Author name: MNS K

ಕುಡಚಿ :ಮಹಾನವಮಿ ದಸರಾ ಮಹೋತ್ಸವಕ್ಕೆ ಡಾ. ಮಹಾಂತ ದೇವರು ಚಾಲನೆ.

ರಾಯಬಾಗ ತಾಲೂಕಿನ ಕುಡಚಿ ಪಟ್ಟಣದಲ್ಲಿ ಕುಡಚಿ ಮಹಾನವಮಿ ಉತ್ಸವ ಸಮಿತಿಯಿಂದ 9ನೇ ದಿನದ ಮಹಾನವಮಿ ದಸರಾ ಮಹೋತ್ಸವಕ್ಕೆ ಡಾ. ಮಹಾಂತ ದೇವರು ಚಾಲನೆ ನೀಡಿದರು. ಪಟ್ಟಣದ ಶ್ರೀ ಹನುಮಾನ ಮಂದಿರ ಅರ್ಚಕರಾದ ದಯಾನಂದ ಮಠಪತಿ ಹಾಗೂ ಶೋಭಾ ಮಠಪತಿಯಿಂದ ದಂಪತಿಯಿಂದ ಸುಮಾರು ಐದು ನೂರಕ್ಕೂ ಹೆಚ್ಚು ಮುತ್ತೆದೇಯರಿಗೆ ಉಡಿ ತುಂಬುವ ಕಾರ್ಯಕ್ರಮ ಜರುಗಿತು.   ನಂತರ ಚೈತನ್ಯ ದೇವಿಯರ ದಿವ್ಯ ದರ್ಶನವನ್ನು ಕುಡಚಿ ಕೇಂದ್ರದ ಬಿ.ಕೆ. ವಿದ್ಯಾ ಅಕ್ಕನವರು ರಿಬ್ಬನ್ ಎಳೆಯುವ ಮೂಲಕ ಚಾಲನೆ ನೀಡಿದರು.ನಂತರ ವೇದಿಕೆ ಕಾರ್ಯಕ್ರಮವನ್ನು […]

ಕುಡಚಿ :ಮಹಾನವಮಿ ದಸರಾ ಮಹೋತ್ಸವಕ್ಕೆ ಡಾ. ಮಹಾಂತ ದೇವರು ಚಾಲನೆ.
Read More »

ಸಹಕಾರಿ ಸಂಘವು ರೈತರ ಬಾಳಿಗೆ ಬೆಳಕಾಗಬೇಕು ಸರ್ವೋತ್ತಮ ಜಾರಕಿಹೊಳಿ.      

                          ಹಳ್ಳೂರ . ಸಂಘ ಸಂಸ್ಥೆಗಳು ರೈತ ಬಾಂಧವರಿಗೆ ಅನುಕೂಲವಾಗಿ ಬಾಳಿಗೆ ಬೆಳಕಾಗಿ ನಿಲ್ಲಬೇಕು. ಬ್ಯಾಂಕಿನಿಂದ ಹೆಚ್ಚಿನ ರೀತಿಯಲ್ಲಿ ಸಾಲ ಸೌಲಭ್ಯ ಪಡೆದುಕೊಳ್ಳಿ ಈ ಸಂಸ್ಥೆಯು ಎತ್ತರ ಮಟ್ಟಕ್ಕೆ ಬೆಳೆಯಲೀ ಸಿಬ್ಬಂದಿಗಳು ರೈತ ಬಾಂಧವರ ಜೊತೆ ಒಳ್ಳೆಯ ಸಂಬಂಧವಿಟ್ಟಕ್ಕೊಂಡು ಸಹಕಾರ ನೀಡಬೇಕು ಎಂದು ಯುವ ನಾಯಕ ಸರ್ವೋತ್ತಮ ಜಾರಕಿಹೊಳಿ  ಹೇಳಿದರು.            ಅವರು ಗ್ರಾಮದ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘ ನಿಯಮಿತ ನೂತನ ಕಟ್ಟಡದ ಉದ್ಘಾಟನಾ ಸಮಾರಂಭದ ಉದ್ಘಾಟನೆ ನೆರವೇರಿಸಿ ಮಾತನಾಡಿ ರೈತರು ಕೂಡಾ

ಸಹಕಾರಿ ಸಂಘವು ರೈತರ ಬಾಳಿಗೆ ಬೆಳಕಾಗಬೇಕು ಸರ್ವೋತ್ತಮ ಜಾರಕಿಹೊಳಿ.       Read More »

ದಾಂಡಿಯಾ ನೃತ್ಯ ಕಾರ್ಯಕ್ರಮದ ಮುಕ್ತಾಯ ಸಮಾರಂಭ. 

                 ಹಳ್ಳೂರ . ನವರಾತ್ರಿ ಉತ್ಸವ ನಿಮಿತ್ಯವಾಗಿ ಶ್ರೀ ಸಿದ್ಧಾರೂಢ ಮಠದಲ್ಲಿ ಗ್ರಾಮದ ಮಹಿಳೆಯರು ಹಮ್ಮಿಕೊಂಡ  ದಾಂಡಿಯಾ ನೃತ್ಯ ಕಾರ್ಯಕ್ರಮದ ಮುಕ್ತಾಯ ಸಮಾರಂಭವು ಶನಿವಾರದಂದು ನೆರವೇರಿತು. ಈ ಸಮಯದಲ್ಲಿ ಮಾಜಿ ಜಿಲ್ಲಾ ಪಂಚಾಯತ ಸದಸ್ಯರಾದ ವಾಸಂತಿ ತೇರದಾಳ. ಮಾಜಿ ತಾ ಪಂ ಸದಸ್ಯ ಸವಿತಾ ಡಬ್ಬನ್ನವರ. ಮಹಾನಂದಾ ಹುಬ್ಬಳ್ಳಿ. ಕಸ್ತೂರಿ ನಿಡೋಣಿ. ಕಸ್ತೂರಿ ಹೆಗ್ಗಾನಿ. ಸುಜಾತಾ ಕಾಡಶೆಟ್ಟಿ. ಜಯಶ್ರೀ ಬಾರಿಕಾರ. ಸುರೇಖಾ ಗೌರವ್ವಗೊಳ. ಲಕ್ಷ್ಮೀ ಬಾರಿಕಾರ. ಜಯಶ್ರೀ ಮಿರ್ಜಿ. ಪ್ರೀಯಾ ಉಪಾದ್ಯೆ. ರಾಜಶ್ರೀ ಕುಲಕರ್ಣಿ.ಜಯಶ್ರೀ ಬನ್ನೂರ .ರೇಖಾ

ದಾಂಡಿಯಾ ನೃತ್ಯ ಕಾರ್ಯಕ್ರಮದ ಮುಕ್ತಾಯ ಸಮಾರಂಭ.  Read More »

ಹಳ್ಳದ ರಂಗನ ಬ್ಯಾಂಕಿನ ವ್ಯವಹಾರದ ಸೌಲಭ್ಯ ಪಡೆದುಕೊಳ್ಳಿ ಸಿದ್ಧಲಿಂಗ ಸ್ವಾಮಿಗಳು.

                                 ಹಳ್ಳೂರ. ಹಳ್ಳದರಂಗ ಕೊ ಆಪ್ ಕ್ರೆಡಿಟ್ ಸೊಸಾಯಿಟಿಯು ಹಳ್ಳೂರ ಗ್ರಾಮದಲ್ಲಿ ಕಳೆದ 19 ವರ್ಷಗಳ ಕಾಲ ಜನರೊಡನೆ ಬೆರೆತು ಸಹಕಾರ ನೀಡುತ್ತಾ ಪ್ರಾಮಾಣಿಕವಾಗಿರುವದರಿಂದ ನಿಡಗುಂದಿ ಗ್ರಾಮದಲ್ಲಿ ಪ್ರಥಮ ಶಾಖೆ ಮಾಡಿದ್ದೂ ಹೆಮ್ಮೆಯ ಸಂಗತಿಯಾಗಿದೆ. ಬಡವ , ಅನ್ನ ಕೊಡುವ ರೈತ ಬಾಂಧವರಿಗೆ ಅನುಕೂಲವಾಗಿ ಉತ್ತರೊತ್ತರವಾಗಿ ಬೆಳೆಯಿಲೆಂದು ಸಿದ್ಧಲಿಂಗ ಮಹಾಸ್ವಾಮಿಗಳು ಹೇಳಿದರು.               ನಿಡಗುಂದಿ ಗ್ರಾಮದಲ್ಲಿ ಶ್ರೀ ಹಳ್ಳದ ರಂಗನ ಕೊ ಆಫ್ ಕ್ರೆಡಿಟ್ ಸೊಸಾಯಿಟಿ ಹಳ್ಳೂರ ಪ್ರಥಮ ಶಾಖೆ ಉದ್ಘಾಟನಾ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ

ಹಳ್ಳದ ರಂಗನ ಬ್ಯಾಂಕಿನ ವ್ಯವಹಾರದ ಸೌಲಭ್ಯ ಪಡೆದುಕೊಳ್ಳಿ ಸಿದ್ಧಲಿಂಗ ಸ್ವಾಮಿಗಳು. Read More »

ನಾಳೆ ಪ್ರಾಥಮಿಕ ಕೃಷಿ ಪತ್ತಿನ ನೂತನ ಕಟ್ಟಡದ ಉದ್ಘಾಟನಾ ಸಮಾರಂಭ

ಹಳ್ಳೂರ. ವಿವಿದೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘ ನಿಯಮಿತ ಹಳ್ಳೂರ ನೂತನ ಕಟ್ಟಡದ ಉದ್ಘಟನಾ ಸಮಾರಂಭವು ರವಿವಾರದಂದು ಜರಗುವುದು. ದಿವ್ಯ ಸಾನಿಧ್ಯವನ್ನು ಬೆಂಡವಾಡ ಗುರು ಸಿದ್ದೇಶ್ವರ ಮಹಾಸ್ವಾಮೀಜಿಗಳು. ಅಧ್ಯಕ್ಷತೆ ಸುರೇಶ ಕತ್ತಿ. ಮುಖ್ಯ ಅತಿಥಿಗಳಾಗಿ ಭಾಲಚಂದ್ರ ಜಾರಕಿಹೋಳಿ ಶಾಸಕರು ಅರಬಾಂವಿ.ಸತೀಶ ಜಾರಕಿಹೊಳಿ ಲೋಕೋಪಯೋಗಿ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು. ಜಗದೀಶ ಶೆಟ್ಟರ ಸಂಸದರು ಬೆಳಗಾವಿ. ಸುಭಾಸ ಡವಳೆಶ್ವರ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ ಉಪಾಧ್ಯಕ್ಷರು. ಈರಣ್ಣ ಕಡಾಡಿ ರಾಜ್ಯಸಭಾ ಸದಸ್ಯರು. ನೀಲಕಂಠ ಕಪ್ಪಲಗುದ್ಧಿ ಜಿಲ್ಲಾ

ನಾಳೆ ಪ್ರಾಥಮಿಕ ಕೃಷಿ ಪತ್ತಿನ ನೂತನ ಕಟ್ಟಡದ ಉದ್ಘಾಟನಾ ಸಮಾರಂಭ Read More »

ಕೋಟಿ ಕೋಟಿ ಭಕ್ತರ ಉದ್ದಾರ, ಲೋಕ ಕಲ್ಯಾಣಕ್ಕಾಗಿ ಮಹಾ ಚಂಡಿಯಾಗ : ಡಾ.ಶ್ರೀ ಮುರುಘರಾಜೇಂದ್ರ ಶ್ರೀಗಳು

ನವರಾತ್ರಿ ವಿಶೇಷ ಮಹಾ ಚಂಡಿಯಾಗದ ಪೂರ್ಣಾಹುತಿ ಕಾರ್ಯಕ್ರಮ ವರದಿ :ಸಂತೋಷ ಮುಗಳಿ ಮುಗಳಖೋಡ:  ನವರಾತ್ರಿ ಹಬ್ಬದ ಪ್ರಯುಕ್ತ  ಆದಿಶಕ್ತಿ ನವದುರ್ಗೆಯ ಪ್ರತಿಷ್ಠಾನದ ಸಂದರ್ಭದಲ್ಲಿ ಮಹಾಚಂಡಿಯಾಗ ಮಾಡಿರುವುದು ಲೋಕ ಕಲ್ಯಾಣಕ್ಕಾಗಿ, ಕೋಟಿ ಕೋಟಿ ಭಕ್ತೋದ್ದಾರಕ್ಕಾಗಿ ಎಂದು ಶ್ರೀಮಠದ ಪೀಠಾದಿಪತಿ ಡಾ.ಶ್ರೀ ಮುರುಘರಾಜೇಂದ್ರ ಶ್ರೀಗಳು ಹೇಳಿದರು. ಅವರು ಪಟ್ಟಣದ ಶ್ರೀ ಯಲ್ಲಾಲಿಂಗೇಶ್ವರ ಬೃಹನ್ಮಠದಲ್ಲಿ ನವರಾತ್ರಿ ಹಬ್ಬದ ನಿಮಿತ್ಯ ಶುಕ್ರವಾರದಂದು ನಡೆದ ಮಹಾಚಂಡಿಯಾಗದ ದಿವ್ಯ ಸಾನಿಧ್ಯ ವಹಿಸಿ ಮಾತನಾಡುತ್ತಾ, ಮಹಾಚಂಡಿಯಾಗಕ್ಕೆ  ಸಾವಿರಾರು ವರ್ಷಗಳ ಇತಿಹಾಸವಿದೆ. ಇದರಿಂದ ಆಧಿಶಕ್ತಿ ತೃಪ್ತಿಯಾಗುವಳು, ಈ ಯಾಗವನ್ನು

ಕೋಟಿ ಕೋಟಿ ಭಕ್ತರ ಉದ್ದಾರ, ಲೋಕ ಕಲ್ಯಾಣಕ್ಕಾಗಿ ಮಹಾ ಚಂಡಿಯಾಗ : ಡಾ.ಶ್ರೀ ಮುರುಘರಾಜೇಂದ್ರ ಶ್ರೀಗಳು Read More »

ಸನ್ಮಾರ್ಗವನ್ನು ತೋರಿಸುವುದೇ ನವರಾತ್ರಿಯ ಉತ್ಸವದ ಉದ್ದೇಶ ಶಿವಾನಂದ ಮಹಾಸ್ವಾಮಿಗಳು.

      ಹಳ್ಳೂರ. ನವರಾತ್ರಿಯ ಉತ್ಸವ ಆಚರಣೆ ಹಿಂದೂ ಧರ್ಮದ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ಪ್ರತಿ ವರ್ಷ ಪದ್ಧತಿಯಂತೆ ನವರಾತ್ರಿಯ ಉತ್ಸವ ನವ ದುರ್ಗೆಯಯರ ವೇಷ ಧರಿಸಿಭಕ್ತಿ ಸನ್ಮಾರ್ಗ ತೋರುವುದು ದೇವಿ ಪುರಾಣ ದಿಂದ ನಾನೆಂಬ ಅಹಂಕಾರದ ಅಸ್ಟ್ ಮದಗಳು ತೊರೆದು ಸನ್ಮಾರ್ಗದಲ್ಲಿ ಸಾಗುವುದೇ ದೇವಿ ಪುರಾಣ ಉದ್ದೇಶವೆಂದು ಜಡಿ ಸಿದ್ದೇಶ್ವರ ಮಠದ ಶಿವಾನಂದ ಮಹಾಸ್ವಾಮಿಗಳು ಮಹಾಸ್ವಾಮಿಗಳು ಹೇಳಿದರು. ಹಳ್ಳೂರ ಗ್ರಾಮದ ಶ್ರೀ ದ್ಯಾಮವ್ವ ದೇವಿ ದೇವಸ್ಥಾನದಲ್ಲಿ ನೆಡೆದ ನವರಾತ್ರಿಯ ಉತ್ಸವ ನಿಮಿತ್ಯ ಹಮ್ಮಿಕ್ಕೊಂಡಿಡಿರುವ ಶ್ರೀ ದೇವಿ

ಸನ್ಮಾರ್ಗವನ್ನು ತೋರಿಸುವುದೇ ನವರಾತ್ರಿಯ ಉತ್ಸವದ ಉದ್ದೇಶ ಶಿವಾನಂದ ಮಹಾಸ್ವಾಮಿಗಳು. Read More »

ಮಹಾಗೌರಿ ದೇವಿಯ ಪೂಜೆ ನಾಡಿನ ರೈತರಿಗೆ ಸಮೃದ್ದಿ ನೀಡಲಿ: ಡಾ. ಶ್ರೀ ಮುರುಘರಾಜೇಂದ್ರ ಶ್ರೀಗಳು

ನವರಾತ್ರಿ ಉತ್ಸವದ 8 ನೇ ದಿನದ ಮಹಾಗೌರಿ ದೇವಿಯ  ಮಹಾಪೂಜೆ ಮುಗಳಖೋಡ: ಪಟ್ಟಣದ ಶ್ರೀ ಯಲ್ಲಾಲಿಂಗೇಶ್ವರ ಮಹಾರಾಜರ ಬೃಹನ್ಮಠದಲ್ಲಿ ಆದಿಶಕ್ತಿಯ ಪ್ರತಿಷ್ಠಾಪನೆಯ 8 ನೇ ದಿನದ ಮಹಾಗೌರಿ ದೇವಿಯ ವಿಶೇಷ ಮಹಾಪೂಜೆಯನ್ನು  ಡಾ.ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು  ನೆರವೇರಿಸಿದರು.ಅವರು ಮಹಾಪೂಜೆಯ  ದಿವ್ಯ ಸಾನಿಧ್ಯ ವಹಿಸಿ ಮಾತನಾಡುತ್ತಾ,  ಆದಿಶಕ್ತಿ ಮಹಾಗೌರಿ ದೇವಿಯನ್ನು ಓಳ್ಳೆಯ ಮನಸ್ಸಿನಿಂದ ಪೂಜಿಸಿ ಆರಾಧನೆ ಮಾಡಿದರೆ, ದೇವಿ ನಾಡಿನ ಎಲ್ಲ ರೈತಬಾಂದವರಿಗೆ ಮಹಿಳೆಯರಿಗೆ, ಸಮಸ್ತ ನಾಡಿನ ಜನತೆಗೆ ಸನ್ಮಂಗಳವನ್ನುಂಟು ಮಾಡುವಳು ಎಂದು ಆಶಿರ್ವಚನ ನೀಡಿದರು.ನಂತರ  100 ಕ್ಕೂ

ಮಹಾಗೌರಿ ದೇವಿಯ ಪೂಜೆ ನಾಡಿನ ರೈತರಿಗೆ ಸಮೃದ್ದಿ ನೀಡಲಿ: ಡಾ. ಶ್ರೀ ಮುರುಘರಾಜೇಂದ್ರ ಶ್ರೀಗಳು Read More »

ಕುಡಚಿ :ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಮಹೇಂದ್ರ ತಮ್ಮಣ್ಣವರ ಚಾಲನೆ!

ಬೆಳಗಾವಿ. ರಾಯಬಾಗ ತಾಲೂಕಿನ ಕುಡಚಿ ಪಟ್ಟಣದಲ್ಲಿ ವಿವಿಧ ಯೋಜನಾನುದಾನದ ಅಡಿಯಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಕುಡಚಿ ಶಾಸಕ ಮಹೇಂದ್ರ ತಮ್ಮಣ್ಣವರ ಚಾಲನೆ ನೀಡಿದರು. ಕುಡಚಿ ಪಟ್ಟಣದ ವಾರ್ಡ್ ನಂ. 20ರ ಶಾಮ ನಗರ ಮಸ್ಜಿದಗೆ ವಕ್ಫದಿಂದ ಐದು ಲಕ್ಷ ಅನುದಾನದಲ್ಲಿ ತಡೆಗೋಡೆ ನಿರ್ಮಾಣ, ಸರ್ಕಾರಿ ಕಿರಿಯ ಪ್ರಾಥಮಿಕ ಮರಾಠಿ ಶಾಲೆಯ ಸುಮಾರು 36 ಲಕ್ಷ ವೆಚ್ಚದಲ್ಲಿ ಎರಡು ಕೊಠಡಿ ನಿರ್ಮಾಣ, ಪಟ್ಟಣದ 10,16, 19, ವಾರ್ಡಗಳಲ್ಲಿ ಪುರಸಭೆ 15ನೇ ಹಣಕಾಸು ಯೋಜನೆ ಅಡಿಯಲ್ಲಿ  ರಸ್ತೆ, ಚರಂಡಿ, ಫೀವರ ಬ್ಲಾಕ್

ಕುಡಚಿ :ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಮಹೇಂದ್ರ ತಮ್ಮಣ್ಣವರ ಚಾಲನೆ! Read More »

ಮುಗಳಖೋಡ ಪಟ್ಟಣದಲ್ಲಿ ವಿವಿಧ ಕಾಮಗಾರಿಗಳಿಗೆ ಶಾಸಕ :ಮಹೇಂದ್ರ ತಮ್ಮನವರ್ ಚಾಲನೆ!

ಬೆಳಗಾವಿ. ರಾಯಬಾಗ ಮುಗಳಖೋಡ :ಪುರಸಭೆಯ ಸನ್ 2024-25 ನೇ ಸಾಲಿನ 15 ನೇ ಹಣಕಾಸು ಹಾಗೂ ಎಸ್.ಎಪ್.ಸಿ ಮುಕ್ತ ನಿಧಿಯಲ್ಲಿ ಮಂಜೂರಾದ ಅನುದಾನದಲ್ಲಿ ಅಭಿವೃದ್ಧಿ ಕಾಮಗಾರಿಗಳ ಭೂಮಿ ಪೂಜೆ ಕಾರ್ಯಕ್ರಮ ಜರುಗಿತು ಮತ್ತು ಸ್ವಚ್ಚ ಭಾರತ ಮೀಶನ್ ಯೋಜನೆಯಡಿ ಒಣತ್ಯಾಜ ನಿರ್ವಹಣೆ ಘಟಕ ಸ್ಥಾಪನೆ (MRF) ಕಾಮಗಾರಿ ಹಾಗೂ ಸಮಗ್ರ ಘನತ್ಯಾಜ್ಯ ನಿರ್ವಹಣೆ (SWM) ಕಾಮಗಾರಿಗಳು ಕಸ ವಿಲೆವಾರಿ ಘಟಕಕ್ಕೆ ಮಂಜೂರಾದ ಅಟೋ ಟಿಪ್ಪರ ಉದ್ಘಾಟನೆ  ಸಮಾರಂಭದಲ್ಲಿ ಭಾಗಿಯಾದ ಕುಡಚಿ ಶಾಸಕ ಶ್ರೀ ಮಹೇಂದ್ರ ತಮ್ಮಣ್ಣವರ ಹಾಗೂ

ಮುಗಳಖೋಡ ಪಟ್ಟಣದಲ್ಲಿ ವಿವಿಧ ಕಾಮಗಾರಿಗಳಿಗೆ ಶಾಸಕ :ಮಹೇಂದ್ರ ತಮ್ಮನವರ್ ಚಾಲನೆ! Read More »

ಹಾರೂಗೇರಿ ಬಜಾಜ್ ಶೋರೂಮ್ ನವರಿಂದ ಬೈಕ್ ಪ್ರಿಯರಿಗೆ ಭರ್ಜರಿ ಆಫರ್*

ವರದಿ :ಕರೇಪ್ಪಾ ಎಸ್ ಕಾಂಬ್ಳೆ ಹಾರೂಗೇರಿ : ದಸರಾ ಹಾಗೂ ದೀಪಾವಳಿ ಹಬ್ಬಗಳ ನಿಮಿತ್ಯ ಬಜಾಜ್ ಕಂಪನಿಯ  ಬೈಕ್ ಗಳ ಮೇಲೆ  ಆಕರ್ಷಕ   ಕೊಡುಗೆಗಳು ಇರುತ್ತವೆ ಎಂದು ಸಾಯಿ ಆಟೋಮೊಬೈಲ್  ಮಾಲೀಕರಾದ  ರಾಜು ಪಾಟೀಲ್ ಅವರು  ತಿಳಿಸಿದ್ದಾರೆ , ಗ್ರಾಹಕರು ಹೊಸ ಬೈಕ್ ಖರೀದಿ ಮಾಡಿದರೆ 3ಸಾವಿರದಿಂದ  10ಸಾವಿರ ವರೆಗೆ ಡಿಸ್ಕೌಂಟ್ಗಳನ್ನು ನೀಡಿ,ಒಂದು ಹೆಲ್ಮೆಟ್ ಮತ್ತು ಗಾಡಿಯ ಕವರ್  ನೀಡಲಾಗುವುದು, ಮತ್ತು ಸ್ಥಳದಲ್ಲಿಯೆ  ವಿವಿಧ ಬ್ಯಾಂಕುಗಳಿಂದ  ಗ್ರಾಹಕರಿಗೆ  ಸಾಲ ಸೌಲಭ್ಯ ವಿದ್ದು ಯಾವುದೇ ಹಳೆಯ ವಾಹನಗಳನ್ನು  

ಹಾರೂಗೇರಿ ಬಜಾಜ್ ಶೋರೂಮ್ ನವರಿಂದ ಬೈಕ್ ಪ್ರಿಯರಿಗೆ ಭರ್ಜರಿ ಆಫರ್* Read More »

ಸಿ ಬಿ ಕೂಲಿಗೋಡ ಅವರಿಗೇ ಸನ್ಮಾನ

ಹಳ್ಳೂರ. ಕಾಂಗ್ರೆಸ್ ಪಕ್ಷದ ನೂತನವಾಗಿ ಕೆ ಪಿ ಸಿ ಸಿ ಅಸಂಘಟಿತ ಕಾರ್ಮಿಕ ವಿಭಾಗದ ರಾಜ್ಯ ಉಪಾದ್ಯಕ್ಷರಾಗಿ ಆಯ್ಕೆಯಾದ ಮುಗಳಖೋಡ ಪಟ್ಟಣದ ಹಿರಿಯರಾದ ಡಾ, ಸಿ ಬಿ ಕೂಲಿಗೋಡ ಅವರಿಗೇ ಅವರ ನಿವಾಸದಲ್ಲಿ ಸನ್ಮಾನ ಮಾಡಿ ಸತ್ಕರಿಸಿ ಗೌರವಿಸಲಾಯಿತು.                                   ಈ ಸಮಯದಲ್ಲಿ ಹನಮಂತ ಹಳ್ಳೂರ.ಯಮನಪ್ಪ ನಿಡೋಣಿ. ಭೀಮಪ್ಪ ಹೊಸಟ್ಟಿ. ಮುರಿಗೆಪ್ಪ ಮಾಲಗಾರ.ಲಕ್ಷ್ಮಣ ಕೌಜಲಗಿ.ಅಪ್ಪಾಸಾಬ ಮುಜಾವರ. ವಿಠ್ಠಲ ತೋಟಗಿ. ಆನಂದ ಮೂಡಲಗಿ. ಧರಣೇಂದ್ರ ಸಪ್ತಸಾಗರ ಸೇರಿದಂತೆ ಅನೇಕರಿದ್ದರು.

