Author name: MNS K

ಸಂಗೊಳ್ಳಿ ರಾಯಣ್ಣ ಕಾಲೇಜಿಗೆ ನ್ಯಾಕ್ ತಂಡ ಭೇಟಿ

ನಗರದ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯಕ್ಕೆ ಗುರುವಾರ ಮತ್ತು ಶುಕ್ರವಾರದಂದು ನ್ಯಾಕ್ ಪೀರ್ ಟೀಮ್  ಭೇಟಿ ನೀಡಿ ಪರಿಶೀಲನೆ ನಡೆಸಿತು. ನ್ಯಾಕ್  ಟೀಮ್ ನ ಅಧ್ಯಕ್ಷರಾಗಿ  ಒಡಿಸ್ಸಾದಿಂದ  ಡಾ. ಪ್ರವೀಣ  ಕರ್, ಸಂಯೋಜಕ  ಸದಸ್ಯರಾಗಿ ಉತ್ತರ  ಖಂಡದದಿಂದ ಡಾ. ಸುಭಾಷ್ ಚಂದ್ರ ಭಟ್, ಸದಸ್ಯರಾಗಿ  ಮಹಾರಾಷ್ಟ್ರ ದಿಂದ  ಡಾ. ಅಶೋಕ ವಂಜನಿ ಆಗಮಿಸಿದರು. ಕಾಲೇಜಿನ ಐದು ವರ್ಷಗಳ ಸಮಗ್ರ ಚಟುವಟಿಕೆಗಳನ್ನು ಪರಿಶೀಲನೆ ನಡೆಸಿದರು. ತಂಡದ ಸದಸ್ಯರಿಗೆ ಕಾಲೇಜಿನ  ಸಭಾಂಗಣದಲ್ಲಿ ಪವರ್‌ […]

ಸಂಗೊಳ್ಳಿ ರಾಯಣ್ಣ ಕಾಲೇಜಿಗೆ ನ್ಯಾಕ್ ತಂಡ ಭೇಟಿ Read More »

ಬೆಳಗಾವಿ:ಜೈಲಿಗೆ ಹೋಗುವ ವಿಚಾರ ಕಟೀಲ್, ಹೆಚ್‌ಡಿಕೆ ಗೇ ತಿರುಗೇಟು ಕೊಟ್ಟ ಡಿಕೆಶಿ

ಡಿಸಿಎಂ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ 2ನೇ ಬಾರಿಗೆ ತಿಹಾರ್ ಜೈಲಿಗೆ ಹೋಗಲು ರೆಡಿ ಆಗಬೇಕು ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹಾಗೂ ಜೆಡಿಎಸ್ ನಾಯಕ ಹೆಚ್ಡಿ ಕುಮಾರಸ್ವಾಮಿ ಹೇಳಿದ್ದರು. ಇದಕ್ಕೆ ಬೆಳಗಾವಿಯಲ್ಲಿ ತಿರುಗೇಟು ನೀಡಿರುವ ಡಿ.ಕೆ. ಶಿವಕುಮಾರ್​, ನಳಿನ್‌ ಕುಮಾರ್ ಕಟೀಲ್, ಹೆಚ್‌ಡಿ ಕುಮಾರಸ್ವಾಮಿ ಏನು ಜಡ್ಜರಾ ಎಂದು ಪ್ರಶ್ನಿಸಿದ್ದಾರೆ. ಹೆಚ್​ಡಿ ಕುಮಾರಸ್ವಾಮಿಯೂ ಜಡ್ಜ್ ಅಲ್ಲ, ಕಟೀಲ್ ಸಹ ಅಲ್ಲ ಎಂದು ಅವರು ತಿರುಗೇಟು ನೀಡಿದ್ದಾರೆ. ಬಿಜೆಪಿ ನಾಯಕ ಸಿಟಿ

ಬೆಳಗಾವಿ:ಜೈಲಿಗೆ ಹೋಗುವ ವಿಚಾರ ಕಟೀಲ್, ಹೆಚ್‌ಡಿಕೆ ಗೇ ತಿರುಗೇಟು ಕೊಟ್ಟ ಡಿಕೆಶಿ Read More »

ಕಾರ್ಮಿಕ ಇಲಾಖೆಯ ವತಿಯಿಂದ ನಕಲಿ ಕಾರ್ಮಿಕ ಕಾರ್ಡ್ ವಿತರಣೆ ಆರೋಪ!ನೆರವು ಸಂಘಟನೆಯಿಂದ ಕಾರ್ಮಿಕ ಕಚೇರಿಗೆ ಮುತ್ತಿಗೆ

ಸಿರವಾರ,- ಕಾರ್ಮಿಕ ನಿರೀಕ್ಷಕರ ಕಚೇರಿಯಿಂದ ಬೋಗಸ್ ಕಾರ್ಡ್ ವಿತರಣೆ ಮಾಡಲಾಗಿದ್ದು, ಕಾರ್ಮಿಕರಿಗೆ ಅನ್ಯಾಯ ಮಾಡಲಾಗಿದೆ ಎಂದು ಆರೋಪಿಸಿ ನೆರವು ಕಟ್ಟಡ ಮತ್ತು ಅಸಂಘಟಿತ ಕಾರ್ಮಿಕರ ಸಂಘದ  ರಾಜ್ಯದ್ಯಕ್ಷರಾದ ಅಶ್ವಥ್ ಟಿ ಮರಿಗೌಡರ ನೇತೃತ್ವದಲ್ಲಿ   ಕಾರ್ಮಿಕ ನಿರೀಕ್ಷಕರ ಕಚೇರಿಗೆ ಮುತ್ತಿಗೆ ಹಾಕಲಾಯಿತು. ಪಟ್ಟಣದ ಕಾರ್ಮಿಕ ಇಲಾಖೆಗೆ ಬೇಟಿ ನೀಡಿ ಕಾರ್ಮಿಕ ನೀರಿಕ್ಷರಿಗೆ ನೀಡಿದ ಮನವಿಯಲ್ಲಿ ಜಿಲ್ಲೆಯ ಹಲವಾರು ತಾಲೂಕಿನಲ್ಲಿ ಇಲಾಖೆಯ ಸಿಬ್ಬಂದಿಯೇ ನಕಲು ಕಾರ್ಮಿಕ ಕಾರ್ಡ್ ನೀಡುತ್ತಿದ್ದಾರೆ, ಇದರಿಂದ ಕಾರ್ಮಿಕರಿಗೆ ವಂಚನೆಯಾಗುತ್ತಿದೆ, ತಾಲೂಕಿನ ಕಾರ್ಮಿಕ ಇಲಾಖೆಯಿಂದ  ಅಂಜಲಿ ಎಂಬ

ಕಾರ್ಮಿಕ ಇಲಾಖೆಯ ವತಿಯಿಂದ ನಕಲಿ ಕಾರ್ಮಿಕ ಕಾರ್ಡ್ ವಿತರಣೆ ಆರೋಪ!ನೆರವು ಸಂಘಟನೆಯಿಂದ ಕಾರ್ಮಿಕ ಕಚೇರಿಗೆ ಮುತ್ತಿಗೆ Read More »

ಕನ್ನಡಕ್ಕೆ ಮೊದಲ ಪ್ರಾಶಸ್ತ್ಯ ನೀಡದ ಮಳಿಗೆಗಳಿಗೆ ಬಿಸಿ ಮುಟ್ಟಿಸಿದ ಪಾಲಿಕೆ ಆಯುಕ್ತರು

ಬೆಳಗಾವಿ ಬೆಳಗಾವಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ದೊಡ್ಡ ದೊಡ್ಡ ಮಳಿಗೆಗಳ ನಾಮಫಲಕದಲ್ಲಿ ಮೊದಲ ಪ್ರಾಶಸ್ತ್ಯ ಕನ್ನಡಕ್ಕೆ ನೀಡದ ಮಾಲೀಕರಿಗೆ ಪಾಲಿಕೆ ಆಯುಕ್ತ ಅಶೋಕ ದುಡುಗುಂಟಿ ಸ್ವತಃ ತಾವೇ ತಪಾಸಣೆ ನಡೆಸಿ ಗುರುವಾರ ನೋಟಿಸ್ ನೀಡಿ ಬಿಸಿ ಮುಟ್ಟಿಸಿದ್ದಾರೆ.ಬೆಳಗಾವಿ ನಗರದಲ್ಲಿ ವ್ಯಾಪಾರ ವಹಿವಾಟು ನಡೆಸುವ ಮಳಿಗೆಗಳ ಮೇಲೆ ಕಡ್ಡಾಯವಾಗಿ 60% ಕನ್ನಡದಲ್ಲಿಯೇ ನಾಮಫಲಕ ಅಳವಡಿಸಬೇಕೆಂಬ ನಿಯಮ ಇದ್ದರೂ ಕನ್ನಡಕ್ಕೆ ಪ್ರಾಶಸ್ತ್ಯ ನೀಡದೆ ಆಂಗ್ಲ ಹಾಗೂ ಮರಾಠಿ ಭಾಷೆಗೆ ಮೊದಲ ಆದ್ಯತೆ ತೋರುವ ದೊಡ್ಡ ದೊಡ್ಡ ಅಂಗಡಿ ಮಾಲೀಕರಿಗೆ

ಕನ್ನಡಕ್ಕೆ ಮೊದಲ ಪ್ರಾಶಸ್ತ್ಯ ನೀಡದ ಮಳಿಗೆಗಳಿಗೆ ಬಿಸಿ ಮುಟ್ಟಿಸಿದ ಪಾಲಿಕೆ ಆಯುಕ್ತರು Read More »

ಖಾನಾಪುರ:ನಕಲಿ ವೈದ್ಯನ ಆಸ್ಪತ್ರೆ ಸೀಜ್ ಮಾಡಿದ ಆರೋಗ್ಯ ಇಲಾಖೆ ಅಧಿಕಾರಿಗಳು

ಸಾರ್ವಜನಿಕರ ದೂರಿನ ಮೇರೆಗೆ ಖಾನಾಪುರ ತಾಲೂಕಿನ ನಂದಗಡದಲ್ಲಿ ಯಾವುದೇ ಪದವಿ ಪಡೆಯದೆ ಅನಧಿಕೃತವಾಗಿ ವೈದ್ಯಕೀಯ ವೃತ್ತಿ ನಡೆಸುತ್ತಿದ್ದ ಮಕ್ತುಮ್ ಮಾಲಾದರ ಎಂಬ ನಕಲಿ ವೈದ್ಯರ ಕ್ಲಿನಿಕ್ ಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಾದ ಡಾ ಮಹೇಶ್ ಕೋಣಿ, ಜಿಲ್ಲಾ ಆಯುಷ್ಯ ಅಧಿಕಾರಿಗಳಾದ ಡಾ ಸುಣ್ಣದೂಳ್ಳಿ, ತಾಲೂಕಾ ಅರೋಗ್ಯ ಅಧಿಕಾರಿಗಳಾದ ಕಿವಡಸಣ್ಣವರ ಬೇಟಿ ನೀಡಿ ಪರಿಶೀಲನೆ ಮಾಡಿ ಕೆಪಿಎಂಇ ನಿಯಮಗಳನ್ನು ಪಾಲಿಸದ ಆಸ್ಪತ್ರೆ ಯನ್ನು ಸಿಜ ಮಾಡಿದರು. ನಂದಗಡದಲ್ಲಿ ಜನತಾ ದರ್ಶನ ಕಾರ್ಯಕ್ರಮಕ್ಕೆ ಆಗಮಿಸಿದ್ದ ಜಿಲ್ಲಾಧಿಕಾರಿಗಳಿಗೆ

ಖಾನಾಪುರ:ನಕಲಿ ವೈದ್ಯನ ಆಸ್ಪತ್ರೆ ಸೀಜ್ ಮಾಡಿದ ಆರೋಗ್ಯ ಇಲಾಖೆ ಅಧಿಕಾರಿಗಳು Read More »

ಬೆಳಗಾವಿ:ಕಿತ್ತೂರು ಉತ್ಸವದ ಸಿದ್ಧತೆ ಪರಿಶೀಲಿಸಿದ ಡಿಸಿ ನಿತೇಶ್ ಪಾಟೀಲ

ಕಿತ್ತೂರು ಉತ್ಸವದ ಹಿನ್ನೆಲೆಯಲ್ಲಿ ವೇದಿಕೆ ನಿರ್ಮಾಣ, ಕೆರೆ, ಕುಸ್ತಿ ಕಣ, ಮಾಧ್ಯಮ‌ ಕೇಂದ್ರ, ವಸ್ತು ಪ್ರದರ್ಶನ ಮಳಿಗೆ, ಆಹಾರ ಮಳಿಗೆ, ಕೋಟೆ ಆವರಣ ಸ್ವಚ್ಛತೆ, ಪಾರ್ಕಿಂಗ್, ಬಂದೋಬಸ್ತ್ ಸೇರಿದಂತೆ ವಿವಿಧ ಸಿದ್ಧತೆಗಳನ್ನು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ್ ಗುಳೇದ್ ಪರಿಶೀಲಿಸಿದ್ದು, ಅಧಿಕಾರಿಗಳಿಗೆ ಕೆಲವು ಸೂಚನೆಗಳನ್ನು ನೀಡಿದ್ದಾರೆ. ಚನ್ನಮ್ಮನ ಕಿತ್ತೂರಿನ ಕೋಟೆ ಆವರಣದಲ್ಲಿ ಮಂಗಳವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. ಈ ಬಾರಿಯೂ ಕೂಡ ಕಿತ್ತೂರು ಉತ್ಸವವನ್ನು ಅತ್ಯಂತ ವಿಜೃಂಭಣೆ ಮತ್ತು

ಬೆಳಗಾವಿ:ಕಿತ್ತೂರು ಉತ್ಸವದ ಸಿದ್ಧತೆ ಪರಿಶೀಲಿಸಿದ ಡಿಸಿ ನಿತೇಶ್ ಪಾಟೀಲ Read More »

ಬೆಳಗಾವಿ:ಜಿತೋ ಸಂಸ್ಥೆಗೆ ವಿಶ್ವದ ಮಾನ್ಯತೆ: ಅಭಯಕುಮಾರ

  ಜೈನ ಇಂಟರ್‌ನ್ಯಾಷನಲ್ ಟ್ರೆಡ್ ಆರ್ಗನೈಝೇಶನ ಜಿತೋ  ಸಂಸ್ಥೆಯು ಕಳೆದ 17 ವರ್ಷಗಳಿಂದ ವಿವಿಧ ಸಾಮಾಜಿಕ  ಸೇವೆ ಸಲ್ಲಿಸುತ್ತ ಬಂದಿದ್ದು, ಇಂದು ಭಾರತ ದೇಶದಲ್ಲಿ 68 ಶಾಖೆಗಳು ಹಾಗೂ ವಿಶ್ವದ ವಿವಿಧ  ದೇಶಗಳಲ್ಲಿ 28 ಶಾಖೆಗಳನ್ನು ಹೊಂದುವ ಮೂಲಕ ಜಿತೋ ಸಂಸ್ಥೆಯು ವಿಶ್ವದ ಮಾನ್ಯತೆ  ಪಡೆದ ಸಂಸ್ಥೆಯಾಗಿದೆ ಎಂದು ಜಿತೋ ಅಪೆಕ್ಸ ಅಧ್ಯಕ್ಷ ಅಭಯಕುಮಾರ ಶ್ರಿಶ್ರಿಮಲ್ ಅವರು ಹೇಳಿದರು. ಇತ್ತಿಚಿಗೆ ಬೆಳಗಾವಿಯಲ್ಲಿ ಜಿತೋ ಬೆಳಗಾವಿ ವಿಭಾಗದ ೨೦೨೩-೨೪ ನೇ ಸಾಲಿನ ನೂತನ ಆಡಳಿತ ಮಂಡಳಿಯ ಪದಾಧಿಕಾರಿಗಳ ಅಧಿಕಾರದ

ಬೆಳಗಾವಿ:ಜಿತೋ ಸಂಸ್ಥೆಗೆ ವಿಶ್ವದ ಮಾನ್ಯತೆ: ಅಭಯಕುಮಾರ Read More »

ಕುಡಚಿ: ಸ್ವಯಂ ಪ್ರೇರಿತ ಬೃಹತ್ ರಕ್ತದಾನ ಶಿಬಿರ ಜರುಗಿತು

ಬೆಳಗಾವಿ.ರಾಯಬಾಗ ತಾಲೂಕಿನ ಕುಡಚಿ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬೆಳಗಾವಿ, ತಾಲೂಕಾ ಪಂಚಾಯತ್ ರಾಯಬಾಗ, ತಾಲೂಕಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಮುದಾಯ ಆರೋಗ್ಯ ಕೇಂದ್ರ ಕುಡಚಿ, ಲಯನ್ಸ ಕ್ಲಬ್ ಉಗಾರ, ಮರ್ಚೆಂಟ್ ಅಸೋಸಿಯೇಷನ್ ಕುಡಚಿ ಮತ್ತು ಬಿ.ಶಂಕರಾನಂದ ಮಹಾವಿದ್ಯಾಲಯ ಕುಡಚಿ ಇವರ ಸಂಯುಕ್ತಾಶ್ರಯದಲ್ಲಿ ಸ್ವಯಂ ಪ್ರೇರಿತ ಬೃಹತ್ ರಕ್ತದಾನ ಶಿಬಿರ ಜರುಗಿತು. ಕಾರ್ಯಕ್ರಮಕ್ಕೆ ಐ.ಎಮ.ಎ ಕುಡಚಿ ಅಧ್ಯಕ್ಷ ಡಾ. ಎಚ.ಎನ.ಸಾಬಡೆ ಹಾಗೂ ವೇದಿಕೆ ಗಣ್ಯರಿಂದ ಸಶಿಗೆ

