Author name: MNS K

ಯುವ ಕಾಂಗ್ರೆಸ್ ವಕ್ತಾರ ರಾಹುಲ್ ಮಾಚಕನೂರ ಮಗಳ ನಾಮಕರಣ ಕಾರ್ಯಕ್ರಮ

ಬೆಳಗಾವಿ ಅಥಣಿ:ರಾಜ್ಯ ಯುವ ಕಾಂಗ್ರೆಸ್ ವಕ್ತಾರರು ಹಾಗೂ ಜವಾಹರ್ ಬಾಲ್ ಮಂಚ್ ಚಿಕ್ಕೋಡಿ ಜಿಲ್ಲಾ ಮುಖ್ಯ ಸಂಚಾಲಕರಾದ ರಾಹುಲ್ ಮಾಚಕನೂರ ಅವರ ಮಗಳ ನಾಮಕರಣವು ಅವರ ಸ್ವಗ್ರಾಮ ಚಿಕ್ಕೂಡದಲ್ಲಿ ಅದ್ದೂರಿಯಾಗಿ ನೆರವೇರಿತು‌. ರಾಹುಲ್ ಮಾಚಕನೂರ ಅವರ ಮಗಳಿಗೆ ಎಲ್ಲ ಗುರು ಹಿರಿಯರು ಆಶೀರ್ವದಿಸಿ ಆ ಹೆಣ್ಣು ಮಗುವಿಗೆ *ರುತ್ವಿ* ಎಂದು ನಾಮಕರಣ ಮಾಡಲಾಯಿತು. ಈ ಕಾರ್ಯಕ್ರಮ ಅಪಾರ ಸಂಖ್ಯೆಯ ಗಣ್ಯರು, ಬಂಧು ಮಿತ್ರರು,ಗ್ರಾಮದ ಹಿರಿಯರು,ಭಾಗವಹಿಸಿ ಆಶೀರ್ವದಿಸಿದರು.

ಯುವ ಕಾಂಗ್ರೆಸ್ ವಕ್ತಾರ ರಾಹುಲ್ ಮಾಚಕನೂರ ಮಗಳ ನಾಮಕರಣ ಕಾರ್ಯಕ್ರಮ
Read More »

ಮಹೇಂದ್ರ ತಮ್ಮಣ್ಣವರ ಪರ ಪತ್ನಿ ಕಾಂಗ್ರೆಸ್ ಕ್ಯಾನ್ವಾಸ್

ಹಾರೂಗೇರಿ : ಸಮೀಪದ ಹಾರೂಗೇರಿ ಕ್ರಾಸ್ ನಲ್ಲಿ ಜರುಗಲಿರುವ ಮಹಾಶಿವರಾತ್ರಿ ಹಾಗೂ ಹಣಮಂತ ಲಚ್ಚಪ್ಪಾ ಕಲ್ಲೋಳಿಕರ ಅವರ ಸ್ಮರಣೊತ್ಸವ ಕಾರ್ಯಕ್ರಮಕ್ಕೆ ಆಗಮಿಸುವಂತೆ ಕೋರಿ ಕುಡಚಿ ಮತಕ್ಷೇತ್ರದ ಕಾಂಗ್ರೆಸ್ ಯುವ ಧುರಿಣ ಮಹೇಂದ್ರ ತಮ್ಮಣ್ಣವರ ಅವರ ಧರ್ಮಪತ್ನಿ ಸಚೀನಾ ಮಹೇಂದ್ರ ತಮ್ಮಣ್ಣವರ ಅವರು ಹಾರೂಗೇರಿ ಜನತೆಗೆ ಆಮಂತ್ರಣ ಪತ್ರಿಕೆ ನೀಡಿ ಆಹ್ವಾನಿಸಿದರಲ್ಲದೆ ಈ ಬಾರಿ ಜರುಗುವ ಸಾರ್ವತ್ರಿಕ ಚುನಾವಣೆಯಲ್ಲಿ ಮಹೇಂದ್ರ ತಮ್ಮಣ್ಣವರ ಅವರನ್ನು ಬೆಂಬಲಿಸುವಂತೆ ಕ್ಯಾನ್ವಾಸ್ ಮಾಡಿ ವಿನಂತಿಸಿದರು . ಈ ಸಂದರ್ಭದಲ್ಲಿ ಪ್ರಮುಖರಾದ ವರ್ಧಮಾನ ಬದ್ನಿಕಾಯಿ,ಬಾಳೇಶ ಹಾಡಕಾರ,ಭರತೇಶ

ಮಹೇಂದ್ರ ತಮ್ಮಣ್ಣವರ ಪರ ಪತ್ನಿ ಕಾಂಗ್ರೆಸ್ ಕ್ಯಾನ್ವಾಸ್ Read More »

ಹಾರೂಗೇರಿಯಲ್ಲಿ ಶ್ರೀಗಳ ಮಠದಲ್ಲಿ ಶಿವರಾತ್ರಿ ಸಪ್ತಾಹಕ್ಕೆ ಚಾಲನೆ

ಬೆಳಗಾವಿ ಹಾರೂಗೇರಿ : ರಾಯಬಾಗ ತಾಲೂಕಿನ ಹಾರೂಗೇರಿ ಪಟ್ಟಣದ ಪವಾಡ ಪುರುಷ, ಲೀಲಾವತಾರಿ, ಶಾಪನುಗ್ರಹ ಸಮರ್ಥ್ ಸದ್ಗುರು ಶ್ರೀ ದೇವರಕೊಂಡಜ್ಜನವರ ಶ್ರೀಮಠದಲ್ಲಿ ಶಿವರಾತ್ರಿ ಸಪ್ತಾಹ ಪ್ರಾರಂಭದ ಕಾರ್ಯಕ್ರಮ ಸದ್ಗುರು ಶ್ರೀಗಳವರ ಅಮೃತ ಹಸ್ತದಿಂದ ಈ ದಿನ ಜರುಗಿತು. ಈ ಸಂದರ್ಭದಲ್ಲಿ ಅನೇಕ ಭಕ್ತಾದಿಗಳು ಪೂಜ್ಯ ಶ್ರೀ ಡಾ. ಶಿವಾನಂದ ಭಾರತಿ ಶ್ರೀಗಳ ಪಾದಪೂಜೆ ನೆರವೇರಿಸಿದರು. ತದನಂತರ ಓಂ ನಮಃ ಶಿವಾಯ ಮಂತ್ರೋಚಾರಣೆ ಜರುಗಿತು. ಏಳು ದಿನಗಳ ಪರ್ಯಂತರವಾಗಿ ಈ ಕಾರ್ಯಕ್ರಮ ಜರುಗುತ್ತದೆ. ವರದಿ : ಸುನೀಲ್ ಕಬ್ಬೂರ

ಹಾರೂಗೇರಿಯಲ್ಲಿ ಶ್ರೀಗಳ ಮಠದಲ್ಲಿ ಶಿವರಾತ್ರಿ ಸಪ್ತಾಹಕ್ಕೆ ಚಾಲನೆ Read More »

ಅಭಿನಂದನಾ ಸಮಾರಂಭ

ಬೆಳಗಾವಿ ಮುಗಳಖೋಡ: ಸಮೀಪದ ಹಂದಿಗುಂದ ಗ್ರಾಮದ ನೂತನ ಶ್ರೀ ಸಿದ್ದೇಶ್ವರ ಮಠದ ಲೋಕಾರ್ಪಣೆ ಹಾಗೂ ಗುರುವಂದನಾ ಸಮಾರಂಭದ ನಿಮಿತ್ಯ ನಡೆದ ಒಂದು ತಿಂಗಳ ನಿರಂತರ ಬಸವ ಪುರಾಣ ಪ್ರವಚನದಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದ ಎಲ್ಲ ಕಾರ್ಯಕರ್ತರಿಗೆ ಶ್ರೀ ಸಿದ್ದೇಶ್ವರ ಮಠದ ಸಭಾಂಗಣದಲ್ಲಿ ಅಭಿನಂದನೆ ಸಲ್ಲಿಸಲಾಯಿತು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಶೇಗುಣಸಿಯ ಶ್ರೀ ಡಾ. ಮಹಾಂತ ಶಿವಯೋಗಿಗಳು ಮಾತನಾಡಿ ಹಂದಿಗುಂದ ಗ್ರಾಮದ ಗುರು ಹಿರಿಯರು, ಭಾಗದ ಶಾಸಕರು, ಸಚಿವರು, ರಾಜಕೀಯ ಧುರೀಣರು, ತಂದೆ ತಾಯಂದಿರು, ಮಹಿಳಾ ಕಾರ್ಯಕರ್ತರು, ಮಕ್ಕಳು,

ಅಭಿನಂದನಾ ಸಮಾರಂಭ Read More »

ಹಾರೂಗೇರಿಯಲ್ಲಿ ಶಿವಸಂಚಾರ ತಂಡದಿಂದ ನಾಟಕೋತ್ಸವ

ಬೆಳಗಾವಿ ವರದಿ :ಸುನೀಲ್ ಕಬ್ಬುರ್ ಹಾರೂಗೇರಿ : ಶಿವಸಂಚಾರ ನಾಟಕೋತ್ಸವ – ೨೦೨೩ರ ಮೂರು ನಾಟಕಗಳಾದ ನೆಮ್ಮದಿ ಅಪಾರ್ಟ್‌ಮೆಂಟ್,೧೩,ಬಿಜ್ಜಳ ನ್ಯಾಯ ೧೪,ಚಂದ್ರಹಾಸ ೧೫,ಉದ್ಘಾಟನಾ ಸಮಾರಂಭ ೧೩-೦೨-೨೦೨೩ರಂದು ಸಂಜೆ: ೬:೦೦ ಕ್ಕೆ ಶ್ರೀ ವೃ.ಶಿ.ಸಂಸ್ಥೆ ಹಾರೂಗೇರಿಯಲ್ಲಿ ಜರುಗಲಿದೆ. ಉದ್ಘಾಟಕರಾಗಿ, ಸಾಹಿತಿ ಡಾ. ವ್ಹಿ ಎಸ್ ಮಾಳಿ ಆಗಮಿಸುವರು.ಅಧ್ಯಕ್ಷತೆಯನ್ನು ಗಿರೀಶ ದರೂರ ವಹಿಸಲಿದ್ದು,ಮುಖ್ಯ ಅತಿಥಿಗಳಾಗಿ ಡಿ.ಎಸ್. ನಾಯಿಕ,ಡಾ. ಎಲ್.ಎಸ್. ಜಂಬಗಿ, ಬಸನಗೌಡ ಆಸಂಗಿ, ಬಿ.ಎ. ಸನದಿ,ಆರ್.ಎಮ್. ಗಸ್ತಿ,ಬಸವರಾಜ ಸನದಿ,ಎಮ್.ಬಿ. ಪಾಟೀಲ, ಡಿ.ಸಿ. ಸದಲಗಿ, ಜನ್ನಪ್ಪ ಅಸ್ಕಿ ,ರಾಜಶೇಖರ ಪಾಟೀಲ,ಬಿ.ಬಿ. ಕರ್ಣವಾಡಿ,ಆರ್.ಎಸ್.

ಹಾರೂಗೇರಿಯಲ್ಲಿ ಶಿವಸಂಚಾರ ತಂಡದಿಂದ ನಾಟಕೋತ್ಸವ Read More »

ರಾಯಲಿಂಗೇಶ್ವರ ಸ್ವತಂತ್ರ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳ ಬಿಳ್ಕೋಡುವ ಸಮಾರಂಭ

ಬೆಳಗಾವಿ ವರದಿ :ಶಶಿ ಪುಂಡಿಪಲ್ಲೇ ಅಥಣಿ ತಾಲ್ಲೂಕಿನ ಕಕಮರಿ ಗುರುಕುಲ ಶಿಕ್ಷಣ ಸಂಸ್ಥೆಯ ಅಂಗ ಸಂಸ್ಥೆಯಾದ ಶ್ರೀ ಸದ್ಗುರು ರಾಯಲಿಂಗೇಶ್ವರ ಸ್ವತಂತ್ರ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಬಿಳ್ಕೋಡುವ ಸಮಾರಂಭ ವಿಜೃಂಭಣೆಯಿಂದ ಜರುಗಿತು. ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಶ್ರೀಮಠದ ಪೀಠಾಧ್ಯಕ್ಷರಾದ ಶ್ರೀ ಅಭಿನವ ಗುರುಲಿಂಗಜಂಗಮ ಮಹಾಸ್ವಾಮಿಜಿ, ಶ್ರೀ ರಾಯಲಿಂಗೇಶ್ವರ ಸಂಸ್ಥಾನ ಮಠ ಕಕಮರಿ ಇವರು ಮಾತನಾಡಿ “ವಿದ್ಯೆ ಕಲಿತ ವ್ಯಕ್ತಿ ಭ್ರಷ್ಟಾನಾಗಬಹುದು ಆದರೆ ಸಂಸ್ಕಾರ ಕಲಿತ ವ್ಯಕ್ತಿ ಭ್ರಷ್ಟನಾಗಲಾರ” ಅಂತಹ ಸಂಸ್ಕಾರಯುತ ಶಿಕ್ಷಣ ಪಡೆಯುವ

ರಾಯಲಿಂಗೇಶ್ವರ ಸ್ವತಂತ್ರ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳ ಬಿಳ್ಕೋಡುವ ಸಮಾರಂಭ Read More »

ಹಾರೂಗೇರಿಯ ಶ್ರೀ ಚನ್ನವೃಶಬೇಂದ್ರ ಮಠದಲ್ಲಿ ಸಪ್ತಾಹ ಕಾರ್ಯಕ್ರಮ

ಬೆಳಗಾವಿ ವರದಿ : ಸುನೀಲ್ ಕಬ್ಬೂರ ಬೆಳಗಾವಿ :ಜಿಲ್ಲೆಯ ರಾಯಬಾಗ ತಾಲೂಕಿನ ಹಾರೂಗೇರಿ ಪಟ್ಟಣದ ಸದ್ಗುರು ಶ್ರೀ ಚನ್ನವೃಷಬೇಂದ್ರ ದೇವರಕೊಂಡಜ್ಜನವರ ಲೀಲಾಮಠ ಹಾರೂಗೇರಿಯ ಶ್ರೀಮಠದಲ್ಲಿ ಮಹಾ ಶಿವರಾತ್ರಿ ಪ್ರಯುಕ್ತ ಶಿವನಾಮ ಭಜನೆ “ಓಂ ನಮಃ ಶಿವಾಯ” ಮಹಾಮಂತ್ರ 7 ದಿನಗಳ ಕಾಲ ಶ್ರೀಮಠದಲ್ಲಿ ನಡೆಯಲಿದೆ ಈ ಕಾರ್ಯಕ್ರಮ ದಿ-14-2-2023 ಮಂಗಳವಾರ ಬೆಳಿಗ್ಗೆ 6 ಗಂಟೆಗೆ ಪರಮಪೂಜ್ಯ ಶ್ರೀ ಶ್ರೀ ಶ್ರೀ ಡಾ.ಶಿವಾನಂದ ಭಾರತಿ ಅಪ್ಪಾಜಿ ಅವರ ಅಮೃತ ಹಸ್ತದಿಂದ ಉದ್ಘಾಟನೆಗೊಳ್ಳುವ ಮೂಲಕ ಪ್ರಾರಂಭವಾಗುತ್ತದೆ ಆದಕಾರಣ ಶ್ರೀಮಠದ ಎಲ್ಲ

ಹಾರೂಗೇರಿಯ ಶ್ರೀ ಚನ್ನವೃಶಬೇಂದ್ರ ಮಠದಲ್ಲಿ ಸಪ್ತಾಹ ಕಾರ್ಯಕ್ರಮ Read More »

ಮಕ್ಕಳ ಹಿತದೃಷ್ಠಿಯಿಂದ ಪಾಲಕರು ಹಿತಮಿತವಾಗಿ ಮೊಬೈಲ್ ಬಳಸಿ:ಬಬಲಾದಿ ಮಠದ ಚಕ್ರವರ್ತಿ ಶ್ರೀ ಸಿದ್ಧರಾಮ ಸ್ವಾಮೀಜಿ

ವರದಿ :ಸಚಿನ್ ಕಾಂಬ್ಳೆ ಬೆಳಗಾವಿ ಅಥಣಿ;-ಇಂದಿನ ದಿನಗಳಲ್ಲಿ ಮಕ್ಕಳು ಪ್ರತಿಯೊಂದನ್ನು ಅನುಕರಣೆ ಮಾಡುತ್ತಿದ್ದಾರೆ. ಮಕ್ಕಳ ಬಗ್ಗೆ ಜಾಗೃತಿವಹಿಸಬೇಕು. ತಮ್ಮ ಮಕ್ಕಳ ಹಿತ ದೃಷ್ಠಿಯಿಂದ ಪಾಲಕರು ಹಿತಮಿತವಾಗಿ ಮೊಬೈಲ್ ಬಳಸಬೇಕು. ಅತಿಯಾದ ಮೊಬೈಲ್ ಬಳಕೆಯಿಂದ ದುಷ್ಪರಿಣಾಮಗಳೆ ಹೆಚ್ಚಾಗುತ್ತವೆಂದು ಬಬಲಾದಿ ಮೂಲ ಸಂಸ್ಥಾನ ಮಠದ ಚಕ್ರವರ್ತಿ ಶ್ರೀ ಸಿದ್ಧರಾಮ ಸ್ವಾಮೀಜಿ ಹೇಳಿದರು. ಗ್ರಾಮದಲ್ಲಿ ರವಿವಾರ ಜರುಗಿದ ಗಡ್ಯಾ ಮುತ್ಯಾನ ಜಾತ್ರೆಯ ಅಂಗವಾಗಿ ಕಾರ್ಯಕ್ರಮದ ದಿವ್ಯ ಸಾನಿಧ್ಯವಹಿಸಿ ಅವರು ಮಾತನಾಡುತ್ತಾ ತಂದೆ ತಾಯಿಗಳ ಸೇವೆ ಮಾಡುವವರಿಗೆ ಒಳ್ಳೆಯ ಭವಿಷ್ಯವಿದೆ. ಭಕ್ತಿಯಿಂದ ಗುರು

ಮಕ್ಕಳ ಹಿತದೃಷ್ಠಿಯಿಂದ ಪಾಲಕರು ಹಿತಮಿತವಾಗಿ ಮೊಬೈಲ್ ಬಳಸಿ:ಬಬಲಾದಿ ಮಠದ ಚಕ್ರವರ್ತಿ ಶ್ರೀ ಸಿದ್ಧರಾಮ ಸ್ವಾಮೀಜಿ Read More »

ಸಪ್ತಸಾಗರ ಗ್ರಾಮದ ಶಾರದಾ ಅಲ್ಪಸಂಖ್ಯಾತರ ಶಿಕ್ಷಣ ಸಂಸ್ಥೆಯಲ್ಲಿ ವಾರ್ಷಿಕೋತ್ಸವ

ವರದಿ :ಸಚಿನ್ ಕಾಂಬ್ಳೆ ಅಥಣಿಯ :ತಾಲೂಕಿನ ಸಪ್ತಸಾಗರದ ಶಾರದಾ ಅಲ್ಪಸಂಖ್ಯಾತರ ಶಿಕ್ಷಣ ಸಂಸ್ಥೆಯ, ಪೂರ್ವ ಪ್ರಾಥಮಿಕ, ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಸಂಯುಕ್ತಾಶ್ರಯದಲ್ಲಿ ಶನಿವಾರ ದಿನಾಂಕ: 11-02-2023ರಂದು ಎಸ್.ಎಸ್.ಎಲ್.ಸಿ . ವಿದ್ಯಾರ್ಥಿ/ನಿಯರ 25ನೇ ಬೀಳ್ಕೊಡುವ ಸಮಾರಂಭ ಹಾಗೂ ಸಂಸ್ಥೆಯ 28ನೇ ವಾರ್ಷಿಕೋತ್ಸವವನ್ನು ಆಚರಿಸಲಾಯಿತು. ಸಮಾರಂಭದ ದಿವ್ಯ ಸಾನಿಧ್ಯವನ್ನು ಪರಮಾನಂದವಾಡಿಯ ಶ್ರೀ ಗುರುದೇವ ಬ್ರಹ್ಮಾನಂದ ಆಶ್ರಮದ ಪರಮ ಪೂಜ್ಯ ಶ್ರೀ ಸದ್ಗುರು ಡಾ. ಅಭಿನವ ಬ್ರಹ್ಮಾನಂದ ಮಹಾಸ್ವಾಮಿಗಳು ಹಾಗೂ ಪೂಜ್ಯ ಶ್ರೀ ಮಹೇಶ ದೇವರು, ವಿರಕ್ತಮಠ ಸಂಕ. ವಹಿಸಿಕೊಂಡು

ಸಪ್ತಸಾಗರ ಗ್ರಾಮದ ಶಾರದಾ ಅಲ್ಪಸಂಖ್ಯಾತರ ಶಿಕ್ಷಣ ಸಂಸ್ಥೆಯಲ್ಲಿ ವಾರ್ಷಿಕೋತ್ಸವ
Read More »

ವ್ಹಿ ಎಲ್ ಪಾಟೀಲ್ ಅವರ ಕುಟುಂಬದ ಬಗ್ಗೆ ಮಾತನಾಡುವ ಯೋಗ್ಯತೆ ಪಿ.ರಾಜೀವ್ ಗಿಲ್ಲ:ಸಿಎಂ ಇಬ್ರಾಹಿಂ

ಬೆಳಗಾವಿ ವರದಿ -ರವಿ ಬಿ ಕಾಂಬಳೆ ಕುಡಚಿ ಶಾಸಕ ಪಿ ರಾಜೀವ್ ನಿನಗೆ ಈ ಭಾಗದ ಧೀಮಂತ ನಾಯಕ ವಿ ಎಲ್ ಪಾಟೀಲ್ ಅವರ ಬಗ್ಗೆ ಮಾತನಾಡುವ ಅರ್ಹತೆ ಇಲ್ಲ ಎಂದು ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷ ಸಿ ಎಂ ಇಬ್ರಾಹಿಂ ಗುಡುಗಿದರು. ಬೆಳಗಾವಿ : ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಕುರಬರಗೋಡಿಯಲ್ಲಿ ಜೆಡಿಎಸ್ ಪಕ್ಷದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಪಂಚರತ್ನ ರಥಯಾತ್ರೆ ಹಾಗೂ ಬೃಹತ್ ಸಮಾವೇಶದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು. ಇವತ್ತು ಬೆಂಗಳೂರಿನ ಸುಪ್ರೀಂ ಕೋರ್ಟ್ ನಲ್ಲಿ ಕೂಗುತ್ತಿರುವುದು

ವ್ಹಿ ಎಲ್ ಪಾಟೀಲ್ ಅವರ ಕುಟುಂಬದ ಬಗ್ಗೆ ಮಾತನಾಡುವ ಯೋಗ್ಯತೆ ಪಿ.ರಾಜೀವ್ ಗಿಲ್ಲ:ಸಿಎಂ ಇಬ್ರಾಹಿಂ
Read More »

ಆರ್.ಸಿ.ಎಸ್ ವಾರ್ಷಿಕೋತ್ಸವ
ಮಕ್ಕಳಲ್ಲಿ ಉತ್ತಮ ಸಂಸ್ಕಾರ ಕಲಿಸಿ : ಶ್ರೀ ಸಂಜಯ ಕುಲಿಗೋಡ

ವರದಿ ಶ್ರೀ ಪ್ರಕಾಶ ಚ ಕಂಬಾರ ಮುಗಳಖೋಡ ಮುಗಳಖೋಡ: ಪಟ್ಟಣದ ಶ್ರೀ ಚ ವಿ ವ ಸಂಘದ ರೈನಬೊ ಸೆಂಟ್ರಲ್ ಸ್ಕೂಲ್ ನ ವಾರ್ಷಿಕೋತ್ಸವವು ಶನಿವಾರ ದಿನಾಂಕ 11.02.2023 ರಂದು ಸಾಯಂಕಾಲ 06 ಗಂಟೆಗೆ ಜರುಗಿತು. ಈ ಸಮಾರಂಭದ ಅಧ್ಯಕ್ಷತೆಯನ್ನು ಮಾಜಿ ಜಿ ಪಂ ಸದಸ್ಯರು ಹಾಗೂ ಸಂಸ್ಥೆಯ ನಿಕಟಪೂರ್ವ ಅಧ್ಯಕ್ಷರಾದ ಡಾ ಸಿ ಬಿ ಕುಲಿಗೋಡ ಅವರು ವಹಿಸಿದ್ದರು. ಸಂಸ್ಥೆಯ ಅಧ್ಯಕ್ಷರಾದ ಶ್ರೀ ಸಂಜಯ ಕುಲಿಗೋಡರವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ತಾಯಿ ಮನಸ್ಸು ಮಾಡಿದರೆ ವಿಶ್ವವನ್ನು

ಆರ್.ಸಿ.ಎಸ್ ವಾರ್ಷಿಕೋತ್ಸವ
ಮಕ್ಕಳಲ್ಲಿ ಉತ್ತಮ ಸಂಸ್ಕಾರ ಕಲಿಸಿ : ಶ್ರೀ ಸಂಜಯ ಕುಲಿಗೋಡ
Read More »

ಹಲ್ಯಾಳ ಕೃಷ್ಣ ಸಕ್ಕರೆ ಕಾರ್ಖಾನೆಗೆ ಅಗ್ನಿ ಅವಘಡ

ವರದಿ :ಸಿದ್ದಾರೋಡ ಬಣ್ಣದ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಹಲ್ಯಾಳ ಗ್ರಾಮದ ಕೃಷ್ಣಾ ಸಕ್ಕರೆ ಕಾರ್ಖಾನೆಯಲ್ಲಿ ಆಕಸ್ಮಿಕ ಅಗ್ನಿ ಅವಘಡ ನಡೆದಿದೆ. ಶಾರ್ಟ್ ಸರ್ಕ್ಯೂಟ್ ನಿಂದ ವನಹಿಪ್ಪಿಗೆ ಬೆಂಕಿ ತಗುಲಿದೆ ಎನ್ನಲಾಗಿದೆ. ಈ ವೇಳೆ ಕೆಲಹೊತ್ತು ಕಾರ್ಖಾನೆಯಲ್ಲಿ ಆತಂಕ ಸೃಷ್ಟಿಯಾಗಿತ್ತು. ತಕ್ಷಣ ಸ್ಥಳಕ್ಕಾಗಮಿಸಿದ ಅಥಣಿಯ ಅಗ್ನಿಶಾಮಕ ಸಿಬ್ಬಂದಿ ಐದು ಅಗ್ನಿಶಾಮಕ ವಾಹನಗಳಿಂದ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದರು. ಸದ್ಯ ಬೆಂಕಿ ಹತೋಟಿಗೆ ಬಂದಿದೆ. ಈ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ ಅಥಣಿ ಪೊಲೀಸ್

ಹಲ್ಯಾಳ ಕೃಷ್ಣ ಸಕ್ಕರೆ ಕಾರ್ಖಾನೆಗೆ ಅಗ್ನಿ ಅವಘಡ Read More »

ಸಪ್ತಸಾಗರದಲ್ಲಿ ಜಲಜೀವನ ಮತ್ತು ಶಾಲಾಕೊಠಡಿಗಳ ಕಾಮಗಾರಿಗೆ ಭೂಮಿ ಪೂಜೆಯನ್ನು ಶಾಸಕ ಮಹೇಶ್ ಕುಮಟಳ್ಳಿ ನೆರೆವೇರಿಸಿದರು