ಸಿ ಬಿ ಕೂಲಿಗೋಡ ಅವರಿಗೇ ಸನ್ಮಾನ Read More »

ನವರಾತ್ರಿ ಉತ್ಸವ ಚಾಲನೆ

ಹಳ್ಳೂರ . ನವರಾತ್ರಿ ಉತ್ಸವ ನಿಮಿತ್ಯವಾಗಿ  ಶ್ರೀ ದ್ಯಾಮವ್ವ ದೇವಿ ದೇವಸ್ಥಾನದಲ್ಲಿ 9 ದಿನಗಳ ಕಾಲ ಜರುಗುತ್ತಿರುವ ಶ್ರೀ ದೇವಿ ಪುರಾಣ ಕಾರ್ಯಕ್ರಮಕ್ಕೆ ಗುರುವಾರದಂದು ಸಾಯಂಕಾಲ ಸಮಯದಲ್ಲಿ ನಾಗರಾಳ ಪರಮಾನಂದ ಯೋಗಾಶ್ರಮದ ಶ್ರೀ ಜ್ಞಾನೇಶ್ವರ ಮಹಾಸ್ವಾಮಿಗಳು ಹಾಗೂ ಸಿದ್ಧಾರೂಢ ಮಠದ ಶಿವಾನಂದ ಸ್ವಾಮೀಜಿಗಳು ಚಾಲನೆ ನೀಡಿದರು. ಜ್ಞಾನೇಶ್ವರ ಮಹಾಸ್ವಾಮಿಗಳು ಮಾತನಾಡಿ ನವರಾತ್ರಿ 9 ದಿನ ದಿನಾಲು ದೇವಿಯು ಒಂದೊಂದು ಅವತಾರ ತಾಳಿ ದುಷ್ಟರ ಸಂಹಾರ ಮಾಡಿ ಸಿಸ್ಟರ್ ರಕ್ಷಣೆ ಮಾಡುವರು ದೇವಿಯನ್ನು ಭಕ್ತಿಯಿಂದ ಪೂಜಿಸಿ ದ್ಯಾಣಿಸಿದರೆ ಸಕಲ

ನವರಾತ್ರಿ ಉತ್ಸವ ಚಾಲನೆ Read More »

ಪಾಂಡುರಂಗನ ಸಪ್ತಾಹ ಕಾರ್ಯಕ್ರಮ ಮುಕ್ತಾಯ ಸಮಾರಂಭ.  

               ಹಳ್ಳೂರ . ಶ್ರೀ ಪಾಂಡರಂಗ ವಿಠ್ಠಲ ರುಕ್ಮಿಣಿ ದೇವರ ಸಪ್ತಾಹ ಕಾರ್ಯಕ್ರಮವು ಗುರುವಾರದಂದು ಮುಕ್ತಾಯ ಸಮಾರಂಭವು ಅತೀ ವಿಜೃಂಭಣೆಯಿಂದ ನಡೆಯಿತು.3 ದಿನಗಳ ಕಾಲ ಬೆಳಿಗ್ಗೆ ಕಾಕ ಢಾರತಿ, ಹರಿಪಾಠ ಹಾಗೂ ಪ್ರವಚನ ಕೀರ್ತನ ನಡೆಯಿತು.ಗುರುವಾರದಂದು  ಪಲ್ಲಕ್ಕಿ ಉತ್ಸವ,ಪ್ರದಕ್ಷಣ ಜರುಗಿ ದೇವಿಯ ಬಾರೋಡ,ನಡೆಯಿತು. ಸಂತ ಶರಣರು ದಿನಾಲು ಪ್ರವಚನ,ಕೀರ್ತನೆ ಮಾಡಿದರು.ಸರ್ವರಿಗೂ ಮಹಾಪ್ರಸಾದ ವ್ಯವಸ್ಥೆ ನಡೆಯಿತು. ಗ್ರಾಮದ ಗುರು ಹಿರಿಯರು ಸಂತ ಶರಣರು ಉಪಸ್ಥಿತರಿದ್ದರು.

ಪಾಂಡುರಂಗನ ಸಪ್ತಾಹ ಕಾರ್ಯಕ್ರಮ ಮುಕ್ತಾಯ ಸಮಾರಂಭ.   Read More »

ಹಣದಾಸೆ ಬಿಟ್ಟು ಪ್ರಾಮಾಣಿಕವಾಗಿ ಕೆಲಸ ಕಾರ್ಯ ಮಾಡಿದರೆ ತಕ್ಕ ಪಲ ದೊರೆಯುವುದು ಅಡವಿ ಸಿದ್ದೇಶ್ವರ ಸ್ವಾಮೀಜಿ.

                                    ಹಳ್ಳೂರ. ದೇವರ ಆಶೀರ್ವಾದ ವಿದ್ದರೆ ಏನೆಲ್ಲ ಪಡೆಯಬಹುದು.ಪುಣ್ಯದ ಸಾಮಾಜಿಕ ಕಾರ್ಯಮಾಡುವರ ಜೀವನ ಸುಖಮಯವಾಗುವುದು.ಸಮಾಜದಲ್ಲಿ ಪ್ರಾಮಾಣಿಕವಾಗಿ ಪತ್ರಿಕೆ ಮುಖಾಂತರ ಸುದ್ದಿ ಬಿತ್ತರಿಸುವ ಪತ್ರಕರ್ತರ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದು ಅಡವಿ ಸಿದ್ದರಾಮ ಮಹಾಸ್ವಾಮಿಗಳು  ಹೇಳಿದರು.                               ಅವರು ಶಿವಾಪೂರ ಗ್ರಾಮದ ಅಡವಿ ಸಿದ್ದೇಶ್ವರ ಮಠದಲ್ಲಿ ನಡೆದ 9ನೇಯ ಶಿವಾನುಭವ ಗೋಷ್ಠಿಯ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿ ಮಾತನಾಡಿ ನವರಾತ್ರಿ ಉತ್ಸವ ಆಚರಣೆ ಮಹತ್ವದ್ದು ಬನ್ನಿ ತಪ್ಪಲಿನಲ್ಲಿ ದೈವಿ ಶಕ್ತಿ ಅಡಗಿದೆ ಮಹಾನವರಾತ್ರಿ ವಿಶೇಷ ಹಬ್ಬವು 9 ದಿನ

ಹಣದಾಸೆ ಬಿಟ್ಟು ಪ್ರಾಮಾಣಿಕವಾಗಿ ಕೆಲಸ ಕಾರ್ಯ ಮಾಡಿದರೆ ತಕ್ಕ ಪಲ ದೊರೆಯುವುದು ಅಡವಿ ಸಿದ್ದೇಶ್ವರ ಸ್ವಾಮೀಜಿ. Read More »

ಇಂದಿನಿಂದ 9 ದಿನ ನವರಾತ್ರಿ ಉತ್ಸವ

ಹಳ್ಳೂರ. ಗ್ರಾಮದ ದ್ಯಾಮವ್ವ ದೇವಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ ನಿಮಿತ್ಯವಾಗಿ ಗುರುವಾರ ಸಂಜೆ ಪ್ರಾರಂಭವಾಗಿ 9 ದಿನಗಳ ಕಾಲ ಶ್ರೀ ದೇವಿ ಪುರಾಣವನ್ನು ನಾಗರಾಳದ ಪರಮಾನಂದ ಯೋಗಾಶ್ರಮ ಮಠದ ಪೀಠಾಧಿಪತಿಗಳು ಹಾಗೂ ಪ್ರವಚನಕಾರರಾದ ಶ್ರೀ ಜ್ಞಾನೇಶ್ವರ ಮಹಾಸ್ವಾಮಿಗಳಿಂದ ನೆರವೇರುವುದು. ಪ್ರತೀ ದಿನ ಮುಂಜಾನೆ ದೇವರ ವಿಶೇಷ ಪೂಜೆ ಅಭಿಷೇಕ ನೈವೇದ್ಯ ನೆರವೇರುವುದು. ದಿನಾಲು ಸರ್ವರಿಗೂ ಮಾಹಾಪ್ರಸಾದ ವ್ಯವಸ್ಥೆ ಇರುತ್ತದೆ ಎಂದು ದ್ಯಾಮವ್ವ ದೇವಿ ದೇವಸ್ಥಾನದ ಕಮಿಟಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇಂದಿನಿಂದ 9 ದಿನ ನವರಾತ್ರಿ ಉತ್ಸವ Read More »

ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜಯಂತಿ ಆಚರಣೆ

ಹಳ್ಳೂರ . ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರು ದೇಶಕ್ಕೆ ನೀಡಿದ ಕೊಡುಗೆ ಅಪಾರವಾದದ್ದು  ಸ್ವಾರ್ಥ ಭಾವನೆ ಬಿಟ್ಟು ಪ್ರಾಮಾಣಿಕವಾಗಿ ದೇಶದ ಹಿತಕ್ಕಾಗಿ ಪ್ರಾಣವನ್ನೇ ತ್ಯಾಗ ಮಾಡಿ ಸಮಾಜಕ್ಕೇ ಆದರ್ಶ ಮಹಾನ ವ್ಯಕ್ತಿಗಳಾಗಿದ್ದಾರೆಂದು ಪ್ರಾಚಾರ್ಯರಾದ ವಾಯ್ ಬಿ ಕಳ್ಳಿಗುದ್ದಿ ಹೇಳಿದರು.                     ಅವರು ಗ್ರಾಮದ ಸಂತಿ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮಹಾತ್ಮ ಗಾಂಧೀಜಿ ಅವರ 155 ನೇ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ 120 ನೇ ಜಯಂತಿ ಆಚರಣೆಯಲ್ಲಿ ಮಾತನಾಡುತ್ತಾ ಮಹಾತ್ಮ

ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜಯಂತಿ ಆಚರಣೆ Read More »

ಇಂದು ಅಡವಿಸಿದ್ದೇಶ್ವರ ಮಠದಲ್ಲಿ ಶಿವಾನುಭವ ಗೋಷ್ಠಿ ಕಾರ್ಯಕ್ರಮ

ಹಳ್ಳೂರ. ಶಿವಾಪೂರ ಗ್ರಾಮದ ಶ್ರೀ ಅಡವಿಸಿದ್ದೇಶ್ವರ ಮಠದಲ್ಲಿ ಮಹಾನವಮಿ ಅಮವಾಸ್ಯೆ ನಿಮಿತ್ಯ ಒಂಬತ್ತನೆಯ 9 ನೇಯ ಶಿವಾನುಭವ ಗೋಷ್ಠಿ ಕಾರ್ಯಕ್ರಮ ಜರುಗುವುದು. ಕಾರ್ಯಕ್ರಮದ  ದಿವ್ಯ ಸಾನಿಧ್ಯವನ್ನು ಅಡವಿಸಿದ್ದೇಶ್ವರ ಮಠದ ಪೀಠಾಧಿಪತಿಗಳಾದ ಶ್ರೀ ಅಡವಿ ಸಿದ್ದರಾಮ ಮಹಾಸ್ವಾಮಿಗಳು . ನಾಗನೂರದ ಚಿಂತಕರು ಮಾತೋಶ್ರೀ ಕಾವ್ಯಶ್ರೀ ಅಮ್ಮನವರು.  ಸತ್ಕಾರ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಹಾಗೂ ಪತ್ರಕರ್ತ ಶರಣ ಶ್ರೀ ಮುರಿಗೆಪ್ಪ ಮಾಲಗಾರ, ಹಳ್ಳೂರ. ಶ್ರೀ ರಕ್ಷೆ ಅಡಿಬಟ್ಟಿ ಗ್ರಾಮದ ಶರಣ ಸದ್ಭಕ್ತರಿಗೆ ಗೌರವ ಶ್ರೀ ರಕ್ಷೆ ನೀಡುವುರು. ಶಿವಾನುಭವ

ಇಂದು ಅಡವಿಸಿದ್ದೇಶ್ವರ ಮಠದಲ್ಲಿ ಶಿವಾನುಭವ ಗೋಷ್ಠಿ ಕಾರ್ಯಕ್ರಮ Read More »

ಹಳ್ಳೂರ ಗ್ರಾಮದಲ್ಲಿ  ಇಂದಿನಿಂದ ವಿಠ್ಠಲ ರುಕ್ಮಿಣಿ ದೇವರ ಸಪ್ತಾಹ ಪ್ರಾರಂಭ     

                      ಹಳ್ಳೂರ. ಗ್ರಾಮದಲ್ಲಿ ಪ್ರತೀ ವರ್ಷ ಪದ್ಧತಿಯಂತೆ ಈ ವರ್ಷವೂ ಕೂಡಾ ಶ್ರೀ ಪಾಂಡುರಂಗ ರುಕ್ಮಿಣಿ ದೇವರ ಸಪ್ತಾಹ ಕಾರ್ಯಕ್ರಮವು ಮಂಗಳವಾರ ದಿಂದ ಗುರುವಾರದವರೆಗೆ ಅತೀ ವಿಜೃಂಭಣೆಯಿಂದ ಜರುಗುತ್ತದೆ. ದಿನಾಲು ಬಜನೆ ಕೀರ್ತನೆ,ಕಾಕದಾರರತಿ, ಪ್ರವಚನ ಕಾರ್ಯಕ್ರಮ ನಡೆಯುವುದು. ಸರ್ವರಿಗೂ ಮಹಾಪ್ರಸಾದ ವ್ಯವಸ್ಥೆ ಇರುತ್ತದೆ.

ಹಳ್ಳೂರ ಗ್ರಾಮದಲ್ಲಿ  ಇಂದಿನಿಂದ ವಿಠ್ಠಲ ರುಕ್ಮಿಣಿ ದೇವರ ಸಪ್ತಾಹ ಪ್ರಾರಂಭ      Read More »

ಗ್ರಾಮ ಆಡಳಿತ ಅಧಿಕಾರಿಗಳಿಂದ ಸರ್ಕಾರದ ವಿರುದ್ಧ ಅನಿರ್ದಿಷ್ಟಾವಧಿ ಮುಷ್ಕರ.

                                 ಹಳ್ಳೂರ. ಮೂಡಲಗಿ ತಾಲೂಕಿನ ಗ್ರಾಮ ಆಡಳಿತ ಅಧಿಕಾರಿಗಳು ಕೆಲಸ ಸ್ಥಗಿತಗೊಳಿಸಿ ಆರಂಭಿಸಿರುವ ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ಗುರುವಾರದಂದು  ಮೂಡಲಗಿ ತಹಶೀಲ್ದಾರರಾದ ಶ್ರೀ ಶಿವಾನಂದ ಬಬಲಿ ಅವರು ಮುಷ್ಕರ ಸ್ಥಳಕ್ಕೆ ಆಗಮಿಸಿ  ಗ್ರಾಮ ಆಡಳಿತ ಅಧಿಕಾರಿಗಳಿಗೆ ಬೆಂಬಲ ನೀಡುವುದರೊಂದಿಗೆ ಮನವಿಯನ್ನು ಸ್ವೀಕರಿಸಿದರು. ಮೂಡಲಗಿ ತಾಲೂಕಿನ ಎಲ್ಲ ಗ್ರಾಮ ಆಡಳಿತ ಅಧಿಕಾರಿಗಳು ತಮ್ಮ ಕೆಲಸವನ್ನು ಸ್ಥಗಿತಗೊಳಿಸಿ ಆರಂಭಿಸಿರುವ ಅನಿರ್ಧಿಷ್ಟಾವಧಿ ಮುಷ್ಕರಕ್ಕೆ  ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಮೂಡಲಗಿ ತಾಲೂಕಿನ ಅಧ್ಯಕ್ಷರಾದ ಶ್ರೀ ಆನಂದ ಹಂಜ್ಯಾಗೋಳ.ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಕಲ್ಲಪ್ಪ

ಗ್ರಾಮ ಆಡಳಿತ ಅಧಿಕಾರಿಗಳಿಂದ ಸರ್ಕಾರದ ವಿರುದ್ಧ ಅನಿರ್ದಿಷ್ಟಾವಧಿ ಮುಷ್ಕರ. Read More »

ಶಿವಾಪೂರ(ಹ) ಸರಕಾರಿ ಪ್ರೌಢ ಶಾಲೆಯ ಬಾಲಕಿಯರ ಖೋ ಖೋ
ತಂಡ ಜಿಲ್ಲಾ ಮಟ್ಟಕ್ಕೆ ಆಯ್ಕೆ.

ಹಳ್ಳೂರ . ಸಮೀಪದ ಶಿವಾಪೂರ(ಹ) ಗ್ರಾಮದ ಸರಕಾರಿ ಪ್ರೌಢ ಶಾಲೆಯಲ್ಲಿ ಜರುಗಿದ ಮೂಡಲಗಿ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಬಾಲಕಿಯರ ಖೋ ಖೋ ತಂಡಗೆಲುವು ಸಾಧಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಬಾಲಕರ ವಿಭಾಗದಲ್ಲಿ ಕೌಜಲಗಿ ಶಾಲೆಯ ವಿದ್ಯಾರ್ಥಿಗಳು ವಿಜೇತ ರಾಗಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಪ್ರಾರಂಭದಲ್ಲಿ ನೆಡೆದ ತಾಲೂಕಾ ಮಟ್ಟದ ಕ್ರೀಡಾ ಕೂಟದ ಉದ್ಘಾಟನಾ ಸಮಾರಂಭಕ್ಕೆ ಅತಿಥಿಗಳಾಗಿ ಆಗಮಿಸಿದ್ದ ಮೂಡಲಗಿಯ ಮಂಜುನಾಥ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಹಾಗೂ ನ್ಯಾಯವಾದಿ ಎಲ್ ವಾಯ ಅಡಿಹುಡಿ ಮಾತನಾಡಿ ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ

ಶಿವಾಪೂರ(ಹ) ಸರಕಾರಿ ಪ್ರೌಢ ಶಾಲೆಯ ಬಾಲಕಿಯರ ಖೋ ಖೋ
ತಂಡ ಜಿಲ್ಲಾ ಮಟ್ಟಕ್ಕೆ ಆಯ್ಕೆ.
Read More »

ಪಾಪ ಕರ್ಮಗಳನ್ನು ಮಾಡಿ ಕಷ್ಟಕ್ಕೆ ಗುರಿಯಾಗಬೇಡಿ :ರೇವಣಸಿದ್ಧ ಶಿವಾಚಾರ್ಯ ಸ್ವಾಮೀಜಿಗಳು

ಹಳ್ಳೂರ.. ಸಮಾಜದಲ್ಲಿ ಸರ್ವರೊಡನೆ ಬೆರೆತು ಪರೋಪಕಾರ ಮಾಡಿ ಬೇರೊಬ್ಬರಿಗೆ ಕೇಡಕನ್ನು ಬಯಸಿ ದ್ವೇಷ ಕಟ್ಟಿಕೊಂಡು ಪಾಪ ಕರ್ಮ ಮಾಡಿ ಕಷ್ಟಕ್ಕೆ ಗುರಿಯಾಗಬೇಡಿರಿ ಧಾನ ಧರ್ಮ ಮಾಡಿ ಪುಣ್ಯ ಪಡೆದುಕೊಳ್ಳಬೇಕೆಂದು ಕಬ್ಬೂರ ರೇವಣಸಿದ್ಧ ಶಿವಾಚಾರ್ಯ ಸ್ವಾಮೀಜಿಗಳು ಹೇಳಿದರು.                            ಅವರು ಶಿವಾಪೂರ ಗ್ರಾಮದಲ್ಲಿ ನಡೆದ ಶ್ರೀ ಅಡವಿಸಿದ್ದೇಶ್ವರ ಜಾತ್ರಾಮಹೋತ್ಸವದ ದಿವ್ಯ ಸಾನಿದ್ಯ ವಹಿಸಿ ಮಾತನಾಡಿ ಜಾತ್ರೆಗಳು ನಡೆಯುವುದರಿಂದ ಸಾಕಷ್ಟು ಪರಿವರ್ತನೆಗಳಾಗುತ್ತೇವೆ ಎಲ್ಲರೂ ಒಂದಾಗಿ ಶಿಸ್ತುಬದ್ಧವಾಗಿ ಬೆರೆತು ಮಹಾತ್ಮರ ದರ್ಶನ, ಆಶೀರ್ವಾದ ,ಅನ್ನದಾಸೋಹ ,ಜ್ಞಾನ ದಾಸೋಹವು ಕೂಡಾ ದೊರೆಯುತ್ತದೆ. ಹಾಗೂ

ಪಾಪ ಕರ್ಮಗಳನ್ನು ಮಾಡಿ ಕಷ್ಟಕ್ಕೆ ಗುರಿಯಾಗಬೇಡಿ :ರೇವಣಸಿದ್ಧ ಶಿವಾಚಾರ್ಯ ಸ್ವಾಮೀಜಿಗಳು Read More »

ಅಡವಿಸಿದ್ದರಾಮ ಸ್ವಾಮಿಗಳ ಕಾರ್ಯ  ಶ್ಲಾಘನೀಯ : ಶಾಸಕ ಬಾಲಚಂದ್ರ ಜಾರಕಿಹೊಳಿ

ಹಳ್ಳೂರ. ಜಾತ್ರೆ ಧಾರ್ಮಿಕ ಕಾರ್ಯಕ್ರಮಗಳಿಂದ ಭಕ್ತಿ,ಶ್ರದ್ದಾ ಮನೋಭಾವನೆ  ಬೆಳೆದು ಪರಸ್ಪರರಲ್ಲಿ ಬಾಂಧವ್ಯ ಬೆಸೆಯುತ್ತವೆ.ಜಾತ್ರೆಯಲ್ಲಿ  ಅನೇಕ ಮಹಾತ್ಮರನ್ನು ಕರೆಯಿಸಿ ಒಳ್ಳೆಯ ವಿಚಾರಗಳನ್ನು ಹೇಳಿಸಿ ಜಾತ್ರೆಯನ್ನು ವಿಶೇಷವಾಗಿ ಮಾಡಿ ಗ್ರಾಮವನ್ನು ಉದ್ದಾರ ಮಾಡುತ್ತಿರುವ ಶ್ರೀ ಮಠದ ಪೀಠಾಧಿಪತಿಗಳಾದ ಅಡವಿಸಿದ್ದರಾಮ ಮಹಾಸ್ವಾಮಿಗಳ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದು ಶಾಸಕರಾದ ಬಾಲಚಂದ್ರ ಜಾರಕಿಹೊಳಿ ಹೇಳಿದರು. ಅವರು ಶಿವಾಪೂರ(ಹ) ಅಡವಿಸಿದ್ದೇಶ್ವರ ಜಾತ್ರಾ ಮಹೋತ್ಸವದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿ ಭಾರತ ದೇಶದಲ್ಲಿ ನೂರಾರು ಜಾತಿ,ಧರ್ಮ ಜನಾಂಗಗಳಿವೆ ಪೂಜ್ಯರ  ದೇವರ ಆಶೀರ್ವಾದದಿಂದ ಎಲ್ಲರೂ ಭಾರತದಲ್ಲಿ ಸಹಬಾಳ್ವೆಯಿಂದ

ಅಡವಿಸಿದ್ದರಾಮ ಸ್ವಾಮಿಗಳ ಕಾರ್ಯ  ಶ್ಲಾಘನೀಯ : ಶಾಸಕ ಬಾಲಚಂದ್ರ ಜಾರಕಿಹೊಳಿ Read More »

ಅಡವಿಸಿದ್ದರಾಮ ಸ್ವಾಮಿಗಳ ಕಾರ್ಯ  ಶ್ಲಾಘನೀಯ : ಶಾಸಕ ಬಾಲಚಂದ್ರ ಜಾರಕಿಹೊಳಿ

ಹಳ್ಳೂರ. ಜಾತ್ರೆ ಧಾರ್ಮಿಕ ಕಾರ್ಯಕ್ರಮಗಳಿಂದ ಭಕ್ತಿ,ಶ್ರದ್ದಾ ಮನೋಭಾವನೆ  ಬೆಳೆದು ಪರಸ್ಪರರಲ್ಲಿ ಬಾಂಧವ್ಯ ಬೆಸೆಯುತ್ತವೆ.ಜಾತ್ರೆಯಲ್ಲಿ  ಅನೇಕ ಮಹಾತ್ಮರನ್ನು ಕರೆಯಿಸಿ ಒಳ್ಳೆಯ ವಿಚಾರಗಳನ್ನು ಹೇಳಿಸಿ ಜಾತ್ರೆಯನ್ನು ವಿಶೇಷವಾಗಿ ಮಾಡಿ ಗ್ರಾಮವನ್ನು ಉದ್ದಾರ ಮಾಡುತ್ತಿರುವ ಶ್ರೀ ಮಠದ ಪೀಠಾಧಿಪತಿಗಳಾದ ಅಡವಿಸಿದ್ದರಾಮ ಮಹಾಸ್ವಾಮಿಗಳ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದು ಶಾಸಕರಾದ ಬಾಲಚಂದ್ರ ಜಾರಕಿಹೊಳಿ ಹೇಳಿದರು. ಅವರು ಶಿವಾಪೂರ(ಹ) ಅಡವಿಸಿದ್ದೇಶ್ವರ ಜಾತ್ರಾ ಮಹೋತ್ಸವದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿ ಭಾರತ ದೇಶದಲ್ಲಿ ನೂರಾರು ಜಾತಿ,ಧರ್ಮ ಜನಾಂಗಗಳಿವೆ ಪೂಜ್ಯರ  ದೇವರ ಆಶೀರ್ವಾದದಿಂದ ಎಲ್ಲರೂ ಭಾರತದಲ್ಲಿ ಸಹಬಾಳ್ವೆಯಿಂದ

ಅಡವಿಸಿದ್ದರಾಮ ಸ್ವಾಮಿಗಳ ಕಾರ್ಯ  ಶ್ಲಾಘನೀಯ : ಶಾಸಕ ಬಾಲಚಂದ್ರ ಜಾರಕಿಹೊಳಿ Read More »

ವಿಶ್ವ ಗುರು ಬಸವಣ್ಣವರು ಮಾರ್ಗದಲ್ಲಿ ನಡೆಯಿರಿ :ಜಯ ಮೃತ್ಯುಂಜಯಸ್ವಾಮೀಜಿಗಳು

ಹಳ್ಳೂರ. ಆತ್ಮದ ಜೊತೆಗೆ ಲೋಕವನ್ನುದ್ದಾರ ಮಾಡುವ ಪೂಜ್ಯರಿರಬೇಕು 12ನೇ ಶತಮಾನದಲ್ಲಿ ವಿಶ್ವ ಗುರು ಬಸವಣ್ಣವರು ಕಾಯಕವೇ ಕೈಲಾಸ ಎಂದು ಸಾರಿ ಹೇಳಿದ್ದಾರೆ ಅಂತರಂಗವನ್ನು ಶುದ್ಧ ಮಾಡಿಕೊಂಡು ಸತ್ಯ ಶುದ್ಧ ಕಾಯಕ ಮಾಡಿ ಬಂದ ಸಂಪತ್ತಿನಲ್ಲಿ ಧಾನ ಧರ್ಮ ಮಾಡಿ ಪುಣ್ಯ ಪಡೆದುಕೊಳ್ಳಬೇಕೆಂದು ಕೂಡಲ ಸಂಗಮದ ಜಯ ಮೃತ್ಯುಂಜಯ ಮಹಾಸ್ವಾಮೀಜಿಗಳು ಹೇಳಿದರು.  ಶಿವಾಪೂರ ಗ್ರಾಮದ ಅಂಬಲಿ ಒಡೆಯ ಶ್ರೀ ಅಡವಿಸಿದ್ದೇಶ್ವರ ಜಾತ್ರಾಮಹೋತ್ಸವದಲ್ಲಿ ಬಸವ ಬುತ್ತಿ ಮಹಾ ಮಂಗಲ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿ ಅಂಕಲಗಿ ಅಡವಿಸಿದ್ದೇಶ್ವರರು ಪವಾಡ

ವಿಶ್ವ ಗುರು ಬಸವಣ್ಣವರು ಮಾರ್ಗದಲ್ಲಿ ನಡೆಯಿರಿ :ಜಯ ಮೃತ್ಯುಂಜಯಸ್ವಾಮೀಜಿಗಳು Read More »

ಪವಾಡ ಪುರುಷ ಶ್ರೀ ಅಡವಿಸಿದ್ದೇಶ್ವರ ಜಾತ್ರಾ ಮಹೋತ್ಸವ ಜರುಗಿತು

ಹಳ್ಳೂರ . ಸಮೀಪದ ಶಿವಾಪೂರ ಗ್ರಾಮದಲ್ಲಿ ಶುಕ್ರವಾರದಿಂದ ಸೋಮವಾರದವರೆಗೆ ಅತೀ ವಿಜೃಂಭಣೆಯಿಂದ ಜರುಗುತ್ತಿರುವ  ಪವಾಡ ಪುರುಷ ಶ್ರೀ ಅಡವಿಸಿದ್ದೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ಶುಕ್ರವಾರ ಸಾಯಂಕಾಲ ಗ್ರಾಮದ ಶ್ರೀ ಮಹಾದೇವ ದೇವಸ್ಥಾನದಿಂದ ಅಡವಿಸಿದ್ದೇಶ್ವರ ದೇವಸ್ಥಾನದವರೆಗೆ ಹೊರಡುವ ಶ್ರೀ ಬಸವ ಬುತ್ತಿ ಕಾರ್ಯಕ್ರಮಕ್ಕೆ ಶ್ರೀ ಮಠದ ಪೀಠಾಧಿಪತಿಗಳಾದ ಅಡವಿಸಿದ್ದರಾಮ ಮಹಾಸ್ವಾಮಿಗಳು ಚಾಲನೆ ನೀಡಿದರು. ಗ್ರಾಮದ ಸಹಸ್ರಾರು ಹೆಣ್ಣುಮಕ್ಕಳು ರೊಟ್ಟಿ ಬುತ್ತಿಯನ್ನು ಹೊತ್ತುಕೊಂಡು ವಿವಿಧ ವಾಧ್ಯ ಮೇಳದೊಂದಿಗೆ ಮೆರವಣಿಗೆ ಮೂಲಕ ಅಡವಿಸಿದ್ದೇಶ್ವರ ಮಠಕ್ಕೆ ಬಂದು ತಲುಪಿತು. ಈ ಸಮಯದಲ್ಲಿ ಅಭಿನವ

ಪವಾಡ ಪುರುಷ ಶ್ರೀ ಅಡವಿಸಿದ್ದೇಶ್ವರ ಜಾತ್ರಾ ಮಹೋತ್ಸವ ಜರುಗಿತು Read More »

ಇಂದಿನಿಂದ ಶಿವಾಪೂರದಲ್ಲಿ ಅಡವಿಸಿದ್ದೇಶ್ವರ ಜಾತ್ರೆ ಪ್ರಾರಂಭ.  

