಯಮ

ಕನ್ನಡ ರತ್ನ ಪ್ರಶಸ್ತಿಗೆ ಆಯ್ಕೆಯಾದ ಮುರಿಗೆಪ್ಪ ಮಾಲಗಾರ  Read More »

ಹಳ್ಳೂರ ದಿಂದ ಶ್ರೀಶೈಲಕ್ಕೆ ಹೋಗುವ ಜೋಡು ಕಂಬಿ, ಪಾದಯಾತ್ರಿಕರಿಗೆ ಚಾಲನೆ.

                               ಮೂಡಲಗಿ.            ಹಳ್ಳೂರ. ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ ಹಳ್ಳೂರ ದಿಂದ ಶ್ರೀಶೈಲ ಕ್ಕೆ ಹೊರಡುವ ಪಾದಯಾತ್ರೆಯು ಪ್ರಾರಂಭದಲ್ಲಿ ಗ್ರಾಮದ ಶ್ರೀ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ  ವಿವಿಧ ವಾದ್ಯ ಮೇಳದೊಂದಿಗೆ ಜೋಡು ಕಂಬಿ ಮಲ್ಲಯ್ಯ ದೇವರನ್ನು  ಕೂಡ್ರಿಸಿ ಜಂಗಮರು ಪೂಜೆ ನೆರವೇರಿಸಿ  ಆರುತಿ ಮಾಡಿ ಮಂಗಳಾರುತಿ ಮಾಡಿದ ನಂತರ ಶ್ರೀ ಬಸವೇಶ್ವರ ದೇವಸ್ಥಾನದಿಂದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನಕ್ಕೆ ಆಗಮಿಸಿ ಮಂಗಳಾರುತಿ ಮಾಡಿ  ಜೋಡು ಕಂಬಿ ಹೆಗಲ ಮೇಲೆ ಹೊತ್ತು ಕೊಂಡು ಶ್ರೀಶೈಲಕ್ಕೆ ಹೋಗುವ ಬಕ್ತಾದಿಗಳಿಗೆ ಗ್ರಾಮಸ್ಥರು

ಹಳ್ಳೂರ ದಿಂದ ಶ್ರೀಶೈಲಕ್ಕೆ ಹೋಗುವ ಜೋಡು ಕಂಬಿ, ಪಾದಯಾತ್ರಿಕರಿಗೆ ಚಾಲನೆ. Read More »

ವಿದ್ಯಾರ್ಥಿಗಳು ಭಾರತೀಯ ಸಂಸ್ಕೃತಿಯನ್ನು ಅಳವಡಿಸಿಕೊಳ್ಳಿ  ರೇವತಿ ಮಠದ

               ಬೆಳಗಾವಿ                      ಹಳ್ಳೂರ .ವಿದ್ಯಾರ್ಥಿಗಳು ಭಾರತೀಯ ಸಂಸ್ಕೃತಿಯನ್ನು ಜೀವನದಲ್ಲಿ ಅಳವಡಿಸಿಕೊಂಡು ಉನ್ನತ ಮಟ್ಟದ ಶಿಕ್ಷಣ ಕಲಿತು  ದೊಡ್ಡ ಹುದ್ದೆಗಳನ್ನು ಅಲಂಕಸಿಕೊಂಡು ಮೇಧಾವಿಗಳಾಗಿರೆಂದು ಜಿಲ್ಲಾ ಉಪ ಯೋಜನಾ ಸಮನ್ವಯ ಅಧಿಕಾರಿ ರೇವತಿ ಮಠದ ಹೇಳಿದರು.               ಅವರು ಗ್ರಾಮದ ಬ ಕು ಮ ಪ್ರೌಢ ಶಾಲೆಯಲ್ಲಿ ನಡೆದ 10ನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುವ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡಿ ಎಸ್ ಎಸ್ ಎಲ್ ಸಿ ಪರೀಕ್ಷೆ ಅನ್ನುವ ಭಯ ಪಡದೆ ಇದು ಜೀವನದ ತಳಪಾಯವಿದ್ದಂತೆ ಅದನ್ನು ಗಟ್ಟಿಗೊಳಿಸಿದರೆ ಮಾತ್ರ

ವಿದ್ಯಾರ್ಥಿಗಳು ಭಾರತೀಯ ಸಂಸ್ಕೃತಿಯನ್ನು ಅಳವಡಿಸಿಕೊಳ್ಳಿ  ರೇವತಿ ಮಠದ Read More »

ಹಳ್ಳೂರ ಗ್ರಾಮದ ಸರಕಾರಿ ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲಾ ಕೊಠಡಿಯ ಕಚೇರಿಯಲ್ಲಿ ಬೀಯರ್ , ಒರಿಜಿನಲ್ ಚಾಯ್ಸ್ ಬಾಟಲಿಗಳು ಪತ್ತೆ

ಬೆಳಗಾವಿ.ಮೂಡಲಗಿ. ತಾಲೂಕಿನ ಹಳ್ಳೂರ ಗ್ರಾಮದ ಸರಕಾರಿ ಕನ್ನಡ ಮತ್ತು ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲಾ ಕೊಠಡಿಯ ಕಚೇರಿ ಒಳಗೆ ಕಸದ ಡಬ್ಬಿಯಲ್ಲಿ ಬೀಯರ್ , ಒರಿಜಿನಲ್ ಚಾಯ್ಸ್, ಬಾಟಲಿಗಳು ಸೇರಿದಂತೆ ವಿವಿಧ ಮದ್ಯದ ಬಾಟಲಿಗಳು ಪತ್ತೆಯಾಗಿದ್ದು ಪ್ರಾರ್ಥನಾ ಮುಗಿದ ನಂತರ ಸಾರ್ವಜನಿಕರು ನೋಡಿದ್ದಾರೆ ನಂತರ ಸಾರ್ವಜನಿಕರಲ್ಲಿ ಆಕ್ರೋಶ ಹುಟ್ಟು ಹಾಕಿದೆ.     ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆ ಮೂಡಲಗಿ ವಲಯದ ಹಳ್ಳೂರ ಹಿರಿಯ ಪ್ರಾಥಮಿಕ ಶಾಲೆಯ ಕೊಠಡಿಯೊಳಗೆ ಬೆಳ್ಳಂಬೆಳಿಗ್ಗೆ ಮದ್ಯದ ಬಾಟಲಿಗಳು ಇರುವ ಬಾಕ್ಸ್ ನೋಡಿದ

ಹಳ್ಳೂರ ಗ್ರಾಮದ ಸರಕಾರಿ ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲಾ ಕೊಠಡಿಯ ಕಚೇರಿಯಲ್ಲಿ ಬೀಯರ್ , ಒರಿಜಿನಲ್ ಚಾಯ್ಸ್ ಬಾಟಲಿಗಳು ಪತ್ತೆ Read More »

ಹೆಣ್ಣಿನ ತವಕ ತಲ್ಲಣಗಳು “ಭೂಮಿ ತೂಕದ ಹೆಣ್ಣು” ಕೃತಿಯ ಹೂರಣವಾಗಿದೆ:ಡಿ ಎಚ್ ಯಲ್ಲಟ್ಟಿ

ಬೆಳಗಾವಿ.ರಾಯಬಾಗ:ಹೆಣ್ಣಿನ  ಸಾಧನೆ, ವೇದನೆ, ಅಸಹಾಯಕತೆ, ತವಕ ತಲ್ಲಣಗಳು “ಭೂಮಿ ತೂಕದ ಹೆಣ್ಣು” ಕವನ ಸಂಕಲನದ ಒಟ್ಟು ಹೂರಣವಾಗಿದೆ ಎಂದು ಪಟ್ಟಣದ ಜನಾನುರಾಗಿ ನ್ಯಾಯವಾದಿ, ಸಾಹಿತಿ ಶ್ರೀ ಡಿ ಎಚ್ ಯಲ್ಲಟ್ಟಿ ಹೇಳಿದರು. ಡಾ. ಬಾಬುರಾವ ನಡೋಣಿ ರಾಷ್ಟ್ರೀಯ ಪ್ರತಿಷ್ಠಾನ, ಚು. ಸಾ.ಪ  ಹಾಗೂ ಮ. ಸಾ. ಪ. ತಾಲೂಕು ಘಟಕಗಳ ಸಹಯೋಗದಲ್ಲಿ ಶನಿವಾರ ದಿ. 8 ರಂದು ಬೆಳಿಗ್ಗೆ “ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ” ನಿಮಿತ್ಯ ಪಟ್ಟಣದ ನಿರೀಕ್ಷಣಾ ಮಂದಿರದಲ್ಲಿ ಹಮ್ಮಿಕೊಂಡ ಸಾಹಿತಿ ಡಾ. ಜಯವೀರ ಎ.ಕೆ. ಹಾಗೂ

ಹೆಣ್ಣಿನ ತವಕ ತಲ್ಲಣಗಳು “ಭೂಮಿ ತೂಕದ ಹೆಣ್ಣು” ಕೃತಿಯ ಹೂರಣವಾಗಿದೆ:ಡಿ ಎಚ್ ಯಲ್ಲಟ್ಟಿ Read More »

ಡಾ. ಜಯವೀರ ಎ. ಕೆ. ಹಾಗೂ ಪ್ರೊ ವಂಟಮೂರೆ ಅವರಿಗೆ ಗೌರವ ಸಮ್ಮಾನ

ಬೆಳಗಾವಿ. ರಾಯಬಾಗ: ಶನಿವಾರ ದಿ. 8 ರಂದು ಪಟ್ಟಣದ ನಿರೀಕ್ಷಣಾ ಮಂದಿರದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ನಿಮಿತ್ಯ ಹಮ್ಮಿಕೊಂಡ ಸಾಹಿತಿ ಡಾ. ಜಯವೀರ ಎ. ಕೆ. ಹಾಗೂ ಕವಿ ಪ್ರೊ ಎಲ್ ಎಸ್ ವಂಟಮೂರೆ ಅವರು ಸಂಪಾದಿಸಿದ “ಭೂಮಿ ತೂಕದ ಹೆಣ್ಣು” ಚೊಚ್ಚಿಲ ಕವನ ಸಂಕಲನದ ಲೋಕಾರ್ಪಣೆ ಸಮಾರಂಭದಲ್ಲಿ ಭೂಮಾತಾ ಪ್ರಕಾಶನದ ಕವಿ, ಶಿಕ್ಷಕ ಎಂ ಕೆ ಶೇಖ್ ಹಾಗೂ ಕವಿಯತ್ರಿ ಡಾ. ರತ್ನಾ ಬಾಳಪ್ಪನವರ ಅವರು ಉಭಯ ಸಂಪಾದಕರನ್ನು ಅಭಿಮಾನದಿಂದ ಶಾಲು ಹೊದಿಸಿ ಗ್ರಂಥ ನೀಡಿ

ಡಾ. ಜಯವೀರ ಎ. ಕೆ. ಹಾಗೂ ಪ್ರೊ ವಂಟಮೂರೆ ಅವರಿಗೆ ಗೌರವ ಸಮ್ಮಾನ Read More »

ವೃತ್ತಿಗೆ ಗೌರವವನ್ನು ಕೂಡಿಸುವ ಕೆಲಸ ಶಾಸಕರು ಮಾಡಬೇಕಿತ್ತು ಅವಮಾನವಲ್ಲ ;

ಮುದ್ದೇಬಿಹಾಳ : ನಾಗರಿಕ ಸಮಾಜದ ನಿರ್ಮಾಣದಲ್ಲಿ ಕುಲವೃತ್ತಿದಾರರ ಕೊಡುಗೆ ಅಪಾರವಾಗಿದೆ ಅದೇ ರೀತಿ ಕ್ಷೌರಿಕ ವೃತ್ತಿ ಸಹ ತನ್ನದೆಯಾದ ಕೊಡುಗೆ ಸುಂದರವಾಗಿ ಕಾಣಲು ನೀಡುತ್ತಿದೆ ಇಂದು ಕ್ಷೌರಿಕ ವೃತ್ತಿಗೆ ಅವಮಾನ ಮಾಡುವ ಮೂಲಕ ಇಂದು ಜನಪ್ರತಿನಿಧಿಗಳಾದವರು ಬುರುಡೆ ಜ್ಯೋತಿಷಿಗಳು ಮಾಡುತ್ತಿದ್ದಾರೆ ಇದನ್ನು ಸರಿಮಾಡಬೇಕಾದವರೇ ವೃತ್ತಿಗೆ ಅವಮಾನ ಮಾಡುತ್ತಿರುವುದು ದುರದೃಷ್ಟಕರಶನಿವಾರ ಪಟ್ಟಣದ ಕೆಇಬಿ ಯಲ್ಲಿ ನಡೆದ ಸಮಾರಂಭದಲ್ಲಿ ಶಾಸಕ ಕೆಎಸ್ ಡಿ ನಿಗಮದ ಅಧ್ಯಕ್ಷ ಸಿ.ಎಸ್ ನಾಡಗೌಡ ಅಪ್ಪಾಜಿ ಅವರು ವಿದ್ಯುತ್ ಇಲ್ಲದೆ ಏನು ನಡೆಯವುದಿಲ್ಲವೆಂಬ ಮಾತಿನ ಭರದಲ್ಲಿ

ವೃತ್ತಿಗೆ ಗೌರವವನ್ನು ಕೂಡಿಸುವ ಕೆಲಸ ಶಾಸಕರು ಮಾಡಬೇಕಿತ್ತು ಅವಮಾನವಲ್ಲ ; Read More »

ಮಾಳಿ, ಮಾಲಗಾರ ಸಮಾಜಕ್ಕೆ ಅನ್ಯಾಯ ಮುರಿಗೆಪ್ಪ ಮಾಲಗಾರ

       ಬೆಳಗಾವಿ.              ಹಳ್ಳೂರ . ರಾಜ್ಯ ಬಜೆಟ್ ನಲ್ಲಿ ಮಾಳಿ,ಮಾಲಗಾರ ಸಮಾಜಕ್ಕೆ ಅನುದಾನ ನೀಡದಿರುವುದು ಖಂಡನೀಯ ಹಿಂದಿನ ಬಿಜೆಪಿ ಸರಕಾರ ಘೋಷಣೆ ಮಾಡಿದ ಮಾಳಿ,ಮಾಲಗಾರ  ಸಮಾಜದ ಅಭಿವೃದ್ಧಿ ನಿಗಮವನ್ನು ಕಾರ್ಯರೂಪಕ್ಕೆ ತಂದು ಬಜೆಟ್ ನಲ್ಲಿ ಅನುದಾನ ನೀಡುತ್ತೇನೆ ಎಂದು ಹೇಳಿ ಮಾತು ತಪ್ಪಿದ ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ಮಾಳಿ,ಮಾಲಗಾರ ಸಮಾಜಕ್ಕೆ ಅನ್ಯಾಯ ವೆಸಗಿದ್ದಾರೆ ಎಂದು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ, ಸಮಾಜ ಸೇವಕ ಮುರಿಗೆಪ್ಪ ಮಾಲಗಾರ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.                                ರಾಜ್ಯದಲ್ಲಿ 30 ರಿಂದ 35 ಲಕ್ಷ

