Author name: MNS K

ಮುಗಳಖೋಡ:ಫಯಾಜ್‌ಗೆ ಗಲ್ಲು ಶಿಕ್ಷೆ ಕೊಡಿ: ಶ್ರೀ ಬಸವರಾಜೇಂದ್ರ ಸ್ವಾಮೀಜಿ.

*ವರದಿ: ರಾಜಶೇಖರ ಶೇಗುಣಸಿ* ಪಕ್ಷಾತೀತವಾಗಿ ಸಾರ್ವಜನಿಕರ ಪ್ರತಿಭಟನೆ, ಮುಖ್ಯಾಧಿಕಾರಿಗೆ ಮನವಿ, ನೇಹಾ ಕುಟುಂಬಕ್ಕೆ ಸಾಂತ್ವನ. ಮುಗಳಖೋಡ:  ಮಹಿಳೆಯರ ಮೇಲೆ ನಡೆಯುತ್ತಿರುವ ಅತ್ಯಾಚಾರ, ದೌರ್ಜನ್ಯ, ಹಲ್ಲೆ, ಕೊಲೆಗಳು ಈ ದೇಶಕ್ಕೆ ಮಾರಕವಾದದ್ದು. ರಾಜ್ಯ ಹಾಗೂ ಕೇಂದ್ರ ಸರಕಾರಗಳು ಜನರ ಭಾವನೆಗಳಿಗೆ ಸ್ಪಂದಿಸಿ ನೇಹಾಳನ್ನು ಕೊಲೆಗೈದ  ಹಂತಕನನ್ನು ಅತಿ ಶೀಘ್ರವಾಗಿ  ಗಲ್ಲಿಗೇರಿಸಬೇಕೆಂದು ಅಚಲೇರಿ ಜಿಡಗಾ ಮಠದ ಪೀಠಾಧಿಪತಿ ಶ್ರೀ ಬಸವರಾಜೇಂದ್ರ ಮಹಾಸ್ವಾಮಿಗಳು ಹೇಳಿದರು. ಅವರು ಪಟ್ಟಣದ ಗಣಪತಿ ದೇವಸ್ಥಾನದ ಮುಂದೆ ಹುಬ್ಬಳ್ಳಿಯ ನೇಹಾ ಹಿರೇಮಠ ಹತ್ಯೆ ಖಂಡಿಸಿ ಜಂಗಮ ಸಮಾಜ […]

ಮುಗಳಖೋಡ:ಫಯಾಜ್‌ಗೆ ಗಲ್ಲು ಶಿಕ್ಷೆ ಕೊಡಿ: ಶ್ರೀ ಬಸವರಾಜೇಂದ್ರ ಸ್ವಾಮೀಜಿ.
Read More »

ಮುಗಳಖೋಡ:ಭಕ್ತರ ಉದ್ದಾರಕ್ಕಾಗಿ ಅಗ್ನಿ ಹಾಯ್ದ ಶ್ರೀಗಳು

ವರದಿ: ರಾಜಶೇಖರ ಶೇಗುಣಸಿ. ಅದ್ದೂರಿಯಾಗಿ ನಡೆದ ಭವ್ಯ ರಥೋತ್ಸವ  ರೈತರ ಸಂಕಷ್ಟ ದೂರಾಗಲಿವೆ: *ಡಾ.ಮುರುಘರಾಜೇಂದ್ರ ಮಹಾಸ್ವಾಮಿಗಳು*     ಮುಗಳಖೋಡ : ಪಟ್ಟಣದ ಶ್ರೀ ಯಲ್ಲಾಲಿಂಗೇಶ್ವರ ಮಹಾಪ್ರಭುಗಳು   ನಡೆಸಿಕೊಂಡು ಬಂದಿರುವ ಸಂಪ್ರದಾಯದಂತೆ ಡಾ. ಮುರುಘರಾಜೇಂದ್ರ ಮಹಾಸ್ವಾಮಿಗಳ  ದಿವ್ಯ ಸಾನಿಧ್ಯದಲ್ಲಿ ಗುರು  ಶ್ರೀ ಸಿದ್ದಲಿಂಗೇಶ್ವರರ ಜಾತ್ರೆಯು ಶ್ರದ್ಧಾ  ಹಾಗೂ ಭಕ್ತಿ ಭಾವದಿಂದ  ಅದ್ದೂರಿಯಾಗಿ ನಡೆಯಿತು.  ಜಾತ್ರಾ ಮಹೋತ್ಸವದ ನಿಮಿತ್ಯವಾಗಿ  ಡಾ. ಮುರುಘರಾಜೇಂದ್ರ ಮಹಾಸ್ವಾಮಿಗಳು ಭಕ್ತರ ಕಲ್ಯಾಣಕ್ಕಾಗಿ  ಅಗ್ನಿಹಾಯ್ದರು.  ಅಗ್ನಿ ಹಾಯ್ದ ನಂತರ ಭಕ್ತರ  ಹರ್ಷೋದ್ಗಾರ ಮುಗಿಲು ಮುಟ್ಟಿತ್ತು.  ಇದಕ್ಕೂ ಮೊದಲು

ಮುಗಳಖೋಡ:ಭಕ್ತರ ಉದ್ದಾರಕ್ಕಾಗಿ ಅಗ್ನಿ ಹಾಯ್ದ ಶ್ರೀಗಳು Read More »

ಇಂದು ನೇಪಾಳ ದೇಶದ ಪ್ರಸಿದ್ಧ ಕುಸ್ತಿಪಟು  ದೇವ ತಾಪ ಮುಗಳಖೋಡ ಪಟ್ಟಣಕ್ಕೆ ಆಗಮನ.

ವರದಿ : ರಾಜಶೇಖರ ಶೇಗುಣಸಿ. ಮುಗಳಖೋಡ  ಪಟ್ಟಣದಲ್ಲಿ ಶ್ರೀ  ಯಲ್ಲಾಲಿಂಗ ಮಹಾಪ್ರಭುಗಳ  ಬ್ರಹನ್ ಮಠದಲ್ಲಿ ಶ್ರೀ ಸಿದ್ದಲಿಂಗೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ  ರಾಷ್ಟ್ರಮಟ್ಟದ ಎ ಗ್ರೇಡ್ ಕುಸ್ತಿ ಪಂದ್ಯಾವಳಿಗಳು ದಿನಾಂಕ 18 4 2024 ರಂದು  ಇಂದು ಗುರುವಾರ  ಸಂಜೆ 4:00ಗೆ ನಡೆಯಲಿವೆ. ಮುಗಳಖೋಡ ಜಿಡಗಾ ಮಠದ ಪೀಠಾಧಿಪತಿ ಡಾ.ಮುರುಘರಾಜೇಂದ್ರ ಮಹಾಸ್ವಾಮಿಗಳ ಅಮೃತ ಹಸ್ತದಿಂದ  ಜರುಗುವ ರಾಷ್ಟ್ರಮಟ್ಟದ ಎ ಗ್ರೇಡ್ ಕುಸ್ತಿ ಪಂದ್ಯಾವಳಿಗೆ ನೇಪಾಳ ದೇಶದ ಪ್ರಸಿದ್ಧ ಕುಸ್ತಿಪಟು ದೇವಾ ತಾಪಾ   ಭಾಗವಹಿಸಿ ಸೆಣಸಾಡಲಿದ್ದಾರೆ.  ಎಲ್ಲರೂ ಆಗಮಿಸಿ

ಇಂದು ನೇಪಾಳ ದೇಶದ ಪ್ರಸಿದ್ಧ ಕುಸ್ತಿಪಟು  ದೇವ ತಾಪ ಮುಗಳಖೋಡ ಪಟ್ಟಣಕ್ಕೆ ಆಗಮನ. Read More »

ವಿಜೃಂಭಣೆಯಿಂದ ನಡೆದ ಕಂಬಿ ಮಲ್ಲಯ್ಯನ ಐದೇಶಿ!

         ಹಳ್ಳೂರ . ಕಂಬಿ ಮಲ್ಲಯ್ಯ ಐದೇಶಿ ಕಾರ್ಯಕ್ರಮವು  ಗ್ರಾಮದಲ್ಲಿ ಎರಡು ದಿನ ಹಬ್ಬದ ವಾತಾವರಣದಂತೆ ಕಂಡು ಬಂದಿತ್ತು ಸೋಮವಾರದಂದು ಗ್ರಾಮದ ಎಲ್ಲ ದೇವರಿಗೆ ನೈವೇದ್ಯ ಅರ್ಪಿಸಿದರು. ಮಂಗಳವಾರ ನಸುಕಿನ ಜಾವದಲ್ಲಿ. ನೂರಾರು ಜನ ಮಹಿಳೆಯರು ಆರತಿ, ನೂರಾರು ಜನ ಪುರುಷರು ದಿವಟಗಿ ತಂದು ಕಂಬಿ ಮಲ್ಲಯ್ಯ ದೇವರ ಮುಂದೆ ದೀಪ ಹಚ್ಚಿದರು. ನಂತರ ಶ್ರೀಶೈಲಕ್ಕೆ ಹೋಗಿ ಬಂದ ಕುಟುಂಬದ ಹೆಸರಿನಲ್ಲಿ ಜಂಗಮರು ಕಂಬಿ ಮಲ್ಲಯ್ಯ ದೇವರನ್ನು ಹೆಗಲ ಮೇಲೆ ಹೊತ್ತುಕೊಂಡು ಕುಟುಂಬ ಹೆಸರು ಕೂಗುತ್ತಾ ಬಿರದಾವಳಿ

ವಿಜೃಂಭಣೆಯಿಂದ ನಡೆದ ಕಂಬಿ ಮಲ್ಲಯ್ಯನ ಐದೇಶಿ! Read More »

ನೀರು ಹಂಚಿಕೆಯಲ್ಲಿ ತಾರತಮ್ಯ: ರೈತರ ಹೋರಾಟ.

ವರದಿ:ರಾಜಶೇಖರ ಶೇಗುಣಸಿ. ಹಳ್ಳಕ್ಕೆ ನೀರು ಹರಿಸುವವರೆಗೂ ಪ್ರತಿಭಟನೆ ಹಿಂದಕ್ಕಿಲ್ಲ: ರಮೇಶ ಖೇತಗೌಡರ. ರಾಯಬಾಗ.ಮುಗಳಖೋಡ: ಪಟ್ಟಣದಲ್ಲಿ ಘಟಪ್ರಭಾ ಎಡದಂಡೆ ಕಾಲುವೆ ನೀರು ಹಳ್ಳಗಳಿಗೆ ಹಂಚಿಕೆಯಾಗದೆ ಗೇಟ್ ಬಂದ್ ಮಾಡಲಾಗಿದೆ, ಆದರೆ ಮೂಡಲಗಿ ತಾಲೂಕಿನ‌ ಹಳ್ಳೂರ ಹಾಗೂ ಇನ್ನೀತರ ಪ್ರದೇಶಗಳಿಗೆ ನೀರು ಹಂಚಿಕೆ ಮಾಡಿದ್ದನ್ನು ಮಾತ್ರ ನಿಲ್ಲಿಸಿಲ್ಲ, ಕೇವಲ ಮುಗಳಖೋಡ ಹಳ್ಳದ ನೀರು ಮಾತ್ರ ಏಕೆ ತಡೆಹಿಡಿದಿದ್ದಾರೆ ಎಂದು ರೈತ ಮುಖಂಡ ಗೌಡಪ್ಪ ಖೇತಗೌಡರ ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಅವರು ಮುಗಳಖೋಡ ಜೆಎಲಬಿಸಿ ಐಬಿ ಮೇಲೆ ನಡೆಸಿದ  ಧರಣಿಯಲ್ಲಿ ಭಾಗಿಯಾಗಿ

ನೀರು ಹಂಚಿಕೆಯಲ್ಲಿ ತಾರತಮ್ಯ: ರೈತರ ಹೋರಾಟ. Read More »

ಜ್ಯೋತಿಬಾ ಫುಲೆ ಆದರ್ಶ ಅಳವಡಿಸಿಕೊಳ್ಳಿ: ಪಿ.ಸಿ.ಕಂಬಾರ.

ವರದಿ: ರಾಜಶೇಖರ ಶೇಗುಣಸಿ. ಮುಗಳಖೋಡ: ಜ್ಯೋತಿಬಾ ಫುಲೆ ಅವರ ಆದರ್ಶ ನಮ್ಮೆಲ್ಲರಿಗೂ ಮಾದರಿಯಾಗಿದೆ. ಭಾರತ ದೇಶಕ್ಕೆ ಅವರ ಶೈಕ್ಷಣಿಕ ಕೊಡುಗೆ ಅಪಾರವಾದದ್ದು ಎಂದು ಪ್ರಾಚಾರ್ಯ ಪಿ.ಸಿ.ಕಂಬಾರ ಹೇಳಿದರು. ಅವರು ಪಟ್ಟಣದ ಡಾ.ಸಿ.ಬಿ.ಕುಲಿಗೋಡ ಪದವಿ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡ ಮಹಾತ್ಮ ಜ್ಯೋತಿಬಾ ಫುಲೆ ಅವರ 197 ನೇ ಜಯಂತ್ಯೋತ್ಸವ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ ಸಮಾಜದಲ್ಲಿ ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಹಿಂದುಳಿದವರನ್ನು ಬೆಳೆಸಿದರೆ ಮಾತ್ರ ದೇಶ ಅಭಿವೃದ್ಧಿ ಹೊಂದುವುದು ಅಂತಹ ಕಾರ್ಯದಲ್ಲಿ ಭಾಗಿಯಾದ ಫುಲೆ ದಂಪತಿಗಳಂತ ಮಹಾತ್ಮರ ತತ್ವ ಸಿದ್ಧಾಂತಗಳನ್ನು ಪ್ರತಿಯೊಬ್ಬರೂ

ಜ್ಯೋತಿಬಾ ಫುಲೆ ಆದರ್ಶ ಅಳವಡಿಸಿಕೊಳ್ಳಿ: ಪಿ.ಸಿ.ಕಂಬಾರ.
Read More »

ಅಂಬೇಡ್ಕರ್ ಎಂದರೆ ದಿವ್ಯಜ್ಞಾನ, ಅವರ ಆದರ್ಶಗಳನ್ನು
  ನಾವೆಲ್ಲರೂ ಅಳವಡಿಸಿಕೊಳ್ಳೋಣ : ಡಾ. ಪಿ ಬಿ ಕೊರವಿ.

ಮುಗಳಖೋಡ : ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ ಅವರು ಅಪಾರ ಜ್ಞಾನ ಭಂಡಾರವನ್ನು ಹೊಂದಿದ್ದು, ನಮ್ಮ ಸಂವಿಧಾನವನ್ನು ರಚಿಸುವ ಮೂಲಕ ನಮಗೆಲ್ಲ ದಾರಿ ದೀಪ ಆಗಿದ್ದಾರೆ. ದಿವ್ಯ ಜ್ಞಾನ ಹೊಂದಿದ ವ್ಯಕ್ತಿತ್ವವನ್ನು ನಾವು ಇವರಲ್ಲಿ ಕಾಣಬಹುದು. ಇಂತ ವ್ಯಕ್ತಿಯ ಆದರ್ಶಗಳನ್ನು ನಾವೆಲ್ಲರೂ ಅಳವಡಿಸಿಕೊಂಡು ಮುನ್ನಡೆಯೋಣ ಎಂದು ಡಾ.ಪಿ .ಬಿ ಕೊರವಿ ಹೇಳಿದರು.   ಅವರು ಪಟ್ಟಣದ ಪ್ರತಿಷ್ಠಿತ ವಿದ್ಯಾಸಂಸ್ಥೆಯ ಸಂಸ್ಥೆಯಾದ ಡಾ. ಸಿ ಬಿ ಕುಲಿಗೋಡ ಪದವಿ ಮಹಾವಿದ್ಯಾಲಯದ ಎನ್ ಎಸ್ ಎಸ್ ಘಟಕ ಹಾಗೂ ಯುವ

ಅಂಬೇಡ್ಕರ್ ಎಂದರೆ ದಿವ್ಯಜ್ಞಾನ, ಅವರ ಆದರ್ಶಗಳನ್ನು
  ನಾವೆಲ್ಲರೂ ಅಳವಡಿಸಿಕೊಳ್ಳೋಣ : ಡಾ. ಪಿ ಬಿ ಕೊರವಿ.
Read More »

ಮುನ್ಯಾಳದಲ್ಲಿ ಡಾ ಬಿ ಆರ್ ಅಂಬೇಡ್ಕರ್ ಜಯಂತಿ ಆಚರಣೆ!

             ಹಳ್ಳೂರ. ಸಮೀಪದ ಮುನ್ಯಾಳ ಗ್ರಾಮದಲ್ಲಿ ಭಾರತ ರತ್ನ ಸಂವಿದಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಜಯಂತಿ ಆಚರಣೆ ಮಾಡಲಾಯಿತು. ಬಿ ಆರ್ ಅಂಬೇಡ್ಕರ್ ಜಯಂತಿ ಪ್ರಯುಕ್ತ ಗ್ರಾಮ ಪಂಚಾಯತಿಯಿಂದ ಡಿ ಎಸ್ ಎಸ್ ಸಂಘಕ್ಕೆ ಕುರ್ಚೀಗಳ ಕೊಡುಗೆ ಮುನ್ಯಾಳ ಗ್ರಾಮ ಪಂಚಾಯತಿಯ ವತಿಯಿಂದ ದಲಿತ ಸಂಘರ್ಷ ಸಮಿತಿಗೆ  ಸಂಘಕ್ಕೆ ಗ್ರಾಮ ಪಂಚಾಯತಿ ವತಿಯಿಂದ 20 ಕುರ್ಚಿಗಳನ್ನು ನೀಡಿದರು . ಈ ಸಮಯದಲ್ಲಿ ಗ್ರಾಮ ಪಂಚಾಯತಿಯ ಅಧ್ಯಕ್ಷರಾದ ಶ್ರೀಮತಿ ದುರ್ಗವ್ವ ಸಂಜಯ್ ಜಂಬಗಿ. ಉಪಾಧ್ಯಕ್ಷರಾದ ಶಿವಾನಂದ

ಮುನ್ಯಾಳದಲ್ಲಿ ಡಾ ಬಿ ಆರ್ ಅಂಬೇಡ್ಕರ್ ಜಯಂತಿ ಆಚರಣೆ! Read More »

ಚಿಕ್ಕೋಡಿ ಲೋಕಸಭಾ ಚುನಾವಣೆಗೆ ತೊಡೆತಟ್ಟಿನಿಂತ ಮಾಜಿ ಐಎಎಸ್ ಅಧಿಕಾರಿ:ಶಂಭು ಕಲ್ಲೋಳಿಕರ್

ಹೌದು ಮಾಜಿ ಐಎಎಸ್ ಅಧಿಕಾರಿ 2023ರ ರಾಯಬಾಗ ವಿಧಾನಸಭಾ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಶಂಭು ಕಲ್ಲೋಳಿಕರ್ ಅವರು ಮೂರು ರಾಜಕೀಯ ಪಕ್ಷಗಳಿಗೆ ಸೆಡ್ಡು ಹೊಡೆದು ಚಿಕ್ಕೋಡಿ ಲೋಕಸಭಾ ಕ್ಷೇತ್ರದಿಂದ ಮತ್ತೆ  ಸ್ವತಂತ್ರ ಅಭ್ಯರ್ಥಿಯಾಗಿ  ನಾಮಪತ್ರವನ್ನು ಸಲ್ಲಿಸಿದ್ದಾರೆ ಈ ಹಿಂದೆ  ಶಂಭು ಕಲ್ಲೋಳಿಕರ್ ಅವರು  2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಟಿಕೆಟ್ ಅನ್ನು ಕೇಳಿದರು ಆದರೆ ಇವರಿಗೆ ಟಿಕೆಟ್ ನೀಡದೆ ಬೇರೆಯವರಿಗೆ ಮನೆಹಾಕಲಾಗಿತ್ತು ಇದರಿಂದ ರೊಚ್ಚಿಗೆದ್ದ ಕಲ್ಲೋಳಿಕರ್  ರಾಯಬಾಗ ಪಟ್ಟಣದಲ್ಲಿ ಬೃಹತ್ ಸಮಾವೇಶ ಮಾಡಿ 

ಚಿಕ್ಕೋಡಿ ಲೋಕಸಭಾ ಚುನಾವಣೆಗೆ ತೊಡೆತಟ್ಟಿನಿಂತ ಮಾಜಿ ಐಎಎಸ್ ಅಧಿಕಾರಿ:ಶಂಭು ಕಲ್ಲೋಳಿಕರ್ Read More »

ದೇವಸ್ಥಾನದ  ಜೀರ್ಣೋದ್ಧಾರಕ್ಕೆ ಧನಸಹಾಯ!

ಹಳ್ಳೂರ ಮೂಡಲಗಿ ತಾಲೂಕಿನ ರೂರಲ್  ವಲಯದ ಹಳ್ಳೂರ  ಗ್ರಾಮದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಪೂಜ್ಯ  ಡಾ!! ಡಿ. ವೀರೇಂದ್ರ ಹೆಗ್ಗಡೆ ಯವರು ದೇವಸ್ಥಾನದ ಜೀರ್ಣೋದ್ಧಾರಕ್ಕಾಗಿ  ನೀಡಿದ ರೂ. 50000  ಸಾವಿರ ಡಿ. ಡಿ. ಯನ್ನು ತಾಲೂಕಿನ ಯೋಜನಾಧಿಕಾರಿಗಳಾದ ಶ್ರೀ ರಾಜು ನಾಯ್ಕ ಅವರು ವಿತರಣೆ ಮಾಡಿದರು. ಈ ಸಂದರ್ಭದಲ್ಲಿ ವಲಯದ ಮೇಲ್ವಿಚಾರಕಿಯಾದ ರೇಣುಕಾ ಟಿ.ಸೇವಾ ಪ್ರತಿನಿಧಿ.ಸವಿತಾ ಪೂಜೇರಿ ಸೇರಿದಂತೆ ಗ್ರಾಮದ ಗುರು ಹಿರಿಯರು  ಉಪಸ್ಥಿತರಿದ್ದರು.

ದೇವಸ್ಥಾನದ  ಜೀರ್ಣೋದ್ಧಾರಕ್ಕೆ ಧನಸಹಾಯ! Read More »

ದಾಖಲೆ ಇಲ್ಲದೆ ಸಾಗಿಸುತ್ತಿದ್ದ 1ಲಕ್ಷ 50 ಸಾವಿರ ವಶಕ್ಕೆ. 

                 ಹಳ್ಳೂರ  ದಾಖಲೆ ಇಲ್ಲದೆ ವಾಹನದಲ್ಲಿ ಸಾಗಿಸುತ್ತಿದ್ದ 1 ಲಕ್ಷ 50 ಸಾವಿರ ರೂ. ಅನ್ನು ಮೂಡಲಗಿ ತಾಲೂಕಿನ ಹಳ್ಳೂರ ಕ್ರಾಸ್ ಚೆಕ್ ಪೋಸ್ಟ್ ನಲ್ಲಿ ಶುಕ್ರವಾರದಂದು ಎಸ್ ಎಸ್ ಟಿ ತಂಡದವರಿಂದ ವಾಹನ ತಪಾಸಣೆ ಮಾಡುವ ಸಮಯದಲ್ಲಿ  ಸಿಕ್ಕ ಹಣವನ್ನು ಚುನಾವಣಾ ಸಿಬ್ಬಂದಿ ವಶಕ್ಕೆ ಪಡೆದುಕೊಂಡಿದ್ದಾರೆ. ಚೆಕ್ ಪೋಸ್ಟ್ ನಲ್ಲಿ ವಾಹನವನ್ನು ತಪಾಸಣೆ ಮಾಡಲಾಗುತ್ತಿತ್ತು. ಈ ವೇಳೆ ಪೊಲೀಸ್ ಸಿಬ್ಬಂದಿ ಎಂ ವಿ ಮುರನಾಳ. ಆನಂದ ಗೌಡರ.ಎಸ್‌ಎಸ್‌ಟಿ ತಂಡದವರಾದ ಉದಯಕುಮಾರ ಬೆಳ್ಳುಂಡಗಿ. ಶ್ರವಣಕುಮಾರ ಹುಬ್ಬಳ್ಳಿ. ಬಸಪ್ಪ

ದಾಖಲೆ ಇಲ್ಲದೆ ಸಾಗಿಸುತ್ತಿದ್ದ 1ಲಕ್ಷ 50 ಸಾವಿರ ವಶಕ್ಕೆ.  Read More »

ಹಾರೂಗೇರಿ ಪಟ್ಟಣದಲ್ಲಿ  ಕಾಂಗ್ರೆಸ್ ಪಕ್ಷದವತಿಯಿಂದ ಬ್ರಹತ್ ಸಮಾವೇಶ ಜರುಗಿತು!

ಬೆಳಗಾವಿ ಜಿಲ್ಲೆಯ ಕುಡಚಿ ಮತಕ್ಷೇತ್ರದ ಹಾರೂಗೇರಿ ಪಟ್ಟಣದ ಪುರಸಭೆ ಆವರಣದಲ್ಲಿ ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಕಾಂಗ್ರೇಸ್ ಪಕ್ಷದ ವತಿಯಿಂದ ಬ್ರಹತ್ ಸಮಾವೇಶ ಜರಗಿತು ಕುಡಚಿ ಮತಕ್ಷೇತ್ರದಲ್ಲಿ ಬಹಳಷ್ಟು ಅಭಿವೃದ್ಧಿ ಆಗಬೇಕಾಗಿದೆ ನಮ್ಮ ತಂದೆ ಸತೀಶ್ ಜಾರಕಿಹೊಳಿ ಅವರು ಲೋಕೋಪಯೋಗಿ  ಇಲಾಖೆಯಿಂದ ಸಾಧ್ಯವಾದಷ್ಟು  ಅನುದಾನವನ್ನು ನೀಡುತ್ತಾ ಬಂದಿದ್ದಾರೆ ನಮ್ಮ ಕಾಂಗ್ರೆಸ್ ಪಕ್ಷ ನೆಹರು ಇಂದಿರಾಗಾಂಧಿ ಕಾಲದಿಂದಲೂ ಬಡವರ ದಿನದಲಿತರ  ಕೂಲಿ ಕಾರ್ಮಿಕರ  ಜೀವನದ ಬಗ್ಗೆ ಅಪಾರವಾದಂತ ಕಾಳಜಿಯನ್ನು ಹೊಂದಿರುವಂತಹ ಪಕ್ಷ  ನಮ್ಮ ರಾಜ್ಯದಲ್ಲಿ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ   

ಹಾರೂಗೇರಿ ಪಟ್ಟಣದಲ್ಲಿ  ಕಾಂಗ್ರೆಸ್ ಪಕ್ಷದವತಿಯಿಂದ ಬ್ರಹತ್ ಸಮಾವೇಶ ಜರುಗಿತು! Read More »

ಮುಗಳಖೋಡ ಪುರಸಭೆಯ ನಿರ್ಲಕ್ಷ್ಯ; ನೀತಿ ಸಂಹಿತೆ ಉಲ್ಲಂಘನೆ, ಸ್ಥಳಕ್ಕೆ ಧಾವಿಸಿದ ಅಧಿಕಾರಿಗಳು.

ವರದಿ: ರಾಜಶೇಖರ ಶೇಗುಣಸಿ. ಮುಗಳಖೋಡ: ಪ್ರತಿದಿನ ಸಾವಿರಾರು ಜನ ಸೇರುವ  ಪಟ್ಟಣದ ಕೇಂದ್ರ ಸ್ಥಾನದಲ್ಲಿರುವ ಬಸ್ ನಿಲ್ದಾಣದ ಒಳಗಡೆ  ಕೇಂದ್ರ ಸರ್ಕಾರದ ಹಲವಾರು ಯೋಜನೆಗಳನ್ನು ಕುರಿತು ಪುರಸಭೆ ವತಿಯಿಂದ ಗೋಡೆ ಬರಹವಿದ್ದ ಜಾಹಿರಾತು ಚಿತ್ರಿಸಲಾಗಿದೆ. ಈಗ ಲೋಕಸಭಾ ಚುನಾವಣೆ ನಿಮಿತ್ತ ನೀತಿಸಂಹಿತೆ ಜಾರಿಯಲ್ಲಿದ್ದರು, ಈ ನಿಲ್ದಾಣದ ಗೋಡೆಯ ಮೇಲೆ ಬಿಡಿಸಿದ ಜಾಹಿರಾತನ್ನು ಅಳಿಸದೆ ಯಾವುದೇ ಮರೆ ಮಾಡದೆ ಹಾಗೆ ಗೋಚರಿಸುತ್ತಿತ್ತು. ಪಟ್ಟಣದ ಕೇಂದ್ರ ಸ್ಥಾನದಲ್ಲಿರುವ ನಿಲ್ದಾಣ ಇದಾಗಿದ್ದು ಪ್ರತಿದಿನ ಸಾವಿರಾರು ಜನರು ಈ ಭಾಗದಲ್ಲಿ ಸಂಚರಿಸಲು ಆಗಮಿಸುತ್ತಾರೆ.

ಮುಗಳಖೋಡ ಪುರಸಭೆಯ ನಿರ್ಲಕ್ಷ್ಯ; ನೀತಿ ಸಂಹಿತೆ ಉಲ್ಲಂಘನೆ, ಸ್ಥಳಕ್ಕೆ ಧಾವಿಸಿದ ಅಧಿಕಾರಿಗಳು.
Read More »

ವಿಜ್ಞಾನ ವಿಭಾಗದಲ್ಲಿ ನೂರಕ್ಕೆ ನೂರು ಫಲಿತಾಂಶ.

ವರದಿ: ರಾಜಶೇಖರ ಶೇಗುಣಸಿ ಮುಗಳಖೋಡ: ಪಟ್ಟಣದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಬ.ನೀ.ಕುಲಿಗೋಡ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದ ದ್ವಿತೀಯ ಪಿಯುಸಿ ಫಲಿತಾಂಶ ಹೊರಬಿದಿದ್ದು, ಕಾಲೇಜಿನ ವಿಜ್ಞಾನ ವಿಭಾಗದ ಫಲಿತಾಂಶ ನೂರಕ್ಕೆ ನೂರರಷ್ಟು ಆಗಿದೆ. ವಾಣಿಜ್ಯ ವಿಭಾಗದಲ್ಲಿ ಶೇ 96.7%, ಶಿಕ್ಷಣ ವಿಭಾಗದಲ್ಲಿ ಶೇ. 95.52, ಕಲಾ ವಿಭಾಗದಲ್ಲಿ ಶೇ 97.43 ಆಗಿದ್ದು ಮಹಾವಿದ್ಯಾಲಯದಿಂದ ಒಟ್ಟು 247 ಜನ ವಿದ್ಯಾರ್ಥಿಗಳು ಪರೀಕ್ಷೆ ಬರೆದು 240 ಜನ ವಿದ್ಯಾರ್ಥಿಗಳು ತೇರ್ಗಡೆ ಹೊಂದಿ ಒಟ್ಟು ಕಾಲೇಜಿನ ಫಲಿತಾಂಶ 97. 16ರ ರಷ್ಟಾಗಿದೆ.