    ಹಳ್ಳೂರ . ಸಮೀಪದ ಶಿವಾಪೂರ ಗ್ರಾಮದ ಅಂಬಲಿ ಒಡೆಯ ಆರಾಧ್ಯ ದೇವರಾದ ಪವಾಡ ಪುರುಷ ಶ್ರೀ ಅಡವಿಸಿದ್ದೇಶ್ವರ ಜಾತ್ರಾ ಮಹೋತ್ಸವದಲ್ಲಿ ನೂತನ ಮೂರ್ತಿ ಹಾಗೂ ಪಲ್ಲಕ್ಕಿ ಉತ್ಸವ ಆಚರಣೆ ಮತ್ತು ಭವ್ಯವಾದ ಜಾತ್ರೆಯಲ್ಲಿ ರಸ್ತೆ ಬದಿಯಲ್ಲಿ ಬ್ಯಾನರುಗಳು ರಾರಾಜಿಸುತ್ತಿವೆ. ಇಂದು ಶುಕ್ರವಾರದಿಂದ ಸೋಮವಾರದವರೆಗೆ ಅತೀ ವಿಜೃಂಭಣೆಯಿಂದ ಜಾತ್ರೆ ಜರುಗುತ್ತದೆ.ಕಾರ್ಯಕ್ರಮಕ್ಕೆ ಅನೇಕ ಮಹಾತ್ಮರು, ಶರಣರು ಶಾಸಕ ಸಚಿವರು ರಾಜಕೀಯ ಮುಖಂಡರು ಕಾರ್ಯಕರ್ತರು ಆಗಮಿಸುವರು ಆದಕಾರಣ ಗ್ರಾಮದ ಸುತ್ತಮುತ್ತಲಿನ ಭಕ್ತಾದಿಗಳ ಆಗಮಿಸಬೇಕೆಂದು ಅಡವಿಸಿದ್ದೇಶ್ವರ ಮಠದ ಪೀಠಾಧಿಪತಿಗಳಾದ ಅಡವಿಸಿದ್ದರಾಮ ಮಹಾಸ್ವಾಮಿಗಳು

ಇಂದಿನಿಂದ ಶಿವಾಪೂರದಲ್ಲಿ ಅಡವಿಸಿದ್ದೇಶ್ವರ ಜಾತ್ರೆ ಪ್ರಾರಂಭ.   Read More »

ಕಬ್ಬಿನ ಸಸಿಗಳ ತಯಾರಿ ಬಗ್ಗೆ  ಸಸಿ ನಾಟಿ ಮಾಡುವ ವಿಧಾನಗಳ ಮಾಹಿತಿ ತಿಳಿಸಲಾಯಿತು

ಹಳ್ಳೂರ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ  ಟ್ರಸ್ಟ್ ರಿ ಮೂಡಲಗಿ ಇವರ ಆಶ್ರಯದಲ್ಲಿ ನಾಗನೂರು ಕಾರ್ಯಕ್ಷೇತ್ರದಲ್ಲಿ   ಸುಸ್ಥಿರ ಕಬ್ಬಿಣ ಬೇಸಾಯದ ಬಗ್ಗೆ ರೈತ ಕ್ಷೇತ್ರ ಪಾಠಶಾಲೆ ಕಾರ್ಯಕ್ರಮ ಹಮ್ಮಿಕೊಂಡಿದ್ದು ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಪ್ರಗತಿಪರ ರೈತರಾದ ಇವರು ಅಲ್ಲ ಗೌಡ ಪಾಟೀಲ್  ಇವರು  ಕಬ್ಬಿನ ಸಸಿಗಳ ತಯಾರಿ  ಬಗ್ಗೆ  ಸಸಿ ನಾಟಿ ಮಾಡುವ ವಿಧಾನಗಳ ಬಗ್ಗೆ  ಬಿಜೋ ಪಚಾರ ಮಾಡುವ ವಿಧಾನಗಳ ಬಗ್ಗೆ  ರೋಗಗಳ ಹತೋಟಿ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.ಕೃಷಿ ಮೇಲ್ವಿಚಾರಕರಾದ ಮೈಲಾರಪ್ಪ

ಕಬ್ಬಿನ ಸಸಿಗಳ ತಯಾರಿ ಬಗ್ಗೆ  ಸಸಿ ನಾಟಿ ಮಾಡುವ ವಿಧಾನಗಳ ಮಾಹಿತಿ ತಿಳಿಸಲಾಯಿತು Read More »

ಶ್ರಾವಣ ಮಾಸದ ನಿಮಿತ್ಯವಾಗಿ ಒಂದು ತಿಂಗಳ ಕಾಲ ವಿವಿಧ ಕಾರ್ಯಕ್ರಮಗಳು

ಹಳ್ಳೂರ . ಸಮೀಪದ ಅರಳಿಮಟ್ಟಿ ಗ್ರಾಮದಲ್ಲಿ ಶ್ರಾವಣ ಮಾಸದ ನಿಮಿತ್ಯವಾಗಿ ಒಂದು ತಿಂಗಳ ಕಾಲ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಕಳೆದ 24 ವರ್ಷಗಳಿಂದ ಪ್ರತಿವರ್ಷ ಶ್ರಾವಣ ಮಾಸದಲ್ಲಿ ಜರಗುತ್ತಿರುವ ಆಧ್ಯಾತ್ಮಿಕ ಪ್ರವಚನ ಕಾರ್ಯಕ್ರಮದ ಮಂಗಲೋತ್ಸವ ಕಾರ್ಯಕ್ರಮ ಸ.2 ಮತ್ತು 3 ರಂದು ವಿವಿಧ ಧಾರ್ಮಿಕ ಕಾರ್ಯಕ್ರಮ ಜರುಗಲಿದೆ ಎಂದು ಮಂಡಳಿಯ ಸದಸ್ಯರು ಹಾಗೂ ಗ್ರಾಂ ಪ ಸದಸ್ಯ ಸದಾಶಿವ ಸನ್ನಕ್ಕಿ  ತಿಳಿಸಿದ್ದಾರೆ. ಸೋಮವಾರ ಸ.2 ವೈಧಿಕತ್ವದಲ್ಲಿ ಶ್ರೀ ಬಸವೇಶ್ವರ ಕೃತ್ಯ ಗದ್ದುಗೆಗೆ ರುದ್ರಾಭಿಷೇಕ ರಾತ್ರಿ 10 ಗಂಟೆಗೆ

ಶ್ರಾವಣ ಮಾಸದ ನಿಮಿತ್ಯವಾಗಿ ಒಂದು ತಿಂಗಳ ಕಾಲ ವಿವಿಧ ಕಾರ್ಯಕ್ರಮಗಳು Read More »

ಸೇವಾ ನಿವೃತ್ತಿ ಹೊಂದಿದ ಬಸವರಾಜ ಚನ್ನಾಳ ರವರಿಗೆ ಸನ್ಮಾನ

ಹಳ್ಳೂರ. ಗೋದಾವರಿ ಬೈಯೋರಿಪೈನರೀಜ್ ಲಿ ಸಮೀರವಾಡಿ ಸಕ್ಕರೆ ಕಾರ್ಖಾನೆಯಲ್ಲಿ 38 ವರ್ಷಗಳ ಕಾಲ ಸೇವೆ ಸಲ್ಲಿಸಿ ಸೇವಾ ನಿವೃತ್ತಿ ಹೊಂದಿದ ಬಸವರಾಜ ಚನ್ನಾಳ ಅವರು ಸೇವಾ ವೃತ್ತಿಯಿಂದ ವಯೋ ನಿವೃತ್ತಿ ಹೊಂದಿದರು. ಈ ಹಿನ್ನಲೆಯಲ್ಲಿ ಕಾರ್ಖಾನೆಯು ಆಡಳಿತ ಅಧಿಕಾರಿಗಳು ಹಾಗೂ ಕಾರ್ಮಿಕ ಬಂದುಗಳು, ಹಿತೈಷಿಗಳು ವಿನೂತನ ಎತ್ತಿನ ಗಾಡಿಯಲ್ಲಿ ಭವ್ಯ ಮೆರವಣಿಗೆಯೊಂದಿಗೆ ಸಂಭ್ರಮಾಚರಣೆ ಮಾಡಿ ಆತ್ಮೀಯವಾಗಿ ಸನ್ಮಾನಿಸಿ ಬೀಳ್ಕೊಟ್ಟರು.                                  ಈ ಸಂಧರ್ಭದಲ್ಲಿ ಮಾತನಾಡಿದ ಸಕ್ಕರೆ ವಿಭಾಗದ ಜನರಲ್ ಮ್ಯಾನೇಜರ್ ದಿನೇಶ್ ಶರ್ಮಾ ವೃತ್ತಿಯಲ್ಲಿರುವ ಪ್ರತಿಯೊಬ್ಬರಿಗೂ ನಿವೃತ್ತಿ

ಸೇವಾ ನಿವೃತ್ತಿ ಹೊಂದಿದ ಬಸವರಾಜ ಚನ್ನಾಳ ರವರಿಗೆ ಸನ್ಮಾನ Read More »

ಸೇವಾ ನಿವೃತ್ತಿ ಹೊಂದಿದ ಬಸವರಾಜ ಚನ್ನಾಳ ರವರಿಗೆ ಸನ್ಮಾನ

ಹಳ್ಳೂರ. ಗೋದಾವರಿ ಬೈಯೋರಿಪೈನರೀಜ್ ಲಿ ಸಮೀರವಾಡಿ ಸಕ್ಕರೆ ಕಾರ್ಖಾನೆಯಲ್ಲಿ 38 ವರ್ಷಗಳ ಕಾಲ ಸೇವೆ ಸಲ್ಲಿಸಿ ಸೇವಾ ನಿವೃತ್ತಿ ಹೊಂದಿದ ಬಸವರಾಜ ಚನ್ನಾಳ ಅವರು ಸೇವಾ ವೃತ್ತಿಯಿಂದ ವಯೋ ನಿವೃತ್ತಿ ಹೊಂದಿದರು. ಈ ಹಿನ್ನಲೆಯಲ್ಲಿ ಕಾರ್ಖಾನೆಯು ಆಡಳಿತ ಅಧಿಕಾರಿಗಳು ಹಾಗೂ ಕಾರ್ಮಿಕ ಬಂದುಗಳು, ಹಿತೈಷಿಗಳು ವಿನೂತನ ಎತ್ತಿನ ಗಾಡಿಯಲ್ಲಿ ಭವ್ಯ ಮೆರವಣಿಗೆಯೊಂದಿಗೆ ಸಂಭ್ರಮಾಚರಣೆ ಮಾಡಿ ಆತ್ಮೀಯವಾಗಿ ಸನ್ಮಾನಿಸಿ ಬೀಳ್ಕೊಟ್ಟರು.                                  ಈ ಸಂಧರ್ಭದಲ್ಲಿ ಮಾತನಾಡಿದ ಸಕ್ಕರೆ ವಿಭಾಗದ ಜನರಲ್ ಮ್ಯಾನೇಜರ್ ದಿನೇಶ್ ಶರ್ಮಾ ವೃತ್ತಿಯಲ್ಲಿರುವ ಪ್ರತಿಯೊಬ್ಬರಿಗೂ ನಿವೃತ್ತಿ

ಸೇವಾ ನಿವೃತ್ತಿ ಹೊಂದಿದ ಬಸವರಾಜ ಚನ್ನಾಳ ರವರಿಗೆ ಸನ್ಮಾನ Read More »

ಸೇವಾ ನಿವೃತ್ತಿ ಹೊಂದಿದ ಬಸವರಾಜ ಚನ್ನಾಳ ರವರಿಗೆ ಸನ್ಮಾನ

ಹಳ್ಳೂರ. ಗೋದಾವರಿ ಬೈಯೋರಿಪೈನರೀಜ್ ಲಿ ಸಮೀರವಾಡಿ ಸಕ್ಕರೆ ಕಾರ್ಖಾನೆಯಲ್ಲಿ 38 ವರ್ಷಗಳ ಕಾಲ ಸೇವೆ ಸಲ್ಲಿಸಿ ಸೇವಾ ನಿವೃತ್ತಿ ಹೊಂದಿದ ಬಸವರಾಜ ಚನ್ನಾಳ ಅವರು ಸೇವಾ ವೃತ್ತಿಯಿಂದ ವಯೋ ನಿವೃತ್ತಿ ಹೊಂದಿದರು. ಈ ಹಿನ್ನಲೆಯಲ್ಲಿ ಕಾರ್ಖಾನೆಯು ಆಡಳಿತ ಅಧಿಕಾರಿಗಳು ಹಾಗೂ ಕಾರ್ಮಿಕ ಬಂದುಗಳು, ಹಿತೈಷಿಗಳು ವಿನೂತನ ಎತ್ತಿನ ಗಾಡಿಯಲ್ಲಿ ಭವ್ಯ ಮೆರವಣಿಗೆಯೊಂದಿಗೆ ಸಂಭ್ರಮಾಚರಣೆ ಮಾಡಿ ಆತ್ಮೀಯವಾಗಿ ಸನ್ಮಾನಿಸಿ ಬೀಳ್ಕೊಟ್ಟರು.                                  ಈ ಸಂಧರ್ಭದಲ್ಲಿ ಮಾತನಾಡಿದ ಸಕ್ಕರೆ ವಿಭಾಗದ ಜನರಲ್ ಮ್ಯಾನೇಜರ್ ದಿನೇಶ್ ಶರ್ಮಾ ವೃತ್ತಿಯಲ್ಲಿರುವ ಪ್ರತಿಯೊಬ್ಬರಿಗೂ ನಿವೃತ್ತಿ

ಸೇವಾ ನಿವೃತ್ತಿ ಹೊಂದಿದ ಬಸವರಾಜ ಚನ್ನಾಳ ರವರಿಗೆ ಸನ್ಮಾನ Read More »

ಬಸವರಾಜ್ ಹಂಗರಗಿ ಅವರಿಗೆ ಶ್ರೀ ಬಸವ ಗಾಯನ ಸಿರಿ ಪ್ರಶಸ್ತಿ ನೀಡಿ ಗೌರವಿಸಲಾಯಿತು

ಹಳ್ಳೂರ. ಸಮೀಪದ ಯಾದವಾಡ ಗ್ರಾಮದ ಬೃಂಗೇಶ ಹಂಗರಗಿ ಅವರಿಗೆ ಬಸವ ಗಾಯನ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಿ ಗೌರವಿಸಲಾಯಿತು. ಬಾಗಲಕೋಟ ಜಿಲ್ಲೆ ಇಳಕಲ್ ತಾಲ್ಲೂಕಿನ ಲಕ್ವ ರೋಗ ನಿವಾರಣೆಯ ಧನಂವಂತರಿ ಸುಕ್ಷೇತ್ರ ಸೋಮಲಾಪುರದಲ್ಲಿ ಬಸಶ್ವೇಶ್ವರ ಜಾತ್ರಾ ನಿಮಿತ್ಯವಾಗಿ ಚಪಾತಿ ಪಾಂಡು ಖ್ಯಾತಿಯ ಶ್ರೀ ಎಸ್ ಪಿ  ಹೊಸಪೇಟೆ ಅವರ ನೇತೃತ್ವದಲ್ಲಿ ದಿ 27/08/2024 ರಂದು ಸಂಗೀತ ಸಂಜೆ ಕಾರ್ಯಕ್ರಮ ಜರುಗಿತು. ಪ್ರತಿ ವರುಷ ಒಬ್ಬ ಸಾಧಕರನ್ನು ಗುರುತಿಸಿ ಗೌರವ ಪ್ರಶಸ್ತಿ ನೀಡಿ ಸನ್ಮಾನಿಸುವುದು ಒಂದು ವಾಡಿಕೆ ಈ ಬಾರಿ

ಬಸವರಾಜ್ ಹಂಗರಗಿ ಅವರಿಗೆ ಶ್ರೀ ಬಸವ ಗಾಯನ ಸಿರಿ ಪ್ರಶಸ್ತಿ ನೀಡಿ ಗೌರವಿಸಲಾಯಿತು Read More »

ಹಾರೂಗೇರಿ ಪುರಸಭೆಯ ನೂತನ ಅಧ್ಯಕ್ಷರಾಗಿ ವಸಂತ ಲಾಳಿ ಉಪಾಧ್ಯಕ್ಷರಾಗಿ ಬಸವರಾಜ ಅರಕೇರಿ ಅವಿರೋಧವಾಗಿ ಆಯ್ಕೆ

ಅಧ್ಯಕ್ಷರಾಗಿ ವಸಂತ ಲಾಳಿ , ಉಪಾಧ್ಯಕ್ಷರಾಗಿ ಬಸವರಾಜ ಅರಕೇರಿ ಅವಿರೋಧವಾಗಿ ಆಯ್ಕೆ: ತಹಶೀಲ್ದಾರ್ ಸುರೇಶ ಮುಂಜೆ; ಹಾರೂಗೇರಿ :  ಪುರಸಭೆಯ ನೂತನ ಅಧ್ಯಕ್ಷರಾಗಿ ವಸಂತ ಲಾಳಿ ಹಾಗೂ ಉಪಾಧ್ಯಕ್ಷರಾಗಿ ಬಸವರಾಜ ಅರಕೇರಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಚುನಾವಣಾ ಅಧಿಕಾರಿ ತಹಶೀಲ್ದಾರ್ ಸುರೇಶ ಮುಂಜೆ ತಿಳಿಸಿದರು. ಅವರು ಹಾರೂಗೇರಿ ಪುರಸಭೆಯ ಸಭಾ ಭವನದಲ್ಲಿ ದಿ. 30ರಂದು ಜರುಗಿದ ಪುರಸಭೆಯ ಅಧ್ಯಕ್ಷ- ಉಪಾಧ್ಯಕ್ಷರ ಆಯ್ಕೆಯಲ್ಲಿ ಸಂದರ್ಭದಲ್ಲಿ ಮಾತನಾಡುತ್ತಪುರಸಭೆಗೆ ಅಧ್ಯಕ್ಷ ಸ್ಥಾನ ‘ಹಿಂದುಳಿದ ವರ್ಗ ಅ ‘ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ “ಪರಿಶಿಷ್ಟ

ಹಾರೂಗೇರಿ ಪುರಸಭೆಯ ನೂತನ ಅಧ್ಯಕ್ಷರಾಗಿ ವಸಂತ ಲಾಳಿ ಉಪಾಧ್ಯಕ್ಷರಾಗಿ ಬಸವರಾಜ ಅರಕೇರಿ ಅವಿರೋಧವಾಗಿ ಆಯ್ಕೆ Read More »

ಮುಗಳಖೋಡ ಪುರಸಭೆಯ ನೂತನ ಅಧ್ಯಕ್ಷರಾಗಿ ಶಾಂತವ್ವ ಗೋಕಾಕ, ಉಪಾಧ್ಯಕ್ಷರಾಗಿ ಗಂಗವ್ವ ಬೆಳಗಲಿ ಅವಿರೋಧವಾಗಿ ಆಯ್ಕೆ

ಬೆಳಗಾವಿ.ಮುಗಳಖೋಡ ಉಸ್ತುವಾರಿ ಮಂತ್ರಿ, ಚಿಕ್ಕೋಡಿ ಸಂಸದರು, ಕುಡಚಿ ಶಾಸಕರು ಕಾಂಗ್ರೆಸ್ ಪಕ್ಷದವರೇ ಇದ್ದರೂ ಮುಗಳಖೋಡ ಪುರಸಭೆ ಅಧ್ಯಕ್ಷ- ಉಪಾಧ್ಯಕ್ಷ ಆಯ್ಕೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ತೀವ್ರ ಮುಖಭಂಗ; ಅಧ್ಯಕ್ಷರಾಗಿ ಶಾಂತವ್ವ ಗೋಕಾಕ, ಉಪಾಧ್ಯಕ್ಷರಾಗಿ ಗಂಗವ್ವ ಬೆಳಗಲಿ ಅವಿರೋಧವಾಗಿ ಆಯ್ಕೆ: ತಹಶೀಲ್ದಾರ್ ಸುರೇಶ ಮುಂಜೆ; ಮುಗಳಖೋಡ:  ಪುರಸಭೆಯ ನೂತನ ಅಧ್ಯಕ್ಷರಾಗಿ ಶಾಂತವ್ವ ಗೋಪಾಲ ಗೋಕಾಕ ಹಾಗೂ ಉಪಾಧ್ಯಕ್ಷರಾಗಿ ಗಂಗವ್ವ ಹನುಮಂತ ಬೆಳಗಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಚುನಾವಣಾ ಅಧಿಕಾರಿ ತಹಶೀಲ್ದಾರ್ ಸುರೇಶ ಮುಂಜೆ ತಿಳಿಸಿದರು. ಅವರು ಮುಗಳಖೋಡ ಪುರಸಭೆಯ ಸಭಾ ಭವನದಲ್ಲಿ

ಮುಗಳಖೋಡ ಪುರಸಭೆಯ ನೂತನ ಅಧ್ಯಕ್ಷರಾಗಿ ಶಾಂತವ್ವ ಗೋಕಾಕ, ಉಪಾಧ್ಯಕ್ಷರಾಗಿ ಗಂಗವ್ವ ಬೆಳಗಲಿ ಅವಿರೋಧವಾಗಿ ಆಯ್ಕೆ Read More »

ಸನ್ 2024 -25 ನೇ ಸಾಲಿನ ಪ್ರಥಮ ಪಾಲಕರ ಸಭೆ ನಡೆಯಿತು

ಹಳ್ಳೂರ .ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ಪದವಿ ಪೂರ್ವ ಮಹಾವಿದ್ಯಾಲಯ ಮೂಡಲಗಿ ಇವರ ಸಂಯುಕ್ತ ಆಶ್ರಯದಲ್ಲಿ ಸನ್ 2024 -25 ನೇ ಸಾಲಿನ ಪ್ರಥಮ ಪಾಲಕರ ಸಭೆಯಲ್ಲಿ ಸಭೆಗೆ ಎಲ್ಲಾ ಪಾಲಕರು ಮಹಾವಿದ್ಯಾಲಯಕ್ಕೆ ಆಗಮಿಸಿದ್ದರು ಮತ್ತು ಮಕ್ಕಳ ಶಿಕ್ಷಣದಲ್ಲಿ ಆಗುವ ಕುಂದು ಕೊರತೆಗಳ ಬಗ್ಗೆ ಪಾಲಕರ ಸಭೆಯಲ್ಲಿ ಚರ್ಚೆ ಮಾಡಲಾಯಿತು. ಪಾಲಕರ ಸಭೆಯ ಕುರಿತು  ಕಂಪ್ಯೂಟರ್ ವಿಷಯದ ಉಪನ್ಯಾಸಕರಾದ ಸೋಮನಾಥ್ ಇಜೇರಿ ಸರ ಮಾತನಾಡಿ   ಮಕ್ಕಳ ಅಭಿವೃದ್ಧಿಗಾಗಿ ಹಾಗೂ ಮಕ್ಕಳ ಯಶಸ್ಸು  ಕಾಣಬೇಕಾದರೆ ಪಾಲಕರ ಪಾತ್ರ ಮುಖ್ಯವಾದದ್ದು ಎಂದು

ಸನ್ 2024 -25 ನೇ ಸಾಲಿನ ಪ್ರಥಮ ಪಾಲಕರ ಸಭೆ ನಡೆಯಿತು Read More »

ಸರಕಾರಿ ಶಾಲೆಗಳಲ್ಲಿ ಪ್ರತಿ ತಿಂಗಳು ಪಾಲಕರ ಸಭೆ ಸರಕಾರ ಆದೇಶ ಮಾಡಿದ್ದು ಸ್ವಾಗತಾರ್ಹ.