ಬೆಳಗಾವಿ ವರದಿ :ಸಚಿನ್ ಕಾಂಬ್ಳೆ ಅಥಣಿ ತಾಲೂಕಿನ ಸಪ್ತಸಾಗರ ಗ್ರಾಮದಲ್ಲಿ ಕೊಳಗೇರಿ ನಿಗಮ ಅಧ್ಯಕ್ಷರು ಹಾಗೂ ಅಥಣಿ ಶಾಸಕ ಮಹೇಶ್ ಕುಮಟಳ್ಳಿ ಅವರು ವಿವಿಧ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿದರು‌. ಅವರು ಸಪ್ತಸಾಗರದ ವಿದ್ಯಾನಗರದಲ್ಲಿ 130 ಲಕ್ಷ ರೂಪಾಯಿ ವೆಚ್ಚದ ಜಲಜೀವನ ಮಿಷನ್ ಯೋಜನೆಯ ಕಾಮಗಾರಿಗೆ ಭೂಮಿ ಪೂಜೆ ಹಾಗೂ 14 ಲಕ್ಷ ರೂಪಾಯಿ ವೆಚ್ಚದ ವಿದ್ಯಾನಗರ ತೋಟದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ,14 ಲಕ್ಷ ರೂಪಾಯಿ ವೆಚ್ಚದಲ್ಲಿ ಶಾಲಾಕೊಠಡಿ ನಿರ್ಮಾಣದ ಕಾಮಗಾರಿ,ಸಪ್ತಸಾಗರ ಹಾಳದಲ್ಲಿ ಸರ್ಕಾರಿ

ಸಪ್ತಸಾಗರದಲ್ಲಿ ಜಲಜೀವನ ಮತ್ತು ಶಾಲಾಕೊಠಡಿಗಳ ಕಾಮಗಾರಿಗೆ ಭೂಮಿ ಪೂಜೆಯನ್ನು ಶಾಸಕ ಮಹೇಶ್ ಕುಮಟಳ್ಳಿ ನೆರೆವೇರಿಸಿದರು Read More »

ದರೂರ ಗ್ರಾಮದಲ್ಲಿ 1 ಕೋಟಿ 49 ಲಕ್ಷ ರೂಪಾಯಿ ವೆಚ್ಚದ ಕಾಮಗಾರಿಗಳಿಗೆ ಚಾಲನೆ ನೀಡಿದ ಮಹೇಶ್ ಕುಮಟಳ್ಳಿ

ವರದಿ :ಸಚಿನ್ ಕಾಂಬ್ಳೆ ಅಥಣಿ ತಾಲೂಕಿನ ದರೂರ ಗ್ರಾಮದಲ್ಲಿ ಶಾಸಕ ಮಹೇಶ್ ಕುಮಟಳ್ಳಿ ಅವರು ವಿವಿಧ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿದರು‌. ಅವರು ೧.ಕೋಟಿ ರೂಪಾಯಿ ವೆಚ್ಚದ ದರೂರದಿಂದ ಸನಾದಿ 1.5 ಕಿ.ಮೀ. ರಸ್ತೆಯ ಕಾಮಗಾರಿ, ಹಾಗೂ ಅರೂಟಗಿ ತೋಟದಲ್ಲಿ 44 ಲಕ್ಷ ರೂಪಾಯಿ ವೆಚ್ಚದಲ್ಲಿ ಕುಡಿಯುವ ನೀರಿನ ಕಾಮಗಾರಿ ಮತ್ತು 5 ಲಕ್ಷ ರೂಪಾಯಿ ವೆಚ್ಚದಲ್ಲಿ ದರ್ಗಾ ಸಮುದಾಯ ಭವನ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು. ಈ ವೇಳೆ ಮುಖಂಡರಾದ ನಿಂಗಪ್ಪ ನಂದೇಶ್ವರ, ಮಾಜಿ ಜಿಲ್ಲಾ

ದರೂರ ಗ್ರಾಮದಲ್ಲಿ 1 ಕೋಟಿ 49 ಲಕ್ಷ ರೂಪಾಯಿ ವೆಚ್ಚದ ಕಾಮಗಾರಿಗಳಿಗೆ ಚಾಲನೆ ನೀಡಿದ ಮಹೇಶ್ ಕುಮಟಳ್ಳಿ Read More »

ಮುಗಳಖೋಡದ ರೈನಬೊ ಸೇಂಟ್ರಲ್ ಸ್ಕೂಲನ ವಾರ್ಷಿಕೋತ್ಸವ

ವರದಿ ಶ್ರೀ ಪ್ರಕಾಶ ಚ ಕಂಬಾರ ಮುಗಳಖೋಡ ಬೆಳಗಾವಿ :ಜಿಲ್ಲೆಯ ರಾಯಬಾಗ ತಾಲೂಕಿನ ಮುಗಳಖೋಡಪಟ್ಟಣದ ಶ್ರೀ ಚ ವಿ ವ ಸಂಘದ ರೈನಬೊ ಸೆಂಟ್ರಲ್ ಸ್ಕೂಲ್ ನ ವಾರ್ಷಿಕೋತ್ಸವವು ಶನಿವಾರ ದಿನಾಂಕ 11.02.2023 ರಂದು ಸಾಯಂಕಾಲ 5 ಗಂಟೆಗೆ ಜರುಗಲಿದ್ದು, ಈ ಸಮಾರಂಭದ ಅಧ್ಯಕ್ಷತೆಯನ್ನು ಸಂಸ್ಥೆಯ ನಿಕಟಪೂರ್ವ ಅಧ್ಯಕ್ಷರಾದ ಡಾ ಸಿ ಬಿ ಕುಲಿಗೋಡ ಅವರು ವಹಿಸಲಿದ್ದು, ಸಂಸ್ಥೆಯ ಅಧ್ಯಕ್ಷರಾದ ಶ್ರೀ ಸಂಜಯ ಕುಲಿಗೋಡ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ತೇರದಾಳದ ಸ್ವಾಮಿ ವಿವೇಕಾನಂದ ಸಿ

ಮುಗಳಖೋಡದ ರೈನಬೊ ಸೇಂಟ್ರಲ್ ಸ್ಕೂಲನ ವಾರ್ಷಿಕೋತ್ಸವ Read More »

ಕುಡಚಿ ಮಹಿಳಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಡಾ.ಜಾಸ್ಮಿನ ಸಲೀಮ್ ಅಲಾಸೆ ಆಯ್ಕೆ

ಬೆಳಗಾವಿ ವರದಿ: ಸುನೀಲ್ ಕಬ್ಬೂರ ರಾಯಬಾಗ: ತಾಲೂಕಿನ ಹಾರೂಗೇರಿ ಪಟ್ಟಣದ ಡಾ.ಜಾಸ್ಮಿನ ಸಲೀಮ್ ಅಲಾಸೆ ಅವರು ಅನೇಕ ವರ್ಷಗಳಿಂದ ಕಾಂಗ್ರೆಸ ಪಕ್ಷಕ್ಕಾಗಿ ಶ್ರಮಿಸಿದ್ದು, ಚಿಕ್ಕೋಡಿ ಜಿಲ್ಲಾ ಮಹಿಳಾ ಕಾಂಗ್ರೆಸ ಪಕ್ಷಕ್ಕೆ ಹಲವಾರು ವರ್ಷಗಳಿಂದ ಸೇವೆ ಸಲ್ಲಿಸುತ್ತಾ ಕಾರ್ಯ ನಿರ್ವಹಿಸಿದ ಸೇವೆಯನ್ನು ಪರಿಗಣಿಸಿ ತತಕ್ಷಣದಿಂದ ಜಾರಿಗೆ ಬರುವಂತೆ ರಾಜ್ಯದ ನಾಯಕರು ಹಾಗೂ ಕೆ.ಪಿ.ಸಿ.ಸಿ ಯ ಕಾರ್ಯಾಧ್ಯಕ್ಷರಾದ ಸನ್ಮಾನ್ಯ ಶ್ರೀ ಸತೀಶ ಜಾರಕಿಹೊಳಿ ರವರ `ಶಿಪ್ಪಾರಸ್ಸಿನ ಮೇರೆಗೆ ಕುಡಚಿ ಅರ್ಬನ್ ಮಹಿಳಾ ಕಾಂಗ್ರೆಸ ಸಮೀತಿ ಅಧ್ಯಕ್ಷರನ್ನಾಗಿನೇಮಕಾತಿ ಮಾಡಿ ಆದೇಶಿಸಲಾಗಿದೆ. ರಾಜ್ಯದ

ಕುಡಚಿ ಮಹಿಳಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಡಾ.ಜಾಸ್ಮಿನ ಸಲೀಮ್ ಅಲಾಸೆ ಆಯ್ಕೆ Read More »

ವಿವಿಧ ಕಾಮಗಳಿಗಳಿಗೆ ಶಾಸಕ ಕುಮಟಳ್ಳಿ ಚಾಲನೆ ನೀಡಿದರು

85 ಲಕ್ಷ ಅನುದಾನದಲ್ಲಿ ವಿವಿಧ ಕಾಮಗಾರಿಗಳಿಗೆ ಅಥಣಿ ಮತಕ್ಷೇತ್ರದ ಶಾಸಕ ಮಹೇಶ ಕುಮಟಳ್ಳಿ ಚಾಲನೆ ನಂದೇಶ್ವರ ಗ್ರಾಮದ ಬಸವೇಶ್ವರ ದೇವಸ್ಥಾನ ದಿಂದ ನಂದೇಶ್ವರ ರವರಿಗೆ 40 ಲಕ್ಷ ಮೊತ್ತದ ರಸ್ತೆ ಕಾಮಗಾರಿ ಪೂಜೆ ಮತು 40 ಲಕ್ಷದ ಮೊತ್ತ ದ ಬಸವೆಶ್ವರ್ ದೇವಸ್ಥಾನ ಸಮುದಾಯ ಭವನ ಭೂಮಿ ಪೂಜೆ 5 ಲಕ್ಷ ಮೊತ್ತದ ಶ್ರೀ ಲಕ್ಷ್ಮಿ ದೇವಸ್ಥಾನದ ಸಮುದಾಯ ಭವನ ಭೂಮಿ ಪೂಜೆ ನೆರವೇರಿಸಿದರು.

ವಿವಿಧ ಕಾಮಗಳಿಗಳಿಗೆ ಶಾಸಕ ಕುಮಟಳ್ಳಿ ಚಾಲನೆ ನೀಡಿದರು Read More »

ಮಾನವೀಯತೆಯ ಜೀವದರ್ಥ ; ಹುದ್ದಾರರ ಕಾವ್ಯ ತೀರ್ಥ – ಕುಡಚಿ ಶಾಸಕ ಪಿ ರಾಜೀವ್

ವರದಿ :ಸುನಿಲ್ ಕಬ್ಬುರ್ ಹಾರೂಗೇರಿ : ಕನ್ನಡ ಸಾಹಿತ್ಯ ಪರಿಷತ್ತು, ತಾಲೂಕಾ ಘಟಕ ಹಾಗೂ ಶ್ರೀ ಸಿದ್ದೇಶ್ವರ ಸಾಹಿತ್ಯ ವೇದಿಕೆಗಳ ಸಹಯೋಗದಲ್ಲಿ ತಾಲ್ಲೂಕಿನ ಹಾರೂಗೇರಿ ಪಟ್ಟಣದ ಎಚ್. ವಿ. ಎಚ್. ಶಾಲಾ ಸಭಾಭವನದಲ್ಲಿ ಜರುಗಿದ ಲತಾ ದೇವೇಂದ್ರ ಹುದ್ದಾರ ಅವರ ಕಾವ್ಯ ತೀರ್ಥ ಪುಸ್ತಕ ಲೋಕಾರ್ಪಣೆಗೊಂಡಿತು . ಕೃತಿ ಲೋಕಾರ್ಪಣೆ ಮಾಡಿ ಮಾತನಾಡಿದ ಕುಡಚಿ ಶಾಸಕರಾದ ಪಿ. ರಾಜೀವ್ ಅವರು ಮಾತನಾಡಿ , ಮಾನವೀಯತೆಯ ಜೀವದರ್ಥ ; ಹುದ್ದಾರರ ಕಾವ್ಯ ತೀರ್ಥವಾಗಿದೆಯಲ್ಲದೆ ” ಸಾಹಿತ್ಯವು ಜನರ ಬದುಕಿನ

ಮಾನವೀಯತೆಯ ಜೀವದರ್ಥ ; ಹುದ್ದಾರರ ಕಾವ್ಯ ತೀರ್ಥ – ಕುಡಚಿ ಶಾಸಕ ಪಿ ರಾಜೀವ್ Read More »

ಜಂಬಗಿ ಗ್ರಾಮದಲ್ಲಿ ನೂತನ ಅಂಗನವಾಡಿ ಕೇಂದ್ರವನ್ನು ಶಾಸಕ ಶ್ರೀಮಂತ ಪಾಟೀಲ್ ಅವರಿಂದ ಉದ್ಘಾಟನೆ

ಬೆಳಗಾವಿ ವರದಿ :ಸಚಿನ್ ಕಾಂಬ್ಳೆ ಜಂಬಗಿ ಗ್ರಾಮದಲ್ಲಿ ನೂತನ ಅಂಗನವಾಡಿ ಕೇಂದ್ರವನ್ನು ಕಾಗವಾಡ ಮತಕ್ಷೇತ್ರದ ಜನಪ್ರಿಯ ಶಾಸಕರು ಹಾಗೂ ಮಾಜಿ ಸಚಿವರಾದ ಶ್ರೀಮಂತ (ತಾತ್ಯಾ) ಪಾಟೀಲ ಅವರು ಉದ್ಘಾಟನೆ ನೆರವೇರಿಸಿ, ಸರಸ್ವತಿ ಮಾತೆಗೆ ಪೂಜೆ ಸಲ್ಲಿಸಿದರು. ಈ ಸಮಯದಲ್ಲಿ ಶಾಸಕರು ಕಾಗವಾಡ ಮತಕ್ಷೇತ್ರದಲ್ಲಿ ಇತಿಹಾಸದಲ್ಲಿ ಮೊದಲ ಬಾರಿಗೆ 80 ಅಂಗನವಾಡಿಗಳನ್ನು ಮಂಜೂರು ಗೊಳಿಸುವುದರ ಮೂಲಕ ಕ್ಷೇತ್ರದಲ್ಲಿ ಶಿಕ್ಷಣದ ಮೊದಲ ಅಡಿಪಾಯವಾದ ಅಂಗನವಾಡಿಗೆ ಹೆಚ್ಚಿನ ಮಹತ್ವ ನೀಡಿದರಿಂದ ಸ್ಥಳೀಯ ಮುಖಂಡರು ಹಾಗೂ ಅಂಗನವಾಡಿಯ ಸಿಬ್ಬಂದಿಯವರು ಶಾಸಕರನ್ನು ಪ್ರೀತಿಯಿಂದ ಸತ್ಕರಿಸಿ

ಜಂಬಗಿ ಗ್ರಾಮದಲ್ಲಿ ನೂತನ ಅಂಗನವಾಡಿ ಕೇಂದ್ರವನ್ನು ಶಾಸಕ ಶ್ರೀಮಂತ ಪಾಟೀಲ್ ಅವರಿಂದ ಉದ್ಘಾಟನೆ Read More »

ಅದಾನಿ ಮೇಲೆ ಬಂದಿರುವ ಆರೋಪ ಕುರಿತು ಪ್ರಧಾನಿ ಮೋದಿಯವರು ಯಾಕೆ ತುಟಿ ಬಿಚ್ಚುತ್ತಿಲ್ಲ:KPYC ವಕ್ತಾರ ರಾಹುಲ್ ಮಾಚಕನೂರ

ಬೆಳಗಾವಿ ವರದಿ :ಸಚಿನ ಕಾಂಬ್ಳೆ ಕಾಗವಾಡ:ತಮ್ಮನ್ನು ತಾವು ಈ ದೇಶದ ಚೌಕಿದಾರ್ ಅಂತ ಕರೆಯುವ ಮಾನ್ಯ ಪ್ರಧಾನ ಮಂತ್ರಿಗಳು ಅವರ ಗೆಳೆಯ ಅದಾನಿ ಗ್ರೂಪ್ ಮೇಲೆ ಬಂದಿರುವ ಹಣಕಾಸು ಹಗರಣ ಬಗ್ಗೆ ಯಾಕೆ ತುಟಿ ಬಿಚ್ಚುತ್ತಿಲ? ದೇಶದ ಜನ ನಂಬಿ lic ಅಲ್ಲಿ ಹಾಗೂ ದೇಶದ ಬ್ಯಾಂಕ್ ಅಲ್ಲಿ ಹೂಡಿರುವ ಹಣ ಮುಳುಗಿ ಹೋಗ್ತಿದ್ರು ಯಾಕೆ ತನಿಖೆ ಮಾಡ್ತಿಲ್ಲ? ಈಗಾಗಲೇ ವಿಜಯ್ ಮಲ್ಯ ದೇಶ ಬಿಟ್ಟು ಹೋಗಿದ್ದಾರೆ.. ಅದಾನಿ ಅವರು ಹೋಗ್ಲಿ ಅಂತ ಸುಮ್ನೆ ಇದ್ದಾರೆ ಅಂತ

ಅದಾನಿ ಮೇಲೆ ಬಂದಿರುವ ಆರೋಪ ಕುರಿತು ಪ್ರಧಾನಿ ಮೋದಿಯವರು ಯಾಕೆ ತುಟಿ ಬಿಚ್ಚುತ್ತಿಲ್ಲ:KPYC ವಕ್ತಾರ ರಾಹುಲ್ ಮಾಚಕನೂರ Read More »

ರಾಯಬಾಗ ತಾಲೂಕಿನ ಬೊಮ್ಮನಾಳ ಗ್ರಾಮದಲ್ಲಿ ಕುರಿಗಳ ಮೇಲೆ ತೋಳಗಳಿಂದ ದಾಳಿ

ಬೆಳಗಾವಿ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಬೊಮ್ಮನಾಳ ಗ್ರಾಮದಲ್ಲಿ ಕುರಿಗಾರ ಮಲ್ಲಪ್ಪ ಹಿರೆಕೋಡಿ ಇವರ ಕುರಿಯ ದಡ್ಡಿ ಮೇಲೆ ತೋಳಗಳು ದಾಳಿ ಮಾಡಿ ಸುಮಾರು 18 ಕುರಿಗಳು ಮೃತಪಟ್ಟಿದ್ದು ಇನ್ನೂ 10 ಕುರಿಗಳು ಎಳೆದುಕೊಂಡು ಹೋಗಿ ತಿಂದು ಹಾಕಿದ್ದಾವೆ ಎನ್ನಲಾಗಿದೆ ಸ್ಥಳಕ್ಕೆ ಅರಣ್ಯ ವಲಯ ಅಧಿಕಾರಿಗಳು ಮತ್ತು ಪಶು ಇಲಾಖೆ ಅಧಿಕಾರಿಗಳು ರಾಯಬಾಗ್ ಪೊಲೀಸ್ ಠಾಣೆ ಅಧಿಕಾರಿಗಳು ಬಂದು ಸ್ಥಳ ಪರಿಶೀಲನೆ ಮಾಡಿದ್ದಾರೆ ಅರಣ್ಯ ವಲಯ ಅಧಿಕಾರಿಗಳು ಪೋಸ್ಟ್ ಮಾರ್ಟಂ FIR ಕಾಪಿ ಬಂದಮೇಲೆ ಸೂಕ್ತ ಪರಿಹಾರ

ರಾಯಬಾಗ ತಾಲೂಕಿನ ಬೊಮ್ಮನಾಳ ಗ್ರಾಮದಲ್ಲಿ ಕುರಿಗಳ ಮೇಲೆ ತೋಳಗಳಿಂದ ದಾಳಿ Read More »

ಘಟ್ಟನಟ್ಟಿ ಕ್ರಾಸ್ ಬಳಿ ಕ್ರೋಜರ ಮತ್ತು ಗೂಡ್ಸ್ ವಾಹನದ ಮದ್ಯೆ ಭೀಕರ ಅಪಘಾತ.

ಬೆಳಗಾವಿ ಅಥಣಿ ತಾಲೂಕಿನ – ಘಟ್ಟನಟ್ಟಿ ಕ್ರಾಸ್ ಬಳಿ ಭೀಕರ ಅಪಘಾತವಾಗಿದ್ದು ಸೌದತ್ತಿ ಎಲ್ಲಮ್ಮ ದೇವಿಯ ದರ್ಶನ ಪಡೆದು ಮರಳಿ ತಮ್ಮೂರಿಗೆ ತೆರಳುತ್ತಿರುವಾಗ ಈ ಅಪಘಾತ ಸಂಭವಿಸಿದೆ ಇವರು ಸಿಂದಗಿ ತಾಲೂಕಿನ ಭಕ್ತಾದಿಗಳಾಗಿದ್ದು ತಮ್ಮ ಊರಿಗೆ ತೆರಳುವಾಗ ಜಮಖಂಡಿ ಮಾರ್ಗದಿಂದ ಅಥಣಿಗೆ ಬರುವಾಗ ಗೂಡ್ಸ್ ಲಾರಿ ಹೊಡೆದಿದ್ದು ಕ್ರೂಜರ್ನಲ್ಲಿ 12 ಜನರ ಪೈಕ್ಕಿ ಇಬ್ಬರ ಸ್ಥಿತಿ ಚಿಂತಾಜನಕವಾಗಿರುತ್ತದೆ. ಇವರನ್ನು ಅಂಬುಲೆನ್ಸ್ ಮುಖಾಂತರ ಸ್ಥಳೀಯ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿದ್ದಾರೆ ಈ ಪ್ರಕರಣ ಅಥಣಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ

ಘಟ್ಟನಟ್ಟಿ ಕ್ರಾಸ್ ಬಳಿ ಕ್ರೋಜರ ಮತ್ತು ಗೂಡ್ಸ್ ವಾಹನದ ಮದ್ಯೆ ಭೀಕರ ಅಪಘಾತ.
Read More »

ಪುಸ್ತಕದ ಜ್ಞಾನ ಮಸ್ತಕದಲ್ಲಿರಲಿ : ವೈ. ಜಿ. ಬಿ/ಪಾಟೀಲ

ಬೆಳಗಾವಿ ಹಾರೂಗೇರಿ : ಸ್ಥಳೀಯ ಚಂದ್ರಮಶ್ರೀ ಟ್ರಸ್ಟ್ ವಿಶ್ವಸ್ಥ ಸಂಸ್ಥೆಯ ಜ್ಞಾನಗಂಗೋತ್ರಿ ಪ್ರಾಥಮಿಕ, ಪದ್ಮಾವತಿ ಪ್ರೌಢ ಶಾಲೆಗಳ ಸಹಯೋಗದಲ್ಲಿ 28ನೇ ಸ್ನೇಹ ಸಮ್ಮೇಳನ, ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಬೀಳ್ಕೊಡುವ ಹಾಗೂ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳ ಪ್ರಶಸ್ತಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣಾ, ಚಿತ್ರಕಲೆ ವಿಜ್ಞಾನ ವಸ್ತು ಪ್ರದರ್ಶನ ಮತ್ತು ಮುದ್ದು ಮಕ್ಕಳಿಂದ ಮನರಂಜನಾ ಸಮಾರಂಭದ ಮುಖ್ಯ ಅತಿಥಿಗಳಾಗಿ ಆಗಮಿಸಿ ಸಸಿಗೆ ನೀರುಣಿಸುವ ಮೂಲಕ ಚಾಲನೆ ನೀಡಿದ ವೈ. ಜಿ. ಬಿ/ಪಾಟೀಲರು ಮಾತನಾಡಿ, ವಿದ್ಯಾರ್ಥಿಗಳು ಮೊಬೈಲ್ ನಿಂದ ದೂರವಿರಬೇಕು. ಅಧ್ಯಾಯನ

ಪುಸ್ತಕದ ಜ್ಞಾನ ಮಸ್ತಕದಲ್ಲಿರಲಿ : ವೈ. ಜಿ. ಬಿ/ಪಾಟೀಲ Read More »

ಸೂಕ್ತ ಮಾರ್ಗದರ್ಶನವಿರುವ ಯುವಶಕ್ತಿಯೇ ದೇಶದ ಆಸ್ತಿ :ಮಹೇಂದ್ರ ತಮ್ಮಣ್ಣವರ

ಬೆಳಗಾವಿ ಹಾರೂಗೇರಿ* : ಸ್ಥಳೀಯ ಶ್ರೀ ಪ್ರತಿಭಾ ಶಿಕ್ಷಣ ಸಂಸ್ಥೆಯ ಹಾಡಕಾರ ತೋಟದ ಶ್ರೀ ಪ್ರತಿಭಾ ಕನ್ನಡ ಮಾಧ್ಯಮ ಪ್ರಾಥಮಿಕ ಶಾಲೆಯ 27 ನೇ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ಏಳನೇ ತರಗತಿಯ ವಿದ್ಯಾರ್ಥಿಗಳ ಬಿಳ್ಕೊಡುವ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಕಾಂಗ್ರೆಸ್ ಪಕ್ಷದ ಯುವ ಧುರಿಣ ಮಹೇಂದ್ರ ತಮ್ಮಣ್ಣವರ,ಇಂದಿನ ದಿನಮಾನದಲ್ಲಿ ತಿರುಚಿ ಬರೆಯುತ್ತಿರುವ ಇತಿಹಾಸವನ್ನು ಅಲ್ಲಗಳೆದು ನಮ್ಮ ದೇಶದ ಸುಭದ್ರತೆ ಹಾಗೂ ಸಮಾನತೆಯನ್ನು ಕಾಪಾಡುವಲ್ಲಿ ಯುವಜನಾಂಗದ ಪಾತ್ರ ಬಹಳಷ್ಟು ಪ್ರಮುಖವಾಗಿದೆಯಲ್ಲದೆ ದೇಶದ ಆಸ್ತಿ ಯುವಶಕ್ತಿ

ಸೂಕ್ತ ಮಾರ್ಗದರ್ಶನವಿರುವ ಯುವಶಕ್ತಿಯೇ ದೇಶದ ಆಸ್ತಿ :ಮಹೇಂದ್ರ ತಮ್ಮಣ್ಣವರ
Read More »