ಮಾಳಿ, ಮಾಲಗಾರ ಸಮಾಜಕ್ಕೆ ಅನ್ಯಾಯ ಮುರಿಗೆಪ್ಪ ಮಾಲಗಾರ Read More »

ಹಳ್ಳೂರಲ್ಲಿ ಮನೆಮನೆಗೆ ಕಂಬಿ ಮಲ್ಲಯ್ಯ ದೇವರ ಆಗಮನ

                 ಬೆಳಗಾವಿ.          ಹಳ್ಳೂರ .ಉತ್ತರ ಕರ್ನಾಟಕದಲ್ಲಿ ಶಿವರಾತ್ರಿ ಅಮಾವಾಸ್ಯೆ ಯಿಂದ ಹೋಳಿ ಹುಣ್ಣಿಮೆ ಯುಗಾದಿ ಹಬ್ಬ ಮುಗಿದು ಕಂಬಿ ಐದೇಶಿ ಮುಗಿಯುವರೆಗೆ ಮಲ್ಲಯ್ಯನಿಗೆ ಭಕ್ತಿ ಸಮರ್ಪಣೆ ಧಾರ್ಮಿಕ ಒಂದು ಹಬ್ಬವಿದ್ದಂತೆ ಗೋಚರಿಸುತ್ತದೆ. ಶಿವರಾತ್ರಿ ಅಮವಾಸ್ಯೆಯಿಂದ ಹೋಳಿ ಹುಣ್ಣಿಮೆ ದಿನದವರೆಗೆ ಗ್ರಾಮದ ಪ್ರತಿಯೊಬ್ಬ ರ ಮನೆ ಮನೆಗೆ  ತೆರಳಿ ಜಂಗಮರು ಕಂಬಿ ಮಲ್ಲಯ್ಯನನ್ನು ಹೆಗಲ ಮೇಲೆ ಹೊತ್ತುಕೊಂಡು ಮಲ್ಲಯ್ಯನ ಹಾಡು ಹಾಡುತ್ತಾ ಮನೆಮನೆಗೆ ತೆರಳಿ ಪೂಜೆ ಪುನಸ್ಕಾರ ಮಾಡುವ ವಾಡಿಕೆಯಿದೆ. ಹೋಳಿ ಹುಣ್ಣಿಮೆ ದಿನ ಕಾಮಣ್ಣನಿಗೆ ಬೆಂಕಿ ದಹನ

ಹಳ್ಳೂರಲ್ಲಿ ಮನೆಮನೆಗೆ ಕಂಬಿ ಮಲ್ಲಯ್ಯ ದೇವರ ಆಗಮನ Read More »

ತಹಶೀಲ್ದಾರ್ ಸುರೇಶ ಮುಂಜೆ ನೇತೃತ್ವದಲ್ಲಿ ಅರಣ್ಯ ಸಿದ್ಧೇಶ್ವರ ಜಾತ್ರೆ ಪೂರ್ವಭಾವಿ ಸಭೆ

ಬೆಳಗಾವಿ.ಕುಡಚಿ ಸಮೀಪದ ಯಲ್ಪಾರಟ್ಟಿಯ ಶ್ರೀ ಅರಣ್ಯ ಸಿದ್ದೇಶ್ವರ ಜಾತ್ರೆ ಬರುವ  ಗುರುವಾರ ಮಾರ್ಚ್ 06ರಿಂದ  10 ವರೆಗೆ ಜರುಗಲಿದ್ದು, ಸೋಮವಾರ ದೇವಸ್ಥಾನದ ಆವರಣದಲ್ಲಿ ಜಾತ್ರೆಯ ಪೂರ್ವ ಭಾವಿ ಸಭೆ    ಜರುಗಿತು. ಸಭೆಯಲ್ಲಿ ತಾಲೂಕು ದಂಡಾಧಿಕಾರಿ ಸುರೇಶ ಮುಂಜೆ ಮಾತನಾಡಿ ಜಾತ್ರೆಗೆ ಸುಮಾರು 5 ಲಕ್ಷಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬರುವ ನಿರೀಕ್ಷೆ ಇದ್ದು ಹಾಗೂ ಸಾವಿರಾರು ಎತ್ತಿನ ಬಂಡಿಗಳು ಬರುತ್ತವೆ ಜಾತ್ರೆಗೆ ಬರುವ ಎಲ್ಲ ಭಕ್ತರಿಗೂ ಯಾವುದೇ ರೀತಿಯ ತೊಂದರೆಯಾಗದಂತೆ ಎಲ್ಲ ರೀತಿಯ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕೆಂದು

ತಹಶೀಲ್ದಾರ್ ಸುರೇಶ ಮುಂಜೆ ನೇತೃತ್ವದಲ್ಲಿ ಅರಣ್ಯ ಸಿದ್ಧೇಶ್ವರ ಜಾತ್ರೆ ಪೂರ್ವಭಾವಿ ಸಭೆ Read More »

ಆಧುನಿಕ ಶಿಕ್ಷಣದ ಜೊತೆಗೆ, ಮಕ್ಕಳನ್ನು ನಮ್ಮ ಸಂಸ್ಕೃತಿಯ ತಳಹದಿಯ ಮೇಲೆ ಬೆಳೆಸೋಣ

ಮೂಡಲಗಿ. ಪಟ್ಟಣದ ಲಯನ್ಸ್ ಎಜುಕೇಶನ್ ಸೊಸೈಟಿಯ ಶಿವರಾಮದಾದಾ ಕನ್ನಡ ಮಾಧ್ಯಮ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆ  ವಾರ್ಷಿಕೋತ್ಸವವನ್ನು ಆಚರಿಸಲಾಯಿತು ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಪ್ರೊಫೆಸರ್ ಜಿ.ವಿ.ನಾಗರಾಜ ಪ್ರಭಾರಿ ಪ್ರಾಚಾರ್ಯರು  ಎಂಇಎಸ್ ಪದವಿ ಕಾಲೇಜು, ಮೂಡಲಗಿ ಇವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಇಂದಿನ ಮಕ್ಕಳಿಗೆ ಆಧುನಿಕ ಶಿಕ್ಷಣ ಅಗತ್ಯ ತಂತ್ರಜ್ಞಾನಗಳನ್ನು ಬಳಸಿ ಮಕ್ಕಳಿಗೆ ಆಧುನಿಕ ಶಿಕ್ಷಣವನ್ನು ಕಲಿಸೋಣ, ಅದರೊಂದಿಗೆ ಮಕ್ಕಳಿಗೆ ಮಾನವೀಯ ಮೌಲ್ಯಗಳನ್ನು ನಮ್ಮ ನೆಲದ ಸಂಸ್ಕೃತಿಯನ್ನು ಕಲಿಸುವುದು ತುಂಬಾ ಅಗತ್ಯವಾಗಿದೆ ಎಂದು ಹೇಳಿದರು. ಅತಿಥಿಯಾದ ಶ್ರೀ

ಆಧುನಿಕ ಶಿಕ್ಷಣದ ಜೊತೆಗೆ, ಮಕ್ಕಳನ್ನು ನಮ್ಮ ಸಂಸ್ಕೃತಿಯ ತಳಹದಿಯ ಮೇಲೆ ಬೆಳೆಸೋಣ Read More »

ಕುಡಚಿ:ರಂಜಾನ್ ತಿಂಗಳಲ್ಲಿ ರಾತ್ರಿ ವೇಳೆ ನಿರಂತರ ವಿದ್ಯುತ್ ನೀಡುವಂತೆ ಮನವಿ

ಬೆಳಗಾವಿ. ಕುಡಚಿ ರಾಯಬಾಗ ತಾಲೂಕಿನ ಕುಡಚಿ ಪಟ್ಟಣ ಹಾಗೂ ಗ್ರಾಮೀಣ ಭಾಗದ ಸಾರ್ವಜನಿಕರು ಹಾಗೂ ಜನಪ್ರತಿನಿಧಿಗಳು ರಂಜಾನ್ ತಿಂಗಳಲ್ಲಿ ರಾತ್ರಿ ನಿರಂತರ ವಿದ್ಯುತ್ ಸರಬರಾಜು ಮಾಡುವಂತೆ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಿಗೆ ಮನವಿ ಸಲ್ಲಿಸಿದರು ರವಿವಾರ ಮಾರ್ಚ್ 02ರಿಂದ ತಿಂಗಳ ವರೆಗೆ ಪವಿತ್ರ ರಂಜಾನ ಹಬ್ಬ ಪ್ರಾರಂಭವಾಗಲಿದ್ದು ಪವಿತ್ರ ರಂಜಾನ ಹಬ್ಬದ ಉಪವಾಸ ಹಾಗೂ ವಿವಿಧ ಕಾರ್ಯಕ್ರಮಗಳು ಇರುವುದರಿಂದ ಕುಟುಂಬದವರು ಬೆಳಗಿನ ಜಾವ ಎದ್ದು ಉಪವಾಸಕ್ಕೆ ತಿಂಡಿ ತಿನಿಸುವ ಉಪಹಾರ ತಯಾರಿಸಿಕೊಳ್ಳಲು ವಿದ್ಯುತ್ ಅವಶ್ಯಕತೆ ಇರುತ್ತದೆ ವಿದ್ಯುತ್ ಇಲ್ಲದ

ಕುಡಚಿ:ರಂಜಾನ್ ತಿಂಗಳಲ್ಲಿ ರಾತ್ರಿ ವೇಳೆ ನಿರಂತರ ವಿದ್ಯುತ್ ನೀಡುವಂತೆ ಮನವಿ Read More »

ಕುಡಚಿ:ಸಂಸದೆ ಪ್ರಿಯಾಂಕಾ ಜಾರಕಿಹೊಳಿಗೆ ವಿವಿಧ ಮೂಲಭೂತ ಸೌಕರ್ಯಗಳ ಕಲ್ಪಿಸಲು ಮನವಿ

ಬೆಳಗಾವಿ. ಕುಡಚಿ ರಾಯಬಾಗ ತಾಲೂಕಿನ ಕುಡಚಿ ಪಟ್ಟಣಕ್ಕೆ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಭೇಟಿ ನೀಡಿ ರೈಲು ನಿಲ್ದಾಣ ಅಭಿವೃದ್ಧಿ ಕಾಮಗಾರಿ ವೀಕ್ಷಣೆ ಮಾಡಿದರು. ಇದೆ ಸಮಯದಲ್ಲಿ ಪುರಸಭೆ ಅಧ್ಯಕ್ಷ ಹಮಿದೋದಿನ ರೋಹಿಲೆ ಪಟ್ಟಣದ ಸಮಸ್ತ ಜನರ ಪರವಾಗಿ ವಿವಿಧ ಬೇಡಿಕೆಗಳ ಮನವಿ ಮಾಡಿಕೊಂಡರು ಬೆಸಿಗೆ. ಬೆಸಿಗೆ ಪ್ರಾರಂಭ ಆಗುತಿದ್ದು, ರೈಲು ನಿಲ್ದಾಣಕ್ಕೆ ಎರಡು ಬಾಜು ಪ್ರಯಾಣಿಕರಿಗೆ ಶೇಡ್ ನಿರ್ಮಿಸಿ ನೆರಳಿನ ವ್ಯವಸ್ಥೆ ಕಲ್ಪಿಸುವುದು, ಪ್ರತಿ ಭೋಗಿಯ ನಿಲ್ಲುವ ಸ್ಥಳಕ್ಕೆ ಡಿಸ್ಪ್ಲೇ ಅಳವಡಿಸುವುದು, ಅಂಗವಿಕಲರು, ಬಾಣಂತಿಯರಿಗೆ ಹಿರಿಯ ನಾಗರಿಕರಿಗೆ

ಕುಡಚಿ:ಸಂಸದೆ ಪ್ರಿಯಾಂಕಾ ಜಾರಕಿಹೊಳಿಗೆ ವಿವಿಧ ಮೂಲಭೂತ ಸೌಕರ್ಯಗಳ ಕಲ್ಪಿಸಲು ಮನವಿ Read More »

ಹರಿದ ಅಂಗಿ ಇದ್ದರೂ ಪರವಾಗಿಲ್ಲ,  ಕೈಯಲ್ಲಿ ಒಂದು ಪುಸ್ತಕವಿರಲಿ: ಬಿ.ಎಲ್ ಘಂಟಿ

ಅಲಖನೂರ: ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ 7 ನೇ ತರಗತಿಯ ಬಿಳ್ಕೊಡುಗೆ ಸಮಾರಂಭ ಮುಗಳಖೋಡ : ವಿದ್ಯಾರ್ಥಿಗಳ ಜೀವನ ಬಹಳ ಅಮೂಲ್ಯವಾದದ್ದು ಅದನ್ನು ಸರಿಯಾಗಿ ಸದುಪಯೋಗಪ ಡಿಸಿಕೊಂಡು ಗುರಿಏಡೆಗೆ  ಸಾಗಬೇಕು,ಎಷ್ಟೇ ಕಷ್ಟ ಬಂದರೂ ದೀಪಗಂಬದ ಕೆಳಗೆ ಕುಂತು ಅಭ್ಯಾಸ ಮಾಡಿ ಮಹಾನಾಯಕ ಡಾ. ಅಂಬೇಡ್ಕರರು ಆದರ್ಶರಾಗಬೇಕು ,ಹರಿದ ಅಂಗಿ ಇದ್ದರೂ ಪರವಾಗಿಲ್ಲ ಕೈಯಲ್ಲಿ ಒಂದು ಪುಸ್ತಕವಿರಲಿ ಎಂದು ಕರ್ನಾಟಕ ರಾಜ್ಯ ಸರಕಾರಿ  ನೌಕರ ಸಂಘದ ಗೌರವಾಧ್ಯಕ್ಷ ಹಾಗೂ ಶಿಕ್ಷಕ ಬಿ ಎಲ್ ಘಂಟಿ ಹೇಳಿದರು. ಅವರು ಸಮಿಪದ

ಹರಿದ ಅಂಗಿ ಇದ್ದರೂ ಪರವಾಗಿಲ್ಲ,  ಕೈಯಲ್ಲಿ ಒಂದು ಪುಸ್ತಕವಿರಲಿ: ಬಿ.ಎಲ್ ಘಂಟಿ
Read More »