ಕುಡಚಿ: ಸ್ವಯಂ ಪ್ರೇರಿತ ಬೃಹತ್ ರಕ್ತದಾನ ಶಿಬಿರ ಜರುಗಿತು Read More »

ಓಂ ನಮಃ ಶಿವಾಯ ಮಂತ್ರದಲ್ಲಿ ಆಗಾಧವಾದ ಶಕ್ತಿ ಇದೆ : ಶ್ರೀ ಬಸವರಾಜ ಸ್ವಾಮೀಜಿ

ಹಳ್ಳೂರ .ಶ್ರೇಷ್ಟ ಜಂಗಮರ ಪಾದದಲ್ಲಿ ಮಾತ್ರ ಪುಣ್ಯವಿರುತ್ತದೆ. ಸ್ತ್ರೀಯರನ್ನು ಗೌರವಿಸಿ ಪೂಜಿಸುವ ಒಳ್ಳೆಯ ಸಂಸ್ಕೃತಿ ನಮ್ಮದು.ಜಗತ್ತಿಗೆ ದೇಶವು ಮಾತೃ ಸ್ಥಾನ ಪಡೆದಿದೆ. ರಾಮ ಕೃಷ್ಣ ಹರಿ, ಓಂ ನಮಃ ಶಿವಾಯ ಮಂತ್ರದಲ್ಲಿ ಆಗಾಧವಾದ ಶಕ್ತಿ ಇದೆ ಎಂದು ಕಪರಟ್ಟಿ ಶ್ರೀ ಬಸವರಾಜ ಸ್ವಾಮೀಜಿಯವರು ಹೇಳಿದರು. ಅವರು ಗ್ರಾಮದ ದ್ಯಾಮವ್ವ ದೇವಿ ದೇವಸ್ಥಾನದಲ್ಲಿ ನಡೆದ ನವರಾತ್ರಿ ಉತ್ಸವ ನಿಮಿತ್ಯ ಹಮ್ಮಿಕ್ಕೊಂಡ ದೇವಿ ಪುರಾಣ ಕಾರ್ಯಕ್ರಮದಲ್ಲಿ ಮಾತನಾಡಿ ಕಾಮ,ಕ್ರೋಧ, ಲೋಭ, ಮೋಹ, ಮಧ, ಮತ್ಸರ ಗಳಿಂದ ತುಂಬಿದ ಶರೀರವನ್ನೂ ಪುಣ್ಯದ

ಓಂ ನಮಃ ಶಿವಾಯ ಮಂತ್ರದಲ್ಲಿ ಆಗಾಧವಾದ ಶಕ್ತಿ ಇದೆ : ಶ್ರೀ ಬಸವರಾಜ ಸ್ವಾಮೀಜಿ Read More »

ಹಾರೂಗೇರಿ: ನಾಳೆ ಸ್ವರ ಸಂಗಮ; ಭಾವ ಸಂಭ್ರಮ!

ಬೆಳಗಾವಿ.ರಾಯಬಾಗ: ಕನ್ನಡ ಸಾಹಿತ್ಯ ಪರಿಷತ್ತುˌ ರಾಯಬಾಗದ ವತಿಯಿಂದಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಹಾರೂಗೇರಿಯ ವಿಶ್ವಭಾರತಿ ಪ್ರೌಢಶಾಲೆಯಲ್ಲಿ ನಾಳೆ ಶನಿವಾರ ದಿನಾಂಕ 21-10-2023 ರಂದು ಹೊತ್ತಾರೆ 10 ಗಂಟೆಗೆ “ಸ್ವರ ಸಂಗಮ; ಭಾವ ಸಂಭ್ರಮ” ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆಯೆಂದು ಕ.ಸಾ.ಪ ತಾಲೂಕಾಧ್ಯಕ್ಷ ರವೀಂದ್ರ ಪಾಟೀಲ ತಿಳಿಸಿದ್ದಾರೆ.ಕಾರ್ಯಕ್ರಮದ ಪ್ರಧಾನ ಅತಿಥಿಗಳಾಗಿ ಮಲ್ಲಿಕಾರ್ಜುನ ಮನಸೂರ ಅವರ ಮೊಮ್ಮಗಳು ಶ್ರೀಮತಿ ಕರುಣಾ ಸಿಂಗ್ ಆಗಮಿಸಲಿದ್ದು ಶ್ರೀ ಅರವಿಂದ ಸಿಂಗ್ˌಶ್ರೀ ನಿರಂಜನ ಬಡಿಗೇರ ದಿಗ್ದರ್ಶಕರಾಗಿ ಮಾರ್ಗದರ್ಶನ ಮಾಡಲಿದ್ದಾರೆ. ಶ್ರೀ ಉಮೇಶ ಬಾಳಿಕಾಯಿ ಕಾರ್ಯಕ್ರಮ ಉದ್ಘಾಟಿಸಲಿದ್ದು ಶ್ರೀ

ಹಾರೂಗೇರಿ: ನಾಳೆ ಸ್ವರ ಸಂಗಮ; ಭಾವ ಸಂಭ್ರಮ! Read More »

ಮುಗಳಖೋಡ:ಇಂದು ಪುರುಷರ ಮುಕ್ತ ವಾಲಿಬಾಲ್ ಪಂದ್ಯಾವಳಿಗಳು;

ನಾಡಹಬ್ಬ ಮಹಾನವಮಿ ದಸರಾ ಪ್ರಯುಕ್ತ ಶ್ರೀ ಸಿದ್ಧಶ್ರೀ ಶಾಲಾ ಆವರಣದಲ್ಲಿ ಪುರುಷರ ವಾಲಿಬಾಲ್ ಪಂದ್ಯಾವಳಿ. ವರದಿ: ಸಂಗಮೇಶ ಹಿರೇಮಠ. ಮುಗಳಖೋಡ: ಪಟ್ಟಣದ ದಿವ್ಯ ಶಕ್ತಿಯ ಭವ್ಯ ಪರಂಪರೆಯ ಮುಗಳಖೋಡ- ಜಿಡಗಾ ಶ್ರೀಮಠದ ಪೀಠಾಧಿಪತಿ ಶ್ರೀ ಡಾ!! ಮುರುಘರಾಜೆಂದ್ರ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ನಾಡಹಬ್ಬ ಮಹಾನವಮಿ ದಸರಾ ಪ್ರಯುಕ್ತ ಪುರುಷರ ಮುಕ್ತ ವಾಲಿಬಾಲ್ ಪಂದ್ಯಾವಳಿಗಳು ಗುರುವಾರ ದಿ: 19ರಂದು ಮುಂಜಾನೆ 10ಗಂಟೆಗೆ ಶ್ರೀ ಸಿದ್ಧಶ್ರೀ ಶಾಲಾ ಆವರಣ ಪಂದ್ಯಾವಳಿಗಳು ನಡೆಯಲಿದ್ದು ವಿಜೇತರಾದ ತಂಡಗಳಿಗೆ ಪ್ರಥಮ ಬಹುಮಾನ 7,000/- ದ್ವಿತೀಯ:

ಮುಗಳಖೋಡ:ಇಂದು ಪುರುಷರ ಮುಕ್ತ ವಾಲಿಬಾಲ್ ಪಂದ್ಯಾವಳಿಗಳು; Read More »

ಬ್ರಾಹ್ಮಿ ಎಲೆ’ಯಿಂದ ‘ಆರೋಗ್ಯ ಪ್ರಯೋಜನ’ಗಳು ಎಷ್ಟು ಗೊತ್ತಾ?

ಇಲ್ಲಿದೆ ಮಾಹಿತಿಬ್ರಾಹ್ಮಿ ಇದು ಒಂದು ಆಯುರ್ವೇದ ಶಕ್ತಿ ಹೊಂದಿರುವ ಸಸ್ಯ ಇದ ಆಗುವ ಕೂದಲಿನ ಪ್ರಯೋಜನಗಳನ್ನು ಕೇಳಿರಬಹುದು. ಬ್ರಾಹ್ಮಿ ಎಣ್ಣೆಯನ್ನು ಕೂದಲಿಗೆ ಹಚ್ಚುವುದರಿಂದ ಕೂದಲಿನ ಆರೋಗ್ಯವನ್ನು ಹೆಚ್ಚಿಸಬಹುದು. ಬ್ರಾಹ್ಮಿ ಕೂದಲಿಗೆ ಪ್ರಯೋಜನಕಾರಿ ಮಾತ್ರವಲ್ಲ, ವಿವಿಧ ದೈಹಿಕ ಮತ್ತು ಮಾನಸಿಕ ಸಮಸ್ಯೆಗಳನ್ನೂ ಕಡಿಮೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದನ್ನು ಬುದ್ದಿ ಶಕ್ತಿ ಹೆಚ್ಚಿಸುವಲ್ಲಿ ಕೂಡ ಸೇವನೆ ಮಾಡಲಾಗುತ್ತದೆ . ಬ್ರಾಹ್ಮಿ ಎಲೆ ಒತ್ತಡ ನಿವಾರಕವಾಗಿದೆ. ಬ್ರಾಹ್ಮಿಯ ಸೇವನೆಯು ಮಾನಸಿಕ ಒತ್ತಡವನ್ನು ನಿವಾರಿಸುವ ಗುಣ ಹೊಂದಿದೆ. ಇದರ ಗುಣ

ಬ್ರಾಹ್ಮಿ ಎಲೆ’ಯಿಂದ ‘ಆರೋಗ್ಯ ಪ್ರಯೋಜನ’ಗಳು ಎಷ್ಟು ಗೊತ್ತಾ? Read More »

ಬೆಳಗಾವಿ ಜಿಲ್ಲಾಧಿಕಾರಿಗಳ ಖಡಕ್ ಸೂಚನೆ ಸ್ವಾಗತಾರ್ಹ

ಬೆಳಗಾವಿ.ರಾಯಬಾಗ: ಈ ಬಾರಿ ರಾಜ್ಯದ ಗಡಿಭಾಗ ಬೆಳಗಾವಿಯಲ್ಲಿ ಕನ್ನಡಪರ ಸಂಘಟನೆಗಳ ಸಹಯೋಗದಲ್ಲಿ ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಣೆಗೆ ಪೂರ್ವಭಾವಿ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ಆದರೆ ಪ್ರತಿ ಸಲ ಕನ್ನಡೋತ್ಸವಕ್ಕೆ ಇಲ್ಲಿನ ಎಂ.ಇ. ಎಸ್.ದವರು ಕರಾಳ ದಿನಾಚರಣೆ ಆಚರಿಸುವ ಮೂಲಕ ತೀವ್ರವಾಗಿ ಅಡ್ಡಿಪಡಿಸಿ ಸಕಲ ಗಡಿ ಕನ್ನಡಿಗರ ಆಕ್ರೋಶಕ್ಕೆ ಗುರಿಯಾಗುತ್ತಿದ್ದರು. ಇತ್ತೀಚೆಗೆ ಬೆಳಗಾವಿ ಜಿಲ್ಲಾಧಿಕಾರಿ ಶ್ರೀ ನಿತೇಶ ಪಾಟೀಲ ಅವರು “ಈ ಬಾರಿ ಎಂ.ಇ. ಎಸ್. ನವರಿಗೆ ಕರಾಳ ದಿನಾಚರಣೆ ಆಚರಿಸಲು ಅವಕಾಶ ನೀಡುವುದಿಲ್ಲ” ಎಂದು ದಿಟ್ಟ ಹಾಗೂ

ಬೆಳಗಾವಿ ಜಿಲ್ಲಾಧಿಕಾರಿಗಳ ಖಡಕ್ ಸೂಚನೆ ಸ್ವಾಗತಾರ್ಹ Read More »

ಕೆಎಲ್‌ಎಸ್‌ ಜಿಐಟಿಯಲ್ಲಿ 3 ದಿನಗಳತಾಂತ್ರಿಕ ಉತ್ಸವ ಅವಲಾಂಚ-23 ಉದ್ಘಾಟನೆ

ಬೆಳಗಾವಿ. ಮುಖ್ಯ ಅತಿಥಿ, ದೇವದಾಸ್ ಪೈ, ಸಿಇಒ, ನ್ಯಾನೊಸಲ್ ನೆಟ್‌ವರ್ಕ್, ಬೆಂಗಳೂರು, ಆಡಳಿತ ಮಂಡಳಿ ಅಧ್ಯಕ್ಷರು, ಕೆಎಲ್‌ಎಸ್ ಜಿಐಟಿ ಶ್ರೀ ರಾಜೇಂದ್ರ ಬೆಳಗಾಂವಕರ, ಪ್ರಾಚಾರ್ಯರಾದ, ಡಾ.ಎಂ.ಎಸ್.ಪಾಟೀಲ, ಡಾ.ಸುಪ್ರಿಯಾ ಶಾನಭಾಗ, ಎಚ್‌ಒಡಿ, ಇಸಿಇ ದೀಪ ಬೆಳಗಿಸುವ ಸಂದರ್ಭದಲ್ಲಿ ಬೆಳಗಾವಿಯ ಕೆಎಲ್‌ಎಸ್ ಗೋಗಟೆ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಮೂರು ದಿನಗಳ ತಾಂತ್ರಿಕ ಉತ್ಸವ ಅವಲಾಂಚೆ-23, ಉತ್ಸವದ ಉದ್ಘಾಟನೆಯನ್ನು 17ನೇ ಅಕ್ಟೋಬರ್ 2013 ರಂದು ನಡೆಸಲಾಯಿತು. ಮುಖ್ಯ ಅತಿಥಿ, ನ್ಯಾನೊಸಲ್ ನೆಟ್‌ವರ್ಕ್, ಸಿಇಒ, ಬೆಂಗಳೂರು, ದೇವದಾಸ್ ಪೈ ಮಾತನಾಡಿ, ವಿಶ್ವದ ಉನ್ನತ

ಕೆಎಲ್‌ಎಸ್‌ ಜಿಐಟಿಯಲ್ಲಿ 3 ದಿನಗಳತಾಂತ್ರಿಕ ಉತ್ಸವ ಅವಲಾಂಚ-23 ಉದ್ಘಾಟನೆ Read More »

ಕುಡಚಿ:ಕಿತ್ತೂರು ಉತ್ಸವ ಜ್ಯೋತಿಯನ್ನು ಬರಮಾಡಿಕೊಂಡ ತಾಲೂಕಾ ಆಡಳಿತ

ರಾಯಬಾಗ ತಾಲೂಕಿನ ಕುಡಚಿ ಪಟ್ಟಣಕ್ಕೆ ಪ್ರಪ್ರಥಮ ಬಾರಿಗೆ ಆಗಮಿಸಿದ ಕಿತ್ತೂರು ಉತ್ಸವ ಜ್ಯೋತಿಯನ್ನು ರಾಯಬಾಗ ತಾಲೂಕಾ ಆಡಳಿತ, ಕುಡಚಿ ನಾಡಕಚೇರಿ, ಪುರಸಭೆ, ಶಿಕ್ಷಣ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಅದ್ಧೂರಿಯಾಗಿ ಬರಮಾಡಿಕೊಂಡರು. ರಾಯಬಾಗ ತಾಲೂಕಾ ಹದ್ದಿ ಪ್ರಾರಂಭವಾಗುವ ಕುಡಚಿ ಪಟ್ಟಣದ ಕೃಷ್ಣಾ ನದಿ ಸೇತುವೆ ಬಳಿ ಗ್ರೇಡ 2 ತಹಶೀಲ್ದಾರ್ ಪರಮಾನಂದ ಮಂಗಸೂಳಿ, ಕ್ಷೇತ್ರ ಶಿಕ್ಷಣಾಧಿಕಾರಿ ಶಾಂತಾರಾಮ ಜೋಗಳೆ ಜ್ಯೋತಿಗೆ ಮಾಲೆ ಹಾಕಿ ಬರಮಾಡಿಕೊಂಡರು ನಂತರ ಕೃಷ್ಣಾ ನದಿಯಿಂದ ಉಗಾರ ಜಮಖಂಡಿ

ಕುಡಚಿ:ಕಿತ್ತೂರು ಉತ್ಸವ ಜ್ಯೋತಿಯನ್ನು ಬರಮಾಡಿಕೊಂಡ ತಾಲೂಕಾ ಆಡಳಿತ

Read More »

ಮುಗಳಖೋಡ:ರಾಜ್ಯಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿನಿಯರಿಗೆ ಪುರಸಭೆಯಿಂದ ಸತ್ಕಾರ

ಎಸ್.ಎಫ್.ಸಿ ಅನುದಾನದಡಿ 1 ಲಕ್ಷ ರೂಪಾಯಿ ನಿಗದಿ… ವರದಿ: ಸಂಗಮೇಶ ಹಿರೇಮಠ. ರಾಯಬಾಗ.ಮುಗಳಖೋಡ: ಹಾವೇರಿ ಜಿಲ್ಲೆ ಬ್ಯಾಡಗಿಯಲ್ಲಿ ನಡೆದ ವಿಭಾಗ ಮಟ್ಟದ ಬಾಲಕಿಯರ ಕಬಡ್ಡಿ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಪಡೆದು ಗೆಲುವು ಸಾಧಿಸಿದ ಮುಗಳಖೋಡ ಪಟ್ಟಣದ ಸಿದ್ದಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಶ್ರೀ ಸಿದ್ದರಾಮೇಶ್ವರ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಹಾಗೂ ಓಟದಲ್ಲಿ ರಾಜಮಟ್ಟಕ್ಕೆ ಆಯ್ಕೆಯಾದ ಹನುಮಾನ್ ಶಿಕ್ಷಣ ಸಂಸ್ಥೆಯ ಶ್ರೀ ಶಿವಶಕ್ತಿ ಕಮಾಹಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗೆ ಪಟ್ಟಣದ ಪುರಸಭೆಯ ಎಲ್ಲ ಸದಸ್ಯರು, ಮುಖ್ಯಾಧಿಕಾರಿಗಳು ಸೇರಿ ಸತ್ಕರಿಸಿ ಧನ ಸಹಾಯ