ಕರ್ನಾಟಕ ಕಾರ್ಯನಿರತರ ಪತ್ರಕರ್ತರ ಧ್ವನಿ ಪದಾಧಿಕಾರಿಗಳು ಹಾಗೂ ಪದಗ್ರಹಣ ಸಮಾರಂಭ ಜರುಗಿತು

ಬೆಳಗಾವಿ ವರದಿ -ರವಿ ಬಿ ಕಾಂಬಳೆ ಕರ್ನಾಟಕ ಕಾರ್ಯನಿರತರ ಪತ್ರಕರ್ತರ ಧ್ವನಿ ಪದಾಧಿಕಾರಿಗಳು ಹಾಗೂ ಪದಗ್ರಹಣ ಸಮಾರಂಭ ಕಾರ್ಯಕ್ರಮ ಹುಕ್ಕೇರಿ ಕೋರ್ಟ್ ಸರ್ಕಲ್ ಹಳೆ ತಶೀಲ್ದಾರ್ ಕಚೇರಿ ಆವರಣದಲ್ಲಿ ಕಾರ್ಯಕ್ರಮ ಜರುಗಿತು ಇಂದು ಕರ್ನಾಟಕ ಕಾರ್ಯನಿರತರ ಪತ್ರಕರ್ತರ ಧ್ವನಿ ಸಂಘಟನೆ ರಾಜ್ಯಧ್ಯಕ್ಷರಾದ ಶ್ರೀ ಮಲ್ಲಿಕಾರ್ಜುನ ಬಂಗಲೆ ಅವರ ನೇತೃತ್ವದಲ್ಲಿ ಅತಿ ವಿಜೃಂಭಣೆಯಿಂದ ಕಾರ್ಯಕ್ರಮವನ್ನು ನಡೆಸಲಾಯಿತುಸಂಘಟನೆಯ ಪದಾಧಿಕಾರಿಗಳ ಆಯ್ಕೆ ಹಾಗೂ ಹಿರಿಯ ಪತ್ರಕರ್ತರಿಗೆ ಸನ್ಮಾನ ಸಮಾರಂಭವನ್ನು ನಡೆಸಲಾಯಿತು ಈ ಕಾರ್ಯಕ್ರಮದ ಶ್ರೀ ಅಭಿನವ ಮಂಜುನಾಥ್ ಸ್ವಾಮಿಗಳು ಪತ್ರಕರ್ತರ ಬಗ್ಗೆ

ಕರ್ನಾಟಕ ಕಾರ್ಯನಿರತರ ಪತ್ರಕರ್ತರ ಧ್ವನಿ ಪದಾಧಿಕಾರಿಗಳು ಹಾಗೂ ಪದಗ್ರಹಣ ಸಮಾರಂಭ ಜರುಗಿತು Read More »

ಹಾರೂಗೇರಿಯಲ್ಲಿ ಡ್ರೋನ್ ಮುಕಾಂತರ ಔಷದಿ ಸಿಂಪಡನೇ

ಹಾರೂಗೇರಿ :ಇವತ್ತು ಡ್ರೋನ್ ಮೂಲಕ ಭುಜಪ್ಪ ಬದ್ನಿಕಾಯಿ ಅವರ ತೋಟದಲ್ಲಿ ಔಷಧ ಸಿಂಪಡನೆಯ ಪ್ರತ್ಯಕ್ಷತೆ ಕಾರ್ಯಕ್ರಮ ಜರುಗಿತು. ಡಿಜಿಟಲ್ ಬಾಕ್ಸ್ ಕಂಪನಿಯ ಈ ಡ್ರೋನ್ 2ಎಕರೆಯನ್ನು 20 ನಿಮಿಷದಲ್ಲಿ ಔಷಧ ಸಿಂಪಡಿಸುತ್ತದೆ. ಇದೊಂದು ಸಮಯ, ಆಳುಗಳು, ಪಗಾರ, ಸಂರಕ್ಷಣೆ ದೃಷ್ಟಿಯಿಂದ ಉತ್ತಮ ಎಂದಿದ್ದಾರೆ ತಜ್ಞರು. ಈ ಸಂದರ್ಭದಲ್ಲಿ ನಾಗನೂರ್, ಬಂಡಗಾರ, ಗಣೇಶ್ ಆಗ್ರೋ ಸುರೇಶ ಮುಂತಾದವರು ಉಪಸ್ಥಿತರಿದ್ದರು .ವರದಿ: ಸುನೀಲ್ ಕಬ್ಬೂರ

ಹಾರೂಗೇರಿಯಲ್ಲಿ ಡ್ರೋನ್ ಮುಕಾಂತರ ಔಷದಿ ಸಿಂಪಡನೇ Read More »

ಬೇಂದ್ರೆಯವರ ಸಾಹಿತ್ಯ ನಾಡಿಮಿಡಿತದ ಲಾಲಿತ್ಯ -ಡಾ. ವಿಲಾಸ ಕಾಂಬಳೆ

ಬೆಳಗಾವಿ ಹಾರೂಗೇರಿ :ಅಂಬಿಕಾತನಯದತ್ತ ಎಂಬ ಕಾವ್ಯ ನಾಮದಿಂದ ಕನ್ನಡ ಜನಮಾನಸದಲ್ಲಿ ಅಚ್ಚಳಿಯದ ಕವಿಯಾಗಿದ್ದ ದ ರಾ ಬೇಂದ್ರೆಯವರ 127ನೆಯ ಜನ್ಮ ಜಯಂತಿ ಆಚರಣೆ ಪಟ್ಟಣದ ಎಸ್ ಪಿ ಎಂ ಪದವಿ ಮಹಾವಿದ್ಯಾಲಯದಲ್ಲಿ ಕನ್ನಡಕ್ಕೆ ಎರಡನೇ ಜ್ಞಾನಪೀಠ ಪ್ರಶಸ್ತಿ ತಂದಕೊಟ್ಟ ಶ್ರೇಷ್ಠ ಕನ್ನಡದ ಪ್ರಸಿದ್ಧ ಕವಿ,ಕಾದಂಬರಿಕಾರ,ವಿಮರ್ಶಕ, ಶಬ್ದಗಾರುಡಿಗ ದ ರಾ ಬೇಂದ್ರೆ ಅವರ ಜನ್ಮ ದಿನಾಚರಣೆ ಯನ್ನು ಆಚರಿಸಲಾಯಿತು.ಸಮಾರಂಭದ ಮುಖ್ಯ ಅತಿಥಿಯಾಗಿ ಬಂಡಾಯ ಯುವ ಸಾಹಿತಿ, ಜ್ಞಾನ ರತ್ನ ಪ್ರಶಸ್ತಿ ಪುರಸ್ಕೃತರಾದ ಡಾ. ವಿಲಾಸ ಕಾಂಬಳೆ ಮಾತನಾಡಿ, ಬೇಂದ್ರೆಯವರ

ಬೇಂದ್ರೆಯವರ ಸಾಹಿತ್ಯ ನಾಡಿಮಿಡಿತದ ಲಾಲಿತ್ಯ -ಡಾ. ವಿಲಾಸ ಕಾಂಬಳೆ Read More »

ಅನುಭವದಲ್ಲಿ ಅಮೃತವಿದೆ, ಮಕ್ಕಳಿಗೆ ಕೌಶಲ್ಯಗಳನ್ನು ಬೆಳೆಸಬೇಕು, ಮಕ್ಕಳಲ್ಲಿಯ ಪ್ರತಿಭೆಯನ್ನು ಹೊರ ತೆಗೆಯುವ ಕಾರ್ಯಕ್ರಮವೇ ಕಲಿಕಾ ಹಬ್ಬ: ಬಿಇಓ ಪ್ರಭಾವತಿ ಪಾಟೀಲ;

ಬೆಳಗಾವಿ ವರದಿ: ಪ್ರಕಾಶ ಚ ಕಂಬಾರ ಪಾಲಬಾವಿ ಸರ್ಕಾರಿ ಪ್ರೌಢಶಾಲೆಯಲ್ಲಿ ಪಾಲಬಾವಿ ಕ್ಲಸ್ಟರ್ ಮಟ್ಟದ “ಕಲಿಕಾ ಹಬ್ಬ” ಕಾರ್ಯಕ್ರಮ ಸಂಪನ್ನ; ಶಿಕ್ಷಣ ಸಂಯೋಜಕ ಶ್ರೀಕಾಂತ ಕಂಬಾರ, ಸಮೂಹ ಸಂಪನ್ಮೂಲ ವ್ಯಕ್ತಿ ಆರ್.ಎಂ.ತೇಲಿ ಡೊಳ್ಳು ಬಾರಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು. ಮುಗಳಖೋಡ : ಅನುಭವಿದಲ್ಲಿ ಅಮೃತವಿದೆ ಹಳೆ ಬೇರು ಹೊಸ ಚಿಗುರು ಕೂಡಿರಲು, ಮರ ಸೊಬಗು ಎಂಬ ಹಿರಿಯರ ವಾಣಿಯಂತೆ, ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ಕೌಶಲ್ಯಗಳನ್ನು ಬೆಳೆಸಬೇಕು ಮಕ್ಕಳಲ್ಲಿಯ ಪ್ರತಿಭೆಗಳನ್ನು ಕೊರತೆಗೆಯುವ ವಿನೂತನ ಕಾರ್ಯಕ್ರಮವೇ ಕಲಿಕಾ ಹಬ್ಬ.

ಅನುಭವದಲ್ಲಿ ಅಮೃತವಿದೆ, ಮಕ್ಕಳಿಗೆ ಕೌಶಲ್ಯಗಳನ್ನು ಬೆಳೆಸಬೇಕು, ಮಕ್ಕಳಲ್ಲಿಯ ಪ್ರತಿಭೆಯನ್ನು ಹೊರ ತೆಗೆಯುವ ಕಾರ್ಯಕ್ರಮವೇ ಕಲಿಕಾ ಹಬ್ಬ: ಬಿಇಓ ಪ್ರಭಾವತಿ ಪಾಟೀಲ; Read More »

ರಾಯಬಾಗ ಪರಿಸರದ ಹಾಲುಮತ ಪರಪಂರೆ ‘ಕೃತಿ ಲೋಕಾರ್ಪಣೆ ‘

ವರದಿ :ಸುನಿಲ್ ಕಬ್ಬುರ್ ಡಾ. ಮಧುಸೂದನ ಬೀಳಗಿಯವರು ರಚಿಸಿದ ‘ರಾಯಬಾಗ ಪರಿಸರದ ಹಾಲುಮತ ಪರಂಪರೆ’ ಕೃತಿ ಲೋಕಾರ್ಪಣೆ. ದಿನಾಂಕ: 30-01-2023 ರಂದು ಹಂದಿಗುಂದದಲ್ಲಿ ಏರ್ಪಡಿಸಿದ ಜಿಲ್ಲಾಮಟ್ಟದ ಶರಣ ಸಾಹಿತ್ಯ ಸಮ್ಮೇಳನದಲ್ಲಿ, ಬೆಳಗಾವಿಯ ರುದ್ರಾಕ್ಷಿ ಮಠದ ಪೂಜ್ಯ ಶ್ರೀ ಡಾ. ಅಲ್ಲಮಪ್ರಭು ಮಹಾಸ್ವಾಮಿಗಳು, ಶ್ರೀ ಶಿವಾನಂದ ಮಹಾಸ್ವಾಮಿಗಳು, ಶ್ರೀ ಬಸವೇಶ್ವರಿ ತಾಯಿ, ಶರಣ ಸಾಹಿತ್ಯ ಪರಿಷತ್ತ ಜಿಲ್ಲಾಧ್ಯಕ್ಷ ಶ್ರೀ ಅಶೋಕ ಮಳಗಲಿ, ಸಾಹಿತಿ ಡಾ. ವ್ಹಿ. ಎಸ್. ಮಾಳಿ, ಡಾ. ಅಶೋಕ ನರೋಡೆ, ಶ್ರೀ ಆಯ್. ಆರ್. ಮಠಪತಿ

ರಾಯಬಾಗ ಪರಿಸರದ ಹಾಲುಮತ ಪರಪಂರೆ ‘ಕೃತಿ ಲೋಕಾರ್ಪಣೆ ‘ Read More »

ಕೇಂದ್ರದ ಬಜೆಟ್ ನಿರಾಶಾದಾಯಕ:ಕೆಪಿಸಿಸಿ ವಕ್ತಾರ ರಾಹುಲ್ ಮಾಚಕನೂರ

ಬೆಳಗಾವಿ ಕೇಂದ್ರ ಬಿಜೆಪಿ ಸರ್ಕಾರದ ಬಜೆಟ್ ದೂರ ದೃಷ್ಟಿ ಇಲ್ಲದ ಬಜೆಟ್ಇದರಲ್ಲಿ ಕರ್ನಾಟಕಕ್ಕೇ ಅನ್ಯಾಯವಾಗಿದೆ. ಮಹಾದಾಯಿ ಮತ್ತು ಮೇಕೆದಾಟು, ಕೃಷ್ಣ ,ನೀರಾವರಿ ಬಗ್ಗೆ ಪ್ರಸ್ತಾಪ ಇಲ್ಲ. ರಾಜ್ಯದ ಸ್ಮಾರ್ಟ್ ಸಿಟಿಗಳ ಬಗ್ಗೆ ಪ್ರಸ್ತಾಪವಾಗಿಲ್ಲ. ರೈತರಿಗೆ ಯಾವದೇ ವಿಶೇಷ ಯೋಜನೆಗಳ ಬಗ್ಗೆ ಪ್ರಸ್ತಾಪ ಇಲ್ಲ,ಯುವಕರಿಗೆ ಉದ್ಯೋಗ ಕೊಡುವ ಬಗ್ಗೆ ಯೋಜನೆ ರೂಪಿಸಿಲ್ಲ, ನಿರ್ಮಲ ಸೀತಾರಾಮನ್ ಅವರು ಕರ್ನಾಟಕ ಪ್ರತಿನಿಧಿ ಆಗಿ ರಾಜ್ಯಕ್ಕೆ ಯಾವದೇ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿಲ್ಲ. ಕರ್ನಾಟಕ ಪಾಲಿಗೆ ಇದು ತೀರ ನಿರಾಶಾದಾಯಕ ಬಜೆಟ್ ಇದಾಗಿದೆ.

ಕೇಂದ್ರದ ಬಜೆಟ್ ನಿರಾಶಾದಾಯಕ:ಕೆಪಿಸಿಸಿ ವಕ್ತಾರ ರಾಹುಲ್ ಮಾಚಕನೂರ Read More »

ಗುರುವಾರದಂದು ಕ್ರಿಕೆಟ್ ಪ್ರಶಸ್ತಿ ಪ್ರಧಾನ ಸಮಾರಂಭ ಜರುಗಲಿದೆ

ವರದಿ: ಪ್ರಕಾಶ ಚ ಕಂಬಾರ ಬೆಳಗಾವಿ : ಜಿಲ್ಲೆಯ ರಾಯಬಾಗ ತಾಲೂಕಿನ ಮುಗಳಖೋಡ ಪಟ್ಟಣದ ಶ್ರೀ ಸಿದ್ದೇಶ್ವರ ಕ್ರಿಕೆಟ್ ಕ್ಲಬ್ ಯೋಗೇಶ್ ಖಾನಗೌಡ ಕ್ರಿಕೆಟ್ ಟ್ರೋಫಿ ದಿ 02.02. 2023 ರಂದು ಗುರುವಾರ ಸಂಜೆ 5:00 ಗಂಟೆಗೆ ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಲಿದೆ. ಸಮಾರಂಭದಲ್ಲಿ ಕುಡಚಿ ಶಾಸಕ ಪಿ ರಾಜೀವ್ ಅಧ್ಯಕ್ಷತೆ ವಹಿಸುವರು . ಬೆಂಗಳೂರ ನ್ಯಾಯಾಧೀಶರು ಸಣ್ಣ ಕಾರಣಗಳ ನ್ಯಾಯಾಲಯದ ನ್ಯಾಯಾಧೀಶ ಅಲ್ಲಪ್ಪ ಬಡಿಗೇರ ಗೌರವಾನ್ವಿತರಾಗಿ ಆಗಮಿಸಲಿದ್ದಾರೆ ಕುಡಚಿ ಬಿಜೆಪಿ ಮಂಡಲದ ಅಧ್ಯಕ್ಷ ಮಲ್ಲಿಕಾರ್ಜುನ ಖಾನಗೌಡ

ಗುರುವಾರದಂದು ಕ್ರಿಕೆಟ್ ಪ್ರಶಸ್ತಿ ಪ್ರಧಾನ ಸಮಾರಂಭ ಜರುಗಲಿದೆ Read More »

ಮಕ್ಕಳ ಗುಣಮಟ್ಟ ಹೆಚ್ಚಿಸುವುದೇ ಕಲಿಕಾ ಹಬ್ಬದ ಉದ್ದೇಶ: ಹಂದಿಗುಂದ ವಲಯ ಸಿಆರ್‌ಪಿ ಆರ್.ಆರ್.ಬೀಸನಕೊಪ್ಪ;

ವರದಿ : ಶ್ರೀ ಪ್ರಕಾಶ ಚ ಕಂಬಾರ ಮೊಬೈಲ್ ಬಳಕೆಯಿಂದ ಮಕ್ಕಳಲ್ಲಿ ಕಲಿಕೆಯ ಗುಣಮಟ್ಟವು ಕುಂಟಿತಯಾಗುತ್ತಿದೆ, ಅವಶ್ಯಕತೆ ತಕ್ಕಂತೆ ಮಾತ್ರ ಮೊಬೈಲ್ ಬಳಸಬೇಕು: ಹಿರಿಯ ಶಿಕ್ಷಕ ಎಂ.ಬಿ.ಬಡಿಗೇರ; ಮುಗಳಖೋಡ : ಕಲಿಕೆಯಲ್ಲಿ ಹಿಂದುಳಿದ ಮಕ್ಕಳ ಕಲಿಕಾ ಗುಣಮಟ್ಟವನ್ನು ಹೆಚ್ಚಿಸುವುದೇ ಕಲಿಕಾ ಹಬ್ಬದ ಉದ್ದೇಶ. ಕಳೆದ ಎರಡು ವರ್ಷಗಳ ಹಿಂದೆ ಕರೋನಾ ಮಹಾಮಾರಿ ರೋಗದ ಭಯದಲ್ಲಿ ಶಾಲೆಗಳ ರಜೆಯ ಸಂದರ್ಭದಲ್ಲಿ ವಿದ್ಯಾರ್ಥಿಗಳ ಕಲಿಕಾ ಗುಣಮಟ್ಟವು ಕುಸಿತ ಕಾರಣದಿಂದ ಸರ್ಕಾರವು ವಿದ್ಯಾರ್ಥಿಗಳ ಕಲಿಕಾ ಗುಣಮಟ್ಟ ಹೆಚ್ಚಿಸಲು ಅನೇಕ ಗುಣಮಟ್ಟದ ಯೋಜನೆಗಳನ್ನು

ಮಕ್ಕಳ ಗುಣಮಟ್ಟ ಹೆಚ್ಚಿಸುವುದೇ ಕಲಿಕಾ ಹಬ್ಬದ ಉದ್ದೇಶ: ಹಂದಿಗುಂದ ವಲಯ ಸಿಆರ್‌ಪಿ ಆರ್.ಆರ್.ಬೀಸನಕೊಪ್ಪ;
Read More »

ಜಿಲ್ಲಾ ಮಟ್ಟದ ಕಲಿಕಾ ಹಬ್ಬವನ್ನು 13ರಿಂದ ಮೂರು ದಿನ ಮಾಸ್ತಮರಡಿಯಲ್ಲಿ

ವರದಿ :ಸುನಿಲ್ ಕಬ್ಬುರ್ ಬೆಳಗಾವಿ :- ಜಿಲ್ಲಾಡಳಿತ, ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಬೆಳಗಾವಿ (ದಕ್ಷಿಣ)ಹಾಗೂ ಸರಕಾರಿ ಮಾದರಿ ಪ್ರಾಥಮಿಕ ಕನ್ನಡ ಶಾಲೆ ಹಾಗೂ ಸರಕಾರಿ ಪ್ರೌಢ ಶಾಲೆ ಮಾಸ್ತ ಮರಡಿ ಬೆಳಗಾವಿ ವಲಯ ಇವರ ಸಂಯುಕ್ತ ಆಶ್ರಯದಲ್ಲಿ ಬೆಳಗಾವಿ ದಕ್ಷಿಣ ಶೈಕ್ಷಣಿಕ ಜಿಲ್ಲಾ ಮಟ್ಟದ ಕಲಿಕಾ ಹಬ್ಬ ವು ಇದೇ ತಿಂಗಳಸೋಮವಾರ 13, ಮಂಗಳವಾರ 14, ಮತ್ತುಬುಧವಾರ 15 ರಂದು ಮಾಸ್ತಮರಡಿ ಗ್ರಾಮದ ಶಾಲೆಗಳ ಆವರಣದಲ್ಲಿ ಜರುಗಲಿದೆ ಎಂದು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ

ಜಿಲ್ಲಾ ಮಟ್ಟದ ಕಲಿಕಾ ಹಬ್ಬವನ್ನು 13ರಿಂದ ಮೂರು ದಿನ ಮಾಸ್ತಮರಡಿಯಲ್ಲಿ Read More »

ಡಾ.ಜಂಬಗಿಯವರ ಆಯುರ್ವೇದಿಕ ಕಾಲೇಜು ನೂತನ ಕಟ್ಟಡ ಉದ್ಘಾಟನ

ವರದಿ :ಸುನಿಲ್ ಕಬ್ಬುರ್ ಹಾರೂಗೇರಿ : ಸ್ಥಳೀಯ ಗ್ರಾಮೀಣ ಭಾಗದಲ್ಲಿ ಶಿಕ್ಷಣ ಅಭಿವೃದ್ಧಿಯ ಕೀರ್ತಿ ಗಳಿಸಿರುವ,ಹೆಸರಾಂತ ವೈದ್ಯಕೀಯ ಶಿಕ್ಷಣ ಸಂಸ್ಥೆಯಾದ ಶ್ರೀ ಎಸ್ ಎಸ್ ಜಂಬಗಿ ಮೆಮೋರಿಯಲ್ ಶಿಕ್ಷಣ ಮತ್ತು ಚಾರಿಟೇಬಲ್ ಟ್ರಸ್ಟ್ ನ ಶ್ರೀ ಸಿದ್ಧಿವಿನಾಯಕ ಗ್ರಾಮೀಣ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯದ ನೂತನ ಕಟ್ಟಡವನ್ನು ಇಂದು ಕುಡಚಿ ಶಾಸಕರು ಹಾಗೂ ತಾಂಡಾ ಅಭಿವೃದ್ಧಿ ನಿಗಮದಧ್ಯಕ್ಷ ಪಿ.ರಾಜೀವ್ ಹಾಗೂ ವಾಲ್ಮೀಖಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ರಾಮಣ್ಣ ಗಸ್ತಿಯವರು ಉದ್ಘಾಟನೆ ನೆರವೇರಿಸಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಡಾ.

ಡಾ.ಜಂಬಗಿಯವರ ಆಯುರ್ವೇದಿಕ ಕಾಲೇಜು ನೂತನ ಕಟ್ಟಡ ಉದ್ಘಾಟನ Read More »

ಹಳ್ಯಾಳದಲ್ಲಿ 2 ಕೋಟಿ 87 ಲಕ್ಷ ರೂಪಾಯಿ ವೆಚ್ಚದ ವಿವಿಧ ಕಾಮಗಾರಿಗೆ ಮಹೇಶ್ ಕುಮಟಳ್ಳಿ ಚಾಲನೆ

ಬೆಳಗಾವಿ ವರದಿ :ಸಚಿನ್ ಕಾಂಬ್ಳೆ ಅಥಣಿ: ತಾಲೂಕಿನ ಹಲ್ಯಾಳ ಗ್ರಾಮದಲ್ಲಿ ಸುಮಾರು 2 ಕೋಟಿ 87 ಲಕ್ಷ ರೂ. ವೆಚ್ಚದ ಕಾಮಗಾರಿಗಳಿಗೆ ಶಾಸಕ ಮಹೇಶ್ ಕುಮಟಳ್ಳಿ ಭೂಮಿ ಪೂಜೆ ನೆರವೇರಿಸಿದರು. ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು ಹಳ್ಯಾಳ ಗ್ರಾಮದಲ್ಲಿ ಸುಮಾರು 5 ಕೊಟಿಗಿಂತ ಹೆಚ್ಚು ಕಾಮಗಾರಿ ಪ್ರಗತಿಯಲ್ಲಿದ್ದು ಇವತ್ತು 2 ಕೋಟಿ 20 ಲಕ್ಷ ರೂ. ವೆಚ್ಚದ ಹಲ್ಯಾಳ – ರಡ್ಡೇರಹಟ್ಟಿ ವ್ಹಾಯಾ (ಶೇಡಶಾಳ ವಸತಿ) ರಸ್ತೆ ಹಾಗೂ 57 ಲಕ್ಷ ರೂ. ವೆಚ್ಚದ

ಹಳ್ಯಾಳದಲ್ಲಿ 2 ಕೋಟಿ 87 ಲಕ್ಷ ರೂಪಾಯಿ ವೆಚ್ಚದ ವಿವಿಧ ಕಾಮಗಾರಿಗೆ ಮಹೇಶ್ ಕುಮಟಳ್ಳಿ ಚಾಲನೆ Read More »

ಹಂದಿಗುಂದದಲ್ಲಿ ಯೋಗೇಶ್ ಖಾನಗೌಡ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಗೆ ಅದ್ದೂರಿ ಚಾಲನೆ

ವರದಿ : ಪ್ರಕಾಶ ಚ ಕಂಬಾರ ಆಲಸ್ಯದ ಪೀಡೆ ತೊಲಗಿಸಲು ಕ್ರೀಡೆ ಅವಶ್ಯ: ಶಿವಲಿಂಗ ಸಿದ್ನಾಳ ಮುಗಳಖೋಡ: ಮನೋ ಶಾರೀರಿಕ ಆಲಸ್ಯದ ಪೀಡೆ ತೊಲಗಿಸಲು ಕ್ರೀಡೆ ತುಂಬಾ ಅವಶ್ಯ ಎಂದು ಕೆ.ಎಲ್.ಇ ಕಾಲೇಜ್ ಉಪನ್ಯಾಸಕ ಶಿವಲಿಂಗ ಸಿದ್ನಾಳ ಹೇಳಿದರು. ಸಮೀಪದ ಹಂದಿಗುಂದ ಗ್ರಾಮದಲ್ಲಿ ಶ್ರೀ ಸಿದ್ಧೇಶ್ವರ ಕ್ರಿಕೆಟ್ ಕ್ಲಬ್ ವತಿಯಿಂದ 10ನೇ ವರ್ಷದ ಅಂತರರಾಜ್ಯ ಮಟ್ಟದ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ ಯೋಗೇಶ್ ಖಾನಗೌಡ ಕ್ರಿಕೆಟ್ ಟ್ರೋಫಿ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.ಗ್ರಾಮೀಣ ಕ್ರೀಡೆ ನಶಿಸಿ, ಯುವಕರ ಹವ್ಯಾಸಗಳು

ಹಂದಿಗುಂದದಲ್ಲಿ ಯೋಗೇಶ್ ಖಾನಗೌಡ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಗೆ ಅದ್ದೂರಿ ಚಾಲನೆ Read More »

ಡಾ. ಬಿ. ಆರ್. ಅಂಬೇಡ್ಕರ್ ಜಯಂತಿ ಆಚರಣೆಗೆ ಯಾವುದೇ ನಿರ್ಬಂಧ ಹೇರದಂತೆ ಚುನಾವಣಾ ಆಯೋಗಗಕ್ಕೆ DSS ಮನವಿ

ಇ,ಆಯುಕ್ತರು ಚುನಾವಣಾ ಆಯೋಗಬೆಂಗಳೂರು,ಕರ್ನಾಟಕ ಮಾನ್ಯರೆ,ವಿಷಯ: ಚುನಾವಣಾ ನೀತಿಸಂಹಿತೆಯನ್ನು ಸಂವಿಧಾನ ಕರ್ತೃ ಬಾಬಾಸಾಹೇಬ್ ಅಂಬೇಡ್ಕರ್ ಜಯಂತಿ ಏಪ್ರಿಲ್ 14 ರ ನಂತರ ಘೋಷಿಸಲು ಮತ್ತು ಅಂಬೇಡ್ಕರ್ ಜಯಂತಿ ಆಚರಣೆಗೆ ಯಾವುದೇ ನಿರ್ಬಂಧ ಹೇರದಂತೆ ಕೋರಿ ಗೌರವಾನ್ವಿತರೇ, 2023 ರ ಕರ್ನಾಟಕ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ನೀತಿಸಂಹಿತೆ ಜಾರಿ ಘೋಷಣಾ ದಿನಾಂಕದ ಬಗ್ಗೆ ನೆನ್ನೆ ಕೆಲವು ಟಿವಿ ಮಾಧ್ಯಮ ಹಾಗು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗಳಾಗುತ್ತಿದ್ದು ನೀತಿ ಸಂಹಿತೆ ಜಾರಿಯು ಏಪ್ರಿಲ್ 10 ರಿಂದ ಆರಂಭವಾಗಲಿದೆ ಎಂದು ಚುನಾವಣಾ ಆಯೋಗ ಹೇಳಿದೆ