ಮಗಳಖೋಡ:  ಬಸವರಾಜೇಂದ್ರ ಮಹಾಸ್ವಾಮಿಗಳಿಗೆ ಬವ್ಯ ಮೆರವಣಿಗೆ ಮೂಲಕ ಸ್ವಾಗತ

ದೇಶದ ಪ್ರಗತಿಗಾಗಿ, ಹಿಂದೂ ಧರ್ಮದ ಉಳಿವಿಗಾಗಿ ನಾವೆಲ್ಲರೂ ಶ್ರಮಿಸೋನ : ಬಸವರಾಜೇಂದ್ರ ಶ್ರೀಗಳು ಪುಷ್ಪವೃಷ್ಟಿಯೊಂದಿಗೆ ಶ್ರೀಗಳಿಗೆ ಭವ್ಯ ಸ್ವಾಗತ ಮುಗಳಖೋಡ:   ನಮ್ಮ ದೇಶದ  ಸಂಸ್ಕೃತಿ , ಧರ್ಮದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವಂತ ಕಾರ್ಯ ಪ್ರಯಾಗರಾಜನ ಕುಂಭಮೇಳದಲ್ಲಿ ನಡೆಯತ್ತಿದೆ, ಈ ದೇಶ ಹಾಗೂ ಧರ್ಮದ ಬಗ್ಗೆ ಜಾಗೃತರಾಗಿರಬೇಕು ನಮ್ಮ ಹಿಂದೂ ಧರ್ಮದಲ್ಲಿ ವಸುದೈವಕುಟುಂಬಕಂ ಎಂಬಂತೆ ನಾವೆಲ್ಲರೂ ಒಂದೆ ಎಂದು ಒಗ್ಗಟ್ಟಾಗಿ ದೇಶದ ಪ್ರಗತಿಗಾಗಿ ಧರ್ಮದ ಉಳಿವಿಗಾಗಿ ಶ್ರಮಿಸೋನ, ಈ ಕುಂಭ ಮೇಳದಿಂದ ಎಲ್ಲರಿಗೂ ಒಳ್ಳೆಯದಾಗಲಿ ಎಂದು ಅಛಲೇರಿಯ

ಮಗಳಖೋಡ:  ಬಸವರಾಜೇಂದ್ರ ಮಹಾಸ್ವಾಮಿಗಳಿಗೆ ಬವ್ಯ ಮೆರವಣಿಗೆ ಮೂಲಕ ಸ್ವಾಗತ Read More »

ಸೊನವಾಲ್ಕರ ಹಾಗೂ ಹೊಸೂರ ಕುಟುಂಬವು ಶಿಕ್ಷಣಕ್ಕೆ ನೀಡಿದ ಕೊಡುಗೆ ಅಪಾರವಾದದ್ದು ಮುರಿಗೆಪ್ಪ ಮಾಲಗಾರ

ಮೂಡಲಗಿ. ಶಿಕ್ಷಣ ಸಂಸ್ಥೆಯನ್ನು ಉಳಿಸಿ ಬೆಳೆಸಿ ಸಂಸ್ಥೆ ಹೆಮ್ಮರವಾಗಿ ಬೆಳೆಯಲು ಕಾರಣಿಭೂತರ ಸ್ಮರಣೆಯ ದಿನಾಚರಣೆಯನ್ನು ಆಚರಿಸುವುದು ಹೆಮ್ಮೆಯ ಸಂಗತಿಯಾಗಿದೆ. ಸೋನವಾಲ್ಕರ, ಹಾಗೂ ಹೊಸೂರ ಕುಟುಂಬವು ಶಿಕ್ಷಣಕ್ಕೆ ನೀಡಿದ ಕೊಡುಗೆ ಅಪಾರವಾದದೆಂದು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಮುರಿಗೆಪ್ಪ ಮಾಲಗಾರ ಹೇಳಿದರು.                                          ಮೂಡಲಗಿ ಪಟ್ಟಣದ ಬಿ ವಿ ಸೋನವಾಲ್ಕರ್ ಪಬ್ಲಿಕ್ ಶಾಲೆಯಲ್ಲಿ ನಡೆದ ಶಾಲಾ ಸಂಸ್ಥಾಪಕರ ದಿನದ ಸಂಭ್ರಮಾಚರಣೆ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿ  ಸಂಸ್ಥಾಪಕರ ಜೀವನ ಸಾಧನೆ ಮತ್ತು ಅವರ ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಕೊಡುಗೆಯನ್ನು

ಸೊನವಾಲ್ಕರ ಹಾಗೂ ಹೊಸೂರ ಕುಟುಂಬವು ಶಿಕ್ಷಣಕ್ಕೆ ನೀಡಿದ ಕೊಡುಗೆ ಅಪಾರವಾದದ್ದು ಮುರಿಗೆಪ್ಪ ಮಾಲಗಾರ Read More »

ವಿದ್ಯಾಲಯಗಳು  ದೇವಾಲಯವಿದ್ದಂತೆ ವಿದ್ಯಾರ್ಥಿಗಳು ದೇವರ ಸ್ವರೂಪ: ಘಂಟಿ ಮಹಾರಾಜರು

ವಿದ್ಯಾರ್ಥಿಗಳು ಜಗತ್ತನ್ನ ಬೆಳಗಿಸುವ ದೀಪದಂತೆ ಆಗಬೇಕು ಮುಗಳಖೋಡ: ವಿದ್ಯಾಲಯಗಳು ಅಂದರೆ ದೇವಾಲಯವಿದ್ದಂತೆ ಅದರಲ್ಲಿ ಮಕ್ಕಳು ದೇವರ ಸ್ವರೂಪ, ಮಕ್ಕಳು ದೇಶದ ಭವಿಷ್ಯ,  ಶಿಕ್ಷಿಸಿ ಕ್ಷಮಿಸಿ ಶಿಸ್ತು ಕಲಿಸಿ ವಿದ್ಯಾರ್ಥಿಗಳುನ್ನು ದೇವರನ್ನಾಗಿ ಮಾಡುವವರು ಪೂಜಾರಿಗಳು ಯಾರೆಂದರೆ  ಶಿಕ್ಷಕರು ಎಂದು ಪೂಜ್ಯ ಶ್ರೀ ಪ್ರದೀಪ ಘಂಟಿ ಮಹಾರಾಜರು ಹೇಳಿದರು. ಅವರು ಪಟ್ಟಣದ ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಕಂಟೆಪ್ಪನವರ ತೋಟದ ಶಾಲೆಯಲ್ಲಿ ಫೆ.18 ಮಂಗಳವಾರದಂದು ನಡೆದ ಸನ್ 2024-25 ನೇ ಸಾಲಿನ ವಾರ್ಷಿಕ ಸ್ನೇಹ ಸಮ್ಮೇಳನದ ದಿವ್ಯ ಸಾನಿಧ್ಯ

ವಿದ್ಯಾಲಯಗಳು  ದೇವಾಲಯವಿದ್ದಂತೆ ವಿದ್ಯಾರ್ಥಿಗಳು ದೇವರ ಸ್ವರೂಪ: ಘಂಟಿ ಮಹಾರಾಜರು Read More »

ಇಂಟ್ರನ್ ಶಿಪ್  ಯೋಜನೆಯ ಸದುಪಯೋಗ ಪಡೆದುಕೊಳ್ಳಿ ಎಂ ರಾಮಚಂದ್ರ

ಬೆಳಗಾವಿ.ಹಳ್ಳೂರ. ಪ್ರಧಾನ ಮಂತ್ರಿ  ಯೋಜನೆಗಳಲ್ಲೊಂದಾದ  ಇಂಟರ್ನಶಿಪ್ ಮತ್ತು ಆಪರೆಂಟಿಸ್ ಯೋಜನೆಗಳನ್ನು ತರಬೇತುದಾರರು ಪೂರ್ಣ ಪ್ರಮಾಣದಲ್ಲಿ ತಿಳಿದುಕೊಂಡು ಸದುಪಯೋಗ ಪಡೆದುಕೊಳ್ಳಬೇಕೆಂದು ಸಮೀರವಾಡಿ ಗೋದಾವರಿ ಬಯೋರಿಫೈನರಿಜ್ ಲಿಮಿಟೆಡ್ ನ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ – (HR), M ರಾಮಚಂದ್ರ ಹೇಳಿದರು.                                                         ಅವರು ಸಮೀಪದ ರಬಕವಿ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ನಡೆದ ಶಿಶುಕ್ಷು (Apprenticeship) ತರಬೇತಿ ಮತ್ತು ಪ್ರಧಾನ ಮಂತ್ರಿಗಳ ಇಂಟ್ರನ್ ಶಿಪ್ ಯೋಜನೆಯ ಅರಿವು ಕಾರ್ಯಗಾರ ಕಾರ್ಯಕ್ರಮದ ಮುಖ್ಯ ಅತಿಥಿಗಳು ಹಾಗೂ ಉಪನ್ಯಾಸಕರಾಗಿ ಮಾತನಾಡಿ ತರಬೇತು ದಾರರರು

ಇಂಟ್ರನ್ ಶಿಪ್  ಯೋಜನೆಯ ಸದುಪಯೋಗ ಪಡೆದುಕೊಳ್ಳಿ ಎಂ ರಾಮಚಂದ್ರ Read More »

ಕುಡಚಿ:ವಕ್ಫ್ ತಿದ್ದುಪಡಿ ವಿಧೇಯಕ ಪ್ರತಿ ಹರಿದು ಎಸಡಿಪಿಐ ಪ್ರತಿಭಟನೆ

ವರದಿ: ಸಂಜೀವ ಬ್ಯಾಕುಡೆ, ಕುಡಚಿ ಬೆಳಗಾವಿ.ರಾಯಬಾಗ ತಾಲೂಕಿನ ಕುಡಚಿ ಪಟ್ಟಣದ ಹಜರತ ಮಾಸಾಹೇಬಾ ವೃತ್ತದಲ್ಲಿ ಎಸಡಿಪಿಐ ಕಾರ್ಯಕರ್ತರಿಂದ ಪ್ರತಿಭಟನೆ ನಡೆಸಿದರು. ರಾಜ್ಯ ಸಭೆಯಲ್ಲಿ ಮಂಡಿಸಿರುವ 2024ರ ವಕ್ಫ್ ವಿಧೇಯಕವನ್ನು ವಿರೋಧಿಸಿ ಎಸ್‌ಡಿಪಿ ಐ ಬೆಳಗಾವಿ ಜಿಲ್ಲಾ ಕೋಶಾಧಿಕಾರಿ ಅಸ್ಲಂ ಹಳಿಯಾಳ ನೇತೃತ್ವದಲ್ಲಿ ವಿಧೇಯಕದ ಪ್ರತಿಯನ್ನು ಹರಿಯುವ ಮೂಲಕ ಪ್ರತಿಭಟನೆ ನಡೆಸಿದರು. ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಎಸ್‌ಡಿಪಿಐ ಬೆಳಗಾವಿ ಜಿಲ್ಲಾ ಕೋಶಾಧಿಕಾರಿ ಅಸ್ಲಂ ಹಳಿಯಾಳ, ಮಸೂದೆಯನ್ನು ತೀವ್ರವಾಗಿ ವಿರೋಧಿಸಿ, ಇದು ಅಸಾಂವಿಧಾನಿಕ ಮಾತ್ರವಲ್ಲ, ವಕ್ಫ ಆಸ್ತಿಯನ್ನು ವಶಪಡಿಸಿಕೊಳ್ಳುವ ಕೋಮುವಾದಿ ಸರ್ಕಾರದ

ಕುಡಚಿ:ವಕ್ಫ್ ತಿದ್ದುಪಡಿ ವಿಧೇಯಕ ಪ್ರತಿ ಹರಿದು ಎಸಡಿಪಿಐ ಪ್ರತಿಭಟನೆ Read More »

ಶಾಲೆಗಳು ಧರ್ಮಸ್ಥಳ ಇದ್ದಂತೆ: ನಾರನಗೌಡ ಉತ್ತಂಗಿ

ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ಉತ್ತೇಜಿಸಲು ಕಲಿಕಾ ಹಬ್ಬ : ಸಿ ಆರ್ ಪಿ ಲಮಾಣಿ ವರದಿ :ಸಂತೋಷ ಮುಗಳಿ ಸಮೀರವಾಡಿ-ಸೈದಾಪೂರ:  ಶಾಲೆಗಳು ಧರ್ಮಸ್ಥಳ ಇಂದ್ದಂತೆ, ಬಡವ ಬಲ್ಲಿದನೆಂಬ ಬೇಧವಿಲ್ಲದೆ ಎಲ್ಲರಿಗೂ ಒಳಿತನ್ನು ಮಾಡುತ್ತವೆ. ಮಕ್ಕಳು ಉತ್ತಮ ಸಾಧನೆ ಮಾಡಲುಅವಕಾಶ ಮಾಡಿಕೊತ್ತವೆ ಎಂದು ಪತ್ರಕರ್ತ ನಾರನಗೌಡ ಉತ್ತಂಗಿ ಹೇಳಿದರು. ಅವರು ಶಾಲಾ ಶಿಕ್ಷಣ ಇಲಾಖೆ ಬಾಗಲಕೋಟೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಮುಧೊಳ ವತಿಯಿಂದ ಫೆ.14 ಶುಕ್ರವಾರದಂದು ಸೈದಾಪೂರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಸೈದಾಪೂರ ಹಾಗೂ

ಶಾಲೆಗಳು ಧರ್ಮಸ್ಥಳ ಇದ್ದಂತೆ: ನಾರನಗೌಡ ಉತ್ತಂಗಿ
Read More »

4 ನೇದಿನಕ್ಕೆ ಮುಂದುವರೆದ ಗ್ರಾಮ ಆಡಳಿತ ಅಧಿಕಾರಿಗಳ ಮುಷ್ಕರ

ಬೆಳಗಾವಿ.ಹಳ್ಳೂರ . ಗ್ರಾಮ ಆಡಳಿತ ಅಧಿಕಾರಿಗಳ ಸಮಸ್ಯೆಗಳು ಮತ್ತು ವಿವಿಧ ಮೂಲಭೂತ ಸೌಲಭ್ಯಗಳ ಈಡೇರಿಕೆಗಾಗಿ ಆಗ್ರಹಿಸಿ ಮೂಡಲಗಿ ತಾಲೂಕಿನ ಎಲ್ಲ ಗ್ರಾಮ ಆಡಳಿತ ಅಧಿಕಾರಿಗಳು ತಹಸೀಲ್ದಾರ್ ಕಾರ್ಯಾಲಯದ ಆವರಣದಲ್ಲಿ ನಡೆಯುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರವು 4ನೇ ದಿನವೂ ಮುಂದುವರಿಯಿತು.               ಸಂಘದ ತಾಲೂಕಾಧ್ಯಕ್ಷ ಎಂ ಬಿ ಸಿಗಿಹೊಳಿ ಮಾತನಾಡಿ ನಮ್ಮ ಬೇಡಿಕೆಗಳನ್ನು ಅಗ್ರಹಿಸಿ ಕಳೆದ ಬಾರಿ ಮುಸ್ಕರ ನಡೆಸಿದಾಗ ಸರಕಾರವು ನಮ್ಮ ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆ ನೀಡಿದ ಹಿನ್ನಲೆ ಮುಸ್ಕರ ಹಿಂಪಡೆಯಲಾಗಿತ್ತು. ಆದರೆ ಸರಕಾರವು ಇಲ್ಲಿಯವರೆಗೂ ನಮ್ಮ ನ್ಯಾಯಯುತ