ಮುಗಳಖೋಡ:ರಾಜ್ಯಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿನಿಯರಿಗೆ ಪುರಸಭೆಯಿಂದ ಸತ್ಕಾರ Read More »

ನವರಾತ್ರಿ ಉತ್ಸವದಲ್ಲಿ ಪಾಲ್ಗೊಂಡು ಪುನಿತರಾಗಿ ಬಸವರಾಜ ಶ್ರೀಗಳು

ಹಳ್ಳೂರ :ಪ್ರಾಚೀನ ಇತಿಹಾಸ ಹೊಂದಿರುವ ಪವಿತ್ರವಾದ ಹಿಂದೂ ಧರ್ಮದ ಜಾಗೃತಿ , ಸಂಸ್ಕೃತಿಯನ್ನು ಹೊಂದಿದ ಶ್ರೇಷ್ಠ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಒಂದಾದ ನವರಾತ್ರಿ ಉತ್ಸವದಲ್ಲಿ ಎಲ್ಲರೂ ಶ್ರದ್ದಾ ಭಕ್ತಿಯಿಂದ ಪಾಲ್ಗೊಂಡರೆ ಜೀವನವು ಉದ್ದಾರವಾಗಿ ಮನಸ್ಸಿಗೆ ಶಾಂತಿ ನೆಮ್ಮದಿ ದೊರೆಯುತ್ತದೆಂದು ಕಪರಟ್ಟಿ ಶ್ರೀ ಬಸವರಾಜ ಸ್ವಾಮಿಜಿಗಳು ಹೇಳಿದರು. ಅವರು ಗ್ರಾಮದ ಆರಾದ್ಯ ದೇವರಾದ ಶ್ರೀ ಆದಿಶಕ್ತಿ ದ್ಯಾಮವ್ವ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ ನಿಮಿತ್ಯ ದೇವಿಯ ಪುರಾಣ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ಇತ್ತೀಚಿಗೆ ಟಿ ವಿ ಮೊಬೈಲ ಕಡೆ ಗಮನ

ನವರಾತ್ರಿ ಉತ್ಸವದಲ್ಲಿ ಪಾಲ್ಗೊಂಡು ಪುನಿತರಾಗಿ ಬಸವರಾಜ ಶ್ರೀಗಳು Read More »

ಕುಡಚಿ :ಪಟ್ಟಣದಲ್ಲಿ ದಸರಾ ನಿಮಿತ್ಯ ಅದ್ಧೂರಿಯಾಗಿ ದುರ್ಗಾದೇವಿ ಮೂರ್ತಿ ಪಲ್ಲಕ್ಕಿ ಉತ್ಸವ ಜರುಗಿತು

ವರದಿ :ಸಂಜೀವ್ ಬ್ಯಾಕುಡೆ ಬೆಳಗಾವಿ. ಜಿಲ್ಲೆಯ ರಾಯಬಾಗ ತಾಲೂಕಿನ ಕುಡಚಿ ಪಟ್ಟಣದಲ್ಲಿ ಈ ವರ್ಷ ನೂತನವಾಗಿ ತರಲಾದ ದುರ್ಗಾದೇವಿ ಮೂರ್ತಿ ಹಾಗೂ ಪಲ್ಲಕ್ಕಿ ಉತ್ಸವ ಹಮ್ಮಿಕೊಳ್ಳಲಾಯಿತು. ರವಿವಾರ ಬೆಳಿಗ್ಗೆ 9 ಗಂಟೆಗೆ ಪಟ್ಟಣದ ಕಾಳಿಕಾದೇವಿ ಹಾಗೂ ಮೌನೇಶ್ವರ ದೇವಸ್ಥಾನದಿಂದ ಹೊರಟ ಪಲ್ಲಕ್ಕಿ ಉತ್ಸವದಲ್ಲಿ ನೂರಾರು ಸುಮಂಗಲಿಯರು, ಮಕ್ಕಳಿಂದ ಆರತಿಯೊಂದಿಗೆ ಶಹನಾಯಿ ಡೊಳ್ಳು ವಾದ್ಯಗಳೊಂದಿಗೆ ಅಗಸಿ ಬಾಗಿಲು, ಉಗಾರ ಜಮಖಂಡಿ ರಸ್ತೆ ಮೂಲಕ ಚಿಂಚಲಿ ವೃತ್ತ, ಕರ್ನಾಟಕ ವೃತ್ತ ಮೂಲಕ ಜಿಎಲಬಿಸಿ ಆವರಣದಲ್ಲಿರುವ ಗಣಪತಿ ಮಂದಿರಕ್ಕೆ ತಲುಪಿತು. ನಂತರ

ಕುಡಚಿ :ಪಟ್ಟಣದಲ್ಲಿ ದಸರಾ ನಿಮಿತ್ಯ ಅದ್ಧೂರಿಯಾಗಿ ದುರ್ಗಾದೇವಿ ಮೂರ್ತಿ ಪಲ್ಲಕ್ಕಿ ಉತ್ಸವ ಜರುಗಿತು Read More »

ಪರಮಾನಂದವಾಡಿ :ವಕ್ಪ ಕಮಿಟಿಗೆ ಅನುದಾನ ನೀಡುವಂತೆ ಸಚಿವ ಸತೀಶ್ ಜಾರಕಿಹೋಳಿಗೆ ಮನವಿ

ಬೆಳಗಾವಿ. ಜಿಲ್ಲೆಯ ರಾಯಬಾಗ ತಾಲೂಕಿನ ಪರಮಾನಂದವಾಡಿ ಗ್ರಾಮದ ಖ್ವಾಜಾ ನಿಜಾಮುದ್ದೀನ್ ವಕ್ಫ್ ಕಮೀಟಿ ಮುಸ್ಲಿಂ ಜಮಾತ್ ಕಮೀಟಿಯವರು ಮಸೀದಿ ಕಟ್ಟಡ ಹಾಗೂ ಜೀರ್ಣೋದ್ಧಾರಕ್ಕೆ ಅನುದಾನ ನೀಡುವಂತೆ ಲೋಕೋಪಯೋಗಿ ಸಚಿವರಿಗೆ ಮನವಿ ಸಲ್ಲಿಸಿದರು. ಪರಮಾನಂದವಾಡಿ ಗ್ರಾಮದ ಮಸೀದಿಯ ಕಟ್ಟಡ ಮತ್ತು ಜೀರ್ಣದ್ಧಾರಕ್ಕೆ ಸುಮಾರು 7 ಲಕ್ಷ ಮೊತ್ತದ ಅನುದಾನ ನೀಡುವಂತೆ ಲೋಕೋಪಯೋಗಿ ಇಲಾಖೆ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ್ ಜಾರಕಿಹೊಳಿ ಅವರಿಗೆ ಸುಟ್ಟಟ್ಟಿ ಲಕ್ಷ್ಮೀದೇವಿ ಮಂದಿರದ ಪ್ರಾಂಗಣ ಉದ್ಘಾಟನಾ ಸಮಾರಂಭದಲ್ಲಿ ಭಾಗಿಯಾದ ಸಂದರ್ಭದಲ್ಲಿ ಕಮೀಟಿಯ ಸದಸ್ಯರು

ಪರಮಾನಂದವಾಡಿ :ವಕ್ಪ ಕಮಿಟಿಗೆ ಅನುದಾನ ನೀಡುವಂತೆ ಸಚಿವ ಸತೀಶ್ ಜಾರಕಿಹೋಳಿಗೆ ಮನವಿ Read More »

ಹಾವೇರಿ:ಬ್ಯಾಡಗಿಯಲ್ಲಿ ನಡೆದ ವಿಭಾಗ ಮಟ್ಟದ ಕಬಡ್ಡಿಯಲ್ಲಿ ಜಯ : ಮುಗಳಖೋಡ ಬಾಲಕಿಯರು ರಾಜ್ಯಮಟ್ಟಕ್ಕೆ ಆಯ್ಕೆ

ವರದಿ: ಸಂತೋಷ ಮುಗಳಿ ಮುಗಳಖೋಡ: ಶಾಲಾ ಶಿಕ್ಷಣ ಇಲಾಖೆ ವತಿಯಿಂದ ಹಾವೇರಿ ಜಿಲ್ಲೆ ಬ್ಯಾಡಗಿಯಲ್ಲಿ ನಡೆದ ವಿಭಾಗ ಮಟ್ಟದ (ಪ್ರೌಢಶಾಲಾ ಬಾಲಕಿಯರ) ಕಬಡ್ಡಿ ಪಂದ್ಯಾವಳಿಯಲ್ಲಿ ಪಟ್ಟಣದ ಶ್ರೀ ಸಿದ್ದಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಶ್ರೀ ಸಿದ್ದರಾಮೇಶ್ವರ ಪ್ರೌಢಶಾಲೆ ಬಾಲಕಿಯರು ಗೆಲುವು ಸಾಧಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗುವ ಮೂಲಕ ಸಾಧನೆಯನ್ನು ಮಾಡಿದ್ದಾರೆ. ಬೆಳಗಾವಿ ವಿಭಾಗ ಮಟ್ಟದಲ್ಲಿ ಜರುಗಿದ 9 ಜಿಲ್ಲೆಯಿಂದ ಇಲಾಖಾ ಕ್ರೀಡಾಕೂಟದಲ್ಲಿ ಒಟ್ಟು 9 ತಂಡಗಳು ಪಾಲ್ಗೊಂಡಿದ್ದು , ಅದರಲ್ಲಿ ಬೆಳಗಾವಿ , ಚಿಕ್ಕೋಡಿ, ಬಾಗಲಕೋಟ, ವಿಜಯಪುರ, ಗದಗ, ಕಾರವಾರ,

ಹಾವೇರಿ:ಬ್ಯಾಡಗಿಯಲ್ಲಿ ನಡೆದ ವಿಭಾಗ ಮಟ್ಟದ ಕಬಡ್ಡಿಯಲ್ಲಿ ಜಯ : ಮುಗಳಖೋಡ ಬಾಲಕಿಯರು ರಾಜ್ಯಮಟ್ಟಕ್ಕೆ ಆಯ್ಕೆ
Read More »

ಕುಡಚಿ :ಪಟ್ಟಣದ ವಿವಿಧ ಕಾಮಗಾರಿಗಳನ್ನು ಮಂಜೂರು ಮಾಡುವಂತೆ ಸಚಿವ ಸತೀಶ ಜಾರಕಿಹೋಳಿಗೆ ಮನವಿ

ಬೆಳಗಾವಿ, ವರದಿ :ಸಂಜೀವ್ ಬ್ಯಾಕುಡೆ ರಾಯಬಾಗ ತಾಲೂಕಿನ ಕುಡಚಿ ಪಟ್ಟಣಕ್ಕೆ ವಿವಿಧ ಕಾಮಗಾರಿಗಳನ್ನು ಮಂಜೂರು ಮಾಡುವಂತೆ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅವರಿಗೆ ಪುರಸಭೆ ಮಾಜಿ ಉಪಾಧ್ಯಕ್ಷ ಹಮೀದ್ದೀನ ರೋಹಿಲೆ ಹಾಗೂ ಸದಸ್ಯರು ಮನವಿ ನೀಡಿದರು. 2014-15 ಸಾಲೀನ ನಗರ ಸ್ಥಳೀಯ ನಗರ ಸಂಸ್ಥೆಗಳ ಕಚೇರಿ ಕಟ್ಟಡ ನಿರ್ಮಾಣ ಅನುದಾನದಡಿಯಲ್ಲಿ ನಿರ್ಮಾಣಗೊಂಡ ನೂತನ ಪುರಸಭೆ ಕಚೇರಿ ಕಟ್ಟಡಕ್ಕೆ ಪೀಠೋಪಕರಣ ಖರೀದಿಗೆ ಹಾಗೂ ಇಂಟೀರಿಯರ್ ಡಿಸೈನ ಮಾಡಿಸಲು ರೂ. 70ಲಕ್ಷ , ಪುರಸಭೆ ವ್ಯಾಪ್ತಿಯ ಉಗಾರ-ಜಮಖಂಡಿ ರಸ್ತೆಗೆ ಅಜೀತ

ಕುಡಚಿ :ಪಟ್ಟಣದ ವಿವಿಧ ಕಾಮಗಾರಿಗಳನ್ನು ಮಂಜೂರು ಮಾಡುವಂತೆ ಸಚಿವ ಸತೀಶ ಜಾರಕಿಹೋಳಿಗೆ ಮನವಿ
Read More »

ಗರ್ಭಿಣಿ ಸಾವಿಗೆ ವೈದ್ಯರ ನಿರ್ಲಕ್ಷ್ಯ; 11 ಲಕ್ಷ ರೂ. ದಂಡ

ಹಾಸನ ಗರ್ಭಿಣಿಯ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂಬುದು ಸಾಬೀತಾದ ಹಿನ್ನೆಲೆ ಸಕಾರ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರಿಗೆ 11 ಲಕ್ಷ ರೂ. ದಂಡ ವಿಧಿಸಿರುವ ಘಟನೆ ಹಾಸನದ ಸಕಲೇಶಪುರದ ಕ್ರಾಫರ್ಡ್ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ. ಸಕಲೇಶಪುರದ ಕ್ರಾಫರ್ಡ್ ಸರ್ಕಾರಿ ಆಸ್ಪತ್ರೆಯ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞ ಡಾ. ಪುರುಷೋತ್ತಮ್‌ಗೆ ದಂಡ ವಿಧಿಸಿ, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಆಯೋಗ ಆದೇಶ ಹೊರಡಿಸಿದೆ. ಘಟನೆಯೇನು?: ಸಕಲೇಶಪುರ ತಾಲೂಕಿನ ಆನೆಮಹಲ್ ಗ್ರಾಮದ ನಿವಾಸಿ ಹಾಗೂ ಹೆಚ್‌ಎಂ ಮೋಹನ್‌ಕುಮಾರ್ ಅವರ ಪತ್ನಿ

ಗರ್ಭಿಣಿ ಸಾವಿಗೆ ವೈದ್ಯರ ನಿರ್ಲಕ್ಷ್ಯ; 11 ಲಕ್ಷ ರೂ. ದಂಡ Read More »

ರಾಜ್ಯ ಮಟ್ಟಕ್ಕೆ ಆಯ್ಕೆ : ಕುಮಾರಿ ಸ್ನೇಹಾ ಯಡವಣ್ಣವರ

ಶೈಕ್ಷಣಿಕ ಜಿಲ್ಲಾ ಮಟ್ಟದ 400 ಮೀಟರ್ ಒಟದ ಸ್ಪರ್ಧೆಯಲ್ಲಿ ಪ್ರಥಮ ವರದಿ: ಸಂತೋಷ ಮುಗಳಿ ರಾಯಬಾಗ.ಮುಗಳಖೋಡ: ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಸನ್ 2023 – 24ನೆಯ ಸಾಲಿನ 14 ವರ್ಷದೊಳಗಿನ ಬಾಲಕಿಯರ ವಿಭಾಗದ 400 ಮೀಟರ್ ಓಟದ ಸ್ಪರ್ಧೆಯಲ್ಲಿ ಪಟ್ಟಣದ ಶ್ರೀ ಹನುಮಾನ. ಶಿಕ್ಷಣ ಸಂಸ್ಥೆಯ ಶ್ರೀ ಶಿವಶಕ್ತಿ ಅನುದಾನಿತ ಕನ್ನಡ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿ ಕುಮಾರಿ ಸ್ನೇಹಾ ಅಶೋಕ ಯಡವನ್ನವರ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾಳೆ ಈ ಸಂದರ್ಭದಲ್ಲಿ ರಾಯಬಾಗ ಕ್ಷೇತ್ರ

ರಾಜ್ಯ ಮಟ್ಟಕ್ಕೆ ಆಯ್ಕೆ : ಕುಮಾರಿ ಸ್ನೇಹಾ ಯಡವಣ್ಣವರ
Read More »

ನಮ್ಮ ಸರ್ಕಾರದ ಅವಧಿಯಲ್ಲೇ ಬೆಳಗಾವಿ ಇಎಸ್ ಐ ಆಸ್ಪತ್ರೆ ಮರು ನಿರ್ಮಾಣ:ಸಚಿವ ಸಂತೋಷ ಲಾಡ್

ಬೆಳಗಾವಿಯ ಇಎಸ್ ಐ ಆಸ್ಪತ್ರೆಯನ್ನು ಅತ್ಯಾಧುನಿಕ ಮಾದರಿಯನ್ನಾಗಿ ನಿರ್ಮಿಸುವ ಅವಶ್ಯಕತೆ ಇದೆ ಈ ನಿಟ್ಟಿನಲ್ಲಿ ಕಾರ್ಮಿಕ ಇಲಾಖೆ ಕ್ರಮ ಕೈಗೊಳ್ಳುತ್ತಿದೆ. ಶೀಘ್ರದಲ್ಲಿಯೇ ಸುಸಜ್ಜಿತ ಆಸ್ಪತ್ರೆ ನಿರ್ಮಾಣವಾಗಲಿದೆ ಎಂದುಕಾರ್ಮಿಕ ಸಚಿವ ಸಂತೋಷ ಲಾಡ್ ಹೇಳಿದರು. ಬೆಳಗಾವಿಯಲ್ಲಿ ಬುಧವಾರ ನಡೆದ ಕಾರ್ಮಿಕ ಇಲಾಖೆ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕ್ಯಾಬಿನೆಟ್ ದರ್ಜೆ ಸಚಿವರಿಗೆ ಆಯಾ ಇಲಾಖೆ ಬಗ್ಗೆ ಗಮನ ಹರಿಸುವಂತೆ ನಮ್ಮ ನಾಯಕ ಸಿದ್ದರಾಮಯ್ಯ ತಾಖಿತ್ ಮಾಡಿದ್ದಾರೆ ಅದಕ್ಕಾಗಿ ನಾವು ನಮ್ಮ ಇಲಾಖೆಗಳಿಗೆ ಭೇಟಿ ನೀಡಿ ಇಲಾಖೆಯ ರಿವೀವ್

ನಮ್ಮ ಸರ್ಕಾರದ ಅವಧಿಯಲ್ಲೇ ಬೆಳಗಾವಿ ಇಎಸ್ ಐ ಆಸ್ಪತ್ರೆ ಮರು ನಿರ್ಮಾಣ:ಸಚಿವ ಸಂತೋಷ ಲಾಡ್ Read More »

ಪೌಷ್ಠಿಕ ಆಹಾರ ಸೆವಿಸಿ ಅಪೌಷ್ಠಿಕತೆ ಹೊಗಲಾಡಿಸಿ – ಮೌಲಾಸಾಬ ವರ್ಚಸ್.