ವಿಜ್ಞಾನ ವಿಭಾಗದಲ್ಲಿ ನೂರಕ್ಕೆ ನೂರು ಫಲಿತಾಂಶ. Read More »

ಶ್ರೀ ಎಸ್ ಆರ್ ಸಂತಿ ಸರ್ಕಾರಿ ಕಾಲೇಜಿನ  ಸಾಧನೆ ಮಾಡಿದ ಪಿಯುಸಿ ವಿದ್ಯಾರ್ಥಿಗಳು

ಹಳ್ಳೂರ. ಗ್ರಾಮದ ಶ್ರೀ ಎಸ್ ಆರ್ ಸಂತಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ 2024ರ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ಒಂದರ ಫಲಿತಾಂಶ ಪ್ರಕಟವಾಗಿದ್ದು, ಇದು ಕಲಾ ಮತ್ತು ವಾಣಿಜ್ಯ ವಿಭಾಗದ ಫಲಿತಾಂಶದಲ್ಲಿ ನೂರಕ್ಕೆ ನೂರರಷ್ಟು ಫಲಿತಾಂಶವನ್ನು ಸಾಧಿಸಿದೆ ಈ ಕಾಲೇಜಿನ ಕುಮಾರಿ .ಭಾಗ್ಯಶ್ರೀ ನಿಂಗಪ್ಪ ಸಾಯನ್ನವರ-  586(97.66) ಪ್ರಥಮ, ಕುಮಾರಿ. ರಾಧಿಕಾ ಶಂಕರ ಮೇತ್ರಿ -579(96.5) ದ್ವಿತೀಯ, ಕುಮಾರಿ.ಸ್ವಾತಿ ಕೆಂಪಣ್ಣ ಕಲ್ಲಾರ-578(96.33) ತೃತೀಯ, ಕುಮಾರಿ ಲಕ್ಷ್ಮಿ  ಕಲ್ಲೋಳೆಪ್ಪ ದಡ್ಡಿಮನಿ           -574(95.33) ಚತುರ್ಥ ಸ್ಥಾನಗಳನ್ನು ಪಡೆದು ಕಾಲೇಜಿಗೆ

ಶ್ರೀ ಎಸ್ ಆರ್ ಸಂತಿ ಸರ್ಕಾರಿ ಕಾಲೇಜಿನ  ಸಾಧನೆ ಮಾಡಿದ ಪಿಯುಸಿ ವಿದ್ಯಾರ್ಥಿಗಳು Read More »

ಜೋಡು ಕಂಬಿ ಮಲ್ಲಯ್ಯ ಹಾಗೂ ಭಕ್ತರನ್ನು ಊರೊಳಗೆ ಬರಮಾಡಿಕೊಂಡರು.      

      ಹಳ್ಳೂರ . ಆಂಧ್ರ ಪ್ರದೇಶದ ಶ್ರೀಶೈಲದ ಬ್ರಹ್ಮರಾಂಬಾ ಶ್ರೀ ಮಲ್ಲಿಕಾರ್ಜುನ  ದೇವರ ದಿವ್ಯ ದರ್ಶನ ಪಡೆದು ಮರಳಿ ಸ್ವ ಗ್ರಾಮಕ್ಕೆ ಆಗಮಿಸಿದ ಸಹಸ್ರಾರು ಭಕ್ತರು ಹಾಗೂ ಜೋಡು ಕಂಬಿ ಮಲ್ಲಯ್ಯ ದೇವರನ್ನು ಗ್ರಾಮದೊಳಗೆ ಗ್ರಾಮಸ್ತರು ಆರತಿ, ವಿವಿಧ ವಾದ್ಯ ಮೇಳದೊಂದಿಗೆ ಸಾಂಪ್ರದಾಯಿಕ ಪದ್ಧತಿಯಂತೆ ಬರಮಾಡಿಕೊಂಡರು. ಭಕ್ತರು ಕಂಬಿ ಮಲ್ಲಯ್ಯ ದೇವರ ಮೇಲೆ ಬಿಸ್ಕಿಟ್ಟ ಕಾರಿಕು ಹಾರಿಸಿದರು .ಸಕ್ಕರೆ ಸಿಹಿ ಹಂಚಿದರು ಭಕ್ತಾದಿಗಳಿಗೆ ಅಂಬಲಿ ತಂಪಾದ ಪಾನಿ ವ್ಯವಸ್ಥೆ ಮಾಡಿದರು.

ಜೋಡು ಕಂಬಿ ಮಲ್ಲಯ್ಯ ಹಾಗೂ ಭಕ್ತರನ್ನು ಊರೊಳಗೆ ಬರಮಾಡಿಕೊಂಡರು.       Read More »

ಮಹಾತ್ಮಾ ಜ್ಯೋತಿಬಾ ಫುಲೆ ಅವರ 197ನೇ ಜಯಂತಿ ಆಚರಣೆ!

ಹಳ್ಳೂರ . ಆಧುನಿಕ ಕಾಲದ ಸಾಮಾಜಿಕ ಕ್ರಾಂತಿಯ ಮೂಲಪುರುಷರಲ್ಲಿ ಪ್ರಮುಖರು ಸಮಾಜ ಸುಧಾರಕ ಸಮಾನತೆಯ ಹರಿಕಾರರಾಗಿ ದೀನ ದಲಿತ ಹಿಂದುಳಿದ ವರ್ಗಗಳ ಏಳಿಗೆಗೆ ಅವಿರತವಾಗಿ ಶ್ರಮಿಸಿ ಬಾಳಿಗೆ ಬೆಳಕನ್ನು ನೀಡಿದವರು ಮಹಾತ್ಮಾ ಜ್ಯೋತಿಬಾ ಫುಲೆ ಎಂದು ಮುಖಂಡ ಸಿದ್ದಪ್ಪ ಕೂಲಿಗೊಡ ಹೇಳಿದರು.                                                       ಅವರು ಗ್ರಾಮದಲ್ಲಿ ನಡೆದ ಮಹಾತ್ಮಾ ಜ್ಯೋತಿಬಾ ಫುಲೆ ಅವರ 197ನೇ ಜಯಂತಿ ಆಚರಣೆಯಲ್ಲಿ ಮಾತನಾಡುತ್ತಾ ಜ್ಯೋತಿಬಾ ಫುಲೆ ಅವರು ಜನಸಾಮಾನ್ಯರು ಶಿಕ್ಷಣದ ಮೂಲಕ ದಮನಿತರನ್ನು ಮೇಲಕ್ಕೆತ್ತಿ ಮಹಿಳೆಯರಿಗೂ ಶಾಲೆ ತೆರೆದು ಸಮಾನತೆಯ ಕನಸು

ಮಹಾತ್ಮಾ ಜ್ಯೋತಿಬಾ ಫುಲೆ ಅವರ 197ನೇ ಜಯಂತಿ ಆಚರಣೆ! Read More »

ಕುಡಚಿ ಮತಕ್ಷೇತ್ರದಲ್ಲಿ ಶಾಸಕರ ನಿರ್ಲಕ್ಷ ದೋರಣೆ ಕಾಣುತ್ತಿದೆ :ಪಿ ರಾಜೀವ್

ಬೆಳಗಾವಿ. ರಾಯಬಾಗ     ಕುಡಚಿ ಕ್ಷೇತ್ರಕ್ಕೆ ಹೊಸ ಅನುದಾನಗಳನ್ನು ತರಲಾಗದೆ ನಾನು ಶಾಸಕನಿದ್ದ ಅವಧಿಯಲ್ಲಿ ತಂದ ಅನುದಾನದಲ್ಲಿಯೇ ಕುಡಚಿ ಕ್ಷೇತ್ರದ ಶಾಸಕ ಮಹೇಂದ್ರ ತಮ್ಮಣ್ಣವರವರು ಕಾಮಗಾರಿಗಳ ಗುದ್ದಲಿ ಪೂಜೆ ಮಾಡುತ್ತಿರುವುದು ವಿಪರ್ಯಾಸವಾಗಿದೆ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಹಾಗೂ ಮಾಜಿ ಶಾಸಕ ಪಿ ರಾಜೀವ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.      ಪಟ್ಟಣ ಸಮೀಪದ ಅಲಕನೂರ ಬೀರಪ್ಪನ ಮಡ್ಡಿಯಲ್ಲಿರುವ ಕುಡಚಿ ಮಾಜಿ ಶಾಸಕ ಪಿ ರಾಜೀವ ಅವರ ಕಾರ್ಯಾಲಯದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ  ಮಾತನಾಡಿದರು.      ಪುರಸಭೆ ವಾರ್ಡ್ ನಂ

ಕುಡಚಿ ಮತಕ್ಷೇತ್ರದಲ್ಲಿ ಶಾಸಕರ ನಿರ್ಲಕ್ಷ ದೋರಣೆ ಕಾಣುತ್ತಿದೆ :ಪಿ ರಾಜೀವ್ Read More »

ಚಿಕ್ಕೋಡಿ ಹಾಗೂ ಬೆಳಗಾವಿ ಲೋಕಸಭಾ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗಳಿಗೆ ಮತ ನೀಡುವಂತೆ ಮನವಿ ಮಾಡಿಕೊಂಡ ಕುರುಬ ಸಮಾಜದ ಮುಖಂಡ ಜಡೆಪ್ಪ ಮಂಗಿ

ಚಿಕ್ಕೋಡಿ ಜಿಲ್ಲೆಯ ಹಾಲು ಮತದ ಕುರುಬರ ಸಂಘದಗಳ ಹಾಗೂ ಎಲ್ಲ ಹಾಲುಮತ ಸಮಾಜದ ಗುರುಹಿರಿಯರು ಒಪ್ಪಿಕೊಂಡು ಪ್ರೀಯಾಂಕಾ ಜಾರಕಿಹೊಳಿ ಇವರಿಗೆ ನಮ್ಮ ಮತ ನೀಡಿ ಬಹುಮತ ನೀಡುವ ಕುರಿತು. ಚಿಕ್ಕೋಡಿ ಲೋಕಸಭಾ ಮತಕ್ಷೇತ್ರದ ಅಧೀಕೃತ ಅಭ್ಯರ್ಥಿಯಾದ ಪ್ರಿಯಾಂಕಾ ಜಾರಕಿಹೊಳಿ ಅವರಿಗೆ ಹಾಲುಮತದ ಸಮಾಜದ ಬಂದುಗಳ ಗುರು ಹಿರಿಯರು ತಾಯಂದಿರು ಅಕ್ಕ ತಂಗಿಯರು ಹಾಗೂ ಅಣ್ಣ ತಮ್ಮಂದಿರು ಅಧಿಕ ಮತವನ್ನು ಹಾಕಿ ಪ್ರಚಂಡ ಮತದಿಂದ ಗೆಲ್ಲಿಸಲು ಸಮಾಜದ ಬಂಧುಗಳಿಗೆ ವಿನಂತಿ ಪೂರ್ವಕ ಮನವಿ ಮಾಡಿಕೊಳ್ಳುತ್ತೇನೆಂದು ಸಮಾಜದ ಮುಖಂಡರಾದ  ಜಡೆಪ್ಪ

ಚಿಕ್ಕೋಡಿ ಹಾಗೂ ಬೆಳಗಾವಿ ಲೋಕಸಭಾ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗಳಿಗೆ ಮತ ನೀಡುವಂತೆ ಮನವಿ ಮಾಡಿಕೊಂಡ ಕುರುಬ ಸಮಾಜದ ಮುಖಂಡ ಜಡೆಪ್ಪ ಮಂಗಿ Read More »

ಗೋಕಾಕ್ ಸಾಹುಕಾರ್ ಕೋಟೆಯಲ್ಲಿ ಸಚಿವೆ ಹೆಬ್ಬಾಳ್ಕರ್ ಅಬ್ಬರದ ಪ್ರಚಾರ     ಗೋಕಾಕ್ : ಬೆಳಗಾವಿ ಗ್ರಾಮೀಣ ಕ್ಷೇತ್ರ ನನ್ನ ಪುಣ್ಯಭೂಮಿ. ಸುಮಾರು ನಾಲ್ಕು ಸಾವಿರ ಕೋಟಿ ರೂಪಾಯಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಂಡಿದ್ದೇನೆ. ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್‌ ಹೆಬ್ಬಾಳ್ಕರ್ ಜಯಗಳಿಸಿದರೆ, ಬೆಳಗಾವಿ ಗ್ರಾಮೀಣ ಕ್ಷೇತ್ರದ ಮಾದರಿಯಲ್ಲಿ ಇಡೀ ಬೆಳಗಾವಿ ಕ್ಷೇತ್ರವನ್ನು ಅಭಿವೃದ್ಧಿ ಪಡಿಸಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು. ಗೋಕಾಕ್ ವಿಧಾನಸಭಾ ಕ್ಷೇತ್ರದ  ವ್ಯಾಪ್ತಿಯಲ್ಲಿ ಸಚಿವರು ಬಿರುಸಿನ ಪ್ರಚಾರ ನಡೆಸಿದರು.

Read More »

ಬೆಳಗಾವಿ : ಜಗದೀಶ್ ಶೆಟ್ಟರ್ ಗೆಲುವು ನಿಶ್ಚಿತ – ರಮೇಶ್ ಜಾರಕಿಹೊಳಿ 

  ಗೋಕಾಕ: ದಿವಂಗತ ಸುರೇಶ ಅಂಗಡಿ ಹಾಗೂ ಜಗದೀಶ ಶೆಟ್ಟರ ಒಂದೇ ನಾಣ್ಯದ ಎರಡು ಮುಖಗಳು. ಬೆಳಗಾವಿ ಜಿಲ್ಲೆಯ ಅಭಿವೃದ್ಧಿಯಲ್ಲಿ ಅವರ ಪಾತ್ರ ಮಹತ್ವದ್ದಾಗಿದೆ ಎಂದು ಶಾಸಕ ರಮೇಶ ಜಾರಕಿಹೊಳಿ ಹೇಳಿದರು. ರವಿವಾರ ನಗರದಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಮಾತನಾಡಿ, ಸುರೇಶ ಅಂಗಡಿ ಹಾಗೂ ಜಗದೀಶ ಶೆಟ್ಟರ ತಮ್ಮ ಅಧಿಕಾರವಧಿಯಲ್ಲಿ ಹಲವಾರು ಯೋಜನೆಗಳ ಅನುಷ್ಠಾನದೊಂದಿಗೆ ಜಿಲ್ಲೆಗೆ ವಿಶೇಷ ಕೊಡುಗೆ ನೀಡಿದ್ದಾರೆ. ಕೆಲವರು ಬ್ಯಾಂಕ ಹಾಗೂ ಸೋಸೈಟಿಗಳ ದುರ್ಬಳಕೆಯಿಂದ ಹಣಬಲ ತೋರಿಸುತ್ತಿದ್ದು ಮುಂದಿನ ದಿನಗಳಲ್ಲಿ ಸಿಬಿಐ ತನಿಖೆಯ

ಬೆಳಗಾವಿ : ಜಗದೀಶ್ ಶೆಟ್ಟರ್ ಗೆಲುವು ನಿಶ್ಚಿತ – ರಮೇಶ್ ಜಾರಕಿಹೊಳಿ  Read More »

ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಹೊಸ ಸಂಘಗಳ ಉದ್ಘಾಟನೆ!

ಹಳ್ಳೂರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಡಲಗಿ ವಲಯದ ನಲ್ಲಾನಟ್ಟಿ ಗ್ರಾಮದಲ್ಲಿ 5 ಮೆಳವಂಕಿ ಗ್ರಾಮದಲ್ಲಿ 5 ಹೊಸ ಸಂಘಗಳ  ಉದ್ಘಾಟನೆ ಯನ್ನು ಗೌರವಾನ್ವಿತ  ಅಥಣಿ ಜಿಲ್ಲಾ ನಿರ್ದೇಶಕರಾದ ನಾಗರತ್ನ  ಹೆಗಡೆ ಹಾಗೂ ತಾಲೂಕಿನ  ಯೋಜನಾಧಿಕಾರಿಗಳಾದ ರಾಜು ನಾಯ್ಕ ಅವರು ನೆರವೇರಿಸಿದರು.ನಾಗರತ್ನ ಹೆಗಡೆ ಅವರು  ಹೊಸ ಸಂಘ ಉದ್ಘಾಟನೆ ಮಾಡಿ ಮಾತನಾಡಿ ಸಂಘದ ಸರ್ವ ಸದಸ್ಯರು ಒಗ್ಗಟ್ಟಾಗಿದ್ದು ಕಂತುಗಳನ್ನು ಸರಿಯಾದ ಸಮಯಕ್ಕೇ ತಕ್ಕಂತೆ ಜಮಾ ಮಾಡಿ ಸಂಘದ ಶ್ರೇಯೋಭಿವೃದ್ಧಿಗೆ ಪ್ರಾಮಾಣಿಕವಾಗಿ ಎಲ್ಲರೂ ಶ್ರಮಿಸಬೇಕೆಂದರು. ಮುಂದುವರೆದು ಹೊಸ ಸಂಘದ ಪಾಲುದಾರ

ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಹೊಸ ಸಂಘಗಳ ಉದ್ಘಾಟನೆ! Read More »

ಅಭಿನವ ಬ್ರಹ್ಮಾನಂದ ಸ್ವಾಮೀಜಿಯವರಿಂದ 2024 ರ ಯುಗಾದಿ ಜಾತ್ರಾ ಮಹೋತ್ಸದಆಮಂತ್ರಣ ಪತ್ರಿಕೆ ಬಿಡುಗಡೆ!

ಬೆಳಗಾವಿ. ರಾಯಬಾಗ ತಾಲೂಕೀನ‌ ಪರಮಾನಂದವಾಡಿ ಗ್ರಾಮದಲ್ಲಿ ದಿನಾಂಕ 01/04/2024ರಿಂದ 09/04/2024 ರವರೆಗೆ  ಶ್ರೀ ಗುರುದೇವ ಬ್ರಹ್ಮಾನಂದ ಆಶ್ರಮದಲ್ಲಿ ನಡೆಯುವ  ಯುಗಾದಿ ಮಹೋತ್ಸವ 2024  ಹಾಗೂ ಶ್ರೀ ಗುರುದೇವ  ಬ್ರಹ್ಮಾನಂದ ಮಹಾಶಿವಯೋಗಿಗಳರವರ  48  ನೇಯ ಹಾಗೂ ಶ್ರೀ ಗುರುದೇವ ಸಿದ್ದೇಶ್ವರ  ಮಹಾಶಿವಯೋಗಿಗಳರವರ 18 ನೇಯ ಮಹಾಸಮಾಧಿ ಮಹೋತ್ಸವದ  ಆಮಂತ್ರಣ ಪತ್ರಿಕೆ  ಬಿಡುಗಡೆ ಹಾಗೂ ಸುದ್ದಿಗೋಷ್ಠಿಯನ್ನು ಶ್ರೀ ಮಠದ ಪಿಠಾಧಿಪತಿ ಡಾ. ಅಭಿನವ ಬ್ರಹ್ಮಾನಂದ ಸ್ವಾಮೀಜಿ ನಡೆಸಿದರು ಸೋಮವಾರ ದಿನಾಂಕ 01/04/2024ರಂದು ಬೆಳಗ್ಗೆ 6ಗಂಟೆಗೆ ಪರಮಪೂಜ್ಯ ಶ್ರೀ ಗುರುದೇವರ ಕತೃಗದ್ದುಗೆಗೆ,

ಅಭಿನವ ಬ್ರಹ್ಮಾನಂದ ಸ್ವಾಮೀಜಿಯವರಿಂದ 2024 ರ ಯುಗಾದಿ ಜಾತ್ರಾ ಮಹೋತ್ಸದಆಮಂತ್ರಣ ಪತ್ರಿಕೆ ಬಿಡುಗಡೆ! Read More »

ನಕಲಿ ಪ್ರಮಾಣ ಪತ್ರ:ಆರೋಪಿಗೆ ಶಿಕ್ಷೆ ವಿಧಿಸಿದ್ದು ಸ್ವಾಗತಾರ್ಹ

ಬೆಳಗಾವಿ. ರಾಯಬಾಗ: ರಮೇಶ ಬಿನ್ ಅಂಕಯ್ಯ ಎಂಬ ವ್ಯಕ್ತಿಯು ಪರಿಶಿಷ್ಟ ಜಾತಿಗೆ ಸೇರದೇ ಇದ್ದರೂ ಆತ  ಕಾನ್ಸ್ಟೇಬಲ್ ಆಗಿ ಸರಕಾರಿ ನೌಕರಿ ಮಾಡುತ್ತಿದ್ದು, ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ ಸದರಿ ಆರೋಪಿಯ ವಿರುದ್ಧ  ಪಿರ್ಯಾದೆ ನೀಡಿತ್ತು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಬೆಂಗಳೂರು ನಗರ ಅಪರ್ ಸಿಟಿಸಿವಿಲ್ ಮತ್ತು ಸತ್ರ ನ್ಯಾಯಾಲಯ ಸರ್ಕಾರಕ್ಕೆ ಮತ್ತು ಪರಿಶಿಷ್ಟ ಜಾತಿಯವರಿಗೆ ಮೋಸ ಮಾಡಿದ್ದಾನೆ ಎಂದು ತೀರ್ಮಾನಿಸಿ  ಶಿಕ್ಷೆ ವಿಧಿಸಿದ್ದರ ಬಗ್ಗೆ ಪ್ರಸ್ತುತ  ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವುದು  ಗಮನಾರ್ಹ ಸಂಗತಿ. ಒಂದು

ನಕಲಿ ಪ್ರಮಾಣ ಪತ್ರ:ಆರೋಪಿಗೆ ಶಿಕ್ಷೆ ವಿಧಿಸಿದ್ದು ಸ್ವಾಗತಾರ್ಹ Read More »

ಲಲಿತಕಲಾ ಅಕಾಡೆಮಿಯ  ಸದಸ್ಯರಾಗಿ ಶ್ರೀಮತಿ ಆಶಾರಾಣಿ ನಡೋಣಿ ನೇಮಕ

ಬೆಳಗಾವಿ ರಾಯಬಾಗ: ರಾಯಬಾಗ ಪಟ್ಟಣದ ಹೆಸರಾಂತ ಚಿತ್ರಕಲಾವಿದೆಯರು ಹಾಗೂ ಆದರ್ಶ ಶಿಕ್ಷಕಿಯರಾದ  ಶ್ರೀಮತಿ ಆಶಾರಾಣಿ ಬಾಬುರಾವ ನಡೋಣಿ ಅವರು ಕರ್ನಾಟಕ ಲಲಿತ ಕಲಾ ಅಕಾಡೆಮಿಯ ನೂತನ ಸದಸ್ಯರಾಗಿ ನೇಮಕವಾಗಿದ್ದಾರೆ.  ಚಿಕಣಿ ಕಲೆಯಲ್ಲಿಯೇ ವಿಶೇಷ ಸಾಧನೆ ಮಾಡಿ  ವಿಖ್ಯಾತರಾದ ಶ್ರೀಮತಿ ಆಶಾರಾಣಿ ನಡೋಣಿ ಅವರು ಅಂತರಾಷ್ಟ್ರೀಯ ಕಲಾವಿದರಾದ ಡಾ.ಬಾಬುರಾವ ನಡೋಣಿ ಅವರ ಧರ್ಮಪತ್ನಿಯಾಗಿದ್ದಾರೆ. ಲಲಿತ ಕಲಾ ಅಕಾಡೆಮಿಯ ನೂತನ ಸದಸ್ಯರಾಗಿ ನೇಮಕರಾಗುವ ಮೂಲಕ ಬಾಗೆನಾಡಿನ ಕೀರ್ತಿಯನ್ನು ಇಮ್ಮಡಿಗೊಳಿಸಿದ ಶ್ರೀಮತಿ ಆಶಾರಾಣಿ ಬಾಬುರಾವ ನಡೋಣಿ ಅವರನ್ನು ಮಕ್ಕಳ ಸಾಹಿತ್ಯ ಪರಿಷತ್ತಿನ

ಲಲಿತಕಲಾ ಅಕಾಡೆಮಿಯ  ಸದಸ್ಯರಾಗಿ ಶ್ರೀಮತಿ ಆಶಾರಾಣಿ ನಡೋಣಿ ನೇಮಕ Read More »

ಪತ್ರಿಕೋದ್ಯಮದಲ್ಲಿ ಜಗತ್ತನ್ನು ಬೆಳಗುವ ರವಿಯಂತೆ ಕಂಗೊಳಿಸಿದ ರವಿ ಬೆಳಗೆರೆ

ನಾ ಕಂಡ ಸೆನ್ಸೆಶನಲ್ ವರದಿಗಾರ ರವಿ ಬೆಳಗೆರೆ!… • ಸಂತೋಷ ಮುಗಳಿ, ಶಿಕ್ಷಕರು ಹಾಗೂ ಪತ್ರಕರ್ತರು “ಖಡ್ಗಕ್ಕಿಂತ ಹರಿತವಾದದ್ದು ಲೇಖನಿ” ಎನ್ನುವುದಕ್ಕೆ ಸರಿಯಾದ ಅರ್ಥವನ್ನು ಕೊಟ್ಟ ಅಕ್ಷರ ಮಾಂತ್ರಿಕ, ಕೆಚ್ಚೆದೆಯ ಪತ್ರಕರ್ತ, ಅದ್ಬುತ ಬರಹಗಾರ, ವಿಮರ್ಶಕ, ಅತ್ಯುತ್ತಮ ಪತ್ರಿಕೋದ್ಯಮಿ, ಯುವ ಹೃದಯಗಳ ಸಾಮ್ರಾಟ ಹೀಗೆ ಇನ್ನೂ ಹಲವಾರು ನಾಮಾಂಕಿತಗಳಿಂದ ಕರೆಯಲ್ಪಡುವ ಘಟ್ಟಿಗ ರವಿ ಬೆಳಗೆರೆ. ಇತಿಹಾಸ ಅರಿಯದವನು ಇತಿಹಾಸ ಸೃಷ್ಠಿಸಲಾರ ಎಂಬ ನಾನ್ನುಡಿಗೆ ಪೂರಕವಾದವರೆ ರವಿ ಬೆಳಗೆರೆ. ಅದು ಹೇಗೆ ಅಂತಿರಾ?.. ಮೂಲತಃ ಬಡ ಕುಟುಂಬದಲ್ಲಿ ಜನಿಸಿ,

ಪತ್ರಿಕೋದ್ಯಮದಲ್ಲಿ ಜಗತ್ತನ್ನು ಬೆಳಗುವ ರವಿಯಂತೆ ಕಂಗೊಳಿಸಿದ ರವಿ ಬೆಳಗೆರೆ Read More »

ಎಲ್ಲ ವರ್ಗದ ಬಡವರಿಗೆ ಪಂಚ ಗ್ಯಾರಂಟಿ ಯೋಜನೆ ಅನುಕೂಲ ವಾಗಿದೆ :ಶಾಸಕ ಮಹೇಂದ್ರ ತಮ್ಮಣ್ಣವರ

ರಾಯಭಾಗ ತಾಲೂಕ ಮಟ್ಟದ ಗ್ಯಾರಂಟಿ ಯೋಜನೆಗಳ ಸಮಾವೇಶ ಸಮಾರಂಭ ಕ್ಕೆ ಚಾಲನೆ ಬೆಳಗಾವಿ :ಜಿಲ್ಲೆಯ ರಾಯಬಾಗ ತಾಲೂಕಿನ ಹಾರೂಗೇರಿ ಪಟ್ಟಣದಲ್ಲಿ ತಾಲೂಕ ಆಡಳಿತ, ತಾಲೂಕ ಪಂಚಾಯತ್ ರಾಯಬಾಗ ಹಾಗೂ ಪುರಸಭೆ ಕುಡಚಿ. ಹಾರೂಗೇರಿ ಮುಗಳಖೋಡ ಇವರ ಸಂಯುಕ್ತ ಆಶ್ರಯದಲ್ಲಿ ಕರ್ನಾಟಕ ಸರಕಾರದ ಗ್ಯಾರಂಟಿ ಯೋಜನೆಗಳನ್ನ ಸಮರ್ಪಕವಾಗಿ ಅನುಷ್ಠಾನಗೊಳಿಸಲು ಗ್ಯಾರಂಟಿ ಯೋಜನೆಗಳ ಸಮಾವೇಶ ಸಮಾರಂಭ ಕಾರ್ಯಕ್ರಮ ಜರುಗಿತು ಈ ಸಂದರ್ಭದಲ್ಲಿ ಕುಡಚಿ ಮತಕ್ಷೇತ್ರದ ಶಾಸಕ ಮಹೇಂದ್ರ ತಮ್ಮನವರ ಅವರು ಮಾತನಾಡಿ ಬಿಜೆಪಿ ಪಕ್ಷವು ಹತ್ತು ವರ್ಷಗಳಿಂದ ಕೇವಲ ಸುಳ್ಳಿನ

ಎಲ್ಲ ವರ್ಗದ ಬಡವರಿಗೆ ಪಂಚ ಗ್ಯಾರಂಟಿ ಯೋಜನೆ ಅನುಕೂಲ ವಾಗಿದೆ :ಶಾಸಕ ಮಹೇಂದ್ರ ತಮ್ಮಣ್ಣವರ Read More »

ಮತ್ತೆ ಮುನ್ನೆಲೆಗೆ ಬಂದ ಲಿಂಗಾಯತ 2ಎ ಮೀಸಲಾತಿ!ಮಾ.12 ರಂದು ಕಲಬುರಗಿಯಲ್ಲಿ ಬೃಹತ್‌ ಸಮಾವೇಶ

ಬೆಳಗಾವಿ. ರಾಯಬಾಗ : ಇನ್ನೇನು ಲೋಕಸಭಾ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇರುವ ಸಂದರ್ಭದಲ್ಲಿ ಪಂಚಮಸಾಲಿ ಸಮಾಜದ ಹೋರಾಟ ಮತ್ತೆ ಮುನ್ನೆಲೆಗೆ ಬಂದಿದೆ. ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡುವಂತೆ ಒತ್ತಾಯಿಸಿ ಇದೇ ಮಾರ್ಚ್ 12ರಂದು ಕಲಬುರಗಿಯಲ್ಲಿ ಬೃಹತ್‌ ಸಮಾವೇಶ ಏರ್ಪಡಿಸಲಾಗಿದೆಯೆಂದು ಪಂಚಮಸಾಲಿ ಪೀಠದ ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ ತಿಳಿಸಿದರು. ಶುಕ್ರವಾರ ದಂದು ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಹಾರುಗೇರಿ ಪಟ್ಟಣದ ಹಣಮಂತಪ್ಪ ಲ.ಕಲ್ಲೋಳಿಕರ 70ನೇ ಪುಣ್ಯತಿಥಿ ಹಾಗೂ ಮಹಾಶಿವರಾತ್ರಿ ಕಾರ್ಯಕ್ರಮದಲ್ಲಿ ಭಾಗವಹಿಸುವ ಸಂದರ್ಭದಲ್ಲಿ ಸುದ್ದಿಗೋಷ್ಠಿ 

ಮತ್ತೆ ಮುನ್ನೆಲೆಗೆ ಬಂದ ಲಿಂಗಾಯತ 2ಎ ಮೀಸಲಾತಿ!ಮಾ.12 ರಂದು ಕಲಬುರಗಿಯಲ್ಲಿ ಬೃಹತ್‌ ಸಮಾವೇಶ Read More »

ಲಕ್ಷಾಂತರ ರೂ ಖರ್ಚು ಮಾಡಿ ಕಲ್ಲಂಗಡಿ ಬೆಳೆದ ಮುಗಳಖೋಡ ರೈತ ಕಂಗಾಲು!