4 ನೇದಿನಕ್ಕೆ ಮುಂದುವರೆದ ಗ್ರಾಮ ಆಡಳಿತ ಅಧಿಕಾರಿಗಳ ಮುಷ್ಕರ Read More »

ಪಾಲಕರು ಮಕ್ಕಳ ಮುಂದೆ ಶಿಕ್ಷಕರನ್ನು ದ್ವೇಶಿಸಬೇಡಿ
ಬಿಆರಸಿ ಬಸವರಾಜ ಕಾಂಬಳೆ

ಬೆಳಗಾವಿ.ಕುಡಚಿಶಿಕ್ಷಕರು ಮಕ್ಕಳ ಪ್ರತಿಭೆಯನ್ನು ಗುರುತಿಸಿ ಮೇಲೆತ್ತುವ ಕಾರ್ಯ ಮಾಡಬೇಕು.  ಪಾಲಕರು ಮಕ್ಕಳ ಮುಂದೆ ಶಿಕ್ಷಕರನ್ನು ದ್ವೇಶಿಸಬೇಡಿ ಮಕ್ಕಳ ಎದುರಿಗೆ ಮೊಬೈಲ್ ಬಳಸದೆ ನೀವು ಮಕ್ಕಳ ಗೃಹಪಾಠ ಪರಿಶೀಲಿಸಿ ಮಾಡಬೇಕು ಎಂದು ಬಿಆರಸಿ ಬಸವರಾಜ ಕಾಂಬಳೆ ಹೇಳಿದರು. ಅವರು ರಾಯಬಾಗ ತಾಲೂಕಿನ ಸುಟ್ಟಟ್ಟಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯವರು ಹಮ್ಮಿಕೊಂಡ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತ ನಮ್ಮ ಕನ್ನಡ ಶಾಲೆ ಬೆಳೆಯಬೇಕು ಸರ್ಕಾರಿ ಶಾಲೆಯಲ್ಲಿ ಕಲಿತು ಮಕ್ಕಳು ಉನ್ನತ ಸ್ಥಾನಕ್ಕೆ ಹೋಗಬೇಕು ಎಂದರು. ನಂತರ

ಪಾಲಕರು ಮಕ್ಕಳ ಮುಂದೆ ಶಿಕ್ಷಕರನ್ನು ದ್ವೇಶಿಸಬೇಡಿ
ಬಿಆರಸಿ ಬಸವರಾಜ ಕಾಂಬಳೆ
Read More »

ಕಲಿಕಾ ಹಬ್ಬ ಶೈಕ್ಷಣಿಕ ಬಲವರ್ಧನೆಗೆ  ಪೂರಕವಾಗಿದೆ ಸಿಆರಸಿ ಉಮರಖಾನ

ಬೆಳಗಾವಿ.ಕುಡಚಿ ಕುಡಚಿ ಪಟ್ಟಣದ ಪಿಎಂ ಶ್ರೀ ಶಾಸಕರ ಮಾದರಿ ಶಾಲೆಯಲ್ಲಿ ಹಮ್ಮಿಕೊಂಡ ಕುಡಚಿ ಕ್ಲಸ್ಟರ ಮಟ್ಟದ ಶಲಿಕಾ ಹಬ್ಬದಲ್ಲಿ ಭಾಗವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿ ಕಲೆ ಕುಶಲತೆ ಆಧಾರಿತ ಸೃಜನಾತ್ಮಕ ಚಟುವಟಿಕೆಗಳು ಮಕ್ಕಳ ಕಲಿಕೆಯನ್ನು ಮೋಜಿನೊಂದಿಗೆ ಕಲಿಯಲು ನೆರವಾಗುತ್ತವೆ ಎಂದು ಸಿಆರಪಿ ಇಕ್ಬಾಲ್ ಉಮರಖಾನ ಹೇಳಿದರು. ಕುಡಚಿ ಪಟ್ಟಣ ಕ್ಲಸ್ಟರ ಮಟ್ಟದ ಕಲಿಕಾ ಹಬ್ಬದಲ್ಲಿ ಪಟ್ಟಣದ ಪಿಎಂ ಶ್ರೀ ಶಾಸಕರ ಉರ್ದು ಹಿರಿಯ ಪ್ರಾಥಮಿಕ ಶಾಲೆ, ಕನ್ನಡ ಹಿರಿಯ ಪ್ರಾಥಮಿಕ ಶಾಲೆ,  ಉರ್ದು ಹೆಣ್ಣು ಮಕ್ಕಳ ಶಾಲೆ,  ಮರಾಠಿ

ಕಲಿಕಾ ಹಬ್ಬ ಶೈಕ್ಷಣಿಕ ಬಲವರ್ಧನೆಗೆ  ಪೂರಕವಾಗಿದೆ ಸಿಆರಸಿ ಉಮರಖಾನ Read More »

ಮುಂದಿನ ಪೀಳಿಗೆಗೆ ಇತಿಹಾಸ ಕಟ್ಟಿಕೊಡುವ ಕಾರ್ಯ ಶ್ಲಾಘನೀಯ ನಿಡಸೋಸಿ ಶಿವಲಿಂಗೇಶ್ವರ ಸ್ವಾಮೀಜಿಗಳು

ಬೆಳಗಾವಿ ಹಳ್ಳೂರ.ಹಳ್ಳಿಗಳ ಚರಿತ್ರೆಯೆ ಮುಂದೆ ರಾಜ್ಯದ ಚರಿತ್ರೆಯಾಗುತ್ತದೆ.  ಸಣ್ಣಪುಟ್ಟ ಗ್ರಾಮಗಳ ಹಾಗೂ ದೈವ-ದೇವರು, ಜನ ಸಮುದಾಯದ ಇತಿಹಾಸ ದಾಖಲೆಗೊಳ್ಳಬೇಕಾಗಿರುವುದು ಅವಶ್ಯಕವಾಗಿದೆ. ಮುಂದಿನ ಪೀಳಿಗೆಗೆ ಇತಿಹಾಸ ಕಟ್ಟಿಕೊಡುವ ಮಾರ್ಗದರ್ಶಿಯಾಗವ ಇಂಥಹ ಮೌಲಿಕ  ಕೃತಿಗಳ ರಚನೆಯಾಗಬೇಕಿದೆ . ಇಂಥ ಕಾರ್ಯ ಮಾಡಿದ ನರೋಡೆ ಹಾಗೂ ರೋಹಿಣಿಯವರು ಈ ಕೃತಿ ರಚಿಸಿ ಉತ್ತಮ ಕೆಲಸ ಮಾಡಿದ್ದಾರೆ ಎಂದು ನಿಡಸೋಸಿಯ ಜಗದ್ಗುರು  ಶಿವಲಿಂಗೇಶ್ವರ ಮಹಾಸ್ವಾಮಿಗಳು ಹೇಳಿದರು. ರಾಯಬಾಗ ತಾಲೂಕಿನ ಹಂದಿಗುಂದ ಗ್ರಾಮದ ಶ್ರೀ ಸಿದ್ಧೇಶ್ವರ ಮಹಾಶಿವಯೋಗಿಗಳ ೪೯ ನೇ ಜಾತ್ರಾಮಹೋತ್ಸವ ಸಮಾರಂಭದ ದಿವ್ಯಸಾನಿಧ್ಯವನ್ನ

ಮುಂದಿನ ಪೀಳಿಗೆಗೆ ಇತಿಹಾಸ ಕಟ್ಟಿಕೊಡುವ ಕಾರ್ಯ ಶ್ಲಾಘನೀಯ ನಿಡಸೋಸಿ ಶಿವಲಿಂಗೇಶ್ವರ ಸ್ವಾಮೀಜಿಗಳು Read More »

ಸೋಮೈಯಾ ಕನ್ನಡ ಮಾಧ್ಯಮ ಶಾಲೆಗೆ: ಜಂಪ ರೋಪನಲ್ಲಿ 13 ಚಿನ್ನದ ಪದಕಗಳು

ಸೋಮೈಯಾ ಶಾಲೆಯ 13 ಬಾಲಕಿಯರು ಜಂಪ್ ರೋಪನಲ್ಲಿ  ರಾಷ್ಟ್ರಮಟ್ಟಕ್ಕೆ ಆಯ್ಕೆ ವರದಿ: ಸಂತೋಷ ಮುಗಳಿ ಸಮೀರವಾಡಿ: ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ  ಬೆಂಗಳೂರಿನಲ್ಲಿ ಫೆ 08 ಮತ್ತು 9 ರಂದು ನಡೆದ ಸನ್ 2024-25 ನೇ ಸಾಲಿನ ರಾಜ್ಯ ಮಟ್ಟದ ಜಂಪ್ ರೋಪ ಸ್ಪರ್ಧೆಯಲ್ಲಿ ಬಾಗಲಕೋಟೆ ಜಿಲ್ಲೆಯಿಂದ ಸೋಮೈಯಾ ಶಿಶು ನಿಕೇತನ ಪ್ರಾಥಮಿಕ ಹಾಗೂ ವಿನಯ ಮಂದಿರ ಪ್ರೌಢಶಾಲೆಯ 24 ಜನ ವಿದ್ಯಾರ್ಥಿಗಳು ರಾಜ್ಯ ಮಟ್ಟದ ಜಂಪ್ ರೋಪ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು,ಅದರಲ್ಲಿ 13 ಬಾಲಕಿಯರು ಚಿನ್ನದ ಪದಕ

ಸೋಮೈಯಾ ಕನ್ನಡ ಮಾಧ್ಯಮ ಶಾಲೆಗೆ: ಜಂಪ ರೋಪನಲ್ಲಿ 13 ಚಿನ್ನದ ಪದಕಗಳು Read More »

ಇಂದು ಮೊರಬ ವಿದ್ಯುತ್ ಕೇಂದ್ರದ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯ

ಬೆಳಗಾವಿ.ಕುಡಚಿರಾಯಬಾಗ ತಾಲೂಕಿನ ಮೊರಬ 110/33/11ಕ್ಕೆ ವಿ.ವಿ ಕೇಂದ್ರದಲ್ಲಿ  ತ್ರೈಮಾಸಿಕ ಉಪಕರಣಗಳ ಮತ್ತು ಪರಿವರ್ತಕಗಳ ನಿರ್ವಹಣೆ ಹಿನ್ನೆಲೆಯಲ್ಲಿ ಮಂಗಳವಾರ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಮೊರಬ 110/11ಕ್ಕೆ ವಿ.ವಿ ಕೇಂದ್ರದಲ್ಲಿ  ಮಂಗಳವಾರ ಫೆಬ್ರವರಿ 11 ರಂದು ಉಪಕರಣಗಳ ಮತ್ತು ಪರಿವರ್ತಕಗಳ ತ್ರೈಮಾಸಿಕ ನಿರ್ವಹಣಾ ಕಾರ್ಯವನ್ನು ಕೈಗೊಳ್ಳುವ ಹಿನ್ನೆಲೆಯಲ್ಲಿ  ಅಂದು ಮುಂಜಾನೆ.09 ರಿಂದ  ಸಂಜೆ.06 ಘಂಟೆಯವರೆಗೆ ಈ ಕೆಳಗೆ ತಿಳಿಸಲಾದ ಮಾರ್ಗಗಳಿಗೆ ವಿದ್ಯುತ್‌ನಲ್ಲಿ ವ್ಯತ್ಯಯ ಉಂಟಾಗಲಿದೆ ಎಫ1 ಭಿರಡಿ ತೋಟ, F7- ಧುಮಾಳೆ ತೋಟ,  F2- ಪಡಲಾಳೆ ತೋಟ, F8- ದೇವಷಿ

ಇಂದು ಮೊರಬ ವಿದ್ಯುತ್ ಕೇಂದ್ರದ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯ Read More »

ಅಭಿಮಾನಿಗಳಿಂದ ಯುವ ಧುರೀಣ ಅಮಿತ್ ಘಾಟಗೆ ಜನ್ಮದಿನ ಆಚರಣೆ

ಬೆಳಗಾವಿ.ಕುಡಚಿ ರಾಯಬಾಗ ತಾಲೂಕಿನ ಕುಡಚಿ ಮತಕ್ಷೇತ್ರದ ಮಾಜಿ ಶಾಸಕ ಶಾಮ ಘಾಟಗೆ ಪುತ್ರ ಡಾ.ಬಿ.ಆರ. ಅಂಬೇಡ್ಕರ್ ಶಿಕ್ಷಣ ಸಂಸ್ಥೆ ನಿರ್ದೇಶಕ ಯುವ ಧುರೀಣ ಅಮಿತ ಘಾಟಗೆಯವರ 34ನೇ ಜನ್ಮದಿನವನ್ನು ಅಭಿಮಾನಿಗಳು ಅವರ ಬೆಳಗಾವಿ ಮನೆಗೆ ತೆರಳಿ ಕೇಕ್ ಕತ್ತರಿಸಿ ಶುಭಾಶಯ ಕೋರುವ ಮೂಲಕ ಆಚರಣೆ ಮಾಡಿದರು. ಈ ಸಂದರ್ಭದಲ್ಲಿ ಶ್ರೀ ರೇಣುಕಾದೇವಿ ಇಂಡೇನ ಗ್ಯಾಸ ವಿತರಕ ಯಲ್ಲಪ್ಪ ವಡ್ಡರ,ಇರ್ಫಾನ ತರಡೆ, ಶೋಯಬ ಮಲ್ಲಾಡಿ, ಸಂತೋಷ ಗಸ್ತಿ, ಫೈಜ ಶೇಖ ಉಮೇಶ ಅಂಬಿ ಇತರರು ಉಪಸ್ಥಿತರಿದ್ದರು.