   ೦-೫ ವರ್ಷದ  ಮಕ್ಕಳಿಗೆ ಅಪೌಷ್ಟಿಕತೆ ಹೋಗಲಾಡಿಸಲು ಪೌಷ್ಟಿಕಾಂಶದಿಂದ ಕೂಡಿದ ಆಹಾರ ಕೊಡಬೇಕು, ಆರೋಗ್ಯವನ್ನು ಕಾಪಾಡಿಕೊಳ್ಳಲು ಮತ್ತು ವಿವಿಧ ರೋಗಗಳನ್ನು ತಡೆಗಟ್ಟುವಲ್ಲಿ ಪೌಷ್ಟಿಕಾಂಶ ಪಾತ್ರ ಮಹತ್ವದಾಗಿದೆ ಎಂದು ಪ.ಪಂ ವಾರ್ಡ ನಂ ೧೬ ಸದಸ್ಯ ಮೌಲಾಸಾಬ ವರ್ಚಸ್ ಹೇಳಿದರು.  ಪಟ್ಟಣದ ವಾರ್ಡ ನಂ ೦೫-೧೬ ರಲ್ಲಿ ಬರುವ. ಬೀರಪ್ಪ ಗುಡಿಯ ಹತ್ತಿರ ಅಂಗನವಾಡಿ ಕೇಂದ್ರ ಸಂಖ್ಯೆ ೦೧ ರಲ್ಲಿ ಸೀಮಂತ ಕಾರ್ಯಕ್ರಮ,ಅನ್ನಪ್ರಸನ್ನ ಕಾರ್ಯಕ್ರಮ, ಗರ್ಭಿಣಿಯರ ಆರೋಗ್ಯ ತಪಾಸಣೆ, ಪೌಷ್ಠಿಕ ಆಹಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು   ಪೌಷ್ಠಿಕ

ಪೌಷ್ಠಿಕ ಆಹಾರ ಸೆವಿಸಿ ಅಪೌಷ್ಠಿಕತೆ ಹೊಗಲಾಡಿಸಿ – ಮೌಲಾಸಾಬ ವರ್ಚಸ್. Read More »

ಕುಡಚಿ :ಶತಾಯುಷಿ ಮತದಾರ ಸಿದ್ರಾಮ ಗಿಣಿಮೂಗೆ ಅವರಿಗೆ ಸನ್ಮಾನ

ವರದಿ :ಸಂಜೀವ್ ಬ್ಯಾಕುಡೆ ಬೆಳಗಾವಿ.ರಾಯಬಾಗ ತಾಲೂಕಿನ ಕುಡಚಿ ಪಟ್ಟಣದ ಜೈನ ಗಲ್ಲಿಯ ಶತಾಯುಷಿ ಮತದಾರರಾದ ಸಿದ್ರಾಮ ಗಿಣಿಮೂಗೆ ಅವರನ್ನು ಅಂತಾರಾಷ್ಟ್ರೀಯ ವಯಸ್ಕರ ಮತದಾರರ ದಿನಾಚರಣೆ ಅಂಗವಾಗಿ ಚುನಾವಣಾಧಿಕಾರಿ ನಿರ್ದೇಶನದಂತೆ ಕಂದಾಯ ನಿರೀಕ್ಷಕರಾದ ಬಸವರಾಜ ದಾನೋಳಿ, ಗ್ರಾಮ ಲೆಕ್ಕಾಧಿಕಾರಿ ಯಮನಪ್ಪ ಹೇಳವರ ಸನ್ಮಾನಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ಶಿವಕುಮಾರ ಸನದಿ, ಲಕ್ಷ್ಮಣ ಗಸ್ತಿ, ಹುಂಚಿಮೋರೆ ಹಾಗೂ ಯತಾಯುಷಿ ಸಿದ್ರಾಮ ಗಿಣಿಮೂಗೆ ಕುಟುಂಬದವರು ಉಪಸ್ಥಿತರಿದ್ದರು

ಕುಡಚಿ :ಶತಾಯುಷಿ ಮತದಾರ ಸಿದ್ರಾಮ ಗಿಣಿಮೂಗೆ ಅವರಿಗೆ ಸನ್ಮಾನ Read More »

ಶಟಲ್ ಬ್ಯಾಡ್ಮಿಂಟನಲ್ಲಿ ವಿಭಾಗ ಮಟಗಟಕ್ಕೆ ಆಯ್ಕೆ

ಬಾಲಕರ ಜಿಲ್ಲಾ ಮಟ್ಟದ ಶಟಲ್ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಗೆಲುವು ಸಾದಿಸಿದ ಸೋಮೈಯಾ ಶಾಲೆಯ ವಿದ್ಯಾರ್ಥಿಗಳು ವರದಿ : ಸಂತೋಷ ಮುಗಳಿ ಸಮೀರವಾಡಿ: ಇಲ್ಲಿನ ಸೋಮೈಯಾ ಶಿಶು ನಿಕೇತನ ಪ್ರಾಥಮಿಕ ಶಾಲೆಯ 14 ವಯಸ್ಸಿನ ಬಾಲಕರು ಇತ್ತಿಚೆಗೆ ಬಾಗಲಕೋಟೆಯಲ್ಲಿ ನಡೆದ ಶೈಕ್ಷಣಿಕ ಜಿಲ್ಲಾ ಮಟ್ಟದ ಶಟಲ್ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಭಾಗವಹಿಸಿ ಗೆಲುವು ಸಾದಿಸಿ ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಸಪ್ಟೆಂಬರ 27 ರಂದು ಜಿಲ್ಲಾ ಕ್ರೀಡಾಂಗಣ ಬಾಗಲಕೋಟೆಯಲ್ಲಿ ಶೈಕ್ಷಣಿಕ ಬಾಗಲಕೋಟೆ ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಮುಧೋಳ ಸೇರಿದಂತೆ ಬಾಗಲಕೋಟೆ,ರಬಕವಿ ಬನಹಟ್ಟಿ,

ಶಟಲ್ ಬ್ಯಾಡ್ಮಿಂಟನಲ್ಲಿ ವಿಭಾಗ ಮಟಗಟಕ್ಕೆ ಆಯ್ಕೆ Read More »

ಸ್ವಯಂ ಉದ್ಯೋಗಕ್ಕೆ ಹೆಚ್ಚಿನ ಆಸಕ್ತಿ ತೋರಬೇಕು: ಶಾಸಕ ಮಹೇಂದ್ರ ತಮ್ಮಣ್ಣವರ.

ವರದಿ: ಸಂಗಮೇಶ ಹಿರೇಮಠ. ರಾಯಬಾಗ.ಮುಗಳಖೋಡ: ಪ್ರಚಲಿತ ದಿನಗಳಲ್ಲಿ ನಮ್ಮ ಯುವ ಪೀಳಿಗೆಯು ಸ್ವಯಂ ಉದ್ಯೋಗಕ್ಕೆ ಹೆಚ್ಚಿನ ಆಸಕ್ತಿ ತೋರಬೇಕು. ಸರಕಾರ ನೀಡುತ್ತಿರುವ ಪ್ರತಿಯೊಂದು ಯೋಜನೆಯು ಫಲಕಾರಿಯಾಗಬೇಕಾದರೆ, ವಸ್ತುನಿಷ್ಠ ಫಲಾನುಭವಿಗಳಿಗೆ ಯೋಜನೆಗಳು ತಲುಪಬೇಕಿದೆ ಎಂದು ಕುಡಚಿ ಶಾಸಕ ಮಹೇಂದ್ರ ತಮ್ಮಣ್ಣವರ ಹೇಳಿದರು. ಅವರು ಮುಗಳಖೋಡ ಪಟ್ಟಣದ ಡೋಹರ ಸಮುದಾಯದ ಫಲಾನುಭವಿಗಳಿಗೆ ಡಾ. ಬಾಬು ಜಗಜೀವನ ರಾಮ್ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ , ನಿಯಮಿತ ಬೆಂಗಳೂರು, ಲಿಡಕರ್ ಶಿರ್ಷಿಕೆಯಡಿಯಲ್ಲಿ 60 ದಿನಗಳ ಹೊಲಿಗೆ ಯಂತ್ರ ತರಬೇತಿಯನ್ನು ಪೂರೈಸಿದ ಡೋಹರ

ಸ್ವಯಂ ಉದ್ಯೋಗಕ್ಕೆ ಹೆಚ್ಚಿನ ಆಸಕ್ತಿ ತೋರಬೇಕು: ಶಾಸಕ ಮಹೇಂದ್ರ ತಮ್ಮಣ್ಣವರ. Read More »

ಸ್ವಚ್ಛ ಭಾರತ ಅಭಿಯಾನಕ್ಕೆ ಮಾಜಿ ಶಾಸಕ ರಾಜೀವ್ ಜೊತೆ ಕೈ ಜೋಡಿಸಿದ ಸ್ಥಳೀಯರು

ಬೆಳಗಾವಿ. ಜಿಲ್ಲೆಯ ರಾಯಬಾಗ ತಾಲೂಕಿನ ಯಲ್ಪಾರಟ್ಟಿ ಗ್ರಾಮದ ಶ್ರೀ ಅರಣ್ಯ ಸಿದ್ಧೇಶ್ವರ ದೇವಸ್ಥಾನದ ಆವರಣದಲ್ಲಿ ಮಾಜಿ ಶಾಸಕ ಪಿ. ರಾಜೀವ್ ಅವರಿಂದ ಸ್ವಚ್ಛತಾ ಕಾರ್ಯ. ಮಹಾತ್ಮಾ ಗಾಂಧಿಜಿಯವರ ಪ್ರಮುಖ ಕನಸುಗಳಲ್ಲಿ ಒಂದಾದ ಸ್ವಚ್ಛತೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷಿ ಯೋಜನೆಯಾದ ಸ್ವಚ್ಛ ಭಾರತ ಅಭಿಯಾನಕ್ಕೆ ರವಿವಾರ ಯಲ್ಪಾರಟ್ಟಿಯ ಶ್ರೀ ಅರಣ್ಯ ಸಿದ್ಧೇಶ್ವರ ದೇವಸ್ಥಾನವನ್ನು ಸ್ವಚ್ಛಗೊಳಿಸುವ ಕಾರ್ಯದಲ್ಲಿ ಸ್ಥಳೀಯರು ಕಾರ್ಯಕರ್ತರೊಂದಿಗೆ ಭಾಗಿಯಾಗಿ ಶ್ರಮದಾನ ಮಾಡಿದರು. ಈ ಸಂದರ್ಭದಲ್ಲಿ ಹಣಮಂತ ಯಲಶಟ್ಟಿ, ಸಿದ್ದು ಮೂಡಲಗಿ, ಸ್ಥಳೀಯರು, ಭಕ್ತಾದಿಗಳು ಹಾಗೂ

ಸ್ವಚ್ಛ ಭಾರತ ಅಭಿಯಾನಕ್ಕೆ ಮಾಜಿ ಶಾಸಕ ರಾಜೀವ್ ಜೊತೆ ಕೈ ಜೋಡಿಸಿದ ಸ್ಥಳೀಯರು Read More »

ಸಾಹಿತಿ ಶ್ರೀ.ಎಂ.ಕೆ.ಶೇಖ್ ರ ಕೃತಿ “ಚಿತ್ರಾಂಧೆಗಳು” ಲೋಕಾರ್ಪಣೆ.

ವರದಿ :ಸಂಜೀವ್ ಬ್ಯಾಕುಡೆ ಕುಡಚಿ/ವಿಜಯಪುರ ಬೆಳಗಾವಿ.ರಾಯಬಾಗ ತಾಲೂಕಿನ ಕುಡಚಿ ಪಟ್ಟಣದ ಜುನ್ನೇದಿಯಾ ಶಿಕ್ಷಣ ಸಂಸ್ಥೆಯ ಜುನ್ನೇದಿಯಾ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯ ಕನ್ನಡ ಭಾಷಾ ಶಿಕ್ಷಕ, ಸಾಹಿತಿ ಎಂ.ಕೆ.ಶೇಖ ಅವರು ಬರೆದ ಕೃತಿ ಇದೆ ಅಕ್ಟೋಬರ್ ೨ ರಂದು ವಿಜಯಪುರ ಜಿಲ್ಲೆಯ ಮುದ್ದೇಬಿಹಾಳದ ಬಿದರಕುಂದಿಯಲ್ಲಿ ದಿ.ಎನ್. ಎಲ್.ನಾಯ್ಕೋಡಿ ಪ್ರತಿಷ್ಠಾನದಿಂದ ಪ್ರತಿವರ್ಷ ಅಕ್ಟೋಬರ್ ೨ ರಂದು ಆಚರಿಸಲಾಗುವ ದಿ.ಎನ್.ಎಲ್.ನಾಯ್ಕೋಡಿ ಶಿಕ್ಷಕರ ಪುಣ್ಯ ಸ್ಮರಣೆ ಹಾಗೂ ಮಹಾತ್ಮಾ ಗಾಂಧೀಜಿಯವರ ಮತ್ತು ಲಾಲಬಹಾದ್ದೂರ ಶಾಸ್ತ್ರೀಜಿಯವರ ಜಯಂತಿ ಪ್ರಯುಕ್ತ ನಡೆಯುವ ಕಾರ್ಯಕ್ರಮದಲ್ಲಿ ಶಿಕ್ಷಕ

ಸಾಹಿತಿ ಶ್ರೀ.ಎಂ.ಕೆ.ಶೇಖ್ ರ ಕೃತಿ “ಚಿತ್ರಾಂಧೆಗಳು” ಲೋಕಾರ್ಪಣೆ. Read More »

ಬಿ.ವಿ. ಜಗದೀಶ್ ವಿಜ್ಞಾನ ಕೇಂದ್ರ ಮತ್ತು ನೆಹರು ತಾರಾಲಯ ಸಹಯೋಗದಲ್ಲಿ ಎರಡು ದಿನಗಳ ಸೈನ್ಸ್ ಇನ್ ಆಕ್ಷನ್ – ವಿಜ್ಞಾನೋತ್ಸವಕ್ಕೆ ಚಾಲನೆ

– ವಿಜ್ಞಾನದ ಬಗ್ಗೆ ವಿದ್ಯಾರ್ಥಿಗಳಲ್ಲಿ ಆಸಕ್ತಿ ಮೂಡಿಸಲು ಚಂದ್ರಯಾನ –3 ರ ಮಾದರಿಗಳು, ರಾತ್ರಿ ವೇಳೆ ಬಾಹ್ಯಾಕಾಶ ವೀಕ್ಷಣೆ ಸೇರಿ ಉತ್ಸವದಲ್ಲಿ ಹಲವು ವಿಶೇಷತೆಗಳು ಬೆಂಗಳೂರು, ಸೆ, 29; ಬಿ.ವಿ. ಜಗದೀಶ್ ವಿಜ್ಞಾನ ಕೇಂದ್ರ ಮತ್ತು ಜವಾಹರ್ ಲಾಲ್ ನೆಹರು ತಾರಾಲಯ ಸಹಯೋಗದಡಿ ಜಯನಗರ ನ್ಯಾಷನಲ್ ಕಾಲೇಜು ಆವರಣದಲ್ಲಿ ಎರಡು ದಿನಗಳ  [ಶನಿವಾರ ಮತ್ತು ಭಾನುವಾರ]  “ಸೈನ್ಸ್ ಇನ್ ಆಕ್ಷನ್” ಹೆಸರಿನಡಿ ಬೃಹತ್ ವಿಜ್ಞಾನೋತ್ಸವಕ್ಕೆ ಎನ್.ಎ.ಎಲ್ ವಿಜ್ಞಾನಿ ಡಾ.ವಿ. ಶುಭ ಚಾಲನೆ ನೀಡಿದರು. ನ್ಯಾಷನಲ್ ಕಾಲೇಜಿನಲ್ಲಿ 1968 ರಿಂದ 1972 ರ ವರೆಗೆ ಬಿಎಸ್ಸಿ ಫಿಸಿಕ್ಸ್ ನಲ್ಲಿ ಅಧ್ಯಯನ ಮಾಡಿ