*ರಸಾಯನಿಕ ಔಷದಿ ಸಿಂಪಡನೆ ಯಿಂದ ಲಕ್ಷಾಂತರ ಬೇಲೆಬಾಳುವ ಬೇಳೆ ನಾಶ* ಬೆಳಗಾವಿ. ರಾಯಬಾಗ ರೈತ  ಈ ದೇಶದ  ಬೆನ್ನೆಲುಬು ಅಂತಾರೆ, ಆದರೆ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಮುಗಳಖೋಡ  ಪಟ್ಟಣದ  ರೈತ ತಮ್ಮ  ಜಮೀನಲ್ಲಿ ಮಿಶ್ರ ಬೇಸಸಾಯ ಮಾಡಿದ್ದ  ಕಲ್ಲಗಂಡಿ ಹಣ್ಣು  ಜ್ಯೋತೆಗೆ ಮೆಣಸು ಬೆಳೆದು ಈಗ  ಕಣ್ಣೀರಿನಲ್ಲಿ ಕೈ ತೊಳಿಯುವಂತಾಗಿದೆ ಹೌದು ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕೀನ ಮೂಗಳಖೋಡ ಪಟ್ಟಣದ ಪರಪ್ಪ ಭೀಮಗೌಡ  ಖೇತಾಗೌಡರ್ ಈ ರೈತನ  ಸ್ಟೋರಿ ಏನೆಂದರೆ  ತನ್ನ ಸ್ವಂತ  3.5 ಏಕರೆ

ಲಕ್ಷಾಂತರ ರೂ ಖರ್ಚು ಮಾಡಿ ಕಲ್ಲಂಗಡಿ ಬೆಳೆದ ಮುಗಳಖೋಡ ರೈತ ಕಂಗಾಲು! Read More »

ಲಕ್ಷಾಂತರ ರೂ ಖರ್ಚು ಮಾಡಿ ಕಲ್ಲಂಗಡಿ ಬೆಳೆದ ಮುಗಳಖೋಡ ರೈತ ಕಂಗಾಲು!

*ರಸಾಯನಿಕ ಔಷದಿ ಸಿಂಪಡನೆ ಯಿಂದ ಲಕ್ಷಾಂತರ ಬೇಲೆಬಾಳುವ ಬೇಳೆ ನಾಶ* ಬೆಳಗಾವಿ. ರಾಯಬಾಗ ರೈತ  ಈ ದೇಶದ  ಬೆನ್ನೆಲುಬು ಅಂತಾರೆ, ಆದರೆ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಮುಗಳಖೋಡ  ಪಟ್ಟಣದ  ರೈತ ತಮ್ಮ  ಜಮೀನಲ್ಲಿ ಮಿಶ್ರ ಬೇಸಸಾಯ ಮಾಡಿದ್ದ  ಕಲ್ಲಗಂಡಿ ಹಣ್ಣು  ಜ್ಯೋತೆಗೆ ಮೆಣಸು ಬೆಳೆದು ಈಗ  ಕಣ್ಣೀರಿನಲ್ಲಿ ಕೈ ತೊಳಿಯುವಂತಾಗಿದೆ ಹೌದು ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕೀನ ಮೂಗಳಖೋಡ ಪಟ್ಟಣದ ಪರಪ್ಪ ಭೀಮಗೌಡ  ಖೇತಾಗೌಡರ್ ಈ ರೈತನ  ಸ್ಟೋರಿ ಏನೆಂದರೆ  ತನ್ನ ಸ್ವಂತ  3.5 ಏಕರೆ

ಲಕ್ಷಾಂತರ ರೂ ಖರ್ಚು ಮಾಡಿ ಕಲ್ಲಂಗಡಿ ಬೆಳೆದ ಮುಗಳಖೋಡ ರೈತ ಕಂಗಾಲು! Read More »

ಪೋಲಿಯೋ ಲಸಿಕಾ ಕಾರ್ಯಕ್ರಮ ನಡೆಯಿತು

ಹಳ್ಳೂರ. ಗ್ರಾಮದ ಗುಬ್ಬಿ ಬಸ್ ನಿಲ್ದಾಣದಲ್ಲಿ 5 ವರ್ಷದ ಒಳಗಿನ ಎಲ್ಲಾ ಮಕ್ಕಳಿಗೆ ಪೋಲಿಯೋ ಲಸಿಕೆಯನ್ನು ಹಾಕಲಾಯಿತು. ಇದೆ ಸಂಧರ್ಬದಲ್ಲಿ ಡಾ  ಸೃಷ್ಟಿ  ಉಡುಪಿ. ಜಾನಕಿ ಹರಿಜನ. ಮುರಿಗೆಪ್ಪ ಮಾಲಗಾರ. ಲಂಕೇಶ ಪಾಲಬಾಂವಿ. ಗಂಗವ್ವ ಪಾಲಬಾಂವಿ. ವಿಧ್ಯಾ ರಡರಟ್ಟಿ. ಗಂಗವ್ವ ಸಂತಿ. ಪ್ರೀತಿ ಮಾಲಗಾರ. ಮುತ್ತಪ್ಪ ಕುಳ್ಳೋಳಿ ಸೇರಿದಂತೆ ಅನೇಕರಿದ್ದರು. ಗ್ರಾಮದ ಅನೇಕ ಸ್ಥಳಗಳಲ್ಲಿ ಪೋಲಿಯೋ ಲಸಿಕೆಯನ್ನು ಹಾಕಿದರು.

ಪೋಲಿಯೋ ಲಸಿಕಾ ಕಾರ್ಯಕ್ರಮ ನಡೆಯಿತು Read More »

ರಂಗೋಲಿ ಸ್ಪರ್ಧೆಯಲ್ಲಿ ಸ್ನೇಹಾ ಹಾಗು ಶಿಲ್ಪಾ ಪ್ರಥಮ

ಹಳ್ಳೂರ ಗ್ರಾಮದ ಶಿವಶಂಕರ ನಗರದ ಶ್ರೀ ಪಾಂಡುರಂಗ ಸಪ್ತಾಹ ನಿಮಿತ್ಯ ಏರ್ಪಡಿಸಿದ ರಂಗೋಲಿ ಸ್ಪರ್ಧೆಯಲ್ಲಿ ಮುಗಳಖೋಡ ನೀರಲಖೋಡಿ ತೋಟದ ಶ್ರೀ ಸಿದ್ದರಾಮೇಶ್ವರ ಅನುದಾನಿತ ಕನ್ನಡ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿಯರಾದ ಸ್ನೇಹಾ ಯಡವಣ್ಣವರ ಹಾಗೂ ಶಿಲ್ಪಾ ಅಂಗಡಿ ಪ್ರಥಮ. ಅಂಜಲಿ ಮೇಲಪ್ಪಗೋಳ ದ್ವೀತಿಯ. ಸಾನ್ವಿ ಬಾಬಣ್ಣವರ  ತೃತೀಯ ಸ್ಥಾನ ಪಡೆದು ಶಾಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಪಂಡರಪೂರ ಏಕನಾಥ ಮಹಾರಾಜರ ಮಾತನಾಡಿ ಮಕ್ಕಳು ಉನ್ನತ ಮಟ್ಟದ ಶಿಕ್ಷಣ ಜೊತೆಗೆ ಸತ್ಸಂಗ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡ ರೆ ಜೀವನವು

ರಂಗೋಲಿ ಸ್ಪರ್ಧೆಯಲ್ಲಿ ಸ್ನೇಹಾ ಹಾಗು ಶಿಲ್ಪಾ ಪ್ರಥಮ Read More »

ಪಾಂಡುರಂಗ  ಗಾಣಿಗೇರರವರಿಗೆ ಡಾಕ್ಟರೇಟ್ ಪದವಿ ಪ್ರಧಾನ!

ಬೆಳಗಾವಿ: ಬೆಳಗಾವಿಯ ಮರಾಠಾ ಮಂಡಳದ ಪದವಿ ಮಹಾವಿದ್ಯಾಲಯದಲ್ಲಿ ಕನ್ನಡ ಅಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿರುವ ಪಾಂಡುರಂಗ ರಾಮಗೊಂಡ ಗಾಣಿಗೇರ ಇವರಿಗೆ ಬೆಳಗಾವಿಯ ಚೆನ್ನಮ್ಮ ವಿಶ್ವವಿದ್ಯಾಲಯವು ಶಾಸ್ತ್ರೀಯ ಕನ್ನಡ ಭಾಷಾ ಅಧ್ಯಯನ ಸಂಸ್ಥೆಗೆ ಸಲ್ಲಿಸಿದ “ಕನ್ನಡ ಸಾಹಿತ್ಯ ಚರಿತ್ರೆಯ ಸಂದರ್ಭದಲ್ಲಿ ಕರ್ನಾಟಕ ಕವಿಚರಿತೆ” ಎನ್ನುವ ಪಿಎಚ್. ಡಿ  ಮಹಾ ಪ್ರಬಂಧಕ್ಕೆ ಡಾಕ್ಟರೇಟ್ ಪದವಿಯನ್ನು ನೀಡಿದೆ.     ಮೂಲತಃ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಸಿದ್ದಾಪುರ ಗ್ರಾಮದವರಾದ ಶ್ರೀ ಪಾಂಡುರಂಗ ಗಾಣಿಗೇರ ಇವರಿಗೆ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥರಾದ

ಪಾಂಡುರಂಗ  ಗಾಣಿಗೇರರವರಿಗೆ ಡಾಕ್ಟರೇಟ್ ಪದವಿ ಪ್ರಧಾನ! Read More »

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಬಡವರ ಜೀವನ ಬೆಳಕು :ನಾಗರತ್ನ ಹೆಗಡೆ

ಹಳ್ಳೂರ ಬಡವರು ಸುಖ ಜೀವನ ನಡೆಸಲು ಜನಪರ ಕಾರ್ಯಕ್ರಮಗಳನ್ನು ಮಾಡಿ ಸಹಸ್ರಾರು ಜನರ ಬಾಳಿಗೆ ಬೆಳಕು ನೀಡುವ ಕಾರ್ಯ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ನಡೆಯುತ್ತಿದೆ ಎಂದು ಜಿಲ್ಲಾ ನಿರ್ದೇಶಕರಾದ ನಾಗರತ್ನ ಹೆಗಡೆ ಅವರು ಹೇಳಿದರು. ಅವರು ಹಳ್ಳೂರ ಗ್ರಾಮದ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ನಡೆದ ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಡಿ ಡಿ ವ ಹಾಗೂ ವ್ಹೀಲ್ ಚೇರ್ ವಿತರಣೆ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿ ಅಂಗವಿಕಲರಿಗೆ ವ್ಹೀಲ್

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಬಡವರ ಜೀವನ ಬೆಳಕು :ನಾಗರತ್ನ ಹೆಗಡೆ Read More »

ಗುರುಹಿರಿಯರನ್ನು ಗೌರವಿಸಿದರೆ ಪುಣ್ಯ ಪ್ರಾಪ್ತಿಯಾಗುತ್ತದೆ: ಅಡವಿ ಸಿದ್ದರಾಮ ಶ್ರೀಗಳು

ಹಳ್ಳೂರ ವಯಸ್ಸಾದ ತಂದೆ ತಾಯಿಯರನ್ನು ವೃದ್ಧಾಶ್ರಮ ಹಾಗೂ ಅನಾಥಾಶ್ರಮಕ್ಕೆ  ಕಳಿಸಿ ಪಾಪಕ್ಕೆ ಗುರಿಯಾಗದೆ ಅವರಲ್ಲಿ  ಬೇಧ ಭಾವ ಮಾಡದೆ ಸರಿಯಾಗಿ ಆರೈಕೆ ಮಾಡಿದರೆ ಅವರಿಗೆ ಮನಸ್ಸಿಗೆ ಶಾಂತಿ ನೆಮ್ಮದಿ ದೊರೆಯುತ್ತದೆ ಹಾಗೂ ನಿಮಗೂ ಕೂಡ ಪುಣ್ಯ ಪ್ರಾಪ್ತಿಯಾಗುತ್ತದೆಂದು ಶಿವಾಪೂರ ಅಡವಿ ಸಿದ್ದರಾಮ ಶ್ರೀಗಳು ಹೇಳಿದರು.               ಅವರು ನೀರಲಖೋಡಿಯಲ್ಲಿ  ನಡೆದ ಶಿವನವ್ವಾ ಬಾಳಪ್ಪ ಕುಳಲಿ ಆವರ ಜನ್ಮ ಶತಮಾನೋತ್ಸವದ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿ ಈಗಿನ ಕಾಲದಲ್ಲಿ ನೂರು ವರ್ಷ ದಾಟಿ ಶತಮಾನೋತ್ಸವ ಆಚರಣೆ ಮಾಡಿಕೊಳ್ಳುವರು

ಗುರುಹಿರಿಯರನ್ನು ಗೌರವಿಸಿದರೆ ಪುಣ್ಯ ಪ್ರಾಪ್ತಿಯಾಗುತ್ತದೆ: ಅಡವಿ ಸಿದ್ದರಾಮ ಶ್ರೀಗಳು Read More »

3,600 ಕೋಟಿ ರೂ.ಗಳ ಯೋಜನೆಗೆ ಪ್ರಧಾನಿಯವರಿಂದ ಚಾಲನೆ.! ರಾಣಿ ಚನ್ನಮ್ಮ ವಿಶ್ವವಿದ್ಯಾಲಯಕ್ಕೆ ಶತಕೋಟಿ ರೂ.ಗಳ ಅನುದಾನ.

ಭಾರತದ ಪ್ರಧಾನ ಮಂತ್ರಿಗಳಾದ ಸನ್ಮಾನ್ಯ ಶ್ರೀ. ನರೇಂದ್ರ ಮೋದಿಜಿ ಅವರು ರಾಷ್ಟçವ್ಯಾಪಿ ಅಭಿವೃದ್ಧಿ ಕಾರ್ಯಗಳಿಗೆ ದಿನಾಂಕ : 20-02-2024ರಂದು ಜಮ್ಮುವಿನಲ್ಲಿ 3,600 ಕೋಟಿ ರೂಪಾಯಿಗಳ ವೆಚ್ಚದ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿದರು. ಇದೇ ಸಂದರ್ಭದಲ್ಲಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯಕ್ಕೂ ಉಚ್ಛತರ ಶಿಕ್ಷಾ ಅಭಿಯಾನ ಯೋಜನೆಯಡಿಯಲ್ಲಿ ಶತಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿರುವರು. ರಾಷ್ಟçವ್ಯಾಪಿ ನಡೆದ ಈ ಕಾರ್ಯಕ್ರಮದಲ್ಲಿ ಈ ಯೋಜನೆಯ ಫಲಾನುಭವಿ ಸಂಸ್ಥೆಗಳೆಲ್ಲವೂ ಆನ್‌ಲೈನ್ ಮೂಲಕ ಸಮಾವೇಶಗೊಂಡಿದ್ದವು. ಜಮ್ಮುವಿನಿಂದ ನೇರ ಪ್ರಸಾರಗೊಂಡ ಈ ಕಾರ್ಯಕ್ರಮವನ್ನು ರಾಣಿ ಚನ್ನಮ್ಮ ವಿಶ್ವವಿದ್ಯಾಲಯ

3,600 ಕೋಟಿ ರೂ.ಗಳ ಯೋಜನೆಗೆ ಪ್ರಧಾನಿಯವರಿಂದ ಚಾಲನೆ.! ರಾಣಿ ಚನ್ನಮ್ಮ ವಿಶ್ವವಿದ್ಯಾಲಯಕ್ಕೆ ಶತಕೋಟಿ ರೂ.ಗಳ ಅನುದಾನ. Read More »

ಮೋದಿಯವರ 3.0 ಅವಧಿಯಲ್ಲಿ ದೇಶವು ಭಯೋತ್ಪಾದನೆ, ಪ್ರತ್ಯೇಕತಾವಾದ ಮತ್ತು ನಕ್ಸಲಿಸಂನಿಂದ ಸಂಪೂರ್ಣವಾಗಿ ಮುಕ್ತವಾಗಲಿದೆ:ಅಮಿತ್ ಶಾ

ದೆಹಲಿಯಲ್ಲಿ ನಡೆಯುತ್ತಿರುವ ಬಿಜೆಪಿ ರಾಷ್ಟ್ರೀಯ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ, “ಇಂದು, ದೇಶದಲ್ಲಿ ಬಂಡಾಯ, ಭಯೋತ್ಪಾದನೆ ಮತ್ತು ನಕ್ಸಲಿಸಂ ಕೊನೆಯ ಉಸಿರನ್ನು ಎಣಿಸುತ್ತಿದೆ.  ಮೋದಿ ಸರ್ಕಾರದ ಮೂರನೇ ಅವಧಿಯಲ್ಲಿ ದೇಶವು ಭಯೋತ್ಪಾದನೆ, ಪ್ರತ್ಯೇಕತಾವಾದ ಮತ್ತು ನಕ್ಸಲಿಸಂನಿಂದ ಸಂಪೂರ್ಣ ಮುಕ್ತವಾಗಲಿದೆ” ಎಂದರು. 2024ರಲ್ಲಿ ಮೋದಿಯವರು ಮತ್ತೊಮ್ಮೆ ಪ್ರಧಾನಿಯಾಗಲಿದ್ದಾರೆ ಎಂದು ದೇಶವೀಗ ನಿರ್ಧರಿಸಿದೆ.  ಚುನಾವಣೆಗೂ ಮುನ್ನ ನಡೆಯುತ್ತಿರುವ ಈ ರಾಷ್ಟ್ರೀಯ ಸಮಾವೇಶದ ಗುರಿ, 2047ರ ವೇಳೆಗೆ ಪ್ರಧಾನಿ ಮೋದಿಯವರ ಅಭಿವೃದ್ಧಿ ಹೊಂದಿದ ಭಾರತದ ಲಕ್ಷ್ಯಕ್ಕಾಗಿ ನಮ್ಮ ಬದ್ಧತೆಯನ್ನು ತೋರಿಸುವುದಕ್ಕಾಗಿ. ಈ ಸಂದೇಶದೊಂದಿಗೆ ನಮ್ಮ ಪಕ್ಷವು ದೇಶದ ಪ್ರತಿಯೊಂದು ಭಾಗವನ್ನು ತಲುಪಲಿದೆ.  ಬಿಜೆಪಿ ಮೂರನೇ ಬಾರಿಗೆ ಗೆದ್ದು ಭಾರತವನ್ನು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಿ ಮಾಡುವುದರಲ್ಲಿ ಯಾವುದೇ ಅನುಮಾನವಿಲ್ಲ. ಜಮ್ಮು ಮತ್ತು ಕಾಶ್ಮೀರದಿಂದ 370ನೇ ವಿಧಿಯನ್ನು ರದ್ದುಗೊಳಿಸಿದಾಗ ಪ್ರತಿಪಕ್ಷಗಳು ಸಾಕಷ್ಟು ಗದ್ದಲವೆಬ್ಬಿಸಿದ್ದವು.  ಆದಾಗ್ಯೂ, ಇಂದು, ವಿಧಿ 370ನ್ನು ತೆಗೆದುಹಾಕಿದ ನಂತರ ಜಮ್ಮು ಮತ್ತು ಕಾಶ್ಮೀರವು ಹೊಸ ಬದಲಾವಣೆಗಳೊಂದಿಗೆ ಪ್ರಗತಿಯ ಹಾದಿಯಲ್ಲಿದೆ. ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವದಲ್ಲಿ, ದೇಶವು ಸರ್ವತೋಮುಖ ಅಭಿವೃದ್ಧಿಯನ್ನು ಕಂಡಿದ್ದು, ದೇಶದ ಆರ್ಥಿಕತೆ 11 ನೇ ಶ್ರೇಣಿಯಿಂದ 5 ನೇ ಶ್ರೇಣಿಗೆ ಉನ್ನತಿ ಹೊಂದಿದೆ.  ಈ 10 ವರ್ಷಗಳಲ್ಲಾದ ಬೆಳವಣಿಗೆಯು, ಮೋದಿಯವರು ಮತ್ತೊಮ್ಮೆ ದೇಶದ ಪ್ರಧಾನಿಯಾಗಲಿದ್ದಾರೆ ಎಂಬುದಕ್ಕೆ ಯಾವುದೇ ಶಂಕೆಗೆ ಆಸ್ಪದ ನೀಡುವುದಿಲ್ಲ. 75 ವರ್ಷಗಳಲ್ಲಿ , ಈ ದೇಶವು 17 ಲೋಕಸಭಾ ಚುನಾವಣೆಗಳು, 22 ಸರ್ಕಾರಗಳು ಮತ್ತು 15 ಪ್ರಧಾನ ಮಂತ್ರಿಗಳಿಗೆ ಸಾಕ್ಷಿಯಾಗಿದೆ ಎಂದು ಗೃಹ ಮತ್ತು ಸಹಕಾರ ಸಚಿವರು ಹೇಳಿದರು.  ದೇಶದ ಹಿಂದಿನ ಪ್ರತಿಯೊಂದು ಸರ್ಕಾರಗಳು ಕಾಲಕ್ಕೆ ತಕ್ಕಂತೆ ಅಭಿವೃದ್ಧಿ ಮಾಡಲು ಪ್ರಯತ್ನಿಸಿವೆ.  ಆದರೆ ಇಂದು ಸಮಗ್ರ ಅಭಿವೃದ್ಧಿ, ಪ್ರತಿಯೊಂದು ಕ್ಷೇತ್ರದ ಅಭಿವೃದ್ಧಿ, ಪ್ರತಿಯೊಬ್ಬ ವ್ಯಕ್ತಿಯ ಅಭಿವೃದ್ಧಿ ನರೇಂದ್ರ ಮೋದಿಯವರ 10 ವರ್ಷಗಳಲ್ಲಿ ಮಾತ್ರ ನಡೆದಿದೆ ಎಂದು ಯಾವುದೇ ಗೊಂದಲವಿಲ್ಲದೆ ಹೇಳಬಹುದು. ಈ 10 ವರ್ಷಗಳಲ್ಲಿ ಮೋದಿಯವರು ಸ್ವಜನಪಕ್ಷಪಾತ, ಜಾತೀಯತೆ ಮತ್ತು ತುಷ್ಟೀಕರಣವನ್ನು ತೊಡೆದುಹಾಕಲು ಕೆಲಸ ಮಾಡಿದ್ದಾರೆ. I.N.D.I ಮೈತ್ರಿಕೂಟ ಮತ್ತು ಕಾಂಗ್ರೆಸ್ ಪಕ್ಷವು ಯಾವಾಗಲೂ ಭ್ರಷ್ಟಾಚಾರ, ಸ್ವಜನಪಕ್ಷಪಾತ, ತುಷ್ಟೀಕರಣ ಮತ್ತು ಜಾತೀಯತೆಯನ್ನು ಉತ್ತೇಜಿಸಿದೆ.  ಆದರೆ, ಪ್ರಧಾನಿ ಮೋದಿಯವರು ಈ 10 ವರ್ಷಗಳಲ್ಲಿ ದೇಶದಿಂದ ಭ್ರಷ್ಟಾಚಾರ, ಸ್ವಜನಪಕ್ಷಪಾತ, ತುಷ್ಟೀಕರಣ ಮತ್ತು ಜಾತೀಯತೆಯನ್ನು ತೊಡೆದುಹಾಕಲು ಮತ್ತು ಅಭಿವೃದ್ಧಿಯತ್ತ ಗಮನ ಹರಿಸಲು ಶ್ರಮಿಸಿದ್ದಾರೆ. ಮತ್ತಷ್ಟು ತೀಕ್ಷ್ಣತೆಯಿಂದ ವಾಗ್ದಾಳಿ ಮುಂದುವರೆಸಿದ ರಾಜಕೀಯ ಚಾಣಕ್ಯ ಷಾ , ‘I.N.D.I ಮೈತ್ರಿಕೂಟವು ಏಳು ಕುಟುಂಬ ಆಧಾರಿತ ಪಕ್ಷಗಳ ಒಕ್ಕೂಟವಾಗಿದೆ, ಇದು ದೇಶದಲ್ಲಿ 2G, 3G ಮತ್ತು 4G  ರೂಪದಲ್ಲಿದೆ’ ಎಂದರು. “ನಾನು ಯಾವುದೇ ಮೊಬೈಲ್ ನೆಟ್ವರ್ಕ್ಗಳ ಬಗ್ಗೆ ಹೇಳುತ್ತಿಲ್ಲ, ವಿರೋಧ ಪಕ್ಷದ ಕೌಟುಂಬಿಕ ರಾಜಕಾರಣದ ಬಗ್ಗೆ ಹೇಳುತ್ತಿದ್ದೇನೆ.  2G ಎಂದರೆ ಎರಡು ತಲೆಮಾರುಗಳು, 3G ಎಂದರೆ ಮೂರು ತಲೆಮಾರುಗಳು ಮತ್ತು 4G ಎಂದರೆ ನಾಲ್ಕು ತಲೆಮಾರುಗಳು.  ಪ್ರತಿಪಕ್ಷದ ನಾಲ್ಕು ತಲೆಮಾರುಗಳು ಕೌಟುಂಬಿಕ ರಾಜಕೀಯವನ್ನು ಮಾಡುತ್ತಿವೆ.  ಈ ದೇಶದ ರಾಷ್ಟ್ರಪತಿಗಳು ಬುಡಕಟ್ಟು ಕುಟುಂಬದಿಂದ ಬಂದವರು.  ಬಡ ಬುಡಕಟ್ಟು ಜನಾಂಗದ ಮಗಳನ್ನು ರಾಷ್ಟ್ರಪತಿಯನ್ನಾಗಿ ಮಾಡುವ ಮೂಲಕ ಪ್ರಧಾನಿ ಮೋದಿ ಮತ್ತು ಬಿಜೆಪಿ ಎಲ್ಲಾ ಬುಡಕಟ್ಟು ಜನಾಂಗದವರನ್ನು ಗೌರವಿಸಿದೆ.  ಈ ದೇಶದ ಉಪರಾಷ್ಟ್ರಪತಿ ಒಬ್ಬ ರೈತನ ಮಗ.  ಬಿಜೆಪಿಯಲ್ಲಿ ಬೂತ್ನಲ್ಲಿ ಕೆಲಸ ಮಾಡುವ ವ್ಯಕ್ತಿ ರಾಷ್ಟ್ರಪತಿಯಾಗಬಲ್ಲ ಮತ್ತು ಪ್ರಧಾನಿ ಕೂಡ ಆಗಬಹುದು.  ನಾವು ನಮ್ಮ ಪಕ್ಷವನ್ನು ಪ್ರಜಾಸತ್ತಾತ್ಮಕ ಪಕ್ಷವಾಗಿ ಇಟ್ಟುಕೊಂಡಿರುವ ಕಾರಣ, ಬಿಜೆಪಿ ಪಕ್ಷದಲ್ಲಿ ಮಾತ್ರ ಈ ಸಾಧ್ಯತೆಯಿದೆ” ಎಂದರು.

ಮೋದಿಯವರ 3.0 ಅವಧಿಯಲ್ಲಿ ದೇಶವು ಭಯೋತ್ಪಾದನೆ, ಪ್ರತ್ಯೇಕತಾವಾದ ಮತ್ತು ನಕ್ಸಲಿಸಂನಿಂದ ಸಂಪೂರ್ಣವಾಗಿ ಮುಕ್ತವಾಗಲಿದೆ:ಅಮಿತ್ ಶಾ Read More »

ಅಪಘಾತ್ತಕೀಡಾಗಿದ್ದ ವ್ಯಕ್ತಿ,  ಸಮಯ ಪ್ರಜ್ಞೆಯಿಂದ ಜೀವ ಉಳಿಸಿದ ಆಂಬುಲೆನ್ಸ್ ಚಾಲಕನ

ವರದಿ ಮುರಿಗೆಪ್ಪ ಮಾಲಗಾರ.                                 ಹಳ್ಳೂರ  ಸಮೀಪದ ಶಿವಾಪೂರ  ಗ್ರಾಮದ ರೇವಣ ಸಿದ್ದೇಶ್ವರ ನಗರದಲ್ಲಿ ಬುಧವಾರ ಮಧ್ಯ ರಾತ್ರಿ ಎರಡು ಬೈಕಗಳ ಮದ್ಯೆ ಬೀಕರ ಅಪಘಾತ ಸಂಭವಿಸಿದ್ದು ದುರ್ಗಪ್ಪ ಮಾದೇವ ಮೇತ್ರಿ  ಎಂಬುವನು ಊರು ಪೀ ಜಿ ಹುಣಶ್ಯಾಳ ಗ್ರಾಮದವರಾ ಗಿದ್ದು ಅಪಘಾತವಾಗೀ ಗಾಯಾಳಿಗೆ ತೀವ್ರ ರಕ್ತ ಬರುತ್ತಿದ್ದು ಮಾತಾಡಲು ಬರುತ್ತಿರಲ್ಲ ಸಾವು ನೋವು ಬದುಕಿನ ಮದ್ಯೆ

ಅಪಘಾತ್ತಕೀಡಾಗಿದ್ದ ವ್ಯಕ್ತಿ,  ಸಮಯ ಪ್ರಜ್ಞೆಯಿಂದ ಜೀವ ಉಳಿಸಿದ ಆಂಬುಲೆನ್ಸ್ ಚಾಲಕನ Read More »

ಬೆಳಗಾವಿ :ಅಯೋಧ್ಯೆಯ ಪ್ರಭು ಶ್ರೀರಾಮನ ದರ್ಶನಕ್ಕಾಗಿ ರೇಲ್ವೆ ಇಲಾಖೆಯಿಂದ  ಬೆಳಗಾವಿಯಿಂದ ರೈಲು ಬಿಡುಗಡೆ!