ಅಭಿಮಾನಿಗಳಿಂದ ಯುವ ಧುರೀಣ ಅಮಿತ್ ಘಾಟಗೆ ಜನ್ಮದಿನ ಆಚರಣೆ Read More »

ಅಂಕಗಳಿಗೆ ಮಹತ್ವ ನೀಡದೆ ಒಬ್ಬ ಜವಾಬ್ದಾರಿಯುತ ನಾಗರಿಕನಾಗುವಂತಹ ಶಿಕ್ಷಣ ಪಡೆಯಬೇಕು ಹಮೀದೋದಿನ ರೋಹಿಲೆ

ಬೆಳಗಾವಿ.ಕುಡಚಿ ವಿದ್ಯಾರ್ಥಿಗಳು ಕೇವಲ ಅಂಕ ಗಳಿಸಿದ್ದನ್ನು ಮಾತ್ರ ನೋಡದೆ, ಕೇವಲ ವೈದ್ಯ, ಇಂಜಿನಿಯರ್, ಏನೇನೋ ಆಗದೆ ವಿದ್ಯಾಭ್ಯಾಸ ನಂತರ ತಾನು ಉತ್ತಮ ಜೀವನ ಕಟ್ಟಿಕೊಂಡು ತನ್ನ ತಂದೆ ತಾಯಿಗಳ ಜೊತೆಗೆ ಗೌರವಯುತವಾಗಿ ನಡೆದುಕೊಳ್ಳುವುದು, ತಮ್ಮ ದೇಶಕ್ಕೆ ಸಂಸ್ಕೃತಿಗೆ ಗೌರವ ನೀಡುವಂತಹ ಸಂಸ್ಕಾರವಂತ ಶಿಕ್ಷಣ ಪಡೆದುಕೊಂಡು ಒಬ್ಬ ಉತ್ತಮ ನಾಗರಿಕನಾಗಬೇಕು ಎಂದು ಪುರಸಭೆ ಅಧ್ಯಕ್ಷ ಹಮಿದೋದಿನ ರೋಹಿಲೆ ಹೇಳಿದರು. ಅವರು ರಾಯಬಾಗ ತಾಲೂಕಿನ ಕುಡಚಿ ಗ್ರಾಮೀಣ ಭಾಗದ ಶ್ರೀ ಸಾಯಿ ಅವಧೂತ ಶಿಕ್ಷಣ ಸಂಸ್ಥೆಯ ಜಿ-ಇಂಟರ್ನಾಶನಲ್ ಆಂಗ್ಲ ಮಾಧ್ಯಮ

ಅಂಕಗಳಿಗೆ ಮಹತ್ವ ನೀಡದೆ ಒಬ್ಬ ಜವಾಬ್ದಾರಿಯುತ ನಾಗರಿಕನಾಗುವಂತಹ ಶಿಕ್ಷಣ ಪಡೆಯಬೇಕು ಹಮೀದೋದಿನ ರೋಹಿಲೆ Read More »

ರೈತರು ಅನಾವಶ್ಯಕವಾಗಿ  ಸಾಲ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಳ್ಳದಿರಿ ಸಿದ್ದರಾಮಯ್ಯ ಶ್ರೀಗಳು 

ಬೆಳಗಾವಿ ಹಳ್ಳೂರ. ಕರ್ನಾಟಕ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘ  ಕಡಿಮೆ ಅವಧಿಯಲ್ಲಿ 12 ಕೋಟಿ ವ್ಯವಹಾರ ಮಾಡುತ್ತಿರುವುದು ಶ್ಲಾಘನೀಯ ಆಡಳಿತ ಮಂಡಳಿಯವರು ಸಾರ್ವಜನಿಕರ ಜೊತೆ ಒಳ್ಳೆಯ ಸಹಕಾರ ನೀಡುತ್ತಿದ್ದಾರೆ ಗ್ರಾಹಕರೇ ಸಂಘ ಸಂಸ್ಥೆಗಳಿಗೆ ಜೀವಾಳ ಹೆಚ್ಚು ಲಾಭ ಗಳಿಸಿ ಬ್ಯಾಂಕ್ ಉನ್ನತ ಮಟ್ಟಕ್ಕೆರಲೆಂದು ಬಬಲಾದಿ ಸಿದ್ದರಾಮಯ್ಯ ಶ್ರೀಗಳು ಹೇಳಿದರು.                                             ಅವರು ಹಳ್ಳೂರ ಬಸವ ನಗರದಲ್ಲಿ  ಕರ್ನಾಟಕ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘ ನೂತನ ಕಟ್ಟಡದ ಉದ್ಘಾಟನಾ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿ ಸಹಕಾರ ಮತ್ತು

ರೈತರು ಅನಾವಶ್ಯಕವಾಗಿ  ಸಾಲ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಳ್ಳದಿರಿ ಸಿದ್ದರಾಮಯ್ಯ ಶ್ರೀಗಳು  Read More »

ಕರ್ನಾಟಕ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ನೂತನ ಕಟ್ಟಡದ ಉದ್ಘಾಟನೇ ನಡೆಯಲಿದೆ

ಬೆಳಗಾವಿ.ಹಳ್ಳೂರ. ಗ್ರಾಮದ ಬಸವ ನಗರದಲ್ಲಿರುವ ಕರ್ನಾಟಕ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘ ನಿ  ನೂತನ ಕಟ್ಟಡದ ಉದ್ಘಾಟನಾ ಸಮಾರಂಭವು ರವಿವಾರ ದಂದು ಹಳ್ಳೂರ ಬಸವ ನಗರ ಕ್ರಾಸ್ ದಲ್ಲಿ ಜರುಗಲಿದೆ . ಮುಂಜಾನೆ ಶ್ರೀ ಮಹಾಲಕ್ಷ್ಮೀ ಹಾಗೂ ಮಹಾ ಸರಸ್ವತಿ ಪೂಜೆ ನೆರವೇರುವುದು.ಸಮಾರಂಭದ ದಿವ್ಯ ಸಾನಿದ್ಯ ಶೇಗುಣಶಿ ಡಾ  ಮಹಾಂತ ಪ್ರಭು ಮಹಾ ಸ್ವಾಮೀಜಿಗಳು.ಬಬಲಾದಿ ಶ್ರೀ ಸಿದ್ದರಾಮಯ್ಯ ಸ್ವಾಮೀಜಿಯವರು. ಕಬ್ಬುರ ರೇವಣಸಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು. ಇಟನಾಳ ಸಿದ್ದೇಶ್ವರ ಮಹಾಸ್ವಾಮಿಗಳು. ಬೀರಸಿದ್ದೇಶ್ವರ ದೇವಸ್ಥಾನ ಅರ್ಚಕರಾದ ಮಲ್ಲಪ್ಪ ಪೂಜೇರಿ. ಅಧ್ಯಕ್ಷರಾದ

ಕರ್ನಾಟಕ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ನೂತನ ಕಟ್ಟಡದ ಉದ್ಘಾಟನೇ ನಡೆಯಲಿದೆ Read More »

ಅಂಗಡಿ, ಮುಗ್ಗಟ್ಟುಗಳ ನಾಮಪಲಕಗಳನ್ನು ಕನ್ನಡದಲ್ಲಿ ಹಾಕುವಂತೆ ಮನವಿ

ನಾಮಫಲಕದಲ್ಲಿ ಕನ್ನಡ ಭಾಷೆ ಇರಲಿ ಕುಡಚಿ : ರಾಯಬಾಗ ತಾಲೂಕಿನ ಕುಡಚಿ ಪಟ್ಟಣ ಹಾಗೂ ಗ್ರಾಮೀಣ ವ್ಯಾಪ್ತಿಯ ಎಲ್ಲಅಂಗಡಿಗಳಿಗೆ, ಮತ್ತು ಸರ್ಕಾರಿ ಕಚೇರಿಗಳ ನಾಮ ಫಲಕಗಳನ್ನು, ಕನ್ನಡದಲ್ಲಿ ಅಳವಡಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಕನ್ನಡ ಪರ ಸಂಘಟನೆಗಳ ಮೂಲಕ ಉಪತಹಶೀಲ್ದಾರ ಎಸ್.ಜಿ. ದೊಡಮನಿ ಹಾಗೂ ಕುಡಚಿ ಪುರಸಭೆ ಮುಖ್ಯಾಧಿಕಾರಿ, ಬಾಬಾಸಾಹೇಬ ಮಾನೆ ಅವರಿಗೆ ಮನವಿ ಸಲ್ಲಿಸಲಾಯಿತು. ಕುಡಚಿ ಪುರಸಭೆ, ಗ್ರಾಮೀಣ ವ್ಯಾಪ್ತಿಯಲ್ಲಿ ಬರುವ ಅಂಗಡಿಗಳ ನಾಮಫಲಕಗಳು ಹೆಚ್ಚಾಗಿ ಆಂಗ್ಲ ಹಾಗೂ ಇತರೆ ಭಾಷೆಯಲ್ಲಿ

ಅಂಗಡಿ, ಮುಗ್ಗಟ್ಟುಗಳ ನಾಮಪಲಕಗಳನ್ನು ಕನ್ನಡದಲ್ಲಿ ಹಾಕುವಂತೆ ಮನವಿ Read More »

ಕುಡಚಿ:ಯಶಸ್ವಿ ಜೀವನಕ್ಕಿಂತ ನೆಮ್ಮದಿ ಜೀವನ ಮುಖ್ಯವಾಗಿದೆ ಘಂಟಿ ಮಹಾರಾಜರು

ಬೆಳಗಾವಿ. ರಾಯಬಾಗ ಯಶಸ್ವಿ ಜೀವನಕ್ಕಿಂತ ನೆಮ್ಮದಿ ಜೀವನ ಬಹು ಮುಖ್ಯವಾಗಿದೆ ಏಕೆಂದರೆ ಯಶಸ್ವಿ ಜೀವನ ಹಣ ಕಾರು ಬಂಗ್ಲಿ ಇದೆಲ್ಲ ನಮ್ಮಿಂದ ಆಗಿದೆ ಆದರೆ ನೀವು ಎಷ್ಟು ನೆಮ್ಮದಿಯಿಂದ ತೃಪ್ತಿಯಿಂದ ಇದ್ದಿರಿ ಎಂಬುದಕ್ಕೆ ನಿಮ್ಮ ಆತ್ಮ ನಿಮ್ಮ ಹೃದಯ ಹೇಳುತ್ತದೆ ಎಂದು ರಾಯಬಾಗ ತಾಲೂಕಿನ ಹಾಲಶಿರಗೂರದ ಪ್ರಥಮ ದರ್ಜೆ ಗುತ್ತಿಗೆದಾರ ಸದಾಶಿವ ದಳವಾಯಿ ಅವರು ತಂದೆ ಭರಮಪ್ಪ ದಳವಾಯಿಯವರ 36ನೇ ಹಾಗೂ ತಾಯಿ ಸಿದ್ಲಿಂಗವ್ವ ಅವರ 12ನೇ ಪುಣ್ಯರಾಧನೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಪ್ರದೀಪ್ ಘಂಟಿ ಮಹಾರಾಜರು

ಕುಡಚಿ:ಯಶಸ್ವಿ ಜೀವನಕ್ಕಿಂತ ನೆಮ್ಮದಿ ಜೀವನ ಮುಖ್ಯವಾಗಿದೆ ಘಂಟಿ ಮಹಾರಾಜರು Read More »

ವಿದ್ಯಾರ್ಥಿಗಳಿಂದ ವಿವಿಧ ವಿಷಯಗಳ ಬೃಹತ್ ಪ್ರದರ್ಶನ ನಡೆಯಿತು

ಬೆಳಗಾವಿ.ರಾಯಬಾಗ ರಾಯಬಾಗ ತಾಲೂಕಿನ ಕುಡಚಿ ಪಟ್ಟಣದ ಪಿಎಂ ಶ್ರೀ ಶಾಸಕರ ಮಾದರಿ ಉರ್ದು ಹಾಗೂ ಆಂಗ್ಲ ಮಾಧ್ಯಮ ಶಾಲೆಯ 385 ವಿದ್ಯಾರ್ಥಿಗಳಿಂದ ವಿಜ್ಞಾನ ಸೇರಿದಂತೆ ವಿವಿಧ ವಿಷಯಗಳ ಬೃಹತ್ ಪ್ರದರ್ಶನ ಹಮ್ಮಿಕೊಳ್ಳಲಾಗಿತ್ತು. ಪ್ರದರ್ಶನವನ್ನು ಜುನ್ನೇದಿಯಾ ಪ್ರೌಢಶಾಲೆ ಮುಖ್ಯೋಪಾಧ್ಯಾಯ ಇಬ್ರಾಹಿಂ ಪಟೇಲ ರಿಬ್ಬನ್ ಕತ್ತರಿಸುವ ಮೂಲಕ ಚಾಲನೆ ನೀಡಿದರು. ವಿಜ್ಞಾನದಲ್ಲಿ 184, ಗಣಿತದಲ್ಲಿ 76, ಸಮಾಜ ಶಾಸ್ತ್ರದಲ್ಲಿ 22, ಉರ್ದುದಲ್ಲಿ23, ಕನ್ನಡದಲ್ಲಿ 26, ಇಂಗ್ಲಿಷಿನಲ್ಲಿ 16 ಹಾಗೂ ಇತರೆ 38 ವಿದ್ಯಾರ್ಥಿಗಳು ಪ್ರದರ್ಶನದಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಜುನ್ನೇದಿಯಾ

ವಿದ್ಯಾರ್ಥಿಗಳಿಂದ ವಿವಿಧ ವಿಷಯಗಳ ಬೃಹತ್ ಪ್ರದರ್ಶನ ನಡೆಯಿತು Read More »

ಚುಟುಕು ಸಾಬ ಜಾತಗಾರನಿಗೆ ಒಲಿದು ಬಂತು ಗೌರವ ಡಾಕ್ಟರೆಟ್ ಪ್ರಶಸ್ತಿ

   ಹಳ್ಳೂರ. ಮೂಡಲಗಿಯ ಚುಟುಕು ಸಾಬ ಎಂದೇ ಪ್ರಖ್ಯಾತಿ ಪಡೆದ ಸಿದ್ದಿ ಸೋಗು ಕಲಾವಿದ ಚುಟುಕು ಸಾಬ ಇಮಾಮಸಾಬ ಜಾತಗಾರ ಮಂಟೂರ ಅವರ ಸಿದ್ದಿಸೋಗ  ಅವರ ತಂದೆ ತಾಯಿ ಸಿದ್ದಿ ಸೊಗದಿಂದ ರಾಜ್ಯ ಹೊರ ರಾಜ್ಯಗಳ ಹಳ್ಳಿ, ಮನೆ ಮನೆಗೆ ತೆರಳಿ ಹೊಟ್ಟೆ ಪಾಡಿಗಾಗಿ ಸಿದ್ದಿ ಸೋಗ ಹಾಕುವ ವಂಶ ಪಾರಂಪರವಾಗಿ ನಡೆದು ಬಂದಿದೆ ಇತ್ತೀಚಿಗೆ ಹಬ್ಬ ಹರಿದಿನಗಳಲ್ಲಿ, ರಾಷ್ಟ್ರೀಯ ಹಬ್ಬಗಳಲ್ಲಿ ಸಿದ್ದಿ ಸೋಗ ಹಾಕುತ್ತಾ ಬಡ ಕುಟುಂಬದಲ್ಲಿ ವಯಸ್ಸು 60 ಆದರೂ ಸೈಕಲ್ ಮೇಲೆ ಸಂಚಾರ