ಬಿ.ವಿ. ಜಗದೀಶ್ ವಿಜ್ಞಾನ ಕೇಂದ್ರ ಮತ್ತು ನೆಹರು ತಾರಾಲಯ ಸಹಯೋಗದಲ್ಲಿ ಎರಡು ದಿನಗಳ ಸೈನ್ಸ್ ಇನ್ ಆಕ್ಷನ್ – ವಿಜ್ಞಾನೋತ್ಸವಕ್ಕೆ ಚಾಲನೆ Read More »

ಸೈದಾಪೂರಲ್ಲಿ ಭರದಿಂದ ಸಾಗಿದ “ಗೋರಂಟಿ”* ಚಲನಚಿತ್ರ

ಬೆಂಗಳೂರ : ರಾವಲ್ ಸಿನಿ ಫೋಕಸ್ ಅರ್ಪಿಸುವ “ಗೋರಂಟಿ ” ಬಹುಭಾಷಾ ಚಲನಚಿತ್ರದ ಚಿತ್ರೀಕರಣ ಬಾಗಲಕೋಟ ಜಿಲ್ಲೆಯಲ್ಲಿ ಭರದಿಂದ ಸಾಗಿದೆ. ಕನ್ನಡ ,ತೆಲಗು, ತಮಿಳ್ ಮತ್ತು ಹಿಂದಿ ಭಾಷೆಯಲ್ಲಿ ನಿರ್ಮಿಸಲಾಗುತ್ತಿರುವ ಕುತೂಹಲ ಭರಿತ ಈ ಚಿತ್ರದಲ್ಲಿ ಖ್ಯಾತ ಸಂಗೀತ ನಿರ್ದೇಶಕರಾದ ವಿ. ಮನೋಹರ್ ವಿಶೇಷ ಪಾತ್ರದಲ್ಲಿ ನಟಿಸುತ್ತಿದ್ದು, ಬಾಗಲಕೋಟ ಜಿಲ್ಲೆಯ ಸೈದಾಪೂರದ ಎಸ್.ಎಚ್.ಕೌಜಲಗಿ ಅವರ ಅರಮನೆಯಲ್ಲಿ ಭರದಿಂದ ಸಾಗಿದೆ. ಚಿತ್ರೀಕರಣದಲ್ಲಿ ಕೌಜಲಗಿ ಅವರ ಕುಟುಂಬವು ಭಾಗಿಯಾಗಿ ಶುಭ ಹಾರೈಸಿದರು. ದೊಡ್ಡ ಮನೆತನ ರಾವ್ ಬಹದ್ದೂರ ವಂಶದಲ್ಲಿ ಹುಟ್ಟಿದ

ಸೈದಾಪೂರಲ್ಲಿ ಭರದಿಂದ ಸಾಗಿದ “ಗೋರಂಟಿ”* ಚಲನಚಿತ್ರ Read More »

ಕುಡಚಿ :ಬೀರೇಶ್ವರ ಸೌಹಾರ್ದ ಸಹಕಾರಿ ಶಾಖೆ ಕಟ್ಟಡ ವಾಸ್ತು ಶಾಂತಿ ಪೂಜೆಯಲ್ಲಿ ಭಾಗಿಯಾದ ಅಣ್ಣಸಾಹೇಬ್ ಜೊಲ್ಲೆ.

ರಾಯಬಾಗ :ತಾಲೂಕಿನ ಕುಡಚಿ ಪಟ್ಟಣದ ಶ್ರೀ ಬೀರೇಶ್ವರ ಕ್ರೆಡಿಟ್ ಸೌಹಾರ್ದ ಸಹಕಾರಿ ನೂತನ ಸ್ವಂತ ಕಟ್ಟಡದ ವಾಸ್ತು ಶಾಂತಿ ಹಾಗೂ ಹೋಮ ಪೂಜಾ ಕಾರ್ಯಕ್ರಮದಲ್ಲಿ ಸಂಸ್ಥಾಪಕ ಅಧ್ಯಕ್ಷ ಸಂಸದ ಅಣ್ಣಾಸಾಹೇಬ ಜೊಲ್ಲೆ ಭಾಗಿಯಾದರು. ಹಲವು ವರ್ಷಗಳಿಂದ ಬಾಡಿಗೆ ಕುಡಚಿ ಪಟ್ಟಣದಲ್ಲಿ ಕಾರ್ಯನಿರ್ವಹಿಸುತ್ತಿರುವ ಶ್ರೀ ಬೀರೇಶ್ವರ ಕ್ರೆಡಿಟ್ ಸೌಹಾರ್ದ ಸಹಕಾರಿಯು ತಮ್ಮದೇಯಾದ ಸ್ವಂತ ಕಟ್ಟಡವನ್ನು ನಿರ್ಮಿಸಿ ಬುಧವಾರ ಹೋಮ ಹಾಗೂ ವಾಸ್ತು ಶಾಂತಿ ಪೂಜೆ ನೆರವೇರಿಸಿದರು. ಪೂಜಾ ಕಾರ್ಯಕ್ರಮದಲ್ಲಿ ಸಹಕಾರಿಯ ಸಂಸ್ಥಾಪಕ ಅಧ್ಯಕ್ಷ ಹಾಗೂ ಚಿಕ್ಕೋಡಿ ಸಂಸದ ಅಣ್ಣಾಸಾಹೇಬ

ಕುಡಚಿ :ಬೀರೇಶ್ವರ ಸೌಹಾರ್ದ ಸಹಕಾರಿ ಶಾಖೆ ಕಟ್ಟಡ ವಾಸ್ತು ಶಾಂತಿ ಪೂಜೆಯಲ್ಲಿ ಭಾಗಿಯಾದ ಅಣ್ಣಸಾಹೇಬ್ ಜೊಲ್ಲೆ.
Read More »

ಸಮೀರವಾಡಿ ಗೋದಾವರಿ ಬೈಯೋರಿಪೈನರಿ ಲಿಮಿಟೆಡ್ ಸಮೀರವಾಡಿ ಸಕ್ಕರೆ ಕಾರ್ಖಾನೆಯ ಬೈಲರ್ ಪೂಜಾ ಕಾರ್ಯಕ್ರಮ ಜರಗಿತು

ಸಮೀರವಾಡಿ ಗೋದಾವರಿ ಬೈಯೋರಿಪೈನರಿ ಲಿಮಿಟೆಡ್ ಸಮೀರವಾಡಿ ಸಕ್ಕರೆ ಕಾರ್ಖಾನೆಯ ಪ್ರಸಕ್ತ ಸಾಲಿನ 2023-24 ಹಂಗಾಮಿನ ಬಾಯ್ಲರ ಪ್ರದೀಪನ ಪೂಜಾ ಸಮಾರಂಭವು ಹೋಮ ಹವನ ವಿಶೇಷ ಪೂಜೆ ನೆರವೇರಿಸಿದರು. ಈ ಸಮಯದಲ್ಲಿ ಕಾರ್ಖಾನೆಯ ಕಾರ್ಯನಿರ್ವಾಹಕ ನಿರ್ದೇಶಕರಾದ ಬಾಲಚಂದ್ರ ಬಕ್ಷಿ. ಸಿ ಟಿ ಓ ಅತುಲ ಅಗರವಾಲಾ. ಸಕ್ಕರೆ ಉತ್ಪಾದನೆ ವಿಭಾಗ ಜನರಲ್ ಮ್ಯಾನೇಜರ್ ದಿನೇಶ ಶರ್ಮಾ. ಇಂಜಿನಿಯರ್ ವಿಭಾಗ ವಿ ಕೆ ಕಿಲಾರಿ. ಹಾಗೂ ಡಿ ಜಿ ಎಂ ಸೂರ್ಯಬಾಬು ಬಿ ಕೆ. ಕಬ್ಬು ಕಟಾವು ವಿಭಾಗ ವಿ

ಸಮೀರವಾಡಿ ಗೋದಾವರಿ ಬೈಯೋರಿಪೈನರಿ ಲಿಮಿಟೆಡ್ ಸಮೀರವಾಡಿ ಸಕ್ಕರೆ ಕಾರ್ಖಾನೆಯ ಬೈಲರ್ ಪೂಜಾ ಕಾರ್ಯಕ್ರಮ ಜರಗಿತು Read More »

ಮೂಡಲ ತೋರಣ ವೈವಿಧ್ಯತೆಯ ಹೂರಣ

“ಭರವಸೆಯ ಕಂಗಳಲ್ಲಿ” ತಮ್ಮ ಈ ಚೊಚ್ಚಿಲ ಕಾವ್ಯದ ಮೂಲಕ ಸಾರಸ್ವತ ಲೋಕದಲ್ಲಿ ಪ್ರವೇಶ ಮಾಡಿದ ನನ್ನ ಆತ್ಮೀಯ ಸಾಹಿತ್ಯ ಸಂಗಾತಿ ,ಸದು ವಿನಯದ ಸ್ನೇಹಜೀವಿ, ಕವಿ ಮನದ ಪ್ರೊ.ಶಿವಕುಮಾರ, ಅವರು ಮೂಡಲಗಿ ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ ಪ್ರಸ್ತುತ ಸೇವೆ ಸಲ್ಲಿಸುತ್ತಿದ್ದಾರೆ. ಇತ್ತೀಚೆಗೆ ತಮ್ಮ ಮಹಾವಿದ್ಯಾಲಯದಲ್ಲಿ 2022~23 ನೇ ಸಾಲಿನ ಅಂತಿಮ ವರ್ಷದ ಐಚ್ಛಿಕ ಕನ್ನಡ ವಿದ್ಯಾರ್ಥಿಗಳ ಪ್ರಯತ್ನದ ಫಲವಾಗಿ ಹೊರಹೊಮ್ಮಿದ ವಿದ್ಯಾರ್ಥಿ ವೆಬ್ ಸಂಚಿಕೆ “ಮೂಡಲ ತೋರಣ” ಇತ್ತೀಚಿಗೆ ಲೋಕಾರ್ಪಣೆಗೊಂಡಿದೆ. ಈ

ಮೂಡಲ ತೋರಣ ವೈವಿಧ್ಯತೆಯ ಹೂರಣ Read More »

ಮುಗಳಖೋಡ:ರಸಪ್ರಶ್ನೆಯಲ್ಲಿ ಪ್ರಥಮ ಸ್ಥಾನ ಪಡೆದ ಆದರ್ಶ ಶಾಲೆ.

ವರದಿ: ಸಂಗಮೇಶ ಹಿರೇಮಠ. ರಾಯಬಾಗ.ಮುಗಳಖೋಡ: ಗಣೇಶ ಚತುರ್ಥಿ ನಿಮಿತ್ಯ ಪಟ್ಟಣದ ಶ್ರೀ ಭರಮಲಿಂಗೇಶ್ವರ ದೇವಸ್ಥಾನ ಕಮೀಟಿಯವರು ಹಮ್ಮಿಕೊಂಡ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಮುಗಳಖೋಡ ಪಟ್ಟಣದ ಶ್ರೀ ಮುರುಘರಾಜೇಂದ್ರ ಶಿಕ್ಷಣ ಸಂಸ್ಥೆಯ ಆದರ್ಶ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ಪ್ರಥಮ ಸ್ಥಾನ ಪಡೆದಿದ್ದಾರೆ. ರಸಪ್ರಶ್ನೆ ಸ್ಪರ್ಧೆಯಲ್ಲಿ ಸುಮಾರು 15ಕ್ಕೂ ಹೆಚ್ಚು ಶಾಲೆಯ ವಿದ್ಯಾರ್ಥಿಗಳು ಭಾಗಿಯಾಗಿದ್ದು, ಅದರಲ್ಲಿ ಮುಗಳಖೋಡ ಪಟ್ಟಣದ ಆದರ್ಶ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದು ರೂಪಾಯಿ 5 ಸಾವಿರ ಬಹುಮಾನ

ಮುಗಳಖೋಡ:ರಸಪ್ರಶ್ನೆಯಲ್ಲಿ ಪ್ರಥಮ ಸ್ಥಾನ ಪಡೆದ ಆದರ್ಶ ಶಾಲೆ.
Read More »

ಕುಡಚಿ :ಸೋಲಾರ್ ಸಿಸಿಕ್ಯಾಮರಾಗೆ ಚಾಲನೆ ನೀಡಿದ ಡಿವೈಎಸ್ಪಿ ಜಲ್ದೆ

ಬೆಳಗಾವಿ.ರಾಯಬಾಗ ತಾಲೂಕಿನ ಕುಡಚಿ ಪುರಸಭೆ ವ್ಯಾಪ್ತಿಯಲ್ಲಿ ನೂತನವಾಗಿ ಅಳವಡಿಸಲಾದ 8ಸೋಲಾರ ಚಾಲಿತ ಸಿಸಿ ಕ್ಯಾಮೆರಾಗೆ ಅಥಣಿ ಡಿವೈಎಸ್ಪಿ ಶ್ರೀಪಾದ ಜಲ್ದೆ ರಿಬ್ಬನ ಕತ್ತರಿಸುವ ಮೂಲಕ ಚಾಲನೆ ನೀಡಿದರು. ಪುರಸಭೆ 15 ಹಣಕಾಸು ಯೋಜನೆ ಅಡಿಯಲ್ಲಿ ಸುಮಾರು 4.5ಲಕ್ಷ ಮೊತ್ತದ ಸೋಲಾರ್ ಚಾಲಿತ ಪಟ್ಟಣದ ದತ್ತ ಮಂದಿರ, ಮಾಳಿಂಗರಾಯ ದೇವಸ್ಥಾನ, ಕರ್ನಾಟಕ ವೃತ್ತ, ಮಿಲನ ಹೊಟೇಲ, ತಾಜೀನ ಮೆಡಿಕಲ್, ವಿವಿಧೆಡೆ ಸೇರಿ ಒಟ್ಟು 8 ಕ್ಯಾಮೆರಾ ಅಳವಡಿಸಲಾಗಿದ್ದು, ಶನಿವಾರ ಗಣೇಶ ವಿಸರ್ಜನೆ ನಿಮಿತ್ತವಾಗಿ ಪೊಲೀಸ್ ಠಾಣೆಗೆ ಆಗಮಿಸಿ ಚಾಲನೆ

ಕುಡಚಿ :ಸೋಲಾರ್ ಸಿಸಿಕ್ಯಾಮರಾಗೆ ಚಾಲನೆ ನೀಡಿದ ಡಿವೈಎಸ್ಪಿ ಜಲ್ದೆ Read More »

ಶ್ರೀ ಶಾಮಾನಂದಾಶ್ರಮದಲ್ಲಿ ಜ್ಞಾನದ ಹೊತ್ತಿಗೆ ಹಂಚಿ, ವಿಭಿನ್ನವಾಗಿ ಗಣೇಶ ಚತುರ್ಥಿ ಆಚರಣೆ.

ವರದಿ: ಸಂಗಮೇಶ ಹಿರೇಮಠ.. ರಾಯಬಾಗ.ಮುಗಳಖೋಡ: ಪಟ್ಟಣದ ಶ್ರೀ ಶಾಮಾನಂದಾಶ್ರಮದ ಕಮಿಟಿಯವರು ಗಜಾನನ ಪ್ರತಿಷ್ಠಾಪನೆಯ ಐದನೆಯ ದಿನದ ಗಣೇಶ ವಿಸರ್ಜನೆ ನಿಮಿತ್ಯ 200 ಮಕ್ಕಳಿಗೆ ಉಚಿತ ಬುಕ್ ಹಾಗೂ ಪೆನ್ ಹಂಚುವ ಮೂಲಕ ವಿಭಿನ್ನವಾದ ಗಣೇಶ ಚತುರ್ಥಿ ಆಚರಣೆ ಮಾಡಿದರು. ಉಚಿತ ಬುಕ್ ಹಾಗೂ ಪೆನ್ ವಿತರಣಾ ಕಾರ್ಯಕ್ರಮಕ್ಕೆ ಪುರಸಭೆ ಸದಸ್ಯರಾದ ಪರಗೌಡ ಖೇತಗೌಡರ ಹಾಗೂ ಗೀತಾ ಎಸ್ ಪ್ರಧಾನಿ ಚಾಲನೆ ನೀಡಿದರು. ಸರಕಾರಿ ಪ್ರೌಢ ಶಾಲೆಯ ಮುಖ್ಯ ಗುರುಗಳಾದ ಡಿ ವ್ಹಿ ನಡಟ್ಟಿ, ಸರಕಾರಿ ಪ್ರಾಥಮಿಕ ಕೇಂದ್ರ

ಶ್ರೀ ಶಾಮಾನಂದಾಶ್ರಮದಲ್ಲಿ ಜ್ಞಾನದ ಹೊತ್ತಿಗೆ ಹಂಚಿ, ವಿಭಿನ್ನವಾಗಿ ಗಣೇಶ ಚತುರ್ಥಿ ಆಚರಣೆ.
Read More »

ಹಂಸಲೇಖ ಅವರ ಹೃದಯ ವೈಶಾಲ್ಯತೆ

ಮೈಸೂರು :ಪ್ರಸ್ತುತ ಈ ಬಾರಿ ವಿಶ್ವವಿಖ್ಯಾತ ಮೈಸೂರು ದಸರಾ ಉದ್ಘಾಟನೆಗೆ ರಾಜ್ಯ ಸರ್ಕಾರದಿಂದ ಸರ್ವಾನುಮತದಿಂದ ಆಯ್ಕೆಯಾದ ಹೆಸರಾಂತ ಸಂಗೀತ ನಿರ್ದೇಶಕ ಡಾ.ಹಂಸಲೇಖ ಅವರು ಇತ್ತೀಚೆಗೆ ನಡೆದ ಮಾಧ್ಯಮ ಗೋಷ್ಠಿಯಲ್ಲಿ ಆಯ್ಕೆಗೊಳಿಸಿದ ಘನ ಸರಕಾರಕ್ಕೆ ಗೌರವಾಭಿನಂದನೆ ನುಡಿ ಸಮರ್ಪಿಸುವ ಸಾಂದರ್ಭಿಕವಾಗಿ ಮಾತನಾಡುವಾಗ “ನನಗಿಂತಲೂ ಹಿರಿಯರಾದ 92 ವರ್ಷದ ಜ್ಞಾನ ವೃದ್ಧರು, ಹಿರಿಯರು, ಶರಣ ಸಾಹಿತಿಗಳಾದ ಗೋ.ರು.ಚನ್ನಬಸಪ್ಪ ಅವರನ್ನು, ಸಂಗೀತ ಸಾಧಕ ಶ್ರೀ ರಾಜೀವ ತಾರಾನಾಥ ಅವರನ್ನು, ಹಾಗೂ ಕನ್ನಡ ಸಾರಸ್ವತ ಲೋಕದ ವಿಶಿಷ್ಟ ಮೇರು ಸಾಹಿತಿ ಶ್ರೀ ದೇವನೂರು

ಹಂಸಲೇಖ ಅವರ ಹೃದಯ ವೈಶಾಲ್ಯತೆ Read More »

ದೇಶಭಕ್ತಿ ಗೀತ ಗಾಯನ ಸ್ಪರ್ಧೆ : ಜಿಲ್ಲಾ ಮಟ್ಟಕ್ಕೆ ಆಯ್ಕೆ.