ಬೆಳಗಾವಿ. ರೈಲ್ವೆ ಅಧಿಕಾರಿಗಳಾದ ಶ್ರೀ ವಿ ಕೆ ಅಗ್ರವಾಲ,ವಿಜಯಕುಮಾರ,ಅಲೋಕ ಕುಮಾರ,ಆಸೀಪ ಹಫೀಜ,  ಆಂಜನೇಯಲು ಮಾಹಿತಿ ನೀಡಿ ಸಹಕರಿಸಿದರು.        ಉತ್ತರ ಪ್ರಾಂತ ಅಂದರೆ ಉತ್ತರ ಕರ್ನಾಟಕದ ಸುಮಾರು 19ಜಿಲ್ಲಗಳಿಂದ 1333 ರಾಮಭಕ್ತರು ಈ ರೈಲ್ವೆಯಲ್ಲಿ ಪ್ರಯಾಣ ಮಾಡುತ್ತಾರೆ.     ಅಯೋಧ್ಯೆಯ 19ರ ಮಧ್ಯಾಹ್ನ 11ಘಂಟೆ ತಲುಪಿ ಅಯೋಧ್ಯೆಯಲ್ಲಿ ದರ್ಶನ ಮುಗಿಸಿ 20ರಾತ್ರಿ ಹೊರಟು 22 ಮುಂಜಾನೆ ಬೆಳಗಾವಿ ತಲುಪುವುದು. ಬೆಳಗಾವಿ ಜಿಲ್ಲೆಯಿಂದ ಮಹಿಳೆಯರು ಸೇರಿ  200ಜನ ಭಕ್ತರು ಹೋಗುತ್ತಿದ್ದಾರೆ.      

ಬೆಳಗಾವಿ :ಅಯೋಧ್ಯೆಯ ಪ್ರಭು ಶ್ರೀರಾಮನ ದರ್ಶನಕ್ಕಾಗಿ ರೇಲ್ವೆ ಇಲಾಖೆಯಿಂದ  ಬೆಳಗಾವಿಯಿಂದ ರೈಲು ಬಿಡುಗಡೆ! Read More »

ತಾರೆ ಜಮೀನ್ ಪರ್ ಅವರ ‘ಸ್ಪಾರ್ಕ್ ಆಫ್ ಕ್ಯೂರಿಯಾಸಿಟಿ’ ಕಾರ್ಯಕ್ರಮ ಕ್ಕೆ ದಶಕದ ಅತ್ಯುತ್ತಮ ಸಿ ಎಸ್‌ ಆರ್  ಯೋಜನೆ” ಪ್ರಶಸ್ತಿ

– ಎಸ್.ಎಂ.ಎಕ್ಸ್ – ಸಿಎಸ್ಆರ್ ಲೀಡರ್‌ಶಿಪ್ ಶೃಂಗಸಭೆಯಲ್ಲಿ  3.0 ರಲ್ಲಿ ರವಿಶಂಕರ್ ಗುರೂಜಿ ಅವರಿಂದ ಪ್ರಶಸ್ತಿ ಪ್ರಧಾನ ಬೆಂಗಳೂರು, ; ಬೆಂಗಳೂರಿನ ಆರ್ಟ್ ಆಫ್ ಲಿವಿಂಗ್‌ನಲ್ಲಿ ನಡೆದ ಎಸ್.ಎಂ.ಎಕ್ಸ್ ಸಿಎಸ್ಆರ್ ಲೀಡರ್‌ಶಿಪ್ ಶೃಂಗಸಭೆ 3.0 ರಲ್ಲಿ ತಾರೆ ಜಮೀನ್ ಪರ್‌ನ ಪ್ರಮುಖ ಯೋಜನೆಯಾದ ಸಿನೊಪ್ಸಿಸ್ ಇಂಡಿಯಾದಿಂದ ಬೆಂಬಲಿತವಾಗಿರುವ ‘ಕುತೂಹಲ ಕಿಡಿ’  “ದಶಕದ ಅತ್ಯುತ್ತಮ ಸಿಎಸ್‌ಆರ್ ಪರಿಣಾಮ ಬೀರುವ ಯೋಜನೆ” ಎಂಬ ಪ್ರಶಸ್ತಿಗೆ ಭಾಜವಾಗಿದೆ. ಸಿನೊಪ್ಸಿಸ್ ಇಂಡಿಯಾ ಸಂಸ್ಥೆಯ ಹಿರಿಯ ಆರ್ಕಿಟೆಕ್ಟ್  ಬಿ.ಯು. ಚಂದ್ರಶೇಖರ್, ತಾರೇ ಜಮೀನ್ ಪರ್ ಸಂಸ್ಥೆಯ ಸಂಸ್ಥಾಪಕ ದಿನೇಶ ಬಾಡಗಂಡಿ, ಸಂಸ್ಥೆಯ ಕಾರ್ಯಾಚರಣೆ ವಿಭಾಗದ ಮುಖ್ಯಸ್ಥರಾದ ಅಭಿಜಿತ

ತಾರೆ ಜಮೀನ್ ಪರ್ ಅವರ ‘ಸ್ಪಾರ್ಕ್ ಆಫ್ ಕ್ಯೂರಿಯಾಸಿಟಿ’ ಕಾರ್ಯಕ್ರಮ ಕ್ಕೆ ದಶಕದ ಅತ್ಯುತ್ತಮ ಸಿ ಎಸ್‌ ಆರ್  ಯೋಜನೆ” ಪ್ರಶಸ್ತಿ Read More »

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ವ್ಹೀಲ್ ಚೇರ್ ವಿತರಣೆ

ಮೂಡಲಗಿ ಸಿಟಿ ವಲಯದ ವಿದ್ಯಾ ನಗರ ಕಾರ್ಯ ಕ್ಷೇತ್ರದಲ್ಲಿ  ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಂಸ್ಥೆಯಿಂದ ಅಂಗವಿಕಲರಿಗೆ  ಜನಮಂಗಲ ಕಾರ್ಯಕ್ರಮದಡಿಯಲ್ಲಿ ದೊರೆಯುವ ಸೌಲಭ್ಯಗಳಾದ ವೀಲ್ ಚೇರ್ ಅನ್ನು ಅಂಗವಿಕಲ ಫಲಾನುಭವಿಯಾದ  ಶ್ರೀ ಗೌರಮ್ಮ ಸತ್ತೆಪ್ಪ  ಕಂಕಣವಾಡಿ ಅವರಿಗೆ ವ್ಹೀಲ್ ಚೇರ್ ವಿತರಣೆ ಮಾಡಲಾಯಿತು. ಈ ಸಂಧರ್ಭದಲ್ಲಿ ವಲಯದ ಮೇಲ್ವಿಚಾರಕಿರಾದ  ಶ್ರೀ ಮತಿ ಕಾಮಾಕ್ಷಿ. ತಾಲೂಕಿನ ವಿಚಕ್ಷಣಾಧಿಕಾರಿ ಹನುಮೇಶ್  ಸೇರಿದಂತೆ ಉಪಸ್ಥಿತರಿದ್ದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ವ್ಹೀಲ್ ಚೇರ್ ವಿತರಣೆ Read More »

ಬೆಳಗಾವಿ ಜಿಲ್ಲಾ ವಿಭಜನೆ ಕೂಗು ; ಜೇನುಗೂಡಿಗೆ ಕೈ ಹಾಕುತ್ತಾ ರಾಜ್ಯ ಸರ್ಕಾರ 

ಬೆಳಗಾವಿ : ಕಳೆದ ಕೆಲ ದಿನಗಳಿಂದ ಬೆಳಗಾವಿ ಹಾಗೂ ತುಮಕೂರು ಜಿಲ್ಲಾ ವಿಭಜನೆ ಮಾತು ಕೇಳಿಬರುತ್ತಿವೆ. ಅಷ್ಟೇ ಅಲ್ಲದೆ ಪ್ರಾದೇಶಿಕ ಆಯುಕ್ತರ ಬಳಿ ಜಿಲ್ಲಾ ವಿಭಜನೆ ಕುರಿತು ಮಾಹಿತಿಯನ್ನು ಸರ್ಕಾರ  ಕೇಳಿದೆ ಎಂದು ಹೇಳಲಾಗುತ್ತಿದೆ. ಆದರೆ ಇವೆರಡರ ನಡುವೆ ಸಿದ್ದು ಸರ್ಕಾರ ಜಿಲ್ಲಾ ವಿಭಜನೆ ಜೇನುಗೂಡಿಗೆ ಕೈ ಹಾಕುವ ಸಾಧ್ಯತೆ ಕಡಿಮೆ.‌ ಈಗಾಗಲೇ ಬೆಳಗಾವಿ ಜಿಲ್ಲೆಯನ್ನು ಮೂರು ವಿಭಾಗದಲ್ಲಿ ಬೈಲಹೊಂಗಲ, ಚಿಕ್ಕೋಡಿ ಹಾಗೂ ಬೆಳಗಾವಿಯಾಗಿ ವಿಂಗಡಿಸಬೇಕು ಎಂಬ ಚರ್ಚೆ ದಶಕಗಳಿಂದಲೂ ಇದೆ. ಈ ಕುರಿತು ಅದೆಷ್ಟೋ ವರ್ಷಗಳಿಂದ

ಬೆಳಗಾವಿ ಜಿಲ್ಲಾ ವಿಭಜನೆ ಕೂಗು ; ಜೇನುಗೂಡಿಗೆ ಕೈ ಹಾಕುತ್ತಾ ರಾಜ್ಯ ಸರ್ಕಾರ  Read More »

ಕಾಗವಾಡ: ಉಪನೊಂದಣಿ ಹಾಗೂ ವಿವಾಹ ನೊಂದಣಿ ಕಛೇರಿ ಕಾರ್ಯಾರಂಭ!

ಬೆಳಗಾವಿ. ಕಾಗವಾಡ ತಾಲ್ಲೂಕಿನ ಜನರು ಇದರ ಸದುಪಯೋಗಪಡೆದುಕೊಳ್ಳಬೇಕೆಂದು ಜಿಲ್ಲಾ ನೊಂದಣಾಧಿಕಾರಿಯಾದ ಮಹಾಂತೇಶ ಪಟಾತರ ಹೇಳಿದರು. ಅವರು ಗುರುವಾರ ದು ಕಾಗವಾಡ ಪಟ್ಟಣದಲ್ಲಿ ಉಪನೊಂದಣಿ ಕಾರ್ಯಾಲಯದ ಕಾರ್ಯಾರಂಭ ಮಾಡಿ ಮಾತನಾಡುತ್ತಾ,ತಾಲ್ಲೂಕಿನ ಜನರ ಬಹುದಿನಗಳ ಬೇಡಿಕೆಯಾಗಿದ್ದ ಉಪನೊಂದಣಿ ಕಛೇರಿ ಕಾರ್ಯಾರಂಭಗೊಂಡಿದ್ದು ತಾಲ್ಲೂಕಿನ ಜನತೆಗೆ ದೂರದ ಅಥಣಿಗೆ ಅಲೆದಾಡುವದನ್ನ ತಪ್ಪಿಸಿದಂತಾಗಿದೆ. ಈ ಕಛೇರಿಯಲ್ಲಿ ಆಸ್ತಿ ನೊಂದಣಿ,ವಿವಾಹ ನೊಂದಣಿ,ಹಕ್ಕುಗಳ ವರ್ಗಾವಣೆ, ಕಾವೇರಿ ೨ ತಂತ್ರಾಂಶದಲ್ಲಿ ಇರುವ ಎಲ್ಲ ಸೌಲಭ್ಯಗಳು ಈ ಕಛೇರಿಯಲ್ಲಿ ಲಭ್ಯವಿರುತ್ತವೆ ಈ ಭಾಗದ ಸಾರ್ವಜನಿಕರರು ಇದರ ಸದುಪಯೋಗ ಪಡೆದುಕೊಳ್ಳಬೆಕೆಂದು ಕರೆ

ಕಾಗವಾಡ: ಉಪನೊಂದಣಿ ಹಾಗೂ ವಿವಾಹ ನೊಂದಣಿ ಕಛೇರಿ ಕಾರ್ಯಾರಂಭ! Read More »

ಬೆಳಗಾವಿ : ರಮಾಬಾಯಿ ಅವರು ಡಾ. ಬಿ.ಆರ್. ಅಂಬೇಡ್ಕ‌ರ್ ಅವರಿಗೆ ಶಕ್ತಿಯಾಗಿದ್ದರು. ಅವರ ಬೆಂಬಲದಿಂದಾಗಿಯೇ ಅಂಬೇಡ್ಕರ್ ಸಂವಿಧಾನ ರಚಿಸಿ ಸಮ ಸಮಾಜ ನಿರ್ಮಾಣಕ್ಕೆ ಅಡಿಪಾಯ ಹಾಕಲು ಸಾಧ್ಯವಾಯಿತು’ ಎಂದು ಮಹೇಶ ಕೋಲಕಾರ ಹೇಳಿದ್ದರು ವಾ.ಓ : ಬೆಳಗಾವಿಯ ಜೈ ಭೀಮ ಸಂಘಟನೆ,ಕರ್ನಾಟಕ ದಲಿತ ಯುವ ಸಂಘಟನೆ ಹಾಗೂ ಛಲವಾದಿ ಯುವ ಸಂಘಟನೆ ವತಿಯಿಂದ ಕನ್ನಡ ಸಾಹಿತ್ಯ ಭವನದಲ್ಲಿ ಆಯೋಜಿಸಿದ್ದ ರಮಾಬಾಯಿ ಅಂಬೇಡ್ಕರ್ ಅವರ 126ನೇ ಜಯಂತಿ ಆಚರಣೆ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು . ರಮಾಬಾಯಿ ಅಂಬೇಡ್ಕರ್ 126

Read More »

ಶ್ರೀ ಸಿದ್ಧರಾಮೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಾರ್ಷಿಕೋತ್ಸವ ಸಮಾರಂಭ                 ಜಾಗತೀಕರಣದ ಇಂದಿನ ಸಂದರ್ಭದಲ್ಲಿ ಆಂಗ್ಲ ಭಾಷಾ ಕಲಿಕೆಯು ಅವಶ್ಯ ಮಾತ್ರವಲ್ಲದೇ ಅನಿವಾರ್ಯವಾಗಿದೆ. ವಿವಿಧ ದೇಶಗಳಿಗೆ ಕೆಲಸವನ್ನು ಅರಸಿಕೊಂಡೋ, ವ್ಯಾಪಾವ-ಉದ್ದಿಮೆ ಮಾಡಲೆಂದೋ, ಉನ್ನತ ಶಿಕ್ಷಣ ಪಡೆಯಲೆಂದೋ ಹೋಗುತ್ತಿರುವ ನಮ್ಮ ಮಕ್ಕಳು ಆಂಗ್ಲ ಭಾಷಾ ಸಂವಹನ ಕೌಶಲ್ಯವನ್ನು ಪಡೆಯುವುದು ಅಪೇಕ್ಷಣಿಯ ಎಂದು ಶ್ರೀ ಸಿದ್ಧರಾಮೇಶ್ವರ ಆಂಗ್ಲ ಮಾಧ್ಯಮ ಶಾಲೆಯು ಆಂಗ್ಲ ಮಾಧ್ಯಮದಲ್ಲಿ ಉತ್ತಮ ಶಿಕ್ಷಣ ನೀಡುವುದರಲ್ಲಿ ಮುಂಚೂಣಿಯಲ್ಲಿದೆ ಎಂದು ಶ್ರೀ

Read More »

ಮಹಾಲಕ್ಷ್ಮೀ ದೇವಿಯ ಮೂರ್ತಿ ಪ್ರತಿಷ್ಠಾಪನೆ ದೇವಸ್ಥಾನ ಉದ್ಘಾಟನೆ ಹಾಗೂ ಜಾತ್ರಾ ಮಹೋತ್ಸವದ ನಡೆಯಿತು

ಬೆಳಗಾವಿ. ರಾಯಬಾಗ ತಾಲೂಕಿನ ಮರಾಕುಡಿ ಗ್ರಾಮದ ಶ್ರೀ ಮಹಾಲಕ್ಷ್ಮೀ ದೇವಿಯ ಮೂರ್ತಿ ಪ್ರತಿಷ್ಠಾಪನೆ ದೇವಸ್ಥಾನ ಉದ್ಘಾಟನೆ ಹಾಗೂ ಜಾತ್ರಾ ಮಹೋತ್ಸವದ ಅಂಗವಾಗಿ ಸೋಮವಾರ ಸಂಜೆ ಮರಾಕುಡಿ ಪಟಗುಂದೇಶ್ವರ ದೇವಸ್ಥಾನದಿಂದ ನೂತನ ಮಹಾಲಕ್ಷ್ಮೀ ದೇವಸ್ಥಾನದವರೆಗೆ ಕುಂಭ ಮೇಳ ಆರತಿ ಡೊಳ್ಳು ಕುಣಿತ ಭವ್ಯ ಮೆರವಣಿಗೆಯೊಂದಿಗೆ ಶ್ರೀ ಮಹಾಲಕ್ಷ್ಮೀ ದೇವಿ ಮೂರ್ತಿಯನ್ನು ತರಲಾಯಿತು. ಬಂಡಾರ ಏರಚುತ್ತ ದೇವರ ನಾಮಸ್ಮರಣೆ ಮಾಡುತ್ತಾ ಸಹಸ್ರಾರು ಸಂಖ್ಯೆಯಲ್ಲಿ ಮಹಿಳೆಯರು ಕುಂಭ ಮೇಳ ದೊಂದಿಗೆ ಭಾಗವಹಿಸಿದ್ದರು. ಈ ಸಮಯದಲ್ಲಿ ಮರಾಕುಡಿ, ಹಳ್ಳೂರ , ನೀರಲಖೋಡಿ ಗ್ರಾಮದವರು

ಮಹಾಲಕ್ಷ್ಮೀ ದೇವಿಯ ಮೂರ್ತಿ ಪ್ರತಿಷ್ಠಾಪನೆ ದೇವಸ್ಥಾನ ಉದ್ಘಾಟನೆ ಹಾಗೂ ಜಾತ್ರಾ ಮಹೋತ್ಸವದ ನಡೆಯಿತು Read More »

ದೇವರ ನಾಮಸ್ಮರಣೆ ಮಾಡಿದರೆ ಮನಸ್ಸು ಏಕಾಗ್ರತೆಗೊಂಡು ಮನಸ್ಸಿಗೆ ಶಾಂತಿ ನೆಮ್ಮದಿ ದೊರೆಯುತ್ತದೆ :ಶ್ರೀಮಂತ ಮಹಾರಾಜರು

ಮಹಾಲಿಂಗಪುರ . ಸತ್ಯ ನಿಷ್ಠೆ ಪ್ರಾಮಾಣಿಕತೆ ಯಿಂದ ಕೆಲಸ ಕಾರ್ಯ ಮಾಡುತ್ತಾ ದೇವರ ನಾಮಸ್ಮರಣೆ ಮಾಡಿದರೆ ಮನಸ್ಸು ಏಕಾಗ್ರತೆಗೊಂಡು ಮನಸ್ಸಿಗೆ ಶಾಂತಿ ನೆಮ್ಮದಿ ದೊರೆಯುತ್ತದೆಂದು ಶ್ರೀಮಂತ ಮಹಾರಾಜರು ಹೇಳಿದರು. ಅವರು ರಬಕವಿ ಬನಹಟ್ಟಿ ತಾಲೂಕಿನ ಬಿಸನಾಳ ಗ್ರಾಮದ ಶ್ರೀ ಮಾಧವಾನಂದ ಪ್ರಭೂಜಿ ಅವರ ಆಶ್ರಮದಲ್ಲಿ ನಡೆದ ಸತ್ಸಂಗ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿ ಜಾತಿ ಮತ ಪಂಥ ಧರ್ಮದ ಹೆಸರಿನಲ್ಲಿ ಬೇಧ ಭಾವ ಮಾಡದೆ ಎಲ್ಲರೂ ಒಂದಾಗಿ ಬಾಳಬೇಕು ಸತ್ಯವನ್ನು ಅಲ್ಲಗಳೆಯದೆ ಯಾವುದೆ ಆಸೆಗಾಗಿ ಒಬ್ಬರ

ದೇವರ ನಾಮಸ್ಮರಣೆ ಮಾಡಿದರೆ ಮನಸ್ಸು ಏಕಾಗ್ರತೆಗೊಂಡು ಮನಸ್ಸಿಗೆ ಶಾಂತಿ ನೆಮ್ಮದಿ ದೊರೆಯುತ್ತದೆ :ಶ್ರೀಮಂತ ಮಹಾರಾಜರು Read More »

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ &ಅಖಿಲ ಕರ್ನಾಟಕ ಜಿಲ್ಲಾ ಜನಜಾಗೃತಿ ವೇದಿಕೆ ಅಡಿಯಲ್ಲಿ ಮಧ್ಯ ಮಧ್ಯವರ್ಜನ ಶಿಬಿರ ಆಯೋಜನೆ

ಮೂಡಲಗಿ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಅಖಿಲ ಕರ್ನಾಟಕ ಜಿಲ್ಲಾ ಜನಜಾಗೃತಿ ವೇದಿಕೆ ಅಡಿಯಲ್ಲಿ ಈಗಾಗಲೇ ಮಧ್ಯ ಮಧ್ಯವರ್ಜನ ಶಿಬಿರಗಳನ್ನು ಏರ್ಪಡಿಸಿದ್ದು ತಾಲೂಕಿನಾದ್ಯಂತ ಹಲವಾರು ಜನರು ಈ ಶಿಬಿರದ ಸದುಪಯೋಗ ಪಡೆದುಕೊಂಡು, ಹೊಸ ಜೀವನ ನಡೆಸುತ್ತಿದ್ದಾರೆ. ಅಲ್ಲದೆ ಆರ್ಥಿಕವಾಗಿ, ಸಾಮಾಜಿಕವಾಗಿ ಹಲವಾರು ರೀತಿಯಲ್ಲಿ ಸುಧಾರಣೆ ಹೊಂದಿರುತ್ತಾರೆ. ಇವರ ಬದುಕು ಹಸನಾಗಲಿ ಎನ್ನುವ ನಿಟ್ಟನಲ್ಲಿ, ಇನ್ನಷ್ಟು ಯೋಜನೆಗಳನ್ನು ರೂಪಿಸಿಕೊಂಡು ಅಭಿವೃದ್ಧಿಗೆ ಅನುಪಾಲನೆ ನಿಟ್ಟಿನಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಡಲಗಿ ಮತ್ತು ಹಾರುಗೆರಿ ಹೋಬಳಿಗೆ ಒಂದರಂತೆ, ಪೋಷಕರನ್ನು

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ &ಅಖಿಲ ಕರ್ನಾಟಕ ಜಿಲ್ಲಾ ಜನಜಾಗೃತಿ ವೇದಿಕೆ ಅಡಿಯಲ್ಲಿ ಮಧ್ಯ ಮಧ್ಯವರ್ಜನ ಶಿಬಿರ ಆಯೋಜನೆ Read More »

ಹಿಡಕಲ್ :ಗ್ರಾಮದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಮಹೇಂದ್ರ ತಮ್ಮಣವರ ಚಾಲನೆ!

ಬೆಳಗಾವಿ. ರಾಯಬಾಗ,ರೈತರ ಸರಕು ಸಾಗಾಣಿಕೆಗಳು ಸುಗಮವಾಗಿ ಸಾಗಲು ಹಿಡಕಲ್ ಗ್ರಾಮದಿಂದ ಅಳಗವಾಡಿ ಗ್ರಾಮದವರೆಗೆ ಹಾಗೂ ಹಿಡಕಲ್ ಗ್ರಾಮದಿಂದ ಕನದಾಳ ಗ್ರಾಮದವರೆಗೆ ರಸ್ತೆ ಅಭಿವೃದ್ಧಿ ಕಾಮಗಾರಿಗೆ 2ಕೋಟಿ ರೂಪಾಯಿ ವೆಚ್ಚದಲ್ಲಿ ಕುಡಚಿ ಶಾಸಕ ಮಹೇಂದ್ರ ತಮ್ಮಣ್ಣವರ್ ಅವರು ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು ಸಂದರ್ಭದಲ್ಲಿ ಶಾಸಕ ಮಹೇಂದ್ರ ತಮ್ಮ ಮಾತನಾಡಿ ಎಲ್ಲ ರೈತ ಬಾಂಧವರು ಯಾವುದೇ ರೀತಿ ತಂಟೆ ತಕರಾರು ಮಾಡದೆ ಕಾಮಗಾರಿಯನ್ನು ಮಾಡಿಸಿಕೊಳ್ಳಬೇಕು ಎಂದು ಎಲ್ಲ ರೈತ ಬಾಂಧವರಿಗೆ ತಿಳಿಹೇಳಿದರು. ಈ ಸಂದರ್ಭದಲ್ಲಿ ಮುಖಂಡರಾದ

ಹಿಡಕಲ್ :ಗ್ರಾಮದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಮಹೇಂದ್ರ ತಮ್ಮಣವರ ಚಾಲನೆ! Read More »

ಸಮಾಜ ಸೇವಕ ಮುರಿಗೆಪ್ಪ ಮಾಲಗಾರ ಅವರಿಗೆ ಸನ್ಮಾನ!

ಹಳ್ಳೂರ . ಇತ್ತೀಚಿಗೆ ಬೆಳಗಾವಿ ಜಿಲ್ಲಾಡಳಿತ ವತಿಯಿಂದ ಹಳ್ಳೂರ ಗ್ರಾಮದ ಸಮಾಜ ಸೇವಕ ಹಾಗೂ ಪತ್ರಕರ್ತ ಮುರಿಗೆಪ್ಪ ಮಾಲಗಾರ ಅವರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ನೀಡಿದ್ದಕ್ಕೆ ಗ್ರಾಮದ ಶ್ರೀ ಗಿರೀಮಲ್ಲೇಶ್ವರ ಮಹಾರಾಜರ ಆಶ್ರಮದಲ್ಲಿ ಕೆ ಇ ಬಿ ನೌಕರರು ಹಾಗೂ ಯುವ ಮಿತ್ರರೂ ಸನ್ಮಾನ ಮಾಡಿ ಗೌರವಿಸಿದರು. ಈ ಸಮಯದಲ್ಲಿ ಕೆ ಇ ಬಿ ಸಿಬ್ಬಂದಿ ಮಲ್ಲಿಕಾರ್ಜುನ ಕಮಲದಿನ್ನಿ ಹಾಗೂ ಮಂಜುನಾಥ ಅಟ್ಟಮಟ್ಟಿ. ಮಲ್ಲಿಕಾರ್ಜುನ ಕೊಂಗಾಲಿ. ಸೋಮು ಹಿರೇಮಠ. ಹಾಸ್ಟೆಲ್ ಸಿಬ್ಬಂದಿ ಸಚಿನ ಅಜ್ಜನಕಟ್ಟಿ. ನೇಗಿಲಯೋಗಿ ಬ್ಯಾಂಕ

ಸಮಾಜ ಸೇವಕ ಮುರಿಗೆಪ್ಪ ಮಾಲಗಾರ ಅವರಿಗೆ ಸನ್ಮಾನ! Read More »

ಮಂಗಳವಾರ ಚಿಂಚಲಿಯಲ್ಲಿ 110 ಕೆ.ವ್ಹಿ. ಕೇಂದ್ರ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯ

ಕುಡಚಿ ಬೆಳಗಾವಿ.ರಾಯಬಾಗ ತಾಲೂಕಿನ ಚಿಂಚಲಿ ಪಟ್ಟಣ ಹಾಗೂ ಗ್ರಾಮೀಣ ಭಾಗದ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ 110 ಕೆವಿ ಕೇಂದ್ರದಲ್ಲಿ ಮಂಗಳವಾರ ದಿನಾಂಕ 06ರಂದು 110 ಕೆ ವ್ಹಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ 20 ಎಂ.ವಿ.ಎ ಪರಿವರ್ತಕದ ತೈಲ ಸೋರುವಿಕೆಯಿಂದ ಯಂತ್ರಗಳ ನಿರ್ವಹಣೆ ಅವಶ್ಯಕತೆ ಇರುವ ಕಾರಣ ದಿನಾಂಕ ಮಂಗಳವಾರ ಫೆಬ್ರವರಿ 06ರಂದು ಕೇವಲ ಚಿಂಚಲಿ ಪಟ್ಟಣ ಮತ್ತು ಚಿಂಚಲಿ ಗ್ರಾಮೀಣ ಪ್ರದೇಶದಲ್ಲಿ ಬೆಳಿಗ್ಗೆ 10 ಘಂಟೆಯಿಂದ ಸಂಜೆ 06 ಘಂಟೆವರೆಗೆ ವಿದ್ಯುತ್ ವ್ಯೆತೆಯ ಆಲಿದ್ದು ಗ್ರಾಹಕರು

ಮಂಗಳವಾರ ಚಿಂಚಲಿಯಲ್ಲಿ 110 ಕೆ.ವ್ಹಿ. ಕೇಂದ್ರ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯ Read More »

ಸದ್ಗುರುವಿನ ಮಾರ್ಗದರ್ಶನದಲ್ಲಿ ಸನ್ಮಾರ್ಗದಲ್ಲಿ ನಡೆಯಿರಿ:ವಸಂತ ಮಹಾರಾಜರು

ಹಳ್ಳೂರ . ಸಮರ್ಥ ಸದ್ಗುರುವಿನ ಮಾರ್ಗದರ್ಶನದಲ್ಲಿ ನಡೆದು ಸನ್ಮಾರ್ಗದಲ್ಲಿ ಸಾಗಿ ಸತ್ಯದ ಕಾಯಕ ಮಾಡುತ್ತಾ ಪ್ರಪಂಚ ಜೊತೆ ಪಾರಮಾರ್ಥ ಸತ್ಸಂಗ ಕಾರ್ಯಕ್ರಮಲ್ಲಿ ಪಾಲ್ಗೊಳ್ಳುವದರಿಂದ ಮಾನವ ಜೀವನವು ಉದ್ದಾರವಾಗಿ ಮನಸ್ಸಿಗೆ ಶಾಂತಿ ನೆಮ್ಮದಿ ದೊರೆಯುತ್ತದೆ ಎಂದು ವಸಂತ ಮಹಾರಾಜರು ಹೇಳಿದರು.                                   ಅವರು ಗ್ರಾಮದಲ್ಲಿ ನಡೆದ ಮಲ್ಲಪ್ಪ ಹೊಸಮನಿ ಮಹಾರಾಜರ ಪುಣ್ಯತಿಥಿ ಸಪ್ತಾಹದಲ್ಲಿ ಮಾತನಾಡುತ್ತಾ ಮಾಧನಾಂದರು ಸಾಕಷ್ಟು ಉದ್ಧಾರ ಮಾಡಿ ಭಕ್ತರನ್ನು ದೇವರನ್ನಾಗಿ ಮಾಡುವ ಕಾರ್ಖಾನೆ ಎಂದರು. ಪ್ರತಿಯೊಬ್ಬರಲ್ಲಿ ಸಂಸ್ಕಾರ ಬಹಳ ಮಹತ್ವದ್ದು. ಆಸ್ತಿ ಅದಿಕಾರ ಜನ ಬೆಂಬಲವಿದೆ

ಸದ್ಗುರುವಿನ ಮಾರ್ಗದರ್ಶನದಲ್ಲಿ ಸನ್ಮಾರ್ಗದಲ್ಲಿ ನಡೆಯಿರಿ:ವಸಂತ ಮಹಾರಾಜರು Read More »

ಮಲ್ಲಪ್ಪಾ ಹೊಸಮನಿ ಮಹಾರಾಜರ ಸಪ್ತಾಹ ಕಾರ್ಯಕ್ರಮ ಜರುಗಲಿದೆ

ಹಳ್ಳೂರ . ಗ್ರಾಮದ ಸ್ವತಂತ್ರ ಹೋರಾಟಗಾರರು ಶ್ರೀ ಗೀರಿಮಲ್ಲೇಶ್ವರ ಮಹಾರಾಜರ ಶಿಷ್ಯರಾದ ಮಲ್ಲಪ್ಪಾ ಹೊಸಮನಿ ಮಹಾರಾಜರ ಸಪ್ತಾಹ ಕಾರ್ಯಕ್ರಮವು ಶನಿವಾರದಂದು ಗ್ರಾಮದ ತೋಟದಲ್ಲಿ ಜರುಗುವ ಸಪ್ತಾಹ ಕಾರ್ಯಕ್ರಮಕ್ಕೆ ಇಂಚಗೇರಿ ಮಠದ ಶ್ರೀ ರೇವಸಿದ್ದೇಶ್ವರ ಮಹಾರಾಜರಿಂದ ಮುಂಜಾನೆ ದಾಸಭೋದ ವೀಣಾ ಪೂಜೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಗುವುದು. ಮಧ್ಯಾಹ್ನ ವಿಮಲ ಬ್ರಹ್ಮ ನಿರೂಪಣೆ ಯೊಂದಿಗೆ ಕಾರ್ಯಕ್ರಮ ಮಂಗಲಗೊಳ್ಳುವುದು. ರಾಮಣ್ಣ ಮಹಾರಾಜರು. ಶ್ರೀ ನಾಮದೇವ ಸಂತರು. ಶ್ರೀಮಂತ ಮಹಾರಾಜರು. ವಸಂತ ಮಹಾರಾಜರು. ಕೆಂಚಪ್ಪ ಮಹಾರಾಜರು. ಇನ್ನೂ ಅನೇಕ ಮಹಾತ್ಮರಿಂದ ಪ್ರವಚನ ಕಾರ್ಯಕ್ರಮ ಜರುಗುವುದು.