ಚುಟುಕು ಸಾಬ ಜಾತಗಾರನಿಗೆ ಒಲಿದು ಬಂತು ಗೌರವ ಡಾಕ್ಟರೆಟ್ ಪ್ರಶಸ್ತಿ Read More »

ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ರತ್ನಮ್ಮ ಬಾಳಪ್ಪನವರಆಯ್ಕೆ

ಶ್ರೀಮತಿ ಡಾ. ರತ್ನಮ್ಮ ಬಾಳಪ್ಪನವರ ರವರು ದಿನಾಂಕ 19 ಪೆಬ್ರವರಿ 2025 ರಂದು ರಾಯಬಾಗದಲ್ಲಿ  ಜರುಗಲಿರುವ ರಾಯಬಾಗ ತಾಲೂಕಾ ೮ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆ ಯಾಗಿದ್ದಾರೆ . ಇದೇ ಪ್ರಥಮ ಬಾರಿಗೆ ರಾಯಬಾಗದಲ್ಲಿ ಜರುಗುತ್ತಿರುವ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆಯನ್ನು ವಹಿಸಿಕೊಳ್ಳುತ್ತಿರುವ ಮೊದಲ ಮಹಿಳಾ ಸಾಹಿತಿ ಶ್ರೀಮತಿ ಡಾ. ರತ್ನಮ್ಮ ಬಾಳಪ್ಪನವರ ಇವರು ಲೇಖಕಿ, ಕವಯಿತ್ರಿ, ಉಪನ್ಯಾಸಕಿ ಮಾತ್ರವಲ್ಲದೆ ಮಹಿಳಾ ಜಾಗೃತಿ & ರಕ್ಷಣಾ ಸಂಘ(ರಿ)ದ ಮೂಲಕ  ಹೋರಾಟಗಾರ್ತಿಯೂ ಆಗಿದ್ದಾರೆ

ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ರತ್ನಮ್ಮ ಬಾಳಪ್ಪನವರಆಯ್ಕೆ Read More »

ಕಾರ್ಮಿಕ ಬಾಹುಬಲಿ ಸತ್ತೇಪ್ಪ ಆಲಗೂರ  ಹೃದಯಾಘಾತದಿಂದ ನಿಧನ

ಹಳ್ಳೂರ. ಗೋದಾವರಿ ಬೈಯೋರಿಪೇನರಿಜ್ ಲಿಮಿಟೆಡ್ ಸಮೀರವಾಡಿ ಸಕ್ಕರೆ ಕಾರ್ಖಾನೆಯ ಕಾರ್ಮಿಕ ಬಾಹುಬಲಿ ಸತ್ತೇಪ್ಪ ಆಲಗೂರ ವಯಸ್ಸು 39 ಹೃದಯಾಘಾತದಿಂದ ಅಕಾಲಿಕ ಮರಣ ಹೊಂದಿದ್ದಾರೆ. ಮೃತರ ತಂದೆ, ತಾಯಿ, ಹೆಂಡತಿ, ಮಕ್ಕಳು ಅಪಾರ ಬಂದು ಬಳಗ ಬಿಟ್ಟು ಅಗಲಿದ್ದಾರೆ.                     ಮಜದೂರ ಯೂನಿಯನ್ ಕಾರ್ಯಾಧ್ಯಕ್ಷರಾದ ಬಸು ಮೇಲಪ್ಪಗೋಳ. ಹಾಗೂ ಪ್ರಧಾನ ಕಾರ್ಯದರ್ಶಿ ನಾಗಪ್ಪ ಮಾಳಿ.ಮಜಾದದೂರ ಯೂನಿಯನ್ ಪದಾಧಿಕಾರಿಗಳು, ಆಡಳಿತ, ಮಂಡಳಿ, ಕಾರ್ಮಿಕರು  ಮೃತರ ಕುಟುಂಬಕ್ಕೆ ಸಂತಾಪ ಸೂಚಿಸಿದರು.

ಕಾರ್ಮಿಕ ಬಾಹುಬಲಿ ಸತ್ತೇಪ್ಪ ಆಲಗೂರ  ಹೃದಯಾಘಾತದಿಂದ ನಿಧನ Read More »

ರಾಯಬಾಗ ತಹಶೀಲ್ದಾರ್‌ಗೆ ಜೀವ ಬೆದರಿಕೆ: ಸರ್ಕಾರಿ ನೌಕರರ ಸಂಘ ಪ್ರತಿಭಟನೆ!4ವ್ಯಕ್ತಿಗಳ ಮೇಲೆ ಕೇಸ್

ಬೆಳಗಾವಿ. ರಾಯಬಾಗ: ತಹಶೀಲ್ದಾ‌ರ್ ಸುರೇಶ ಮುಂಜೆ ಅವರ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿ ಪಡಿಸಿ, ಅವರಿಗೆ ಜೀವ ಬೆದರಿಕೆ ಹಾಕಿದ ಆರೋಪಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲ್ಲೂಕು ನೌಕರರು ಅಭಾಜಿ ವೃತ್ತದಲ್ಲಿ ರಸ್ತೆ ಬಂದ್ ಮಾಡಿ ಶನಿವಾರ ಪ್ರತಿಭಟನೆ ನಡೆಸಿದರು. ನೌಕರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಉಮೇಶ ಪೋಳ ಮಾತನಾಡಿ, ತಹಶೀಲ್ದಾರ್ ಅವರು ತಮ್ಮ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವಾಗ ರೈತ ಸಂಘದ ಮುಖಂಡರು ಎಂದು ಹೇಳಿಕೊಂಡು

ರಾಯಬಾಗ ತಹಶೀಲ್ದಾರ್‌ಗೆ ಜೀವ ಬೆದರಿಕೆ: ಸರ್ಕಾರಿ ನೌಕರರ ಸಂಘ ಪ್ರತಿಭಟನೆ!4ವ್ಯಕ್ತಿಗಳ ಮೇಲೆ ಕೇಸ್ Read More »

ಮಕ್ಕಳಿಗೆ ಸಂಸ್ಕಾರ ಶಿಕ್ಷಣ ಶಿಸ್ತು ಬಹಳ ಮುಖ್ಯ:ಸಂಗಮೇಶ ಗುಜಗೊಂಡ

ಬೆಳಗಾವಿ.ಹಳ್ಳೂರ . ಮಕ್ಕಳ ಶಿಕ್ಷಣದ ಭದ್ರ ಬುನಾದಿ ಬಾಲ್ಯದ ಜೀವನ ಮಕ್ಕಳಿಗೆ ಸಂಸ್ಕಾರ ಶಿಕ್ಷಣ, ಶಿಸ್ತು ಮತ್ತು ಪ್ರೀತಿಯಿಂದ ಆರಂಭವಾಗಬೇಕು. ತಂದೆ ತಾಯಿ ಗುರು ಹಿರಿಯರಿಗೆ ಗೌರವಿಸಬೇಕು ಈ ದಿಶೆಯಲ್ಲಿ ಮಕ್ಕಳ ತಂದೆ ತಾಯಿ ಮತ್ತು ಶಿಕ್ಷಕರ   ಜವಾಬ್ದಾರಿ ಅಧಿಕವಾಗಿದೆಂದು  ನಿವೃತ್ತ ಪ್ರೊ. ಸಂಗಮೇಶ ಗುಜಗೊಂಡ ಹೇಳಿದರು.                                       ಅವರು ಮೂಡಲಗಿ ಹೊರ ವಲಯದಲ್ಲಿರುವ ವಿ ಬಿ ಸೋನವಾಲ್ಕರ ಆಂಗ್ಲ ಮಾಧ್ಯಮ ಹಾಗೂ ಬಿ ವಿ ಸೋನವಾಲ್ಕರ ಪಬ್ಲಿಕ್ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ 10ನೇ

ಮಕ್ಕಳಿಗೆ ಸಂಸ್ಕಾರ ಶಿಕ್ಷಣ ಶಿಸ್ತು ಬಹಳ ಮುಖ್ಯ:ಸಂಗಮೇಶ ಗುಜಗೊಂಡ Read More »

ಮುಗಳಖೋಡ :ಸದೃಢ ನಿರ್ಮಾಣಕ್ಕೆ ನೈತಿಕ ಶಿಕ್ಷಣ ಅವಶ್ಯ : ಶಿವಬಸವ ಸ್ವಾಮೀಜಿ

ವರದಿ : ಪ್ರಕಾಶ ಚ ಕಂಬಾರ ಮುಗಳಖೋಡ ಸದೃಢ ನಿರ್ಮಾಣಕ್ಕೆ ನೈತಿಕ ಶಿಕ್ಷಣ ಅವಶ್ಯ : ಶಿವಬಸವ ಸ್ವಾಮೀಜಿ ಮುಗಳಖೋಡ : ಸಮಾಜ ನಿರ್ಮಾಣದಲ್ಲಿ ಶಿಕ್ಷಣ ಸಂಸ್ಥೆಗಳ ಕೊಡುಗೆ ಬಹ ಮುಖ್ಯವಾದದ್ದು, ಔಪಚಾರಿಕ ಶಿಕ್ಷಣ ನೀಡುವುದರೊಂದಿಗೆ ಶಾಲೆಗಳು ವಿದ್ಯಾರ್ಥಿಗಳಲ್ಲಿ ಉತ್ತಮ ಸಂಸ್ಕಾರ ಜೊತೆ ನೈತಿಕ ಶಿಕ್ಷಣವನ್ನು  ನೀಡಿ ಉತ್ತಮ ಸಂಸ್ಕೃತಿಯನ್ನು ಉತ್ತಮ ಮೌಲ್ಯಗಳನ್ನು ವಿದ್ಯಾರ್ಥಿಗಳಲ್ಲಿ ಮೂಡಿಸುವಂತಹ ಬೆಳೆಸುವಂತಹ ಶಿಕ್ಷಣವನ್ನು ನೀಡಿ ಸದೃಢ ಸಮಾಜ ನಿರ್ಮಾಣ ಮಾಡುವಲ್ಲಿ ಸಹಕಾರಿಯಾಗಬೇಕೆಂದು ಅಥಣಿಯ ಗಚ್ಚಿನ ಮಠದ ಪರಮಪೂಜ್ಯ ಶ್ರೀಗಳಾದ ಶ್ರೀ ಬಸವ

ಮುಗಳಖೋಡ :ಸದೃಢ ನಿರ್ಮಾಣಕ್ಕೆ ನೈತಿಕ ಶಿಕ್ಷಣ ಅವಶ್ಯ : ಶಿವಬಸವ ಸ್ವಾಮೀಜಿ Read More »

31 ಜಿಲ್ಲೆಯ ಸಾಧಕರಿಗೆ ಸಂಗೊಳ್ಳಿ ರಾಯಣ್ಣ ರಾಜ್ಯ ಯುವ ಪ್ರಶಸ್ತಿ ಪ್ರಧಾನ: ಡಾ ಎಸ್ ಬಾಲಾಜಿ ಅಭಿಮತ ಯುವ ಶಕ್ತಿ ದೇಶದ ಪ್ರಚಂಡ ಶಕ್ತಿ

ಬೆಳಗಾವಿ.  ಹಳ್ಳೂರ. ಯುವ ಶಕ್ತಿ ದೇಶದ ಪ್ರಚಂಡ ಶಕ್ತಿ ಜಾನಪದರು ಯುವ ಸಾಹಿತ್ಯದಲ್ಲಿ ಮನುಷ್ಯನ ಬದುಕಿನ ಪಾಠ ಅಡಗಿದೆ ಎಂದು ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ  ರಾಜ್ಯಾಧ್ಯಕ್ಷ ಡಾ ಎಸ್ ಬಾಲಾಜಿ ಅಭಿಪ್ರಾಯ ಪಟ್ಟರು              ಅವರು ಹಳ್ಳೂರ ಗ್ರಾಮದಲ್ಲಿ ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ  ಬೆಂಗಳೂರ ‌.ಜಿಲ್ಲಾ ಘಟಕ ಬೆಳಗಾವಿ. ಶ್ರೀಮಹರ್ಷಿ ವಾಲ್ಮೀಕಿ ಕ್ರೀಡ ಹಾಗೂ ಸಾಂಸ್ಕೃತಿಕ ಸಮಾಜ ಸೇವಾ ಸಂಘ ಶ್ರೀ ಮಹಾಲಕ್ಷ್ಮಿ ಡೊಳ್ಳು ಕುಣಿತ ಕಲಾ ಸಂಘ ಹಾಗೂ ಶ್ರೀ

31 ಜಿಲ್ಲೆಯ ಸಾಧಕರಿಗೆ ಸಂಗೊಳ್ಳಿ ರಾಯಣ್ಣ ರಾಜ್ಯ ಯುವ ಪ್ರಶಸ್ತಿ ಪ್ರಧಾನ: ಡಾ ಎಸ್ ಬಾಲಾಜಿ ಅಭಿಮತ ಯುವ ಶಕ್ತಿ ದೇಶದ ಪ್ರಚಂಡ ಶಕ್ತಿ Read More »

ಸಂಘಟನೆಯಿಂದ ಸಮಾಜಕ್ಕೆ ಸಹಕಾರಿಯಾಗಲಿ :ಸರ್ವೋತ್ತಮ ಜಾರಕಿಹೊಳಿ 

ಬೆಳಗಾವಿ.    ಹಳ್ಳೂರ .ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಮತ್ತು ಕರ್ನಾಟಕ ದಲಿತ ಮಹಿಳಾ ಒಕ್ಕೂಟ ಅಂಬೇಡ್ಕರ ವಾದ ನೂತನ ಶಾಖೆಯಿಂದ ಸಮಾಜದಲ್ಲಿ ಇನ್ನೊಬ್ಬರಿಗೆ ಅನ್ಯಾಯ ವಾಗದಂತೆ ನೋಡಿಕೊಂಡು ಸತ್ಯದ ಗೆಲುವಿಗೆ ಹೋರಾಟ ಮಾಡಿ ಸಮಾಜವನ್ನು ಉದ್ದಾರ ಮಾಡಲು ಸಹಕರಿಸಬೇಕೆಂದು ಯುವ ನಾಯಕ ಸರ್ವೋತ್ತಮ ಜಾರಕಿಹೊಳಿ ಹೇಳಿದರು.                                           ಅವರು ಗ್ರಾಮದಲ್ಲಿ ನೂತನ ಕರ್ನಾಟಕ ದಲಿತ ಸಂಘರ್ಷ ಸಮಿತಿ ಹಾಗೂ ಕರ್ನಾಟಕ ದಲಿತ ಮಹಿಳಾ ಒಕ್ಕೂಟ ಅಂಬೇಡ್ಕರ್ ವಾದ ಶಾಖೆಯ ಅನಾವರಣ ಹಾಗೂ ಕಾರ್ಯಕ್ರಮದ ಅಧ್ಯಕ್ಷತೆ