ಹಳ್ಳೂರ. ಪ್ರತೀ ತಿಂಗಳು ಸಭೆ ಮಾಡುವುದರಿಂದ ಮಕ್ಕಳ ಬೌದ್ಧಿಕ ಮಟ್ಟ ಹೆಚ್ಚಿಸಿ ಹೆಚ್ಚು ಶಿಕ್ಷಣ ಕಲಿಯಲು ಅವಕಾಶ ಕಲ್ಪಿಸುವ ಸರಳ ಮಾರ್ಗವೆಂದು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಮುರಿಗೆಪ್ಪ ಮಾಲಗಾರ ಹೇಳಿದರು. ಅವರು ಗ್ರಾಮದ ಶಿವಶಂಕರ ನಗರದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಪಾಲಕರ ಸಭೆಯಲ್ಲಿ ಮಾತನಾಡಿ .ಪ್ರಾಥಮಿಕ ಶಾಲೆಯಲ್ಲಿ ಕಲಿಯುವ ಶಿಕ್ಷಣ ಜೀವನದ ತಳಪಾಯವಿದ್ದಂತೆ  ಉನ್ನತ ಮಟ್ಟದ ಶಿಕ್ಷಣ ಕಲಿತು ಮೇಧಾವಿಗಳಾಗಿರಿ ಮೊಬೈಲ ಟಿವಿ ಕಡೆ ಗಮನ ಕೊಡದೆ ಹೆಚ್ಚು ಅಭ್ಯಾಸದ ಗಮನ ಹರಿಸಿ

ಸರಕಾರಿ ಶಾಲೆಗಳಲ್ಲಿ ಪ್ರತಿ ತಿಂಗಳು ಪಾಲಕರ ಸಭೆ ಸರಕಾರ ಆದೇಶ ಮಾಡಿದ್ದು ಸ್ವಾಗತಾರ್ಹ. Read More »

.ಶ್ರೀ ಕ್ಷೇತ್ರ ಧರ್ಮಸ್ಥಳ  ಗ್ರಾಮಾಭಿವೃದ್ಧಿ ಸಂಸ್ಥೆಯಿಂದ ಕಾರ್ಯಕ್ರಮ

ಹಳ್ಳೂರ .ಶ್ರೀ ಕ್ಷೇತ್ರ ಧರ್ಮಸ್ಥಳ  ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್  ರಿ ಮೂಡಲಗಿ ಇವರ ಆಶ್ರಯದಲ್ಲಿ ಮೂಡಲಗಿ ತಾಲೂಕಿನ  ಸುನದೋಳಿ ಕಾರ್ಯ ಕ್ಷೇತ್ರದಲ್ಲಿ ವೈಜ್ಞಾನಿಕ ಹೈನುಗಾರಿಕಾ ತರಬೇತಿ ಕಾರ್ಯಕ್ರಮದ  ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಮಸಗುಪ್ಪಿ ಪಶು ಆಸ್ಪತ್ರೆಯ ಪಶು ವೈದ್ಯಕೀಯ ಪರಿಕ್ಷಕರಾದ  ಮಹಾಂತೇಶ ರೊಕ್ಕದಕಟ್ಟಿ ಮಾತನಾಡಿ  ಉತ್ತಮ ತಳಿಯ ಹೈನು ಹಸುಗಳ ಆಯ್ಕೆ ಬಗ್ಗೆ, ಕರುಗಳ ಪಾಲನೆ ಪೋಷಣೆ ಬಗ್ಗೆ, ಕಾಲ ಕಾಲಕ್ಕೆ ಜಂತು ನಿವಾರಕ ಔಷಧಿ ಹಾಕುವ ಬಗ್ಗೆ, ರೋಗ ಪ್ರತಿಬಂಧಕ ಚುಚ್ಚು ಮದ್ದುಗಳನ್ನು

.ಶ್ರೀ ಕ್ಷೇತ್ರ ಧರ್ಮಸ್ಥಳ  ಗ್ರಾಮಾಭಿವೃದ್ಧಿ ಸಂಸ್ಥೆಯಿಂದ ಕಾರ್ಯಕ್ರಮ Read More »

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕ್ರಮ

ಹಳ್ಳೂರ .ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕ್ಷೇತ್ರದ ಹಳ್ಳೂರ ಡಿಜಿಟಲ್ ಸೇವಾ ಕಛೇರಿಯಲ್ಲಿ ಬೇಧ ಭಾವ ಮಾಡದೆ ಸಾಮೂಹಿಕವಾಗಿ ಸಹೋದರ,ಸಹೋದರಿಯರಂತೆ ಪ್ರೀತಿ ವಾತ್ಸಲ್ಯ ತೋರಿ ಸನಾತನ ಕಾಲದ ಪದ್ಧತಿ ಪ್ರಕಾರ ಕೈಯಲ್ಲಿ ರಾಕಿ ಕಟ್ಟಿ ಆರತಿ ಬೆಳಗಿ ರಕ್ಷಾ ಬಂಧನದ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ಈ ಸಮಯದಲ್ಲಿ ವಲಯದ ಮೇಲ್ವಿಚಾರಕಿ ರೇಣುಕಾ ಟಿ. ಒಕ್ಕೂಟದ ಅಧ್ಯಕ್ಷೆ ಕೌಸರ ಹಣಗಂಡಿ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಮುರಿಗೆಪ್ಪ  ಮಾಲಗಾರ. ಸಿ ಎಸ್ ಸಿ ಸೇವಾದಾರ ಮಣಿಕಂಠ ಮಾಲಗಾರ.ಸೇವಾ ಪ್ರತಿನಿಧಿ ಮಾಲಾ ಮೇತ್ರಿ.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕ್ರಮ Read More »

ಬಸವೇಶ್ವರ ಜಾತ್ರೆ ನಿಮಿತ್ಯ ಇಂದು 55 ಎಚ್ ಪಿ  ಟ್ರ್ಯಾಕ್ಟರ್ ಸ್ಫರ್ಧೆ.    

               ಹಳ್ಳೂರ. ಶ್ರೀ ಬಸವೇಶ್ವರ ಜಾತ್ರಾ ಮಹೋತ್ಸವವು ಹಾಗೂ ರಥೋತ್ಸವವು ಸೋಮವಾರದಂದು ಅತೀ ವಿಜೃಂಭಣೆಯಿಂದ ಜರುಗುವುದು. ಜಾತ್ರಾಮಹೋತ್ಸವದ ಅಂಗವಾಗಿ ಗ್ರಾಮದಲ್ಲಿ ತೃತೀಯ ಬಾರಿಗೆ ದಿ,22 ಗುರುವಾರದಂದು  55 ಎಚ್ ಪಿ ಟ್ರ್ಯಾಕ್ಟರ್ ಜಗ್ಗುವ ಸ್ಪರ್ಧೆ ನಡೆಯುವುದು.ರವಿವಾರ ದಿ  25 ರಂದು ಒಂದು ನಿಮಿಷದ ಜೋಡೆತ್ತಿನ ಚಕ್ಕಡಿ ಬಂಡಿ ಶರ್ತು ಜರುಗುವುದು.ಸೋಮವಾರ ದಿ 26 ರಂದು ಶ್ರೀ ಬಸವೇಶ್ವರ ವಿಶೇಷ ಪೂಜೆ ಅಭಿಷೇಕ ನೈವೇದ್ಯ,ಸಾಯಂಕಾಲ ರಥೋತ್ಸವ ನಡೆದು ಅದೇ ದಿನ ರಾತ್ರಿ 8 ಗಂಟೆಗೆ ಗೀ,ಗೀ ಪದಗಳು ಜರುಗುತ್ತವೆ

ಬಸವೇಶ್ವರ ಜಾತ್ರೆ ನಿಮಿತ್ಯ ಇಂದು 55 ಎಚ್ ಪಿ  ಟ್ರ್ಯಾಕ್ಟರ್ ಸ್ಫರ್ಧೆ.     Read More »

ಬಸವೇಶ್ವರ ಜಾತ್ರಾ ಮಹೋತ್ಸವದಲ್ಲಿ ಒಂದು ನಿಮಿಷದ ಟ್ರ್ಯಾಕ್ಟರ್ ಜಗ್ಗುವ ಸ್ಪರ್ಧೆಗೆ ಚಾಲನೆ. 

                         ಹಳ್ಳೂರ . ಗ್ರಾಮದ ಶಿವಶಂಕರ ನಗರದ ಶ್ರೀ ಬಸವೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಶ್ರೀ ಬಸವೇಶ್ವರ ವಿಶೇಷ ಪೂಜೆ ಅಭಿಷೇಕ ನೈವೇದ್ಯ ಅರ್ಪಿಸಿದರು. ಪ್ರಥಮ ಬಾರಿಗೆ ಒಂದು ನಿಮಿಷದ ಟ್ರ್ಯಾಕ್ಟರ್ ಜಗ್ಗುವ ಸ್ಫರ್ಧೆಯನ್ನು ಏರ್ಪಡಿಸಲಾಯಿತು. ಒಂದು ನಿಮಿಷದ 5 ಜನ ಟ್ರ್ಯಾಕ್ಟರ್ ಜಗ್ಗುವ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ದಾಸನಾಳ ಗ್ರಾಮದ ಜೈ ಹನುಮಾನ್. ದ್ವಿತೀಯ ಬಹುಮಾನವನ್ನು ಅಳಗೋಡಿ ದೋಸ್ತಿ ದರ್ಬಾರ್. ತೃತೀಯ ಬಹುಮಾನ ಜೈ ರಾಯಣ್ಣ ವಿರಾಳ ತೋಟ ದವರು ಬಹುಮಾನವನ್ನು ಪಡೆದುಕೊಂಡಿದ್ದಾರೆ. ಈ ಸಮಯದಲ್ಲಿ

ಬಸವೇಶ್ವರ ಜಾತ್ರಾ ಮಹೋತ್ಸವದಲ್ಲಿ ಒಂದು ನಿಮಿಷದ ಟ್ರ್ಯಾಕ್ಟರ್ ಜಗ್ಗುವ ಸ್ಪರ್ಧೆಗೆ ಚಾಲನೆ.  Read More »

ಶಿವಾಪೂರ ಗ್ರಾಮದಲ್ಲಿ ಸ್ವಚ್ಚತಾ ಕಾರ್ಯಕ್ರಮ.    

                              ಹಳ್ಳೂರ. ಶ್ರೀ  ಕ್ಷೇತ್ರ ಧರ್ಮಸ್ಥಳ ಬಿ ಸಿ ಟ್ರಸ್ಟ್ ಮೂಡಲಗಿ ತಾಲೂಕಿನ ಮೂಡಲಗಿ ರೂರಲ್ ವಲಯದ  ಕಾರ್ಯಕ್ಷೇತ್ರದಲ್ಲಿ ಶ್ರದ್ಧಾ ಸ್ವಚ್ಛತಾ ಕಾರ್ಯಕ್ರಮದ ನಿಮಿತ್ಯ ಶಿವಾಪೂರ ಗ್ರಾಮದ ದುರ್ಗಾದೇವಿ ದೇವಸ್ಥಾನದಲ್ಲಿ ಸ್ವಚ್ಛತೆ ಮಾಡುವುದರ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲಾಯಿತು. ಈ ಸಮಯದಲ್ಲಿ  ತಾಲೂಕಿನ ಯೋಜನಾಧಿಕಾರಿಗಳಾದ ರಾಜು ನಾಯ್ಕ.ವಲಯದ ಮೇಲ್ವಿಚಾರಕರರಾದ ರೇಣುಕಾ ತಿಳುವಳ್ಳಿ . ಒಕ್ಕೂಟದ ಅಧ್ಯಕ್ಷೆ ಮಹಾದೇವಿ ಕುಂಭಳ್ಳಿ.ಸ್ಥಳೀಯ ಸೇವಾ ಪ್ರತಿನಿಧಿ ಕಸ್ತೂರಿ ಸವದಿ ಸೇರಿದಂತೆ ಸಂಗದ ಸದಸ್ಯರು ಭಾಗವಹಿಸಿದ್ದರು.

ಶಿವಾಪೂರ ಗ್ರಾಮದಲ್ಲಿ ಸ್ವಚ್ಚತಾ ಕಾರ್ಯಕ್ರಮ.     Read More »

ಸ್ವಚ್ಛತೆ ಕಾಪಾಡುವುದು ಆದ್ಯ ಕರ್ತವ್ಯವಾಗಿದೆ :ರೇಣುಕಾ ತಿಳುವಳ್ಳಿ

ಹಳ್ಳೂರ. ಶ್ರೀ ಕ್ಷೇತ್ರ ಧರ್ಮಸ್ಥಳ ಬಿಸಿ ಟ್ರಸ್ಟ್ ಮೂಡಲಗಿ ತಾಲೂಕಿನ ರೂರಲ್ ವಲಯದ ಹಳ್ಳೂರ ಕಾರ್ಯಕ್ಷೇತ್ರದಲ್ಲಿ ಶ್ರದ್ಧಾ ಸ್ವಚ್ಛತಾ ಕಾರ್ಯಕ್ರಮದ ನಿಮಿತ್ತ ಪೀರ್ ಸಾಬ್ ದರ್ಗಾದಲ್ಲಿ  ಸ್ವಚ್ಛತೆ  ಮಾಡುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲಾಯಿತು. ವಲಯದ ಮೇಲ್ವಿಚಾರಕರಾದ ರೇಣುಕಾ ತಿಳುವಳ್ಳಿ ಮಾತನಾಡಿ ಪ್ರತಿಯೊಬ್ಬರೂ ಗ್ರಾಮದ ಸ್ವಚ್ಚತೆ ಕಾಪಾಡುವುದರಿಂದ ಶರೀರಕ್ಕೆ ಹಾಗೂ ಗ್ರಾಮಕ್ಕೆ ಒಳ್ಳೆಯದಾಗಿ ಸೊಳ್ಳೆಗಳ ಕಾಟ ಕಡಿಮೆಯಾಗಿ ರೋಗರುಜಿನಿಗಳು ಬರುವುದಿಲ್ಲ ಎಂದು ಹೇಳುತ್ತಾ ಸ್ವಚ್ಛತೆ ಬಗ್ಗೆ   ಜನರಲ್ಲಿ ಅರಿವು ಮೂಡಿಸಿದರು.                                     ಈ ಸಮಯದಲ್ಲಿ ಒಕ್ಕೂಟದ ಅಧ್ಯಕ್ಷೆ ಕೌಸರ ಹಣಗಂಡಿ.

ಸ್ವಚ್ಛತೆ ಕಾಪಾಡುವುದು ಆದ್ಯ ಕರ್ತವ್ಯವಾಗಿದೆ :ರೇಣುಕಾ ತಿಳುವಳ್ಳಿ Read More »

ಶ್ರೀ ಭೀರಸಿದ್ದೇಶ್ವರ ಜಾತ್ರಾ ಮಹೋತ್ಸವಕ್ಕೆ ಚಾಲನೆ!

ಹಳ್ಳೂರ. ಜಾತ್ರೆಗಳು ಭಾರತೀಯ ಪಾರಂಪರಿಕ ಸಂಸ್ಕೃತಿಯ ಪ್ರತೀಕವಾಗಿದೆ ಬಾಂಧವ್ಯ ಬೆಸೆಯುವ ಅದ್ಭುತ ಅಸ್ತ್ರ , ಬೇಧ ಭಾವ ಮರೆತು ಬಾಂಧವ್ಯ ಬೆಸೆಯುವದು ಜಾತ್ರೆಗಳಲ್ಲಿ ಕಾಣಬಹುದು ಎಂದು ರೇವಣ ಸಿದ್ಧೇಶ್ವರ ಸ್ವಾಮೀಜಿ ಅವರು ಹೇಳಿದರು.                                       ಅವರು ಹಳ್ಳೂರ ಗ್ರಾಮದ ಶ್ರೀ ಬಸವ ನಗರ ಕ್ರಾಸ್ ನಲ್ಲಿರುವ ಶ್ರೀ ಭೀರಸಿದ್ದೇಶ್ವರ ಜಾತ್ರಾ ಮಹೋತ್ಸವದಲ್ಲಿ ಮಾತನಾಡಿ ಜಾತ್ರೆಗಳು ಹುಗ್ಗಿ ಜಾತ್ರೆಗಳಾಗದೆ ಮಹಾತ್ಮರನ್ನು ಕರೆಸಿ ಒಳ್ಳೆಯ ಆಚಾರ ವಿಚಾರ ಧಾರ್ಮಿಕ ಕಾರ್ಯಕ್ರಮ ನಡೆಸಿ ಸನ್ಮಾರ್ಗದಲ್ಲಿ ಸಾಗಿ ಜೀವನ ಸಾರ್ಥಕ ಮಾಡಿಕೊಳ್ಳಬೇಕು.ಪ್ರತೀ ವರ್ಷ

ಶ್ರೀ ಭೀರಸಿದ್ದೇಶ್ವರ ಜಾತ್ರಾ ಮಹೋತ್ಸವಕ್ಕೆ ಚಾಲನೆ! Read More »

ಹಿಂದೂ -ಮುಸ್ಲಿಂ ಭಾವೈಕ್ಯತೆಯ ಮೊಹರಂ ಹಬ್ಬದ ಆಚರಣೆ

ಹಿಂದೂ ಮುಸ್ಲಿಂ ಭಾವೈಕ್ಯತೆಯ ಪ್ರತೀಕವಾದ ಮೊಹರಂ ಹಬ್ಬವನ್ನು ಬುಧವಾರದಂದು ಬೇಧ ಭಾವ ಮಾಡದೆ ಗ್ರಾಮಸ್ಥರೆಲ್ಲರು ಸೇರಿ ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು. ಪಿರಸಾಭ ದರ್ಗಾ ದಿಂದ ದೇವರ ಡೊಲಿಯನ್ನು ಹೊರಗೆ ತಂದರು  ಬಕ್ತರು ಲಾಲ್ ಸಾಬ್ ಕಿ ದೋಸ್ತ್ರಾ ದಿನ್ ಅನ್ನುತ್ತಾ ದೇವರ ಡೋಲಿಯ ಮೇಲೆ ಕಾರಿಕ್, ಬೆಂಡು ಬತ್ತಾಸು ಬಿಸ್ಕಿಟ್ಟ ಹಾರಿಸಿ ಹರಕೆ ತೀರಿಸಿದರು.ಗ್ರಾಮದ ಯುವಕರು ಖತಾಲಗಳ ಅನೇಕ ತಂಡದವರು ಹೆಜ್ಜೆ ಹಾಕುತ್ತಾ, ಕರಬಲ್ ಆಡುತ್ತಾ ಹೆಜ್ಜೆ ಕುಣಿತ ಲೇಜಿಮ್ ಕುಣಿತ, ಹಗ್ಗದ ಆಟ, ಬಾರಕೋಲ ಬಡಿತ,ತಾಳ

ಹಿಂದೂ -ಮುಸ್ಲಿಂ ಭಾವೈಕ್ಯತೆಯ ಮೊಹರಂ ಹಬ್ಬದ ಆಚರಣೆ Read More »

ರಾಷ್ಟೀಯ ಸೇವಾ ಯೋಜನೆ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭ ಜರುಗಿತು

ಹಳ್ಳೂರ . ರಾಷ್ಟೀಯ ಸೇವಾ ಯೋಜನೆ ವಾರ್ಷಿಕ ಶಿಬಿರದಿಂದ ಗ್ರಾಮದ ಸುದಾರಣೆ ಹಾಗೂ ಶಿಸ್ತು, ಸಮಯ ಪ್ರಜ್ಞೆ, ಸಮಾಜದಲ್ಲಿ ಉತ್ತಮ ರೀತಿಯಲ್ಲಿ ಬದುಕಬೇಕೆಂದು ತಿಳಿಸಿಕೊಡುತ್ತದೆ. ಎಂದು ಎಸ್ ಡಿ ಗಾಣಿಗೇರ ಹೇಳಿದರು.                                   ಅವರು ಶಿವಾಪೂರ ಗ್ರಾಮದಲ್ಲಿ ಮೂಡಲಗಿ ಶ್ರೀ ಶ್ರೀ ಪಾದಬೋಧ ಸ್ವಾಮಿಜಿ ಸರಕಾರಿ ಪ್ರಥಮ ದರ್ಜೆ ಕಾಲೇಜು ವತಿಯಿಂದ ನಡೆದ ರಾಷ್ಟೀಯ ಸೇವಾ ಯೋಜನೆ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿ ಎನ್ ಎಸ್ ಎಸ್ ಶಿಬಿರದಿಂದ ಸಮಾಜ ,

ರಾಷ್ಟೀಯ ಸೇವಾ ಯೋಜನೆ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭ ಜರುಗಿತು Read More »

ರಾಸಾಯನಿಕ ಗೊಬ್ಬರ ಬಳಕೆಯಿಂದ ಭೂಮಿಗೆ ಹಾಗೂ ಶರೀರಕ್ಕೆ ವಿಷಕಾರಕ  ಕೃಷಿ ಅಧಿಕಾರಿ: ಎಸ್ ಬಿ ಕರಗಣ್ಣಿ

ಹಳ್ಳೂರ. ಭೂಮಿಗೆ ರಾಸಾಯನಿಕ ಗೊಬ್ಬರ ಬಳಸಿ ಭೂಮಿ ಫಲವತ್ತತೆ ನಾಶ ಮಾಡದೆ ಸಾವಯುವ ಕೃಷಿ ಪದ್ಧತಿ ಅಳವಡಿಸಿಕೊಂಡು ಉತ್ತಮ ಬೆಳೆ ಬೆಳೆದು ಹೆಚ್ಚು ಲಾಭವನ್ನು ಪಡೆಯಬಹುದು. ರಾಸಾಯನಿಕ ಗೊಬ್ಬರ ಬಳಕೆಯಿಂದ ಭೂಮಿಗೆ ಹಾಗೂ ಶರೀರಕ್ಕೆ ವಿಷಕಾರಕ ಎಂದು ಕೃಷಿ ಅಧಿಕಾರಿಯಾದ ಎಸ್ ಬಿ ಕರಗಣ್ಣಿ ಹೇಳಿದರು.                                         ಅವರು ಶಿವಾಪೂರ ಗ್ರಾಮದಲ್ಲಿ ನಡೆದ ಮೂಡಲಗಿ ಶ್ರೀ ಶ್ರೀ ಪಾದಭೋದ ಸ್ವಾಮಿಜಿ ಸರಕಾರಿ ಪ್ರಥಮ ದರ್ಜೆ ಕಾಲೇಜ ವತಿಯಿಂದ ಹಮ್ಮಿಕೊಂಡ ರಾಷ್ಟೀಯ ಸೇವಾ ಯೋಜನೆ ವಾರ್ಷಿಕ ವಿಶೇಷ ಶಿಬಿರ

ರಾಸಾಯನಿಕ ಗೊಬ್ಬರ ಬಳಕೆಯಿಂದ ಭೂಮಿಗೆ ಹಾಗೂ ಶರೀರಕ್ಕೆ ವಿಷಕಾರಕ  ಕೃಷಿ ಅಧಿಕಾರಿ: ಎಸ್ ಬಿ ಕರಗಣ್ಣಿ Read More »

ಸಾಂಕ್ರಾಮಿಕ ರೋಗಗಳ ಬಗ್ಗೆ ಗಮನ ಹರಿಸಿರಿ: ಡಾ.ಮಹೇಶ ಕಂಕಣವಾಡಿ

ಹಳ್ಳೂರ. ಪ್ರಾಥಮಿಕ ಆರೋಗ್ಯ ಕೇಂದ್ರ ಹಳ್ಳೂರ ಸರಕಾರಿ ಆಸ್ಪತ್ರೆಯಲ್ಲಿ ಗುರುವಾರದಂದು ಡೆಂಗ್ಯೂ ಜ್ವರದ ಬಗ್ಗೆ ಮುಂಜಾಗ್ರತೆ ಕ್ರಮವಾಗಿ ಗ್ರಾಮದ ಸ್ವಚ್ಚತೆ ಹಾಗೂ ತಮ್ಮ ಮನೆಗಳ ಸ್ವಚ್ಚತೆ ಬಗ್ಗೆ ಗಮನ ಹರಿಸಿ ವಿಶೇಷವಾಗಿ ಸಾಂಕ್ರಾಮಿಕ ರೋಗಗಳ ಬಗ್ಗೆ ಗಮನ ಹರಿಸಿರಿ ಎಂದು ವೈದ್ಯಾಧಿಕಾರಿಗಳ ಡಾ ಮಹೇಶ ಕಂಕಣವಾಡಿ ತಿಳಿಸಿದರು.                     ನೇತ್ರ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು. ನೇತ್ರ ಚಿಕಿತ್ಸೆಗಾಗಿ ಕಳಸಲಾಗಿದೆ. ಈ ಸಮಯದಲ್ಲಿ ಲ್ಯಾಬ್ ಟೆಕ್ನಿಷಿಯನ್ ಡವಳೇಶ್ವರ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಮುರಿಗೆಪ್ಪ ಮಾಲಗಾರ.ಸದಾಶಿವ ಹಾದಿಮನಿ.ಸೇರಿದಂತೆ ಆಶಾ ಕಾರ್ಯಕರ್ತೆಯರು

ಸಾಂಕ್ರಾಮಿಕ ರೋಗಗಳ ಬಗ್ಗೆ ಗಮನ ಹರಿಸಿರಿ: ಡಾ.ಮಹೇಶ ಕಂಕಣವಾಡಿ Read More »

ಕಡೇ ವಾರದಂದು ಹಳ್ಳೂರಲ್ಲಿ  ಹಬ್ಬದ ವಾತಾವರಣ

                           ಹಳ್ಳೂರ. ಹಳ್ಳೂರ, ಕಪ್ಪಲಗುದ್ದಿ, ಶಿವಾಪೂರ ಮುರೂರು ಗ್ರಾಮದ ಆರಾಧ್ಯ ದೇವರಾದ ಶ್ರೀ ಮಹಾಲಕ್ಷ್ಮೀ ದೇವಿ ಹಾಗು ದ್ಯಾಮವ್ವ ದೇವಿಯ  ಕಡೇ ವಾರದ ನಿಮಿತ್ಯ ಹಳ್ಳೂರ ಗ್ರಾಮದಲ್ಲಿ ಹಬ್ಬದ ವಾತಾವರಣದಂತೆ ಕಂಡು ಬಂದಿತ್ತು.ಮುಂಜಾನೆ ನಸುಕಿನ ಜಾವದಲ್ಲಿ ಗ್ರಾಮದ ಎಲ್ಲಾ ದೇವರಿಗೆ ಕೃಷ್ಣಾ ನದಿ ನೀರು,ಹಾಗೂ ತೋಟದ ಬಾವಿ ಬೋರವೆಲ್ ನೀರು ತಂದು ಯುವಕರು ಪುಟಾಣಿ ಮುದ್ದು ಮಕ್ಕಳು ಎಲ್ಲಾ ದೇವರಿಗೆ ನೀರುಣಿಸಿದರು. ದೇವರ ವಿಶೇಷ ಪೂಜೆ ಅಭಿಷೇಕ ನೈವೇದ್ಯ ನೆರವೇರಿಸಿದರು.ಮುರೂರು ಗ್ರಾಮದ ಭಕ್ತರು ಎಲ್ಲಾ ದೇವರಿಗೆ ತಣ

ಕಡೇ ವಾರದಂದು ಹಳ್ಳೂರಲ್ಲಿ  ಹಬ್ಬದ ವಾತಾವರಣ Read More »

ನಿಮಿಷದ ಚಕ್ಕಡಿ ಬಂಡಿ ಶರತ್ತು ಕೆಸರಗೊಪ್ಪ ಲಕ್ಷ್ಮೀದೇವಿ ಎತ್ತುಗಳು ಪ್ರಥಮ.

