ಶ್ರೀ ಮಹಾಲಕ್ಷ್ಮಿ ಕೃಷಿ ಸೇವಾ ಕೇಂದ್ರವು ರೈತರಿಗೆ ಅನುಕೂಲವಾಗಲಿ ಗುರುಸಿದ್ದ ಮಹಾಸ್ವಾಮಿಗಳು
ಮೂಡಲಗಿಹಳ್ಳೂರ. ಶ್ರೀ ಮಹಾಲಕ್ಷ್ಮೀ ಕೃಷಿ ಸೇವಾ ಕೇಂದ್ರವು ರೈತ ಬಾಂಧವರಿಗೆ ಯೋಗ್ಯ ಬೆಲೆಯಲ್ಲಿ ರಾಸಾಯನಿಕಗಳನ್ನು ನೀಡಿ ತೈತರ ಜೊತೆ ಬೆರೆತು ರೈತರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ತಾವು ಮಾಡುವ ಕೆಲಸ ಯಶಸ್ವಿ ಕಾಣಬೇಕು ತಮ್ಮಲ್ಲಿ ಪ್ರಾಮಾಣಿಕತೆಯಿದ್ದರೆ ತಕ್ಕ ಪ್ರತಿಫಲ ಸಿಗುತ್ತದೆಂದು ಗುರುಸಿದ್ದ ಮಹಾಸ್ವಾಮಿಗಳು ಹೇಳಿದರು. ಅವರು ಹಳ್ಳೂರ ಗ್ರಾಮದ ಗಾಂಧಿನಗರ ಬಾಳೆಶ ನೇಸುರ ಅವರ ತೋಟದಲ್ಲಿ ನೂತನ ಶ್ರೀ ಮಹಾಲಕ್ಷ್ಮಿ ಕೃಷಿ ಸೇವಾ ಕೇಂದ್ರದ ಉದ್ಘಟನಾ ಸಮಾರಂಭದಲ್ಲಿ ಮಾತನಾಡಿ ಬಾಳೇಶ ನೇಸುರ ಅವರ ಮಹಾಲಕ್ಷ್ಮಿ ಕೃಷಿ ಸೇವಾ […]
ಶ್ರೀ ಮಹಾಲಕ್ಷ್ಮಿ ಕೃಷಿ ಸೇವಾ ಕೇಂದ್ರವು ರೈತರಿಗೆ ಅನುಕೂಲವಾಗಲಿ ಗುರುಸಿದ್ದ ಮಹಾಸ್ವಾಮಿಗಳು Read More »







































































