ವರದಿ : ಸಂಗಮೇಶ ಹಿರೇಮಠ ರಾಯಬಾಗ.ಮುಗಳಖೋಡ : ರಾಯಬಾಗ ತಾಲೂಕ ಮಟ್ಟದ ದೇಶಭಕ್ತಿ ಗೀತ ಗಾಯನ ಸ್ಪರ್ಧೆಯಲ್ಲಿ ಹಂದಿಗುಂದದ ಅರುಣೋದಯ ಅನುದಾನಿತ ಕನ್ನಡ ಪ್ರಾಥಮಿಕ ಶಾಲೆಯ ಕಬ್ ಹಾಗೂ ಸ್ಕೌಟ್ಸ್ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕಬ್ ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಸ್ಕೌಟ್ಸ್ ವಿದ್ಯಾರ್ಥಿಗಳು ತೃತೀಯ ಸ್ಥಾನ ಪಡೆದು ಶಾಲೆಗೆ ಕೀರ್ತಿ ತಂದಿದ್ದಾರೆ. ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳನ್ನು ಅರುಣೋದಯ ಶಿಕ್ಷಣ ಸಂಸ್ಥೆ ಅಧ್ಯಕ್ಷ ಮಲ್ಲಿಕಾರ್ಜುನ ಖಾನಗೌಡ, ಸಂಸ್ಥೆ ಕಾರ್ಯದರ್ಶಿ ವಿಶ್ವನಾಥ ಖಾನಗೌಡ ವಿದ್ಯಾರ್ಥಿಗಳನ್ನು

ದೇಶಭಕ್ತಿ ಗೀತ ಗಾಯನ ಸ್ಪರ್ಧೆ : ಜಿಲ್ಲಾ ಮಟ್ಟಕ್ಕೆ ಆಯ್ಕೆ. Read More »

ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದ ಶ್ರೀ ಸಿದ್ದರಾಮೇಶ್ವರ ಶಾಲೆ.

ಕಬಡ್ಡಿ ಪಂದ್ಯಾವಳಿ, ಜಿಲ್ಲಾ ಮಟ್ಟದಲ್ಲಿ ಗೆಲುವು, ವಿಭಾಗ ಮಟ್ಟಕ್ಕೆ ಆಯ್ಕೆ, ವಿದ್ಯಾರ್ಥಿಗಳಿಗೆ ಹಣ, ಟೀ ಶರ್ಟ್ ವಿತರಿಸಿದ ಹನುಮಸಾಬ ನಾಯಿಕ…. ವರದಿ: ಸಂಗಮೇಶ ಹಿರೇಮಠ… ಬೆಳಗಾವಿ.ಮುಗಳಖೋಡ: ಪಟ್ಟಣದ ಶ್ರೀ ಸಿದ್ದಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಶ್ರೀ ಸಿದ್ದರಾಮೇಶ್ವರ ಪ್ರೌಢ ಶಾಲೆಯ ವಿದ್ಯಾರ್ಥಿಗಳು ಶುಕ್ರವಾರ ಮೂಡಲಗಿಯಲ್ಲಿ ನಡೆದ ಚಿಕ್ಕೋಡಿ ಶೈಕ್ಷಣಿಕ ಜಿಲ್ಲಾಮಟ್ಟದ ಕಬಡ್ಡಿ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಪಡೆದು ಗೆಲುವು ಸಾಧಿಸಿ ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ದಿ: 22 ರಂದು ಶುಕ್ರವಾರ ಮೂಡಲಗಿಯಲ್ಲಿ ನಡೆದ ಜಿಲ್ಲಾಮಟ್ಟದ ಕಬಡ್ಡಿ ಪಂದ್ಯಾವಳಿಯಲ್ಲಿ ರಾಯಬಾಗ

ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದ ಶ್ರೀ ಸಿದ್ದರಾಮೇಶ್ವರ ಶಾಲೆ. Read More »

ಹಳ್ಳೂರ :ಆದ್ಯಾತ್ಮ ಸಪ್ತಾಹ ಕಾರ್ಯಕ್ರಮ ಜರುಗಿತು

ಹಳ್ಳೂರ . ಶ್ರೀ ಗಿರಿಮಲ್ಲೇಶ್ವರ ಮಹಾರಾಜರ ಹಾಗೂ ಶ್ರೀ ಮಾಧವಾನಂದ ಪ್ರಭಿಜಿಯವರ ಸ್ಮರಣಾರ್ಥವಾಗಿ ಹಳ್ಳೂರ ಗ್ರಾಮದ ಶ್ರೀ ಗಿರಿಮಲ್ಲೇಶ್ವರ ಆಶ್ರಮದಲ್ಲಿ ಆದ್ಯಾತ್ಮ ಸಪ್ತಾಹ ಕಾರ್ಯಕ್ರಮವು ಶುಕ್ರವಾರದಂದು ಸಾಯಂಕಾಲ ವೀಣಾ ದಾಸಭೋದ ಪೂಜೆ ಸಮಾರಂಭವು ಶ್ರೀ ಪ್ರಭೂಜೀ ಬೆನ್ನಾಳಿ ಮಹಾರಾಜರ ಅಮೃತ ಹಸ್ತದಿಂದ ಪ್ರಾರಂಬವಾಗುವುದು.ಶನಿವಾರ ದಂದು ಸಪ್ತಾಹ ಕಾರ್ಯಕ್ರಮ ಜರುಗುವುದು. ಈ ಸಮಯದಲ್ಲಿ ಪತ್ರಕರ್ತ ಮುರಿಗೆಪ್ಪ ಮಾಲಗಾರ ಅವರಿಗೆ ಸಮಾಜ ಸೇವಾ ರತ್ನ ಎಂಬ ಪ್ರಶಸ್ತಿ ನೀಡಿ ಗೌರವಿಸಲಾಗುವುದು.ವಿಮಲ ಬ್ರಹ್ಮ ನಿರೂಪಣೆ ಹಾಗೂ ಪುಷ್ಪ ವೃಷ್ಟಿಯೊಂದಿಗೆ ಕಾರ್ಯಕ್ರಮ ಮಂಗಳಗೊಳ್ಳುವುದು.ಸಾನಿಧ್ಯ

ಹಳ್ಳೂರ :ಆದ್ಯಾತ್ಮ ಸಪ್ತಾಹ ಕಾರ್ಯಕ್ರಮ ಜರುಗಿತು Read More »

ರಾಣಿ ಚೆನ್ನಮ್ಮ ವಿವಿಧೋದ್ದೇಶ ಗಳ ಸಹಕಾರಿ ಸಂಘಕ್ಕೆ ಸುರೇಶ ಡಬ್ಬನ್ನವರ ಅದ್ಯಕ್ಷ್ಯರಾಗಿ ಆಯ್ಕೆ.

ಹಳ್ಳೂರ : ಸ್ಥಳೀಯ ಶ್ರೀ ರಾಣಿ ಚೆನ್ನಮ್ಮ ವಿವಿಧೋದ್ದೇಶಗಳ ಸಹಕಾರಿ ಸಂಘದ ಆಡಳಿತ ಮಂಡಳಿಯ ಅಧ್ಯಕ್ಷರ ಹಾಗೂ ಉಪಾಧ್ಯಕ್ಷ , ಸದಸ್ಯರ ಸ್ಥಾನಕ್ಕೆ ಚುನಾವಣೆಯಲ್ಲಿ ಅವಿರೋಧವಾಗಿ ಅಧ್ಯಕ್ಷ ಸ್ಥಾನಕ್ಕೆ ಸುರೇಶ ಡಬ್ಬನ್ನವರ.ಉಪಾಧ್ಯಕ್ಷರಾಗಿ ಬಾಳೇಶ ನೇಸುರ ಆಯ್ಕೆಯಾಗಿದ್ದಾರೆ. ಸದಸ್ಯರಾಗಿ ರಮೇಶ ಬಿರಾದಾರ. ಮುತ್ತಪ್ಪ ಅಂಗಡಿ. ದುಂಡಪ್ಪ ಕತ್ತಿ. ಭೀಮಪ್ಪ ಹೊಸಟ್ಟಿ. ರೇವಪ್ಪ ಕೌಜಲಗಿ. ಮಹಾವೀರ ಛಬ್ಬಿ. ಸುರೇಶ ಭುತಪ್ಪಗೊಳ. ಕಸ್ತೂರಿ ಪಾಲಬಾಂವಿ. ಅನುಸೂಯಾ ಪಾಟೀಲ. ಶೀಲಾ ಗೌರವ್ವಗೊಳ ಆಯ್ಕೆಯಾಗಿದ್ದಾರೆ. ಈ ಸಂದರ್ಬದಲ್ಲಿ ಸೇಪ್ ಲಾಕರ ಪೂಜಾ ಕಾರ್ಯಕ್ರಮ ಜರುಗಿತು.ಈ

ರಾಣಿ ಚೆನ್ನಮ್ಮ ವಿವಿಧೋದ್ದೇಶ ಗಳ ಸಹಕಾರಿ ಸಂಘಕ್ಕೆ ಸುರೇಶ ಡಬ್ಬನ್ನವರ ಅದ್ಯಕ್ಷ್ಯರಾಗಿ ಆಯ್ಕೆ. Read More »

ಹಾರೂಗೇರಿ : ಚಂದ್ರಯಾನ ಪರಿಕಲ್ಪನೆಯಲ್ಲಿ ಮೂಡಿಬಂದ ಗಣಪ

ರಾಯಬಾಗ : ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ( ISRO ) ಚಂದ್ರಯಾನ – ೦೩ ರ ಯಶಸ್ಸು ಇಡೀ ವಿಶ್ವವೇ ಸಂಭ್ರಮ ಪಡುವಂತೆ ಮಾಡಿದೆ. ಸಧ್ಯ ಇದೇ ಪರಿಕಲ್ಪನೆಯಲ್ಲಿ ಗಣೇಶ ಮೂರ್ತಿ ನಿರ್ಮಾಣವಾಗಿದ್ದು ಎಲ್ಲರ ಗಮನ ಸೆಳೆದಿದೆ. ರಾಯಬಾಗ ತಾಲೂಕಿನ ಹಾರೂಗೇರಿ ಕ್ರಾಸ್ ನಲ್ಲಿರುವ ಎಸ್.ಎಂ.ನಾರಗೊಂಡ ಸಿಬಿಎಸ್ ಸಿ ಇಂಟನ್ಯಾಷನಲ್ ಶಾಲೆಯ ಸಭಾಂಗಣದಲ್ಲಿ ಪ್ರತಿಷ್ಠಾಪನೆಗೊಂಡಿರುವ ಗಣಪತಿ ಮೂರ್ತಿ ಚಂದ್ರಯಾನ – ೦೩ ರ ಪರಿಕಲ್ಪನೆ ಸಾರುತ್ತಿದೆ. ಶಾಲೆಯ ಶಿಕ್ಷಕ ನಾಗೇಶ ಗುಮಾಸ್ತಿಯವರ ಕಲೆಯಲ್ಲಿ ಮೂಡಿಬಂದ ಈ

ಹಾರೂಗೇರಿ : ಚಂದ್ರಯಾನ ಪರಿಕಲ್ಪನೆಯಲ್ಲಿ ಮೂಡಿಬಂದ ಗಣಪ Read More »

ಸಿದ್ದಾಪುರ: ಯೋದ ಸಂತೋಷ ಯಳಗೂಡ ಅಕಾಲಿಕ ನಿಧನ: ಸಕಲ ಸರಕಾರಿ ಗೌರವಗಳೊಂದಿಗೆ ಅಂತಿಮ ನಮನ

ಬೆಳಗಾವಿ.ರಾಯಬಾಗ: ನಿನ್ನೆ ದಿನ ದೆಹಲಿಯ ಮಿಲಿಟರಿ ಆಸ್ಪತ್ರೆಯಲ್ಲಿ ಅನಾರೋಗ್ಯದಿಂದ ನಿಧನ ಹೊಂದಿದ ತಾಲ್ಲೂಕಿನ ಭಾರತಾಂಬೆಯ ಹೆಮ್ಮೆಯ ಸುಪುತ್ರ ಶ್ರೀ ಸಂತೋಷ ಯಮನಪ್ಪ ಯಳಗೂಡ ಅವರ ಪಾರ್ಥಿವ ಶರೀರ ಹೊತ್ತ ಮಿಲಿಟರಿ ವಾಹನ ಗ್ರಾಮಕ್ಕೆ ಬರುತ್ತಿದ್ದಂತೆ ಮಾರ್ಗ ಮಧ್ಯೆ ಖೇಮಲಾಪುರದ ಸಾರ್ವಜನಿಕರು ದೇಶಭಕ್ತರು ಪಾರ್ಥಿವ ಶರೀರಕ್ಕೆ ಹೂಮಾಲೆ ಸಮರ್ಪಿಸಿ ಅಂತಿಮ ದರ್ಶನ ಪಡೆದರು. ಮೃತ ಯೋದ ಸಂತೋಷ ಯಳಗೂಡ ಅವರ ಸ್ವಗ್ರಾಮ ಸಿದ್ದಾಪುರಕ್ಕೆ ಪ್ರವೇಶಿಸುತ್ತಿದ್ದಂತೆ ಗ್ರಾಮದ ಇಕ್ಕೆಲಗಳಲ್ಲಿ ಜಮಾಯಿಸಿದ ಅಪಾರ ಜನಸ್ತೋಮವು ಅಗಲಿದ ಹೆಮ್ಮೆಯ ಸುಪುತ್ರನ ಪಾರ್ಥಿವ ಶರೀರ

ಸಿದ್ದಾಪುರ: ಯೋದ ಸಂತೋಷ ಯಳಗೂಡ ಅಕಾಲಿಕ ನಿಧನ: ಸಕಲ ಸರಕಾರಿ ಗೌರವಗಳೊಂದಿಗೆ ಅಂತಿಮ ನಮನ Read More »

ರಾಯಬಾಗ :ಹೆಂಡತಿ ತನ್ನ ಜೊತೆಗೆ ಬರದಕ್ಕೆ ಸಿಟ್ಟಿನಿಂದ ಮಗನನ್ನೆ ಕೊಂದ ಪಾಪಿ ತಂದೆ

ವರದಿ :ಸಂಜೀವ್ ಬ್ಯಾಕುಡೆ ಬೆಳಗಾವಿ.ರಾಯಬಾಗ ತಾಲೂಕಿನ ಚಿಂಚಲಿ ಪಟ್ಟಣದಲ್ಲಿ ತನ್ನ ಪತ್ನಿಯನ್ನು ಕರೆಯಲು ಬಂದಾಗ ಹೆಂಡತಿಯು ನಾಳೆ ಹೋಗೋಣ ಎಂದಿದ್ದಕ್ಕೆ ಸಿಟ್ಟಿನಿಂದ ನಾಲ್ಕು ತಿಂಗಳ ಮಗನನ್ನೇ ಕೊಂದದಿದ್ದಾನೆ ಮೂಲತ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ದುರದುಂಡಿ ಗ್ರಾಮದ ಬಸಪ್ಪಾ ರಂಗಪ್ಪಾ ಬಳನೊಕಿ ಎಂಬ ಕೆ.ಎಸ.ಐ.ಎಸ.ಎಫ ಪೊಲೀಸ್ ಪೇದೆ ಸೋಮವಾರ ತನ್ನ ಹೆಂಡತಿಯ ತವರು ಮನೆ ಚಿಂಚಲಿ ಪಟ್ಟಣಕ್ಕೆ ಹೆಂಡತಿಯನ್ನು ಕರೆಯಲು ಬಂದಿದ್ದಾನೆ. ಹೆಂಡತಿ ಇವತ್ತು ಹಬ್ಬ ಇರೋದರಿಂದ ನಾಳೆ ಹೋಗೊನ ಎಂದಿದ್ದಾಳೆ ಅಷ್ಟಕ್ಕೇ ಸಿಟ್ಟಿಗೆದ್ದ ಪತಿ ಬಸಪ್ಪ

ರಾಯಬಾಗ :ಹೆಂಡತಿ ತನ್ನ ಜೊತೆಗೆ ಬರದಕ್ಕೆ ಸಿಟ್ಟಿನಿಂದ ಮಗನನ್ನೆ ಕೊಂದ ಪಾಪಿ ತಂದೆ Read More »