ಸಂಘಟನೆಯಿಂದ ಸಮಾಜಕ್ಕೆ ಸಹಕಾರಿಯಾಗಲಿ :ಸರ್ವೋತ್ತಮ ಜಾರಕಿಹೊಳಿ  Read More »

ವಿವಿಧತೆಯಲ್ಲಿ ಏಕತೆಯ ದೇಶ ನಮ್ಮ ಭಾರತ ಪುರಸಭೆ ಅಧ್ಯಕ್ಷ ಹಮೀದ್ದಿನ ರೋಹಿಲೆ

ಬೆಳಗಾವಿ.ಕುಡಚಿ: ನಮ್ಮ ದೇಶದ ಸಂವಿಧಾನ ಜಾರಿಗೆ ಬರಲು 2ವರ್ಷ 11ತಿಂಗಳು 18 ದಿನಗಳನ್ನು ತೆಗೆದುಕೊಂಡ ಸರಳ ಹಾಗೂ ಜಟೀಲ ಗುಣಗಳನ್ನು ಹೊಂದಿದೆ. ಇಲ್ಲಿ ಅನೇಕ ಧರ್ಮಗಳು, ಜಾತಿಗಳು, ಭಾಷೇಗಳಿದ್ದರು ಯಾವದೇ ಜಾತಿ ಮತ ಪಂತಗಳೆನ್ನದೇ ಎಲ್ಲರೂ ಒಂದೇ ಎಂಬ ಸಂದೇಶವನ್ನು ವಿಶ್ವಕ್ಕೆ ಸಾರುವ ವಿವಿಧತೆಯಲ್ಲಿ ಏಕತೆ ಸಾರುವ ದೇಶ ಯಾವುದಾದರೂ ಇದ್ದರೆ ಅದು ಭಾರತ ಎಂದು ಹೇಳಿದರು. ಅವರು ಕುಡಚಿ ಪಟ್ಟಣದ ಜುನ್ನೇದಿಯಾ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಹಮ್ಮಿಕೊಂಡ 76ನೇ ಗಣರಾಜ್ಯೋತ್ಸವ ವೇದಿಕೆ ಹಂಚಿಕೊಂಡು ಮಾತನಾಡಿ ಹಿರಿಯರ

ವಿವಿಧತೆಯಲ್ಲಿ ಏಕತೆಯ ದೇಶ ನಮ್ಮ ಭಾರತ ಪುರಸಭೆ ಅಧ್ಯಕ್ಷ ಹಮೀದ್ದಿನ ರೋಹಿಲೆ Read More »

ಪರಿಪೂರ್ಣವಾದ ಸಂವಿಧಾನ ನಮ್ಮದು ಎಇಇ ಮಹ್ಮದ್ ಮುಸ್ತಫಾ

ಬೆಳಗಾವಿ.ಕುಡಚಿಪ್ರತಿ ವರ್ಷ ಗಣರಾಜ್ಯೋತ್ಸವ ಬಂತೆಂದರೆ ಫೋಟೋ ಪೂಜಾ ಮಾಡಿ ಧ್ವಜಾರೋಹಣ ಮಾಡಿದರೆ ಆಗದು ಸಂವಿಧಾನ ಪಾಲನೆಯಲ್ಲಿ ನಮ್ಮ ಪಾತ್ರ ಏನು ಎಂದು ನಾವು ಆಲೋಚನೆ ಮಾಡಬೇಕು, ಈ ದಿನಾಚರಣೆಗಳು ಪ್ರತಿ ವರ್ಷ ನಮ್ಮನ್ನು ನಾವು ತಿದ್ದುಕೊಳ್ಳಲು  ಎಚ್ಚರಿಕೆ ನಮಗೆ ಘಂಟೆಯಂತೆ ಆಗಿದೆ ಎಂದು ಕುಡಚಿ ವಿಭಾಗದ ನೀರಾವರಿ ಇಲಾಖೆ ಎಇಇ ಮೊಹ್ಮದ್ ಮುಸ್ತಫಾ ಗಣರಾಜ್ಯೋತ್ಸವ ಸಮಾರಂಭದಲ್ಲಿ ತಿಳಿಸಿದರು. ಅವರು ಕುಡಚಿ ಪಟ್ಟಣದ ಜಿಎಲಬಿಸಿ ಕಚೇರಿ ಆವರಣದಲ್ಲಿ 76ನೇ ಗಣರಾಜ್ಯೋತ್ಸವ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಕಿರಿಯ

ಪರಿಪೂರ್ಣವಾದ ಸಂವಿಧಾನ ನಮ್ಮದು ಎಇಇ ಮಹ್ಮದ್ ಮುಸ್ತಫಾ Read More »

ನಿಶಾ ಮುಕ್ತ ಭಾರತಕ್ಕಾಗಿ ದನಿವರಿಯದ ಪ್ರಯತ್ನದಲ್ಲಿ ಈಶ್ವರೀಯ ವಿಶ್ವವಿದ್ಯಾಲಯ

ಬೆಳಗಾವಿ. ಕುಡಚಿ ರಾಯಬಾಗ ತಾಲೂಕಿನ ಕುಡಚಿ ಪಟ್ಟಣದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯ ಕೇಂದ್ರ ಕುಡಚಿ ವ್ಯಾಪ್ತಿಯಲ್ಲಿ ಮೌಂಟ್ ಅಬುವಿನಿಂದ ನಶಾಮುಕ್ತ ಭಾರತವನ್ನು ಮಾಡುವ ಉದ್ದೇಶದಿಂದ ಮೇರಾ ದೇಶ ಸ್ವರ್ಣಿಮ ಭಾರತ ಮೇರಾ ದೇಶ ನಶಾಮುಕ್ತ‌ ಭಾರತ‌ ಎಂಬ ಘೋಷವಾಕ್ಯದೊಂದಿಗೆ ವಿವಿಧೆಡೆ ಶಾಲಾ ಮಕ್ಕಳಿಗೆ ಹಾಗೂ ಸಾರ್ವಜನಿಕರಿಗೆ ಅರಿವು ಮೂಡಿಸುವ ಅಭಿಯಾನವನ್ನು ಹಮ್ಮಿಕೊಳ್ಳಲಾಗಿತ್ತು. ಶುಕ್ರವಾರ ಈ ನಶಾ ಮುಕ್ತ ಭಾರತ ಅಭಿಯಾನಕ್ಕೆ ಕುಡಚಿ ಸೇವಾ ಕೇಂದ್ರದ ಸಂಚಾಲಕಿ ಬಿ.ಕೆ.ವಿದ್ಯಾ ಅಕ್ಕನವರು ನಶಾ ಮುಕ್ತ ಭಾರತ ಅಭಿಯಾನದ

ನಿಶಾ ಮುಕ್ತ ಭಾರತಕ್ಕಾಗಿ ದನಿವರಿಯದ ಪ್ರಯತ್ನದಲ್ಲಿ ಈಶ್ವರೀಯ ವಿಶ್ವವಿದ್ಯಾಲಯ Read More »

ಸೋಮವಾರ ಕುಡಚಿ ಪಟ್ಟಣಕ್ಕೆ ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ.ಈಶ್ವರಪ್ಪ

ಬೆಳಗಾವಿ.ಕುಡಚಿ ರಾಯಬಾಗ ತಾಲೂಕಿನ ಕುಡಚಿ ಪಟ್ಟಣಕ್ಕೆ ಸೋಮವಾರ ಬೆಳಗ್ಗೆ 11.30ಕ್ಕೆ ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ.ಈಶ್ವರಪ್ಪ ಭೇಟಿ ನೀಡಲಿದ್ದಾರೆ. ಹಿಂದುಳಿದವರು ದಲಿತರಿಗೆ ಒಂದು ಶಕ್ತಿಯಾಗಿ ಬರುವ ಫೆಬ್ರುವರಿ 04ರಂದು ಬಸವಣ ಬಾಗೇವಾಡಿಯಲ್ಲಿ ನೂರಾರು ಸ್ವಾಮಿಜಿಗಳ ನೇತೃತ್ವದಲ್ಲಿ ಒಂದು ಲಕ್ಷ ಜನರು ಭಾಗಿಯಾಗಲಿರುವ ಕ್ರಾಂತಿವೀರ ಬ್ರಿಗೇಡ್ ಮಹಾ ಸಮಾವೇಶದ ಪೂರ್ವ ಭಾವಿಯಾಗಿ ಸಭೆ ನಡೆಸಲು ಸೋಮವಾರ ಬೆಳಗ್ಗೆ ಮುಗಳಖೋಡದ ಯಲ್ಲಾಲಿಂಗ ಮಠಕ್ಕೆ ಭೇಟಿ ನೀಡಿ ದರ್ಶನ ಪಡೆದು, ರಾಯಬಾಗ ಹಾಗೂ ಕುಡಚಿ ಪಟ್ಟಣಗಳಲ್ಲಿ ಸಮಾವೇಶದ ಪೂರ್ವಭಾವಿ ಸಭೆಯಲ್ಲಿ ಮಾತನಾಡಲಿದ್ದಾರೆ 

ಸೋಮವಾರ ಕುಡಚಿ ಪಟ್ಟಣಕ್ಕೆ ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ.ಈಶ್ವರಪ್ಪ Read More »

76 ನೇ ಗಣ ರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿದ ಬಸು ಮೇಲಪ್ಪಗೋಳ

ಹಳ್ಳೂರ. ಭಾರತ ಜಾತ್ಯಾತೀತ ರಾಷ್ಟ್ರ. ಎಲ್ಲ ಪ್ರಜೆಗಳಿಗೂ ಸಮಾನ ಹಕ್ಕಿದೆ. ಶಿಕ್ಷಣ, ಸಮಾನತೆ, ವಾಕ್‌ ಸ್ವಾತಂತ್ರ್ಯ ಹಕ್ಕುಗಳು, ಇಚ್ಛೆಯ ಧರ್ಮವನ್ನು ಸ್ವೀಕರಿಸುವ ಹಕ್ಕುಗಳು, ಎಲ್ಲಿ ಬೇಕಾದರೂ ಜೀವಿಸಬಹುದೆಂದು ಮಜದೂರ್ ಯೂನಿಯನ್ ಕಾರ್ಯಾಧ್ಯಕ್ಷರಾದ ಬಸು ಮೇಲಪ್ಪಗೋಳ ಹೇಳಿದರು.                ಅವರು ಸಮೀರವಾಡಿ ಗೋದಾವರಿ ಬಯೋರಿಫೈನರಿಜ್ ಲಿಮಿಟೆಡ್ ಮಜದೂರ ಯೂನಿಯನ್ ಕಚೇರಿಯಲ್ಲಿ 76ನೇ ಗಣರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಮಾತನಾಡಿ ಸ್ವತಂತ್ರ ಹಕ್ಕುಗಳು ಎಲ್ಲರಿಗೂ ಇರುವುದು ಭಾರತದಲ್ಲಿ ಮಾತ್ರ 1950 ರ ಜನವರಿ 26 ರಂದು ಜಾರಿಗೆ ಬಂದ ಸಂವಿಧಾನ. ಆದ್ದರಿಂದ ಪ್ರತಿ

76 ನೇ ಗಣ ರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿದ ಬಸು ಮೇಲಪ್ಪಗೋಳ Read More »

ಭಾರತದ ಸಂವಿಧಾನ ಸರ್ವ ಶ್ರೇಷ್ಠ ಸಂವಿಧಾನ : ಶ್ರೀ ಎಂ ಬಿ ಪಡೆದಾರ

ಬೆಳಗಾವಿ. ರಾಯಬಾಗ ಹಾರೂಗೇರಿ : ಶಿಕ್ಷಣ ಪ್ರಸಾರಕ ಮಂಡಳ ರಾಯಬಾಗ, ಹಾ. ವಿ ಆವರಣದ ಅಂಗ ಸಂಸ್ಥೆಗಳಾದ, ಹಾ ವಿ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯ, ಎಸ್ ಬಿ ಡಿ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯ ಕಲಾ ವಿಜ್ಞಾನ, ವಾಣಿಜ್ಯ ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ, ಎಸ್ ಪಿ ಎಮ್ ಶಿಕ್ಷಣ ಮಹಾವಿದ್ಯಾಲಯ, ಹಾ ವಿ ಶಿಕ್ಷಕರ ತರಬೇತಿ ಕೇಂದ್ರ ಹಾರೂಗೇರಿ, ಇವುಗಳ ಸಂಯುಕ್ತ ಆಶ್ರಯದಲ್ಲಿ 76 ನೇ ಗಣರಾಜ್ಯೋತ್ಸವ ಧ್ವಜಾರೋಹಣವನ್ನು ಸಂಸ್ಥೆಯ ಚೇರಮನರಾದ ಸನ್ಮಾನ್ಯ ಶ್ರೀ

ಭಾರತದ ಸಂವಿಧಾನ ಸರ್ವ ಶ್ರೇಷ್ಠ ಸಂವಿಧಾನ : ಶ್ರೀ ಎಂ ಬಿ ಪಡೆದಾರ Read More »

76ನೇ ಗಣರಾಜ್ಯೋತ್ಸವ ಧ್ವಜಾರೋಹಣ ನೆರವೇರಿಸಿದಶಾಸಕ ಮಹೇಂದ್ರ ತಮ್ಮಣ್ಣವರ

ರಾಯಬಾಗ. ಕಪ್ಪಲಗುದ್ದಿ 76ನೇ ಗಣರಾಜ್ಯೋತ್ಸವ ಅಂಗವಾಗಿ ರಾಯಬಾಗ ತಾಲೂಕಿನ ಕಪ್ಪಲಗುದ್ದಿ ಗ್ರಾಮದ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯಲ್ಲಿ ಕುಡಚಿ ಮತಕ್ಷೇತ್ರದ ಶಾಸಕ ಮಹೇಂದ್ರ ತಮ್ಮಣ್ಣವರ ಅವರು ಭಾನುವಾರ ಧ್ವಜಾರೋಹಣ ನೆರವೇರಿಸಿದರು. ಧ್ವಜಾರೋಹಣ ನೆರವೇರಿಸಿ, ಮಾತನಾಡಿದ ಅವರು, ಗಣತಂತ್ರ ವ್ಯವಸ್ಥೆಯು ಭಾರತೀಯರಿಗೆ ಸಾರ್ವಭೌಮ ಅಧಿಕಾರ ಕಲ್ಪಿಸಿಕೊಟ್ಟ ದಿನ. ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ರಚಿಸಿದ ಸಂವಿಧಾನ ಭವ್ಯ ಭಾರತಕ್ಕೆ ದಾರಿದೀಪವಾಗಿದೆ. ಜಗತ್ತಿನ ಪ್ರಬಲ ರಾಷ್ಟ್ರವಾಗಿ ಭಾರತ ಹೊರಹೊಮ್ಮಲು ಅದು ಬುನಾದಿಯಾಗಿದೆ ಎಂದ ತಿಳಿಸಿದರು. ಶಾಲಾ-ವಿದ್ಯಾರ್ಥಿಗಳು ಆಕರ್ಷಕ

76ನೇ ಗಣರಾಜ್ಯೋತ್ಸವ ಧ್ವಜಾರೋಹಣ ನೆರವೇರಿಸಿದಶಾಸಕ ಮಹೇಂದ್ರ ತಮ್ಮಣ್ಣವರ Read More »

ಇಟ್ಟಪ್ಪ ದೇವರ ಜಾತ್ರಾ ಮಹೋತ್ಸವ,ಜಾನಪದ ಜಾತ್ರೆ,31 ಜಿಲ್ಲೆಯ ಸಾಧಕರಿಗೆ ಪ್ರಶಸ್ತಿ  ಪ್ರಧಾನ.