ಡಾ. ಬಿ. ಆರ್. ಅಂಬೇಡ್ಕರ್ ಜಯಂತಿ ಆಚರಣೆಗೆ ಯಾವುದೇ ನಿರ್ಬಂಧ ಹೇರದಂತೆ ಚುನಾವಣಾ ಆಯೋಗಗಕ್ಕೆ DSS ಮನವಿ Read More »

ಅಥಣಿ ಶಾಸಕ ಮಹೇಶ್ ಕುಮಠಳ್ಳಿ ಅವರು ವಿವಿಧ ಕಾಮಗಾರಿಗಳಿಗೆ ಚಾಲನೆ

ಬೆಳಗಾವಿ, ಸಂದೇಶ ವರದಿ :ಸಿದ್ದರೂಢ ಬಣ್ಣದ ಇಂದು ಮತಕ್ಷೇತ್ರದ ಅಥಣಿ ತಾಲೂಕಿನ ರೆಡೇರಹಟ್ಟಿ ಗ್ರಾಮದಲ್ಲಿ ಸುಮಾರು 3 ಕೋಟಿ 36 ಲಕ್ಷ ರೂ. ವೆಚ್ಚದ ಕಾಮಗಾರಿಗಳ ಭೂಮಿ ಪೂಜೆಯನ್ನು ಅಥಣಿ ಶಾಸಕ ಹಾಗೂ ಕೊಳಗೇರಿ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಮಹೇಶ್ ಕುಮಠಳ್ಳಿ ಅವರು ನೆರೆವೇರಿಸಿದರು ಕಾಮಗಾರಿಗಳು ಈ ಕೆಳಗಿಂತಿವೆ : 2 ಕೋಟಿ 1 ಲಕ್ಷ ರೂ. ವೆಚ್ಚದ ಜಲಜೀವನ ಮಿಷನ್ (ಜೆ ಜೆ ಎಂ)ಪ್ರತಿ ಮನೆಗಳಿಗೆ ಕುಡಿಯುವ ನೀರಿನ ಕಾಮಗಾರಿ ಭೂಮಿ ಪೂಜೆ. 90 ಲಕ್ಷ

ಅಥಣಿ ಶಾಸಕ ಮಹೇಶ್ ಕುಮಠಳ್ಳಿ ಅವರು ವಿವಿಧ ಕಾಮಗಾರಿಗಳಿಗೆ ಚಾಲನೆ Read More »

ಷಟಸ್ಥಳ ಧ್ವಜಾರೋಹಣ 

ಬೆಳಗಾವಿ, ಸಂದೇಶ ವರದಿ: ಶ್ರೀ ಪ್ರಕಾಶ ಚ ಕಂಬಾರ ಹಂದಿಗುಂದ: ಶ್ರೀ ಸಿದ್ದೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಷಟಸ್ಥಳ ಧ್ವಜಾರೋಹಣವನ್ನು ಬೆಳಗಾವಿ ನಾಗನೂರು ರುದ್ರಾಕ್ಷಿ ಮಠದ ಅಲ್ಲಮ ಪ್ರಭು ಮಹಾಸ್ವಾಮಿಗಳು ನೆರವೇರಿಸಿದರು ಸಿದ್ದೇಶ್ವರ   ಮಠದ ಪೀಠಾಧಿಪತಿ ಶಿವಾನಂದ ಮಹಾಸ್ವಾಮಿಗಳು ಪಾವನ ಸಾನಿಧ್ಯ ವಹಿಸಿದರು. ಶೇಗುಣಸಿ ವಿರಕ್ತಮಠದ ಮಹಾಂತಪ್ರಭು ಮಹಾಸ್ವಾಮಿಗಳು, ಗುರುದೇವ ದೇವರು, ಡಾ ವಿವೇಕಾನಂದ ದೇವರು, ಶ್ರೀ ಮಠದ ಅರ್ಚಕರಾದ  ಗುರುಲಿಂಗಯ್ಯ ಮಠದ, ಜಿ.ಪಂ ಮಾಜಿ ಸದಸ್ಯ ರಾಮನಗೌಡ ಪಾಟೀಲ , ಪ್ರಗತಿಪರ ರೈತ ಬನಪ್ಪ ತೇಲಿ,

ಷಟಸ್ಥಳ ಧ್ವಜಾರೋಹಣ  Read More »

ರಾಯಬಾಗ ಪರಿಸರದ ಹಾಲುಮತ ಪರಂಪರೆ” ಕೃತಿ ಬಿಡುಗಡೆ;

ಬೆಳಗಾವಿ, ಸಂದೇಶ ಪ್ರತಿಯೊಬ್ಬರೂ ಓದಲೇಬೇಕಾದ ಉತ್ತಮ ಕೃತಿ ಸಾಹಿತಿ ಡಾ: ವ್ಹಿ.ಎಸ್.ಮಾಳಿ; ವರದಿ: ಶ್ರೀ ಪ್ರಕಾಶ ಚ ಕಂಬಾರ ಮುಗಳಖೋಡ : ಬಾಗೇನಾಡಿನ ಹಾಲುಮತದ ಪ್ರಮುಖ ಐದು ದೈವಗಳಾದ ಆಲಖನೂರಿನ ಕರಿಸಿದ್ದೇಶ್ವರ, ಯಲ್ಪಾರಟ್ಟಿಯ ಅರಣ್ಯ ಸಿದ್ದೇಶ್ವರ, ಕಂಕಣವಾಡಿಯ ಹಾಲಸಿದ್ದೇಶ್ವರ, ಚಿಂಚಲಿಯ ಶಕ್ತಿಮಾತೆ ಮಾಯಕ್ಕ ಮತ್ತು ಬೆಕ್ಕೇರಿಯ ಲಕ್ಕವ್ವ ಈ ದೇವರುಗಳನ್ನು ಪರಿಚಯಿಸುವಂತಹ ಮಹಾಪ್ರಬಂದವು, ಕುರುಬ ಜನಾಂಗದ ಸಾಂಸ್ಕೃತಿಕ ಇತಿಹಾಸದ ಮೇಲೆ ಬೆಳಕು ಚೆಲ್ಲುತ್ತದೆ. ಜೊತೆಗೆ ಹಾಲುಮತದ ಆರಾಧನಾ ಕಲೆಗಳು, ಸಾಮಾಜಿಕ ಮತ್ತು ಧಾರ್ಮಿಕ ಆಚರಣೆ, ನಂಬಿಕೆ, ಸಂಪ್ರದಾಯಗಳು,

ರಾಯಬಾಗ ಪರಿಸರದ ಹಾಲುಮತ ಪರಂಪರೆ” ಕೃತಿ ಬಿಡುಗಡೆ; Read More »

ಜಿಲ್ಲಾ ಮಟ್ಟದ ಶರಣ ಸಾಹಿತ್ಯ ಸಮ್ಮೇಳನ

ಬೆಳಗಾವಿ, ಸಂದೇಶ ಪೂಜ್ಯರ ಸಮ್ಮುಖದಲ್ಲಿ ಡಾ. ಬೀಳಗಿ ಅವರು ರಚಿಸಿದ ಕೃತಿ ಲೋಕಾರ್ಪಣೆ. ವರದಿ: ಸಂಗಮೇಶ ಹಿರೇಮಠ. ಮುಗಳಖೋಡ: ಸಮೀಪದ ಹಂದಿಗುಂದ ಗ್ರಾಮದಲ್ಲಿ ಸೋಮವಾರದಂದು ಜಿಲ್ಲಾ ಮಟ್ಟದ ಶರಣ ಸಾಹಿತ್ಯ ಸಮ್ಮೇಳನವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮವನ್ನು ಡೊಳ್ಳು ಬಾರಿಸುವ ಮೂಲಕ ಉದ್ಘಾಟಿಸಿ, ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಡಾಕ್ಟರೇಟ ಪಡೆದ ಡಾ. ಮಧುಸೂದನ ಬೀಳಗಿ ಇವರಿಂದ ರಚಿತವಾದ,“ರಾಯಬಾಗ ಪರಿಸರದ ಹಾಲುಮತ ಪರಂಪರೆ” ಎಂಬ ಕೃತಿಯನ್ನು ಪೂಜ್ಯರ ಸಮ್ಮುಖದಲ್ಲಿ ಲೋಕಾರ್ಪಣೆ ಮಾಡಲಾಯಿತು. ಖ್ಯಾತ ಸಾಹಿತಿಗಳಾದ ಡಾ. ವಿ.ಎಸ್. ಮಾಳಿಯವರು ಕೃತಿ ಪರಿಚಯ

ಜಿಲ್ಲಾ ಮಟ್ಟದ ಶರಣ ಸಾಹಿತ್ಯ ಸಮ್ಮೇಳನ Read More »

ಭಾರತ ಜೂಡೋ ಯಾತ್ರೆಅಂತಿಮ,ಚಿಕ್ಕೋಡಿ ಜಿಲ್ಲಾ ಕಾಂಗ್ರೆಸ್ ಕಾರ್ಯಾಲದ ಆವರಣದಲ್ಲಿ ಧ್ವಜಾರೋಹಣ

ಚಿಕ್ಕೋಡಿ :ಭಾರತ ಜೂಡೋ ಯಾತ್ರೆಯ ಅಂತಿಮ ದಿನವಾದ ಇಂದು ಚಿಕ್ಕೋಡಿ ಜಿಲ್ಲಾ ಕಾಂಗ್ರೆಸ್ ಕಛೇರಿಯಲ್ಲಿ ಚಿಕ್ಕೋಡಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಲಕ್ಷ್ಮಣರಾವ ಚಿಂಗಳೆ ಇವರ ನೇತೃತ್ವದಲ್ಲಿ ರಾಷ್ಟ್ರಧ್ವಜಾರೋಹಣವನ್ನ ನೆರವೇರಿಸಲಾಯಿತು. ಕಾರ್ಯಕ್ರಮ ಉದ್ದೇಶಿಸಿ ಚಿಕ್ಕೋಡಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಚಿಂಗಳೆ ಅವರು ಪ್ರಾಸ್ತಾನಿಕವಾಗಿ ಮಾತನಾಡಿ ಸನ್ಮಾನ್ಯ ರಾಹುಲ್ ಗಾಂಧಿಯವರ ನೇತೃತ್ವದಲ್ಲಿ ನಡೆಯುತ್ತಿರುವ 3970ಕಿ.ಮೀ. ಭಾರತ ಐಕ್ಯತಾ ಯಾತ್ರೆಯು ಜನವರಿ 30 ರಂದು ಶ್ರೀನಗರದಲ್ಲಿ ಮುಕ್ತಾಯಗೊಳ್ಳಲಿರುವುದರಿಂದ ಯಾತ್ರೆಯ ಮುಕ್ತಾಯದ ಭಾಗವಾಗಿ ನಾವಿಂದು ರಾಷ್ಟ್ರಧ್ವಜಾರೋಹಣ ನೆರವೇರಿಸಿ ಜೂಡೋ ಯಾತ್ರೆಯನ್ನ

ಭಾರತ ಜೂಡೋ ಯಾತ್ರೆಅಂತಿಮ,ಚಿಕ್ಕೋಡಿ ಜಿಲ್ಲಾ ಕಾಂಗ್ರೆಸ್ ಕಾರ್ಯಾಲದ ಆವರಣದಲ್ಲಿ ಧ್ವಜಾರೋಹಣ Read More »

ಜಾತಿ ಧರ್ಮ ಬಿಟ್ಟು ಪರಸ್ಪರ ಸಮಾನತೆ,ಸಹಬಾಳ್ವೆ,ಸಹೋದರತ್ವ ದಿಂದ ಬದುಕಿ :ದೀಪಕ್

ಬೆಳಗಾವಿ, ಸಂದೇಶ ಮುಸ್ಲಿಮರು ದೇವಸ್ಥಾನಗಳ ಎದುರು ವ್ಯಾಪಾರ ಮಾಡುವಂತಿಲ್ಲ ಮುಸ್ಲಿಂ ಹಠಾವೋ ಧರ್ಮ ಬಚಾವೋ??? ಮಾರ್ವಾಡಿಗಳು,ಯುಪಿ ಮತ್ತು ಬಿಹಾರಿ ಬಾಬುಗಳು ವ್ಯಾಪಾರ ಮಾಡುವಂತಿಲ್ಲ ಸೇಠ ಜಿ ಹಠಾವೋ ಗಾಂವ್ ಬಚಾವೋ??? ಅರೇ ಏನ್ರಿ ಇದೆಲ್ಲ…???ಕೆಲ ವರ್ಷಗಳ ಹಿಂದಷ್ಟೆ ಪಾಂಚ್ ರೂಪಯ್ ಕಾ ಶಕ್ಕರ್,ದೋ ರೂಪಾಯಿ ಕಾ ದಾಲ್ ಅಂತ ಹತ್ತು ರೂಪಾಯಿ ಹಿಡಿದು ಬಂದು ಅವತ್ತಿನ ಅಡುಗೆಗೆ ಆಗುವಷ್ಟು ದಿನಸಿ ಖರೀದಿಸುತ್ತಿದ್ದ ಬಡ ಕುಟುಂಬಗಳ ಕಷ್ಟದ ದಿನಗಳನ್ನು ಕಣ್ಣಾರೆ ಕಂಡವನು ನಾನು.. ಒಂದು ಕಡೆ ಸರ್ಕಾರ ಕಾರ್ಯಕ್ರಮಗಳಲ್ಲಿ

ಜಾತಿ ಧರ್ಮ ಬಿಟ್ಟು ಪರಸ್ಪರ ಸಮಾನತೆ,ಸಹಬಾಳ್ವೆ,ಸಹೋದರತ್ವ ದಿಂದ ಬದುಕಿ :ದೀಪಕ್ Read More »

ಅಥಣಿ ತಾಲೂಕಿನ ಸಂಕೋನಟ್ಟಿ ಗ್ರಾಮದ ಯುವತಿ ನೇಣಿಗೆ ಶರಣು

ಅಥಣಿ: ತಾಲೂಕಿನ ಸಂಕೋನಟ್ಟಿ ಗ್ರಾಮದ ಜಾತ್ರೆಯಲ್ಲಿ ಯುವಕನೋರ್ವ ತನ್ನ ಕೈಹಿಡಿದು ಎಳೆದಾಡಿದ್ದಾನೆ ಎಂದು ಮನನೊಂದ ಯುವತಿಯು ತೋಟದ ಮನೆಯಲ್ಲಿನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಶುಕ್ರವಾರ ನಡೆದಿದೆ. ಸುನೀಲ ಧರಿಗೌಡರ ಜತೆ ಸ್ವಪ್ನಾಳನ್ನು ವಿವಾಹ ಮಾಡಿಕೊಡಿ ಎಂದು ಸುನೀಲ ತಂದೆ-ತಾಯಿ ಈಚೆಗೆ ಯುವತಿಯ ಮನೆಗೆ ಬಂದು ಹೆಣ್ಣು ಕೇಳಿದರಂತೆ . ಮಗಳಿಗೆ ಈಗಲೇ ಮದುವೆ ಮಾಡುವುದಿಲ್ಲ ಎಂದು ಸ್ವಪ್ನಾಳ ನ ಮನೆಯವರು ಹೇಳಿದ್ದರು. ಅದೇ ಸಿಟ್ಟಿನಲ್ಲಿ ಜ.25 ರಂದು ಜಾತ್ರೆಯಲ್ಲಿ ಸುನೀಲನು ಸ್ವಪ್ನಾಳನ್ನು ಕೈ ಹಿಡಿದು ಎಳೆದಿದ್ದ.

ಅಥಣಿ ತಾಲೂಕಿನ ಸಂಕೋನಟ್ಟಿ ಗ್ರಾಮದ ಯುವತಿ ನೇಣಿಗೆ ಶರಣು Read More »

ರಾಯಬಾಗ ತಾಲೂಕಿನ ಹಾರೂಗೇರಿ ಪಟ್ಟಣದಲ್ಲಿ ಅಡುಗೆ ಸಿಬ್ಬಂದಿಗಳ ತರಬೇತಿ ಕಾರ್ಯಾಗಾರ

ವರದಿ :ಸುನಿಲ್ ಕಬ್ಬುರ್ ಬೆಳಗಾವಿ: ಜಿಲ್ಲೆಯ ರಾಯಬಾಗ ತಾಲೂಕಿನ ಹಾರೂಗೇರಿ ಪಟ್ಟಣದಸ್ಥಳೀಯ ಜನತಾ ಶಿಕ್ಷಣ ಸಂಸ್ಥೆಯ ಪ್ರಗತಿ ಶಾಲಾ ಸಭಾಂಗಣದಲ್ಲಿ ಇಂದು ಅಡುಗೆ ಸಿಬ್ಬಂದಿಗಳ ತರಬೇತಿ ಕಾರ್ಯಾಗಾರದ ಉದ್ಘಾಟನೆ ಸಮಾರಂಭ ಜರುಗಿತು ಪ್ರಾಸ್ತಾವಿಕವಾಗಿ ಮಾತನಾಡಿದ ಅಕ್ಷರ ದಾಸೋಹ ಸಹಾಯಕ ನಿರ್ದೇಶಕರಾದ ಸುಭಾಷ ವಲ್ಯಾಪುರ, 1992 ರಲ್ಲಿ ಕ್ಷೀರ ಯೋಜನೆಯು ಬದಲಾಗಿ ಮಕ್ಕಳಿಗೆ ದಿನಕ್ಕೆ ಒಂದು ರೂ. ಕೊಡುವ ಯೋಜನೆ ಬದಲಾಗಿ, ಅಕ್ಕಿ, ಗೋದಿ ವಿತರಣೆ ಯೋಜನೆ ನಂತರ 1 ರಿಂದ 7 ನೇ ತರಗತಿ ವಿದ್ಯಾರ್ಥಿಗಳಿಗೆ ಮಧ್ಯಾಹ್ನ

ರಾಯಬಾಗ ತಾಲೂಕಿನ ಹಾರೂಗೇರಿ ಪಟ್ಟಣದಲ್ಲಿ ಅಡುಗೆ ಸಿಬ್ಬಂದಿಗಳ ತರಬೇತಿ ಕಾರ್ಯಾಗಾರ Read More »

ಸಂಭ್ರಮದಿಂದ ಜರುಗಿದ ಗುರುವಂದನೆ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮ

ಬೆಳಗಾವಿ, ಸಂದೇಶ ವರದಿ: ಶ್ರೀ ಪ್ರಕಾಶ ಚ ಕಂಬಾರ ಮುಗಳಖೋಡ: ಪಟ್ಟಣದ ಶ್ರೀ ಚ ವಿ ವ ಸಂಘದ ಡಾ.ಸಿ ಬಿ ಕುಲಿಗೋಡ ಪದವಿ ಮಹಾವಿದ್ಯಾಲಯದ ಆವರಣದಲ್ಲಿ ಸನ್ 1999 ರಿಂದ 2002 ರವರೆಗೆ ಬ.ನೀ.ಕುಲಿಗೋಡ ಪ್ರೌಢಶಾಲೆಯಲ್ಲಿ ಅಧ್ಯಯನ ನಡೆಸಿದ ಹಳೆ ವಿದ್ಯಾರ್ಥಿಗಳ ಬಳಗದಿಂದ ರವಿವಾರ ದಿನಾಂಕ 29.01.2023 ರಂದು ಮಧ್ಯಾಹ್ನ 12.00 ಗಂಟೆಗೆ ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮ ಸಂಭ್ರಮದಿಂದ ಜರುಗಿತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಡಾ

ಸಂಭ್ರಮದಿಂದ ಜರುಗಿದ ಗುರುವಂದನೆ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮ Read More »

ಅಖಿಲ ಕರ್ನಾಟಕ ಮಾಳಿ ಮಾಲಗಾರ ಸಮಾಜದ ರಾಜ್ಯ ಮಟ್ಟದ ದ್ವಿತೀಯ ಸಮಾವೇಶ ಯಶಸ್ವಿ ಹಿನ್ನೆಲೆಯಲ್ಲಿ ಅಭಿನಂದನಾ ಕಾರ್ಯಕ್ರಮ

ಬೆಳಗಾವಿ, ಸಂದೇಶ ವರದಿ: ಸಂಗಮೇಶ ಹಿರೇಮಠ. ಮುಗಳಖೋಡ: ಡಿಸೆಂಬರ್ ೨೬ ರಂದು ನಡೆದ ಅಖಿಲ ಕರ್ನಾಟಕ ಮಾಳಿ ಮಾಲಗಾರ ರಾಜ್ಯ ಮಟ್ಟದ ದ್ವಿತೀಯ ಸಮಾವೇಶದ ಕಾರ್ಯಕ್ರಮ ಸರಳ ರೀತಿಯಲ್ಲಿ ಬಹಳ ವಿಜೃಂಭಣೆಯಿಂದ ನೆರವೇರಿಸಿ ಕೊಟ್ಟು ಯಶಸ್ವಿಯಾಗಲು ಸಹಕರಿಸಿದ ರಾಜ್ಯದ ಎಲ್ಲ ಮಾಳಿ‌-ಮಾಲಗಾರ ಸಮಾಜದ ಸದಸ್ಯರಿಗೆ ಹಾಗೂ ಕಾರ್ಯಕ್ರಮ ಸರಳ ರೀತಿಯಲ್ಲಿ ನಡೆಯಲು ಕಾರಣಿಕರ್ತರಾದ ಪಟ್ಟಣದ ಮುಖಂಡರು, ಕಾರ್ಯಕರ್ತರಿಗೆ ಅಖಿಲ ಕರ್ನಾಟಕ ಮಾಳಿ ಮಾಲಗಾರ ಸಮಾಜ ನಿಯೋಗದ ಅಧ್ಯಕ್ಷರಾದ ಡಾ ಸಿ ಬಿ ಕುಲಿಗೋಡ ಅವರು ಅಭಿನಂದನೆ ಸಲ್ಲಿಸಿದರು.

ಅಖಿಲ ಕರ್ನಾಟಕ ಮಾಳಿ ಮಾಲಗಾರ ಸಮಾಜದ ರಾಜ್ಯ ಮಟ್ಟದ ದ್ವಿತೀಯ ಸಮಾವೇಶ ಯಶಸ್ವಿ ಹಿನ್ನೆಲೆಯಲ್ಲಿ ಅಭಿನಂದನಾ ಕಾರ್ಯಕ್ರಮ Read More »

ಕಾಗವಾಡ ಶಾಸಕ ಶ್ರೀಮಂತ ಪಾಟೀಲ ಹುಟ್ಟು ಹಬ್ಬದ ಪ್ರಯುಕ್ತ ಉಚಿತ ಆರೋಗ್ಯ ತಪಾಸಣಾ ಶಿಬಿರ

ಬೆಳಗಾವಿ, ಸಂದೇಶ ವರದಿ :ಸಚಿನ್ ಕಾಂಬ್ಳೆ ಕಾಗವಾಡ: ಶಾಸಕ ಶ್ರೀಮಂತ ಪಾಟೀಲ ಜನ್ಮ ದಿನದ ನಿಮಿತ್ತ ಕೆಂಪವಾಡ ಅಥಣಿ ಶುಗರ್ಸ್ ಆವರಣದಲ್ಲಿ ಜ. 31 ಮತ್ತು ಫೆ. 1ರಂದು ಬೆಳಗ್ಗೆ 9ರಿಂದ ಸಂಜೆ 5ರ ವರೆಗೆ ಉಚಿತ ಆರೋಗ್ಯ ತಪಾಸಣೆ, ಶಸ್ತ್ರಚಿಕಿತ್ಸಾಶಿಬಿರ ಹಾಗೂ ರಕ್ತದಾನ ಶಿಬಿರ ಏರ್ಪಡಿಸಲಾಗಿದೆ. ಶ್ರೀಮಂತ ಪಾಟೀಲ ಫೌಂಡೇಶನ್ ಹಾಗೂ ಮಿರಜದ ಸೇವಾಸದನ ಲೈಪ್ ಲೈನ್ ಸೆಷಾಲಿಟಿ ಆಸ್ಪತ್ರೆ ಮತ್ತು ಸಾಂಗಲಿಯ ಡಾ। ಮೆಹತಾ ಆಸ್ಪತ್ರೆ. ಸಂಯುಕ್ತ ಆಶ್ರಯದಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ

ಕಾಗವಾಡ ಶಾಸಕ ಶ್ರೀಮಂತ ಪಾಟೀಲ ಹುಟ್ಟು ಹಬ್ಬದ ಪ್ರಯುಕ್ತ ಉಚಿತ ಆರೋಗ್ಯ ತಪಾಸಣಾ ಶಿಬಿರ Read More »

ಇಂದಿನಿಂದ ಫೆಬ್ರವರಿ 02ರ ವರೆಗೆ ಶ್ರೀ ಸಿದ್ದೇಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವ

ಕರ್ತಾರನ ಕಮ್ಮಟ – ಶ್ರೀ ಸಿದ್ದೇಶ್ವರ ಮಠ: ಶಿವಾನಂದ ಮಹಾಸ್ವಾಮೀಜಿ; ಬಸವ ಪುರಾಣ, ಮಹಾಮಂಟಪ ಪೂಜೆ, ಗುರುವಂದನಾ ಸಮಾರಂಭ, ಜಾತ್ರಾ ಮಹೋತ್ಸವ, ಕೃಷಿಕ -ಸೈನಿಕ ಸಮಾರಂಭ, ಹಾಗೂ ಶರಣ ಸಾಹಿತ್ಯ ಸಮ್ಮೇಳನ; ವರದಿ : ಶ್ರೀ ಪ್ರಕಾಶ ಚ ಕಂಬಾರ ಮುಗಳಖೋಡ: ರಾಯಬಾಗ ತಾಲೂಕಿನ ಸುಕ್ಷೇತ್ರ ಹಂದಿಗುಂದ ಗ್ರಾಮದ ಆರಾಧ್ಯವರಾದ ಶ್ರೀ ಸಿದ್ದೇಶ್ವರ ಮಹಾ ಶಿವಯೋಗಿಗಳ ಜಾತ್ರಾ ಮಹೋತ್ಸವ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ದಿನಾಂಕ 29, 30, 31 ಹಾಗೂ ಫೆಬ್ರುವರಿ 1ಹಾಗೂ 2ರಂದು ಐದು

ಇಂದಿನಿಂದ ಫೆಬ್ರವರಿ 02ರ ವರೆಗೆ ಶ್ರೀ ಸಿದ್ದೇಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವ Read More »

ಶ್ರೀ ಹಾನಗಲ್ಲ ಕುಮಾರೇಶ್ವರ ಸಾಂಸ್ಕೃತಿಕ ಭವನ ಲೋಕಾರ್ಪಣೆ;