ಧರ್ಮಸ್ಥಳ ಸಂಘದಿಂದ ಶ್ರೀ ಮಾರುತಿ ದೇವಾಲಯ ಜಿರ್ನೋದ್ದಾರಕ್ಕೆ ಸಹಾಯಧನ ವಿತರಣೆ

ಬೆಳಗಾವಿ.ರಾಯಬಾಗ ತಾಲೂಕಿನ ಪರಮಾನಂದವಾಡಿ ಗ್ರಾಮದಲ್ಲಿ ಶ್ರೀ ಕ್ಷೆತ್ರ ಧರ್ಮಸ್ಥಳದ ಧರ್ಮಧಿಕಾರಿಗಳಾದ ಡಾ, ಡಿ ವೀರೇಂದ್ರ ಹೆಗ್ಗಡೆ ರವರು ಮಾರುತಿ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಮಂಜೂರು ಮಾಡಿದ ಒಂದು ಲಕ್ಷ ಮೊತ್ತದ ಡಿಡಿಯನ್ನು ಯೋಜನಾಧಿಕಾರಿಯಾದ ಕಿರಣ ಎಸ್ ಸಮಿತಿಯವರಿಗೆ ವಿತರಣೆ ಮಾಡಿ ಪೂಜ್ಜ್ಯ ಡಾ, ಡಿ ವೀರೇಂದ್ರ ಹೆಗ್ಗಡೆ ರವರು ಕರ್ನಾಟಕ ರಾಜ್ಯದ ಪ್ರತಿ ಗ್ರಾಮಗಳಲ್ಲಿ ಸ್ವ ಸಹಾಯ ಸಂಘಗಳನ್ನು ಮಾಡುವ ಮೂಲಕ ಕುಟುಂಬದ ಅಭಿವೃದ್ದಿಗೆ ಪೂರಕವಾಗುವ ಹತ್ತು ಹಲವಾರು ಯೋಜನೆಗಳನ್ನು ರೂಪಿಸಿದ್ದು ಯೋಜನೆಗಳ ಸದುಪಯೋಗ ಪಡೆದುಕೊಳ್ಳಿ ಮತ್ತು ಸಮುದಾಯದ

ಧರ್ಮಸ್ಥಳ ಸಂಘದಿಂದ ಶ್ರೀ ಮಾರುತಿ ದೇವಾಲಯ ಜಿರ್ನೋದ್ದಾರಕ್ಕೆ ಸಹಾಯಧನ ವಿತರಣೆ
Read More »

ಗಣನಾಯಕನೆ ಬಾ

ಗೌರಿ ಗಣೇಶನೇ ನಮ್ಮನ್ನು ಗುಣಪತಿಗಳನ್ನಾಗಿ ಮಾಡಲು ಬಾಮೋದಕ ಪ್ರಿಯನೇ ನಮ್ಮಲ್ಲಿ ಹುದುಗಿರುವ ಮತ್ಸರವನ್ನು ಮಟ್ಟ ಹಾಕಲು ಬಾ. ಮೂಷಿಕ ವಾಹನ ಸಾರಥಿಯೇ ನಮ್ಮ ಮಾನವೀಯ ಮೌಲ್ಯಗಳನ್ನು ಉಳಿಸಿ ಬೆಳೆಸಲು ಬಾಗೌರಿ ಸುತನೆ ನಮ್ಮ ಗರ್ವದ ಬಂಡೆಗಲ್ಲನ್ನು ಸೀಳು ಬಾ ವಿಘ್ನ ನಿವಾರಕನೆ ನಮ್ಮಲ್ಲಿರುವ ವೈರುಧ್ಯ ವೈಷಮ್ಯವನ್ನು ಶಮನಗೊಳಿಸಲು ಬಾಪಾರ್ವತಿ ಸುತನೆ ಸಕಲ ಭಕ್ತ ಗಣದಿಂದ ಪೂಜಿಪನೆ ನಮ್ಮ ಕಷ್ಟ ಕರಗಿಸಿ ಮೋಕ್ಷದ ದಾರಿಗೆ ದೀಪವಾಗು ಬಾಗಣನಾಯಕನೆ ನಮ್ಮ ಕಾಯಕ ನಿಷ್ಠೆಯ ಗಟ್ಟಿಗೊಳಿಸಲು ಬಾ. *ಕವಿ:ಡಾ.ಜಯವೀರ ಎ.ಕೆ*. *ಕನ್ನಡ

ಗಣನಾಯಕನೆ ಬಾ Read More »

ಪಂತನಗರದಲ್ಲಿ ಸೈನಿಕರ ಭವನ ನಿರ್ಮಾಣ – ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಘೋಷಣೆಬೆಳಗಾವಿ: ಡಿಸೆಂಬರ್ ನಿಂದ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಪುನಃ ಅಭಿವೃದ್ಧಿಯ ಪರ್ವ ಮುಂದುವರೆಯಲಿದ್ದು, ಅಭಿವೃದ್ಧಿ ಕೆಲಸಗಳಿಗೆ ಮೊದಲ ಆದ್ಯತೆಯನ್ನು ನೀಡಲಿದ್ದೇನೆ. ಪಂತನಗರದಲ್ಲಿ ಸುಮಾರು 50 ಲಕ್ಷ ರೂ,ಗಳ ವೆಚ್ಚದಲ್ಲಿ ಸೈನಿಕರ ಭವನ ನಿರ್ಮಾಣ ಮಾಡಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಘೋಷಿಸಿದರು. ಪಂತ ಬಾಳೇಕುಂದ್ರಿ ಗ್ರಾಮದ ಪಂತ ನಗರದ ಶ್ರೀ ರಾಧಾಕೃಷ್ಣ ಕಲ್ಯಾಣ ಮಂಟಪದಲ್ಲಿ ಭಾನುವಾರ ಪಂತ ನಗರದ

Read More »

ಕುಡಚಿ ಪಟ್ಟಣದಲ್ಲಿ 8ನೇ ವರ್ಷದ ವಿಶ್ವಕರ್ಮ ಜಯಂತಿ ಆಚರಣೆ

ಬೆಳಗಾವಿ.ರಾಯಬಾಗ ತಾಲೂಕಿನ ಕುಡಚಿ ಪಟ್ಟಣದ ಶ್ರೀ ಕಾಳಿಕಾದೇವಿ, ಮೌನೇಶ್ವರ ಮಂದಿರ ಹಾಗೂ ಉಪ ತಹಶೀಲ್ದಾರ್ ನಾಡ ಕಚೇರಿಯಲ್ಲಿ ವಿಶ್ವ ಶಿಲ್ಪಿ ವಿಶ್ವಕರ್ಮ ಜಯಂತಿ ಆಚರಿಸಲಾಯಿತು. ಸಮಾಜದ ಹಿರಿಯರಾದ ಕಾಳಪ್ಪ ಸುತಾರ ವಿಶ್ವಕರ್ಮರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿ ಪುರಾಣಗಳ ಪ್ರಕಾರ, ವಿಶ್ವಕರ್ಮರು ವಿಶ್ವದ ಮೊದಲ ವಾಸ್ತುಶಿಲ್ಪಿ ಮತ್ತು ಎಂಜಿನಿಯರ ಆಗಿದ್ದಾರೆ. ವಿಶ್ವಕರ್ಮರು ಸ್ವರ್ಗ ಲೋಕ, ಪುಷ್ಪಕ ವಿಮಾನ, ದ್ವಾರಕಾ ನಗರಿ, ಯಮಪುರಿ, ಕುಬೇರಪುರಿ ಸೇರಿ ಇನ್ನೂ ಹಲವು ಲೋಕಗಳನ್ನು ನಿರ್ಮಿಸಿದವರು ಎಂದು ಪುರಾಣ ಪುಣ್ಯ ಕಥೆಗಳಿಂದ ತಿಳಿದುಬಂದಿದೆ

ಕುಡಚಿ ಪಟ್ಟಣದಲ್ಲಿ 8ನೇ ವರ್ಷದ ವಿಶ್ವಕರ್ಮ ಜಯಂತಿ ಆಚರಣೆ
Read More »

ಅರ್ಧಕ್ಕೆ ಶಿಕ್ಷಣ ನಿಲ್ಲಿಸಬೇಡಿ,ಚೆನ್ನಾಗಿ ಓದಿ ಭರವಸೆಯ ಬೆಳಕಾಗಬೇಕು:ಪವನಕುಮಾರ

ಬೆಳಗಾವಿ.ರಾಯಬಾಗ*:ಜೀವನದಲ್ಲಿ ಎಷ್ಟೇ ತೊಂದರೆ ತಾಪತ್ರಯ ಬಂದರೂ ಎದೆಗುಂದದೆ ವಿದ್ಯಾರ್ಜನೆ ಮಾಡಬೇಕು. ಶಿಕ್ಷಣ ನಿಮ್ಮ ಬಾಳು ಬಂಗಾರವಾಗಿಸುತ್ತದೆ.ಹಾಗಾಗಿ ಶಿಕ್ಷಣವನ್ನು ಅರ್ಧಕ್ಕೆ ಮೊಟಕುಗೊಳಿಸದೇ ಧೈರ್ಯ , ಆತ್ಮವಿಶ್ವಾಸ, ನಿಷ್ಠೆ ಶ್ರದ್ಧೆ, ಹಾಗೂ ಮನಃಪೂರ್ವಕವಾಗಿ ಚೆನ್ನಾಗಿ ಓದಿ ಭವಿಷ್ಯದಲ್ಲಿ ಭರವಸೆಯ ಬೆಳಕಾಗಬೇಕು ಎಂದು ಬೆಂಗಳೂರಿನ ಸದೃಶಂ (ರಿ) ಸರಕಾರೇತರ ಸಂಸ್ಥೆಯ ಸದಸ್ಯ ಶ್ರೀ ಪವನಕುಮಾರ ಹೇಳಿದರು. ಅವರು ಶನಿವಾರ ದಿನಾಂಕ 16 ರಂದು ತಾಲ್ಲೂಕಿನ ಬೂದಿಹಾಳ ಸರಕಾರಿ ಪ್ರೌಢಶಾಲೆಯಲ್ಲಿ ತಮ್ಮ ಹೆಮ್ಮೆಯ ಸದೃಶಂ ಸಂಸ್ಥೆಯ ಮೂಲಕ 1 ಲಕ್ಷ 30 ಸಾವಿರ

ಅರ್ಧಕ್ಕೆ ಶಿಕ್ಷಣ ನಿಲ್ಲಿಸಬೇಡಿ,ಚೆನ್ನಾಗಿ ಓದಿ ಭರವಸೆಯ ಬೆಳಕಾಗಬೇಕು:ಪವನಕುಮಾರ Read More »

ಮೈಸೂರಿ: ಗರ್ಭಿಣಿ ಪತ್ನಿಯ ಕತ್ತನ್ನು ಬ್ಲೇಡ್‌ನಿಂದ ಕೂಯ್ದು ಕೊಲೆಗೈದ ಪತಿ

ಹಣಕ್ಕಾಗಿ ಪೀಡಿಸಿ ಗರ್ಭಿಣಿ ಪತ್ನಿಯ ಕತ್ತನ್ನು ಬ್ಲೇಡ್‌ನಿಂದ ಕೂಯ್ದು ಕೊಲೆಗೈದ ಪ್ರಕರಣ ನಂಜನಗೂಡು ಸಮೀಪದ ಚಾಮಲಾಪುರ ಹುಂಡಿಯಲ್ಲಿ ನಡೆದಿದೆ. ಹತ್ಯೆಗೀಡಾದ ಮಹಿಳೆಯನ್ನು ಶೋಭಾ (26) ಎಂದು ಗುರುತಿಸಲಾಗಿದೆ. ಆಕೆಯ ಪತಿ ಮಂಜುನಾಥ್ (27) ಕೊಲೆಗೈದ ಆರೋಪಿಯಾಗಿದ್ದಾನೆ. ಆರೋಪಿ ಕುಡಿದು ಬಂದು ಹಣಕ್ಕಾಗಿ ಪೀಡಿಸಿದ್ದಾನೆ. ಬಳಿಕ ಮಹಿಳೆಯ ಕತ್ತನ್ನು ಸೀಳಿ ಕೊಲೆಗೈದಿದ್ದಾನೆ ಎಂದು ಆರೋಪಿಸಲಾಗಿದೆ. ಆತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. 8 ವರ್ಷಗಳ ಹಿಂದೆ ಪರಸ್ಪರ ಪ್ರೀತಿಸಿ ಇಬ್ಬರೂ ಮದುವೆಯಾಗಿದ್ದರು. ದಂಪತಿಗೆ ಐದು ವರ್ಷದ ಗಂಡು ಮಗುವಿದೆ. ಶೋಭಾ

ಮೈಸೂರಿ: ಗರ್ಭಿಣಿ ಪತ್ನಿಯ ಕತ್ತನ್ನು ಬ್ಲೇಡ್‌ನಿಂದ ಕೂಯ್ದು ಕೊಲೆಗೈದ ಪತಿ Read More »

ಕೇರಳ:ನಿಫಾ ವೈರಸ್ ಸೋಂಕು ಏರಿಕೆ : ಶಾಲೆಗಳಿಗೆ ರಜೆ ಘೋಷಣೆ

ನಿಫಾ ವೈರಸ್ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಸೋಂಕಿತರ ಸಂಖ್ಯೆ ಆರಕ್ಕೆ ಏರಿಕೆಯಾಗಿದೆ. ನಿಫಾ ವೈರಸ್ ಸೋಂಕಿತರಲ್ಲಿ ಇಬ್ಬರು ಮೃತಪಟ್ಟಿದ್ದು, ಜನರ ಆತಂಕಕ್ಕೆ ಕಾರಣವಾಗಿದೆ. ಇದೀಗ ರಾಜ್ಯ ಸರಕಾರವು ಕಂಟೆನ್ ಮೇಂಟ್ ವಲಯಗಳಲ್ಲಿ ಶಾಲೆಗಳಿಗೆ ರಜೆ ಘೋಷಿಸಿದೆ. ಸೋಂಕಿತರ ಸಂಪರ್ಕಕ್ಕೆ ಬಂದಿರುವ ಅಂದಾಜು ಒಂದು ಸಾವಿರ ಮಂದಿಯನ್ನು ಗುರುತಿಸಲಾಗಿದ್ದು ಅದರಲ್ಲಿ 80ಕ್ಕೂ ಅಧಿಕ ಮಂದಿಯ ಪರಿಸ್ಥಿತಿ ಗಂಭೀರವಾಗಿದೆ.

ಕೇರಳ:ನಿಫಾ ವೈರಸ್ ಸೋಂಕು ಏರಿಕೆ : ಶಾಲೆಗಳಿಗೆ ರಜೆ ಘೋಷಣೆ Read More »

ರಾಜ್ಯಾದ್ಯಂತ ತೀವ್ರ ಬರ:ಮೈಸೂರು ಅದ್ದೂರಿ ದಸರಾಗೆ ಕತ್ತರಿ

ಬೆಂಗಳೂರು: ದಸರಾ ಹಬ್ಬಕ್ಕೆ ಇನ್ನೊಂದೇ ತಿಂಗಳು ಬಾಕಿ. ಮೈಸೂರು ದಸರಾ ಎಂದರೆ ಇಡೀ ನಾಡಿಗೆ ವೈಭವ. ಆದರೆ ಈ ವರ್ಷ ರಾಜ್ಯದಲ್ಲಿ ಬರಗಾಲದ ಛಾಯೆ ಆವರಿಸಿದೆ. ರಾಜ್ಯದ ಬಹುತೇಕ ತಾಲೂಕುಗಳಲ್ಲಿ ಭೀಕರ ಬರಗಾಲ ಆವರಿಸಿದ್ದು, ವಿಜೃಂಭಣೆಯಿಂದ ಆಚರಿಸಬೇಕಿದ್ದ ಮೈಸೂರು ದಸರಾಗೆ ಸರ್ಕಾರ ಅನಗತ್ಯ ವೆಚ್ಚಕ್ಕೆ ಈ ಬಾರಿ ಕಡಿವಾಣ ಹಾಕಿದೆ. ಅಧಿಕೃತ ಘೋಷಣೆಯ ಪ್ರಕಾರ, ಕರ್ನಾಟಕದ 237 ತಾಲ್ಲೂಕುಗಳಲ್ಲಿ 195 ಬರಪೀಡಿತವಾಗಿವೆ, ಇದರಲ್ಲಿ 161 ತೀವ್ರ ಬರಪೀಡಿತ ತಾಲ್ಲೂಕುಗಳು ಸೇರಿವೆ. ಕಳೆದ ವರ್ಷ, ರಾಜ್ಯ ಸರ್ಕಾರವು ದಸರಾ

ರಾಜ್ಯಾದ್ಯಂತ ತೀವ್ರ ಬರ:ಮೈಸೂರು ಅದ್ದೂರಿ ದಸರಾಗೆ ಕತ್ತರಿ Read More »