                                        ಹಳ್ಳೂರ.ಗ್ರಾಮದಲ್ಲಿ ಶ್ರೀ ಮಹಾಲಕ್ಷ್ಮೀ ದೇವಿ ಹಾಗೂ ದ್ಯಾಮವ್ವ ದೇವಿಯ ಕಡೇ ವಾರದ ನಿಮಿತ್ಯ ಒಂದು ನಿಮಿಷದ ಚಕ್ಕಡಿ ಬಂಡಿ ಷರತ್ತುಗೆ ಎತ್ತುಗಳಿಗೆ ಪೂಜೆ ನೆರವೇರಿಸಿ ಚಾಲನೆ ನೀಡಲಾಯಿತು. ಪ್ರಥಮ ಸ್ಥಾನ ಶ್ರೀ ಲಕ್ಷ್ಮೀ ದೇವಿ  ಎ ಪ್ರಸನ್ ಸಾ ಕೇಸರಗೊಪ್ಪ.ದ್ವಿತೀಯ ಸ್ಥಾನ ಶ್ರೀ ಲಕ್ಷ್ಮೀ ದೇವಿ ಪ್ರಸನ್ ಬಿ.ತೃತೀಯ ಸ್ಥಾನ ಜೈ ಹನುಮಾನ್ ಪ್ರಸನ್ ಸಾ ಮಾವಣೂರ.ಚತುರ್ಥ ಸ್ಥಾನ ಶ್ರೀ ಮಹಾಲಕ್ಷ್ಮೀ ದೇವಿ ಪ್ರಸನ್ ಸಾ ಹಳ್ಳೂರ.ಐದನೇ ಸ್ಥಾನ ಲಕ್ಷ್ಮೀ ದೇವಿ ಪ್ರಸನ್ ಸಾ ಹಿಡಕಲ್.ಸೇರಿದಂತೆ

ನಿಮಿಷದ ಚಕ್ಕಡಿ ಬಂಡಿ ಶರತ್ತು ಕೆಸರಗೊಪ್ಪ ಲಕ್ಷ್ಮೀದೇವಿ ಎತ್ತುಗಳು ಪ್ರಥಮ. Read More »

ಪ್ರಪಂಚ ಮಾಡಿ ಪಾರಮಾರ್ಥ ಮಾಡಿದರೆ ಜೀವನವು ಸಾರ್ಥಕತೆಯನ್ನು ಪಡೆಯುತ್ತದೆ : ಪುಂಡಲೀಕ ಮಹಾರಾಜರು

ಹಳ್ಳೂರ . ಪ್ರಪಂಚ ಮಾಡಿ ಪಾರಮಾರ್ಥ ಮಾಡಿದರೆ ಜೀವನವು ಸಾರ್ಥಕತೆಯನ್ನು ಪಡೆಯುತ್ತದೆ ಎಂದು ಪುಂಡಲೀಕ ಮಹಾರಾಜರು ಹೇಳಿದರು. ಅವರು ಮರಾಕುಡಿ ಗ್ರಾಮದ ದುಂಡಪ್ಪ ಬಡಿಗೇರ ಅವರ ತೋಟದಲ್ಲಿ  ಆಷಾಡ ಏಕಾದಶಿ ಪ್ರಯುಕ್ತ ಪಂಡರಪೂರಕ್ಕೆ ಶ್ರೀ ಕ್ಷೇತ್ರ ಉಳವಿಯ ಚೆನ್ನ ಬಸವೇಶ್ವರ ದೇವಸ್ಥಾನದಿಂದ ಪಂಡರಪೂರಕ್ಕೆ ಹೊರಟ ಪಾದಯಾತ್ರೆ ಮುಕ್ಕಾಂ ಸಮಯದಲ್ಲಿ ಮಾತನಾಡಿ ಗಂಗಾ ನದಿಯಲ್ಲಿ ಸ್ನಾನ ಮಾಡಿದರೆ ಪಾಪ ನಾಶವಾಗುತ್ತದೆ. ಸಾವಿರಾರು ನದಿಗಳು ಹೋಗಿ ಸಮುದ್ರ ಸೇರುತ್ತದೆ. ಗಂಗಾ ಮಾತೆ ಭೂಮಿ ತಾಯಿ ದನ್ಯಳು. ಭಾರತ ದೇಶ ಪವಿತ್ರ

ಪ್ರಪಂಚ ಮಾಡಿ ಪಾರಮಾರ್ಥ ಮಾಡಿದರೆ ಜೀವನವು ಸಾರ್ಥಕತೆಯನ್ನು ಪಡೆಯುತ್ತದೆ : ಪುಂಡಲೀಕ ಮಹಾರಾಜರು Read More »

ಶಿವಾಪೂರಲ್ಲಿ 3ನೇ ದಿನದ ವಾರದ ಕಾರ್ಯಕ್ರಮ.

ಹಳ್ಳೂರ, ಕಪ್ಪಲಗುದ್ಧಿ,                ಗ್ರಾಮದಲ್ಲಿ ನೆಲೆಯಾಗಿ ನೆಲೆಸಿರುವ ಹಳ್ಳೂರ, ಕಪ್ಪಲಗುದ್ಧಿ, ಶಿವಾಪೂರ ಮೂರೂರು ಗ್ರಾಮದ ಆರಾಧ್ಯ ದೇವರಾದ ಶ್ರೀ ಮಹಾಲಕ್ಷ್ಮೀ ಹಾಗೂ ದ್ಯಾಮವ್ವ ದೇವಿ ವಾರ ಹಿಡಿಯುವ 3 ನೇ ವಾರದ ಕಾರ್ಯಕ್ರಮದ ನಿಮಿತ್ಯ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಡೊಳ್ಳಿನ ಪದಗಳು ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಮುರೂರು ಗ್ರಾಮಸ್ಥರು ಎಲ್ಲ ದೇವರಿಗೆ ಅನ್ನ ಅಂಬಲಿ ನೈವೇದ್ಯ ಅರ್ಪಿಸಿದರು.ಮುಂಜಾನೆ ಮುದ್ದು ಮಕ್ಕಳು ಎಲ್ಲ ದೇವರಿಗೆ ನೀರುಣಿಸಿದರು. ಮಾಲಿಕರು ಅಂಗಡಿಗಳನ್ನು ಸ್ವ ಇಚ್ಚೆಯಿಂದ ಬಂದ ಮಾಡಿದ್ದರು. ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ

ಶಿವಾಪೂರಲ್ಲಿ 3ನೇ ದಿನದ ವಾರದ ಕಾರ್ಯಕ್ರಮ. Read More »

ಸಾವಿತ್ರಿ ಬಾಯಿ ಫುಲೆ ಅವರ ಸಮಾಜಕ್ಕೇ ನೀಡಿದ ಕೊಡುಗೆ ಅಪಾರ!

ಹಳ್ಳೂರ. ಬಡವ ದಿನ ದಲಿತರ ಹಿಂದುಳಿದ ವರ್ಗದ ಜನರಿಗೆ ಶಿಕ್ಷಣವನ್ನು ನೀಡಿ ಅವರ ಬಾಳಿಗೆ ಬೆಳಕು ನೀಡಿ ದೇಶದ ಮೊದಲ ಮಹಿಳಾ ಶಿಕ್ಷಕಿ ಅಕ್ಷರದವ್ವಾ ಸಾವಿತ್ರಿ ಬಾಯಿ ಫುಲೆ ಅವರು ಸಮಾಜಕ್ಕೇ ನೀಡಿದ ಕೊಡುಗೆ ಅಪಾರವಾದದ್ದು ಎಂದು ಭರತೇಶ ಉಪಾದ್ಯೆ ಪೂಜೆ ನೆರವೇರಿಸಿ ಮಂಗಳಾರತಿ ಮಾಡಿ ಮಾತನಾಡಿದರು.                                   ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ರಂಗಣ್ಣ ಗುಜನಟ್ಟಿ ಮಾತನಾಡಿ ಸಾವಿತ್ರಿ ಬಾಯಿ ಫುಲೆ ಅವರು ಜಾತಿ ಬೇಧ ಭಾವ ಮಾಡದೆ ಎಲ್ಲರಿಗೂ ಸಮಾಜದಲ್ಲಿ ಮಾದರಿಯಾಗಿದ್ದಾರೆ. ಶಾಲೆಯ ಹತ್ತಿರ

ಸಾವಿತ್ರಿ ಬಾಯಿ ಫುಲೆ ಅವರ ಸಮಾಜಕ್ಕೇ ನೀಡಿದ ಕೊಡುಗೆ ಅಪಾರ! Read More »

ಮುಗಳಖೋಡ:ಇಂದು ನೂತನ ಶಾಲಾ ಕಟ್ಟಡ ಉದ್ಘಾಟನೆ.

ವರದಿ: ರಾಜಶೇಖರ ಶೇಗುಣಸಿ. ಪಟ್ಟಣದ ಶ್ರೀ  ರಮೇಶ ಖೇತಗೌಡರ ಅವರ ಅಧ್ಯಕ್ಷತೆಯಲ್ಲಿ ಜರುಗುತ್ತಿರುವ  ಶ್ರೀ ಯಲ್ಲಾಲಿಂಗೇಶ್ವರ ಎಜುಕೇಶನ್ & ಸೋಷಿಯಲ್ ವೇಲಪೆರ ಸೊಸೈಟಿ ಮುಗಳಖೋಡ ಇದರ ನೂತನ ಕಟ್ಟಡ ಉದ್ಘಾಟನಾ ಸಮಾರಂಭ ಇಂದು ನಡೆಯಲಿದೆ. ಕಾರ್ಯಕ್ರಮದ ದಿವ್ಯ ಸಾನಿದ್ಯವನ್ನು ಕೂಡಲಸಂಗಮದ ಶ್ರೀ  ಬಸವಜಯ ಮೃತ್ಯುಂಜಯ ಸ್ವಾಮೀಜಿ, ಮುಖ್ಯ ಅತಿಥಿಗಳಾಗಿ ರಾಯಬಾಗ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಆರ್ ಬಸವರಾಜಪ್ಪ, ಕ್ಷೇತ್ರ ಸಮನ್ವಯ ಅಧಿಕಾರಿಗಳಾದ ಬಸವರಾಜ ಕಾಂಬಳೆ, ಶಿಕ್ಷಣ ಸಂಯೋಜಕ ಎಸ್. ಆರ್. ಕಂಬಾರ, ಎಚ್.ಬಿ.ಬೆನ್ನಾಡೆ, ಬಿ.ಸಿ.ಬಾಗೆನ್ನವರ, ಬಸಪ್ಪ ಮುಗಳಖೋಡ, ರಮೇಶ

ಮುಗಳಖೋಡ:ಇಂದು ನೂತನ ಶಾಲಾ ಕಟ್ಟಡ ಉದ್ಘಾಟನೆ.
Read More »

ದೇವಿಯ  ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು!

ಹಳ್ಳೂರ. ಗ್ರಾಮದಲ್ಲಿ ನೆಲೆಯಾಗಿ ನೆಲೆಸಿರುವ ಹಳ್ಳೂರ, ಕಪ್ಪಲಗುದ್ಧಿ, ಶಿವಾಪೂರ ಮೂರೂರು ಗ್ರಾಮದ ಆರಾಧ್ಯ ದೇವರಾದ ಶ್ರೀ ಮಹಾಲಕ್ಷ್ಮೀ ಹಾಗೂ ದ್ಯಾಮವ್ವ ದೇವಿ ವಾರ ಹಿಡಿಯುವ 2 ನೇ ವಾರದ ಕಾರ್ಯಕ್ರಮದ ನಿಮಿತ್ಯ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಡೊಳ್ಳಿನ ಪದಗಳು ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಮುರೂರು ಗ್ರಾಮಸ್ಥರು ಎಲ್ಲ ದೇವರಿಗೆ ಅನ್ನ ಅಂಬಲಿ ನೈವೇದ್ಯ ಅರ್ಪಿಸಿದರು.ಮುಂಜಾನೆ ಮುದ್ದು ಮಕ್ಕಳು ಎಲ್ಲ ದೇವರಿಗೆ ನೀರುಣಿಸಿದರು. ಮಾಲಿಕರು ಅಂಗಡಿಗಳನ್ನು ಸ್ವ ಇಚ್ಚೆಯಿಂದ ಬಂದ ಮಾಡಿದ್ದರು.

ದೇವಿಯ  ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು! Read More »

*ಇನ್ನಾರಿಗೆ ನಾ ದೂರುವೆ*…!!!!

ಬೆಳಗಾವಿ.ರಾಯಬಾಗ: ಬೆಂಗಳೂರಿನ ಹುಳಿಮಾವು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 6 ವರುಷದ ಮೊಮ್ಮಗಳ ಮೇಲೆಯೇ ಅಜ್ಜನೇ ಅತ್ಯಾಚಾರ ನಡೆಸಿರುವ   ಘಟನೆಯ ವರದಿ ಇತ್ತೀಚಿಗೆ ಮಾಧ್ಯಮಗಳಲ್ಲಿ ನೋಡಿ ಇಡೀ ನಾಗರಿಕ ಸಮಾಜವೇ ತಲೆ ತಗ್ಗಿಸುವಂತಾಗಿದೆ. ಈ ದೇಶದಲ್ಲಿ ನಿತ್ಯ ಅವ್ಯಾಹತವಾಗಿ ನಿರಂತರವಾಗಿ ಅಪ್ರಾಪ್ತ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ  ನಡೆಯುತ್ತಲೇ ಇವೆ. ರಕ್ಷಕರೇ ಭಕ್ಷಕರಾಗುತ್ತಿರುವ ಇಂದಿನ ಸಂಕೀರ್ಣ ಸಮಾಜದಲ್ಲಿ ಈ ಮುಗ್ದ ಹೆಣ್ಣುಮಕ್ಕಳು ಯಾರನ್ನು ನಂಬಬೇಕು ಯಾರನ್ನು ಬಿಡಬೇಕು?. ಎಂಬುದೇ ದಿಕ್ಕು ತೋಚದಂತಾಗಿರುವುದು ಸ್ಪಟಿಕ ಸ್ಪಷ್ಟ.ಮಾನವೀಯ ಮೌಲ್ಯಗಳು ಮಲೀನಗೊಳ್ಳುತ್ತಿರುವ ಈ ಕಾಲಘಟ್ಟದಲ್ಲಿ

*ಇನ್ನಾರಿಗೆ ನಾ ದೂರುವೆ*…!!!!
Read More »

ನಾಡ ಪ್ರಭು ಕೆಂಪೇಗೌಡರ 515 ನೇ ಜಯಂತಿ ಆಚರಣೆ.

ಹಳ್ಳೂರ. ಗ್ರಾಮ ಆಡಳಿತ ಆಧಿಕಾರಿ ಕಛೇರಿಯಲ್ಲಿ ಕರುನಾಡಿನ ರಾಜಧಾನಿ ಬೆಂಗಳೂರನ್ನು ಕಟ್ಟಿ ಬೆಳಸಿದ ನಾಡ ಪ್ರಭು ಕೆಂಪೇಗೌಡರ 515 ನೇ ಜಯಂತಿಯನ್ನು  ಆಚರಣೆ ಮಾಡಲಾಯಿತು. ಈ ಸಮಯದಲ್ಲಿ ಗ್ರಾಮ ಆಡಳಿತ ಅಧಿಕಾರಿ ಸಂಜು ಅಗ್ನೇಪ್ಪಗೊಳ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಮುರಿಗೆಪ್ಪ ಮಾಲಗಾರ. ಮಲ್ಲಪ್ಪ ಗಿರೆಣ್ಣವರ. ರಮೇಶ ಸವದಿ. ಬಸಯ್ಯ ಮಠಪತಿ. ಹನಮಂತ ಹಡಪದ. ಕೆಂಪಣ್ಣ ಕೌಜಲಗಿ.ಸೇರಿದಂತೆ ಅನೇಕರಿದ್ದರು.

ನಾಡ ಪ್ರಭು ಕೆಂಪೇಗೌಡರ 515 ನೇ ಜಯಂತಿ ಆಚರಣೆ. Read More »

ರಾಯಬಾಗ: ತಾಲ್ಲೂಕು ಶಿಕ್ಷಣ ಸಂಯೋಜಕರಾಗಿ ಶಿಕ್ಷಕ ವಿ ಎನ್ ತೇರದಾಳೆ ಆಯ್ಕೆ

ವರದಿ:ಡಾ. ಜಯವೀರ ಎ.ಕೆ.ಖೇಮಲಾಪುರ ರಾಯಬಾಗ: ಇತ್ತೀಚಿಗೆ ನಡೆದ ಇಲಾಖೆ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಪ್ರಸ್ತುತ ರಾಯಬಾಗ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದಲ್ಲಿ “ತಾಲ್ಲೂಕು ಶಿಕ್ಷಣ ಸಂಯೋಜಕರಾಗಿ” ಮೊರಬ ಸರಕಾರಿ ಪ್ರೌಢಶಾಲೆಯ ಆದರ್ಶ ಶಿಕ್ಷಕರು, ಬಹುಮುಖ ಪ್ರತಿಭೆಯ ಶರಣ ವಿ ಎನ್ ತೇರದಾಳೆ ಅವರು ಆಯ್ಕೆಯಾಗಿದ್ದಾರೆ. ಕಳೆದ 11 ವರುಷಗಳಿಂದ ಸಹಶಿಕ್ಷಕರಾಗಿ ಸಾರ್ಥಕ ಸೇವೆ ಸಲ್ಲಿಸುತ್ತಿರುವ ವಿ. ಎನ್ ತೇರದಾಳೆ ಅವರು ವೃತ್ತಿಯಿಂದ ಶಿಕ್ಷಕರಾದರೂ ಪ್ರವೃತ್ತಿಯಲ್ಲಿ ಓರ್ವ ಉತ್ತಮ ಹಾರ್ಮೋನಿಯಂ ಕಲಾವಿದರು ಮಾತ್ರವಲ್ಲದೆ, ಅತ್ಯುತ್ತಮ ಗಾಯಕರಾಗಿಯೂ ಈ ಭಾಗದಲ್ಲಿ ಗುರುತಿಸಿಕೊಂಡಿದ್ದಾರೆ. ಪ್ರಸ್ತುತ

ರಾಯಬಾಗ: ತಾಲ್ಲೂಕು ಶಿಕ್ಷಣ ಸಂಯೋಜಕರಾಗಿ ಶಿಕ್ಷಕ ವಿ ಎನ್ ತೇರದಾಳೆ ಆಯ್ಕೆ Read More »

ಮೂಡಲಗಿ ತಹಶೀಲ್ದಾರ ಕಚೇರಿಯಲ್ಲಿ ನಾಗಪ್ಪ ಮಾಲದಿನ್ನಿ ಅವರಿಗೆ ಸನ್ಮಾನ.

ಡವಳೇಶ್ವರ ಹಾಗೂ ಪೀ ವೈ ಹುಣಶ್ಯಾಳ ಗ್ರಾಮ ಆಡಳಿತ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದ  ನಾಗಪ್ಪ ಮಾಲದಿನ್ನಿ ಅವರನ್ನು ದಾರವಾಡ ತಹಶೀಲ್ದಾರ ಕಚೇರಿಗೆ ಬೀಳ್ಕೊಟ್ಟು ಕಳುಹಿಸಲಾಯಿತು. ಈ ಸಮಯದಲ್ಲಿ ತಹಶೀಲ್ದಾರ ಎಂ ಎಂ ಸನಮೂರಿ. ತಾಲೂಕಾ ಶಿರಸ್ತೇದಾರ್ ಪರಸಪ್ಪ ನಾಯ್ಕ. ಕಂದಾಯ ನಿರೀಕ್ಷಕ ಸಂಗಣ್ಣ ಹೊಸಮನಿ. ವಾಯ ಎಂ ಉದ್ದಪ್ಪನ್ನವರ. ಎಂ ಎಲ್ ಮಾಸ್ತಮರಡಿ. ಏನ್ ಬಿ ಹಂಡಿಬಾಗ.ಎಸ್ ಎಸ್ ಮುದಗಲ್. ಎಸ್ ವಿ ಬಿಸ್ವಾಗರ. ಮಂಜು ಗುಡಸಿ.ಈರಣ್ಣ ಪಾಸಿ.ಎಸ್ ಏನ್ ಕೊಣ್ಣೂರ.ಎಸ್ ಆರ್ ದೇಸಾಯಿ. ಬಿ ಎಸ್

ಮೂಡಲಗಿ ತಹಶೀಲ್ದಾರ ಕಚೇರಿಯಲ್ಲಿ ನಾಗಪ್ಪ ಮಾಲದಿನ್ನಿ ಅವರಿಗೆ ಸನ್ಮಾನ. Read More »

ವಿದ್ಯಾರ್ಥಿಗಳ ನಡತೆ ಮನೆಯವರು ತಲೆ ತಗ್ಗಿಸದಂತಿರಲಿ:ಪಿಎಸ್ಐ ಗಿರಮಲ್ಲಪ್ಪ ಉಪ್ಪಾರ.

ವರದಿ: ರಾಜಶೇಖರ ಶೇಗುಣಸಿ. ಅಂತರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ದಿನಾಚರಣೆ, ಪದವಿ ಮಹಾವಿದ್ಯಾಲಯದ ಸಹಯೋಗದೊಂದಿಗೆ ಆಚರಣೆ ಮಾಡಿದ ಪೊಲೀಸ್ ಇಲಾಖೆ, ಕಾರ್ಯಕ್ರಮದಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳು. ಮುಗಳಖೋಡ: ಗಾಂಜಾ, ಗುಟಕಾ ಮುಂತಾದ ಮಧ್ಯಸೇವನೆಗಳಿಂದ  ಸದಸ್ಯರನ್ನು ಕಳೆದುಕೊಳ್ಳುತ್ತಿರುವ ಎಷ್ಟೋ ಕುಟುಂಬಗಳನ್ನು ನಾವು ನೋಡುತ್ತಿದ್ದೇವೆ ಮಧ್ಯಪಾನ ವೈಯಕ್ತಿಕ ಜೀವನವನ್ನು ಹಾಳುಮಾಡುತ್ತದೆ. ಗ್ರಾಮ ಮತ್ತು ಪಟ್ಟಣಗಳಲ್ಲಿ ಮಾದಕ ದ್ರವ್ಯಗಳನ್ನು ಬೆಳೆಯುತ್ತಿದ್ದರೆ ಮತ್ತು ಮಾರುತ್ತಿದ್ದರೆ ಅಂತವರ ಮಾಹಿತಿ ಪೊಲೀಸ್ ಇಲಾಖೆಗೆ ನೀಡಬೇಕು. ಸಿಗರೇಟು, ಗುಟಕಾ, ತಂಬಾಕು, ಡ್ರಗ್ಸ್, ಅಫೀಮು, ಗಾಂಜಾ ಇಂತಹ ಮಾದಕ ದ್ರವ್ಯಗಳ

ವಿದ್ಯಾರ್ಥಿಗಳ ನಡತೆ ಮನೆಯವರು ತಲೆ ತಗ್ಗಿಸದಂತಿರಲಿ:ಪಿಎಸ್ಐ ಗಿರಮಲ್ಲಪ್ಪ ಉಪ್ಪಾರ. Read More »

*ಪ್ರೊ. ನಾಗರತ್ನ ಪರಾಂಡೆ ಅವರಿಗೆ ಪೋಸ್ಟ್ ಡಾಕ್ಟರಲ್ ಫೆಲೋಶಿಪ್

ವರದಿ: ರಾಜಶೇಖರ ಶೇಗುಣಸಿ ಪ್ರೊ. ನಾಗರತ್ನ ಪರಾಂಡೆ ಅವರಿಗೆ ಪೋಸ್ಟ್ ಡಾಕ್ಟರಲ್ ಫೆಲೋಶಿಪ್ಗಾವಿ: ಇಲ್ಲಿನ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಇಂಗ್ಲಿಷ್ ವಿಭಾಗದ ಪ್ರಾದ್ಯಾಪಕಿ ಪ್ರೊ. ನಾಗರತ್ನಾ ಪರಾಂಡೆ ಅವರಿಗೆ ನೆದರಲ್ಯಾಂಡನ ಲೀಡನ್ ಯೂನಿವರ್ಸಿಟಿಯು ಪ್ರತಿಷ್ಠಿತ ಪೋಸ್ಟ್  ಡಾಕ್ಟರಲ್ ಫೆಲೋಶಿಪ ನೀಡಿ ಗೌರವಿಸಿದೆ. ಈ ಕಾರ್ಯಕ್ರಮದ ಅಡಿಯಲ್ಲಿ ಪ್ರೊ ನಾಗರತ್ನಾ ಅವರು ನೆದರಲ್ಯಾಂಡ ಹಾಗೂ ಯುರೋಪ್ ಗೆ ಮೂರು ತಿಂಗಳಗಳ ಕಾಲ ಭೇಟಿ ನೀಡಿ ಸಂಶೋದನೆ ಕೈಗೊಳ್ಳಲಿದ್ದಾರೆ. ಶೈಕ್ಷಣಿಕ ವಲಯದಲ್ಲಿ ಈ ಫೆಲೋಶಿಪ್ ಪ್ರೋಗ್ರಾಂ ಅತ್ಯಂತ ಪ್ರತಿಷ್ಠಿತ ಕಾರ್ಯಕ್ರಮವಾಗಿದ್ದು,

*ಪ್ರೊ. ನಾಗರತ್ನ ಪರಾಂಡೆ ಅವರಿಗೆ ಪೋಸ್ಟ್ ಡಾಕ್ಟರಲ್ ಫೆಲೋಶಿಪ್ Read More »