ಬೆಳಗಾವಿ ರಾಯಬಾಗ ತಾಲೂಕ ಹಂದಿಗುಂದ ಗ್ರಾಮಕ್ಕೆ ಸಂಸದ ಬಿ.ವೈ. ರಾಘವೇಂದ್ರ ಆಗಮನ; ವರದಿ: ಸಂಗಮೇಶ ಹಿರೇಮಠ. ಮುಗಳಖೋಡ: ರಾಯಬಾಗ ತಾಲೂಕಿನ ಸುಕ್ಷೇತ್ರ ಹಂದಿಗುಂದ ಗ್ರಾಮದ ಶ್ರೀ ಸಿದ್ದೇಶ್ವರ ಜಾತ್ರಾ ಮಹೋತ್ಸವದ ಪ್ರಯುಕ್ತ ರವಿವಾರ ಇಂದು ದಿನಾಂಕ 29 ರಂದು ಮುಂಜಾನೆ 10 ಗಂಟೆಗೆ ಶ್ರೀ ಹಾನಗಲ್ಲ ಕುಮಾರೇಶ್ವರ ಸಾಂಸ್ಕೃತಿಕ ಭವನ ಲೋಕಾರ್ಪಣೆ ಆಗಲಿದೆ.ಭಾರತಿ ಜನತಾ ಪಕ್ಷದ ನಾಯಕರು, ಶಿವಮೊಗ್ಗ ಕ್ಷೇತ್ರದ ಸಂಸದರು ಬಿ.ವೈ.ರಾಘವೇಂದ್ರರವರು ಶ್ರೀ ಹಾನಗಲ್ಲ ಕುಮಾರೇಶ್ವರ ಸಾಂಸ್ಕೃತಿಕ ಭವನವನ್ನು ಲೋಕಾರ್ಪಣೆ ಮಾಡುವರು.ಈ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ

ಶ್ರೀ ಹಾನಗಲ್ಲ ಕುಮಾರೇಶ್ವರ ಸಾಂಸ್ಕೃತಿಕ ಭವನ ಲೋಕಾರ್ಪಣೆ; Read More »

ಕುಡಚಿ ಮತಕ್ಷೇತ್ರಕ್ಕೆ ನಾಳೆ ಬಿಜೆಪಿ ರಾಜ್ಯಾಧ್ಯಕ್ಷರು,ಮತ್ತು ಬಿ ವೈ ರಾಘವೇಂದ್ರ ಆಗಮನ

ಬೆಳಗಾವಿ, ಸಂದೇಶ ಬೆಳಗಾವಿ ಜಿಲ್ಲೆಯ ಅತ್ಯಂತ ಕುತೂಹಲ ಮೂಡಿಸಿರಿರುವ ಕ್ಷೇತ್ರ ಹಾಗೂ ರಾಜ್ಯದಲ್ಲಿ ಸದ್ದು ಮಾಡುತ್ತಿರುವ ಕ್ಷೇತ್ರ ಕುಡಚಿ ವಿಧಾನ ಸಭಾ ಮತ ಕ್ಷೇತ್ರ ಅದು ಕುಡಚಿ ನಾಳೆ ದಿ.29.01.2022 ರಂದು ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷರಾದ ಶ್ರೀ ನಳಿನಕುಮಾರ್ ಕಟೀಲ್ ಹಾಗೂ ರಾಜ್ಯದ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ರವರ ಪುತ್ರ ಸಂಸದ ಬಿ ವೈ ರಾಘವೇಂದ್ರ ಅವರು ಕ್ಷೇತ್ರದಲ್ಲಿ ಬಾಗಿಯಾಗಲಿದ್ದಾರೆ ಬೆಳಗ್ಗೆ 10 ಗಂಟೆಗೆ ನಳಿನ್ ಕುಮಾರ್ ಕಟೀಲ್, ಬಿ ವೈ ರಾಘವೇಂದ್ರ ಹಾಗೂ

ಕುಡಚಿ ಮತಕ್ಷೇತ್ರಕ್ಕೆ ನಾಳೆ ಬಿಜೆಪಿ ರಾಜ್ಯಾಧ್ಯಕ್ಷರು,ಮತ್ತು ಬಿ ವೈ ರಾಘವೇಂದ್ರ ಆಗಮನ Read More »

ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮ

ವರದಿ: ಪ್ರಕಾಶ ಚ ಕಂಬಾರ ಬೆಳಗಾವಿ, ಸಂದೇಶ ಮುಗಳಖೋಡ: ಪಟ್ಟಣದ ಶ್ರೀ ಚ ವಿ ವ ಸಂಘದ ಡಾ.ಸಿ ಬಿ ಕುಲಿಗೋಡ ಪದವಿ ಮಹಾವಿದ್ಯಾಲಯದ ಆವರಣದಲ್ಲಿ ಸನ್ 1999 ರಿಂದ 2002 ರವರೆಗೆ ಬ.ನೀ.ಕುಲಿಗೋಡ ಪ್ರೌಢಶಾಲೆಯಲ್ಲಿ ಅಧ್ಯಯನ ನಡೆಸಿದ ಹಳೆ ವಿದ್ಯಾರ್ಥಿಗಳ ಬಳಗದಿಂದ ರವಿವಾರ ದಿನಾಂಕ 29.01.2023 ರಂದು ಮುಂಜಾನೆ 10.00 ಗಂಟೆಗೆ ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮ ಜರುಗಲಿದೆ. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಡಾ ಸಿ ಬಿ ಕುಲಿಗೋಡ

ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮ Read More »

ಎಲ್ಲಿಗೆ ಬಂತು ಏತಕ್ಕೆ ಬಂತು 47ರ ಸ್ವಾತಂತ್ರ!ಇನ್ನು ಜೀವಂತವಿದೆ ಗದಗ ಜಿಲ್ಲೆಯಲ್ಲಿ ಅಸ್ಪೃಶ್ಯತೆ

ಗದಗ: ಶ್ಯಾಗೋಟಿ ಗ್ರಾಮದಲ್ಲಿ ಅಸ್ಪೃಶ್ಯತೆ ಆಚರಣೆ ಇನ್ನೂ ಜೀವಂತವಾಗಿದ್ದು, ಇಲ್ಲಿಯ ಸವರ್ಣೀಯರು ದಲಿತ ಕುಟುಂಬಗಳನ್ನು ಬಹಿಷ್ಕಾರ ಹಾಕಿರುವಂತಹ ಘಟನೆ ನಡೆದಿದೆ. ದಿನ ದಲಿತರು ದೇವಸ್ಥಾನ, ಕಿರಾಣಿ ಅಂಗಡಿ, ಹೊಟೇಲಿಗೆ ಹೋಗುವಂತಿಲ್ಲ. ದಿನಸಿ ಅಂಗಡಿಯಲ್ಲಿ ವ್ಯಾಪಾರ ಮಾಡಿದರೆ, ಅಂಗಡಿ ಮಾಲೀಕನಿಗೆ ದಂಡ ಹಾಕುವ ಪ್ರಕ್ರಿಯೆ ಜಾರಿಯಲ್ಲಿದೆ. ಜನವರಿ 21ರಂದು ದಲಿತರ ಮೇಲಿನ ಬಹಿಷ್ಕಾರ ಪ್ರಕರಣ ಹಲವು ದಿನಗಳಿಂದ ಜಾರಿಯಲ್ಲಿದೆ ಎಂದು ವರದಿಯಾಗಿದೆ. ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆಗೆ ಎಂಬ ಕಾರ್ಯಕ್ರಮ ನಿಮಿತ್ತ ದಲಿತ ಯುವಕರು ಬಹಿಷ್ಕಾರದ ಬಗ್ಗೆ ತಹಶೀಲ್ದಾರ

ಎಲ್ಲಿಗೆ ಬಂತು ಏತಕ್ಕೆ ಬಂತು 47ರ ಸ್ವಾತಂತ್ರ!ಇನ್ನು ಜೀವಂತವಿದೆ ಗದಗ ಜಿಲ್ಲೆಯಲ್ಲಿ ಅಸ್ಪೃಶ್ಯತೆ Read More »

ಹಣಬರ (ಯಾದವ ಸಮಾಜದ ) ಸಂಘಟನೆ ಉದ್ಘಾಟನೆ ಕಾರ್ಯಕ್ರಮ ಜರುಗಿತು

ಬೆಳಗಾವಿ ವರದಿ -ರವಿ ಬಿ ಕಾಂಬಳೆ ಹುಕ್ಕೇರಿ: ತಾಲೂಕಾ ಹಣಬರ (ಯಾದವ) ಸಮಾಜದ ಅದ್ದೂರಿ ಉದ್ಘಾಟನಾ ಸಮಾರಂಭ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹಿಡಕಲ್ ಡ್ಯಾಂ ಗ್ರಾಮದಲ್ಲಿ ಹಣಬರ ಸಮಾಜದ “ಉದ್ಘಾಟನಾ ಸಮಾರಂಭ ಹಾಗೂ ಹುಕ್ಕೇರಿ ತಾಲೂಕಿನ ಹಣಬರ ಸಮಾಜದ ಗ್ರಾಮ, ತಾಲೂಕು. ಜಿಲ್ಲಾ ಪಂಚಾಯತ ಸದಸ್ಯರಿಗೆ ಸಮಾಜದ ಹಿರಿಯರಿಗೆ ಗಣ್ಯರಿಗೆ ಸತ್ಕಾರ ಸಮಾರಂಭ ನೇರವೆರಿಸಿಲಾಯಿತು ಈ ಸಂದರ್ಭದಲ್ಲಿ ಕಾರ್ಯಕ್ರಮವನ್ನ ವಿಗ್ನ ವಿನಾಶಕ ಹಾಡು ಹಾಡುವ ಮೂಲಕ ಗಣಪತಿ ಗುಡಾಜ ಇವರು ಚಾಲನೆ ನೀಡಿದರು. ನಂತರ ಜ್ಯೊತಿ

ಹಣಬರ (ಯಾದವ ಸಮಾಜದ ) ಸಂಘಟನೆ ಉದ್ಘಾಟನೆ ಕಾರ್ಯಕ್ರಮ ಜರುಗಿತು Read More »

ನಾಳೆ ಹಾರೂಗೇರಿಯಲ್ಲಿ ವಾರ್ಷಿಕ ಸ್ನೇಹ ಸಮ್ಮೇಳನ

ಬೆಳಗಾವಿ ವರದಿ :ಸುನಿಲ್ ಕಬ್ಬುರ್ ಹಾರೂಗೇರಿ : ಡಾ. ರಾಮಮನೋಹರ ಲೋಹಿಯಾ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಂಸ್ಥೆಯಕಾಳಿದಾಸ ಕನ್ನಡ ಮಾಧ್ಯಮ ಪ್ರಾಥಮಿಕ ಮತ್ತು ಶ್ರೀ ಸಿದ್ಧೇಶ್ವರ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದ 25 ನೇ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂಎಸ್.ಎಸ್. ಎಲ್. ಸಿ ಮತ್ತು ಪಿ. ಯು. ಸಿ. ದ್ವಿತೀಯ ವರ್ಷದ ವಿದ್ಯಾರ್ಥಿ/ನಿಯರಬೀಳ್ಕೊಡುವ ಸಮಾರಂಭ ಜರುಗಲಿದೆ.ಶನಿವಾರ ದಿನಾಂಕ: 28-01-2023 ರಂದು ಮುಂಜಾನೆ 8 ಗಂಟೆಗೆ ಧ್ವಜಾರೋಹಣ :ಶ್ರೀ ಬಸವರಾಜ ನಿಂ. ಚೌಗಲಾ ಕಾರ್ಯದರ್ಶಿಗಳು ಡಾ| ರಾಮಮನೋಹರ

ನಾಳೆ ಹಾರೂಗೇರಿಯಲ್ಲಿ ವಾರ್ಷಿಕ ಸ್ನೇಹ ಸಮ್ಮೇಳನ Read More »

ರಾಜ್ಯಮಟ್ಟದ ಹಿಂದುಳಿದ ವರ್ಗಗಳ ಧಾರ್ಮಿಕ ಮಹಾ ಸಮಾವೇಶದ ತಯಾರಿ ಶಿಬಿರ

ಬೆಳಗಾವಿ ವರದಿ :ಸಚಿನ್ ಕಾಂಬ್ಳೆ ಅಥಣಿ : ನಾಳೆ ಹಾಗೂ ನಾಡಿದ್ದು ಅಥಣಿ ತಾಲೂಕಿನ‌ ಕವಲಗುಡ್ಡದ ಸಿದ್ದಯೋಗಾಶ್ರಮದಲ್ಲಿ ರಾಜ್ಯಮಟ್ಟದ ಹಿಂದುಳಿದ ವರ್ಗಗಳ ಧಾರ್ಮಿಕ‌ ಮಹಾಸಮಾವೇಶದ ಪೂರ್ವಭಾವಿ ತಯಾರಿ ಶಿಬಿರ ಜರುಗಲಿದ್ದು ಈ‌ಸಮಾವೇಶಕ್ಕೆ ರಾಜ್ಯದ ಎಲ್ಲ ಹಿಂದುಳಿದ ಸಮುದಾಯದ ಮುಖಂಡರು ಆಗಮಿಸಿ, ಚರ್ಚೆ ಮಾಡಲಿದ್ದಾರೆ ಎಂದು ಆಯೋಜಕರಾದ ಸೈದಪ್ಪ ಗುತ್ತೇದಾರ ಅವರು ತಿಳಿಸಿದರು. ಅವರು ಪಟ್ಟಣದ ಪ್ರವಾಸಿ ಮಂದಿರದಲ್ಲಿ‌ ಜರುಗಿದ ಪತ್ರಿಕಾಘೋಷ್ಠಿಯಲ್ಲಿ ಮಾತನಾಡುತ್ತಾ ಹಿಂದುಳಿದ ಸಮುದಾಯದ ದೇವಸ್ಥಾನಗಳು ಹಾಳು‌ಕೊಂಪೆಯಾಗಿದ್ದು ಅವುಗಳ ಅಭಿವೃದ್ದಿ ಬಗೆಗೆ ಚರ್ಚೆ, ಈ ದೇವಸ್ಥಾನಗಳ ವಿಶೇಷ

ರಾಜ್ಯಮಟ್ಟದ ಹಿಂದುಳಿದ ವರ್ಗಗಳ ಧಾರ್ಮಿಕ ಮಹಾ ಸಮಾವೇಶದ ತಯಾರಿ ಶಿಬಿರ Read More »

ಸಂಸಾರವನ್ನು ಸಸಾರ ಮಾಡಿಕೊಳ್ಳಿ: ಡಾ. ಮಹಾಂತ ಶ್ರೀಗಳು.

ಬೆಳಗಾವಿ, ವರದಿ :ಸಂಗಮೇಶ ಹಿರೇಮಠ ಸತಿ-ಪತಿ ಗಳೊಂದಾದ ಭಕ್ತಿ ಹಿತ ಒಪ್ಪುವುದು ಶಿವಂಗೆ.‌. ಮುಗಳಖೋಡ: ಪರಮಾತ್ಮನಿಂದ ಬಂದ ಜೀವ ಮತ್ತೆ ಶಿವನನ್ನು ಸೇರಬೇಕೆಂದರೆ ಎರಡು ದೇಹಗಳು ಒಂದೇ ಜೀವದಂತೆ ಅಂದರೆ ಸತಿ-ಪತಿ ಗಳಿಬ್ಬರೂ ಒಬ್ಬರನೊಬ್ಬರು ಅರಿತುಕೊಂಡು ಸುಖ-ದುಃಖ ಗಳಲ್ಲಿ ಶಿವನ ಧ್ಯಾನ ಮಾಡುತ್ತಾ ದಾನ ಧರ್ಮ, ಆಧ್ಯಾತ್ಮದೊಂದಿದೆ ಸತ್ಸಂಗದಲ್ಲಿ ತೊಡಗಿಕೊಂಡು ಪ್ರತಿ ನೋಟದಲ್ಲಿ ಶಿವನನ್ನು ಕಂಡರೆ ಆ ಸತಿ-ಪತಿಗಳನ್ನು ನೋಡಿ ಶಿವನು ಆನಂದಭರಿತನಾಗಿ ಮೆಚ್ಚುಗೆ ವ್ಯಕ್ತಪಡಿಸಿ ತನ್ನಲ್ಲಿಗೆ ಕರೆಸಿಕೊಳ್ಳುತ್ತಾನೆಂದು ಶೇಗುಣಸಿ ವಿರಕ್ತ ಮಠದ ಪ.ಪೂ. ಶ್ರೀ ಡಾ.

ಸಂಸಾರವನ್ನು ಸಸಾರ ಮಾಡಿಕೊಳ್ಳಿ: ಡಾ. ಮಹಾಂತ ಶ್ರೀಗಳು. Read More »

ಡಬಲ್ ಎಂಜಿನ್ ಸರ್ಕಾರ ಸೀಜ್ ಆಗಿದೆ: ಡಾ. ಪದ್ಮಜಿತ ನಾಡಗೌಡ ಪಾಟೀಲ

ಸುದ್ದಿ ಸಂದೇಶ, ಬಾಗಲಕೋಟ ವರದಿ :ಸಚಿನ್ ಕಾಂಬ್ಳೆ ಜಮಖಂಡಿ :ನಮ್ಮದು ಡಬಲ್ ಎಂಜಿನ್ ಸರ್ಕಾರವಿದೆ ಎಂದು ಹೇಳಿಕೊಳ್ಳುತ್ತಿರುವ ಬಿಜೆಪಿಯು ತನ್ನ ದುರಾಡಳಿತ ಹಾಗು ಜನತೆಯ ವಿರೋಧದಿಂದ ಕೂಡಿದ್ದು, ಇದೀಗ ಯೋಜನೆಗಳು ಹಳ್ಳ ಹಿಡಿಯುವದರ ಮೂಲಕ ಕೇಂದ್ರ ಹಾಗು ರಾಜ್ಯಗಳಲ್ಲಿ ಬಿಜೆಪಿ ಸರ್ಕಾರದ ಡಬಲ್ ಎಂಜಿನ್ ಸಂಪೂರ್ಣ ಸೀಜ್ ಆಗಿರುವ ಸ್ಥಿತಿಯಲ್ಲಿದೆ ಎಂದು ತೇರದಾಳ ಕಾಂಗ್ರೆಸ್ ಮುಖಂಡ ಡಾ. ಪದ್ಮಜಿತ ನಾಡಗೌಡ ಪಾಟೀಲ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಬನಹಟ್ಟಿಯಲ್ಲಿ ಕಳೆದ

ಡಬಲ್ ಎಂಜಿನ್ ಸರ್ಕಾರ ಸೀಜ್ ಆಗಿದೆ: ಡಾ. ಪದ್ಮಜಿತ ನಾಡಗೌಡ ಪಾಟೀಲ
Read More »


16 ವರ್ಷದಿಂದ ಬಸ್ ವ್ಯವಸ್ಥೆ ಇಲ್ಲದೆ ಪರದಾಡುತಿದ್ದ ಗ್ರಾಮಸ್ಥರಿಗೆ ಬಸ್ ವ್ಯವಸ್ಥೆ ಮಾಡಿಸಿದ ರಿಪಬ್ಲಿಕ್ ಸೇನಾ ಸಂಘಟನೆ

ಬೆಳಗಾವಿ ವರದಿ: ಶಶಿಕಾಂತ ಪುಂಡಿಪಲ್ಲೆ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಎರನಾಳ ಗ್ರಾಮದಲ್ಲಿ 16 ವರ್ಷದಿಂದ ಬಸ್ ಸೌಕರ್ಯವಿಲ್ಲದಂತಾಗಿತ್ತು ಈಗ ಗ್ರಾಮಕ್ಕೆ ಬಸ್ ವ್ಯವಸ್ಥೆ ಮಾಡಿಕೊಟ್ಟಿರುವ ರಿಪಬ್ಲಿಕ್ ಸೇನಾ ಸಂಘಟನೆ ಚಿಕ್ಕೋಡಿ ಯವರಿಗೆ ಅಭಿನಂದನೆಗಳನ್ನು ತಿಳಿಸಿದ್ದಾರೆ ಎರನಾಳ ಊರಿನ ನಾಗರಿಕರು ವಿದ್ಯಾರ್ಥಿಗಳು ಗುರುಹಿರಿಯರು ಹೊಸ ಬಸ್ ವ್ಯವಸ್ಥೆ ಆಗಿರುವುದರಿಂದ ಹರ್ಷವನ್ನು ವ್ಯಕ್ತಪಡಿಸಿದ್ದಾರೆ ಈ ಸಂದರ್ಭದಲ್ಲಿ ರಿಪಬ್ಲಿಕ್ ಸೇನಾ ಸಂಘಟನೆಯ ಚಿಕ್ಕೋಡಿ ತಾಲೂಕ ಅಧ್ಯಕ್ಷರಾದ ರೋಹಿದಾಸ ವಾಘಮಾರೆ,ಜಿಲ್ಲಾಧ್ಯಕ್ಷಪ್ರಕಾಶ್ ಹುಲ್ಲನ್ನವರ್ ಯರನಾಳ ಗ್ರಾಮಸ್ಥರಾದ ಸುರೇಶ್ ಐಹೊಳೆ ಅಶೋಕ್ ಐಹೊಳೆ ಸುರೇಶ್


16 ವರ್ಷದಿಂದ ಬಸ್ ವ್ಯವಸ್ಥೆ ಇಲ್ಲದೆ ಪರದಾಡುತಿದ್ದ ಗ್ರಾಮಸ್ಥರಿಗೆ ಬಸ್ ವ್ಯವಸ್ಥೆ ಮಾಡಿಸಿದ ರಿಪಬ್ಲಿಕ್ ಸೇನಾ ಸಂಘಟನೆ
Read More »

ಹಾರೂಗೇರಿ ಪುರಸಭೆಯಲ್ಲಿ 74ನೇ ಗಣರಾಜ್ಯೋತ್ಸವ ಆಚರಣೆ

ಬೆಳಗಾವಿ ಹಾರೂಗೇರಿ ಪುರಸಭೆಯ ಮುಖ್ಯಧಿಕಾರಿ ಹಣ್ಣಿಕೇರಿ ಅವರಿಂದ ಧ್ವಜಾರೋಹಣ ರಾಯಬಾಗ :ತಾಲೂಕಿನ ಹಾರೂಗೇರಿ ಪುರಸಭೆಯ ಕಾರ್ಯಾಲಯದ ಆವರಣದಲ್ಲಿ ಹಾರೂಗೇರಿ ಪಟ್ಟಣದಲ್ಲಿ 74ನೇ ಗಣರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಯಿತು. ಸಂವಿಧಾನ ಶಿಲ್ಪಿ. ಭಾರತರತ್ನ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಹಾಗೂ ಮಹಾತ್ಮ ಗಾಂಧಿ ಗಾಂಧೀಜಿಯವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮುಖಾಂತರ ಕಾರ್ಯಕ್ರಮ ಕ್ಕೆ ಚಾಲನೆ ನೀಡಲಾಯಿತು ನಂತರ ಹಾರೂಗೇರಿ ಪಟ್ಟಣದ ಹಲವಾರು ಶಾಲಾ ಕಾಲೇಜು ವಿದ್ಯಾರ್ಥಿಗಳು ಶಿಕ್ಷಕರು ವಿವಿಧ ಸಂಸ್ಕೃತಿಕ ಕಾರ್ಯಕ್ರಮಗಳ ಜೊತೆಗೆ ಬ್ರಿಟಿಷರ ವಿರುದ್ಧ ಸಮರ ಸಾರಿದ ಕ್ರಾಂತಿವೀರ

ಹಾರೂಗೇರಿ ಪುರಸಭೆಯಲ್ಲಿ 74ನೇ ಗಣರಾಜ್ಯೋತ್ಸವ ಆಚರಣೆ Read More »

ರಮೇಶ ಜಾರಕಿಹೊಳಿ ಮತದಾರರಿಗೆ ಆಮಿಷ ಒಡ್ಡುವ ಕೆಲಸ ಮಾಡಿಲ್ಲ:ಶಾಸಕ ಮಹೇಶ್ ಕುಮಟಳ್ಳಿ ಸ್ಪಷ್ಟನೆ

ಬೆಳಗಾವಿ ವರದಿ :ಸಚಿನ್ ಕಾಂಬ್ಳೆ ಅಥಣಿ:ಮಾಜಿ ಸಚಿವ,ಶಾಸಕ ರಮೇಶ ಜಾರಕಿಹೊಳಿಯವರು ಮತದಾರರಿಗೆ ಆಮಿಷ ಒಡ್ಡುವಂತಹ ಹೇಳಿಕೆ ನೀಡಿಲ್ಲ ಎಂದು ಕೊಳಗೇರಿ ಅಧ್ಯಕ್ಷರು ಹಾಗೂ ಶಾಸಕ ಮಹೇಶ್ ಕುಮಟಳ್ಳಿ ಹೇಳಿದರು.ಅವರು ಅಥಣಿ ತಾಲೂಕಿನ ತೆಲಸಂಗ ಗ್ರಾಮದಲ್ಲಿ ಸುಮಾರು 6 ಕೋಟಿ 98 ಲಕ್ಷ ರೂ. ವೆಚ್ಚದ4 ಕೋಟಿ 28 ಲಕ್ಷ ರೂ. ವೆಚ್ಚದ ಜಲಜೀವನ ಮಿಷನ್ ( ಜೆ ಜೆ ಎಂ)2456 ಮನೆಗಳಿಗೆ ಕುಡಿಯುವ ನೀರಿನ ಕಾಮಗಾರಿ ಭೂಮಿ ಪೂಜೆ, 1 ಕೋಟಿ 40 ಲಕ್ಷ ರೂ.ವೆಚ್ಚದ ತೆಲಸಂಗ

ರಮೇಶ ಜಾರಕಿಹೊಳಿ ಮತದಾರರಿಗೆ ಆಮಿಷ ಒಡ್ಡುವ ಕೆಲಸ ಮಾಡಿಲ್ಲ:ಶಾಸಕ ಮಹೇಶ್ ಕುಮಟಳ್ಳಿ ಸ್ಪಷ್ಟನೆ
Read More »

28 ರಂದು ಬೆಳಗಾವಿಗೆ ಅಮೀತ ಷಾ ಆಗಮನ : ಲಕ್ಷ್ಮಣ ಸವದಿ.