ಮಲ್ಲಪ್ಪಾ ಹೊಸಮನಿ ಮಹಾರಾಜರ ಸಪ್ತಾಹ ಕಾರ್ಯಕ್ರಮ ಜರುಗಲಿದೆ Read More »

ಹಳ್ಳೂರ: ಗ್ರಾಮಕ್ಕೆ ಸಂವಿದಾನ ಜಾಗೃತಿ ರಥಕ್ಕೆ ಆದ್ದೂರಿಯಾಗಿ ಸ್ವಾಗತ.

ಹಳ್ಳೂರ . ಸರಕಾರದ ಆದೇಶ ಮೇರೆಗೆ ಸಂವಿಧಾನ ಪೀಠಿಕೆ ಮಹತ್ವದ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ವಿವಿಧ ಇಲಾಖೆಯ ಸಹಯೋಗದಲ್ಲಿ ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಸಂವಿದಾನ ಜಾಗೃತಿ ಜಾಥಾವನ್ನು ಹಮ್ಮಿಕೊಂಡಿದ್ದಾರೆ. ಸರಕಾರದ ಆದೇಶದ ಮೇರೆಗೆ ಸಮಾಜ ಕಲ್ಯಾಣ ಇಲಾಖೆಯಿಂದ ಸಂವಿದಾನ ಜಾಥಾ ರಾಜ್ಯಾದ್ಯಂತ ಹಮ್ಮಿಕೊಂಡಿದ್ದು ಅದರಂತೆ ಮೂಡಲಗಿ ತಾಲೂಕಿನ ಹಳ್ಳೂರ ಗ್ರಾಮ ಪಂಚಾಯಿತಿ ಸಾರ್ವಜನಿಕರಿಗೆ ಅರಿವು ಮೂಡಿಸುವ ಉದ್ದೇಶದಿಂದ ಹಳ್ಳೂರ ಗ್ರಾಮಕ್ಕೆ ಸಂವಿದಾನ ಜಾಗೃತಿ ಜಾಥಾ ಸ್ತಬ್ದ ಚಿತ್ರವನ್ನು ಅತ್ಯಂತ ವಿಜೃಂಭಣೆಯಿಂದ ಆದ್ದೂರಿಯಾಗಿ ಸ್ವಾಗತ

ಹಳ್ಳೂರ: ಗ್ರಾಮಕ್ಕೆ ಸಂವಿದಾನ ಜಾಗೃತಿ ರಥಕ್ಕೆ ಆದ್ದೂರಿಯಾಗಿ ಸ್ವಾಗತ. Read More »

ಕುಡಚಿ:ಪ್ರಕರಣ ಭೇದಿಸಿದ ಪೊಲೀಸ್ ಸಿಬ್ಬಂದಿಗೆ ಗಣರಾಜ್ಯೋತ್ಸವ ನಿಮಿತ್ತ ಸತ್ಕಾರ

ಬೆಳಗಾವಿ. ರಾಯಬಾಗ ತಾಲೂಕಿನ ಕುಡಚಿ ಪೊಲೀಸ್ ಠಾಣೆಯ ಪ್ರಕರಣವೊಂದು ಭೇದಿಸುವಲ್ಲಿ ಪ್ರಮುಖ ಪಾತ್ರವಹಿಸಿದ ಸಿಬ್ಬಂದಿಗೆ ಶ್ಲಾಘನೀಸಿ ಬಹುಮಾನ ವಿತರಿಸಿದ ಮೇಲಾಧಿಕಾರಿಗಳು. ಕಳೆದ ವರ್ಷ ಕೊನೆಯ ಹಂತದಲ್ಲಿ ಉಡುಪಿ ಜಿಲ್ಲೆಯ ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಪ್ರಕರಣ ಒಂದರಲ್ಲಿ ಒಂದೇ ಕುಟುಂಬದ ನಾಲ್ವರ ದಾರುಣ ಹತ್ಯೆ ಮಾಡಿದ ಆರೋಪಿಯನ್ನು ದಸ್ತಗಿರಿ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ ಹಾಗೂ ಸದರಿ ಪ್ರಕರಣದಲ್ಲಿ ಅಧಿಕಾರಿಗಳು ಸಿಬ್ಬಂದಿಗಳು ಪ್ರಕರಣವನ್ನು ಭೇದಿಸುವಲ್ಲಿ ನಿರ್ವಹಿಸಿದ ಉತ್ತಮ ಕಾರ್ಯವನ್ನು ಶ್ಲಾಘಿಸಿ ಕುಡಚಿ ಪೊಲೀಸ್ ಸಿಬ್ಬಂದಿಯಾದ ಪ್ರಕಾಶ

ಕುಡಚಿ:ಪ್ರಕರಣ ಭೇದಿಸಿದ ಪೊಲೀಸ್ ಸಿಬ್ಬಂದಿಗೆ ಗಣರಾಜ್ಯೋತ್ಸವ ನಿಮಿತ್ತ ಸತ್ಕಾರ Read More »

ಕುಡಚಿ:ರಾಜು ಜಮಾದಾರಗೆ ಗೌರವ ಡಾಕ್ಟರೇಟ್ ಆಫ್ ಸೋಷಿಯಲ್ ವರ್ಕ್ ಅವಾರ್ಡ್

ಬೆಳಗಾವಿ. ರಾಯಬಾಗ ತಾಲೂಕಿನ ಕುಡಚಿ ಪಟ್ಟಣದ ಜುನ್ನೇದಿಯಾ ಶಾಲೆಯ ಸಹ ಶಿಕ್ಷಕರಾದ ರಾಜು ಜಮಾದಾರ ಅವರಿಗೆ ಡಾಕ್ಟರೇಟ್ ಆಫ್ ಸೋಷಿಯಲ್ ವರ್ಕ್ ಅವಾರ್ಡ್ ನೀಡಿ ಗೌರವಿಸಲಾಯಿತು. ಪಟ್ಟಣದ ಜುನ್ನೇದಿಯಾ ಅನುದಾನಿತ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಹ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ರಾಜು ಕುತುಬುದ್ದೀನ ಜಮಾದಾರ ಇವರು ಶಿಕ್ಷಣದ ಜೊತೆಗೆ ಮಾಡಿದ ಸಮಾಜ ಸೇವೆಯನ್ನು ಪರಿಗಣಿಸಿ ಅವರಿಗೆ ರವಿವಾರ ತಮಿಳುನಾಡು ಪಾಂಡಿಚೇರಿಯ ಲೇ ಮಾರಿಡಿಯನ ಭವ್ಯ ಹೊಟೇಲಿನಲ್ಲಿ ಜರುಗಿದ ಸೌತವೇಸ್ಟರ್ನ ಅಮೇರಿಕನ್ ಯುನಿವರ್ಸಿಟಿಯವರು ಹಾನರರಿ ಡಾಕ್ಟರ ಘಟಿಕೋತ್ಸವದಲ್ಲಿ

ಕುಡಚಿ:ರಾಜು ಜಮಾದಾರಗೆ ಗೌರವ ಡಾಕ್ಟರೇಟ್ ಆಫ್ ಸೋಷಿಯಲ್ ವರ್ಕ್ ಅವಾರ್ಡ್ Read More »

ವಚನ ಸಾಹಿತ್ಯ ಮಹಿಳೆಯರಲ್ಲಿ ಆತ್ಮಸ್ಥೈರ್ಯ ತುಂಬುತ್ತದೆ : ಡಾ. ಗಂಗಾ ಮಾತಾಜಿ

ಬೆಳಗಾವಿ. ಓರ್ವ ಮಹಿಳೆಗೆ ಧಾರ್ಮಿಕ ಸಂಸ್ಕಾರ ಬಂದರೆ ಇಡೀ ಮನೆತನಕ್ಕೆ ಸಂಸ್ಕಾರ ಬಂದಂತೆ ಹೀಗಾಗಿ ಮಹಿಳೆಯರು ಸಂಸ್ಕಾರವಂತರಾಗುವುದು ಅತೀ ಅನಿವಾರ್ಯವಾಗಿದೆ.ಸಮಾಜದಲ್ಲಿ ತುಳಿತ್ತಕೊಳ್ಳದಾದವರಿಗೆ ಸಮಾನತೆ ತಂದುಕೊಟ್ಟ ವಚನ ಸಾಹಿತ್ಯವನ್ನು ಮಹಿಳೆಯರು ಅಧ್ಯಯನ ಮಾಡಬೇಕು. ಇದು ಅವರಲ್ಲಿ ನೈತಿಕ ಹಾಗೂ ಆತ್ಮಸ್ಥೈರ್ಯವನ್ನು ತಂದು ಕೊಡುತ್ತದೆ ಎಂದು ಕೂಡಲಸಂಗಮ ಬಸವ ಧರ್ಮಪೀಠದ ಗಂಗಾ ಮಾತಾಜಿ ಅಭಿಪ್ರಾಯಪಟ್ಟರು.ಅವರು ಇಂದು ನಗರದ ನಾಗನೂರು ರುದ್ರಾಕ್ಷಿ ಮಠದ ಆರ್.ಎನ್. ಶೆಟ್ಟಿ ಪಾಲಿಟೆಕ್ನಿಕ್ ಆವರಣದಲ್ಲಿ ಜಾಗತಿಕ ಲಿಂಗಾಯತ ಮಹಾಸಭೆಯ ವತಿಯಿಂದ ಆಯೋಜಿಸಿದ್ದ ರಾಷ್ಟ್ರೀಯ ಪ್ರಥಮ ಮಹಿಳಾ ಸಮಾವೇಶದ

ವಚನ ಸಾಹಿತ್ಯ ಮಹಿಳೆಯರಲ್ಲಿ ಆತ್ಮಸ್ಥೈರ್ಯ ತುಂಬುತ್ತದೆ : ಡಾ. ಗಂಗಾ ಮಾತಾಜಿ Read More »

ಸಮಾನತೆಯನ್ನು ಸಾರಿದ ಶ್ರೇಷ್ಠ ಗ್ರಂಥ ಸಂವಿಧಾನ : ದುರ್ಗಪ್ಪ ತಳವಾರ

ನಗರದ ಗುರು ವಿವೇಕಾನಂದ ವಿವಿಧ ಉದ್ದೇಶಗಳ ಸಹಕಾರ ಸಂಘದ ಕಛೇರಿಯಲ್ಲಿ 75ನೇ ಗಣರಾಜ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಧ್ವಜಾರೋಹಣ ನೆರವೇರಿಸಿ ಮಾತನಾಡಿದ ದುರ್ಗಪ್ಪ ತಳವಾರ ನಮ್ಮ ಸಂವಿಧಾನವು ಕೇವಲ ಕಾನೂನಿನ ದಾಖಲೆಯನ್ನು ಒಳಗೊಂಡ ಪುಸ್ತಕವಲ್ಲ, ಇದು ಸಮಾಜದ ಎಲ್ಲಾ ವರ್ಗಗಳ ಸ್ವಾತಂತ್ರ‍್ಯವನ್ನು ರಕ್ಷಿಸುವ ಮತ್ತು ಜಾತಿ, ಮತ, ಲಿಂಗ, ಪ್ರದೇಶ, ಪಂಥ ಅಥವಾ ಭಾಷೆಯ ಆಧಾರದ ಮೇಲೆ ತಾರತಮ್ಯ ಮಾಡದೆ ಪ್ರತಿಯೊಬ್ಬ ನಾಗರಿಕರಿಗೂ ಸಮಾನ ಹಕ್ಕನ್ನು, ಸಮಾನತೆಯನ್ನು ನೀಡಿದ  ಪ್ರಮುಖ ಸಾಧನವಾಗಿದೆ ಎಂದರು. ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಸಂಘದ

ಸಮಾನತೆಯನ್ನು ಸಾರಿದ ಶ್ರೇಷ್ಠ ಗ್ರಂಥ ಸಂವಿಧಾನ : ದುರ್ಗಪ್ಪ ತಳವಾರ Read More »

ಶ್ರೀ ಸಿದ್ದರಾಮೇಶ್ವರ ಅನುದಾನಿತ ಕನ್ನಡ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದ್ವಜಾರೋಹಣ.

ಹಳ್ಳೂರ . ನೀರಲಕೋಡಿಶ್ರೀ ಸಿದ್ದರಾಮೇಶ್ವರ ಅನುದಾನಿತ ಕನ್ನಡ ಮಾದ್ಯಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದ್ವಜಾರೋಹಣವನ್ನು ನೆರವೇರಿಸಿದರು. ಈ ಸಮಯದಲ್ಲಿ ಜಿ ಎಂ ಕುಲಿಗೋಡ. ಆರ್ ಎಂ ಕುಲಿಗೋಡ.* ತಮ್ಮಣ್ಣ ಹಿಪ್ಪರಗಿ, ಪ್ರಕಾಶ ಹೊಸಪೇಟೆ,, ಶ್ರೀಮಂತ ಗೋಕಾಕ,, ನಿಂಗಪ್ಪ ಹಬಗುಂಡಿ, ಪ್ರಧಾನ ಗುರುಗಳುಎನ್ ಬಿ ಅರಭಾವಿ.ನಿರೂಪಣೆ ಗಿರೀಶ್ ಬಿ ತಳವಾರ.ಸ್ವಾಗತ ಭಾಷಣ *ಶ್ರೀ ಎನ್ ಬಿ ಅರಬಾವಿ* ಸಮಾರೋಪ ಭಾಷಣ *ಶ್ರೀಶೈಲ್ ಕುಲಿಗೋಡ.ವಂದನಾರ್ಪನೆ ಉದಯ ತಳವಾರ*ಉಪಸ್ಥಿತಿತರು:-.*ಶ್ರೀ ಮತಿ ಎಮ್ ಎಮ್ ಹಿರೇಮಠ.ಶ್ರೀ ಮತಿ ಎಸ್ ಎಸ್ ಕುಲಿಗೋಡ.ಎನ್ ಎಸ್

ಶ್ರೀ ಸಿದ್ದರಾಮೇಶ್ವರ ಅನುದಾನಿತ ಕನ್ನಡ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದ್ವಜಾರೋಹಣ. Read More »

ಶ್ರೀ ಚನ್ನಬಸವೇಶ್ವರ ವಿದ್ಯಾವರ್ಧಕ ಸಂಘದಲ್ಲಿ 75ನೇ ಗಣರಾಜ್ಯೋತ್ಸವ.

ವರದಿ: ಸಂಗಮೇಶ ಹಿರೇಮಠ. ರಾಯಬಾಗ. ಮುಗಳಖೋಡ: ಪಟ್ಟಣದ ಶ್ರೀ ಚನ್ನಬಸವೇಶ್ವರ ವಿದ್ಯಾವರ್ಧಕ ಸಂಘದ ಡಾ. ಸಿ. ಬಿ. ಕುಲಿಗೋಡ ಪದವಿ ಮಹಾವಿದ್ಯಾಲಯದ ಆವರಣದಲ್ಲಿ 75ರ ಗಣರಾಜ್ಯೋತ್ಸವ ಅದ್ದೂರಿಯಾಗಿ ಆಚರಿಸಲಾಯಿತು. ಬ. ನಿ. ಕುಲಿಗೋಡ ಪ್ರೌಢಶಾಲೆ, ಪದವಿ ಪೂರ್ವ ಕಾಲೇಜು, ಬಾ.ಸಿ.ಮಠಪತಿ ಶಾಲೆ, ರೈನಬೋ ಸೇಂಟ್ರಲ್ ಸ್ಕೂಲ್ ಸೇರಿದಂತೆ ಡಾ. ಸಿ ಬಿ ಕುಲಿಗೋಡ ಪದವಿ ಮಹಾವಿದ್ಯಾಲಯದ ಹಲವಾರು ವಿದ್ಯಾರ್ಥಿಗಳು ಗಣರಾಜ್ಯೋತ್ಸವ ಕುರಿತು ಭಾಷಣ ಮಾಡಿ ರಾಷ್ಟ್ರಭಕ್ತಿ ಗೀತೆಗಳನ್ನು ಸಾದರಪಡಿಸಿದರು. ಸಂಘದ ಅಧ್ಯಕ್ಷ, ಪುರಸಭೆ ಸದಸ್ಯ ಶ್ರೀ ಸಂಜಯ್

ಶ್ರೀ ಚನ್ನಬಸವೇಶ್ವರ ವಿದ್ಯಾವರ್ಧಕ ಸಂಘದಲ್ಲಿ 75ನೇ ಗಣರಾಜ್ಯೋತ್ಸವ.
Read More »

ಹಳ್ಳೂರ .ಗ್ರಾಮದಲ್ಲಿ ವಿವಿದೇಡೆ 75 ನೇ ಗಣರಾಜ್ಯೋತ್ಸವ ವಿಜೃಂಭಣೆಯಿಂದ ಆಚರಣೆ

ಹಳ್ಳೂರ .ಗ್ರಾಮದ ವಿವಿಧ ಕಡೆ 75 ನೇ ಗಣರಾಜ್ಯೋತ್ಸವ ಆಚರಣೆಯನ್ನು ಅತೀ ವಿಜೃಂಭಣೆಯಿಂದ ಆಚರಿಸಿದರು. ಗ್ರಾಮ ಪಂಚಾಯಿತಿ, ಗ್ರಾಮ ಆಡಳಿತ ಕಛೇರಿ, ಬಿ ಕೆ ಎಂ ಪ್ರೌಡ ಶಾಲೆ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಶಿವವಶಂಕರ ನಗರ ಶಾಲೆ, ಪಶು ಆಸ್ಪತ್ರೆ, ನ್ಯಾಯ ಬೆಲೆ ಅಂಗಡಿ, ಅಂಬೇಡ್ಕರ್ ಭವನ,ಬ್ಯಾಂಕ , ಸಂಘ ಸಂಸ್ಥೆಗಳಲ್ಲಿ ಮಹಾತ್ಮಾ ಗಾಂಧೀಜಿ ಹಾಗೂ ಡಾ ಬಿ ಆರ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಗ್ರಾಮ ಪಂಚಾಯಿತಿಯಲ್ಲಿ ದ್ವಜಾರೋಹಣವನ್ನು ಅಧ್ಯಕ್ಷೆ ನೀಲವ್ವ ಹೊಸಟ್ಟಿ.

ಹಳ್ಳೂರ .ಗ್ರಾಮದಲ್ಲಿ ವಿವಿದೇಡೆ 75 ನೇ ಗಣರಾಜ್ಯೋತ್ಸವ ವಿಜೃಂಭಣೆಯಿಂದ ಆಚರಣೆ Read More »

ಭಾರತದ ಸಂವಿಧಾನ ವಿಶ್ವಕ್ಕೆ ಸರ್ವ ಶ್ರೇಷ್ಠವಾದದ್ದು: ಡಾ. ಮುರುಘರಾಜೇಂದ್ರ ಮಹಾಸ್ವಾಮೀಜಿ.

ರಾಯಬಾಗ: ದುಂಬಿಯು ವಿವಿಧ ಜಾತಿಯ ಹೂವುಗಳ ಮಕರಂದವನ್ನು ಹೀರಿ ಸಿಹಿಯಾದ ಜೇನುತುಪ್ಪವನ್ನು ಸಂಗ್ರಹಿಸುವಂತೆ. ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ವಿವಿಧ ದೇಶಗಳ ಸಂವಿಧಾನವನ್ನು ಅಧ್ಯಯನ ಮಾಡಿ, ಅವುಗಳಲ್ಲಿಯ ವೈಜ್ಞಾನಿಕ ವಿಚಾರಗಳನ್ನು ಆಯ್ಕೆ ಮಾಡಿಕೊಂಡು ರಚನೆ ಮಾಡಿರುವಂತಹ ಭಾರತ ದೇಶದ ಈ ಸಂವಿಧಾನ ಇದು ಇಡೀ ವಿಶ್ವಕ್ಕೆ ಮಾದರಿಯಾದದ್ದು ಎಂದು ಮುಘಳಖೋಡ-ಜಿಡಗಾ ಮಠದ ಪೀಠಾಧಿಪತಿಗಳಾದ ಷಡಕ್ಷರಿ ಶಿವಯೋಗಿ ಡಾ ಮುರುಘರಾಜೇಂದ್ರ ಮಹಾಸ್ವಾಮೀಜಿ ಅಭಿಮತ ವ್ಯಕ್ತಪಡಿಸಿದರು. ರಾಯಬಾಗ ತಾಲೂಕಿನ ಮುಗಳಖೋಡ ಪಟ್ಟಣದ ಸಿದ್ಧಶ್ರೀ ಶಿಕ್ಷಣ ಸಂಸ್ಥೆಯಲ್ಲಿ ಹಮ್ಮಿಕೊಳ್ಳಲಾಗಿದ್ದ 75ನೇಯ

ಭಾರತದ ಸಂವಿಧಾನ ವಿಶ್ವಕ್ಕೆ ಸರ್ವ ಶ್ರೇಷ್ಠವಾದದ್ದು: ಡಾ. ಮುರುಘರಾಜೇಂದ್ರ ಮಹಾಸ್ವಾಮೀಜಿ. Read More »

ಕುಡಚಿ:75ನೇ ಗಣರಾಜ್ಯೋತ್ಸವ ಧ್ವಜಾರೋಹಣ ನೆರವೇರಿಸಿದ ಉಪ ತಹಶೀಲ್ದಾರ್ ದೊಡಮನಿ

ಬೆಳಗಾವಿ.ರಾಯಬಾಗ ತಾಲೂಕಿನ ಕುಡಚಿ ಪಟ್ಟಣದ ಜುನ್ನೇದಿಯಾ ಪ್ರೌಢಶಾಲೆ ಆವರಣದಲ್ಲಿ ಸಾರ್ವಜನಿಕ ಧ್ವಜಾರೋಹಣವನ್ನು ಉಪ ತಹಶೀಲ್ದಾರ್ ಎಸ್.ಜಿ. ದೊಡಮನಿ ನೆರವೇರಿಸಿದರು. ನಂತರ ಪೊಲೀಸ್ ವಂದನೆ ಪಡೆದು ವೇದಿಕೆ ಕಾರ್ಯಕ್ರಮ ಜರುಗಿದವು ಮಕ್ಕಳ ಸಾಹಿತಿ ಡಾ. ಲಕ್ಷ್ಮಣ ಚೌರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ನಂತರ ವಿವಿಧ ಕ್ರೀಡೆಗಳಲ್ಲಿ ಸಾಧನೆ ಮಾಡಿದ ಮಕ್ಕಳಿಗೆ ಸತ್ಕಾರ ನೆರವೇರಿಸಿದರು. ನಂತರ ವಿವಿಧ ಶಾಲೆಗಳ ಮಕ್ಕಳಿಂದ ದೇಶ ಭಕ್ತಿ ಗೀತೆಗಳ ನೃತ್ಯಗಳು ಜರುಗಿದವು. ಅಲೋಕ ಶಿಂದೆ ಆತನ ಸಂವಿಧಾನ ಶಿಲ್ಪಿ ಡಾ. ಬಿ.ಆರ.ಅಂಬೇಡ್ಕರ ಅವರ ವೇಷದಲ್ಲಿ ಕಂಡರು.

ಕುಡಚಿ:75ನೇ ಗಣರಾಜ್ಯೋತ್ಸವ ಧ್ವಜಾರೋಹಣ ನೆರವೇರಿಸಿದ ಉಪ ತಹಶೀಲ್ದಾರ್ ದೊಡಮನಿ
Read More »

ಕುಡಚಿ :ಶೈಕ್ಷಣಿಕವಾಗಿ ಜನ ಜಾಗೃತರಾದರೆ ಮಾತ್ರ ದೇಶದ ಭವಿಷ್ಯ ಉಜ್ವಲವಾಗುತ್ತದೆ. ಅಮರೇಶ್ವರ ಶ್ರೀ

ಬೆಳಗಾವಿ. ಕುಡಚಿ. ಜನರು ಎಲ್ಲಿಯವರೆಗೆ ಶೈಕ್ಷಣಿಕವಾಗಿ ಜಾಗೃತರಾಗುವುದಿಲ್ಲವೊ ಅಲ್ಲಿಯವರೆಗೆ ಭಾರತ ದೇಶದ ಭವಿಷ್ಯ ಉಜ್ವಲವಾಗುದಿಲ್ಲ ಎಂದು ಕವಲಗುಡ್ಡದ ಅಮೋಘಸಿದ್ದೇಶ್ವರ ಸಿದ್ದಾಶ್ರಮ ಶ್ರೀ ಅಮರೇಶ್ವರ ಸ್ವಾಮೀಜಿ ಅಭಿಮತ ವ್ಯಕ್ತಪಡಿಸಿದರು. ಅವರು ಸ್ಥಳಿಯ ರಾಯಬಾಗ ತಾಲೂಕಿನ ಅಳಗವಾಡಿ ಗ್ರಾ.ಪಂ ಮಹಾತ್ಮ ಗಾಂಧಿ ಸಭಾಭವನ ಉದ್ಘಾಟನಾ ಕಾರ್ಯಕ್ರದಲ್ಲಿ ದಿವ್ಯ ಸಾನಿದ್ಯ ವಹಿಸಿ ಆರ್ಶಿವಚನ ನೀಡಿದರು. ತಾ.ಪಂ ಇ.ಓ ವಿಠ್ಠಲ ಚಂದರಗಿ ನೂತನ ಸಭಾಭವನ ಉದ್ಘಾಟಿಸಿ ಮಾತನಾಡಿ ಗ್ರಾಮ ಪಂಚಾಯತಿಗಳು ಸರ್ವಾಂಗಿನ ಸದಸ್ಯರ ಹಾಗೂ ಗ್ರಾಮಸ್ಥರು ಸಹಕಾರ ಬಹಳ ಮುಖ್ಯ ಎಂದು ಹೇಳಿದರು.

ಕುಡಚಿ :ಶೈಕ್ಷಣಿಕವಾಗಿ ಜನ ಜಾಗೃತರಾದರೆ ಮಾತ್ರ ದೇಶದ ಭವಿಷ್ಯ ಉಜ್ವಲವಾಗುತ್ತದೆ. ಅಮರೇಶ್ವರ ಶ್ರೀ Read More »

ಏಡ್ಸ್  ಆಶ್ರಯ ಆರೈಕೆ ಕೇಂದ್ರ ನಿರ್ಮಾಣ ಕಾಮಗಾರಿ ಚಾಲನೆ

 ಬೆಳಗಾವಿ: ಆಶ್ರಯ ಫೌಂಡೇಶನ್    ಮತ್ತು ಜಯಭಾರತ್ ಫೌಂಡೇಶನ್ ವತಿಯಿಂದ   ಕರ್ನಾಟಕದ ಏಕೈಕ ಎಚ್ಐವಿ/ ಏಡ್ಸ್ ನಿಂದ ಬಾಧಿತರಾದ ಮಹಿಳೆಯರಿಗೆ ಆಶ್ರಯ ಆರೈಕೆ ಕೇಂದ್ರ ನಿರ್ಮಾಣ ಕಟ್ಟಡ ಕಾಮಗಾರಿಗೆ ಚಾಲನೆ ನೀಡಲಾಯಿತು. ಅನೇಕ ಮಕ್ಕಳು, ಯುವಕರು, ಮಹಿಳೆಯರು  ಏಡ್ಸ್  ಖಾಯಿಲೆಗೆ ತುತ್ತಾಗಿ ಬದುಕು ಕಳೆದುಕೊಳ್ಳುತ್ತಿದ್ದಾರೆ.   ಏಡ್ಸ್  ಬಾಧಿತರ ಆರೈಕೆ  ಮಾಡುವ ಉದ್ದೇಶದಿಂದ ಬೆಳಗಾವಿಯಲ್ಲಿ ಆಶ್ರಯ ಫೌಂಡೇಶನ್    ಮತ್ತು ಜಯಭಾರತ್ ಫೌಂಡೇಶನ್ ದಿಂದ ಆರೈಕೆ  ಕೇಂದ್ರ  ಕಟ್ಟಡ ನಿರ್ಮಾಣ ಮಾಡಲಾಗುತ್ತಿರುವುದು  ಹೆಮ್ಮೆಯ ವಿಷಯ.  