ಮುಗಳಖೋಡ: ಮೊಬೈಲ್ ಅಂಗಡಿ  ಕಳ್ಳತನ ಆರೋಪಿಗಳ ಬಂಧನ

ಸಂತೋಷ ಮುಗಳಿ ಮುಗಳಖೋಡ: ಹಾರೂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಮುಗಳಖೋಡ ಪಟ್ಟಣದಲ್ಲಿ ಗುರುವಾರ ಜೂ.20 ತಡರಾತ್ರಿ  ಪಟ್ಟಣದ ಮಲ್ಲಿಕಾರ್ಜುನ ಕಮ್ಯುನಿಕೇಶನ್ ಅಂಗಡಿ ಒಡೆದು ಸ್ಯಾಮ್ಸಂಗ್ ಎಸ್ 24 ಅಲ್ಟ್ರಾ ಮೊಬೈಲ್  ಸೇರಿದಂತೆ ಒಟ್ಟು 07 ವಿವಿಧ ಕಂಪನಿಯ ಅಂದಾಜು 2.84 ಲಕ್ಷ ರೂಗಳ ಮೊಬೈಲಗಳನ್ನು ಕಳುವು ಮಾಡಿದ ಮೂರು ಜನ ಕಳ್ಳರನ್ನು  ಪೊಲೀಸರು ಬಂಧಿಸಿದ್ದಾರೆ. ಮೂಡಲಗಿ ಪಟ್ಟಣದ ಸುಭಾಷ ಅರ್ಜುನ ಹೊಸಕೋಟಿ, ಹಾರೂಗೇರಿ ಪಟ್ಟಣದ ಹನುಮಂತ ಲಕ್ಕಪ್ಪ ಕುರಣಿ ಹಾಗೂ ಶಾಂತಿ ಸಾಗರ್ ಅಲಿಯಾಸ್ ಶಾಂತು

ಮುಗಳಖೋಡ: ಮೊಬೈಲ್ ಅಂಗಡಿ  ಕಳ್ಳತನ ಆರೋಪಿಗಳ ಬಂಧನ Read More »

ಸೋಮೈಯಾ ವಿನಯ ಮಂದಿರ ಪ್ರೌಢ ಶಾಲೆಯಲ್ಲಿ  ಬಾಲ ಕಾರ್ಮಿಕ ರಕ್ಷಣಾ ಅಭಿಯಾನ ಕಾರ್ಯಕ್ರಮ

ಬಾಲ ಕಾರ್ಮಿಕ ಪದ್ದತಿ ನಿರ್ಮೂಲನೆಗಾಗಿ ಕೈಜೋಡಿಸಿ: ನ್ಯಾಯವಾದಿ ಎಮ್.ಎನ್.ಕೊಪರ್ಡೆ ವರದಿ :ಸಂತೋಷ ಮುಗಳಿ ಸಮೀರವಾಡಿ: ಮಕ್ಕಳು ದೇಶದ ಸಂಪತ್ತು ಆದರೆ, ಇಂದು ಮಕ್ಕಳನ್ನು ಬಲವಂತವಾಗಿ ದುಡಿಸಿಕೊಳ್ಳಲಾಗುತ್ತಿದೆ. ಆದ್ದರಿಂದ ಬಾಲ ಕಾರ್ಮಿಕ ಪದ್ದತಿಯ ನಿರ್ಮೂಲನೆಗಾಗಿ ತಾವೆಲ್ಲರೂ ಕೈಜೊಡಿಸಬೇಕಿದೆ ಎಂದು ನ್ಯಾಯವಾದಿ ಎಮ್.ಎನ್.ಕೊಪರ್ಡೆ ಹೇಳಿದರು. ಅವರು ಜೂ‌.24 ಸೋಮವಾರದಂದು  ಗ್ರಾಮದ ಸೋಮೈಯಾ ವಿನಯ ಮಂದಿರ ಪ್ರೌಢ ಶಾಲೆಯಲ್ಲಿ ,  ಬಾಗಲಕೋಟ ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸಂಸ್ಥೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ ಬನಹಟ್ಟಿ ಹಾಗೂ ವಿವಿಧ

ಸೋಮೈಯಾ ವಿನಯ ಮಂದಿರ ಪ್ರೌಢ ಶಾಲೆಯಲ್ಲಿ  ಬಾಲ ಕಾರ್ಮಿಕ ರಕ್ಷಣಾ ಅಭಿಯಾನ ಕಾರ್ಯಕ್ರಮ
Read More »

ಕರಿ ಹರಿಯುವಲ್ಲಿ ಕರಿ ಹೋರಿ, ಮುಂಗಾರಿ ಮುನ್ನಡೆ.      

                                 ಹಳ್ಳೂರ. ಗ್ರಾಮದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಕಾರ ಹುಣ್ಣಿಮೆ ನಿಮಿತ್ಯ ಕರಿ ಹರಿಯುವ ಕಾರ್ಯಕ್ರಮವು ನಡೆಯಿತು. ಪ್ರಾರಂಭದಲ್ಲಿ ಗ್ರಾಮದ ಅಗಸಿಯಲ್ಲಿ ಒಂದು ಜೋಡಿ ಹೋರಿಗಳು ಒಂದು ಕರಿ ಹೋರಿ ಒಂದು ಬಿಳಿ ಹೋರಿಗಳನ್ನು ಪೂಜೆ ಮಾಡಿ ಏಕ ಕಾಲದಲ್ಲಿ ಓಡಲು ಬಿಟ್ಟಾಗ ಕರಿ ಹೋರಿ ಮುಂದೆ ಬಂದಿದ್ದರಿಂದ ಮುಂಗಾರಿ ಅನ್ನುತ್ತಾರೆ ಮಳೆ ಬೆಳೆ ಚೆನ್ನಾಗಿ ಆಗುತ್ತದೆ ಎಂಬುದು ಹಿಂದಿನಿಂದಲೂ ತಿಳಿದುಕೊಂಡ ಬಂದ ವಾಡಿಕೆಯಾಗಿದೆ. ನಂತರ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಜೋಡಿ ಹೋರಿಗಳಿಗೆ ಆರತೀ ಮಾಡಿದರು.

ಕರಿ ಹರಿಯುವಲ್ಲಿ ಕರಿ ಹೋರಿ, ಮುಂಗಾರಿ ಮುನ್ನಡೆ.       Read More »

ಯೋಗ ಮಾಡುವುದು ಬಹಳ ಅವಶ್ಯಕ:ಆರ್ ಕೆ ಮೇಲಗಡೆ

ಹಳ್ಳೂರ  ಯೋಗವು ವ್ಯಕ್ತಿಯ ದೈಹಿಕ, ಮಾನಸಿಕ, ಸಾಮಾಜಿಕ ಮತ್ತು ಬೌದ್ಧಿಕ ಮಟ್ಟಗಳಂತಹ ಎಲ್ಲ ಆಯಾಮಗಳನ್ನು ಹತೋಟಿಯಲ್ಲಿಡುತ್ತದೆ ಎಂದು ಪ್ರಧಾನ ಗುರುಗಳಾದ ಆರ್ ಕೆ ಮೇಲಗಡೆ ಹೇಳಿದರು.                                                      ಶಿವಶಂಕರ ನಗರದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶ್ವ ಯೋಗ ದಿನಾಚರಣೆ ಅಂಗವಾಗಿ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ ದೇಹವು ಸಂರಕ್ಷಿಸಿಕೊಳ್ಳಲು ಯೋಗವು ಸಹಾಯ ಮಾಡುತ್ತದೆ. ಯೋಗವು ದೇಹವನ್ನು ಆತ್ಮದೊಂದಿಗೆ ಒಂದುಗೂಡಿಸುವ ಅದ್ಬುತವಾದ ನೈಸರ್ಗಿಕ ಶಕ್ತಿ.ಮಾನವನಿಗೆ ಆಂತರಿಕ ಶಾಂತಿಯನ್ನು ಪಡೆಯಲು ಯೋಗವು ಶ್ರೇಷ್ಠ ಸಾಧನೆಯಾಗಿದೆ ಎಂದು ಹೇಳಿದರು. ಜಿಲ್ಲಾ

ಯೋಗ ಮಾಡುವುದು ಬಹಳ ಅವಶ್ಯಕ:ಆರ್ ಕೆ ಮೇಲಗಡೆ Read More »

ಬಬಲಾಧಿ ಚಕ್ರವರ್ತಿ ಸದಾಶಿವ ದೇವರ ದರ್ಶನ ಭಕ್ತರು!

ಬಬಲಾಧಿ. ಶ್ರೀ ಚಂದ್ರಗಿರಿ ದೇವಿ ಮೂಲ ಸಂಸ್ಥಾನ ಮಠ ಬಬಲಾಧಿ ಚಕ್ರವರ್ತಿ ಸದಾಶಿವ ದೇವರ ದರ್ಶನ ಪಡೆಯಲಾಯಿತು. ಗಂಗಾಧರ ಮಠದ ವಂಶಸ್ಥರು ಹಾಗೂ ಅರ್ಚಕರಾದ ಚಂದ್ರಶೇಖರ ಹಿರೇಮಠ ಅವರು ಬಬಲಾಧಿಯ ಹಿಂದಿನ ಸಂಪ್ರದಾಯದಂತೆ ಬೇಧ ಭಾವ ತೋರದೆ ಬಕ್ತರೊಡನೆ ಕುಳಿತುಕೊಂಡು ದಿನ್ ಹಾಕಿ ಎಲ್ಲರ ಜೊತೆಗೂಡಿ ಊಟ ಮಾಡಿದ್ದು ವಿಶೇಷವಾಗಿತ್ತು. ನಂತರ ತ್ರಿಕಾಲ ಜ್ಞಾನಿ ಜಗದೊಡೆಯ ಸದಾಶಿವಪ್ಪನವರ ಹಿಂದಿನ ಕಾಲದಲ್ಲಿ ಆದ ಪವಾಡ ಮಹಿಮೆಗಳ ಬಗ್ಗೆ ಹೇಳಿದರು ಹಗುರ ಕಾಲ ಜಗಕ್ಕೆ ಬಂದಿದೆ ತಿಳಿದೂ ನಡಿರಣ್ಣ ಬಬಲಾಧಿ

ಬಬಲಾಧಿ ಚಕ್ರವರ್ತಿ ಸದಾಶಿವ ದೇವರ ದರ್ಶನ ಭಕ್ತರು! Read More »

ಹಸಿರುಉಳಿಸೋಣ ಗಿಡಮರಗಳ ಬೆಳೆಸೋಣ ಪರಿಸರ ರಕ್ಷಿಸೋಣ ” ಪ್ರಾಚಾರ್ಯ ಲಕ್ಷ್ಮಣ ಬಿ ಪಾಟೀಲ ಅಭಿಮತ

ವರದಿ: ರಾಜಶೇಖರ ಶೇಗುಣಸಿ ರಾಯಬಾಗ :ತಾಲೂಕಿನ ಹಾರೂಗೇರಿ ಪಟ್ಟಣದ ಶ್ರೀ ಮಹಾತ್ಮಾ ವಿದ್ಯಾವರ್ಧಕ ಸಂಘ (ರಿ) ಯುನಿವರ್ಸಲ್ ಪ ಪೂ ಕಾಲೇಜು ಹಾಗೂ ಶ್ರೀ ವಿದ್ಯಾಗಂಗಾ ಪ್ರೌಢ ಶಾಲೆ &ಸುಮಧುರ ಕ ಮಾ ಪ್ರಾಥಮಿಕ ಶಾಲೆ ಹಾರೂಗೇರಿ ಇವುಗಳ ಸಂಯುಕ್ತ ಆಶ್ರಯದಲ್ಲಿ ದಿನಾಂಕ 5-6-2024ರಂದು ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು. “ಹಸಿರುಉಳಿಸೋಣ ಗಿಡಮರಗಳ ಬೆಳೆಸೋಣ ಪರಿಸರ ರಕ್ಷಿಸೋಣ ” ಎಂದು ಪ್ರಾಚಾರ್ಯರಾದ ಲಕ್ಷ್ಮಣ ಬಿ ಪಾಟೀಲ ಅಭಿಮತ ವ್ಯಕ್ತಪಡಿಸಿದರು ಸಂಸ್ಥೆಯ ಅಧ್ಯಕ್ಷರಾದ ಶ್ರೀಮತಿ ಸುನಂದಾ ಕ ಬೀಳಗಿ

ಹಸಿರುಉಳಿಸೋಣ ಗಿಡಮರಗಳ ಬೆಳೆಸೋಣ ಪರಿಸರ ರಕ್ಷಿಸೋಣ ” ಪ್ರಾಚಾರ್ಯ ಲಕ್ಷ್ಮಣ ಬಿ ಪಾಟೀಲ ಅಭಿಮತ Read More »

ಬ ನೀ ಕುಲಿಗೊಡ ಪದವಿ ಪೂರ್ವ ಕಾಲೇಜಿನಲ್ಲಿ “ವಿಶ್ವ ಬಾಲ ಕಾರ್ಮಿಕ ವಿರೋಧಿ ದಿನ” ಆಚರಣೆ

ವರದಿ: ರಾಜಶೇಖರ ಶೇಗುಣಸಿ ಮುಗಳಖೋಡ: ಸ್ಥಳೀಯ ಪ್ರತಿಷ್ಠಿತ ಸಂಸ್ಥೆಯಾದ ಶ್ರೀ ಬ ನಿ ಕುಲಿಗೊಡ ಪದವಿ ಪೂರ್ವ ಕಾಲೇಜಿನಲ್ಲಿ “ವಿಶ್ವ ಬಾಲ ಕಾರ್ಮಿಕ ವಿರೋಧಿ ದಿನ” ಆಚರಣೆಯನ್ನು ಜೂನ್ 12 ರಂದು ವಿಶ್ವ ಬಾಲ ಕಾರ್ಮಿಕ ವಿರೋಧಿ ದಿನ ಆಚರಿಸಿ,ಬಾಲಕಾರ್ಮಿಕ ಹಾಗೂ ಕಿಶೋರ ಕಾರ್ಮಿಕರಿಂದ ದುಡಿಮೆಯನ್ನು ಬಯಸುವುದಿಲ್ಲ ಎಂಬ ಪ್ರಮಾಣ ಮಾಡಲಾಯಿತು. ಈ ಸಂದರ್ಬದಲ್ಲಿ ಅಧ್ಯಕ್ಷತೆ ವಹಿಸಿದ ಪ್ರಾಚಾರ್ಯ ಮಧುಸೂದನ ಬೀಳಗಿ  ಬಾಲಕಾರ್ಮಿಕ ವಿರೋಧಿ ದಿನದ ಉದ್ದೇಶ ಕುರಿತು ಮಾತನಾಡಿ, ಸುತ್ತಮುತ್ತ ಇಂತಹ ಯಾವುದಾದರೂ ಪದ್ಧತಿ ಕಂಡುಬಂದಲ್ಲಿ

ಬ ನೀ ಕುಲಿಗೊಡ ಪದವಿ ಪೂರ್ವ ಕಾಲೇಜಿನಲ್ಲಿ “ವಿಶ್ವ ಬಾಲ ಕಾರ್ಮಿಕ ವಿರೋಧಿ ದಿನ” ಆಚರಣೆ Read More »

ಜಮಖಂಡಿ:ವಿಭಿನ್ನವಾಗಿ ವಿಶ್ವ ಪರಿಸರ ದಿನಾಚರಣೆ 

.ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ  ಜಮಖಂಡಿಯಲ್ಲಿ ಸಾವಿತ್ರಿಬಾಯಿ ಫುಲೆ ಮಹಿಳಾ ಮಂಡಳದವರು ಬೇಸಿಗೆಯಲ್ಲಿ ತಿಂದ ಬೀಜಗಳನ್ನು ಕಸದ ಬುಟ್ಟಿಗೆ ಎಸೆಯುವ  ಬದಲು ಅವುಗಳನ್ನು ಸಂಗ್ರಹಿಸಿಟ್ಟ ಬೀಜಗಳನ್ನು ಜಮಖಂಡಿಯ ಅರಣ್ಯ ಇಲಾಖೆ ಮುಖ್ಯಸ್ಥೆ ಅಶ್ವಿನಿ ಮನ್ನಮಿ ಅವರಿಗೆ ಒಪ್ಪಿಸುವ ಮೂಲಕ ವಿಭಿನ್ನವಾಗಿ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ  ಸಾವಿತ್ರಿ ಬಾಯಿ ಫುಲೆ ಮಹಿಳಾ ಮಂಡಳದ ಅಧ್ಯಕ್ಷೆ ಶ್ರೀಮತಿ ಪೂರ್ಣಿಮಾ ಮಾಳಿ. ಸವಿತಾ ಮಂಡಿಗೇರಿ. ರಾಧಾ ಕಣ್ಣೂರ.ಜ್ಯೋತಿ ಕೋಟಗಿ.ಪ್ರತಿಭಾ ಅಕ್ಕಿ.ಜ್ಯೋತಿ ಮುರಗೋಡ.ಲಕ್ಷ್ಮೀ ನಾಯಿಕ.ಲತಾ ಚಾಳ್ಸಿ. ರೂಪಾ ಯಾದವಾಡ. ಶ್ರೀದೇವಿ

ಜಮಖಂಡಿ:ವಿಭಿನ್ನವಾಗಿ ವಿಶ್ವ ಪರಿಸರ ದಿನಾಚರಣೆ  Read More »

ಬಿಳಿ ಹಾಳೆಯ ಭಾವಗಳಿಗೆ ಕೆಂಪು ಶಾಯಿಯ ಅನಿಸಿಕೆಗಳು

ವರದಿ ಮುರಿಗೆಪ್ಪ ಮಾಲಗಾರ.         ಬರಹವೆಂಬುದು ಕೇವಲ ಅಕ್ಷರಗಳ ಅಥವಾ ಪದಗಳ ಜೋಡಣೆಯಲ್ಲ;  ಅದು ಬಿರಿದ ಭಾವದ ಹರಕೆಯಾಗಿರಬೇಕು.ಹಾಗೆಯೇ ಕೃತಿಯೆಂದರೆ ಅದು ಕೇವಲ ಪ್ರತಿಷ್ಠೆಯ ಗುರುತಲ್ಲ;ಅದು ಸಮಾಜಕ್ಕೆ ಒದಗುವ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಸೂತ್ರವಾಗಿರಬೇಕು.ಈ ನಿಟ್ಟಿನಲ್ಲಿ ಕವಯಿತ್ರಿ ಡಿ.ಶಬ್ರಿನಾ ಮಹಮದ್ ಅಲಿಯವರ ಚೊಚ್ಚಲ ಕವನ ಸಂಕಲನ “ಬಿಳಿ ಹಾಳೆಯ ಮೇಲೆ ಕೆಂಪು ಶಾಯಿ” ಸಂಪೂರ್ಣತೆ ಕಂಡುಕೊಂಡಿದೆಯೆಂದರೆ ತಪ್ಪಿಲ್ಲ.ಪ್ರಸ್ತುತ *ಓರ್ವ ಸಮಾಜಮುಖಿ ಲೇಖಕಿ ಹಾಗೂ ಕೈಗನ್ನಡಿ ಮನಸ್ಸಿನ ಸಹೃದಯಿ ಶಬ್ರಿನಾರವರ ಈ ಕವನ ಸಂಕಲನದ ಪ್ರತೀ ಕವನ ಹಾಗೂ

ಬಿಳಿ ಹಾಳೆಯ ಭಾವಗಳಿಗೆ ಕೆಂಪು ಶಾಯಿಯ ಅನಿಸಿಕೆಗಳು Read More »

ಇಂಗ್ಲಿಷ್ ವಿಭಾಗದ ಮೌಲ್ಯಮಾಪನ ಕೇಂದ್ರದಲ್ಲಿ ಒಂದು ದಿನದ ಕಾರ್ಯಾಗಾರ

ವರದಿ: ರಾಜಶೇಖರ ಶೇಗುಣಸಿ ಮಕ್ಕಳ ಮಾನಸಿಕ ಸಾಮರ್ಥ್ಯ ಅರಿತು ಪಾಠ ಭೋದನೆ ಮಾಡಿ ಪ್ರೊ ಎಂ ಜಿ ಹೆಗಡೆ ಅಭಿಮತ* ಬೆಳಗಾವಿಯ ಭರತೇಶ ಕಾಮರ್ಸ್ ಕಾಲೇಜಿನ ಎಮ್ ಬಿ ಎ ಹಾಲ್ ಅಲ್ಲಿ ನಡೆದ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಹಾಗೂ ಇಂಗ್ಲಿಷ್ ಶಿಕ್ಷಕರ ಅಸೋಸಿಯೇಷನ್  ವತಿಯಿಂದ *ನೇವಿಗೆಟಿoಗ್ ದಿ ಡಿಜಿಟಲ್ ಲ್ಯಾಂಡ್ಸ್ಕೇಪ್ ಆಫ್ ಲಿಟರೇಚರ್* ಎಂಬ ವಿಷಯ ಅಡಿಯಲ್ಲಿ ಒಂದು ದಿನದ ಕಾರ್ಯಾಗಾರವನ್ನು ಸ್ಥಳೀಯ ಭರತೇಶ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷರಾದ ಶ್ರೀಪಾಲ್ ಕೆಮಲಾಪುರೆ ಅವರು ದೀಪ ಬೆಳಗಿಸುವುದರ

ಇಂಗ್ಲಿಷ್ ವಿಭಾಗದ ಮೌಲ್ಯಮಾಪನ ಕೇಂದ್ರದಲ್ಲಿ ಒಂದು ದಿನದ ಕಾರ್ಯಾಗಾರ Read More »

ಮುಗಳಖೋಡ:ಹೈಟೆಕ್ ಶೌಚಾಲಯ ಕಾಮಗಾರಿಗೆ ಮರುಚಾಲನೆ

ವರದಿ: ರಾಜಶೇಖರ ಶೇಗುಣಸಿ ಮುಗಳಖೋಡ: ಪಟ್ಟಣದ ಬಸ್ ನಿಲ್ದಾಣದ ಹತ್ತಿರ ಹೈಟೆಕ್ ಶೌಚಾಲಯ ನಿರ್ಮಾಣ ಕಾಮಗಾರಿಗೆ ಶನಿವಾರ ಪುರಸಭೆ ಮರು ಚಾಲನೆ ನೀಡಿದೆ. ಸನ್ 2022-23ನೇ ಸಾಲಿನ ಎಸ್.ಎಫ್.ಸಿ. ಅನುದಾನದ 15 ಲಕ್ಷ ಮೊತ್ತದ ಕಾಮಗಾರಿ ಇದಾಗಿದೆ.ಈ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆಯಾಗಿ ತಿಂಗಳುಗಳೆ ಕಳೆದಿತ್ತು, ಆದರೆ ಇದೀಗ ನೆನೆಗುದಿಗೆ ಬಿದ್ದಿದ್ದ ಶೌಚಾಲಯ ಕಾಮಗಾರಿಯನ್ನು ಪುರಸಭೆ ಪುನಃ ಪ್ರಾರಂಭ ಮಾಡಿದೆ. ದಿನವೂ ಸಾವಿರಾರು ಜನಸಾಮಾನ್ಯರು ಸಂಚರಿಸುವ ಈ ಪುಣ್ಯಕ್ಷೇತ್ರದ ಬಸ್ ನಿಲ್ದಾಣದಲ್ಲಿ ಶೌಚಾಲಯವಿಲ್ಲದೇ ಜನ ಪರದಾಡುತ್ತಿದ್ದರು. ಆದರೆ ಇವತ್ತು

ಮುಗಳಖೋಡ:ಹೈಟೆಕ್ ಶೌಚಾಲಯ ಕಾಮಗಾರಿಗೆ ಮರುಚಾಲನೆ Read More »

ಅಂಗವಿಕಲತೆ ಶಾಪವಲ್ಲವೆಂದು ಸಾಬೀತ ಮಾಡಿದ ಹನಮಂತ.

ವರದಿ: ಮುರಿಗೆಪ್ಪ ಮಾಲಗಾರ.                            ಹಳ್ಳೂರ . ಸಮೀಪದ ಗುಲಗಂಜಿ ಕೊಪ್ಪ ಗ್ರಾಮದ ಹನಮಂತ ಹಾವನ್ನವರ ಇತನು ಅಂಗವಿಕಲನಾಗಿದ್ದು ಹಾಗು ಗ್ರಾಮ ಪಂಚಾಯಿತಿ ಸದಸ್ಯನು ಹೌದು ಅಂಗವಿಕಲತೆ ಶಾಪವಲ್ಲ ಎಂದು  ಸಾಧನೆಗೆ ಅಡ್ಡಿ ಇಲ್ಲ ಎಂದು ತಿಳಿದು ರಾಜ್ಯ ರಾಷ್ಟ್ರ ಮಟ್ಟದ ವ್ಹಿಲ್ ಚೇರ್ ಕ್ರಿಕೆಟ್ ಆಟದಲ್ಲಿ ಪ್ರಮುಖ ಪಾತ್ರ ವಹಿಸುವ ಮೂಲಕ ಸಾಧನೆ ಮಾಡಿದ್ದಾನೆ ಆತ್ಮ ಬಲ ಗಟ್ಟಿ ಯಾಗಿ ಇದ್ದರೆ ಅಂಗವಿಲತೆ ಯಾವತಿಗೂ ಅಡ್ಡಿಯಾಗಲ್ ನಾನು ಅಂಗವಿಕಲ ಎಂದು ಅನುಸುವುದೇ ಇಲ್ಲ ಅನ್ನು ಮಾತಿಗೆ

ಅಂಗವಿಕಲತೆ ಶಾಪವಲ್ಲವೆಂದು ಸಾಬೀತ ಮಾಡಿದ ಹನಮಂತ. Read More »

ಕರಿಬೇವಿನ ಎಲೆಗಳಿಂದ ಎಷ್ಟೊಂದು ಉಪಯೋಗಗಳು ಗೊತ್ತೇ!

ಕರಿಬೇವಿನ ಎಲೆಗಳು ವಿಟಮಿನ್ ಎ, ವಿಟಮಿನ್ ಬಿ, ವಿಟಮಿನ್ ಸಿ, ವಿಟಮಿನ್ ಬಿ 2, ಕ್ಯಾಲ್ಸಿಯಂ ಮತ್ತು ಕಬ್ಬಿಣದ ಸಮೃದ್ಧ ಮೂಲವಾಗಿದೆ, ಇದು ಭಾರೀ ವಿಶಿಷ್ಟವಾದ ವಾಸನೆ ಮತ್ತು ಕಟುವಾದ ರುಚಿಯನ್ನು ಹೊರತುಪಡಿಸಿ. ನಿಮ್ಮ ಊಟಕ್ಕೆ ಕರಿಬೇವಿನ ಎಲೆಗಳನ್ನು ಸೇರಿಸುವ ಮೂಲಕ ಭೇದಿ, ಅತಿಸಾರ, ಮಧುಮೇಹ, ಬೆಳಗಿನ ಬೇನೆ ಮತ್ತು ವಾಕರಿಕೆ ಚಿಕಿತ್ಸೆಯಲ್ಲಿ ಇದು ಸಹಾಯ ಮಾಡುತ್ತದೆ. ಸಾಮಾನ್ಯವಾಗಿ, ಕರಿಬೇವಿನ ಎಲೆಗಳು ವಿಷ ಮತ್ತು ದೇಹದ ಕೊಬ್ಬಿನಂಶವನ್ನು ಹೊರಹಾಕಲು ಸಹಾಯ ಮಾಡುತ್ತದೆ. *ಪ್ರಯೋಜನಗಳು* ಯಾವುದೇ ಸಸ್ಯಾಧಾರಿತ ಆಹಾರ

ಕರಿಬೇವಿನ ಎಲೆಗಳಿಂದ ಎಷ್ಟೊಂದು ಉಪಯೋಗಗಳು ಗೊತ್ತೇ! Read More »

ಸೌಭಾಗ್ಯವತಿ ಸುಮಿತ್ರಾದೇವಿ ಪಾಟೀಲ ಶಾಲೆ ಕಾನಟ್ಟಿ ಕೇಂದ್ರಕ್ಕೆ  ಪ್ರಥಮ.