ಬೆಳಗಾವಿ ವರದಿ :ಸಚಿನ್ ಕಾಂಬ್ಳೆ ಅಥಣಿ:ಬರುವ 28 ರಂದು ಬೆಳಗಾವಿಗೆ ಕೇಂದ್ರ ಗೃಹ ಸಚಿವ ಅಮೀತ ಷಾ ಆಗಮಿಸಲಿದ್ದಾರೆ‌ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಲಕ್ಷ್ಮಣ ಸವದಿ ಹೇಳಿದರು. ಅಥಣಿ ಪಟ್ಟಣದ ವಾರ್ಡ್ ನಂಬರ್ 02 ರಲ್ಲಿ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ಹಮ್ಮಿಕೊಂಡ ವಿಜಯ ಸಂಕಲ್ಪ ಅಭಿಯಾನದಲ್ಲಿ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಭಾಗವಹಿಸಿ ಪುರಸಭೆ ಸದಸ್ಯ ಕಲ್ಲೇಶ ಮಡ್ಡಿ ಅವರ ನಿವಾಸಕ್ಕೆ ಬಿಜೆಪಿಯೇ ಭರವಸೆ ಎಂಬ ನಾಮ ಫಲಕ ಅಳವಡಿಸಿ ವಿಜಯ ಸಂಕಲ್ಪ

28 ರಂದು ಬೆಳಗಾವಿಗೆ ಅಮೀತ ಷಾ ಆಗಮನ : ಲಕ್ಷ್ಮಣ ಸವದಿ. Read More »

ಶ್ರೀ ಜೆ.ಪಿ.ಶಿರಗೂರಕರ ಕಲಾ ಹಾಗೂ ವಾಣಿಜ್ಯ ಪದವಿ ಮಹಾವಿದ್ಯಾಲಯದಲ್ಲಿ “ಜೆಪಿಎಸ್ ಜನಪದ ಉತ್ಸವ 2023” ಕಾರ್ಯಕ್ರಮ

ಬೆಳಗಾವಿ ವರದಿ :ಸಚಿನ್ ಕಾಂಬ್ಳೆ ರಾಯಭಾಗ :ಪರಮಾನಂದವಾಡಿಯ ಶ್ರೀ ಜೆ.ಪಿ.ಶಿರಗೂರಕರ ಕಲಾ ಹಾಗೂ ವಾಣಿಜ್ಯ ಪದವಿ ಮಹಾವಿದ್ಯಾಲಯದಲ್ಲಿ ಜೆಪಿಎಸ್ ಜಾನಪದ ಸಿರಿ ಉತ್ಸವ ೨೦೨೩ ಕಾರ್ಯಕ್ರಮವು ವಿಜೃಂಭಣೆಯಿಂದ ಜರುಗಿತು. ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ನೃತ್ಯಗಳು ಸಾಂಸ್ಕೃತಿಕ ಕಾರ್ಯಕ್ರಮಗಳು ಅಭೂತವಾಗಿ ಮೂಡಿಬಂದವು. ಈ ಕಾರ್ಯಕ್ರಮದಲ್ಲಿ ಅತಿಥಿ ಸ್ಥಾನವಹಿಸಿ ಮಾತನಾಡಿದ ಪ್ರೊ.ಅಶೋಕ ಕಾಂಬ್ಳೆ,ಆಧುನಿಕತೆ ಪ್ರಭಾವದಿಂದಾಗಿ ಸಾಂಪ್ರದಾಯಿಕ ಹಾಗೂ ಸಾಂಸ್ಕೃತಿಕ ಕಲೆ ಕಣ್ಮರೆಯಾಗುತ್ತಿವೆ. ಅವುಗಳನ್ನು ಉಳಿಸಿಕೊಂಡು ಹೋಗುವುದು ಎಲ್ಲರ ಜವಾಬ್ದಾರಿಯಾಗಿದೆ ಹೇಳಿದರು.ಅವರು ಆಯೋಜಿಸಿದ್ದ ‘ಜನಪದ ಸಿರಿ ಉತ್ಸವ’ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಶ್ರೀ ಜೆ.ಪಿ.ಶಿರಗೂರಕರ ಕಲಾ ಹಾಗೂ ವಾಣಿಜ್ಯ ಪದವಿ ಮಹಾವಿದ್ಯಾಲಯದಲ್ಲಿ “ಜೆಪಿಎಸ್ ಜನಪದ ಉತ್ಸವ 2023” ಕಾರ್ಯಕ್ರಮ Read More »

ಶಿಕ್ಷಕ ಅನ್ವರ್ ಮುಲ್ಲಾ ಇವರಿಗೆ ಉತ್ತಮ ಬಿಎಲ್ಒ ಪ್ರಶಸ್ತಿ

ಬೆಳಗಾವಿ ವರದಿ :ಸಚಿನ ಕಾಂಬ್ಳೆ ಅಥಣಿ:ತಾಲ್ಲೂಕಿನ ಸಪ್ತಸಾಗರ ಗ್ರಾಮದಲ್ಲಿ ಬಿಎಲ್ಒ ಆಗಿ ಉತ್ತಮ ಸೇವೆ ಸಲ್ಲಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಪ್ತಸಾಗರ ಸಹಶಿಕ್ಷಕರಾದ ಅನ್ವರ ಮುಲ್ಲಾ ಇವರಿಗೆ ಉತ್ತಮ ಬಿಎಲ್ಇ ಪ್ರಶಸ್ತಿ ಲಭಿಸಿದೆ. 13ನೇ ರಾಷ್ಟ್ರೀಯ ಮತದಾರರ ದಿನದ ಅಂಗವಾಗಿ ಜೆ ಎ ಹಾಯಸ್ಕೂಲ್ ಅಥಣಿಯಲ್ಲಿ ನಡೆದ ತಾಲೂಕಾ ಮಟ್ಟದ ಕಾರ್ಯಕ್ರಮದಲ್ಲಿ ತಹಸೀಲ್ದಾರರು ಹಾಗೂ ನ್ಯಾಯಾಧೀಶರು ಮುನಿಸಿಪಲ್ ಕೋರ್ಟ್ ಅಥಣಿ ಇವರು ಎ ಕೆ ಮುಲ್ಲಾ ಸಹ ಶಿಕ್ಷಕರು ಸ ಕ ಹಿ ಪ್ರಾ ಶಾಲೆ

ಶಿಕ್ಷಕ ಅನ್ವರ್ ಮುಲ್ಲಾ ಇವರಿಗೆ ಉತ್ತಮ ಬಿಎಲ್ಒ ಪ್ರಶಸ್ತಿ
Read More »

ಡಾ.ಬಿ.ಆರ್.ಅಂಬೇಡ್ಕರ್ ಪರಿಶ್ರಮದ ಫಲವಾಗಿ ವಿಶ್ವದಲ್ಲೇ ಗಣತಂತ್ರ ದೇಶ ಭಾರತ ಎಂಬ ಹೆಗ್ಗಳಿಕೆ ಪಡೆದಿದೆ:ಶಾಸಕ ಶ್ರೀಮಂತ ಪಾಟೀಲ್

ಬೆಳಗಾವಿ ವರದಿ :ಸಚಿನ್ ಕಾಂಬ್ಳೆ ಕಾಗವಾಡ: ಮಹಾ ಮೇದಾವಿ ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ಪರಿಶ್ರಮ ಫಲವಾಗಿ ಭಾರತ ದೇಶ ಇಂದು ವಿಶ್ವದಲ್ಲಿಯೇ ಅತ್ಯಂತ ಶ್ರೇಷ್ಠ ಗಣತಂತ್ರ ದೇಶ ಎಂಬ ಹೆಗ್ಗಳಿಕೆಯನ್ನು ಪಡೆದುಕೊಂಡಿದೆ. ಆ ಗಣತಂತ್ರ ವ್ಯವಸ್ಥೆಯನ್ನು ಕಾಪಾಡಿಕೊಂಡು ಹೋಗುವ ಜವಾಬ್ದಾರಿ ಪ್ರತಿಯೊಬ್ಬ ಭಾರತೀಯ ಪ್ರಜೆಯದ್ದಾಗಿದೆ ಎಂದು ಕಾಗವಾಡ ಶಾಸಕ ಶ್ರೀಮಂತ ಬಾಳಾಸಾಬ ಪಾಟೀಲ ಹೇಳಿದರು. ಅವರು ಗುರುವಾರ ದಿ. ೨೬ ರಂದು ಕಾಗವಾಡ ಶಿವಾನಂದ ಮಹಾವಿದ್ಯಾಲಯದಲ್ಲಿ ಕಾಗವಾಡ ತಾಲೂಕಾಡಳಿತ, ಸಾರ್ವಜನಿಕ ಶಿಕ್ಷಣ ಇಲಾಖೆ,

ಡಾ.ಬಿ.ಆರ್.ಅಂಬೇಡ್ಕರ್ ಪರಿಶ್ರಮದ ಫಲವಾಗಿ ವಿಶ್ವದಲ್ಲೇ ಗಣತಂತ್ರ ದೇಶ ಭಾರತ ಎಂಬ ಹೆಗ್ಗಳಿಕೆ ಪಡೆದಿದೆ:ಶಾಸಕ ಶ್ರೀಮಂತ ಪಾಟೀಲ್ Read More »

ಮದಹಳ್ಳಿ ಸರ್ಕಾರಿ ಶಾಲೆಯಲ್ಲಿ 74ನೇ ಗಣರಾಜ್ಯೋತ್ಸವ ಆಚರಣೆ

ಹುಕ್ಕೇರಿ: ತಾಲೂಕಿನ ಮದಿಹಳ್ಳಿ ಸರ್ಕಾರಿ ಮಾದರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಮದಿಹಳ್ಳಿಯಲ್ಲಿ ಇಂದು 74ನೇ ಗಣರಾಜ್ಯೋತ್ಸವವನ್ನು ಅತಿ ವಿಜೃಂಭಣೆಯಿಂದ ಆಚರಿಸಲಾಯಿತು. ಈ ಕಾರ್ಯಕ್ರಮಕ್ಕೆ ಗ್ರಾಮ ಪಂಚಾಯತ್ ಅಧ್ಯಕ್ಷರು ಉಪಾಧ್ಯಕ್ಷರು ಸರ್ವ ಸದಸ್ಯರು ಎಸ್ ಡಿಎಂಸಿ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ಗುರುಗಳು ಸಿಬ್ಬಂದಿ ವರ್ಗದವರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘದ ಅಧ್ಯಕ್ಷರಾದ ರವಿ ಬಿ ಕಾಂಬ್ಳೆ ಕಾರ್ಯಧ್ಯಕ್ಷರಾದ ಗುರುಸಿದ್ಧ ಮಡಿವಾಳ ಇವರನ್ನು ಸತ್ಕರಿಸಲಾಯಿತು. ಈ ಸಂದರ್ಭದಲ್ಲಿ ಶೋಭಾ ಪಾಟೀಲ. ಸಂತೋಷ

ಮದಹಳ್ಳಿ ಸರ್ಕಾರಿ ಶಾಲೆಯಲ್ಲಿ 74ನೇ ಗಣರಾಜ್ಯೋತ್ಸವ ಆಚರಣೆ Read More »

ಬಸವ ಪುರಾಣ ನಿಮಿತ್ಯ 15 ಸಾವಿರ ಯುವಕರಿಗೆ ರುದ್ರಾಕ್ಷಿ ದೀಕ್ಷೆ.

ಬೆಳಗಾವಿ ವರದಿ :ಸಂಗಮೇಶ ಹಿರೇಮಠ ಭಕ್ತರ ದುಶ್ಚಟಗಳನ್ನು ಜೋಳಿಗೆಗೆ ಹಾಕಿಕೊಂಡು ರುದ್ರಾಕ್ಷಿ ದೀಕ್ಷೆ ನೀಡಿದ ಶ್ರೀ ಡಾ. ಮಹಾಂತ ದೇವರು ಮುಗಳಖೋಡ: ಇವತ್ತಿನ ಆಧುನಿಕ ಯುಗದಲ್ಲಿ ನಮ್ಮ ಭಾರತೀಯ ಯುವಕರು ಹಲವಾರು ದುಷ್ಚಟಗಳಿಗೆ ಬಲಿಯಾಗುತಿದ್ದಾರೆ. ಅಂತಹ ಯುವಕರಿಗೆ ಜಾತಿ-ಧರ್ಮ, ಲಿಂಗ ಬೇಧವಿಲ್ಲದೆ, ರುದ್ರಾಕ್ಷಿಯ ಶಕ್ತಿಯ ಬಗ್ಗೆ ನಂಬಿಕೆ ಇರುವ, ಇಚ್ಛೆ ಪಡುವ ಜನರು ಈ ರುದ್ರಾಕ್ಷಿಮಣಿ ಧರಿಸಿ ತಮ್ಮ ದುಷ್ಚಟಗಳನ್ನು ನಮ್ಮ ಜೋಳಿಗೆಗೆ ಹಾಕಿ ಸುಖಮಯವಾಗಿ ತಮ್ಮ ಜೀವನ ನಡೆಸಿ ಎಂದು ಶೇಗುಣಸಿ ವಿರಕ್ತಮಠದ ಪ.ಪೂ. ಶ್ರೀ

ಬಸವ ಪುರಾಣ ನಿಮಿತ್ಯ 15 ಸಾವಿರ ಯುವಕರಿಗೆ ರುದ್ರಾಕ್ಷಿ ದೀಕ್ಷೆ. Read More »

ವ್ಯಕ್ತಿಯ ವಿಚಾರಗಳಿಗೆ ಮತ ನೀಡಿ: ಪ್ರೊ. ಪಿ. ಸಿ. ಕಂಬಾರ.

ಬೆಳಗಾವಿ ವರದಿ: ಸಂಗಮೇಶ ಹಿರೇಮಠ ಮುಗಳಖೋಡ: ಪ್ರಸ್ತುತ ಯುಗದಲ್ಲಿ ಚುನಾವಣಾ ವ್ಯವಸ್ಥೆ ತೀರಾ ಅಸ್ತವ್ಯಸ್ತವಾಗಿ ಎಲ್ಲಿ ನೋಡಿದಲ್ಲಿ ಜಾತಿ ರಾಜಕಾರಣ, ಮತ ಸಂಗ್ರಹಣೆ, ಹನಕ್ಕೆ ತಮ್ಮ‌ ಮತಗಳನ್ನು ಮಾರುವುದು ಪ್ರಜೆಗಳ ತೀರಾ ಬೇಸರದ ಸಂಗತಿಯಾಗಿದೆ. ಕಾರಣ ಪ್ರಜೆಗಳು ವ್ಯಕ್ತಿಗೆ ಮತ ನೀಡದೆ ಆತನ ವಿಚಾರ ಮತ್ತು ಕಾರ್ಯಗಳಿಗೆ ಮತ ನೀಡಿ ಎಂದು ಪ್ರೊ. ಪ್ರಕಾಶ ಕಂಬಾರ ಹೇಳಿದರು. ಅವರು ಪಟ್ಟಣದ ಚವಿವ ಸಂಘದ ಡಾ. ಸಿ.ಬಿ.ಕುಲಿಗೋಡ ಪದವಿ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡ ರಾಷ್ಟ್ರೀಯ ಮತದಾನ ದಿನಾಚರಣೆಯ ಅಧ್ಯಕ್ಷ ಸ್ಥಾನ

ವ್ಯಕ್ತಿಯ ವಿಚಾರಗಳಿಗೆ ಮತ ನೀಡಿ: ಪ್ರೊ. ಪಿ. ಸಿ. ಕಂಬಾರ. Read More »

24 ಲಕ್ಷ ರೂಪಾಯಿ ವೆಚ್ಚದಲ್ಲಿ ಎರಡು ನೂತನ ಶಾಲಾಕೊಠಡಿಗಳ ನಿರ್ಮಾಣದ ಕಾಮಗಾರಿಗೆ ಶಾಸಕ ಶ್ರೀಮಂತ ಪಾಟೀಲ್ ಭೂಮಿ ಪೂಜೆ

ಬೆಳಗಾವಿ ವರದಿ :ಸಚಿನ್ ಕಾಂಬ್ಳೆ ಕಾಗವಾಡ:ಶೇಡಬಾಳ ಪಟ್ಟಣ ಪಂಚಾಯತ ವ್ಯಾಪ್ತಿಯಲ್ಲಿ ಬರುವ ಶೇಡಬಾಳ ಕಲಾಳದಲ್ಲಿ ಸುಮಾರು 24 ಲಕ್ಷ ರೂ. ವೆಚ್ಚದಲ್ಲಿ ಸರ್ಕಾರಿ ಕನ್ನಡ ಶಾಲೆಯ ನೂತನ 2 ಕೊಠಡಿಗಳ ನಿರ್ಮಾಣ ಕಾಮಗಾರಿಗೆ ಕಾಗವಾಡ ಮತಕ್ಷೇತ್ರದ ಶಾಸಕರು ಹಾಗೂ ಮಾಜಿ ಸಚಿವರಾದ ಶ್ರೀಮಂತ ಪಾಟೀಲ ಅವರು ಭೂಮಿ ಪೂಜೆ ನೆರವೇರಿಸಿ, ಕಾಮಗಾರಿಗೆ ಚಾಲನೆ ನೀಡಿದರು. ಈ ಸಮಯದಲ್ಲಿ ಸ್ಥಳೀಯ ಮುಖಂಡರು ಮಾತನಾಡಿ ಕಾಗವಾಡ ಮತಕ್ಷೇತ್ರದ ಜನಪ್ರಿಯ ಶಾಸಕರು ಕ್ಷೇತ್ರದಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದು, ಈಗಾಗಲೇ ಕ್ಷೇತ್ರದಲ್ಲಿ

24 ಲಕ್ಷ ರೂಪಾಯಿ ವೆಚ್ಚದಲ್ಲಿ ಎರಡು ನೂತನ ಶಾಲಾಕೊಠಡಿಗಳ ನಿರ್ಮಾಣದ ಕಾಮಗಾರಿಗೆ ಶಾಸಕ ಶ್ರೀಮಂತ ಪಾಟೀಲ್ ಭೂಮಿ ಪೂಜೆ
Read More »

ರೈತರ ಜಮೀನುಗಳಿಗೆ ನೀರು ಕೊಡುವದೇ ನನ್ನ ಮೂಲ ಗುರಿ:ಶಾಸಕ ಶ್ರೀಮಂತ ಪಾಟೀಲ್

ಬೆಳಗಾವಿ ವರದಿ :ಸಚಿನ್ ಕಾಂಬ್ಳೆ ಕಾಗವಾಡ:ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ ಅತ್ಯಗತ್ಯವಾಗಿ ಕುಡಿಯುವ ನೀರು, ಸುಸಜ್ಜಿತ ರಸ್ತೆ, ವಿದ್ಯುತ್, ನೀರಾವರಿ, ಶಿಕ್ಷಣ ವ್ಯವಸ್ಥೆ ಬೇಕೆಬೇಕು ಈ ನಿಟ್ಟಿನಲ್ಲಿ ನನ್ನ ಶಾಸಕ ಅಧಿಕಾರಾವಧಿಯಲ್ಲಿ ಈ ಯೋಜನೆಗಳ ಅನುಷ್ಠಾನಕ್ಕೆ ಪ್ರಯತ್ನ ಮಾಡುತ್ತಿರುವೆ ಎಂದು ಕಾಗವಾಡ ಶಾಸಕ ಶ್ರೀಮಂತ ಪಾಟೀಲ ಹೇಳಿದರು. ಜಕಾರಟ್ಟಿ ಗ್ರಾಮದಲ್ಲಿ ಗ್ರಾಮ ಪಂಚಾಯತನ ನೂತನ ಕಟ್ಟಡ ಬುಧವಾರ ಉದ್ಘಾಟಿಸಿ ಮಾತನಾಡುತ್ತಿದ್ದರು.ಶಿಕ್ಷಣ ಕ್ಷೇತ್ರದಲ್ಲಿಯೇ ಕ್ರಾಂತಿ ಎನ್ನುವಂತೆ ಕಾಗವಾಡ ಮತಕ್ಷೇತ್ರದಲ್ಲಿ ನನ್ನ ಐದು ವರ್ಷಗಳ ಅವಧಿಯಲ್ಲಿ ೨೫೦ ಶಾಲಾ ಕೊಠಡಿಗಳನ್ನು ನಿರ್ಮಸಲಾಗಿದೆ

ರೈತರ ಜಮೀನುಗಳಿಗೆ ನೀರು ಕೊಡುವದೇ ನನ್ನ ಮೂಲ ಗುರಿ:ಶಾಸಕ ಶ್ರೀಮಂತ ಪಾಟೀಲ್ Read More »

ಸಪ್ತಸಾಗರದಲ್ಲಿ ರಾಷ್ಟ್ರೀಯ ಮತದಾರರ ದಿನಾಚರಣೆ

ಬೆಳಗಾವಿ ವರದಿ:ಸಚಿನ್ ಕಾಂಬ್ಳೆ ಅಥಣಿ: ಪ್ರಜಾಪ್ರಭುತ್ವ ವ್ಯವಸ್ಥೆಯನ್ನ ಉಳಿಸಬೇಕಾದರೆ ಪ್ರತಿಯೊಬ್ಬ ಪ್ರಜೆಗೂ ಮತದಾನದ ಅರಿವು ಅತ್ಯಗತ್ಯವಾಗಿದೆ ಎಂದು ಗ್ರಾಮ‌ ಲೆಕ್ಕಾಧಿಕಾರಿ ಅಶೋಕ ಕೊಗಿಲೆ ಹೇಳಿದರು. ಅವರು ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರಾಷ್ಟ್ರೀಯ ಮತದಾರರ ದಿನಾಚರಣೆ ಪ್ರಯುಕ್ತ ಪ್ರತಿಜ್ಞಾ ವಿಧಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ನಂತರ ಬಿಎಲ್ಒ ಗಳಾದ ಎಮ್.ಸಿ. ಉಳ್ಳಾಗಡ್ಡಿ ಶಿಕ್ಷಕರು ಮಾತನಾಡಿ, ಮತದಾರರು ಮತದಾನ ಮಾಡುವ ಮೂಲಕ ತಮ್ಮ ಹಕ್ಕನ್ನು ಚಲಾಯಿಸಿ ಒಳ್ಳೆಯ ಪ್ರಜಾ ಪ್ರತಿನಿಧಿಗಳನ್ನ ಆಯ್ಕೆ ಮಾಡಿದರೆ ಮಾತ್ರ ದೇಶ,ಪಟ್ಟಣ ಹಾಗೂ

ಸಪ್ತಸಾಗರದಲ್ಲಿ ರಾಷ್ಟ್ರೀಯ ಮತದಾರರ ದಿನಾಚರಣೆ Read More »

ಯುವಕರು ರಾಷ್ಟ್ರ ನಿರ್ಮಾಣದ ಶಕ್ತಿಗಳು:ಪ್ರಾಚಾರ್ಯ ಡಾ.ರಾಜು ಕಾಂಬಳೆ

ಬೆಳಗಾವಿ ವರದಿ :ಸಚಿನ ಕಾಂಬ್ಳೆ ಪರಮಾನಂದವಾಡಿ: ಶ್ರೀ ಜೆ.ಪಿ.ಎಸ್ ಕಲಾ ಹಾಗೂ ವಾಣಿಜ್ಯ ಪದವಿ ಮಹಾವಿದ್ಯಾಲಯ ಪರಮಾನಂದವಾಡಿ,ಚುನಾವಣಾ ಸಾಕ್ಷರತಾ ಕ್ಲಬ್ ಹಾಗೂ ಮತದಾರರ ಜಾಗೃತಿ ವೇದಿಕೆ ಇವರ ಸಂಯುಕ್ತಾಶ್ರಯದಲ್ಲಿ “ರಾಷ್ಟ್ರೀಯ ಮತದಾರರ ದಿನಾಚರಣೆ ಆಚರಿಸಲಾಯಿತು. ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಚಾರ್ಯರಾದ ಡಾ‌.ರಾಜು ಕಾಂಬಳೆ ,ಹೆಚ್ಚಿನ ಪ್ರಮಾಣದಲ್ಲಿ ಮತದಾರರನ್ನು ರಾಜಕೀಯ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವಂತೆ ಉತ್ತೇಜಿಸುವ ಸಲುವಾಗಿ ‘ಭಾರತ ಸರಕಾರವು ಪ್ರತಿವರ್ಷ ಜನವರಿ ೨೫ ಅನ್ನು ‘ರಾಷ್ಟ್ರೀಯ ಮತದಾರರ ದಿನ’ ಎಂದು ಆಚರಿಸಲು ನಿರ್ಧರಿಸಿದೆ. ಭಾರತದ ಚುನಾವಣಾ ಆಯೋಗದ ಸಂಸ್ಥಾಪನಾ

ಯುವಕರು ರಾಷ್ಟ್ರ ನಿರ್ಮಾಣದ ಶಕ್ತಿಗಳು:ಪ್ರಾಚಾರ್ಯ ಡಾ.ರಾಜು ಕಾಂಬಳೆ Read More »

ಶ್ರೀ ಸಿದ್ದೇಶ್ವರ ಮಠಕ್ಕೆ 1100 ಬುಟ್ಟಿ ಕರಿಗಡಬಿನ ನೈವೇದ್ಯ…

ವರದಿ: ಸಂಗಮೇಶ ಹಿರೇಮಠ. ವೈಭವದ ಮೆರವಣಿಗೆ, ಗ್ರಾಮದ ತಾಯಂದಿರು ಸೇರಿ ಸುಮಾರು 2-3 ಸಾವಿರ ಜನರು ಭಾಗಿ..ಬಸವ ಪುರಾಣದ ನಿಮಿತ್ಯ ವಿಶೇಷ ಕಾರ್ಯಕ್ರಮಗಳು ಮುಗಳಖೋಡ: ಸಮೀಪದ ಹಂದಿಗುಂದ ಗ್ರಾಮದ ಶ್ರೀ‌ ಸಿದ್ದೇಶ್ವರ ಮಠದ ಲೋಕಾರ್ಪಣೆಯ ಹಾಗೂ ಶ್ರೀ ಶಿವಾನಂದ ಮಹಾಸ್ವಾಮಿಗಳ ಗುರುವಂದನಾ ಸಮಾರಂಭದ ನಿಮಿತ್ಯ ಹಮ್ಮಿಕೊಂಡ ಒಂದು ತಿಂಗಳ ನಿರಂತರ ಬಸವ ಮಹಾ ಪುರಾಣ ಅತ್ಯಂತ ವಿಜೃಂಭಣೆಯಿಂದ ಜರುಗುತ್ತಿದೆ. ಶ್ರೀಮಠದ ಶ್ರೀ ಶಿವಾನಂದ ಮಹಾಸ್ವಾಮಿಗಳ ದಿವ್ಯಸಾನಿಧ್ಯದಲ್ಲಿ ನಡೆಯುತ್ತಿರುವ ಬಸವ ಪುರಾಣದ ಹಿನ್ನೆಲೆಯಲ್ಲಿ 770 ತಾಯಂದಿರ ಅಮರ ಗನಂಘಳ

ಶ್ರೀ ಸಿದ್ದೇಶ್ವರ ಮಠಕ್ಕೆ 1100 ಬುಟ್ಟಿ ಕರಿಗಡಬಿನ ನೈವೇದ್ಯ… Read More »

ಜ.27ರಂದು ರಾಯಬಾಗ ಪಟ್ಟಣದಲ್ಲಿ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ

ಬೆಳಗಾವಿ ಬೆಳಗಾವಿ ಜಿಲ್ಲೆಯ ರಾಯಬಾಗ ಪಟ್ಟಣದ ಸ್ಥಳೀಯ ಶಿಕ್ಷಣ ಪ್ರಸಾರಕ ಮಂಡಳ ರಾಯಬಾಗ ಸಂಸ್ಥೆಯ 75 ನೇ ಅಮೃತ ಮಹೋತ್ಸವ ಹಾಗೂ ಡಾ. ಪ್ರಭಾಕರ ಕೋರೆ ಯವರ 75 ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ ಬೃಹತ್ ಉಚಿತ ಆರೋಗ್ಯ ತಪಾಸಣೆಯ ಶಿಬಿರವನ್ನು ರಾಯಭಾಗದ ಆರ್ ವಿ ಆರ್ ಕಾಲೇಜಿನಲ್ಲಿ ದಿನಾಂಕ 27-1-2023ರಂದು ಆಯೋಜಿಸಲಾಗಿದೆ. ಈ ಶಿಬಿರದಲ್ಲಿ KLE ಸಂಸ್ಥೆಯ ಪ್ರಭಾಕರ ಕೋರೆ ತಜ್ಞ ವೈದ್ಯರು ಎಲುವು, ಕಿಲು, ಮತ್ತು ಮರುಜೋಡನೆ, ಚಿಕ್ಕ ಮಕ್ಕಳ ಚಿಕಿತ್ಸೆ ನೇತ್ರ ಚಿಕಿತ್ಸೆ,ಕಿವಿ,ಮೂಗು,ಮತ್ತು

ಜ.27ರಂದು ರಾಯಬಾಗ ಪಟ್ಟಣದಲ್ಲಿ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ Read More »

ಸವಿತಾ ಸಮಾಜದ ಅಭಿವೃದ್ದಿಗೆ ನಾನು ಸಿದ್ದನಿದ್ದೆನೆ : ಶಾಸಕ ಕುಮಠಳ್ಳಿ.