ಏಡ್ಸ್  ಆಶ್ರಯ ಆರೈಕೆ ಕೇಂದ್ರ ನಿರ್ಮಾಣ ಕಾಮಗಾರಿ ಚಾಲನೆ Read More »

ಮಾಲಗತ್ತಿ ಅವರ “ಇಳಿಹೊತ್ತು ” ಕಥಾ ಸಂಕಲನ ಲೋಕಾರ್ಪಣೆ ಸಮಾರಂಭ

ಸಾಹಿತ್ಯ ಕ್ಷೇತ್ರದಲ್ಲಿ ಮಹಿಳೆಯರ ಪಾತ್ರ ಅಪಾರ: ಮಂಗಲಾ ಮೆಡಗುಡ್ಡ ಬೆಳಗಾವಿ:  ಸಾಹಿತ್ಯ ಕ್ಷೇತ್ರದಲ್ಲಿ ಮಹಿಳೆಯರು ಪಾತ್ರ ಅಪಾರವಾಗಿದೆ. ಪ್ರಕೃತಿಯ ಸೌಂದರ್ಯ ,  ಸಮಾಜದ ಬದಲಾವಣೆ ಹಾಗೂ ಪ್ರಗತಿಗೆ ಸಾಕಷ್ಟು ಕೃತಿಗಳನ್ನು ಬರೆದಿದ್ದಾರೆ ಎಂದು ಕ.ಸಾ.ಪ ಅಧ್ಯಕ್ಷರಾದ ಮಂಗಲಾ ಮೆಡಗುಡ್ಡ ಹೇಳಿದರು. ನಗರದ ಕನ್ನಡ ‌ಸಾಹಿತ್ಯ ಭವನದಲ್ಲಿ ಬುಧವಾರ ಬೆಳಗಾವಿ ಜಿಲ್ಲಾ ಲೇಖಕಿಯರ ಸಂಘ ಹಾಗೂ  ಮಾಲಗತ್ತಿ ಪ್ರಕಾಶನದ ವತಿಯಿಂದ ಆಯೋಜಿಸಲಾದಅನಿತಾ ಮಾಲಗತ್ತಿ ಅವರ ” ಇಳಿಹೊತ್ತು”  ಕಥಾ ಸಂಕಲನ ಲೋಕಾರ್ಪಣೆಗೊಳ್ಳಿಸಿ ಅವರು ಮಾತನಾಡಿದರು. ಕೃತಿ ಗಳಿಂದ ಮಹಿಳೆಯರು

ಮಾಲಗತ್ತಿ ಅವರ “ಇಳಿಹೊತ್ತು ” ಕಥಾ ಸಂಕಲನ ಲೋಕಾರ್ಪಣೆ ಸಮಾರಂಭ Read More »

ಜಿಲ್ಲಾ ಮಟ್ಟದ ಕ್ವಿಜ್ ಕಾರ್ಯಕ್ರಮದಲ್ಲಿ ಸಂಗೊಳ್ಳಿ ರಾಯಣ್ಣ ಕಾಲೇಜಿಗೆ ಪ್ರಥಮ ಸ್ಥಾನ!

ಬೆಳಗಾವಿ :ಜಿಲ್ಲಾ ಚುನಾವಣಾಧಿಕಾರಿಗಳು, ಜಿಲ್ಲಾ ಸ್ವೀಪ್ ಸಮಿತಿ ಅವರು ರಾಷ್ಟ್ರೀಯ ಮತದಾರರ ದಿನಾಚರಣೆ ನಿಮಿತ್ಯ ಆಯೋಜಿಸಿದ್ದ ಜಿಲ್ಲಾಮಟ್ಟದ ಕ್ವಿಜ್ ಕಾರ್ಯಕ್ರಮದಲ್ಲಿ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಕಾಲೇಜು ಪ್ರಥಮ ಸ್ಥಾನ ಪಡೆದಿದೆ. ಅಂತಿಮ ವರ್ಷದ ವಿದ್ಯಾರ್ಥಿಗಳಾದ ಕುಮಾರಿ ಶೀತಲ ಶೇಟ್, ಕುಮಾರಿ ಯಲ್ಲವ್ವಾ ನಾಯಕ್, ಪ್ರವೀಣ್ ಹಡಪದ್ ಭಾಗವಹಿಸಿ ಪ್ರಥಮ ಸ್ಥಾನ ಪಡೆದಿದ್ದಾರೆ ಇವರಿಗೆ ಬೆಳಗಾವಿ ಜಿಲ್ಲಾಧಿಕಾರಿಗಳಾದ ಶ್ರೀ ನಿತೇಶ್ ಪಾಟೀಲ್, ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ವಿಜಯ ನಾಗಣ್ಣವರ್ ,  ಕುಲಸಚಿವರಾದ ಶ್ರೀಮತಿ ರಾಜಶ್ರೀ

ಜಿಲ್ಲಾ ಮಟ್ಟದ ಕ್ವಿಜ್ ಕಾರ್ಯಕ್ರಮದಲ್ಲಿ ಸಂಗೊಳ್ಳಿ ರಾಯಣ್ಣ ಕಾಲೇಜಿಗೆ ಪ್ರಥಮ ಸ್ಥಾನ! Read More »

ಕುಡಚಿ:ರಾಜು ಜಮಾದಾರಗೆ ಡಾಕ್ಟರೇಟ್ ಆಫ್ ಸೋಷಿಯಲ್ ವರ್ಕ್ ಅವಾರ್ಡ್

ಬೆಳಗಾವಿ. ರಾಯಬಾಗ ತಾಲೂಕಿನ ಕುಡಚಿ ಪಟ್ಟಣದ ಜುನ್ನೇದಿಯಾ ಶಾಲೆಯ ಸಹ ಶಿಕ್ಷಕರಾದ ರಾಜು ಜಮಾದಾರ ಅವರು ಡಾಕ್ಟರೇಟ್ ಆಫ್ ಸೋಷಿಯಲ್ ವರ್ಕ್ ಅವಾರ್ಡ್ ಗೆ ಭಾಜನರಾಗಿದ್ದಾರೆ. ಪಟ್ಟಣದ ಜುನ್ನೇದಿಯಾ ಅನುದಾನಿತ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಹ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ರಾಜು ಕುತುಬುದ್ದೀನ ಜಮಾದಾರ ಇವರು ಶಿಕ್ಷಣದ ಜೊತೆಗೆ ಮಾಡಿದ ಸಮಾಜ ಸೇವೆಯನ್ನು ಪರಿಗಣಿಸಿ ಅವರಿಗೆ ಇದೆ ಜನೆವರಿ 27ರಂದು ತಮಿಳುನಾಡು ಪಾಂಡಿಚೇರಿಯ ಲೇ ಮಾರಿಡಿಯನ ಪಾಂಡಿಚೇರಿ ಭವ್ಯ ಹೊಟೇಲಿನಲ್ಲಿ ಸೌತವೇಸ್ಟರ್ನ ಅಮೇರಿಕನ್ ಯುನಿವರ್ಸಿಟಿಯವರು ಹಮ್ಮಿಕೊಂಡಿದ್ದ

ಕುಡಚಿ:ರಾಜು ಜಮಾದಾರಗೆ ಡಾಕ್ಟರೇಟ್ ಆಫ್ ಸೋಷಿಯಲ್ ವರ್ಕ್ ಅವಾರ್ಡ್ Read More »

ಗ್ರಾಮ ಆಡಳಿತ ಅಧಿಕಾರಿ ಸಂಘಕ್ಕೆ ಅದ್ಯಕ್ಷರಾಗಿ ಅಗ್ನೆಪ್ಪಗೋಳ.ಕಂದಾಯ ನೌಕರ ಸಂಘದ ಅಧ್ಯಕ್ಷರಾಗಿ ನಾಯಕ ಆಯ್ಕೆ

ಮೂಡಲಗಿ . ತಹಶೀಲ್ದಾರ ಕಚೇರಿಯಲ್ಲಿ ಗುರುವಾರದಂದು ನಡೆದ ಮೂಡಲಗಿ ತಾಲೂಕಿನ ಗ್ರಾಮ ಆಡಳಿತ ಅಧಿಕಾರಿಗಳ ಹಾಗೂ ಕಂದಾಯ ನೌಕರರ ಸಂಘದ ಚುನಾವಣೆ ಪ್ರಕ್ರಿಯೆ ಜರುಗಿತು.ಮೂಡಲಗಿ ತಾಲೂಕಿನ ಗ್ರಾಮ ಆಡಳಿತ ಅಧಿಕಾರಿಗಳ ಸಂಘಕ್ಕೆ ಅದ್ಯಕ್ಷರಾಗಿ ಸಂಜು ಅಗ್ನೆಪ್ಪಗೋಳ. ಉಪಾಧ್ಯಕ್ಷರಾಗಿ ಭಾರತಿ ಕಾಳಿ. ಗೌರವ ಅಧ್ಯಕ್ಷರಾಗಿ ಅಮೀನ್ ಲಾಡಕಾನ್. ಪ್ರಧಾನ ಕಾರ್ಯದರ್ಶಿಯಾಗಿ ಸಚಿನ ಕೊನ್ನೂರ. ಕಜಾಂಚಿಯಾಗಿ ಕೇದಾರಲಿಂಗ ಬಾಸಗಿ. ಆವರು ಆಯ್ಕೆಯಾಗಿದ್ದಾರೆ. ಮುಂದುವರೆದು ಮೂಡಲಗಿ ತಾಲೂಕಿನ ಕಂದಾಯ ನೌಕರ ಸಂಘದ ಅಧ್ಯಕ್ಷರಾಗಿ ತಾಲೂಕಾ ಶಿರಸ್ತೇದಾರ್ ಪರಸಪ್ಪ ನಾಯಿಕ.ಉಪಾಧ್ಯಕ್ಷರಾಗಿ ಮಾರುತಿ ಶಿಗಿಹೊಳಿ.

ಗ್ರಾಮ ಆಡಳಿತ ಅಧಿಕಾರಿ ಸಂಘಕ್ಕೆ ಅದ್ಯಕ್ಷರಾಗಿ ಅಗ್ನೆಪ್ಪಗೋಳ.ಕಂದಾಯ ನೌಕರ ಸಂಘದ ಅಧ್ಯಕ್ಷರಾಗಿ ನಾಯಕ ಆಯ್ಕೆ Read More »

ಸುಟ್ಟಟ್ಟಿ :ಮುರಾರ್ಜಿ ದೇಸಾಯಿ ಶಾಲೆ ಮಕ್ಕಳೊಂದಿಗೆ ಊಟ ಸೇವಿಸಿದ ಕುಡಚಿ ಶಾಸಕ ತಮ್ಮಣ್ಣವರ

ಬೆಳಗಾವಿ. ರಾಯಬಾಗ ತಾಲೂಕಿನ ಕುಡಚಿ ಮತಕ್ಷೇತ್ರದ ಶಾಸಕ ಮಹೇಂದ್ರ ತಮ್ಮಣ್ಣವರ ಅವರು ಮುರಾರ್ಜಿ ವಸತಿ ಶಾಲೆಗೆ ಭೇಟಿ ನೀಡಿ ಮಕ್ಕಳೊಂದಿಗೆ ಭೋಜನ ಸವಿದರು. ಸೋಮವಾರ ಸುಟ್ಟಟ್ಟಿ ಮುರಾರ್ಜಿ ದೇಸಾಯಿ ವಸತಿ ಶಾಲೆಗೆ ಭೇಟಿ ನೀಡಿ ಶಿಕ್ಷಕ ಸಿಬಂದಿದವರ ಜೊತೆ ಮಕ್ಕಳ ಜೊತೆ ಸಂವಾದ ನಡೆಸಿದರು. ನಂತರ ಮಕ್ಕಳೊಂದಿಗೆ ಭೋಜನ ಸವಿದರು. ಈ ಸಂದರ್ಭದಲ್ಲಿ ಮುರಾರಿ ಬಾನೆ, ವಾಮನ ಹಟ್ಟಿಮನಿ, ಶ್ರವಣ ಕಾಂಬಳೆ, ಶಾಲಾ ಸಿಬ್ಬಂದಿ, ಕಾರ್ಯಕರ್ತರು ಉಪಸ್ಥಿತರಿದ್ದರು.

ಸುಟ್ಟಟ್ಟಿ :ಮುರಾರ್ಜಿ ದೇಸಾಯಿ ಶಾಲೆ ಮಕ್ಕಳೊಂದಿಗೆ ಊಟ ಸೇವಿಸಿದ ಕುಡಚಿ ಶಾಸಕ ತಮ್ಮಣ್ಣವರ Read More »

ಕುಡಚಿ:ಹ.ಮಾಸಾಹೇಬಾ ದೇವಿಗೆ ಗಲೀಪ ಸಲ್ಲಿಸಿದ ಶಾಸಕ ಮಹೇಂದ್ರ ತಮ್ಮಣ್ಣವರ!

ಬೆಳಗಾವಿ. ರಾಯಬಾಗ ತಾಲೂಕಿನ ಕುಡಚಿ ಪಟ್ಟಣದ ಮಾಸಾಹೇಬಾ ದರ್ಗಾಕ್ಕೆ ತೆರಳಿ ಶಾಸಕ ಮಹೇಂದ್ರ ತಮ್ಮಣ್ಣವರ ದೇವಿಗೆ ಗಲೀಪ ಸಲ್ಲಿಸಿದರು. ಸೋಮವಾರ ಸಂಜೆ 7ಗಂಟೆಗೆ ಕುಡಚಿ ಪಟ್ಟಣ ಮಾಸಾಹೇಬಾ ಉರುಸ ನಿಮಿತ್ಯ ದರ್ಗಾಕ್ಕೆ ತೆರಳಿ ಅಪಾರ ಕಾರ್ಯಕರ್ತರು ಅಭಿಮಾನಿಗಳೊಂದಿಗೆ ಗ್ರಾಮ ದೇವತೆ ಹಜರತ ಮಾಸಾಹೇಬಾ ದೇವಿಯ ದರ್ಶನ ಪಡೆದು ಗಲೀಪ ಸಲ್ಲಿಸಿದರು. ಈ ಸಂದರ್ಭದಲ್ಲಿ ಹಮೀದಿನ ರೋಹಿಲೆ, ಈಶ್ವರ ಗಿಣಿಮೂಗೆ, ಆತೀಫ ಪಟಾಯತ, ಏಜಾಜ್ ಬಿಚ್ಚು, ಅಬ್ದುಲಖಾದರ ರೋಹಿಲೆ, ಜವುರ ರೋಹಿಲೆ, ಮಕ್ಸುದ ಖುದಾವಂತ, ರಾಜು ನಿಡಗುಂದಿ, ರಾಜು

ಕುಡಚಿ:ಹ.ಮಾಸಾಹೇಬಾ ದೇವಿಗೆ ಗಲೀಪ ಸಲ್ಲಿಸಿದ ಶಾಸಕ ಮಹೇಂದ್ರ ತಮ್ಮಣ್ಣವರ!
Read More »

ಪ್ರತಿಮಾ ಹಾಸನ್ ರವರ  “ಮನದಾಳದ ಪ್ರತಿಬಿಂಬ” ಕೃತಿಯು ಲೋಕಾರ್ಪಣೆಗೊಂಡಿತು  ಬೆಂಗಳೂರು :  ಇತ್ತೀಚೆಗೆ ನಡೆದ  ಸ್ನೇಹಜೀವಿ ಗೆಳೆಯರ ಬಳಗ ಸಾಹಿತ್ಯ ಘಟಕ ಬೆಂಗಳೂರು. ಕಾರ್ಯಕ್ರಮವು  ರಂಗ ಮಂದಿರ, ಬಾಗಲಕುಂಟೆ ಬೆಂಗಳೂರಿನಲ್ಲಿ ನಡೆಯಿತು. ಸಂಕ್ರಾಂತಿ  ಸಂಭ್ರಮ 2024 ,ಕವಿಗೋಷ್ಠಿಯಲ್ಲಿ ಹಾಸನ ನಗರದ  ಶ್ರೀಮತಿ ಹೆಚ್. ಎಸ್. ಪ್ರತಿಮಾ ಹಾಸನ್ ರವರು ಭಾಗವಹಿಸಿ  ಕವನ ವಚನ ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ಕಾರ್ಯಕ್ರಮದಲ್ಲಿ ಪ್ರತಿಮಾ  ಹಾಸನ್ ರವರನ್ನು ಗೌರವಪೂರ್ಣವಾಗಿ ಸನ್ಮಾನಿಸಲಾಯಿತು  ಕಾರ್ಯಕ್ರಮದಲ್ಲಿ ಸಂಸ್ಥಾಪಕ ಅಧ್ಯಕ್ಷರಾದ ಶಶಿಧರ್ ರವರು  ಶ್ರೀಯುತ ಎಸ್

Read More »

ರಾಜ್ಯ ಸರ್ಕಾರ ವಿಶ್ವಗುರು ಬಸವಣ್ಣವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಣೆ! ಲಿಂಗಾಯತ ಸಂಘಟನೆ ವತಿಯಿಂದ ಅಭಿನಂದನಾ ಕಾರ್ಯಕ್ರಮ

– ಬಸವಣ್ಣನವರ ತತ್ವ ಆದರ್ಶಗಳ  ಪಾಲನೆ ಆಗಬೇಕು – ಕಾರಂಜಿ ಮಠದ ಶ್ರೀ ಗುರುಸಿದ್ಧ ಮಹಾಸ್ವಾಮಿಗಳು.  ಬೆಳಗಾವಿ.ಸಾಂಸ್ಕೃತಿಕ ನಾಯಕರೆಂದು ಘೋಷಣೆಗೆ ಅಷ್ಟೇ ಸೀಮಿತವಾಗದೆ ಅವರ ತತ್ವ ಆದರ್ಶಗಳ ಪ್ರಚಾರದ ಜೊತೆಗೆ ಪರಿಪಾಲನೆ ಆಗಬೇಕು, ಅಂದಾಗ ಮಾತ್ರ ಸಮಾಜದಲ್ಲಿ ಸಮತೋಲನ ಕಂಡು ಆದರ್ಶಗಳಿಗೆ ನಾವು ಮನ್ನಣೆ ನೀಡಿದಂತೆ ಆಗುತ್ತದೆ  ಎಂದು ಕಾರಂಜಿ ಮಠದ  ಶ್ರೀ ಗುರುಸಿದ್ದ ಮಹಾಸ್ವಾಮಿಗಳು ವಿಶ್ವಗುರು ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ರಾಜ್ಯ ಸರ್ಕಾರ ಘೋಷಣೆ ಮಾಡಿದ್ದರ ಪ್ರಯುಕ್ತ ರವಿವಾರ ದಿ. 20 ರಂದು ಬೆಳಗಾವಿಯ

ರಾಜ್ಯ ಸರ್ಕಾರ ವಿಶ್ವಗುರು ಬಸವಣ್ಣವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಣೆ! ಲಿಂಗಾಯತ ಸಂಘಟನೆ ವತಿಯಿಂದ ಅಭಿನಂದನಾ ಕಾರ್ಯಕ್ರಮ Read More »

ರಾಷ್ಟ್ರೀಯ ಒಲಿಂಪಿಕ್ ಕ್ರೀಡಾಕೂಟಕ್ಕೆ ಭಕ್ತಿ ಪೊಟಿ ಆಯ್ಕೆ

ಬೆಳಗಾವಿ ಸಂಕೇಶ್ವರ; ಸಮೀಪದ ಸೋಲಾಪುರ ಗ್ರಾಮದ ಸುಪುತ್ರರಿಯಾದ ಕು. ಭಕ್ತಿ ಸಂತೋಷ್ ಪೂಟಿ ತಮಿಳುನಾಡಿನ ಕೊಯಿಮುತ್ತೂರಿನಲ್ಲಿ ಜರುಗಿದ ಖೆಲೋ ಇಂಡಿಯಾ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದು ರಾಷ್ಟ್ರೀಯ ಒಲಂಪಿಕ್ ಕ್ರೀಡಾಕೂಟಕ್ಕೆ ಆಯ್ಕೆಯಾಗುವ ಮೂಲಕ ಊರಿಗೆ ಕೀರ್ತಿ ತಂದಿದ್ದಾಳೆ. ಈತಳಿಗೆ ತಂದೆ ಸಂತೋಷ ಪೋಟಿಯವರು ಮಾರ್ಗದರ್ಶನವನ್ನು ನೀಡಿದ್ದರು. ಕು. ಭಕ್ತಿ ಪೋಟಿಯನ್ನು ಬಂಧು-ಮಿತ್ರರು ಹಾಗೂ ಗ್ರಾಮಸ್ಥರು ಅಭಿನಂದಿಸಿದ್ದಾರೆ.

ರಾಷ್ಟ್ರೀಯ ಒಲಿಂಪಿಕ್ ಕ್ರೀಡಾಕೂಟಕ್ಕೆ ಭಕ್ತಿ ಪೊಟಿ ಆಯ್ಕೆ Read More »

ರಾಯಬಾಗ ವಕೀಲರ ಸಂಘದಿಂದ ಅಯೋಧ್ಯಾ ಪತೆ ಶ್ರೀರಾಮನಿಗೆ ನಮನ

ಬೆಳಗಾವಿ.ಕುಡಚಿ ಅಯೋಧ್ಯೆಯಲ್ಲಿ ಐತಿಹಾಸಿಕ ಶ್ರೀ ರಾಮ ಮಂದಿರ ಉದ್ಘಾಟನೆ ಹಾಗೂ ಶ್ರೀರಾಮನ ಪ್ರಾಣ ಪ್ರತಿಷ್ಠಾಣದ ಸುಸಂದರ್ಭದಲ್ಲಿ ರಾಯಬಾಗ ವಕೀಲರ ಸಂಘದಿಂದ ನ್ಯಾಯಾಲಯದ ಆವರಣದ ಸಂಘದ ಭವನದಲ್ಲಿ ಶ್ರೀರಾಮನ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ಹಿರಿಯ ದಿವಾಣಿ ನ್ಯಾಯಾಧಿಷರು ಬಸವರಾಜಪ್ಪ ಕೆ. ಎಮ್, ಪ್ರಧಾನ ದಿವಾಣಿ ನ್ಯಾಯಾಧೀಷರಾದ ಮಂಜುನಾಥ್ ಪಾನಘಂಟಿ, ವಕೀಲರ ಸಂಘದ ಅಧ್ಯಕ್ಷರು ಪಿ. ಎಮ್. ದರೂರ, ವಕೀಲರಾದಎ. ಬಿ. ಮಂಗಸೂಳಿ, ಎನ್. ಎಸ್ ವಡೆಯರ, ಆರ್. ಎಸ್. ಶಿರಾಗಾಂವೆ, ಎಮ್.

ರಾಯಬಾಗ ವಕೀಲರ ಸಂಘದಿಂದ ಅಯೋಧ್ಯಾ ಪತೆ ಶ್ರೀರಾಮನಿಗೆ ನಮನ
Read More »

ಕುಡಚಿ: ಸಾಹಿತಿ ಶಿಕ್ಷಕ ಎಂ.ಕೆ.ಶೇಖ್ ಮಹಾತ್ಮಾ ಜ್ಯೋತಿಬಾ ಫುಲೆ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನ

ಬೆಳಗಾವಿ. ಕುಡಚಿ :ಪಟ್ಟಣದ ಜುನ್ನೇದಿಯಾ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ಕನ್ನಡ ಭಾಷಾ ಶಿಕ್ಷಕರಾದ ಶ್ರೀ ಎಂ.ಕೆ.ಶೇಖ್ ಇವರ ಸಾಹಿತ್ಯ ಹಾಗೂ ಶಿಕ್ಷಣದಲ್ಲಿ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ಶ್ರೀಯುತರನ್ನು “ಮಹಾತ್ಮಾ ಜ್ಯೋತಿಬಾ ಫುಲೆ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ವಿಜಯಪುರದ ತೊರವಿಯ ಡಾ.ಬಾಬಾಸಾಹೇಬ ಅಂಬೇಡ್ಕರ್ ಸಮುದಾಯ ಭವನದಲ್ಲಿ ಇದೇ ತಿಂಗಳ ದಿನಾಂಕ 21ಕ್ಕೆ ಪ್ರಶಸ್ತಿ ಪ್ರಧಾನ ಮಾಡಲಾಗುವದು ಎಂದು ಕರ್ನಾಟಕ ಜ್ಞಾನ ವಿಜ್ಞಾನ ಸಮೀತಿ, ವಿಜಯಪುರ ಜಿಲ್ಲಾ ಘಟಕದ ಅಧ್ಯಕ್ಷರಾದ ಜಿ.ಎಸ್ ಕಾಂಬಳೆ

ಕುಡಚಿ: ಸಾಹಿತಿ ಶಿಕ್ಷಕ ಎಂ.ಕೆ.ಶೇಖ್ ಮಹಾತ್ಮಾ ಜ್ಯೋತಿಬಾ ಫುಲೆ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನ
Read More »

ಮಹಾಯೋಗಿ ವೇಮನರ ಜಯಂತಿ ಆಚರಣೆ

ಹಳ್ಳೂರ . ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಹಾಯೋಗಿ ವೇಮನರ 612 ನೇ ಜಯಂತ್ಯೋತ್ಸವನ್ನು ಆಚರಣೆ ಮಾಡಿದರು.ಪ್ರಾರಂಭದಲ್ಲಿ ಮಹಾಯೋಗಿ ವೇಮನರ ಭಾವ ಚಿತ್ರಕ್ಕೆ ಪ್ರಧಾನ ಗುರುಗಳಾದ ಎಸ್ ಎಚ್ ವಾಸನ್ ಪೂಜೆ ನೆರವೇರಿಸಿ ಮಹಾಯೋಗಿ ವೇಮನರ ಜೀವನ ಚರಿತ್ರೆ ಬಗ್ಗೆ ಹೇಳಿದರು. ಈ ಸಂಧರ್ಭದಲ್ಲಿ.ಉಮೇಶ ಸಂತಿ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಮುರಿಗೆಪ್ಪ ಮಾಲಗಾರ.ಶಿಕ್ಷಕರಾದ ಪ್ರಕಾಶ ಮೋರೆ .ಗೋವಿಂದ ಮಾದರ. ಆರ್ ಜಿ ಕುರಣಿಂಗ. ಎಸ್ ಬಾಳಂಬೀಡ. ಸುನಂದಾ ಹಳ್ಳೊಳಿ. ವಾಯ್ ಬಿ ಕಾಡಪ್ಪಗೊಳ.ಬಿ ಎಸ್ ಗುಣದಾಳ.

ಮಹಾಯೋಗಿ ವೇಮನರ ಜಯಂತಿ ಆಚರಣೆ Read More »

ಮರ್ಯಾದಾ ಪುರುಷೋತ್ತಮನ ಜೀವನ

  ಶ್ರೀರಾಮ ಮತ್ತು ಶ್ರೀರಾಮಚಂದ್ರ ಮೂರ್ತಿ ಎಂದೂ ಕರೆಯಲ್ಪಡುವ ರಾಮನು  ಭಗವಾನ್ ವಿಷ್ಣುವಿನ ಅವತಾರ, ಮತ್ತು ಅವನನ್ನು ಪ್ರಪಂಚದಾದ್ಯಂತ ಹಿಂದೂಗಳು ವ್ಯಾಪಕವಾಗಿ ಪೂಜಿಸುತ್ತಾರೆ. ಭಗವಾನ್ ರಾಮನನ್ನು ಸರ್ವೋಚ್ಚ ಭಗವಂತ ಎಂದು ಪರಿಗಣಿಸಲಾಗಿದ್ದರೂ, ಅವನ ಅವತಾರದ ಅವಧಿಯಲ್ಲಿ ಅನಗತ್ಯವಾಗಿ ತನ್ನ ಶಕ್ತಿಯನ್ನು ಬಳಸಲಿಲ್ಲ. ಅವನ ಉತ್ತಮ ಗುಣಗಳಿಗಾಗಿ ಅವನು ಪ್ರಶಂಸಿಸಲ್ಪಡುತ್ತಾನೆ ಮತ್ತು ಅವನ ಮಹತ್ವವು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಮತ್ತು ಅದು ಎಂದಿಗೂ ಕಡಿಮೆಯಾಗುವುದಿಲ್ಲ, ಏಕೆಂದರೆ ಅವನ ವಿನಮ್ರ ಸೇವಕ ಭಗವಾನ್ ಹನುಮಾನ್ ಇಂದಿಗೂ ಪವಿತ್ರ ಕೈಲಾಸ ಪರ್ವತದಲ್ಲಿ

ಮರ್ಯಾದಾ ಪುರುಷೋತ್ತಮನ ಜೀವನ Read More »

ಶ್ರೀ ಕ್ಷೇತ್ರ ಧರ್ಮಸ್ಥಳ ಸಂಘದ ವತಿಯಿಂದ ಪೊಲೀಸ್ ಠಾಣೆಗೆ ಲ್ಯಾಪ್ಟಾಪ್ ವಿತರಣೆ

ಮೂಡಲಗಿ . ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಡಲಗಿ ಕಛೇರಿ ವತಿಯಿಂದ ಮೂಡಲಗಿ ಪೊಲೀಸ ಠಾಣೆಗೆ ಗಣಕಯಂತ್ರ(ಲ್ಯಾಪಟಾಪ್) ವನ್ನು ದೇಣಿಗೆಯನ್ನು ಉಚಿತವಾಗಿ ಪೊಲೀಸ್ ಠಾಣೆಯ ಪಿ ಎಸ್ ಐ ಹಾಲಪ್ಪ ಬಾಲದಂಡಿ ಅವರಿಗೆ ಹಸ್ತಾಂತರಿಸಲಾಯಿತು. ಪಿ ಎಸ್ ಐ ಹಾಲಪ್ಪ ಬಾಲದಂಡಿ ಮಾತನಾಡಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಸಮಾಜದ ಬಡ ಕುಟುಂಬಗಳ ಹಾಗೂ ಸಮಾಜ ಉದ್ದಾರಕ್ಕೆ ಸಹಕಾರಿಯಾಗಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು. ಈ ಸಮಯದಲ್ಲಿ ಜಿಲ್ಲಾ ನಿರ್ದೇಶಕರಾದ ನಾಗರತ್ನಾ ಹೆಗಡೆ.ಮೂಡಲಗಿ ತಾಲೂಕಾ ಯೋಜನಾಧಿಕಾರಿ

ಶ್ರೀ ಕ್ಷೇತ್ರ ಧರ್ಮಸ್ಥಳ ಸಂಘದ ವತಿಯಿಂದ ಪೊಲೀಸ್ ಠಾಣೆಗೆ ಲ್ಯಾಪ್ಟಾಪ್ ವಿತರಣೆ Read More »

ಜಮಖಂಡಿ:ಬರಗಾಲದಿಂದ ಮೇವಿನ ಕೊರತೆ ಹೊಂದಿರುವ ಜಾನುವಾರುಗಳಿಗಾಗಿ ಸಾರ್ವಜನಿಕ ಹಸು ಸಂರಕ್ಷಣಾ ಹಾಗೂ ಗೋಶಾಲೆ ಪ್ರಾರಂಭ

ತುಂಗಳ :ಬರಗಾಲ, ಮೇವು ನೀರಿನ ಕೊರತೆ ಹಿನ್ನೆಲೆಯಲ್ಲಿ ಗೋವುಗಳು ಕಟುಕರ ಪಾಲಾಗುತ್ತಿವೆ ಇದನ್ನು ತಡೆಯಲು ಸಾರ್ವಜನಕಿರ ಸಹಕಾರದೊಂದಿಗೆ ಗೋಶಾಲೆ ಪ್ರಾರಂಭಿಸಿ ಮೇವಿನ ಕೊರತೆಯಿಂದ ತೊಂದರೆ ಅನುಬವಿಸುತ್ತಿರುವ ರೈತರಿಗಾಗಿ ಅಳಿಲು ಸೇವೆ  ನಮ್ಮದಾಗಿರಲಿ ಎಂದು ಜಮಖಂಡಿ ತಾಲೂಕಿನ ತುಂಗಳ ಗ್ರಾಮದ ಭಾರತ ಪೆಟ್ರೋಲ್ ಬಂಕಿನ ಪಕ್ಕದಲ್ಲಿ ಗೋಶಾಲೆಯನ್ನು ಪ್ರಾರಂಭಿಸಲಾಗುತ್ತಿದೆ  ಮೇವಿನ‌ ಕೊರತೆ ಇರುವ ರೈತರು ಇದರ ಸದುಪಯೋಗ ಪಡೆದುಕೊಳ್ಳಲು ವಿನಂತಿ, ಹಾಗೆಯೇ ಹೆಚ್ಚಿನ ಪ್ರಮಾಣದ ಹಸಿಮೇವು,ಮೆಕ್ಕೆಜೋಳ, ಜೋಳದ ಕಣಿಕೆ, ತೊಗರಿ, ಶೇಂಗಾ ಹೊಟ್ಟನ್ನು ಗೋಸೇವಾ ಕೇಂದ್ರಕ್ಕೆ ನೀಡುವಂತೆ ರೈತರಲ್ಲಿ

ಜಮಖಂಡಿ:ಬರಗಾಲದಿಂದ ಮೇವಿನ ಕೊರತೆ ಹೊಂದಿರುವ ಜಾನುವಾರುಗಳಿಗಾಗಿ ಸಾರ್ವಜನಿಕ ಹಸು ಸಂರಕ್ಷಣಾ ಹಾಗೂ ಗೋಶಾಲೆ ಪ್ರಾರಂಭ Read More »

ಬೆಳಗಾವಿ ಅಂತರಾಷ್ಟ್ರೀಯ ಗಾಳಿಪಟ ಉತ್ಸವ 2024 ಗೆ ಸಿದ್ಧತೆ ಕ್ಷಣಗನಣೆ.