                                             ಹಳ್ಳೂರ . ಎಸ್ ಎಸ್ ಎಲ್ ಸಿ ಪರೀಕ್ಷೆ ಖಾನಟ್ಟಿ ಕೇಂದ್ರಕ್ಕೆ ಹಳ್ಳೂರ ಶ್ರೀ ಸೌಭಾಗ್ಯವತಿ ಸುಮಿತ್ರಾದೇವಿ ಪಾಟೀಲ ಶಾಲೆಯು ಪ್ರಥಮ ಸ್ಥಾನ ಪಡೆದಿದೆ.ಖಾನಟ್ಟಿ ಪರೀಕ್ಷಾ ಕೇಂದ್ರ ಮಟ್ಟದಲ್ಲಿ ಬರತಕ್ಕಂತ ಹಳ್ಳೂರ ಶಿವಾಪೂರ ಖಾನಟ್ಟಿ ಮುನ್ಯಾಳ ಗ್ರಾಮಗಳ ಪ್ರೌಢ ಶಾಲೆಗಳಲ್ಲಿಯೇ ಹಳ್ಳೂರಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ   ಶ್ರೀ ಸೌಭಾಗ್ಯವತಿ ಸುಮಿತ್ರಾದೇವಿ ಪಾಟೀಲ ಪ್ರೌಢಶಾಲೆಯ ಗುಣಾತ್ಮಕ ಶಿಕ್ಷಣ ನೀಡುವಲ್ಲಿ ತನ್ನದೇ ಆದ ಛಾಪು ಮೂಡಿಸಿ ಸಾಧನೆಯನ್ನು ಸಾಬೀತುಪಡಿಸುವಲ್ಲಿ ಮತ್ತೊಮ್ಮೆ ತನ್ನ ಗುರು ತರವಾದ ಹೆಜ್ಜೆಯನ್ನು ಮುಂದೆ ಇಟ್ಟಿದೆ

ಸೌಭಾಗ್ಯವತಿ ಸುಮಿತ್ರಾದೇವಿ ಪಾಟೀಲ ಶಾಲೆ ಕಾನಟ್ಟಿ ಕೇಂದ್ರಕ್ಕೆ  ಪ್ರಥಮ. Read More »

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅಡಿಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕ  ಉದ್ಘಾಟನಾ ಕಾರ್ಯಕ್ರಮ ಜರುಗಿತು

ಹಳ್ಳೂರ ಮೂಡಲಗಿ  ತಾಲೂಕಿನ ವಡೇರಟ್ಟಿ ಗ್ರಾಮದ ವ್ಯಾಪ್ತಿಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅಡಿಯಲ್ಲಿ ಶುದ್ಧ ಗಂಗಾ  ಘಟಕದ ಉದ್ಘಾಟನಾ ಕಾರ್ಯಕ್ರಮವನ್ನು ಊರಿನ ಗಣ್ಯರಾದ ಶ್ರೀಯುತ ಚಂದ್ರಕಾಂತ್ ಮೋಟೆಪ್ಪಗೊಳ ಹಾಗು ಜಿಲ್ಲಾ ನಿರ್ದೇಶಕರಾದ ನಾಗರತ್ನ ಹೆಗಡೆ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ  ಶುಭ ಹಾರೈಸಿದರು.  ಅಥಣಿ ಜಿಲ್ಲೆಯ ಗೌರವಾನ್ವಿತ  ನಿರ್ದೇಶಕರಾದ ನಾಗರತ್ನ ಹೆಗಡೆಯವರು  ಯೋಜನೆಯಿಂದ ಸಾಕಷ್ಟು ರೀತಿಯ ಸೌಲಭ್ಯಗಳಿವೆ ಹಾಗು ಶುದ್ಧ ಕುಡಿಯುವ ನೀರಿನ ಘಟಕದ ಗ್ರಾಮಸ್ಥರು ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.  ತಾಲೂಕಿನ  ಯೋಜನಾಧಿಕಾರಿಗಳಾದ ರಾಜು

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅಡಿಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕ  ಉದ್ಘಾಟನಾ ಕಾರ್ಯಕ್ರಮ ಜರುಗಿತು Read More »

ರೆನಬೋ ಸಿಬಿಎಸ್ಇ ಶಾಲೆ 10 ನೆ ವರ್ಗದ ಪಲಿತಾoಶ 100% ರಷ್ಟು

ವರದಿ: ರಾಜಶೇಖರ ಶೇಗುಣಸಿ. ಮುಗಳಖೋಡ ಪಟ್ಟಣದ ಶ್ರೀ ಚನ್ನಬಸವೇಶ್ವರ ವಿದ್ಯಾವರ್ಧಕ ಸಂಘದ ರೆನಬೋ ಸಿಬಿಎಸ್ಇ ಆಂಗ್ಲ ಮಾಧ್ಯಮ ಶಾಲೆಯ ಹತ್ತನೆಯ ತರಗತಿ ವಾರ್ಷಿಕ ಪರೀಕ್ಷೆಯಲ್ಲಿ ಸಾಧನೆ ಮಾಡಿದ ಸ್ವಪ್ನಾ ಕುಲಿಗೊಡ್ 90.80% ಪ್ರಥಮ, ಸಚಿನ ಹೊಸೂರ 87.40%  ದ್ವಿತೀಯ, ಶಿವಾನಂದ ಮಾಳಿ 84.20% ತೃತೀಯ, ಓಂಕಾರ್ ಶಹಾ 82.10% ಚತುರ್ಥ, ರಾಕೇಶ ಸಪ್ತಸಾಗರ 75 % ಐದನೇ ಸ್ಥಾನ ಪಡೆದುಕೊಂಡಿದ್ದಾರೆ. ಒಟ್ಟಾರೆಯಾಗಿ ಶಾಲೆಯ ಪಲಿತಾoಶ 100% ರಷ್ಟು ಆಗಿದೆ.  ವಿದ್ಯಾರ್ಥಿಗಳ ಈ ಸಾಧನೆಗೆ ಸಂಸ್ಥೆಯ ನಿಕಟ ಪೂರ್ವ

ರೆನಬೋ ಸಿಬಿಎಸ್ಇ ಶಾಲೆ 10 ನೆ ವರ್ಗದ ಪಲಿತಾoಶ 100% ರಷ್ಟು Read More »

ಮುಗಳಖೋಡ:92.32 ಅಂಕ ಪಡೆದ ಪತ್ರಕರ್ತ ದಂಪತಿಗಳ ಪುತ್ರಿ ಜ್ಞಾನೇಶ್ವರಿ ದೇಸಾಯಿ

ವರದಿ: ರಾಜಶೇಖರ ಶೇಗುಣಸಿ. ಮುಗಳಖೋಡ (೧೦)(೨) ಪಟ್ಟಣದ ಸದಾಶಿವ, ಶ್ರೀಮತಿ ಕಾಂಚನಾ ಬಡಿಗೇರ ಪತ್ರಕರ್ತ ದಂಪತಿ ಪುತ್ರಿ ಕುಮಾರಿ ಜ್ಞಾನೇಶ್ವರಿ ದೇಸಾಯಿ 10 ನೇ ವರ್ಗದ ಪರಿಕ್ಷೆಯಲ್ಲಿ ಪ್ರತಿ ಶತ 92.32 (577)ಅಂಕ ಪಡೆದು ಉತ್ತಿರ್ಣಳಾಗಿದ್ದಾಳೆ.ತನ್ನ ಈ ಸಾಧನೆಗೆ ತಂದೆ ತಾಯಿ ಆಶಿರ್ವಾದ ಹಾಗೂ 1ನೇ ತರಗತಿಯಿಂದ 7 ನೇ ತರಗತಿ ವರೆಗೆ ಸ್ಥಳೀಯ ಶ್ರೀ ಸಿದ್ದಶ್ರೀ ಪ್ರಾಥಮಿಕ ಶಾಲೆ ಹಾಗೂ 8 ತರಗತಿ ಸರ್ಕಾರಿ ಪ್ರೌಢಶಾಲೆ, ಹಾಗೂ 9 ರಿಂದ 10 ನೇ ತರಗತಿ ವರೆಗೆ 

ಮುಗಳಖೋಡ:92.32 ಅಂಕ ಪಡೆದ ಪತ್ರಕರ್ತ ದಂಪತಿಗಳ ಪುತ್ರಿ ಜ್ಞಾನೇಶ್ವರಿ ದೇಸಾಯಿ Read More »

ಭಗೀರಥ ಮಹರ್ಷಿ ಜಯಂತಿಯಂದು ಧರೆಗೆ ಬಂದ ಮಳೆರಾಯ.  

            ಹಳ್ಳೂರ ಗ್ರಾಮದಲ್ಲಿ ವಿವಿಧ ಕಡೆ ಭಗೀರಥ ಮಹರ್ಷಿ ಜಯಂತಿ ಆಚರಣೆಯನ್ನು ಅತೀ ವಿಜೃಂಭಣೆಯಿಂದ ಆಚರಿಸಿದರು. ಶ್ರೀ ಮಹಾಲಕ್ಷ್ಮೀ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ  ಸಂಘ ಸೊಸೈಟಿಯಲ್ಲಿ  ಉಪ್ಪಾರ ಸಮಾಜದ ಬಾಂಧವರ ಸಮ್ಮುಖದಲ್ಲಿ. ಗ್ರಾಮ ಆಡಳಿತ ಕಛೇರಿಯಲ್ಲಿ. ಗ್ರಾಮ ಪಂಚಾಯಿತಿಯಲ್ಲಿ ಹಾಗು ಗ್ರಾಮದ ಸರಕಾರಿ ಕಛೇರಿಗಳಲ್ಲಿ ಭಗೀರಥ ಮಹರ್ಷಿ ಜಯಂತಿ ಆಚರಣೆಯನ್ನು ಮಾಡಿದರು. ಈ ಸಮಯದಲ್ಲಿ ಗ್ರಾಮದ ಗುರು ಹಿರಿಯರು ಉಪಸ್ಥಿತರಿದ್ದರು. ಸಂಜೆ ಸಮಯದಲ್ಲಿ ಭಗೀರಥ ಮಹರ್ಷಿ ಭಾವಚಿತ್ರಕ್ಕೆ ಪೂಜೆ ನೆರವೇರಿಸಿ ನಂತರ ಡಾಲ್ಮಿ ಹಚ್ಚಿ ಗ್ರಾಮದ

ಭಗೀರಥ ಮಹರ್ಷಿ ಜಯಂತಿಯಂದು ಧರೆಗೆ ಬಂದ ಮಳೆರಾಯ.   Read More »

ಬಲೆ ಮಗನೇ ನೀನು ಛಲಗಾರ!

ತಾಯಿಯ ಈ ಸ್ಫೂರ್ತಿದಾಯಕವಾದ ಮಾತಿನಿಂದ ತಂದೆಯನ್ನು ಕಳೆದುಕೊಂಡೆ ಎಂದು ಚಿಂತಿಸದೆ ಮನೆ ಜವಾಬ್ದಾರಿಯನ್ನು ತನ್ನ 13ನೇ ವಯಸ್ಸಿನಲ್ಲಿ ಹೊತ್ತುಕೊಂಡು ನಾಲ್ಕಾರು ಎಮ್ಮೆಗಳನ್ನು ಸಾಕಿ ತನ್ನ ಕುಟುಂಬಕ್ಕೆ ನೆರವಾಗುತ್ತಿದ್ದ. ಪ್ರತಿದಿನ ಮುಂಜಾನೆ ಎದ್ದು ಕೂಡಲೇ ದನಕರುಗಳಿಗೆ ಮೇವು ಹುಡುಕಾಟದಲ್ಲಿ  ಜೀವನವೇ ಸಾಕೆನಿಸುತ್ತಿತ್ತು ಏಕೆಂದರೆ ಸ್ವಂತ ಜಮೀನು ಇಲ್ಲ ಯಾರ್ ಹೊಲಕ್ಕೆ ಹೋದರೆ ಯಾರು ಬರುತ್ತಾರೋ ಎಂಬೆಲ್ಲ ಆತಂಕದಲ್ಲೇ ಜೀವನ ಸಾಗಿಸುತಿದ್ದ. ಚಿಕ್ಕ ವಯಸ್ಸಿನಲ್ಲಿ  ಜವಾಬ್ದಾರಿಗಳು ಹೆಚ್ಚಿದಂತೆಲ್ಲಾ ಮುಖದ ಮೇಲಿನ ಮಂದಹಾಸಗಳು ಕುಗ್ಗುತ್ತಾ ತೊಡಗಿದವು. ಇದೇನಪ್ಪ ಜೀವನ ಈ ನರಕದ

ಬಲೆ ಮಗನೇ ನೀನು ಛಲಗಾರ! Read More »

ಪರಿಹಾರದ ಹೆಸರಲ್ಲಿ ಮೂಗಿಗೆ ತುಪ್ಪ ಸವರಿದ ಸರ್ಕಾರ;ಸಮರ್ಪಕ ಪರಿಹಾರಕ್ಕೆ ರೈತರ ಪಟ್ಟು

ಅಥಣಿ : ರಾಜ್ಯ ಹಾಗೂ ಕೇಂದ್ರ ಸರ್ಕಾರ ಬರ ಪರಿಹಾರದ ಹೆಸರಲ್ಲಿ ರೈತರಿಗೆ ಅನ್ಯಾಯ ಮಾಡುತ್ತಿದೆ ಶೀಘ್ರವೆ ಪರಿಹಾರ ಬಿಡುಗಡೆಗೆ ರೈತ ಮುಖಂಡ ಮಹಾದೇವ ಮಡಿವಾಳ ಆಗ್ರಹಿಸಿದ್ದಾರೆ. ಅವರು ಪಟ್ಟಣದ ಕೃಷಿ ಇಲಾಖೆ ಎದುರು ನೂರಾರು ರೈತರ ಸಮ್ಮುಖದಲ್ಲಿ ಕೃಷಿ ಅಧಿಕಾರಿ ಅವರಿಗೆ ಮನವಿ ಪತ್ರ ನೀಡುವ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಈಗಾಗಲೆ ಕೇಂದ್ರ ಸರ್ಕಾರ ಬರ ಪರಿಹಾರ ಬಿಡುಗಡೆ ಮಾಡಿದ್ದೂ ರಾಜ್ಯ ಸರ್ಕಾರ ವಿಳಂಬ ತೋರುತ್ತಿದೆ. ಅಥಣಿ ಹಾಗೂ ಕಾಗವಾಡ ತಾಲೂಕಿನಲ್ಲಿ ಕೇವಲ

ಪರಿಹಾರದ ಹೆಸರಲ್ಲಿ ಮೂಗಿಗೆ ತುಪ್ಪ ಸವರಿದ ಸರ್ಕಾರ;ಸಮರ್ಪಕ ಪರಿಹಾರಕ್ಕೆ ರೈತರ ಪಟ್ಟು Read More »

ಶ್ರೀ ಸಿದ್ಧಾರೂಢ ಪರಮಾರ್ಥಿಕ ಮಹೋತ್ಸವದ ಕಾರ್ಯಕ್ರಮ ಜರುಗಿತು

ಹಳ್ಳೂರ ಆಸ್ತಿ ಅದಿಕಾರ ನಮ್ಮ ಜೊತೆ ಬೆನ್ನು ಹತ್ತಿ ಬರೋದಿಲ್ಲ ಕಷ್ಟ ಕಾಲದಲ್ಲಿ ಸಹಾಯ ಮಾಡೋದಿಲ್ಲ ಸತ್ಯ ಧರ್ಮ ನಮ್ಮಲ್ಲಿದ್ದರೆ ದೇವರು ಸದಾಕಾಲ ರಕ್ಷಣೆ ಮಾಡುವನು ಬೇರೊಬ್ಬರ ಮನಸ್ಸು ನೋಯಿಸದೆ ಹೀನ ಕೃತ್ಯ ಮಾಡದೆ ಒಳ್ಳೆಯ ಕೆಲಸ ಕಾರ್ಯ ಮಾಡುತ್ತಾ ಜೀವನ ಸಾಗಿಸಿದರೆ ಮಾನವ ಜನ್ಮ ಸಾರ್ಥಕವಾಗುವುದು ಎಂದು ಪ್ರಣವಾನಂದ ಮಹಾಸ್ವಾಮಿಗಳು ಹೇಳಿದರು.                                                      ಅವರು ಗ್ರಾಮದಲ್ಲಿ ನಡೆದ ಶ್ರೀ ಸಿದ್ಧಾರೂಢ ಪರಮಾರ್ಥಿಕ ಮಹೋತ್ಸವದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿ ಜೀವನದಲ್ಲಿ ಕಷ್ಟ ಕಾರ್ಪಣ್ಯಗಳು ಬಂದರು ಸಾವು

ಶ್ರೀ ಸಿದ್ಧಾರೂಢ ಪರಮಾರ್ಥಿಕ ಮಹೋತ್ಸವದ ಕಾರ್ಯಕ್ರಮ ಜರುಗಿತು Read More »

ಕಾಯಿಪಲ್ಲೆ ವ್ಯಾಪಾರಸ್ಥಳ ಮಗ ನಾಗರಾಜ ಕೂಲಿಗೋಡ ಶಾಲೆಗೆ ಪ್ರಥಮ .

           ಹಳ್ಳೂರ . ಸ್ಥಳೀಯ ಬ. ಕು.ಮ. ಪ್ರೌಡ ಶಾಲೆಯಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಯಾದ ನಾಗರಾಜ ಬಸಪ್ಪ ಕೂಲಿಗೋಡ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ  95.04% , 594 ಅಂಕಗಳನ್ನು ಪಡೆದು ಉನ್ನತ ಶ್ರೇಣಿಯಲ್ಲಿ ಉತ್ತಿರ್ಣನಾಗಿದ್ದಾನೆ. ಆಂಗ್ಲ ಭಾಷೆಯಲ್ಲಿ 100 ಕ್ಕ 100 ಅಂಕ ಪಡೆದು ದಾಖಲೆ ಮಾಡಿದ್ದಾನೆ. ತಾಲ್ಲೂಕಿಗೆ,ಗ್ರಾಮಕ್ಕೆ ಶಾಲೆಗೆ ಕೀರ್ತಿಯನ್ನು ಹೆಚ್ಚಿಸಿದ್ದಾನೆ.ಗ್ರಾಮದ 1 ನೇ ತರಗತಿಯಿಂದ 10ನೇ ತರಗತಿಯವರೆಗೆ ಕನ್ನಡ ಶಾಲೆಯಲ್ಲಿ ಕಲಿತು ಬಡ ಕುಟುಂಬದಲ್ಲಿ ಜನಿಸಿ ಕಾಯಿಪಲ್ಲೆ ಮಾಡುತ್ತಿರುವ ತಾಯಿ ಯಮನವ್ವ

ಕಾಯಿಪಲ್ಲೆ ವ್ಯಾಪಾರಸ್ಥಳ ಮಗ ನಾಗರಾಜ ಕೂಲಿಗೋಡ ಶಾಲೆಗೆ ಪ್ರಥಮ . Read More »

ಊರಿಗೆ ಹೇಮ್ಮೆಯ ವಿಷಯ ತಂದ ಮಗಳು ವರ್ಷಾ ಭೀಮಪ್ಪಾ ಭಜಂತ್ರಿ.

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕೊಕಟನೂರ ಸರಕಾರಿ ಪ್ರೌಡ ಶಾಲೆಯ ವಿದ್ಯಾರ್ಥಿನಿ ವರ್ಷಾ. ಭೀಮಪ್ಪಾ. ಭಜಂತ್ರಿ.ಶಾಲೆಗೆ  625.ಕೇ 604.ಅಂಕ ಪಡೆದು. ಶಾಲೆಗೆ ಪ್ರಥಮ್ ಸ್ಥಾನ ಪಡೆದಿದಾರೆ. ಕೊಕಟನೂರ ಗ್ರಾಮದಲ್ಲಿ ದುರ್ಗಾದೇವಿ ದೇವಸ್ಥಾನದಲ್ಲಿ ಭಜಂತ್ರಿ ಸಮಾಜದ ಮುಖಂಡರು ಸೇರಿ ವಿದ್ಯಾರ್ಥಿಣಿಗೆ ಸತ್ಕಾರ ಸಮಾರಂಭ ಹಮ್ಮಿಕೊಂಡಿದ್ದರು. ಮುಂದಿನ ನಾನು ವಿದ್ಯಾಬ್ಯಾಸ ಮಾಡಿ ನಾನು ಐಎಎಸ್ ಆಫೀಸರ್ ಅಗಿತ್ತಿನಿ ನನ್ನ ಆಸೆ ಇದೇ ಎಂದು ವಿದ್ಯಾರ್ಥಿನಿ ವರ್ಷಾ ಭಜಂತ್ರಿ ಅವರು ಹೇಳಿದರು. ಇದೇ ಸಂದ್ರಬದಲ್ಲಿ.ಪರಶುರಾಮ ಭಜಂತ್ರಿ ನೂಲಿ ಚಂದ್ಯಯ ಯುವ ಸಂಘದ

ಊರಿಗೆ ಹೇಮ್ಮೆಯ ವಿಷಯ ತಂದ ಮಗಳು ವರ್ಷಾ ಭೀಮಪ್ಪಾ ಭಜಂತ್ರಿ. Read More »

ಮುರಿಗೇಪ್ಪ ಮಾಲಗಾರ ಅವರ ಹುಟ್ಟುಹಬ್ಬ ಆಚರಣೆ!

ಹಳ್ಳೂರ. ಬಡವ ದಿನ ದಲಿತರ ಮನೆ ಮನೆಗೆ ಹೋಗಿ ಸರಕಾರದ ಸವಲತ್ತುಗಳನ್ನು ಕೊಡಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಾ ನಿರಂತರ ಸಮಾಜ ಸೇವೆ ಮಾಡಿ ಜಾತಿ ಬೇಧ ಭಾವ ಮಾಡದೆ ಎಲ್ಲರೂ ಒಂದೇ ಎಂಬ ಬಾವನೆ ಇಟ್ಟುಕ್ಕೊಂಡು ಸಾಕಷ್ಟು ಜನರಿಗೆ ಸಹಾಯ ಸಹಕಾರ ಮಾಡಿ ಯಾವುದೆ ಆಮಿಷಕ್ಕೆ ಒಳಗಾಗದೆ ನಿಸ್ವಾರ್ಥ ಸೇವೆಯಿಂದ ನಿಷ್ಠೆಯಿಂದ ಸಮಾಜದ ಕೆಲಸ ಮಾಡಿ ಚಿಕ್ಕ ವಯಸ್ಸಿನಲ್ಲಿಯೇ ಸಮಾಜಕ್ಕೆ ಒಂದು ಕೊಡುಗೆಯನ್ನು ನೀಡುತ್ತಿರುವ ಮುರಿಗೆಪ್ಪ ಮಾಲಗಾರ ಅವರ ಕಾರ್ಯ ಈಗಿನ ಯುವ ಜನಾಂಗಕ್ಕೆ ಮಾದರಿಯಾಗಿದ್ದಾರೆಂದು ಯುವ

ಮುರಿಗೇಪ್ಪ ಮಾಲಗಾರ ಅವರ ಹುಟ್ಟುಹಬ್ಬ ಆಚರಣೆ! Read More »

ಕೊಕಟನೂರ:ಎಣ್ಣೆ ಏಟಲ್ಲಿ ಚಿಕ್ಕಪ್ಪನನ್ನೆ ಬರ್ಬರವಾಗಿ ಕೊಂದ ಮಗ!