ಬೆಳಗಾವಿ ವರದಿ :ಸಚಿನ್ ಕಾಂಬ್ಳೆ ಅಥಣಿ : ಸಾಮಾಜಿಕವಾಗಿ, ಆರ್ಥಿಕವಾಗಿ ಸವಿತಾ (ನಾವ್ಹಿ) ಸಮಾಜದ ಬಲಿಷ್ಠವಾಗಬೇಕು, ಈ ಸಮಾಜದ ಶ್ರೇಯೋಭಿವೃದ್ದಿಗಾಗಿ ನಾನು ಸದಾ ಸಿದ್ದ ಎಂದು ಅಥಣಿ ಶಾಸಕ ಮಹೇಶ ಕುಮಠಳ್ಳಿ ಅವರು ಹೇಳಿದರು. ಅವರು ಇಂದು ಪಟ್ಟಣದಲ್ಲಿ ಸವಿತಾ(ನಾವ್ಹಿ) ಸಮಾಜಕ್ಕೆ ಸುಮಾರು 5 ಲಕ್ಷ ರೂ ಅನುದಾನದಲ್ಲಿ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡುತ್ತಾ ಬಸವಣ್ಣನವರು ಹೇಳಿದಂತೆ ಕಾಯಕವೇ ಕೈಲಾಸ ಎಂದು ವೃತ್ತಿಯನ್ನು ಶ್ರದ್ದೆಯಿಂದ ಮಾಡುತ್ತಿರುವ ಸವಿತಾ ಸಮಾಜ ಮಂಚೂಣಿಗೆ ಬರಬೇಕು ಎಂದರು.

ಸವಿತಾ ಸಮಾಜದ ಅಭಿವೃದ್ದಿಗೆ ನಾನು ಸಿದ್ದನಿದ್ದೆನೆ : ಶಾಸಕ ಕುಮಠಳ್ಳಿ. Read More »

ಮಾತೃಭಾಷೆಗೆ ಪ್ರಥಮ ಆದ್ಯತೆ ನೀಡಬೇಕು ತಾಲೂಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷ :ಧರ್ಮಣ್ಣ ನಾಯಿಕ ಸಲಹೆ

ಬೆಳಗಾವಿ ವರದಿ ಶ್ರೀನಾಥ್ ಶಿರಗೂರ : ಅನುಭಾವ ಕವಿ ಶ್ರೀ ಮೀರಾಸಾಬ್ ಮುಲ್ಲಾ ವೇದಿಕೆ” ಪರಮಾನಂದವಾಡಿ: ಎರಡು ಸಾವಿರ ವರ್ಷಗಳಷ್ಟು ಇತಿಹಾಸವಿರುವ ಶ್ರೀಮಂತ ಭಾಷೆ ಕನ್ನಡ, ಅಂತ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಹೊಸ ಪೀಳಿಗೆಗೆ ಕನ್ನಡವನ್ನು ಸರಿಯಾಗಿ ಕಲಿಸುವುದು ಅರ್ಥ ಮಾಡಿಸುವುದು ಬಹಳ ಮುಖ್ಯ ಎಷ್ಟೇ ಭಾಷೆಯನ್ನು ಕಲಿತರೂ ಮಾತೃಭಾಷೆಗೆ ಪ್ರಥಮ ಆದ್ಯತೆ ನೀಡಬೇಕು ಎಂದು ರಾಯಬಾಗ ತಾಲೂಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಧರ್ಮಣ್ಣ ನಾಯಿಕ ಸಲಹೆ ನೀಡಿದರು. ಗ್ರಾಮದ ಶ್ರೀ

ಮಾತೃಭಾಷೆಗೆ ಪ್ರಥಮ ಆದ್ಯತೆ ನೀಡಬೇಕು ತಾಲೂಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷ :ಧರ್ಮಣ್ಣ ನಾಯಿಕ ಸಲಹೆ Read More »

ಕಣ್ಮನ ಸೆಳೆದ ಕನ್ನಡ ಸಾಹಿತ್ಯ ಸಮ್ಮೇಳನದ ಮೆರವಣಿಗೆ!

ವರದಿ :ಶ್ರೀನಾಥ ಶಿರಗೂರ್ ಬೆಳಗಾವಿ ರಾಯಬಾಗ :ಪರಮಾನಂದವಾಡಿ ಗ್ರಾಮದಲ್ಲಿ ಶನಿವಾರ ನಡೆದ ಸಾಹಿತ್ಯ ಸಮ್ಮೇಳನದ ಮೆರವಣಿಗೆ ಗ್ರಾಮೀಣ ಜನರ ಕಣ್ಮನ ಸೆಳೆಯಿತು ಸಮ್ಮೇಳನ ಸರ್ವಾಧ್ಯಕ್ಷ ಧರ್ಮಣ್ಣ ನಾಯಿಕ, ಕಸಾಪ ಜಿಲ್ಲಾ ಅಧ್ಯಕ್ಷೆ ಮಂಗಲಾ ಮೆಟಗುಡ್ಡ, ತಾಲೂಕ ಕಸಾಪ ಅಧ್ಯಕ್ಷ ರವೀಂದ್ರ ಪಾಟೀಲ ಹಾಗೂ ಡಾ.ಅಭಿನವ ಬ್ರಹ್ಮಾನಂದ ಮಹಾಸ್ವಾಮಿಗಳ ಅವರುಗಳ ಸಾರೋಟದ ಮೆರವಣಿಗೆಯು ಕಳೆಗಟ್ಟಿತು. ಈ ಮೆರವಣಿಗೆಯಲ್ಲಿ ಡೊಳ್ಳು ಕುಣಿತ,ಕರಡಿ ಮಜಲು, ಹಲಗಿ ಮಜಲು, ಸಂಪ್ರದಾಯ ಜಾನಪದ ವಾದ್ಯ ಮೇಳಗಳೊಂದಿಗೆ, ಮುತ್ತೈದೆಯರಿಂದ ಆರತಿ, ಕುಂಭಮೇಳ, ವಿಶಿಷ್ಟವಾಗಿ ಈ ಸಮ್ಮೇಳನದಲ್ಲಿ

ಕಣ್ಮನ ಸೆಳೆದ ಕನ್ನಡ ಸಾಹಿತ್ಯ ಸಮ್ಮೇಳನದ ಮೆರವಣಿಗೆ! Read More »

ಪರಮಾನಂದವಾಡಿ ಶಿಕ್ಷಕ ರಾಜು ಮಹದೇವ ಶಿರಗೂರ ರವರಿಗೆ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸತ್ಕಾರ

ಬೆಳಗಾವಿ ಪರಮಾನಂದವಾಡಿ :ಕಡು ಬಡತನದ ಒಂದು ಸಾಮಾನ್ಯ ಕುಟುಂಬದಲ್ಲಿ ಜನಿಸಿ ಸ್ವಗ್ರಾಮದಲ್ಲಿ ಪ್ರಾಥಮಿಕ ಶಿಕ್ಷಣವನ್ನು ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣವನ್ನು ಪೂರೈಸಿ ಪ್ರೌಢ ಶಿಕ್ಷಣವನ್ನು ಎಸ್ ಆರ್ ದಳವಾಯಿ ಪ್ರೌಢ ಶಾಲೆಯಲ್ಲಿ ಹೈಸ್ಕೂಲ್ ಶಿಕ್ಷಣವನ್ನು ಪೂರೈಸಿ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಹಾರೂಗೇರಿಯ ಶ್ರೀ ಚನ್ನ ವೃಷಭೇಂದ್ರ ಶಿಕ್ಷಣ ಸಂಸ್ಥೆಯಲ್ಲಿ PUC ಮತ್ತು ಪದವಿಯನ್ನು ಪೂರೈಸಿ ಉನ್ನತ ವಿದ್ಯಾಭಾಸಕ್ಕಾಗಿ ಕೊಪ್ಪಳ ಜಿಲ್ಲೆಯ ಗಂಗಾವತಿಯ TMAE ಮಹಾವಿದ್ಯಾಲಯದಲ್ಲಿ B.ed ಪದವಿಯನ್ನು ಪೂರೈಸಿ ಹಂಪಿ ವಿಶ್ವವಿದ್ಯಾಲಯದಿಂದ ಕನ್ನಡ ವಿಷಯದಲ್ಲಿ

ಪರಮಾನಂದವಾಡಿ ಶಿಕ್ಷಕ ರಾಜು ಮಹದೇವ ಶಿರಗೂರ ರವರಿಗೆ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸತ್ಕಾರ Read More »

ಅಥಣಿ ಪೊಲೀಸ್ ರ ಬಲೆಗೆ ಬಿದ್ದ ಟೈರ್ ಕಳ್ಳ

ಬೆಳಗಾವಿ ವರದಿ :ಸಿದ್ದಾರೋಡ ಬಣ್ಣದ ಬೆಳಗಾವಿ :ಜಿಲ್ಲೆಯ ಅಥಣಿ ಪಟ್ಟಣದ ಕಾಂಕ್ರೀಟ್ ಮಿಕ್ಸಿಂಗ್ ಘಟಕದಲ್ಲಿ ನಿಲ್ಲಿಸಲಾಗಿದ್ದ ಟಿಪ್ಪರ್ ವಾಹನದ 6 ಗಾಲಿಗಳನ್ನು (ಡಿಸ್ಕ್ ಸಮೇತ) ಕಳ್ಳತನ ಮಾಡಿ ಪರಾರಿಯಾಗಿದ್ದ, ಹಲವೆಡೆ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದ ವ್ಯಕ್ತಿಯನ್ನು ಬಂಧಿಸುವಲ್ಲಿ ಅಥಣಿ ಪೊಲೀಸರು ಯಶಸ್ವಿಯಾಗಿದ್ದಾರೆ. ಅನಂತಪುರ ಗ್ರಾಮದಲ್ಲಿ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ಆರೋಪಿ ಕುಮಾರ ದಶರಥ ಥೈಲರ್ ಎಂಬಾತನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಒಂದು ತಿಂಗಳ ಹಿಂದೆ ಟಿಪ್ಪರ್‌ಗಳ ಟೈರ್ ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಆರೋಪಿತನಿಂದ ಸುಮಾರು ಎರಡು ಲಕ್ಷ್ಮಕಿಂತ ಅಧಿಕ

ಅಥಣಿ ಪೊಲೀಸ್ ರ ಬಲೆಗೆ ಬಿದ್ದ ಟೈರ್ ಕಳ್ಳ Read More »

126 ನೇ ನೇತಾಜಿ ಸುಭಾಷ್ ಚಂದ್ರ ಬೋಸ್ ಜಯಂತಿ ಆಚರಣೆ

ಬೆಳಗಾವಿ ವರದಿ :ಸಚಿನ್ ಕಾಂಬ್ಳೆ ಅಥಣಿ: ಶ್ರೀ ಬಸವೇಶ್ವರ ಶಿಕ್ಷಣ ಸಮಿತಿಯಶ್ರೀ ಬಸವೇಶ್ವರ ಕನ್ನಡ ಮಾಧ್ಯಮ ಪೂರ್ವ ಪ್ರಾಥಮಿಕ ಹಾಗೂ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ126ನೇ ಜಯಂತಿ ಆಚರಣೆ ಮಾಡಲಾಯಿತು. ಈ ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಮಾತನಾಡಿದ ಮಹಾಂತೇಶ ಹಿರೇಮಠ , ನೇತಾಜಿ ಸುಭಾಷ್ ಚಂದ್ರ ಬೋಸ್ ರು ನೇತಾಜಿ ಎಂದೇ ಪ್ರಸಿದ್ಧರಾದ ಭಾರತದ ಸ್ವಾತಂತ್ರ್ಯ ಸಂಗ್ರಾಮದ ಪ್ರಮುಖ ಜನನಾಯಕರಲ್ಲಿ ಒಬ್ಬರು. ಸ್ವಾಮಿ ವಿವೇಕಾನಂದರ ವಿಚಾರಗಳಿಂದ ಪ್ರಭಾವಿತರಾದ ಇವರು ಭಾರತ

126 ನೇ ನೇತಾಜಿ ಸುಭಾಷ್ ಚಂದ್ರ ಬೋಸ್ ಜಯಂತಿ ಆಚರಣೆ Read More »

ವಿಜಯ ಸಂಕಲ್ಪ ಅಭಿಯಾನಕ್ಕೆ ಚಾಲನೆ ನೀಡಿದ ರಮೇಶ ಖೇತಗೌಡರ.

ಬೆಳಗಾವಿ ಮುಗಳಖೋಡ: ಕರ್ನಾಟಕದ ಬಿಜೆಪಿ ಸರ್ಕಾರ ತನ್ನ ವಿಜಯದ ಸಲುವಾಗಿ ಹಾಕಿಕೊಂಡಿರುವ ಬಿಜೆಪಿಯೇ ಭರವಸೆ ಎಂಬ ಅಭಿಯಾನಕ್ಕೆ ಚಿಕ್ಕೋಡಿ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಶ್ರೀ ರಮೇಶ ಖೇತಗೌಡರ ಚಾಲನೆ ನೀಡಿದರು. ಅವರು ಇಂದು ಅಥಣಿಯಲ್ಲಿ ವಿಜಯ ಸಂಕಲ್ಪ ಅಭಿಯಾನ ಎಂಬ ಕಾರ್ಯಕ್ರಮಕ್ಕೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಉತ್ತರ ಪ್ರಾಂತ ಸಹ ಸಂಘ ಸಂಚಾಲಕರಾದ ಅರವಿಂದರಾವ ದೇಶಪಾಂಡೆ ಜೀ ಅವರಿಗೆ ಪ್ರಥಮವಾಗಿ ಕರಪತ್ರ ನೀಡಿ ಅವರ ಮನೆಗೆ ಬಿಜೆಪಿಯೇ ಭರವಸೆ ಎಂಬ ಸ್ಟೀಕರ ಅಂಟಿಸುವ ಮೂಲಕ

ವಿಜಯ ಸಂಕಲ್ಪ ಅಭಿಯಾನಕ್ಕೆ ಚಾಲನೆ ನೀಡಿದ ರಮೇಶ ಖೇತಗೌಡರ. Read More »

ಸಾವಿತ್ರಿಬಾಯಿ‌ ಫುಲೆ ಶಿಕ್ಷಕಿಯರ ಸಂಘ ಪ್ರಾರಂಭವಾಗಿದ್ದು ಹೆಮ್ಮೆಯ ವಿಷಯ.

ಬೆಳಗಾವಿ ಶಶಿಕಾಂತ್ ಪುಂಡಿಪಲ್ಲೇ ಅಥಣಿ : ಆಧುನಿಕ ಭಾರತದ ಮೊದಲ ಶಿಕ್ಷಕಿ ಸಾವಿತ್ರಿಬಾಯಿ ಫುಲೆ ಅವರ ತ್ಯಾಗ ಅಪಾರ ಅವರ ಹೆಸರಿನಲ್ಲಿ ಶಾಲಾ ಶಿಕ್ಷಕಿಯರು ಸಮಾಜ ಸೇವೆ, ಶೈಕ್ಷಣಿಕ ಸೇವೆಯ ಉದ್ದೇಶದಿಂದ ಸಂಘ ಮಾಡಿಕೊಂಡಿದ್ದು ಅಭಿನಂದನಾರ್ಹ ಎಂದು ಅಥಣಿ ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜ ತಳವಾರ ಅವರು ಹೇಳಿದರು. ಅವರು ಅಥಣಿಯಲ್ಲಿ ಸಂಸ್ಥಾಪಕ ರಾಜ್ಯಾಧ್ಯಕ್ಷೆ ಡಾ. ಲತಾ ಎಸ್ ಮುಳ್ಳೂರ ಅವರ ಮಾರ್ಗದರ್ಶನದಂತೆ ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಪುಲೆ ಶಿಕ್ಷಕಿಯರ ಸಂಘ (ರಿ) ರಾಜ್ಯ ಘಟಕ ಧಾರವಾಡ ತಾಲೂಕು

ಸಾವಿತ್ರಿಬಾಯಿ‌ ಫುಲೆ ಶಿಕ್ಷಕಿಯರ ಸಂಘ ಪ್ರಾರಂಭವಾಗಿದ್ದು ಹೆಮ್ಮೆಯ ವಿಷಯ. Read More »

ಬಸವೇಶ್ವರ ಕನ್ನಡ ಮಾಧ್ಯಮ ಪೂರ್ವ ಪ್ರಾಥಮಿಕ ಹಾಗೂ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಂಬಿಗರ ಚೌಡಯ್ಯ ದಿನಾಚರಣೆ

ಬೆಳಗಾವಿ ವರದಿ :ಸಚಿನ್ ಕಾಂಬ್ಳೆ ಅಥಣಿ:903ನೇ ನಿಜಶರಣ ಅಂಬಿಗರ ಚೌಡಯ್ಯ ಜಯಂತಿಯನ್ನ ಬಸವೇಶ್ವರ ಕನ್ನಡ ಮಾಧ್ಯಮ ಪೂರ್ವ ಪ್ರಾಥಮಿಕ ಹಾಗೂ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅತೀ ವಿಜೃಂಭಣೆಯಿಂದ ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷೆ ವಹಿಸಿ ಮಾತನಾಡಿದ ಆರ್. ಎಂ. ಪಾಟೀಲ , ನಿಜಶರಣ ಅಂಬಿಗರ ಚೌಡಯ್ಯ ವೃತ್ತಿಯಲ್ಲಿ ಅಂಬಿಗ ಆದರೂ ಪ್ರವೃತಿಯಲ್ಲಿ ಶ್ರೇಷ್ಠ ವಚನಕಾರ,12ನೇ ಶತಮಾನದಲ್ಲಿ ಜಾತಿ ವ್ಯವಸ್ಥೆಯ ಬಗ್ಗೆ ಕುರಿತು ಅನೇಕ ವಚನ ಹೇಳಿದ್ದಾರೆ.ಇವರ ಮಾರ್ಗದಲ್ಲಿ ನಾವೆಲ್ಲ ನಡೆದರೆ ನಮ್ಮ ಬಾಲಕು ಬಂಗಾರವಾಗುತ್ತದೆ ಎಂದು ಹೇಳಿದರು. ಮುಖ್ಯ

ಬಸವೇಶ್ವರ ಕನ್ನಡ ಮಾಧ್ಯಮ ಪೂರ್ವ ಪ್ರಾಥಮಿಕ ಹಾಗೂ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಂಬಿಗರ ಚೌಡಯ್ಯ ದಿನಾಚರಣೆ
Read More »

ವಿಜಯ ಸಂಕಲ್ಪ ಅಭಿಯಾನಕ್ಕೆ ಶಾಸಕ ಶ್ರೀಮಂತ ಪಾಟೀಲ್ ಚಾಲನೆ

ಬೆಳಗಾವಿ ವರದಿ :ಸಚಿನ್ ಕಾಂಬ್ಳೆ ಕಾಗವಾಡ: ಪಟ್ಟಣದಲ್ಲಿ ಭಾರತೀಯ ಜನತಾ ಪಾರ್ಟಿ ಆಯೋಜಿಸಿದ ವಿಜಯ ಸಂಕಲ್ಪ ಅಭಿಯಾನಕ್ಕೆ ಕಾಗವಾಡ ಶಾಸಕ ಶ್ರೀಮಂತ ಪಾಟೀಲರು ಶನಿವಾರ ದಿ. ೨೧ ರಂದು ಚಾಲನೆ ನೀಡಿದರು. ಈ ಸಮಯದಲ್ಲಿ ಶಾಸಕ ಶ್ರೀಮಂತ ಪಾಟೀಲ, ಮುಖಂಡರಾದ ರಾಕೇಶ ಪಾಟೀಲ, ಅರುಣ ಜೋಶಿ, ಜಿಲ್ಲಾ ಯುವಮೋರ್ಚಾದ ಅಧ್ಯಕ್ಷ ದೀಪಕ ಪಾಟೀಲ, ಜಿಲ್ಲಾ ರೈತ ಮೊರ್ಚಾದ ಕಾರ್ಯದರ್ಶಿ ಶಿವಾನಂದ ನವಿನ್ಯಾಳ, ತಮ್ಮಣ್ಣ ಪಾರಶೆಟ್ಟಿ, ದುಂಡಪ್ಪಾ ತುಗಶೆಟ್ಟಿ, ಮಂಜು ಕೋಳಿ, ಕಲ್ಲಪ್ಪ ಬೋರಾಗಾಂವೆ, ಪ್ರಕಾಶ ದೊಂಡಾರೆ ಸೇರಿದಂತೆ

ವಿಜಯ ಸಂಕಲ್ಪ ಅಭಿಯಾನಕ್ಕೆ ಶಾಸಕ ಶ್ರೀಮಂತ ಪಾಟೀಲ್ ಚಾಲನೆ Read More »

ನಿಜಶರಣ ಅಂಬಿಗರ ಚೌಡಯ್ಯನವರ ಕಾರ್ಯ ಶ್ಲಾಘನೀಯ: ಶಾಸಕ ಶ್ರೀಮಂತ ಪಾಟೀಲ್

ಬೆಳಗಾವಿ ವರದಿ :ಸಚಿನ್ ಕಾಂಬ್ಳೆ ಕಾಗವಾಡ : ಜಗತ್ತಿನ ಉದ್ಧಾರಕ್ಕಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟ ನಿಜಶರಣ ಅಂಬಿಗರ ಚೌಡಯ್ಯನವರ ಕಾರ್ಯ ಶ್ಲಾಘನೀಯವಾಗಿದೆ. ಅವರ ತತ್ವಾದರ್ಶಗಳನ್ನು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಬದುಕು ಪಾವನವಾಗುವುದೆಂದು ಕಾಗವಾಡ ಶಾಸಕ ಶ್ರೀಮಂತ ಪಾಟೀಲ ಹೇಳಿದರು. ಅವರು ಶನಿವಾರ ದಿ. ೨೧ ರಂದು ಕಾಗವಾಡ ಸರ್ಕಾರಿ ಕನ್ನಡ ಶಾಲೆಯ ಸಭಾಂಗಣದಲ್ಲಿ ಕಾಗವಾಡ ತಾಲೂಕಾಡಳಿತ ಮತ್ತು ತಾಲೂಕಾ ಕೋಳಿ, ತಳವಾರ ಸಮಾಜ ಇವರ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ ೯೦೩ ನೇ ನಿಜಶರಣ ಅಂಬಿಗರ ಚೌಡಯ್ಯ

ನಿಜಶರಣ ಅಂಬಿಗರ ಚೌಡಯ್ಯನವರ ಕಾರ್ಯ ಶ್ಲಾಘನೀಯ: ಶಾಸಕ ಶ್ರೀಮಂತ ಪಾಟೀಲ್ Read More »

ಲಕ್ಷ್ಮಣ ಸವದಿ ಮುಖ್ಯಮಂತ್ರಿಯಾಗೋದು ನನಗೆ ಖುಷಿಯ ವಿಚಾರ:ಶಾಸಕ ಮಹೇಶ್ ಕುಮಟಳ್ಳಿ

ಬೆಳಗಾವಿ ವರದಿ :ಸಚಿನ್ ಕಾಂಬ್ಳೆ ಅಥಣಿ:ಮಾಜಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ರಾಜ್ಯದ ಮುಂದಿನ ಮುಖ್ಯಮಂತ್ರಿಯಾಗುವುದಾದರೆ ನಮ್ಮವರೇ ಒಬ್ಬರು ಉನ್ನತ ಸ್ಥಾನಕ್ಕೇರುತ್ತಾರೆ ಎಂದರೆ ನನಗೆ ಸಂತೋಷವಾಗುತ್ತದೆ ಎಂದು ಕೊಳಗೇರಿ ನಿಗಮದ ಅಧ್ಯಕ್ಷ ಹಾಗೂ ಅಥಣಿ ಶಾಸಕ ಮಹೇಶ ಕುಮಠಳ್ಳಿ ಹೇಳಿದರು. ಅವರು ಶೇಗುಣಸಿ ಹಾಗೂ ಅರಟಾಳ ಗ್ರಾಮದಲ್ಲಿ ೪.೫ ಕೋಟಿ ವೆಚ್ಚದ ಅಭಿವೃದ್ಧಿ ಯೋಜನೆಗಳಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡುತ್ತಿದ್ದರು. ಒಂದು ವೇಳೆ ಮುಂಬರುವ ವಿಧಾನ ಸಭಾ ಚುನಾವಣೆಯಲ್ಲಿ ಲಕ್ಷ್ಮಣ ಸವದಿಯವರಿಗೆ ಟಿಕೇಟ್ ನೀಡಿದರೂ ಕೂಡ ನಾನು

ಲಕ್ಷ್ಮಣ ಸವದಿ ಮುಖ್ಯಮಂತ್ರಿಯಾಗೋದು ನನಗೆ ಖುಷಿಯ ವಿಚಾರ:ಶಾಸಕ ಮಹೇಶ್ ಕುಮಟಳ್ಳಿ Read More »

ಅನಾರೋಗ್ಯದಿಂದ ಬೇಡರಹಟ್ಟಿ ಗ್ರಾಮದ ಸಿಐಎಸ್ಎಫ್ ಯೋಧ ಸಾವು.‌

ಬೆಳಗಾವಿ ವರದಿ: ಶಶಿಕಾಂತ ಪುಂಡಿಪಲ್ಲೆ ಬೆಳಗಾವಿ: ಜಿಲ್ಲೆಯ ಅಥಣಿ ತಾಲೂಕಿನ ಬೇಡರಹಟ್ಟಿ ಗ್ರಾಮದ ನಿವಾಸಿಯಾದ “ಪೈಗಂಬರ್ ಜಂಗಲಸಾಬ್ ನಧಾಫ(೨೯)” ಅವರು ಕಳೆದ 9 ತಿಂಗಳಿನಿಂದ ರಾಜಾಸ್ಥಾನ ರಾಜ್ಯದ ಬೆರೂರನಲ್ಲಿ 12 ನೇ ಬೆಟಾಲಿಯನ್ ನಲ್ಲಿ ತಾಯಿ ಭಾರತಾಂಬೆಗೆ ಸೇವೆ ಸಲ್ಲಿಸುತ್ತಿದ್ದನು. ಆತನಿಗೆ ಆರೋಗ್ಯದಲ್ಲಿ ಕೆಲ ದಿನಗಳ ಹಿಂದೆ ಕಾಮಾಲೆ ರೋಗ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ರಜೆ ಪಡೆದು ಚಿಕಿತ್ಸೆಯನ್ನ ಹೈದರಾಬಾದ್,ದೆಹಲಿ, , ಮಹಾರಾಷ್ಟ್ರದ ಸಾಂಗ್ಲಿ ಹಾಗೂ ಅಥಣಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದನು ಆದರೂ ಸಹ ಗುಣಮುಖರಾಗದ ಕಾರಣ