ಬೆಳಗಾವಿ: ಶಾಸಕ ಅಭಯ ಪಾಟೀಲ ನೇತೃತ್ವದಲ್ಲಿ ಆಯೋಜಿಸುತ್ತಿರುವ “ಬೆಳಗಾವಿ ಅಂತರಾಷ್ಟ್ರೀಯ ಗಾಳಿಪಟ ಉತ್ಸವ”-2024 ಜನವರಿ 20 ರಿಂದ 23 ರವರೆಗೆ ಬೆಳಗಾವಿಯ ಶ್ರೀ ಬಿ. ಎಸ್. ಯಡಿಯೂರಪ್ಪ ಮಾರ್ಗದಲ್ಲಿ ಜರುಗಲಿದೆ. ಈ ಉತ್ಸವಕ್ಕೆ ಅಂತರಾಷ್ಟ್ರೀಯ ಖ್ಯಾತಿಯ 10 ಜನ ವಿದೇಶಿಯರು ಹಾಗೂ 32 ಜನ ಭಾರತದ ವಿವಿಧ ರಾಜ್ಯಗಳಿಂದ ಗಾಳಿಪಟ ಹಾರಿಸುವ ಪರಿಣಿತರು ಆಗಮಿಸಲಿದ್ದಾರೆ. ಈ ಬಾರಿಯೂ ಯುವಕರಿಗಾಗಿ ಉಮಂಗ ಉತ್ಸವ ಆಯೋಜಿಸಲಾಗಿದೆ. ಈ ಉತ್ಸವದಲ್ಲಿ ಭಾಷಣ, ವಾದವಿವಾದ, ಸೋಲೊ ನೃತ್ಯ, ಗುಂಪು ನೃತ್ಯ, ಸೋಲೊ ಗಾಯನ,

ಬೆಳಗಾವಿ ಅಂತರಾಷ್ಟ್ರೀಯ ಗಾಳಿಪಟ ಉತ್ಸವ 2024 ಗೆ ಸಿದ್ಧತೆ ಕ್ಷಣಗನಣೆ. Read More »

ಮಾಲಗಾರ ಸೇವೆ ಅನನ್ಯ :ಅಪ್ಪು ಸಿದ್ದಾಪೂರ

ಹಳ್ಳೂರ . ಕಷ್ಟದಲ್ಲಿ ಜೀವನ ಸಾಗಿಸುವ ಬಡ ಜನರಿಗೆ ಸಹಾಯ ಸಹಕಾರ ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿ ಜಾತಿ ಬೇಧ ಭಾವ ಮಾಡದೆ ಎಲ್ಲರೂ ಒಂದೇ ಎಂಬ ಭಾವನೆವಿಟ್ಟು ಪ್ರೀತಿ ತೋರುತ್ತಾ ಕಾರ್ಖಾನೆಯಲ್ಲಿ ನೌಕರಿ ಮಾಡುತ್ತಾ ಬೇಸರ ಪಡದೆ ನಿರಂತರ ಸಮಾಜ ಸೇವೆ ಮಾಡುತ್ತಿರುವ ಹೆಮ್ಮೆಯ ಮುರಿಗೆಪ್ಪ ಮಾಲಗಾರ ಅವರ ಸಮಾಜ ಸೇವೆ ಶ್ಲಾಘನೀಯವಾಗಿದೆ ಎಂದು ಅಪ್ಪು ಸಿದ್ದಾಪೂರ ಹೇಳಿದರು. ಅವರು ಗ್ರಾಮದ ಶ್ರೀ ಮಹಾಲಕ್ಷ್ಮೀ ಆಯಿಲ್ ಮಿಲ್ ಹಾಗೂ ವಾಟರ್ ಸರ್ವಿಸ್ ಅಂಗಡಿಯಲ್ಲಿ ಇತ್ತೀಚಿಗೆ ನೀಡಿದ

ಮಾಲಗಾರ ಸೇವೆ ಅನನ್ಯ :ಅಪ್ಪು ಸಿದ್ದಾಪೂರ Read More »

ಡಾ.ಸಿ.ಬಿ.ಕುಲಿಗೋಡ ಅವರ 79ನೇ ಜನ್ಮದಿನ

ವರದಿ : ಪ್ರಕಾಶ ಚ ಕಂಬಾರ ಮುಗಳಖೋಡ ರಾಯಬಾಗ. ಮುಗಳಖೋಡ: ಪಟ್ಟಣದ ಶ್ರೀ ಚನ್ನಬಸವೇಶ್ವರ ವಿದ್ಯಾವರ್ಧಕ ಸಂಘದ ನಿಕಟಪೂರ್ವ ಅಧ್ಯಕ್ಷರು ಹಾಗೂ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಡಾ ಸಿ ಬಿ ಕುಲಿಗೋಡ ಅವರು ತಮ್ಮ 79 ನೇ ಹುಟ್ಟು ಹಬ್ಬವನ್ನು ಸೋಮವಾರ ದಿ 15 ರಂದು ಉಡುಪಿಯ ಶ್ರೀಕೃಷ್ಣ ಸನ್ನಿಧಿಯಲ್ಲಿ (ಮಠದಲ್ಲಿ ) ಆಚರಿಸಿಕೋಳ್ಳುತ್ತಿದ್ದು, ಅವರ ಜನ್ಮದಿನದ ನಿಮಿತ್ಯ ಶ್ರೀ ಮಠದಲ್ಲಿ ಒಂದು ದಿನದ ಅನ್ನದಾಸೋಹವನ್ನು ಏರ್ಪಡಿಸಲಾಗಿದೆ. ಅದರೊಂದಿಗೆ ರವಿವಾರ ದಿ 14 ರಂದು ಮುಗಳಖೋಡ

ಡಾ.ಸಿ.ಬಿ.ಕುಲಿಗೋಡ ಅವರ 79ನೇ ಜನ್ಮದಿನ Read More »

ಮುಗಳಖೋಡ:ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಲು ಭಾರತದಲ್ಲಿ ಹುಟ್ಟಬೇಕು: ಪಿ.ಸಿ.ಹಡಿಗಿನಾಳ

ಮುಗಳಖೋಡ ಪದವಿ ಮಹಾವಿದ್ಯಾಲಯದಲ್ಲಿ ಸ್ವಾಮಿ ವಿವೇಕಾನಂದರ ಜಯಂತಿ. ವರದಿ: ಸಂಗಮೇಶ ಹಿರೇಮಠ. ರಾಯಬಾಗ.ಮುಗಳಖೋಡ: ದೇಶ ಕಟ್ಟಲು ಯುವಕರನ್ನು ಬಡಿದೆಬ್ಬಿಸಿ ಅವರಲ್ಲಿ ಶಾಶ್ವತ ಯೋಜನೆಗಳನ್ನು ಹಾಕಿಕೊಟ್ಟ ಈ ದೇಶಕಂಡ ಅಪರೂಪದ ಸಂತ ಸ್ವಾಮಿ ವಿವೇಕಾನಂದರು. ಅವರಂತೆ ಸ್ವದೇಶದ ಸಂಸ್ಕೃತಿ ಸಂಸ್ಕಾರಯುತ ಮೌಲ್ಯಗಳನ್ನು ಬೆಳೆಸಿಕೊಂಡು ವಿದೇಶದಲ್ಲಿಯೂ ಪ್ರಸಿದ್ದಿ ಪಡೆಯಬೇಕಾದರೆ ಅದು ಕೇವಲ ಭಾರತದೇಶದಲ್ಲಿ ಹುಟ್ಟಿದ ಪ್ರಜೆಗಳಿಂದ ಮಾತ್ರ ಸಾಧ್ಯ ಎಂದು ಯರಗಟ್ಟಿಯ ಎಸ್.ಬಿ.ದೇಸಾಯಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಪಿ.ಸಿ.ಹಡಗಿನಾಳ ಹೇಳಿದರು. ಅವರು ಮುಗಳಖೋಡ ಪಟ್ಟಣದ ಡಾ.ಸಿ.ಬಿ.ಕುಲಿಗೋಡ ಪದವಿ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡ

ಮುಗಳಖೋಡ:ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಲು ಭಾರತದಲ್ಲಿ ಹುಟ್ಟಬೇಕು: ಪಿ.ಸಿ.ಹಡಿಗಿನಾಳ Read More »

ಕುಡಚಿ:ಉತ್ತಮ ಜೀವನ ಶೈಲಿಯಿಂದ ಆರೋಗ್ಯಪೂರ್ಣ ಜೀವನ ಸಾಗಿಸಬಹುದು ಶೇಖರ್ ದಳವಾಯಿ

ಬೆಳಗಾವಿ. ಇವತ್ತಿನ ದಿನಗಳಲ್ಲಿ ವಿಜ್ಞಾನ ಮುಂದೆವರೆದು ನಮ್ಮ ಜೀವನವನ್ನು ಸರಳವಾಗಿದಷ್ಟೇ ರೋಗಗಳು ಮನುಷ್ಯನನ್ನು ಕಾಡುತ್ತಿವೆ. ನಾವು ನಮ್ಮ ಬದುಕಿನಲ್ಲಿ ಉತ್ತಮ ಜೀವನ ಶೈಲಿಯನ್ನು ಅಳವಡಿಸಿಕೊಂಡಲ್ಲಿ ಆರೋಗ್ಯಪೂರ್ಣ ಜೀವನ ಸಾಗಿಸಬಹುದು ಎಂದರು. ಅವರು ರಾಯಬಾಗ ತಾಲೂಕಿನ ಕುಡಚಿ ಪಟ್ಟಣದ ವಿವಿಧೆಡೆ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಉಳಿತಾಯ ಸಂಘಗಳ ಸದಸ್ಯರಿಗಾಗಿ ಹಮ್ಮಿಕೊಂಡಿದ್ದ ಆರೋಗ್ಯ ಮಾಹಿತಿ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದ ಶೇಖರ ದಳವಾಯಿ ಇವತ್ತಿನ ವೈಜ್ಞಾನಿಕ ದಿನಗಳಲ್ಲಿ ರೋಗಗಳು ಹೆಚ್ಚಾಗುತ್ತಿದ್ದು ರೋಗಮುಕ್ತ ಜೀವನ ಸಾಗಿಸಲು ತಮ್ಮ ಮನೆ ಸುತ್ತಮುತ್ತಲಿನ

ಕುಡಚಿ:ಉತ್ತಮ ಜೀವನ ಶೈಲಿಯಿಂದ ಆರೋಗ್ಯಪೂರ್ಣ ಜೀವನ ಸಾಗಿಸಬಹುದು ಶೇಖರ್ ದಳವಾಯಿ
Read More »

ಈರೋಡ್ ನಲ್ಲಿ ನಡೆದ ದಕ್ಷಿಣ ವಲಯ ಕುಸ್ತಿ ಚಾಂಪಿಯನ್ ಶಿಪ್ : ಕರ್ನಾಟಕದ ಪುರಷ ಮತ್ತು ಮಹಿಳಾ ಕುಸ್ತಿಪಟುಗಳಿಂದ ಅತ್ಯುತ್ತಮ ಸಾಧನೆ

– ದಕ್ಷಿಣ ಭಾರತ ಹಿರಿಯರ ಕುಸ್ತಿ ಫ್ರೀಸ್ಟೈಲ್ ಪುರುಷರ ವಿಭಾಗ,  ಮಹಿಳೆಯರು ಮತ್ತು ಗ್ರೀಕೋರೋಮನ್ ಪುರುಷರ ವಿಭಾಗದ ನ್ಯಾಷನಲ್ ಚಾಂಪಿಯನ್ ಷಿಪ್ ನಲ್ಲಿ ಕರ್ನಾಟಕಕ್ಕೆ 23 ಚಿನ್ನ 4 ಬೆಳ್ಳಿ ಮತ್ತು 3 ಕಂಚಿನ ಪದಕ ಬೆಂಗಳೂರು, ತಮಿಳುನಾಡು ಅಮಚೂರ್ ವ್ರೆಸ್ಲಿಂಗ್ ಅಸೋಸಿಯೇಷನ್ ನಿಂದ ತಮಿಳುನಾಡಿನ ಈರೋಡ್ ನಲ್ಲಿ ಆಯೋಜಿಸಿದ್ದ ದಕ್ಷಿಣ ವಲಯ ಕುಸ್ತಿ ಚಾಂಪಿಯನ್ ಶಿಪ್ ನಲ್ಲಿ ಕರ್ನಾಟಕದ ಕುಸ್ತಿಪಟುಗಳು ಪಾರಮ್ಯ ಮೆರೆದಿದ್ದಾರೆ. ಕರ್ನಾಟಕದ ನಿಂಗಪ್ಪ 55 ಕೆಜಿ ಗ್ರೀಕರಮನ್ ವಿಭಾಗದಲ್ಲಿ, 60 ಕೆಜಿ ಭಾಗದಲ್ಲಿ ಸುಲೇಮಾನ್ ತೇವಕರಿ, 63 ಕೆಜಿ ವಿಭಾಗದಲ್ಲಿ ಈಶ್ವರ್ ಡೆಂಗಿ, 67 ಕೆಜಿ ಬಾಗದಲ್ಲಿ ದಾನೇಶ್ ಗಲಿಗಲಿ, 77 ಕೆಜಿ ವಿಭಾಗದಲ್ಲಿ ಭೀಮ ಲಿಂಗೇಶ್ವರ, 82 ಕೆಜಿ ವಿಭಾಗದಲ್ಲಿ ಪರಮಾನಂದ ಭುಜಂಗೋಡ್, 87 ಕೆಜಿ ವಿಭಾಗದಲ್ಲಿ ವಿನಾಯಕ ಆದಿತ್ಯ, 97 ಕೆಜಿ ವಿಭಾಗದಲ್ಲಿ ಪ್ರವೀಣ್ ಹಿಪ್ಪರಗಿ ಹಾಗೂ 130 ಕೆಜಿ ವಿಭಾಗದಲ್ಲಿ ಬಸವರಾಜ್ ಅವರು ಚಿನ್ನದ ಪದಕ ಗೆದ್ದಿದ್ದಾರೆ. ಪ್ರೈಸ್ಟೈಲ್ ನ 65 ಕೆಜಿ ವಿಭಾಗದಲ್ಲಿ ಕೊರವರ ಸಂಜೀವ, 70 ಕೆಜಿ ವಿಭಾಗದಲ್ಲಿ ಮಹೇಶ್ ಲಂಗೋಟಿ, 74 ಕೆಜಿ ವಿಭಾಗದಲ್ಲಿ ರೋಹನ್ ನಾರಾಯಣಗವಾಡೆ, 79 ಕೆಜಿ ವಿಭಾಗದಲ್ಲಿ ಮಂಜುನಾಥ್ ಗೌಡಪ್ಪನವರ್, 86 ಕೆಜಿ ವಿಭಾಗದಲ್ಲಿ ಸದಾಶಿವ ನಲವಡೆ, 92 ಕೆಜಿ ವಿಭಾಗದಲ್ಲಿ ಬಸವರಾಜ್ ಪಾಟೀಲ್, 97 ಕೆಜಿ ವಿಭಾಗದಲ್ಲಿ ಸುನಿಲ್ ಚಿನ್ನದ ಪದ ಗೆದ್ದಿದ್ದು, 57 ಕೆಜಿ ವಿಭಾಗದಲ್ಲಿ ಸೂರಜ್ ಅಣ್ಣಿಗೇರಿ, 60 ಕೆಜಿ ವಿಭಾಗದಲ್ಲಿ ಬಸವರಾಜ್ ಸಂತಿ, 125 ಕೆಜಿ ವಿಭಾಗದಲ್ಲಿ ಕಾಮೇಶ್ ಪಾಟೀಲ್ ಬೆಳ್ಳಿ ಪದಕ ಗಳಿಸಿದ್ದಾರೆ. ಮಹಿಳೆಯರ ವಿಭಾಗದಲ್ಲಿ 50 ಕೆ.ಜಿ. ವಿಭಾಗದಲ್ಲಿ ಗೋಪವ್ವ ಖೋಡ್ಕಿ, ಸೋನಿಯಾ ಜಾಧವ್, 55 ಕೆಜಿ ವಿಭಾಗದಲ್ಲಿ ಐಶ್ವರ್ಯ ಕರಿಗಾರ್, 57 ಕೆ.ಜಿ. ವಿಭಾಗದಲ್ಲಿ ಶ್ರೀ ರಕ್ಷಾ ಕೆ ಆರ್, 59 ಕೆ.ಜಿ. ವಿಭಾದಲ್ಲಿ ಗಾಯತ್ರಿ ಸುತಾರ್, 62 ಕೆ.ಜಿ. ವಿಭಾದಲ್ಲಿ ರಕ್ಷಿತಾ ಸೂರ್ಯವಂಶಿ, 65 ಕೆ.ಜಿ. ವಿಭಾದಲ್ಲಿ   ಸುಜಾತಾ ಪಾಟೀಲ್, 68 ಕೆ.ಜಿ. ವಿಭಾಗದಲ್ಲಿ ಲೀನಾ ಸಿದ್ದಿ ಚಿನ್ನದ ಪದ ಗೆದ್ದಿದ್ದು, 72 ಕೆಜಿ ವಿಭಾಗದಲ್ಲಿ ಅಸ್ನಾ ಸರೀನ್, 76 ಕೆ.ಜಿ. ವಿಭಾಗದಲ್ಲಿ ಮೇಘನಾ ಕಂಚಿನ ಪದಕ ಗಳಿಸಿದ್ದಾರೆ. ಈ ವಿಜೇತ ಕುಸ್ಥಿಪಟುಗಳಿಗೆ ಕರ್ನಾಟಕ ಕುಸ್ಥಿ ಸಂಘದ ಅಧ್ಯಕ್ಷರಾದ ಶ್ರೀಯುತ ಬಿ.ಗಣರಂಜನ್ ಶೆಟ್ಟಿ ರವರು ಪದಕ ತೊಡಿಸಿ ಸಮಗ್ರ ಪ್ರಶಸ್ತಿಯನ್ನು ನೀಡುವ ಮೂಲಕ ಅಭಿನಂದಿಸಿದರು. ಈ ಸಂದರ್ಭದಲ್ಲಿ ದಕ್ಷಿಣ ಭಾರತ ಕುಸ್ಥಿಸಂಘದ ಕಾರ್ಯಧರ್ಶಿಗಳಾದ ವಿ.ಎನ್ ಪ್ರಸೂದ್, ಜಂಟಿ ಕಾರ್ಯದರ್ಶಿಗಳಾದ ಲೋಗನಾದನ್, ಕರ್ನಾಟಕ ಕುಸ್ಥಿ ಸಂಘದ ಕಾರ್ಯಧರ್ಶಿ ಜೆ.ಶ್ರೀನಿವಾಸ, ಉಪಾಧ್ಯಕ್ಷರಾದ ಪ್ರಸಾದ್ ಶೆಟ್ಟಿ, ಜಂಟಿ ಕಾರ್ಯಧರ್ಶಿ ಕೆ.ಕುಮಾರ್ ಹಾಗೂ ತಾಂತ್ರಿಕ ಸಮಿತಿಯ ಮುಖ್ಯಸ್ಥರಾದ ವಿನೋದ್ ಕುಮಾರ್ ಕೆ ರವರು ಉಪಸ್ಥಿತರಿದ್ದರು.

ಈರೋಡ್ ನಲ್ಲಿ ನಡೆದ ದಕ್ಷಿಣ ವಲಯ ಕುಸ್ತಿ ಚಾಂಪಿಯನ್ ಶಿಪ್ : ಕರ್ನಾಟಕದ ಪುರಷ ಮತ್ತು ಮಹಿಳಾ ಕುಸ್ತಿಪಟುಗಳಿಂದ ಅತ್ಯುತ್ತಮ ಸಾಧನೆ Read More »

ಮುಗಳಖೋಡ:ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 40 ಗರ್ಭಿಣಿ ಮಹಿಳೆಯರಿಗೆ ಸಾಮೂಹಿಕ ಸೀಮಂತ ಕಾರ್ಯಕ್ರಮ ನಡೆಯಿತು.

ಬೆಳಗಾವಿ. ಮುಗಳಖೋಡ: ದಿನಾಂಕ 10/01/2024 ರಂದು ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನಷನ್ ಸೊಸೈಟಿ ಬೆಂಗಳೂರು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬೆಳಗಾವಿ, ಜಿಲ್ಲಾ ಏಡ್ಸ್ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಘಟಕ ಬೆಳಗಾವಿ , ತಾಲೂಕಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ರಾಯಬಾಗ ಮತ್ತು ಪಟ್ಟಣದಲ ಸಮುದಾಯ ಆರೋಗ್ಯ ಕೇಂದ್ರ ಇವರ ಸಂಯುಕ್ತ ಆಶ್ರಯದಲ್ಲಿ ತಾಯಿಯಿಂದ ಮಕ್ಕಳಿಗೆ ಹೆಚ್ ಐ ವಿ ಸಿಫಿಲಿಸ್ ಮತ್ತು ಹೆಪಟೈಟಿಸ್ ಹರಡುವಿಕೆಯ ನಿರ್ಮೂಲನೆಗಾಗಿ ಆಂದೋಲನ ಕಾರ್ಯಕ್ರಮ ನಡೆಯಿತು. ಪ್ರಾರ್ಥನೆ

ಮುಗಳಖೋಡ:ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 40 ಗರ್ಭಿಣಿ ಮಹಿಳೆಯರಿಗೆ ಸಾಮೂಹಿಕ ಸೀಮಂತ ಕಾರ್ಯಕ್ರಮ ನಡೆಯಿತು.
Read More »

ಹಿಟ್ ಅಂಡ್ ರನ್ ಅಪಘಾತ ಪ್ರಕರಣದಲ್ಲಿ ಹೊಸ ತಿದ್ದುಪಡಿ ಕೈಬಿಡುವಂತೆ ಆಗ್ರಹಿಸಿ ಜ.17 ರಿಂದ ಅನಿರ್ದಿಷ್ಟಾವಧಿ ಲಾರಿ ಮುಷ್ಕರಕ್ಕೆ ಕರೆ ನೀಡಿದ ದಕ್ಷಿಣ ಭಾರತದ ಲಾರಿ ಮಾಲೀಕರ ಸಂಘ

 ಅಗತ್ಯ ವಸ್ತುಗಳಲ್ಲಿ ವ್ಯತ್ಯಯ ಸಾಧ್ಯತೆ ಬೆಂಗಳೂರು,  [ಹಿಟ್ ಅಂಡ್ ರನ್] ಪ್ರಕರಣದಲ್ಲಿ 10 ವರ್ಷ ಜೈಲು ಹಾಗೂ 7 ಲಕ್ಷ ರೂಪಾಯಿ ದಂಡ ವಿಧಿಸುವ ಕೇಂದ್ರ ಸರ್ಕಾರದ ರಸ್ತೆ ಸಂಚಾರಿ ಕಾನೂನು ತಿದ್ದುಪಡಿ ವಿರೋಧಿಸಿ ದಕ್ಷಿಣ ಭಾರತದ ಲಾರಿ ಮಾಲೀಕರ ಸಂಘ ಜನವರಿ 17 ರಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದೆ. ಲಾರಿ ಮುಷ್ಕರದಿಂದ ರಾಜ್ಯದಲ್ಲಿ ಅಗತ್ಯವಸ್ತುಗಳ ಸಾಗಾಟದ ಮೇಲೆ ಪರಿಣಾಮವಾಗುವ ಸಾಧ್ಯತೆ ಇದೆ. ಬೆಂಗಳೂರು ಲಾರಿ ಮಾಲೀಕರ ಸಂಘದ ಅಧ್ಯಕ್ಷ ನವೀನ್ ರೆಡ್ಡಿ, ತಮಿಳುನಾಡು ಲಾರಿ ಮಾಲೀಕರ ಸಂಘದ ಅಧ್ಯಕ್ಷ ಸೆಲ್ಲಾ ರಾಜಮಣಿ, ತಮಿಳುನಾಡು ಸಂಘದ ಡಿ. ಅಕ್ಬರ್, ಕೇರಳ ಸಂಘದ ಶಾಜು, ಆಂಧ್ರಪ್ರದೇಶದ ಬಾಷಾ ಬಾನ್ ಮತ್ತು ಮಹಾರಾಷ್ಟ್ರ ಸಂಘದ ಅಧ್ಯಕ್ಷ ಶಂಕರ ದಾದಾ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಕೇಂದ್ರ ಸರ್ಕಾರ ಲಾರಿ ಮಾಲೀಕರ ವಿಚಾರದಲ್ಲಿ ಅಮಾನವೀಯವಾಗಿ ನಡೆದುಕೊಳ್ಳುತ್ತಿದ್ದು, ಹಿಟ್ ಅಂಡ್ ರನ್ ಪ್ರಕರಣವನ್ನು ತನಗೆ ಬೇಕಾದಂತೆ ತಿರುಚುತ್ತಿದೆ. ಅಪಘಾತ ಎಂಬ ಶಬ್ಧವನ್ನು ಬೇರೆ ಬೇರೆ ರೀತಿಯಲ್ಲಿ ವ್ಯಾಖ್ಯಾನಿಸಿ ದುರ್ಬಳಕೆ ಮಾಡಿಕೊಳ್ಳುತ್ತಿದೆ. ಯಾರೋ ನಿರ್ಲ್ಷಕ್ಯದಿಂದ ಲಾರಿಗೆ ಡಿಕ್ಕಿ ಹೊಡೆದು ಅಪಘಾತ ಮಾಡಿದರೂ ಲಾರೀ ಮಾಲೀಕರನ್ನು ದೂಷಿಸಲಾಗುತ್ತಿದೆ. ನಿರ್ಲಕ್ಷ್ಯ ಚಾಲನೆಗೆ ಇರುವ ಹಾಲಿ ನಿಯಮಗಳನ್ನು ಸರಿಯಾಗಿ ಜಾರಿಗೆ ತಂದರೆ ಯಾವುದೇ ಸಮಸ್ಯೆ ಇರುವುದಿಲ್ಲ. ಹಿಟ್ ಅಂಡ್ ರನ್ ಪ್ರಕರಣದಲ್ಲಿ ಶಿಕ್ಷೆ ವಿಧಿಸುವ ಕುರಿತಂತೆ ಸಂಸತ್ತಿನಲ್ಲಿ ತಿದ್ದುಪಡಿ ಮಸೂದೆಗೆ ಅಂಗೀಕಾರ ದೊರೆತಿದ್ದು, ರಾಷ್ಟ್ರಪತಿಯವರ ಅಂಕಿತ ದೊರತರೆ ಕಾನೂನು ಸ್ವರೂಪ ಪಡೆಯಲಿದೆ. ಹೀಗಾಗಿ ಸರ್ಕಾರ ಈ ಕಾನೂನು ತಿದ್ದುಪಡಿಯನ್ನು ಕೂಡಲೇ ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದರು. ಯಾವುದಾದರೂ ಅಪಘಾತವಾದರೆ ಚಾಲಕರ ಮೇಲೆ ಹಲ್ಲೆ ನಡೆಯುತ್ತದೆ. ಹಿಂದಿನ ಚಕ್ರಕ್ಕೆ ಬೈಕ್‌ ಸಿಕ್ಕರೆ ಕೂಡಲೇ ಭಾರಿ ವಾಹನ ನಿಲ್ಲಿಸುವುದು ಸುಲಭವಿಲ್ಲ. ಒಂದು ವೇಳೆ ಲಾರಿ‌ ನಿಲ್ಲಿಸಿ ಬಂದರೆ ಅಲ್ಲಿರುವ ಜನರು ಚಾಲಕನ ಮೇಲೆ ಹಲ್ಲೆ ಮಾಡುತ್ತಾರೆ. ಆತ್ಮರಕ್ಷಣೆಗಾಗಿ ಲಾರಿ ಚಾಲಕರು ಸ್ಥಳೀಯ ಪೊಲೀಸ್ ಠಾಣೆಗಳಿಗೆ ಹೋಗುತ್ತಾರೆ. ಆದರೆ ಇಂತಹ ಘಟನೆಗಳಲ್ಲಿ ಹಿಟ್ ಆ್ಯಂಡ್ ರನ್ ಪ್ರಕರಣ ಎಂದು ದಾಖಲು ಮಾಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು. ನಮ್ಮ ಅಸೋಸಿಯೇಷನ್ನಲ್ಲಿ ಸುಮಾರು 6 ಲಕ್ಷ ಮಾಲೀಕರಿದ್ದಾರೆ. ರಾಜ್ಯದಲ್ಲಿ ಸುಮಾರು 15 ಲಕ್ಷ ಲಾರಿ ಚಾಲಕರಿದ್ದಾರೆ. ನೆರೆಯ ಮಹಾರಾಷ್ಟ್ರದಲ್ಲಿ ಕೂಡ ಲಾರಿ ಮುಷ್ಕರ ನಡೆಯುತ್ತಿದೆ. ಪರಿಣಾಮವಾಗಿ ಕೆಲವೆಡೆ ಇಂಧನ ಕೊರತೆ ಭೀತಿ ಎದುರಾಗಿತ್ತು. ಹೊಸ ನಿಯಮದಿಂದಾಗಿ ಟ್ರಕ್ ಚಾಲಕರು ಅನಗತ್ಯ ಕಿರುಕುಳವನ್ನು ಎದುರಿಸಬೇಕಾಗಬಹುದು ಎಂದು ಆಲ್ ಇಂಡಿಯಾ ಮೋಟಾರ್ ಟ್ರಾನ್ಸ್‌ಪೋರ್ಟ್ ಕಾಂಗ್ರೆಸ್ ಕೂಡ ಹೇಳಿದ್ದು, ಕಾನೂನನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು. ಶೇ 70 ರಷ್ಟು ಸರಕು ಸಾಗಾಣೆ ರಸ್ತೆ ಸಾರಿಗೆಯನ್ನು ಅವಲಂಬಿಸಿದೆ. ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಪ್ರತಿ ಲೀಟರ್ ಗೆ ಮೂರು ರೂಪಾಯಿ ಟೋಲ್ ಶುಲ್ಕ ಸಂಗ್ರಹ ಮಾಡುತ್ತಿದ್ದರೂ ಸಹ ರಸ್ತೆ ರಸ್ತೆಯಲ್ಲಿ ಟೋಲ್ ಸಂಗ್ರಹ ಮಾಡಿ ಲೂಟಿ ಮಾಡುತ್ತಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಜನವರಿ 3 ರಂದು ನಡೆದ ಸಂಘದ ಸಭೆಯಲ್ಲಿ ಪ್ರತಿಭಟನೆ ನಡಸಲು ತೀರ್ಮಾನಿಸಲಾಗಿತ್ತು. ಇದೀಗ ಅನಿರ್ದಿಷ್ಟ ಮುಷ್ಕರಕ್ಕೆ ಕರೆ ನೀಡಲಾಗಿದೆ. ಆದರೆ ಆಂಬುಲೆನ್ಸ್, ಔಷಧಿ, ಆಸ್ಪತ್ರೆ, ಅಗತ್ಯ ವಸ್ತುಗಳ ವಾಹನಗಳಿಂದ ವಿನಾಯಿತಿ ನೀಡಲಾಗಿದೆ ಎಂದು ಸ್ಪಷ್ಟಪಡಿಸಿದರು.