ಮೊದಲಿಗೆ ಎಣ್ಣೆ ಪಾರ್ಟಿ, ಆಮೇಲೆ ಜಗಳ, ನಂತರ ಕೊಲೆ.. ಚಿಕ್ಕಪ್ಪನನ್ನೇ ಬರ್ಬರವಾಗಿ ಕೊಂದ ಮಗಕಳೆದ 20 ವರ್ಷಗಳಿಂದ ಜಮೀನು ವಿಚಾರವಾಗಿ ಜಗಳ ಮೊದಲಿಗೆ ಎಣ್ಣೆ ಪಾರ್ಟಿ ಮಾಡಿ ನಂತರ ಕೊಂದೇ ಬಿಟ್ಟ ಮಗ ಕೊಲೆ ಮಾಡಲು ಕಾರಣವೇನು ಗೊತ್ತಾ? ಈ ಘಟನೆ ನಡೆದಿದ್ದೆಲ್ಲಿ?ಅಥಣಿ : ಆಸ್ತಿ ವಿಚಾರವಾಗಿ ಜಗಳ ನಡೆದು ಕೊನೆಗೆ ಕೊಲೆಯಲ್ಲಿ ಅಂತ್ಯವಾದ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕೊಕಟನೂರ ಗ್ರಾಮದ ಹೊರವಲಯದಲ್ಲಿ ಬೆಳಕಿಗೆ ಬಂದಿದೆ. ದಬದಬಹಟ್ಟಿ ಗ್ರಾಮದ ಕೇಶವ ಬೊಸಲೆ (47) ಕೊಲೆಯಾದ

ಕೊಕಟನೂರ:ಎಣ್ಣೆ ಏಟಲ್ಲಿ ಚಿಕ್ಕಪ್ಪನನ್ನೆ ಬರ್ಬರವಾಗಿ ಕೊಂದ ಮಗ! Read More »

ಮುಗಳಖೋಡ:ಬ.ನೀ.ಕುಲಿಗೋಡ ಹೈಸ್ಕೂಲ್    87.56% ಫಲಿತಾಂಶ

ವರದಿ: ರಾಜಶೇಖರ ಶೇಗುಣಸಿ ಮುಗಳಖೋಡ: ಪಟ್ಟಣದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಬ.ನೀ.ಕುಲಿಗೋಡ ಹೈಸ್ಕೂಲ್ ವಿಭಾಗದ ಪಲಿತಾಶ 87.56% ಆಗಿದೆ.       ಅಶ್ವಿನಿ ಮದಿಹಳ್ಳಿ 625 ಕ್ಕೆ 605 ಅಂಕಗಳನ್ನು ಪಡೆದು ಪ್ರತಿಶತ 96.80% ಮಾಡಿ ಪ್ರಥಮ ಸ್ಥಾನ,  ಕುಮಾರ್ ರಮೇಶ್ ಕುಳಲಿ 597 ಅಂಕ ಪಡೆದು ಪ್ರತಿಶತ 95.52% ದ್ವಿತೀಯ ಸ್ಥಾನ, ಹಾಗೂ ಲಕ್ಷ್ಮಿ ಯರಡೆತ್ತಿ 581 ಅಂಕಗಳನ್ನು ಗಳಿಸಿ ಪ್ರತಿಶತ 92.96% ಪಡೆದು ತೃತೀಯ ಸ್ಥಾನ  ಪಡೆದು ಕಾಲೇಜನ ಕೀರ್ತಿ ಹೆಚ್ಚಿಸಿದ್ದಾರೆ. ಒಟ್ಟು 191 ಜನ

ಮುಗಳಖೋಡ:ಬ.ನೀ.ಕುಲಿಗೋಡ ಹೈಸ್ಕೂಲ್    87.56% ಫಲಿತಾಂಶ Read More »

ದೇಶದ ಸುಭದ್ರತೆ ಬಿಜೆಪಿಗೆ ಮತ ನೀಡಿ ಭಾಲಚಂದ್ರ ಜಾರಕಿಹೊಳಿ

       ಹಳ್ಳೂರ . ಲೋಕಸಭಾ ಚುನಾವಣೆ ದೇಶದ ಸುಭದ್ರತೆ ಭದ್ರ ಬುನಾದಿಯಾಗಿದೆ. ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು 10 ವರ್ಷದ ಆಡಳಿತದಲ್ಲಿ ಯಾವುದೆ ಭ್ರಷ್ಟಾಚಾರವಿಲ್ಲದೆ ಒಳ್ಳೆಯ ಆಡಳಿತ ನಡೆಸಿದ್ದಾರೆ ಮತ್ತೊಮ್ಮೆ ಮೋದಿ ಸರಕಾರ ಆಡಳಿತಕ್ಕೆ ಬಂದರೆ ಮಾತ್ರ ದೇಶವು ಸುಭದ್ರವಾಗುತ್ತದೆಂದು ಅರಬಾಂವಿ ಶಾಸಕರಾದ ಭಾಲಚಂದ್ರ ಜಾರಕಿಹೊಳಿ ಅವರು ಹೇಳಿದರು.                      ಅವರು ಗ್ರಾಮದಲ್ಲಿ ನಡೆದ ಬೆಳಗಾವಿ ಲೋಕಸಭಾ ಚುನಾವಣೆ ಬಿಜೆಪಿ ಪಕ್ಷದ ಅಭ್ಯರ್ಥಿಯಾದ ಜಗದೀಶ ಶೆಟ್ಟರ ಪರ ಪ್ರಚಾರ ಸಭೆಯಲ್ಲಿ ಮಾತನಾಡಿ ಅರಬಾಂವಿ ಕ್ಷೇತ್ರದ

ದೇಶದ ಸುಭದ್ರತೆ ಬಿಜೆಪಿಗೆ ಮತ ನೀಡಿ ಭಾಲಚಂದ್ರ ಜಾರಕಿಹೊಳಿ Read More »

ಒಂದೆ ಕುಟುಂಬದಲ್ಲಿ ಅಣ್ಣ ತಮ್ಮನ ಸಾವು

ಹಳ್ಳೂರ . ಗ್ರಾಮದ ನಿವಾಸಿಗಳಾದ ಮಹಾಂತೇಶ ಸುಭಾಸ ಬಳಿಗಾರ ವಯಸ್ಸು 33 ಗುರುವಾರ ದಿ 2 ರಂದು ನಿಧನರಾದರು. ಸಹೋದರ ರವಿ ಸುಭಾಸ ಬಳಿಗಾರ ವಯಸ್ಸು 28 ಶನಿವಾರ ದಿ 4 ರಂದು ಮುಂಜಾನೆ ನಿಧನರಾಗಿದ್ದಾರೆ. ಮೃತರಿಗೆ ತಾಯಿ, ಓರ್ವ ಸಹೋದರ, ಅಪಾರ ಬಂಧು ಬಳಗ ಬಿಟ್ಟು ಅಗಲಿದ್ದಾರೆ. ಕುಟುಂಬವು ಸಾವಿನ ದುಃಖ ದುಮ್ಮಾನಗಳಲ್ಲಿ ತೊಡಗಿ ಕುಟುಂಬವು ದುಃಖದ ಮಡುವಿನಲ್ಲಿ ಬಿದ್ದಿದ್ದು ನೋವನ್ನುಂಟು ಮಾಡಿದೆ. ದುರ್ದೈವಶಾತ ಇಬ್ಬರಿಗೂ ವಿವಾಹವಾಗಿರುವದಿಲ್ಲ ಕಾಲಿ ಬಂದು ಕಾಲಿ ಹೋದಂತಾಗಿದೆ. ತಾಯಿ ಲಕ್ಷ್ಮೀಬಾಯಿ

ಒಂದೆ ಕುಟುಂಬದಲ್ಲಿ ಅಣ್ಣ ತಮ್ಮನ ಸಾವು Read More »

ಅಥಣಿ :ತೆಲಸಂಗನಲ್ಲಿ ಸಚಿವ ಸ‌ತೀಶ್ ಜಾರಕಿಹೊಳಿ ಭರ್ಜರಿ ಪ್ರಚಾರ

ದೇಶದಲ್ಲಿ ಡ್ಯಾಮ್ ಗಳನ್ನು ಕಟ್ಟಿದ್ದು, ಹೆಚ್ಚು ನೀರಾವರಿ ಯೋಜನೆಗಳಿಗೆ ಆದ್ಯತೆ ನೀಡಿದ್ದು ಕಾಂಗ್ರೆಸ್‌ ಪಕ್ಷವೇ: ಸಚಿವ ಸತೀಶ್‌ ಜಾರಕಿಹೊಳಿ ಅಥಣಿ: ಬ್ರಿಟಿಷರು ಭಾರತ ಬಿಟ್ಟು ಹೋದ ಬಳಿಕ ಕಾಂಗ್ರೆಸ್ ಪಕ್ಷದ ಸರ್ವ ಪ್ರಧಾನಿಗಳು ದೇಶದಲ್ಲಿ ಡ್ಯಾಮ್ ಗಳನ್ನು ನಿರ್ಮಿಸಿದರು. ನೀರಾವರಿ ಯೋಜನೆಗಳಿಗೂ ಆದ್ಯತೆ ನೀಡಿದರು. ಆದರೆ ಬಿಜೆಪಿಯವರು ಒಂದೇ ಒಂದು ಡ್ಯಾಮ್‌ನ್ನು ದೇಶದಲ್ಲಿ ನಿರ್ಮಿಸಿಲ್ಲ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಅವರು ಹೇಳಿದರು. ಅಥಣಿ ತಾಲೂಕಿನ ತೆಲಸಂಗದಲ್ಲಿ ಹಮ್ಮಿಕೊಂಡಿದ್ದ‌ ಕಾಂಗ್ರೆಸ್‌ ಕಾರ್ಯಕರ್ತರ ಸಭೆಯಲ್ಲಿ ಚಿಕ್ಕೋಡಿ

ಅಥಣಿ :ತೆಲಸಂಗನಲ್ಲಿ ಸಚಿವ ಸ‌ತೀಶ್ ಜಾರಕಿಹೊಳಿ ಭರ್ಜರಿ ಪ್ರಚಾರ Read More »

ಶ್ರೀ ಮಹಾಲಕ್ಷ್ಮೀ ದೇವಿ ಹಾಗೂ ದ್ಯಾಮವ್ವ ದೇವಿ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ಜರುಗಿತು

ಹಳ್ಳೂರ ಗ್ರಾಮದಲ್ಲಿರುವ ಹಳ್ಳೂರ ಕಪ್ಪಲಗುದ್ದಿ, ಶಿವಾಪೂರ ಗ್ರಾಮದ ಆರಾಧ್ಯ ದೇವರಾದ ಶ್ರೀ ಮಹಾಲಕ್ಷ್ಮೀ ದೇವಿ ಹಾಗೂ ದ್ಯಾಮವ್ವ ದೇವಿ ಜಾತ್ರಾ ಮಹೋತ್ಸವವು ಜರುಗಿ 2023 ಮೇ 22 ರಿಂದ ಜಾತ್ರೆ ಪ್ರಾರಂಭವಾಗಿ 13 ದಿನಗಳ ಕಾಲ ಅತೀ ವಿಜೃಂಭಣೆಯಿಂದ ನಡೆದಿದೆ.ಜಾತ್ರೆ ಪ್ರಯುಕ್ತ ಹಿಂದಿನ ಸಾಂಪ್ರದಾಯ ಪದ್ಧತಿಯಂತೆ ಜಾತ್ರೆಗೆ ಮುಂಚೆ ಕಾಯಿ ಹಿಡಿದಿದ್ದು ದಿ,02 ಗುರುವಾರ ದಿನಕ್ಕೆ ಒಂದು ವರ್ಷ ಕಳೆದಿದೆ ಆದಕಾರಣ ಬುಧವಾರದಂದು ಜೈ ಹನುಮಾನ್ ದೇವಸ್ಥಾನದಲ್ಲಿ ಹಳ್ಳೂರ , ಕಪ್ಪಲಗುದ್ಧಿ, ಶಿವಾಪೂರ ಗ್ರಾಮದ ಗುರು ಹಿರಿಯರು

ಶ್ರೀ ಮಹಾಲಕ್ಷ್ಮೀ ದೇವಿ ಹಾಗೂ ದ್ಯಾಮವ್ವ ದೇವಿ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ಜರುಗಿತು Read More »

ಆದರ್ಶ ವಿದ್ಯಾಲಯಕ್ಕೆ ಕು.ಸುಕನ್ಯಾಕಾಳಿ ಆಯ್ಕೆ!

ಹಳ್ಳೂರ ಸಮೀಪದ ಹುಣಶ್ಯಾಳ  ಪಿ ವೈ ಶ್ರೀ ಬಸವಜ್ಯೋತಿ ವಿದ್ಯಾವರ್ಧಕ ಶಿಕ್ಷಣ ಸಂಸ್ಥೆ  ಇದರ ಅಡಿಯಲ್ಲಿ ಇರುವ      ರಾಷ್ಟ್ತ್ರೋತ್ತಾನ ಪಬ್ಲಿಕ್ ಸ್ಕೂಲ್  ಸನ್ 2023-24ನೇ ಸಾಲಿನಲ್ಲಿ ಐದನೇ ತರಗತಿಯಲ್ಲಿ ಓದುತ್ತಿರುವ ಕುಮಾರಿ ಸುಕನ್ಯಾ ಪ್ರಕಾಶ ಕಾಳಿ.ಇತಳು ಆದರ್ಶ ವಿದ್ಯಾಲಯ ಪರೀಕ್ಷೆ ಬರೆಯುವ ಮೂಲಕ ಆದರ್ಶ ವಿದ್ಯಾಲಯ ಗೋಕಾಕ ಶಾಲೆಗೆ ಮೊದಲ ಸುತ್ತಿನಲ್ಲಿಯೇ ಆಯ್ಕೆಯಾಗುವುದರ ಮೂಲಕ ಶಾಲೆಗೆ ಕೀರ್ತಿ ತಂದಿದ್ದಾಳೆ ಆಯ್ಕೆಯಾದ ವಿದ್ಯಾರ್ಥಿನಿಗೆ ಸಂಸ್ಥೆಯ ಅಧ್ಯಕ್ಷರು ಆಡಳಿತ ಮಂಡಳಿಯ ಸರ್ವ ಸದಸ್ಯರು ಹಾಗೂ  ಪ್ರಾಥಮಿಕ ಹಾಗೂ ಕಾಲೇಜು ವಿಭಾಗದ

ಆದರ್ಶ ವಿದ್ಯಾಲಯಕ್ಕೆ ಕು.ಸುಕನ್ಯಾಕಾಳಿ ಆಯ್ಕೆ! Read More »

ಬಡವರ ಶ್ರೇಯೋಭಿವೃದ್ದಿಗಾಗಿ ಪ್ರಿಯಾಂಕಾ ಜಾರಕಿಹೊಳಿಗೆ ಮತ ನೀಡಿ, ಮತ್ತಷ್ಟು ಗ್ಯಾರಂಟಿ ನಿಮ್ಮದಾಗಿಸಿಕೊಳ್ಳಿ: ಮಹೇಂದ್ರ ತಮ್ಮಣ್ಣವರ.

ಮುಗಳಖೋಡ: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಭರವಸೆ ನೀಡಿದ್ದ ಐದು ಗ್ಯಾರಂಟಿಗಳನ್ನು ಕಾಂಗ್ರೆಸ್ ಸರ್ಕಾರ ಕಾರ್ಯರೂಪಕ್ಕೆ ತಂದು ನುಡಿದಂತೆ ನಡೆದಿದೆ. ಈಗ ಲೋಕಸಭೆಯಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಮಹಾಲಕ್ಷ್ಮೀ ಯೋಜನೆಯಡಿ ಒಂದು ಲಕ್ಷ ರೂಪಾಯಿಗಳನ್ನು ಪ್ರತಿ ಮನೆಗೂ ಮುಟ್ಟಿಸುವುದರ  ಜೊತೆಗೆ ಬಡವರ ಶ್ರೇಯೋಭಿವೃದ್ದಿಗೆ ಬೇಕಾಗುವ ಎಲ್ಲ ಸೌಲಭ್ಯಗಳನ್ನು ಒದಗಿಸುವ ಕೆಲಸ ಮಾಡುತ್ತೆವೆ ಎಂದು ಕುಡಚಿ ಶಾಸಕ ಮಹೇಂದ್ರ ತಮ್ಮಣ್ಣವರ ಹೇಳಿದರು. ಅವರು ಮುಗಳಖೋಡ ಪಟ್ಟಣದ ಡಾ.ಸಿ.ಬಿ.ಕುಲಿಗೋಡ ಅವರ ಮನೆಯಂಗಳದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿ

ಬಡವರ ಶ್ರೇಯೋಭಿವೃದ್ದಿಗಾಗಿ ಪ್ರಿಯಾಂಕಾ ಜಾರಕಿಹೊಳಿಗೆ ಮತ ನೀಡಿ, ಮತ್ತಷ್ಟು ಗ್ಯಾರಂಟಿ ನಿಮ್ಮದಾಗಿಸಿಕೊಳ್ಳಿ: ಮಹೇಂದ್ರ ತಮ್ಮಣ್ಣವರ. Read More »

ಪ್ರಿಯಾಂಕಾ ಜಾರಕಿಹೋಳಿಗೆ ತಮ್ಮ ಮತ ನೀಡಿ: ಮಹೇಂದ್ರ ತಮ್ಮಣ್ಣವರ.

ಬಡವರ ಶ್ರೇಯೋಭಿವೃದ್ದಿಗಾಗಿ ಪ್ರಿಯಾಂಕಾ ಜಾರಕಿಹೊಳಿಗೆ ಮತ ನೀಡಿ, ಮತ್ತಷ್ಟು ಗ್ಯಾರಂಟಿ ನಿಮ್ಮದಾಗಿಸಿಕೊಳ್ಳಿ: ವರದಿ: ಸಂಗಮೇಶ ಹಿರೇಮಠ. ಮುಗಳಖೋಡ: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಭರವಸೆ ನೀಡಿದ್ದ ಐದು ಗ್ಯಾರಂಟಿಗಳನ್ನು ಕಾಂಗ್ರೆಸ್ ಸರ್ಕಾರ ಕಾರ್ಯರೂಪಕ್ಕೆ ತಂದು ನುಡಿದಂತೆ ನಡೆದಿದೆ. ಈಗ ಲೋಕಸಭೆಯಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಮಹಾಲಕ್ಷ್ಮೀ ಯೋಜನೆಯಡಿ ಒಂದು ಲಕ್ಷ ರೂಪಾಯಿಗಳನ್ನು ಪ್ರತಿ ಮನೆಗೂ ಮುಟ್ಟಿಸುವುದರ  ಜೊತೆಗೆ ಬಡವರ ಶ್ರೇಯೋಭಿವೃದ್ದಿಗೆ ಬೇಕಾಗುವ ಎಲ್ಲ ಸೌಲಭ್ಯಗಳನ್ನು ಒದಗಿಸುವ ಕೆಲಸ ಮಾಡುತ್ತೆವೆ ಎಂದು ಕುಡಚಿ ಶಾಸಕ ಮಹೇಂದ್ರ ತಮ್ಮಣ್ಣವರ ಹೇಳಿದರು.

ಪ್ರಿಯಾಂಕಾ ಜಾರಕಿಹೋಳಿಗೆ ತಮ್ಮ ಮತ ನೀಡಿ: ಮಹೇಂದ್ರ ತಮ್ಮಣ್ಣವರ. Read More »

ಇಂದು ದುರ್ಗಾ ದೇವಿ ರಥೋತ್ಸವ

ಹಳ್ಳೂರ .ಸಮೀಪದ ಶಿವಾಪೂರ (ಹ) ಗ್ರಾಮದ ಪ್ರತೀ ವರ್ಷ ಪದ್ಧತಿಯಂತೆ ಶ್ರೀ ದುರ್ಗಾ ದೇವಿ ಜಾತ್ರಾ ಮಹೋತ್ಸವವು ಶುಕ್ರವಾರ ಮುಂಜಾನೆ ದೇವಿಯ ವಿಶೇಷ ಪೂಜೆ ಅಭಿಷೇಕ ಹಾಗೂ ನೈವೇದ್ಯ ನಡೆದು ಸಾಯಂಕಾಲ 4 ಗಂಟೆಗೆ ರಥೋತ್ಸವ ಹಾಗೂ ಪಲ್ಲಕ್ಕಿ ಉತ್ಸವ ಮೆರವಣಿಗೆ ನಡೆಯುವುದು. ರಾತ್ರೀ ಡೊಳ್ಳಿನ ಪದಗಳು ಜರುಗುತ್ತವೆ.ಶನಿವಾರ ಸಾಯಂಕಾಲ ಮರು ರಥೋತ್ಸವ ನಡೆಯುವುದು.ಸರ್ವರಿಗೂ ಮಹಾಪ್ರಸಾದ ವ್ಯವಸ್ಥೆ ಇರುತ್ತದೆ. ರಾತ್ರೀ ಚೌಡಕಿ ಪದಗಳು ಜರುಗುತ್ತವೆ ಎಂದು ಜಾತ್ರಾ ಕಮಿಟಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇಂದು ದುರ್ಗಾ ದೇವಿ ರಥೋತ್ಸವ Read More »

ಅದ್ದೂರಿಯಾಗಿ ಜರುಗಿದ ಹನುಮ ಜಯಂತಿ.

ವರದಿ: ರಾಜಶೇಖರ ಶೇಗುಣಸಿ ರಾಯಬಾಗ ತಾಲೂಕಿನ ಮುಗಳಖೋಡ ಪಟ್ಟಣದ ಗೊರವನಹಳ್ಳಿದ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಹನುಮ ಜಯಂತಿ ನಿಮಿತ್ಯ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಶ್ರೀ ಆಂಜನೇಯ ಸ್ವಾಮಿ ಮೂರ್ತಿಗೆ ವಿಶೇಷ ರುದ್ರಾಭಿಷೇಕ. ಮುತ್ತೈದೆಯರಿಗೆ ಉಡಿ ತುಂಬ ಕಾರ್ಯಕ್ರಮ ಜರುಗಿತು. ಬಾಲ ಹನುಮನ ಮೂರ್ತಿಯನ್ನು ಮುತ್ತೈದೆಯರು ತೊಟ್ಟಿಲಲ್ಲಿ ಹಾಕಿ ಜೋಗುಳ ಹಾಡಿ ಹೆಸರನ್ನಿಟ್ಟು ಸಂಭ್ರಮಿಸಿದರು. ಮಕ್ಕಳ ಭಾಗ್ಯಕ್ಕಾಗಿ ಫಲಾಫೇಕ್ಷೆಗಳಾಗಿ ಬಂದಿದ್ದ ಮಹಿಳೆಯರಿಗೆ ಉಡಿ ತುಂಬಿ ಆಶೀರ್ವದಿಸಲಾಯಿತು. ದಾಸೋಹದ ಮಹಾ ಮನೆಯಲ್ಲಿ ಪ್ರಸಾದದ ಸೇವೆ ಅಚ್ಚುಕಟ್ಟಾಗಿತ್ತು. ಕಾರ್ಯಕ್ರಮದಲ್ಲಿ

ಅದ್ದೂರಿಯಾಗಿ ಜರುಗಿದ ಹನುಮ ಜಯಂತಿ. Read More »

ಮುಗಳಖೋಡ: ಕಂಬಿ ಮಲ್ಲಯ್ಯನಿಗೆ ಬೆಲ್ಲದ ನೈವೇದ್ಯರ್ಪಣೆ!

ವರದಿ: ರಾಜಶೇಖರ ಶೇಗುಣಸಿ ಮುಗಳಖೋಡದಲ್ಲಿ ವಿಜೃಂಭಣೆಯಿಂದ ಐದೇಶಿ ಉತ್ಸವ, ಮಹಾ ಮಂಗಳಾರತಿ. ಮುಗಳಖೋಡ: ಶ್ರೀಶೈಲ ಮಲ್ಲಿಕಾರ್ಜುನ ಕಂಬಿಯ  ಐದೇಶಿ ಉತ್ಸವ ಮುಗಳಖೋಡದಲ್ಲಿ ಸೋಮವಾರ ಮತ್ತು ಮಂಗಳವಾರ ವಿಜೃಂಭಣೆಯಿಂದ ಜರುಗಿತು.. ಪಟ್ಟಣದ ಭಕ್ತರು ಮಹಿಳೆಯರು ಆರತಿ ಸಮೇತ ಮಲ್ಲಿಕಾರ್ಜುನ ಮತ್ತು ಬಸವೇಶ್ವರ ದೇವಾಲಯಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ಐದೇಶಿ ನಿಮಿತ್ಯ ದೇವಸ್ಥಾನವನ್ನು ತೋರಣ, ದೀಪಗಳಿಂದ ಅಲಂಕರಿಸಲಾಗಿತ್ತು. ಮಂಗಳವಾರ ನಂದಿಕೋಲು, ಕಂಬಿಯನ್ನು ಬಸವೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಇಟ್ಟು ಪಟ್ಟಣದ ಸ್ವಾಮಿಗಳು ಪೂಜೆ ಸಲ್ಲಿಸುವ ಮೂಲಕ ಬೆಲ್ಲ ನೆಣಗಡಲೆ ಹಂಚುವ

ಮುಗಳಖೋಡ: ಕಂಬಿ ಮಲ್ಲಯ್ಯನಿಗೆ ಬೆಲ್ಲದ ನೈವೇದ್ಯರ್ಪಣೆ! Read More »

ಹನುಮಾನ್ ಜಯಂತಿ ಆಚರಣೆ

ಹಳ್ಳೂರ ಗ್ರಾಮದಲ್ಲಿ ಜೈ ಹನುಮಾನ್ ಜಯಂತಿ ಆಚರಣೆ ಅದ್ಧೂರಿಯಾಗಿ ಜರುಗಿತು.ಈ  ಸಮಯದಲ್ಲಿ ಯುಗಾದಿ ಜಾತ್ರೆಯಲ್ಲಿ ಶ್ರೀಶೈಲ ಮಲ್ಲಿಕಾರ್ಜುನ ದೇವರ ದರ್ಶನಕ್ಕೆ ಹೊರಡುವ ಸಹಸ್ರಾರು ಭಕ್ತರಿಗೆ ಉಚಿತ ವೈದ್ಯಕೀಯ ಸೇವೆ ಸಲ್ಲಿಸಿದ ಡಾಕ್ಟರ್ ಡಾ ರಮೇಶ ಸಂತಿ. ಹಾಗೂ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಮುರಿಗೆಪ್ಪ ಮಾಲಗಾರ ಅವರಿಗೆ ನಿವೃತ್ತ ಶಿಕ್ಷಕ ಬಸವರಾಜ ಕೌಜಲಗಿ ಅವರು ಸನ್ಮಾನ ಮಾಡಿ ಸವಿ ನೆನಪಿನ ಕಾಣಿಕೆ ನೀಡಿ ಗೌರವಿಸಿದರು.ಈ ಸಂದರ್ಭದಲ್ಲಿ ಅರ್ಚಕ ಬಸವರಾಜ್ ಪೂಜೇರಿ.ಶಿವಪ್ಪ ಕೌಜಲಗಿ. ಹನಮಂತ ಸಿದ್ದಾಪೂರ.ಬಸವರಾಜ ಲೋಕನ್ನವರ. ಅಂದಾನಿ

ಹನುಮಾನ್ ಜಯಂತಿ ಆಚರಣೆ Read More »

ಅಭಿವೃದ್ಧಿಗಾಗಿ ಜಗದೀಶ ಶೆಟ್ಟರಗೆ ಮತನೀಡಿ ಲಕ್ಕಪ್ಪ ಲೋಕುರೆ.  

       ಹಳ್ಳೂರ ಗ್ರಾಮದಲ್ಲಿ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಅರಬಾಂವಿ ಶಾಸಕರಾದ ಬಾಲಚಂದ್ರ ಜಾರಕಿಹೊಳಿ ಅವರ ಆಪ್ತ ಸಹಾಯಕರಾದ ಲಕ್ಕಪ್ಪ ಲೋಕುರೆ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿ ದೇಶದಲ್ಲಿ ನರೇಂದ್ರ ಮೋದಿ ಅವರು 10 ವರ್ಷ ಒಳ್ಳೆಯ ಆಡಳಿತ ನಡೆಸಿ ದೇಶವನ್ನೂ ಅಭಿವೃದ್ಧಿ ಮಾಡಿದ್ದಾರೆ .ಜಿಲ್ಲೆಯಲ್ಲಿ ಬಿಜೆಪಿ ಪಕ್ಷ ಅಧಿಕಾರಕ್ಕೆ ಬಂದರೆ ಇನ್ನೂ ಹೆಚ್ಚು ಅಭಿವೃದ್ಧಿ ಕಾರ್ಯ ಆಗಲು ಸಾಧ್ಯವಾಗುತ್ತದೆ ಆದಕಾರಣ ಅರಬಾಂವಿ ವಿಧಾನಸಭಾ ಚುನಾಣೆಯಲ್ಲಿ ಭಾಲಚಂದ್ರ ಜಾರಕಿಹೊಳಿ ಅವರಿಗೆ ನೀಡಿದ ಮತಗಳಿಗಿಂತ  ಹೆಚ್ಚು ಮತಗಳನ್ನು ಬೆಳಗಾವಿ ಲೋಕಸಭಾ ಚುನಾವಣೆ

ಅಭಿವೃದ್ಧಿಗಾಗಿ ಜಗದೀಶ ಶೆಟ್ಟರಗೆ ಮತನೀಡಿ ಲಕ್ಕಪ್ಪ ಲೋಕುರೆ.   Read More »

error: Content is protected !!