   ವರದಿ: ಮುರಿಗೆಪ್ಪ ಮಾಲಗಾರ                        ಹಳ್ಳೂರ.ಬೆಳಗಾವಿ ಗ್ರಾಮದ ಶ್ರೀ ಇಟ್ಟಪ್ಪ ದೇವರ ಜಾತ್ರಾ ಮಹೋತ್ಸವ ಹಾಗೂ ರಾಜ್ಯ ಮಟ್ಟದ ಜಾನಪದ ಜಾತ್ರಾ ಕಾರ್ಯಕ್ರಮವು  ಪೂಜ್ಯ ಶ್ರೀ ಅವದುತಸಿದ್ದ ಮಹಾರಾಜರು. ಹಾಗೂ ಪೂಜ್ಯ ಶ್ರೀ ಸಿದ್ದಯೋಗಿ ಅಮರೇಶ್ವರ ಮಹಾರಾಜರ ದಿವ್ಯ ಸಾನಿದ್ಯದಲ್ಲಿ ರವಿವಾರ ದಿಂದ ಸೋಮವಾರ ದವರೆಗೆ ಅತೀ ವಿಜೃಂಭಣೆಯಿಂದ ಕಾರ್ಯಕ್ರಮವು ಜರುಗುತ್ತವೆ. ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ ಬೆಂಗಳೂರು ಹಾಗೂ ಜಿಲ್ಲಾ ಘಟಕ ಬೆಳಗಾವಿ ಇವರು ಕೊಡಮಾಡುವ 2025 ಸಾಲಿನ ಸಂಗೊಳ್ಳಿ ರಾಯಣ್ಣ ರಾಜ್ಯ ಯುವ

ಇಟ್ಟಪ್ಪ ದೇವರ ಜಾತ್ರಾ ಮಹೋತ್ಸವ,ಜಾನಪದ ಜಾತ್ರೆ,31 ಜಿಲ್ಲೆಯ ಸಾಧಕರಿಗೆ ಪ್ರಶಸ್ತಿ  ಪ್ರಧಾನ. Read More »

ಅಥಣಿ:ವೈದ್ಯರ ನಿರ್ಲಕ್ಷ ಬಾಣಂತಿ  ಸಾವು: ಪತಿ ಸಂತೋಷ ಆರೋಪ

ಅಥಣಿ ತಾಲೂಕಾಸ್ಪತ್ರೆಯಲ್ಲಿ ಕೊನೆಯುಸಿರೆಳೆದ ಗರ್ಭಿಣಿ ಮುಗಿಲು ಮುಟ್ಟಿದ ಕುಟುಂಬದವರ ಆಕ್ರಂದಣ ಮುಗಳಖೋಡ :   9 ತಿಂಗಳು ತುಂಬು ಗರ್ಭಿಣಿಯನ್ನು ಚಿಕಿತ್ಸೆಗೆಂದು ಬೆಳಗಾವಿ ಜಿಲ್ಲೆಯ ಅಥಣಿ ತಾಲ್ಲೂಕಾ  ಆಸ್ಪತ್ರೆಗೆ ಕರೆದುಕೊಂಡು  ಹೋದಾಗ  ಶಸ್ತ್ರಚಿಕಿತ್ಸೆ ಮೂಲಕ ಹೆರಿಗೆ ಮಾಡಿದ್ದಾರೆ. ಆದರೆ ವೈದ್ಯರ ನಿರ್ಲಕ್ಷ್ಯದಿಂದ ರಕ್ತಸ್ರಾವ ಹೆಚ್ಚಾಗಿ ನನ್ನ ಪತ್ನಿ ಸಾವನಪ್ಪಿದ್ದಾಳೆ ಎಂದು ಮೃತ ಮುತ್ತವ್ವ ಗೊಳಸಂಗಿ  ಇವರ ಪತಿ ಸಂತೋಷ ಗೊಳಸಂಗಿ ಆರೋಪಿಸಿದ್ದಾರೆ. ಬೆಳಗಾವಿ ಜಿಲ್ಲೆಯ ರಾಯಬಾಗ ತಾಲ್ಲೂಕಿನ ಮುಗಳಖೋಡದ ನಿವಾಸಿ ಸಂತೋಷ ದುರ್ಗಪ್ಪ ಗೊಳಸಂಗಿ ಇವರ ಮಡದಿ ಮುತ್ತವ್ವ

ಅಥಣಿ:ವೈದ್ಯರ ನಿರ್ಲಕ್ಷ ಬಾಣಂತಿ  ಸಾವು: ಪತಿ ಸಂತೋಷ ಆರೋಪ
Read More »

ಯುವ ಪೀಳಿಗೆ ಧರ್ಮದ ದಾರಿಯಲ್ಲಿ ಸಾಗಿರಿ ರಾಮಣ್ಣ ಮಹಾರಾಜರು

     ಬೆಳಗಾವಿ.    ಹಳ್ಳೂರ . ಮಾನವ ಜನ್ಮ ಸಾರ್ಥಕ ಮಾಡಿಕೊಳ್ಳಲು ಸನ್ಮಾರ್ಗ ತೋರಿಸಿ ಕೊಡುವುದೇ ಪಾರಮಾರ್ಥ ಉದ್ದೇಶವಾಗಿದೆ ಇಂಚಗೇರಿ ಶ್ರೇಷ್ಠ ಸಾಂಪ್ರದಾಯದ ನಿಯಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸಬೇಕೆಂದು ರಾಮಣ್ಣ ಮಹಾರಾಜರು ಹೇಳಿದರು.            ಗ್ರಾಮದ ಮಲ್ಲಪ್ಪ ಹೊಸಮನಿ ಮಹಾರಾಜರ 34 ನೇ ಪುಣ್ಯತಿಥಿ ಸಪ್ತಾಹ ಕಾರ್ಯಕ್ರಮದ ದಿವ್ಯ ಸಾನಿದ್ಯ ವಹಿಸಿ ಮಾತನಾಡಿ 12 ನೇ ಶತಮಾನದಲ್ಲಿ ಬಸವಣ್ಣವರು 19 ನೇ ಶತಮಾನದ ಮಾಧವಾನಂದ ದೇವರು  ಪ್ರಪಂಚ ಮಾಡಿ ಪಾರಮಾರ್ಥ ಗೆಲ್ಲಬೇಕೆಂದು ಹೇಳಿದ್ದಾರೆ. ಮಹಾತ್ಮರು ಹೇಳಿದ ಮಾತುಗಳನ್ನು ಕಾಲ ಕಾಲಕ್ಕೂ

ಯುವ ಪೀಳಿಗೆ ಧರ್ಮದ ದಾರಿಯಲ್ಲಿ ಸಾಗಿರಿ ರಾಮಣ್ಣ ಮಹಾರಾಜರು Read More »

ಹಳ್ಳೂರ ಪ್ರಾಥಮಿಕ ಆರೋಗ್ಯ ಕೇಂದ್ರ   ದಲ್ಲಿಸ್ವಯಂ ಪ್ರೇರಿತ ರಕ್ತದಾನ ಶಿಬಿರ!

ಹಳ್ಳೂರ .ಕರ್ನಾಟಕ ಸರಕಾರ ಜಿಲ್ಲಾ ಪಂಚಾಯತ್ ಬೆಳಗಾವಿ ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆ ಬೆಳಗಾವಿ ಅಪರ ಕುಟುಂಬ ಕಲ್ಯಾಣ ಇಲಾಖೆ ಚಿಕ್ಕೋಡಿ ತಾಲೂಕ ಕುಟುಂಬ ಕಲ್ಯಾಣ ಇಲಾಖೆ ಮೂಡಲಗಿ. ಪ್ರಾಥಮಿಕ ಆರೋಗ್ಯ ಕೇಂದ್ರ ಹಳ್ಳೂರ  ಅವರ ಆಶ್ರಯದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಗ್ರಾಮದ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದಿನಾಂಕ 24-1-2025  ರಂದು ರಕ್ತಧಾನ ಶಿಭಿರವನ್ನು ಹಮ್ಮಿಕೊಳ್ಳಲಾಗಿದೆ. ಸ್ವಯಂ ಪ್ರೇರಣೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ರಕ್ತಧಾನ ಮಾಡಿ ಗ್ರಾಮಸ್ಥರು ಸಹಕರಿಸಬೇಕೆಂದು ಹಳ್ಳೂರ ಪ್ರಾಥಮಿಕ ಆರೋಗ್ಯ ಕೇಂದ್ರದ

ಹಳ್ಳೂರ ಪ್ರಾಥಮಿಕ ಆರೋಗ್ಯ ಕೇಂದ್ರ   ದಲ್ಲಿಸ್ವಯಂ ಪ್ರೇರಿತ ರಕ್ತದಾನ ಶಿಬಿರ! Read More »

ಸಾಮಾಜಿಕ  ಕ್ಷೇತ್ರದ  ಸಾಧನೆಗೆ  ಹನಮಂತ ಹಾವಣ್ಣವರ ಗೆ “ಸತೀಶ ಅವಾರ್ಡ್ಸ್

ಬೆಳಗಾವಿ ಲೋಕೋಪಯೋಗಿ ಇಲಾಖೆ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ಸನ್ಮಾನ್ಯ  ಶ್ರೀ  ಸತೀಶ ಜಾರಕಿಹೊಳಿಯವರು ಪ್ರತಿ ವರ್ಷದಂತೆ ಈ ವರ್ಷವು  ಗೋಕಾಕ ವಾಲ್ಮೀಕಿ ಕ್ರೀಡಾಂಗಣದಲ್ಲಿ ನಡೆಸಿದ 21ನೇಯ “ಸತೀಶ ಅವಾರ್ಡ್ಸ್- 2025 ರ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಬೆಳಗಾವಿ ಜಿಲ್ಲೆಯ ಮುಡಲಗಿ  ತಾಲೂಕಿನ ಗುಲಗುಂಜಿಕೊಪ್ಪದ ರಾಷ್ಟ್ರ ಮಟ್ಟದ ವಿಲ್ ಚೇರ್ ಕ್ರೀಡಾಪಟು, ವಿಕಲಚೇತನರ ಇಲಾಖೆಯ 2024ರ ರಾಜ್ಯ ಪ್ರಶಸ್ತಿ ಪುರಸ್ಕೃತ ವಿಶೇಷಚೇತನ ಶ್ರೀ ಹನಮಂತ ಲಕ್ಕಪ್ಪಾ ಹಾವನ್ನವರ ರವರ  ಸಾಮಾಜಿಕ ಕ್ಷೇತ್ರದಲ್ಲಿನ ಸಾಧನೆಯನ್ನು ಗುರುತಿಸಿ ಅವರಿಗೆ  “ಸತೀಶ

ಸಾಮಾಜಿಕ  ಕ್ಷೇತ್ರದ  ಸಾಧನೆಗೆ  ಹನಮಂತ ಹಾವಣ್ಣವರ ಗೆ “ಸತೀಶ ಅವಾರ್ಡ್ಸ್ Read More »

ಡಾ. ವಿಲಾಸ ಕಾಂಬಳೆ ಅವರಿಗೆ ರಾಜ್ಯ ಮಟ್ಟದ ಮಹಾತ್ಮಜ್ಯೋತಿಭಾ ಫುಲೆ ಪ್ರಶಸ್ತಿ ಪ್ರದಾನ

ಬೆಳಗಾವಿ. ಹಾರೂಗೇರಿ : ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ, ಜಿಲ್ಲಾ ಘಟಕದ ವತಿಯಿಂದ ವಿಜಯಪುರದ ಎಕ್ಸ್ಲಂಟ ವಿಜ್ಞಾನ ಪದವಿ ಪೂರ್ವ ಕಾಲೇಜಿನಲ್ಲಿ ರವಿವಾರದಂದು ಹಮ್ಮಿಕೊಂಡಂತಹ ಸಾವಿತ್ರಿಬಾಯಿ ಫುಲೆ ಜನ್ಮ ದಿನಾಚರಣೆ ಹಾಗೂ ಜಿಲ್ಲಾ ಶೈಕ್ಷಣಿಕ ಸಮ್ಮೇಳನದಲ್ಲಿ ಸಕ್ಕರೆ ನಾಡು ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಶೇಗುಣಶಿ ಗ್ರಾಮದ ಎಸ್ ಪಿ ಎಮ್ ಪದವಿ ಮಹಾವಿದ್ಯಾಲಯದ ಕನ್ನಡ ಅಧ್ಯಾಪಕ ಡಾ. ವಿಲಾಸ ಕಾಂಬಳೆ ಅವರಿಗೆ ಮಹಾತ್ಮ ಜ್ಯೋತಿಭಾ ಫುಲೆ ಉತ್ತಮ ಅಧ್ಯಾಪಕ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಈ ಸಂದರ್ಭದಲ್ಲಿ

ಡಾ. ವಿಲಾಸ ಕಾಂಬಳೆ ಅವರಿಗೆ ರಾಜ್ಯ ಮಟ್ಟದ ಮಹಾತ್ಮಜ್ಯೋತಿಭಾ ಫುಲೆ ಪ್ರಶಸ್ತಿ ಪ್ರದಾನ Read More »

error: Content is protected !!