ಹಿಟ್ ಅಂಡ್ ರನ್ ಅಪಘಾತ ಪ್ರಕರಣದಲ್ಲಿ ಹೊಸ ತಿದ್ದುಪಡಿ ಕೈಬಿಡುವಂತೆ ಆಗ್ರಹಿಸಿ ಜ.17 ರಿಂದ ಅನಿರ್ದಿಷ್ಟಾವಧಿ ಲಾರಿ ಮುಷ್ಕರಕ್ಕೆ ಕರೆ ನೀಡಿದ ದಕ್ಷಿಣ ಭಾರತದ ಲಾರಿ ಮಾಲೀಕರ ಸಂಘ Read More »

ಕುಡಚಿ:34.39 ಲಕ್ಷ ಮೊತ್ತದ ಜೆ ಜೆ ಎಂ ಕಾಮಗಾರಿಗೆ ಶಾಸಕ ತಮ್ಮಣ್ಣವರ ಚಾಲನೆ!

ಬೆಳಗಾವಿ.ರಾಯಬಾಗ ತಾಲೂಕಿನ ಕುಡಚಿ ಗ್ರಾಮೀಣ ಭಾಗದ ಕುಡಿಯುವ ನೀರು ಕಾಮಗಾರಿಗೆ ಪೂಜೆ ಹಾಗೂ ವಿವಿಧ ಶಾಲಾ ಕೊಠಡಿಗಳ ಉದ್ಘಾಟನೆಯನ್ನು ಶಾಸಕ ಮಹೇಂದ್ರ ತಮ್ಮಣ್ಣವರ ನೆರವೇರಿಸಿದರು ಕುಡಚಿ ಗ್ರಾಮದ ವಾರ್ಡನಂ 7ರ ಬಿಚ್ಚು ತೋಟದಲ್ಲಿ ಇರುವ 38ಮನೆಗಳಿಗೆ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಜಲಜೀವನ ಮಿಶನ ಯೋಜನೆಯಡಿ ಕುಡಿಯುವ ನೀರು ಒದಗಿಸುವ ಸುಮಾರು 34.39ಲಕ್ಷ ಮೊತ್ತದ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿ ಚಾಲನೆ ನೀಡಿದರು. ನಂತರ ಲೋಕೋಪಯೋಗಿ ಇಲಾಖೆಯಡಿ ಈಗಾಗಲೇ ನಿರ್ಮಾಣವಾದ ಕುಡಚಿ ಪಟ್ಟಣದ ಸರ್ಕಾರಿ ಉರ್ದು ಪ್ರೌಢಶಾಲೆ ಎರಡು ಕೊಠಡಿಗಳು,

ಕುಡಚಿ:34.39 ಲಕ್ಷ ಮೊತ್ತದ ಜೆ ಜೆ ಎಂ ಕಾಮಗಾರಿಗೆ ಶಾಸಕ ತಮ್ಮಣ್ಣವರ ಚಾಲನೆ!
Read More »

ಕುಡಚಿ:ಉಪ ತಹಶೀಲ್ದಾರ್ ಕಚೇರಿಯಲ್ಲಿ ಗಣರಾಜ್ಯೋತ್ಸವ ಪೂರ್ವಭಾವಿ ಸಭೆ ಜರುಗಿತು

ಬೆಳಗಾವಿ ರಾಯಬಾಗ ತಾಲೂಕಿನ ಕುಡಚಿ ಪಟ್ಟಣದ ಉಪ ತಹಶೀಲ್ದಾರ್ ನಾಡಕಚೇರಿಯಲ್ಲಿ ಉಪ ತಹಶೀಲ್ದಾರ್ ಎಸ್.ಜಿ.ದೊಡಮನಿ ನೇತೃತ್ವದಲ್ಲಿ ಗಣರಾಜ್ಯೋತ್ಸವ ಪೂರ್ವಭಾವಿ ಸಭೆ ಕರೆದು ಸಂಭ್ರಮದ ಗಣರಾಜ್ಯೋತ್ಸವ ಆಚರಣೆಗೆ ನಿರ್ಧರಿಸಲಾಯಿತು. ಅಂದು ಬೆಳಿಗ್ಗೆ 9ಗಂಟೆಗೆ ಜುನ್ನೇದಿಯಾ ಪ್ರೌಢಶಾಲೆ ಆವರಣದಲ್ಲಿ ಎಲ್ಲ ಶಾಲಾ ವಿದ್ಯಾರ್ಥಿಗಳು, ಶಿಕ್ಷಕರು, ವಿವಿಧ ಇಲಾಖೆಗಳ ಅಧಿಕಾರಿಗಳು ಸಾರ್ವಜನಿಕರು ಸೇರಿ ಪ್ರತಿ ವರ್ಷದಂತೆ ಈ ವರ್ಷವೂ ಅದ್ಧೂರಿಯಿಂದ ಗಣರಾಜ್ಯೋತ್ಸವ ಆಚರಿಸುವಂತೆ ನಿರ್ದೇಶನ ನೀಡಿದರು. ಪೂರ್ವಭಾವಿ ಸಭೆಯಲ್ಲಿ ಎಲ್ಲ ಇಲಾಖೆಗಳ, ಶಾಲಾ ಪ್ರಮುಖರು, ಸಂಘಸಂಸ್ಥೆಗಳ ಸಲಹೆ ಸೂಚನೆ ಪಡೆದು, ಕಾರ್ಯಕ್ರಮದಲ್ಲಿ

ಕುಡಚಿ:ಉಪ ತಹಶೀಲ್ದಾರ್ ಕಚೇರಿಯಲ್ಲಿ ಗಣರಾಜ್ಯೋತ್ಸವ ಪೂರ್ವಭಾವಿ ಸಭೆ ಜರುಗಿತು Read More »

ಜಿಲ್ಲಾ ಅಹಿಂದ ಸಾಮಾಜಿಕ ಜಾಲತಾಣದ ಅಧ್ಯಕ್ಷ ಸ್ಥಾನಕ್ಕೆ ಚಿದಾನಂದ ಎಂ ಐಹೊಳೆ ನೇಮಕ.

ಬೆಳಗಾವಿ. ರಾಯಬಾಗ ತಾಲೂಕಿನ ಮುಗಳಖೋಡ ಪಟ್ಟಣದ ಸಾಮಾಜಿಕ ಹೋರಾಟಗಾರ, ಪತ್ರಕರ್ತ ಚಿದಾನಂದ ಎಂ ಐಹೊಳೆ ಅವರನ್ನು ಅಹಿಂದ ಸಂಘಟನೆಯ ಬೆಳಗಾವಿ ಜಿಲ್ಲಾ ಸಾಮಾಜಿಕ ಜಾಲತಾಣದ ಅಧ್ಯಕ್ಷರನ್ನಾಗಿ ನೇಮಕ ಮಾಡಿಲಾಗಿದೆ ಎಂದು ರಾಜ್ಯ ಅಹಿಂದ ಸಂಘಟನೆಯ ರಾಜ್ಯಾಧ್ಯಕ್ಷ ಪ್ರಭುಲಿಂಗ ದೊಡ್ಡಿಣಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜಿಲ್ಲಾ ಅಹಿಂದ ಸಾಮಾಜಿಕ ಜಾಲತಾಣದ ಅಧ್ಯಕ್ಷ ಸ್ಥಾನಕ್ಕೆ ಚಿದಾನಂದ ಎಂ ಐಹೊಳೆ ನೇಮಕ.
Read More »

ಬೆಳಗಾವಿ :ಶ್ರೀ ಸಿದ್ದರಾಮೇಶ್ವರ ಪದವಿ ಕಾಲೇಜಿನ ವಿದ್ಯಾರ್ಥಿನಿಯರ ಕ್ರೀಡಾ ಸಾಧನೆ

ಬೆಳಗಾವಿ :ನಗರದ ಶ್ರೀ ಸಿದ್ದರಾಮೇಶ್ವರ ಪದವಿ ಕಾಲೇಜಿನ ವಿದ್ಯಾರ್ಥಿನಿಯರು ಇತ್ತೀಚಿಗೆ ನಡೆದ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ವಲಯ ಮಟ್ಟದ ವಾಲಿಬಾಲ್ ಪಂದ್ಯಾವಳಿಯಲ್ಲಿ ತೃತೀಯ ಸ್ಥಾನ ಪಡೆದಿರುತ್ತಾರೆಕುಮಾರಿ ಅಕ್ಷತಾ ಚಿಗದೊಳ್ಳಿ. ಕಲ್ಯಾಣಿ ನಾಯಿಕ. ಜ್ಯೋತಿ ವಿಶಾಳಿ. ಅಂಬಿಕಾ ಲಮಾಣಿ. ರಂಜಿತಾ ಬಸ್ತವಾಡ್. ಹರ್ಷಲ್ ಚಿಗರೆ. ಲಕ್ಷ್ಮಿ ಲಮಾಣಿ. ಮತ್ತು ಮಾಣಿಕ್ಯ ಯಲಕ್ನವರ. ಈ ಎಲ್ಲಾ ವಿದ್ಯಾರ್ಥಿನಿಯರನ್ನು ಸಂಸ್ಥೆಯ ಅಧ್ಯಕ್ಷರಾದ ಪರಮಪೂಜ್ಯಶ್ರೀ ಡಾ. ಅಲ್ಲಮ ಪ್ರಭು ಮಹಾಸ್ವಾಮಿಗಯವರು ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀ ಕೆ ಬಿ ಹಿರೇಮಠ್ ಪ್ರಾಚಾರ್ಯರು ಡಾಕ್ಟರ್ ಎ

ಬೆಳಗಾವಿ :ಶ್ರೀ ಸಿದ್ದರಾಮೇಶ್ವರ ಪದವಿ ಕಾಲೇಜಿನ ವಿದ್ಯಾರ್ಥಿನಿಯರ ಕ್ರೀಡಾ ಸಾಧನೆ Read More »

ಕುಡಚಿ:ಸ್ಪರ್ಧಾತ್ಮಕ ಜೀವನದಲ್ಲಿ ಮಕ್ಕಳಿಗೆ ಸಂತೆಯಂತ ಚಟುವಟಿಕೆ ಜ್ಞಾನ ಅವಶ್ಯಕ ಹಮೀದಿನ ರೋಹಿಲೆ

ಬೆಳಗಾವಿ. ರಾಯಬಾಗ ತಾಲೂಕಿನ ಕುಡಚಿ ಪಟ್ಟಣದ ಡಾ. ಬಿ.ಆರ.ಅಂಬೇಡ್ಕರ ಶಿಕ್ಷಣ ಸಂಸ್ಥೆ ಹಾಗೂ ಎಸಬಿಜಿ ಗ್ರೂಪ್ ಹಮ್ಮಿಕೊಂಡಿದ್ದ ಮೂರು ದಿನಗಳ ಆಹಾರ ಮೇಳ, ಸಂತೆ ಮೇಳ ಹಾಗೂ ಎಸಬಿಜಿ ಅವಾರ್ಡ್ಸ ಕಾರ್ಯಕ್ರಮದ ಎರಡನೇಯ ದಿನ ಅಜಿತ್ ಬಾನೆ ಶಾಲೆ ಹಾಗೂ ಹೊಸ ಪ್ರೌಢ ಶಾಲಾ ವಿದ್ಯಾರ್ಥಿಗಳಿಂದ ಆಯೋಜಿಸಿದ ಸಂತೆ ಮೇಳ ಮುಖ್ಯ ಅತಿಥಿಗಳಾಗಿ ಮಾತನಾಡಿದ ಪುರಸಭೆ ಮಾಜಿ ಉಪಾಧ್ಯಕ್ಷ ಹಮೀದ್ದೀನ ರೋಹಿಲೆ ಶಾಲೆಯಲ್ಲಿ ಕೇವಲ ಆಟ ಪಾಠವನ್ನು ಹೇಳುವುದರಿಂದ ಜೀವನ ಕಟ್ಟಿಕೊಳ್ಳಲು ಆಗದು ಇವತ್ತಿನ ಆಧುನಿಕ ಸ್ಪರ್ಧಾತ್ಮಕ

ಕುಡಚಿ:ಸ್ಪರ್ಧಾತ್ಮಕ ಜೀವನದಲ್ಲಿ ಮಕ್ಕಳಿಗೆ ಸಂತೆಯಂತ ಚಟುವಟಿಕೆ ಜ್ಞಾನ ಅವಶ್ಯಕ ಹಮೀದಿನ ರೋಹಿಲೆ Read More »

ಕ್ರೀಡೆ ಹಾಗೂ ಕ್ರೀಡಾಪಟುಗಳ ಪ್ರೋತ್ಸಾಹ ಅತ್ಯಗತ್ಯ: ಶಿಕ್ಷಕ ಎನ್ ಆರ್ ಹುಕ್ಕೇರಿ

ಬೆಳಗಾವಿ ರಾಯಬಾಗ.ಮುಗಳಖೋಡ: ಪ್ರತಿಯೊಬ್ಬರೂ ಕ್ರೀಡೆಯಲ್ಲಿ ಪಾಲ್ಗೊಳ್ಳವುದರಿoದ ದೈಹಿಕ , ಮಾನಸಿಕ ಹಾಗೂ ಆರೋಗ್ಯ ವೃದ್ಧಿಯಾಗುತ್ತದೆ . ಗ್ರಾಮೀಣ ಪ್ರತಿಭೆಗಳು ಅಂತರಾಷ್ಟ್ರ ಮಟ್ಟದಲ್ಲಿ ಬೆಳೆಯಬೇಕು ಕ್ರೀಡೆ ಹಾಗೂ ಕ್ರೀಡಾಪಟುಗಳ ಪ್ರೋತ್ಸಾಹ ಅತ್ಯಗತ್ಯ ಎಂದು ಹಳಿಯಾಳದ ಮುರಾರ್ಜಿ ವಸತಿ ಶಾಲೆಯ ದೈಹಿಕ ಶಿಕ್ಷಕ ಎನ್ ಆರ್ ಹುಕ್ಕೇರಿ ಹೇಳಿದರು. ಅವರು ಪಟ್ಟಣದ ಶ್ರೀ ಮುರುಘರಾಜೇಂದ್ರ ಶಿಕ್ಷಣ ಸಂಸ್ಥೆ ಅಡಿ ನಡೆಸಲ್ಪಡುವ ಆದರ್ಶ ಕನ್ನಡ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸನ್ 2023-24ನೇ ಸಾಲಿನ ವಾರ್ಷಿಕ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು .

ಕ್ರೀಡೆ ಹಾಗೂ ಕ್ರೀಡಾಪಟುಗಳ ಪ್ರೋತ್ಸಾಹ ಅತ್ಯಗತ್ಯ: ಶಿಕ್ಷಕ ಎನ್ ಆರ್ ಹುಕ್ಕೇರಿ Read More »

ಮುರಿಗೆಪ್ಪ ಮಾಲಗಾರರವರಿಗೆ ಆಪದ್ಭಾಂದವ ಪ್ರಶಸ್ತಿ ಪ್ರಧಾನ!

ಬಬಲೇಶ್ವರ . ಸಮೀಪದ ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ನಾಗರಾಳ ಗ್ರಾಮದ ಪರಮಾನಂದ ಯೋಗಾಶ್ರಮದಲ್ಲಿ ನಡೆದ 18 ನೇ ವಿಶ್ವತತ್ತ್ವ ಜ್ಞಾನ ಪರಿಷತ್ ಕಾರ್ಯಕ್ರಮವು ಬೀದರ ಶ್ರೀ ಶಿವಕುಮಾರ ಮಹಾಸ್ವಾಮಿಗಳ ದಿವ್ಯ ಸಾನಿಧ್ಯ ಹಾಗೂ ಅವರ ಅಮೃತ ಹಸ್ತದಿಂದ ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಹಳ್ಳೂರ ಗ್ರಾಮದ ಬಡವರ ಬಂಧು ದಿನ ದಯಾಳು ನಿರಂತರ ಸಮಾಜ ಸೇವೆ ಮಾಡುತ್ತಿರುವ ಮುರಿಗೆಪ್ಪ ಬಸಪ್ಪ ಮಾಲಗಾರ ಅವರಿಗೆ ಆಪದ್ಭಾಂದವ ಎಂಬ ಪ್ರಶಸ್ತಿ ಯನ್ನು ಪ್ರಧಾನ ಮಾಡಿ ಶುಭ ಹಾರೈಸಿದರು.ಈ ಸಮಯದಲ್ಲಿ

ಮುರಿಗೆಪ್ಪ ಮಾಲಗಾರರವರಿಗೆ ಆಪದ್ಭಾಂದವ ಪ್ರಶಸ್ತಿ ಪ್ರಧಾನ! Read More »

ವಿಕಸಿತ ಭಾರತ ನಮ್ಮ ಸಂಕಲ್ಪ ವಾಹನ ಮಾಹಿತಿ ಪ್ರಮಾಣ ಗೈದ ಕುಡಚಿಗರು

ಬೆಳಗಾವಿ. ರಾಯಬಾಗ ತಾಲೂಕಿನ ಕುಡಚಿ ಪಟ್ಟಣಕ್ಕೆ ವಿಕಸಿತ ಭಾರತ ನಮ್ಮ ಸಂಕಲ್ಪ ಯೋಜನೆ ಹೊತ್ತ ವಾಹನದ ಎಲ್.ಇ.ಡಿ ಮೂಲಕ ಜನಜಾಗೃತಿ ಮೂಡಿಸಿದರು. ಪಟ್ಟಣದ ಚಿಂಚಲಿ ವೃತ್ತದಲ್ಲಿ, ಶ್ರೀರೇಣುಕಾದೇವಿ ಇಂಡಿಯನ್ ಗ್ರಾಮೀಣ ವಿತರಕ, ಕೆನರಾ ಬ್ಯಾಂಕ್, ಸಮುದಾಯ ಆರೋಗ್ಯ ಕೇಂದ್ರ, ಪುರಸಭೆ ವತಿಯಿಂದ ಬರಮಾಡಿಕೊಂಡು ಸಾರ್ವಜನಿಕರಿಗೆ ವಿಕಸಿತ ಸಂಕಲ್ಪ ಭಾರತ ಯೋಜನೆ ಮಾಹಿತಿ ಎಲ್.ಇ.ಡಿ ಮೂಲಕ ಪ್ರದರ್ಶನ ಮಾಡಿದರು. ಸಮುದಾಯ ಆರೋಗ್ಯ ಕೇಂದ್ರದ ಆಪ್ತ ಸಮಾಲೋಚಕ ಶೇಖರ ದಳವಾಯಿ ವಿವಿಧ ಇಲಾಖೆಗಳ, ಸಿಬ್ಬಂದಿ, ಅಂಗನವಾಡಿ ಕಾರ್ಯಕರ್ತೆಯರು, ಸಾರ್ವಜನಿಕರಿಗೆ ವಿಕಸಿತ

ವಿಕಸಿತ ಭಾರತ ನಮ್ಮ ಸಂಕಲ್ಪ ವಾಹನ ಮಾಹಿತಿ ಪ್ರಮಾಣ ಗೈದ ಕುಡಚಿಗರು
Read More »

ಪಾಲಬಾವಿ ಗ್ರಾಮದಲ್ಲಿ 2.80ಕೋಟಿ ವೆಚ್ಚದಲ್ಲಿ ಜಲಜೀವನ್ ಮಷಿನ್ ಕಾಮಗಾರಿಗೆ ಚಾಲನೆ

ಜಲಜೀವನ್ ಮಷೀನ್ ಕಾಮಗಾರಿಗೆ ಚಾಲನೆ ನೀಡಿದ ಶಾಸಕ ಮಹೇಂದ್ರ ತಮ್ಮಣ್ಣವರ; ಸಂತೋಷ ಮುಗಳಿ ಮುಗಳಖೋಡ: ಕೇಂದ್ರ ಸರ್ಕಾರದ ಮಹತ್ವಕಾಂಕ್ಷೆ ಯೋಜನೆಯಾದ ಜಲಜೀವನ್ ಮಷೀನ್ ಕಾಮಗಾರಿಗೆ ಕುಡಚಿ ಮತಕ್ಷೇತ್ರದ ಶಾಸಕ ಮಹೇಂದ್ರ ತಮ್ಮಣ್ಣವರ ಅವರು ಗುದ್ದಲಿ ಪೂಜೆ ನೆರವೇರಿಸಿ ಕಾಮಗಾರಿಗೆ ಚಾಲನೆ ನೀಡಿದರು. ಸಮೀಪದ ಪಾಲಬಾವಿ ಗ್ರಾಮದ ಶ್ರೀ ಬರವಲಿಂಗೇಶ್ವರ ದೇವಸ್ಥಾನದ ಪ್ರಾಂಗಣದಲ್ಲಿ ಬುಧವಾರ ಮಧ್ಯಾಹ್ನ 2ಗಂಟೆಗೆ 2.80ಕೋಟಿ ವೆಚ್ಚದಲ್ಲಿ ಶಾಸಕ ಮಹೇಂದ್ರ ತಮ್ಮಣ್ಣವರ ಗುದ್ದಲಿ ಪೂಜೆ ನೆರವೇರಿಸಿದರು. ಬಾಕ್ಸ್ ಲೈನ್ ===“ಪಾಲಬಾವಿ ಗ್ರಾಮದಲ್ಲಿ 2.80ಕೋಟಿ ವೆಚ್ಚದಲ್ಲಿ ಜಲಜೀವನ್

ಪಾಲಬಾವಿ ಗ್ರಾಮದಲ್ಲಿ 2.80ಕೋಟಿ ವೆಚ್ಚದಲ್ಲಿ ಜಲಜೀವನ್ ಮಷಿನ್ ಕಾಮಗಾರಿಗೆ ಚಾಲನೆ Read More »

ಕುಡಚಿ:ಎಸ್.ಬಿ.ಜಿ ಗ್ರುಪ್ ಮೂರು ದಿನದ 2023-24 ಸಾಂಸ್ಕೃತಿಕ ಉತ್ಸವ

ಬೆಳಗಾವಿ. ರಾಯಬಾಗ ತಾಲೂಕಿನ ಕುಡಚಿ ಪಟ್ಟಣದಲ್ಲಿ ಮಾಜಿ ಶಾಸಕ ಎಸ್ ಬಿ ಘಾಟಗೆಯವರ ಡಾ. ಬಿ ಆರ್ ಅಂಬೇಡ್ಕರ್ ಶಿಕ್ಷಣ ಸಂಸ್ಥೆ ಕುಡಚಿ ಮತ್ತು ಎಸ್ ಬಿ ಜಿ ಗ್ರುಪ್ ಪ್ರಸ್ತುತ ಪಡಿಸುತ್ತಿರುವ ಸಾಂಸ್ಕೃತಿಕ ಉತ್ಸವ ಕಾರ್ಯಕ್ರಮವು ಕುಡಚಿ ಪಟ್ಟಣದ ಅಜೀತ ಬಾನೆ ಶಾಲಾ ಆವರಣದಲ್ಲಿ 3 ದಿನಗಳ ಕಾಲ ಅತೀ ವಿಜೃಂಭಣೆಯಿಂದ ಜರುಗಲಿದೆ. ಗುರುವಾರ ದಿನಾಂಕ 4 ರಂದು ಮುಂಜಾನೆ 11 ಗಂಟೆಗೆ ಲವ್ ಡೇಲ್ ಇಂಟರ್ನ್ಯಾಷನಲ್ ಶಾಲಾ ಮಕ್ಕಳಿಂದ ಆಹಾರ ಮೇಳ.ಶುಕ್ರವಾರ ಬೆಳಗ್ಗೆ 11

ಕುಡಚಿ:ಎಸ್.ಬಿ.ಜಿ ಗ್ರುಪ್ ಮೂರು ದಿನದ 2023-24 ಸಾಂಸ್ಕೃತಿಕ ಉತ್ಸವ Read More »

ಅಕ್ಷರದವ್ವ ಸಾವಿತ್ರೀ ಬಾಯಿಪುಲೆರವರ ಜನ್ಮದಿನಾಚರಣೆ

ಹಳ್ಳೂರ . ದಿನ ದಲಿತರ ಬಾಳಿಗೆ ಅಕ್ಷರವೆಂಬ ಬೆಳಕನ್ನು ನೀಡಿ ಭಾರತದ ಪ್ರಥಮ ಮಹಿಳಾ ಶಿಕ್ಷಕಿಯಾಗಿ ಅಕ್ಷರದವ್ವ ಶೋಷಿತರ ದ್ವನಿ ಶಿಕ್ಷಕಿ ಸಂಚಾಲಕಿ ಸಾಮಾಜಿಕ ಮತ್ತು ಮಹಿಳಾ ಹಕ್ಕುಗಳ ದಿಟ್ಟ ಹೋರಾಟಗಾರ್ಥಿ ಅಕ್ಷರದವ್ವ ಮಹಾತ್ಮಾ ಸಾವಿತ್ರೀ ಬಾಯಿ ಪುಲೆ ಯವರ ತತ್ವ ಸಿದ್ಧಾಂತಗಳನ್ನು ಜೀವನದಲ್ಲಿ ಎಲ್ಲರೂ ಅಳವಡಿಸಿಕೊಂಡು ಹೋಗುವುದು ಒಳ್ಳೆಯದೆಂದು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಹಾಗೂ ಆಬದ್ಬಾಂಧವ ಪ್ರಶಸ್ತಿ ಪುರಸ್ಕೃತ ಮುರಿಗೆಪ್ಪ ಮಾಲಗಾರ ಹೇಳಿದರು. ಅವರು ಗ್ರಾಮದ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಸಾವಿತ್ರಿ ಬಾಯಿ ಪುಲೆ ಮಹಿಳಾ

ಅಕ್ಷರದವ್ವ ಸಾವಿತ್ರೀ ಬಾಯಿಪುಲೆರವರ ಜನ್ಮದಿನಾಚರಣೆ Read More »

ಮಹಿಳೆಯರ ಶಿಕ್ಷಣಕ್ಕಾಗಿ ತಮ್ಮ ಜೀವನವೇ ಮುಡಿಪಾಗಿಟ್ಟು ಮಹಾತಾಯಿ :ಸಾವಿತ್ರಿ ಬಾಯಿಪುಲೆ

ಮುಗಳಖೋಡ . ತನ್ನ ಜೀವನವನ್ನೆ ಸಮಾಜಕ್ಕಾಗಿ ಮುಡಿಪಾಗಿಟ್ಟು ಹಿಂದುಳಿದ ಹಾಗೂ ಮಹಿಳೆಯರಿಗೆ ಶಿಕ್ಷಣ ನೀಡಿದ ಮಹಾತಾಯಿ ಸಾವಿತ್ರಿ ಬಾಯಿ ಪುಲೆಯವರು. ತನ್ನ ಕೆಲಸ ಕಾರ್ಯ ಮಾಡುತ್ತಾ ಸಮಾಜ ಸೇವೆ ಮಾಡಿ ಚಿಕ್ಕ ವಯಸ್ಸಿನಲ್ಲಿಯೇ ಸಮಾಜಕ್ಕೆ ಅಪಾರವಾದ ಕೊಡುಗೆಯನ್ನು ನೀಡಿದ ಜಿಲ್ಲಾ ರಾಜ್ಯೋತ್ಸವ ಹಾಗೂ ಆಪತಬಾಂಧವ ಪ್ರಶಸ್ತಿ ವಿಜೇತ ಮುರಿಗೆಪ್ಪ ಮಾಲಗಾರ ಅವರ ಕಾರ್ಯ ನಿಜಕ್ಕೂ ಮೆಚ್ಚುವಂತಹದ್ದು ಎಂದು ಪ್ರಧಾನ ಗುರುಗಳಾದ ನಾಗಪ್ಪ ಅರಬಾಂವಿ ಹೇಳಿದರು. ಪಟ್ಟಣದ ನೀರಲಖೋಡಿ ತೋಟದ ಶ್ರೀ ಸಿದ್ದರಾಮೇಶ್ವರ ಅನುದಾನಿತ ಕನ್ನಡ ಮಾದ್ಯಮ ಹಿರಿಯ

ಮಹಿಳೆಯರ ಶಿಕ್ಷಣಕ್ಕಾಗಿ ತಮ್ಮ ಜೀವನವೇ ಮುಡಿಪಾಗಿಟ್ಟು ಮಹಾತಾಯಿ :ಸಾವಿತ್ರಿ ಬಾಯಿಪುಲೆ Read More »

error: Content is protected !!