ಅನಾರೋಗ್ಯದಿಂದ ಬೇಡರಹಟ್ಟಿ ಗ್ರಾಮದ ಸಿಐಎಸ್ಎಫ್ ಯೋಧ ಸಾವು.‌ Read More »

ಮುಗಳಖೋಡ ಶ್ರೀ ಯಲ್ಲಾಲಿಂಗೇಶ್ವರ ಪುಣ್ಯ ಸ್ಮರಣೋತ್ಸವ ಸಮಾರೋಪ ಸಮಾರಂಭ

ಬೆಳಗಾವಿ ವರದಿ :ಸಂಗಮೇಶ ಹಿರೇಮಠ ಹೆಲಿಕ್ಯಾಪ್ಟರ್ ಮೂಲಕ ಪುಷ್ಪವೃಷ್ಟಿ ಮಾಡಿದ ಶ್ರೀಗಳು ಹಾಗೂ ಭಕ್ತಗಣ, “ಶ್ರೀ ಯಲ್ಲಾಲಿಂಗ ಮಹಾಪ್ರಭುಗಳಿoದ ಭಕ್ತರ ಬದುಕು ಹಸನು” ಶ್ರೀ ಮುರುಘರಾಜೇಂದ್ರ ಸ್ವಾಮೀಜಿ…. ಮುಗಳಖೋಡ: ಶ್ರೀ ಯಲ್ಲಾಲಿಂಗ ಮಹಾಪ್ರಭುಗಳಿoದ ಭಕ್ತರ ಬಾಳು ಹಸನಾಗಿದೆ, ತಮ್ಮ ಇಷ್ಟಾರ್ಥಗಳನ್ನು ಹೋತ್ತು ಬೇಡಿ ಬಂದ ಭಕ್ತರಿಗೆ ಅವರು ಕಾಮಧೇನು ಕಲ್ಪರೂಕ್ಷವಾಗಿ ಭಕ್ತರ ಬಾಳಲ್ಲಿ ಸದಾ ನೆಲೆ ನಿಂತಿದ್ದಾರೆ. ಅಂತಹ ಪರಮ ಗುರುವಿನ ಸ್ಮರಣೆಗಾಗಿ ಭಕ್ತ ಕುಲಕೋಟಿ ಆಗಮಿಸಿದೆ. ಲಿಂಗೈಕ್ಯ ಶ್ರೀ ಯಲ್ಲಾಲಿಂಗ ಮಹಾಪ್ರಭುಗಳ ಆಶೀರ್ವಾದದ ಬಲದಿಂದ ಭಕ್ತರ

ಮುಗಳಖೋಡ ಶ್ರೀ ಯಲ್ಲಾಲಿಂಗೇಶ್ವರ ಪುಣ್ಯ ಸ್ಮರಣೋತ್ಸವ ಸಮಾರೋಪ ಸಮಾರಂಭ Read More »

ಧರ್ಮಸ್ಥಳ ಗ್ರಾಮಾಭಿವೃಧ್ದಿ ಯೋಜನಾ ವತಿಯಿಂದ ಧಾರ್ಮಿಕ ಮಹಾಸಭಾ ಕಾರ್ಯಕ್ರಮ

ಬೆಳಗಾವಿ ವರದಿ :ಸಚಿನ ಕಾಂಬ್ಳೆ ಅಥಣಿ :ತಾಲೂಕಿನ ಶೇಗುಣಸಿ ಗ್ರಾಮದ ಸಿದ್ದಾರೊಡ ಮಠದ ಸಭಾಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಸಾಮೂಹಿಕ ಶ್ರೀ ಸತ್ಯನಾರಾಯಣ ಸ್ವಾಮಿ ಪೂಜೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಿತು ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಪರಮಪೂಜ್ಯ ಶ್ರೀ ಶ್ರೀ ಮಹಾಂತ ಪ್ರಭು ಮಹಾಸ್ವಾಮಿಗಳು ವಿರಕ್ತಮಠ ಸೇಗುಣಿಸಿ ಹಾಗೂ ಶ್ರೀ ಸದ್ಗುರು ಸಮರ್ಥ ಹನುಮಂತಪ್ಪ ಮಹಾರಾಜರು ಕಲ್ಮೇಶ್ವರ ಮಠ ಸೇಗುಣಿಸಿ ವಹಿಸಿಕೊಂಡಿದ್ದರು ಕಾರ್ಯಕ್ರಮದ ಉದ್ಘಾಟನೆಯನ್ನು ಮಾಡಿದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ

ಧರ್ಮಸ್ಥಳ ಗ್ರಾಮಾಭಿವೃಧ್ದಿ ಯೋಜನಾ ವತಿಯಿಂದ ಧಾರ್ಮಿಕ ಮಹಾಸಭಾ ಕಾರ್ಯಕ್ರಮ
Read More »

ಮುರಗುಂಡಿಯಲ್ಲಿ 50 ರೂಪಾಯಿಗೆ ಮೂಳೆ ಮುರಿತಕ್ಕೆ ಚಿಕಿತ್ಸೆ’ ಮಾದರಿ ರೈತ ವೈದ್ಯ…

ಬೆಳಗಾವಿ ರಡ್ಡೇರಹಟ್ಟಿ- ಸಮೀಪದ ಮುರಗುಂಡಿ ಗ್ರಾಮದ ವೆಕ್ತಿ ಮೂಳೆ ಮುರಿದಾಗ ಖಾಸಗಿ ವೈದ್ಯರ ಬಳಿ ಹೋದರೆ ಲಕ್ಷಾಂತರ ರೂಪಾಯಿ ಬಿಲ್ ಪೀಕುತ್ತಾರೆ. ಆದರೆ, ಇಲ್ಲೊಬ್ಬ ರೈತ, ಥೇಟ್ ನಾಟಿ ವೈದ್ಯರ ತರಹ ಕೇವಲ 50 ರೂಪಾಯಿಯೊಳಗೆ ಚಿಕಿತ್ಸೆ ನೀಡುವ ಮೂಲಕ ಗಮನ ಸೆಳೆಯುತ್ತಿದ್ದಾರೆ. ದೇಹದ ಯಾವುದೇ ಭಾಗದ ಮೂಳೆ ಮುರಿದರೂ, ಈ ರೈತ ವೈದ್ಯ ಕೇವಲ ಮೂರು-ನಾಲ್ಕು ವಾರಗಳಲ್ಲಿ ಸರಳ ಚಿಕಿತ್ಸೆ ಮೂಲಕ ಗುಣಮುಖರನ್ನಾಗಿ ಮಾಡುತ್ತಾರೆ. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಮುರಗುಂಡಿ ಗ್ರಾಮದ ಮುರಗೆಪ್ಪಾ ಸಿದ್ದಾಉಗಾರೆ

ಮುರಗುಂಡಿಯಲ್ಲಿ 50 ರೂಪಾಯಿಗೆ ಮೂಳೆ ಮುರಿತಕ್ಕೆ ಚಿಕಿತ್ಸೆ’ ಮಾದರಿ ರೈತ ವೈದ್ಯ… Read More »

ಇಂಗಳಿ ಪಿಕೆಪಿಎಸ್‌ನ ನೂತನ ಅಧ್ಯಕ್ಷರಾಗಿ ರಾಜಾರಾಮ ಮಾನೆ; ಉಪಾಧ್ಯಕ್ಷರಾಗಿ ಬಸಪ್ಪಾ ಕಾಂಬಳೆ ಅವಿರೋಧವಾಗಿ ಆಯ್ಕೆ..!

ಬೆಳಗಾವಿ ಚಿಕ್ಕೋಡಿ ತಾಲೂಕಿನ ಇಂಗಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನೂತನ ಅಧ್ಯಕ್ಷರಾಗಿ ರಾಜಾರಾಮ ಅಪ್ಪಾಸಾಹೇಬ ಮಾನೆ, ಉಪಾಧ್ಯಕ್ಷರಾಗಿ ಬಸಪ್ಪ ಕಾಂಬಳೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಚಿಕ್ಕೋಡಿ ಎಆರ್ ಆಫೀಸಿನ ಕಲಾವತಿ ಮುಂಗುಳಿ ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದರು. ಈ ಸಂದರ್ಭದಲ್ಲಿ ಡಾ. ಅಜೀತ ಚಿಗೆರೆ ಪರಿಚಯಿಸಿದರು. ನಂತರ ಬಾಜಿರಾವ್ ಮಾನೆ ಮಾತನಾಡಿ, ಸಂಘದ ಪರಿಚಯ ಮಾಡಿಕೊಟ್ಟರು. ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನು ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ನೂತನ ಅಧ್ಯಕ್ಷ ರಾಜಾರಾಮ ಮಾನೆ ಸಂಘದ ಎಲ್ಲ ನಿರ್ದೇಶಕರ

ಇಂಗಳಿ ಪಿಕೆಪಿಎಸ್‌ನ ನೂತನ ಅಧ್ಯಕ್ಷರಾಗಿ ರಾಜಾರಾಮ ಮಾನೆ; ಉಪಾಧ್ಯಕ್ಷರಾಗಿ ಬಸಪ್ಪಾ ಕಾಂಬಳೆ ಅವಿರೋಧವಾಗಿ ಆಯ್ಕೆ..! Read More »

ಕುಡಚಿ ಲವ್ ಡೆಲ್ ಇಂಟರ್ನ್ಯಾಷನಲ್ ಶಾಲೆಯಲ್ಲಿ ಚಿನ್ನರ ಆಹಾರ ಮೇಳ ಜರುಗಿತು.

ಬೆಳಗಾವಿ ಮಕ್ಕಳಲ್ಲಿ ಆಹಾರ ಜ್ಞಾನ, ವ್ಯವಹಾರ ಜ್ಞಾನ ಅರಿವು ಮೂಡಿಸುವ ಒಂದು ಪ್ರಯತ್ನದಲ್ಲಿ ರಾಯಬಾಗ ತಾಲೂಕಿನ ಕುಡಚಿ ಪಟ್ಟಣದ ಡಾ‌.ಬಿ.ಆರ.ಅಂಬೇಡ್ಕರ ಶಿಕ್ಷಣ ಸಂಸ್ಥೆಯ ಲವ್ ಡೆಲ್ ಇಂಟರ್ನ್ಯಾಷನಲ್ ಶಾಲೆಯಲ್ಲಿ ಚಿನ್ನರ ಆಹಾರ ಮೇಳ ಜರುಗಿತು. ಮಾತು ಬಲ್ಲವನಿಗೆ ಜಗಳವಿಲ್ಲ ಊಟ ಬಲ್ಲವನಿಗೆ ರೋಗವಿಲ್ಲ ಎಂಬ ಗಾದಿ ಮಾತಿನಂತೆ ಮಕ್ಕಳಿಗೆ ಯಾವ ಯಾವ ಆಹಾರ ಸೇವನೆಯಿಂದ ವಿವಿಧ ಬಗೆಯ ಪ್ರೋಟಿನ್, ಪೋಷಕಾಂಶಗಳು ದೊರೆಯುತ್ತವೆ ಎಂಬ ಭಾವನೆ ಇಟ್ಟುಕೊಂಡು ಸುಮಾರು 30 ಆಹಾರ ಅಂಗಡಿಗಳಲ್ಲಿ 40 ಬಗೆಯ ಆಹಾರ ಅಂಗಡಿಗಳು,

ಕುಡಚಿ ಲವ್ ಡೆಲ್ ಇಂಟರ್ನ್ಯಾಷನಲ್ ಶಾಲೆಯಲ್ಲಿ ಚಿನ್ನರ ಆಹಾರ ಮೇಳ ಜರುಗಿತು. Read More »

ಹುಕ್ಕೇರಿ ತಾಲೂಕಾ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ಅಧ್ಯಕ್ಷರಾಗಿ ಶ್ರೀ ರವಿ ಬಿ ಕಾಂಬಳೆ ಆಯ್ಕೆ!

ಬೆಳಗಾವಿ ಹುಕ್ಕೇರಿ: ತಾಲೂಕಿನ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ಹುಕ್ಕೇರಿ ತಾಲೂಕಾ ಅಧ್ಯಕ್ಷರನ್ನಾಗಿ ರವಿ ಬಿ ಕಾಂಬಳೆ ಇವರನ್ನು ಆಯ್ಕೆಮಾಡಿದ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ರಾಜ್ಯಾಧ್ಯಕ್ಷರಾದ ಶ್ರೀ ಮಲ್ಲಿಕಾರ್ಜುನ ಬಂಗ್ಲೆ ಇವರು ಇಂದು ಬೆಳಗಾವಿ ಸರ್ಕೇಟ್ ಹೌಸಿನಲ್ಲಿ ಆದೇಶ ಪ್ರತಿ ನೀಡುವುದರ ಮೂಲಕ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿ ಪತ್ರಕರ್ತರು ಹಗಲಿರಳು ತಮ್ಮ ಜೀವನದ ಹಂಗವನ್ನು ತೊರೆದು ಸುದ್ದಿಗಳನ್ನು ಮಾಡುವರು ಇವರಿಗೆ ಸರಿಯಾದ ಬೆಂಬಲವಿಲ್ಲದಂತಾಗಿದೆ ಸರ್ಕಾರದಿಂದ ಸಿಗುವಂತ ಎಲ್ಲ ಸವಲತ್ತುಗಳು ನಮ್ಮ ಕಾರ್ಯನಿರತ ಪತ್ರಕರ್ತರ ಧ್ವನಿಯ ಎಲ್ಲಾ

ಹುಕ್ಕೇರಿ ತಾಲೂಕಾ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ಅಧ್ಯಕ್ಷರಾಗಿ ಶ್ರೀ ರವಿ ಬಿ ಕಾಂಬಳೆ ಆಯ್ಕೆ! Read More »

ಜುನ್ನೇದಿಯಾ ಪ್ರೌಢಶಾಲೆಯ ಶಿಕ್ಷಕರು ರಾಷ್ಟ್ರೀಯ ಉರ್ದು ಪ್ರಶಸ್ತಿಗೆ ಭಾಜನ.

ಬೆಳಗಾವಿ ರಾಯಬಾಗ ತಾಲೂಕಿನ ಕುಡಚಿ ಪಟ್ಟಣದ ಜುನ್ನೇದಿಯಾ ಶಿಕ್ಷಣ ಸಂಸ್ಥೆಯ ಜುನ್ನೇದಿಯಾ ಪ್ರೌಢಶಾಲೆಯ ಶಿಕ್ಷಕರು ರಾಷ್ಟ್ರೀಯ ಉರ್ದು ಪ್ರಶಸ್ತಿಗೆ ಭಾಜನರಾಗಿದ್ದಾರೆ. ರಾಷ್ಟ್ರೀಯ ಉರ್ದು ಶಿಕ್ಷಕ ಕರ್ಮಚಾರಿ ಸಂಘ ದೆಹಲಿ ವತಿಯಿಂದ ಶನಿವಾರ ಜನೇವರಿ 14 ರಂದು ಗಾಲಿಬ್ ಅಕಾಡೆಮಿ ದೆಹಲಿಯಲ್ಲಿ ರಾಷ್ಟ್ರೀಯ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನ ಸಮಾರಂಭ ಆಯೋಜಿಸಲಾಗಿತ್ತು. ಸಮಾರಂಭದ ಅಧ್ಯಕ್ಷತೆಯನ್ನು “ರಾಷ್ಟ್ರೀಯ ಉರ್ದು ಶಿಕ್ಷಕ ಸಂಘ”ದ ಅಧ್ಯಕ್ಷರಾದ ಚೌದರಿ ವಾಸೀಲ ಅಲಿ ಗುರ್ಜರ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮಾಜಿ ಕ್ಯಾಬಿನೆಟ್ ಮಂತ್ರಿಗಳಾಗಿದ್ದ ಮೋಹಸಿನಾ ಕಿಡವಾಯಿ

ಜುನ್ನೇದಿಯಾ ಪ್ರೌಢಶಾಲೆಯ ಶಿಕ್ಷಕರು ರಾಷ್ಟ್ರೀಯ ಉರ್ದು ಪ್ರಶಸ್ತಿಗೆ ಭಾಜನ. Read More »

ಕೋಳಿಗುಡ್ಡದಿಂದ ಮುಗಳಖೋಡ ಶ್ರೀಮಠದ ವರೆಗೆ ಪಾದಯಾತ್ರೆ.

ಬೆಳಗಾವಿ ವರದಿ: ಸಂಗಮೇಶ ಹಿರೇಮಠ. ಮುಗಳಖೋಡ: ಪಟ್ಟಣದ ಶ್ರೀಮಠದ ಜಾತ್ರಾ ಮಹೋತ್ಸವದ ನಿಮಿತ್ಯ ಕೋಳಿಗುಡ್ಡದ ಆನಂದ ಮಹಾರಾಜರ ಆಶ್ರಮದಿಂದ ಮುಗಳಖೋಡ ಶ್ರೀಮಠದವರೆಗೂ ಪಾದಯಾತ್ರೆ ಮೂಲಕ ಶ್ರೀ ಯಲ್ಲಾಲಿಂಗ ಮಹಾಪ್ರಭುಗಳ ಭಾವಚಿತ್ರ ಹೊತ್ತ ಬೆಳ್ಳಿಪಲ್ಲಕ್ಕಿ ಉತ್ಸವ ಜರುಗಿತು. ಪಲ್ಲಕ್ಕಿ ಜೊತೆ ರಾಜಕೀಯ ವ್ಯಕ್ತಿಗಳು ಸೇರಿದಂತೆ ಸಾವಿರಾರು ಭಕ್ತರು ಭಾಗಿ.. ಕಾರ್ಯಕ್ರಮದ ದಿವ್ಯಸಾನಿಧ್ಯ ವಹಿಸಿದ ಶ್ರೀ ಮುರುಘರಾಜೇಂದ್ರ ಶ್ರೀಗಳು ಪಲ್ಲಕ್ಕಿ ಉತ್ಸವಕ್ಕೆ ಚಾಲನೆ ನೀಡಿ ಗುರುವಿನ ನಾಮ ಸ್ಮರಣೆಯೊಂದಿಗೆ ಪಾದಯಾತ್ರೆಯಲ್ಲಿ ಭಾಗಿಯಾದ ಎಲ್ಲ ಭಕ್ತಾದಿಗಳ ಬಾಳು ಬಂಗಾರವಾಗಲಿ, ಬರುವ ದಿನಗಳಲ್ಲಿ

ಕೋಳಿಗುಡ್ಡದಿಂದ ಮುಗಳಖೋಡ ಶ್ರೀಮಠದ ವರೆಗೆ ಪಾದಯಾತ್ರೆ. Read More »

ಗಡಿನಾಡಲ್ಲಿ ಮೊಳಗಿದ ಕಲಿಕಾ ಹಬ್ಬದ ಕನ್ನಡ ಜನಪದ ಜಾತ್ರೆಯ ಕಹಳೆ

ಬೆಳಗಾವಿ ವರದಿ :ಶಶಿಕಾಂತ ಪುಂಡಿಪಲ್ಲೇ ಜಿಲ್ಲಾ ಪಂಚಾಯತ ಬೆಳಗಾವಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯ ಅಥಣಿ ಸಮೂಹ ಸಂಪನ್ಮೂಲ ಕೇಂದ್ರ ಐಗಳಿ ಗ್ರಾಮ ಪಂಚಾಯತ್ ಕೋಹಳ್ಳಿ ಇವರ ಸಹಯೋಗದಲ್ಲಿ 2022/ 2023 ನೇ ಸಾಲಿನ ಐಗಳಿ ಕ್ಲಸ್ಟರ ಮಟ್ಟದ ಮಕ್ಕಳ ಕಲಿಕಾ ಹಬ್ಬ ಹೌದು ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಗಡಿ ಗ್ರಾಮವಾದ ಕೋಹಳ್ಳಿಯಲ್ಲಿ ಇಂದು ಕಲಿಕಾ ಹಬ್ಬ ಅತೀ ವಿಜ್ರಂಭನೆಯಿಂದ ಜರುಗಿತು. ಸರಕಾರಿ ಪ್ರೌಢಶಾಲೆ ಕೋಹಳ್ಳಿ

ಗಡಿನಾಡಲ್ಲಿ ಮೊಳಗಿದ ಕಲಿಕಾ ಹಬ್ಬದ ಕನ್ನಡ ಜನಪದ ಜಾತ್ರೆಯ ಕಹಳೆ Read More »

ಅದ್ದೂರಿಯಾಗಿ ಸಂಪನ್ನಗೊಂಡ ಸಪ್ತಸಾಗರದ ಶ್ರೀ ಕಾಶಿವಿಶ್ವೇಶ್ವರ ಜಾತ್ರೆ

ಬೆಳಗಾವಿ ವರದಿ:ಸಚಿನ ಕಾಂಬ್ಳೆ ಅಥಣಿ :ತಾಲೂಕಿನ ಸಪ್ತಸಾಗರ ಗ್ರಾಮದಲ್ಲಿ ಶ್ರೀ ಕಾಶಿಲಿಂಗೇಶ್ವರ ಜಾತ್ರಾ ಮಹೋತ್ಸವ ನಿಮಿತ್ತ ಕಾಂಗ್ರೆಸ್ ಮುಖಂಡ ಪದ್ಮಜಿತ್ ನಾಡಗೌಡಪಾಟೀಲ್ ಮತ್ತು ಸಂಜಯ ನಾಡಗೌಡಾ ಅವರ ಪ್ರಾಯೋಜಕತ್ವದಲ್ಲಿ ನಡೆದ ಕುಸ್ತಿ, ಕಬಡ್ಡಿ ಮತ್ತು ಭಾರ ಎತ್ತುವ ಸ್ಪರ್ಧಾ ಕಾರ್ಯಕ್ರಮಕ್ಕೆ ಅಥಣಿ ಮುಖಂಡರಾದ ಡಾ.ಪದ್ಮಜೀತ ನಾಡಗೌಡಾಪಾಟೀಲ್ ಚಾಲನೆ ನೀಡಿದರು.ಅಪಾರ ಸಂಖ್ಯೆಯ ಜನ ಸೇರಿ ಕುಸ್ತಿ ಪಂದ್ಯ ವೀಕ್ಷಿಸಿ ಸಂಭ್ರಮಪಟ್ಟರು. ಹೆಸರಾಂತ ಹಾಗೂ ಉದಯೋನ್ಮುಖ ಮಲ್ಲರು ಸೆಣಸಾಡಿ ಬಹುಮಾನಗಳನ್ನು ಪಡೆದರು. ಕಬಡ್ಡಿ ಹಾಗೂ ಭಾರ ಎತ್ತು ಸ್ಪರ್ಧೆಗಳು ಸಹ

ಅದ್ದೂರಿಯಾಗಿ ಸಂಪನ್ನಗೊಂಡ ಸಪ್ತಸಾಗರದ ಶ್ರೀ ಕಾಶಿವಿಶ್ವೇಶ್ವರ ಜಾತ್ರೆ Read More »

ಅಥಣಿ : ವಿದ್ಯುತ್ ಕೇಂದ್ರದಲ್ಲಿ ಬೃಹತ್ ಬೆಂಕಿ ಅವಘಡ

ಬೆಳಗಾವಿ ವರದಿ: ಶಶಿಕಾಂತ ಪುಂಡಿಪಲ್ಲೆ ಅಥಣಿ : ಅಥಣಿಯ ವಿದ್ಯುತ್ ಕೇಂದ್ರದಲ್ಲಿ ಬೃಹತ್ ವಿದ್ಯುತ್ ಅವಘಡ ಸಂಭವಿಸಿದೆ. ಬೆಂಕಿಯ ಕೆನ್ನಾಲಿಗೆ ಚಾಚಿ ಇಡೀ ವಿದ್ಯುತ್ ಕೇಂದ್ರವನ್ನೇ ವ್ಯಾಪಿಸುವಷ್ಟು ಜ್ವಾಲೆ ಹರಡಿದೆ ಇದರಿಂದ ಸಾರ್ವಜನಿಕರಲ್ಲಿ ಆತಂಕ ಮೂಡಿದೆ. ಅಥಣಿ ಪಟ್ಟಣದ ವಿಜಯಪುರ ರಸ್ತೆಗೆ ಹೊಂದಿಕೊಂಡ ವಿದ್ಯುತ್ ಕೇಂದ್ರದಲ್ಲಿ ಬೆಳಿಗ್ಗೆ ಸುಮಾರು 09:15ಕ್ಕೆ ಘಟನೆ ಸಂಭವಿಸಿದೆ. ಘಟನೆಗೆ ನಿಖರ ಕಾರಣ ಗೊತ್ತಿಲ್ಲ. ಆದರೆ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ತಗುಲಿರಬಹುದು ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ. ಬೆಂಕಿಯ ತೀವ್ರತೆ ಹೆಚ್ಚಾಗಿದ್ದರಿಂದ ಲಕ್ಷಾಂತರ

ಅಥಣಿ : ವಿದ್ಯುತ್ ಕೇಂದ್ರದಲ್ಲಿ ಬೃಹತ್ ಬೆಂಕಿ ಅವಘಡ Read More »

ಶ್ರೀ ಬಸವೇಶ್ವರ ಕನ್ನಡ ಮಾಧ್ಯಮ ಶಾಲೆಯಲ್ಲಿ ವೇಮನ್ ಜಯಂತಿ ಆಚರಣೆ

ಬೆಳಗಾವಿ ವರದಿ :ಸಚಿನ ಕಾಂಬ್ಳೆ ಅಥಣಿ:ಶ್ರೀ ಬಸವೇಶ್ವರ ಶಿಕ್ಷಣ ಸಮಿತಿಯ ಶ್ರೀ ಬಸವೇಶ್ವರ ಕನ್ನಡ ಮಾಧ್ಯಮ ಕಿರಿಯ ಪ್ರಾಥಮಿಕ ಹಾಗೂ ಹಿರಿಯ ಪ್ರಾಥಮಿಕ ಶಾಲೆ, ಹಲ್ಯಾಳ ಇವರ ಆಶ್ರಯದಲ್ಲಿ ನಡೆದ ಶ್ರೀ ಮಹಾನ ಯೋಗಿ ವೇಮನ ಜಯಂತಿ ಆಚರಣೆ ಮಾಡಲಾಯಿತು. ಕಾರ್ಯಕ್ರಮ ಅಧ್ಯಕ್ಷ ವಹಿಸಿದ ಮಾತನಾಡಿದ ಆರ್. ಎಮ್. ಪಾಟೀಲ್, ವೇಮನ ಒಬ್ಬ ಮಹಾನ್ ಭಕ್ತ ಸಣ್ಣ ವಯಸ್ಸಿನಲ್ಲಿ ಬಹಳಷ್ಟು ದುಷ್ಟ ಚಟಗಳಿಗೆ ಬಲಿಯಾಗಿದ್ದರು ಅವರ ಅಣ್ಣನ ಹೆಂಡತಿಯಾದ ಹೇಮರೆಡ್ಡಿ ಮಲ್ಲಮ್ಮ್ ಅವರ ಬೋಧನೆಯಿಂದ ಒಳ್ಳೆಯ ವ್ಯಕ್ತಿ

ಶ್ರೀ ಬಸವೇಶ್ವರ ಕನ್ನಡ ಮಾಧ್ಯಮ ಶಾಲೆಯಲ್ಲಿ ವೇಮನ್ ಜಯಂತಿ ಆಚರಣೆ Read More »

error: Content is protected !!