ಬೆಳಗಾವಿ :ಬಡ ಕುಟುಂಬಕ್ಕೆ ಮನೆ ಕೀ ಹಸ್ತಾಂತರಿಸಿದ ಸಚಿವೆ ಹೆಬ್ಬಾಳಕರ್

ಬೆಳಗಾವಿ: ಹಿರೇಬಾಗೇವಾಡಿ ಗ್ರಾಮದಲ್ಲಿ ಸುಮಾರು 7 ಲಕ್ಷ ರೂ. ಅಂದಾಜು ವೆಚ್ಚದಲ್ಲಿ ಬಡ ಕುಟುಂಬಕ್ಕಾಗಿ ನಿರ್ಮಿಸಲಾಗಿರುವ ಮನೆಯ ಕೀಯನ್ನು ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಶನಿವಾರ ಹಸ್ತಾಂತರಿಸಿದರು.ಜೊಯ್ ಆಲುಕ್ಕಾಸ್ ಫೌಂಡೇಷನ್ ವತಿಯಿಂದ ಮನೆ ನಿರ್ಮಾಣವಾಗಿದ್ದು, ಜೊಯ್ ಆಲುಕ್ಕಾಸ್ ಫೌಂಡೇಷನ್ ನ ಈ ಮಹತ್ತರ ಕಾರ್ಯ ಇತರ ಉದ್ಯಮಿಗಳಿಗೆ ಮಾದರಿಯಾಗಲಿ ಹಾಗೂ ಬಡವರಿಗೆ ಸಹಾಯ ಮಾಡುವಂತಾಗಲಿ ಎಂದು ಈ ವೇಳೆ ಲಕ್ಷ್ಮೀ ಹೆಬ್ಬಾಳಕರ್ ಆಶಿಸಿದರು.ಕಾರ್ಯಕ್ರಮದಲ್ಲಿ ಗ್ರಾಮದ ಹಿರಿಯರು, ಜೊಯ್ ಆಲುಕ್ಕಾಸ್ ನ ರೀಜನಲ್

ಬೆಳಗಾವಿ :ಬಡ ಕುಟುಂಬಕ್ಕೆ ಮನೆ ಕೀ ಹಸ್ತಾಂತರಿಸಿದ ಸಚಿವೆ ಹೆಬ್ಬಾಳಕರ್ Read More »

ಬೆಳಗಾವಿ: ತಮಿಳುನಾಡಿಗೆ ಕಾವೇರಿ ನೀರು ಹರಿಸದಂತೆ ಕರವೇ ಪ್ರತಿಭಟನೆ

ಬೆಳಗಾವಿ: ತಮಿಳುನಾಡಿಗೆ ಕಾವೇರಿ ನೀರು ಹರಿಸದಂತೆ ಒತ್ತಾಯಿಸಿ ಕರವೇ ಜಿಲ್ಲಾಧ್ಯಕ್ಷ ದೀಪಕ ಗುಡನಟ್ಟಿ, ರಾಜ್ಯ ಸಂಚಾಲಕ ಮಹಾದೇವ ತಳವಾರ ಅವರ ನೇತೃತ್ವದಲ್ಲಿ (ಕರವೇ) ಸದಸ್ಯರು ರಾಷ್ಟ್ರೀಯ ಹೆದ್ದಾರಿ ಮೇಲೆ  ಶನಿವಾರ  ಪ್ರತಿಭಟನೆ ನಡೆಸಿದರು. ಬೆಳಗಾವಿಯ ಮಹಾಂತೇಶ ನಗರದ ಹತ್ತಿರ ಪುನಾ ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ತಡೆದು ಕರವೇ ಕಾರ್ಯಕರ್ತರು ಪ್ರತಿಭಟಿಸಿ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಪ್ರತಿಕೃತಿ ದಹನ ಮಾಡುವ ಮೂಲಕ ಆಕ್ರೋಶ ಹೊರಹಾಕಿದರು. ಈ ವೇಳೆ ಕರವೇ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು. ಈ ಸಂದರ್ಭದಲ್ಲಿ

ಬೆಳಗಾವಿ: ತಮಿಳುನಾಡಿಗೆ ಕಾವೇರಿ ನೀರು ಹರಿಸದಂತೆ ಕರವೇ ಪ್ರತಿಭಟನೆ Read More »

ಬೆಳಗಾವಿ :ಶಿಕ್ಷಕರ ಸೇವೆಗೆ ಬೆಲೆ ಕಟ್ಟಲು ಸಾಧ್ಯವಿಲ್ಲ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್

62 ನೇ ಶಿಕ್ಷಕರ ದಿನಾಚರಣೆ ಮತ್ತು ತಾಲೂಕಾ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವದ ಉದ್ಘಾಟನೆ ಕಾರ್ಯಕ್ರಮಬೆಳಗಾವಿ: ಎಲ್ಲ ಮಕ್ಕಳನ್ನೂ ಸಮಾನದೃಷ್ಟಿಯಿಂದ ನೋಡುವ ಶಿಕ್ಷಕರು, ಮಕ್ಕಳಿಗೆ ಸಂಸ್ಕೃತಿಯನ್ನು ಕಲಿಸುತ್ತಾರೆ. ಮಕ್ಕಳ ಭವಿಷ್ಯಕ್ಕೆ ಪಾಲಕರಿಗಿಂತ ಹೆಚ್ಚು ಕಾಳಜಿ ವಹಿಸುತ್ತಾರೆ. ಅಂತಹ ಶಿಕ್ಷಕರ ಸೇವೆಗೆ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದು ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅಭಿಪ್ರಾಯ ಪಟ್ಟರು. ಜಿಲ್ಲಾ ಪಂಚಾಯತ್ ಬೆಳಗಾವಿ, ಶಾಲಾ ಶಿಕ್ಷಣ ಇಲಾಖೆ ಬೆಳಗಾವಿ (ದ) ಹಾಗೂ ಕ್ಷೇತ್ರ

ಬೆಳಗಾವಿ :ಶಿಕ್ಷಕರ ಸೇವೆಗೆ ಬೆಲೆ ಕಟ್ಟಲು ಸಾಧ್ಯವಿಲ್ಲ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್ Read More »

ಹಳೆಯ ವಾಹನಗಳಿಗೆ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಕೆ ಕಡ್ಡಾಯನ .17 ರ ಗಡುವು

ಭಾರೀ ದಂಡದ ಎಚ್ಚರಿಕೆ ಕೊಟ್ಟ ಸಾರಿಗೆ ಇಲಾಖೆಬೆಂಗಳೂರು: ಸಾರಿಗೆ ಇಲಾಖೆ ವತಿಯಿಂದ ರಾಜ್ಯದಲ್ಲಿ 2019ರ ಎ.1ಕ್ಕಿಂತ ಮೊದಲು ನೋಂದಾಯಿಸಲ್ಪಟ್ಟ ಹಳೆಯ ಎಲ್ಲ(ಹಳೆಯ/ಅಸ್ತಿತ್ವದಲ್ಲಿರುವ ವಾಹನಗಳು) (ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳು, ಲಘು ಮೋಟಾರು ವಾಹನಗಳು, ಪ್ರಯಾಣಿಕ ಕಾರುಗಳು, ಮಧ್ಯಮ ಮತ್ತು ಭಾರೀ ವಾಣಿಜ್ಯ ವಾಹನಗಳು, ಟ್ರೈಲರ್, ಟ್ರ್ಯಾಕ್ಟರ್ ಇತ್ಯಾದಿ) ವಾಹನಗಳಿಗೆ ಸುರಕ್ಷಿತ ನೋಂದಣಿ ಫಲಕಗಳನ್ನು(ಎಚ್.ಎಸ್.ಆರ್.ಪಿ)ಅಳವಡಿಸುವುದು ಕಡ್ಡಾಯವಾಗಿದೆ. ಏಪ್ರಿಲ್​ 2019ಕ್ಕಿಂತ ಮೊದಲು ನೋಂದಣಿಯ ವಾಹನಗಳಿಗೆ ನಿಯಮ ಅನ್ವಯವಾಗಲಿದೆ. ನವೆಂಬರ್ 17ರಂದು ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಕೆಗೆ ಕೊನೆಯ ದಿನ. ದ್ವಿಚಕ್ರ

ಹಳೆಯ ವಾಹನಗಳಿಗೆ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಕೆ ಕಡ್ಡಾಯನ .17 ರ ಗಡುವು Read More »

ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಜಿಲ್ಲಾಧಿಕಾರಿಗಳಿಂದ ಧನಸಹಾಯ

ಕ್ರೆಡಿಟ್ ಆಕ್ಸಿಸ್ ಗ್ರಾಮೀಣ ಲಿಮಿಟೆಡ ವತಿಯಿಂದ ಪ್ರತಿಭಾ ಪುರಸ್ಕಾರಬೆಳಗಾವಿಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕ್ರೇಡಿಟ್ ಆಕ್ಸಿಸ್ ಲಿಮಿಟೆಡ್ ವತಿಯಿಂದ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ 12 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಯಿತು ಬೆಂಗಳೂರಿನ ಕ್ರೆಡಿಟ್ ಆಕ್ಸಿಸ್ ಗ್ರಾಮೀಣ ಲಿಮಿಟೆಡ ವತಿಯಿಂದ ಬೆಳೆಗಾವಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತು ಎಸ್.ಎಸ್ ಎಲ್ ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ಸರ್ಕಾರಿಗಳ 12 ವಿದ್ಯಾರ್ಥಿನಿಯರಿಗೆ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ 15 ಸಾವಿರ ರೂ

ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಜಿಲ್ಲಾಧಿಕಾರಿಗಳಿಂದ ಧನಸಹಾಯ Read More »

ವಲಯಮಟ್ಟದ ಧಾರ್ಮಿಕ ಸಭಾ ಹಾಗೂ ಸಾಮೂಹಿಕ ವರಮಹಾಲಕ್ಷ್ಮೀ ಪೂಜೆ ನೆರವೇರಿಸಿದ ಧರ್ಮಸ್ಥಳ ಸಂಘ.

ವರದಿ :ಸಂಜೀವ್ ಬ್ಯಾಕುಡೆ.ಕುಡಚಿ ರಾಯಬಾಗ ತಾಲೂಕಿನ ಸುಟ್ಟಟ್ಟಿ ಗ್ರಾಮದ ಲಕ್ಷ್ಮೀದೇವಿ ಸಭಾಭವನದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ, ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಸುಟ್ಟಟ್ಟಿ ವಲಯ ಹಾಗೂ ಗ್ರಾಮ ಪಂಚಾಯತ ಇವರ ಸಂಯುಕ್ತಾಶ್ರಯದಲ್ಲಿ ಧಾರ್ಮಿಕ ಸಭೆ ಹಾಗೂ ವರಮಹಾಲಕ್ಷ್ಮಿ ಪೂಜೆ ನೆರವೇರಿಸಿದರು. ಸಂಘದ ಪ್ರಮುಖರಿಂದ ವರಮಹಾಲಕ್ಷ್ಮಿ ಪೂಜೆ, ಮಹಿಳೆಯರಿಗೆ ಉಡಿತುಂಬುವುದು ನಡೆಯಿತು. ನಂತರ ವೇದಿಕೆ ಕಾರ್ಯಕ್ರಮವನ್ನು ಅಭಿನವ ಕಲ್ಮೇಶ್ವರ ಮಹಾರಾಜರು, ವೇದಿಕೆ ಗಣ್ಯರಿಂದ ದೀಪ ಪ್ರಜ್ವಲಿಸುವ ಮೂಲಕ ಚಾಲನೆ ನೀಡಿದರು. ನಂತರ ಕ್ಷೇತ್ರ ಯೋಜನಾಧಿಕಾರಿ

ವಲಯಮಟ್ಟದ ಧಾರ್ಮಿಕ ಸಭಾ ಹಾಗೂ ಸಾಮೂಹಿಕ ವರಮಹಾಲಕ್ಷ್ಮೀ ಪೂಜೆ ನೆರವೇರಿಸಿದ ಧರ್ಮಸ್ಥಳ ಸಂಘ.
Read More »

ಜಮಖಂಡಿ-ಮಿರಜ ಮೇಲ್ಸೇತುವೆ ಭಾರಿ ವಾಹನ ಸಂಚಾರಕ್ಕೆ ಮುಕ್ತ

ವರದಿ :ಸಂಜೀವ್ ಬ್ಯಾಕುಡೆ ಬೆಳಗಾವಿ.ರಾಯಬಾಗ ತಾಲೂಕಿನ ಕುಡಚಿ ಪಟ್ಟಣದ ಜಮಖಂಡಿ ಮಿರಜ ರಸ್ತೆಗಿರುವ ಹಳೆ ಸೇತುವೆ ಧ್ವಂಸಗೊಳಿಸಿ ಹೊಸ ಸೇತುವೆ ನಿರ್ಮಾಣ ಕಾರ್ಯದಿಂದಾಗಿ ರಸ್ತೆ ಸಂಚಾರವನ್ನು ಪರ್ಯಾಯ ಮಾರ್ಗದಿಂದ ಚಾಲನೆ ಮಾಡಲಾಗಿತ್ತು ಇದರಿಂದ ಜಮಖಂಡಿಯಿಂದ ಬರುವ ಭಾರಿ ವಾಹನಗಳು ಸುಟ್ಟಟ್ಟಿ ಕ್ರಾಸದಿಂದ ಚಿಂಚಲಿ ರೇಲ್ವೆ ಸ್ಟೇಷನ್ ಚಿಂಚಲಿ ಪಟ್ಟಣ ಮಾರ್ಗವಾಗಿ ಕುಡಚಿಗೆ ಬಂದು ಮಿರಜ ಕಡೆಗೆ 8-10ಕೀಮೀ ಹೆಚ್ಚಿನ ಪ್ರಯಾಣ ಕೈಗೊಳ್ಳುವ ಅನಿವಾರ್ಯ ಬಂದಿತ್ತು ಅದೇ ರೀತಿ ಲಘು ವಾಹನಗಳು ಕುಡಚಿ ಪಟ್ಟಣದ ರೇಲ್ವೆ ಗೇಟ್ ಮುಖಾಂತರ

ಜಮಖಂಡಿ-ಮಿರಜ ಮೇಲ್ಸೇತುವೆ ಭಾರಿ ವಾಹನ ಸಂಚಾರಕ್ಕೆ ಮುಕ್ತ Read More »

Breking ನಿಫಾ ವೈರಸ್: ಕೋಝಿಕ್ಕೋಡ್ ನಲ್ಲಿ ಸೆ. 24ರವರೆಗೆ ವಿದ್ಯಾರ್ಥಿಗಳಿಗೆ ಆನ್ ಲೈನ್ ತರಗತಿ

  ಕೋಝಿಕ್ಕೋಡ್: ಕೋಝಿಕ್ಕೋಡ್ ಜಿಲ್ಲೆಯಲ್ಲಿ ನಿಫಾ ಸೋಂಕಿನಿಂದ, ಇಬ್ಬರು ಮೃತಪಟ್ಟು, ನಾಲ್ವರು ಸೋಂಕಿಗೆ ತುತ್ತಾಗಿರುವ ಹಿನ್ನೆಲೆಯಲ್ಲಿ ಒಂದು ವಾರ ಜಿಲ್ಲೆಯಲ್ಲಿನ ಎಲ್ಲ ಶಾಲಾ-ಕಾಲೇಜುಗಳು, ಶಿಕ್ಷಣ ಸಂಸ್ಥೆಗಳು ಬಂದ್ ಆಗಲಿವೆ. ಸೆಪ್ಟೆಂಬರ್ 24ರವರೆಗೆ ವಿದ್ಯಾರ್ಥಿಗಳಿಗೆ ಆನ್ ಲೈನ್ ತರಗತಿಗಳನ್ನು ನಡೆಸಲು ಎಲ್ಲ ವ್ಯವಸ್ಥೆಗಳನ್ನು ಏರ್ಪಡಿಸಲಾಗಿದೆ ಎಂದು ಶುಕ್ರವಾರ ಕೋಝಿಕ್ಕೋಡ್ ಜಿಲ್ಲಾಧಿಕಾರಿ ಎ.ಗೀತಾ ತಿಳಿಸಿದ್ದಾರೆ. ಇದಕ್ಕೂ ಮುನ್ನ ಗುರುವಾರ, ಶುಕ್ರವಾರ ಹಾಗೂ ಶನಿವಾರದಂದು ಎಲ್ಲ ಶೈಕ್ಷಣಿಕ ಸಂಸ್ಥೆಗಳಿಗೆ ಜಿಲ್ಲಾಡಳಿತವು ರಜೆ ಘೋಷಿಸಿತ್ತು ಎಂದು thenewsminute.com ವರದಿ ಮಾಡಿದೆ. ಇದನ್ನೂ ಓದಿ ಜೈಪುರ: ಬಾಲಾಪರಾಧ

Breking ನಿಫಾ ವೈರಸ್: ಕೋಝಿಕ್ಕೋಡ್ ನಲ್ಲಿ ಸೆ. 24ರವರೆಗೆ ವಿದ್ಯಾರ್ಥಿಗಳಿಗೆ ಆನ್ ಲೈನ್ ತರಗತಿ Read More »

ಡಾ. ಮುರುಘರಾಜೇಂದ್ರ ಶ್ರೀಗಳಿಗೆ ಸುವರ್ಣ ಕಿರೀಟ, ಪಾದಪೂಜೆ.

ಬೆನಕನ ಅಮವಾಸ್ಯೆ ದಿನ ಶ್ರೀ ಮಠಕ್ಕೆ ಹರಿದು ಬಂದ ಭಕ್ತ ಸಾಗರ…. ವರದಿ: ಸಂಗಮೇಶ ಹಿರೇಮಠ. ಮುಗಳಖೋಡ : ಸುಕ್ಷೇತ್ರ ಮುಗುಳಖೋಡ ಪಟ್ಟಣದ ಶ್ರೀ ಯಲ್ಲಾಲಿಂಗೇಶ್ವರ ಮಹಾಪ್ರಭುಗಳಕರ್ತೃ ಗದ್ದುಗೆ ದರ್ಶನ ಆಶೀರ್ವಾದ ಪಡೆಯಲು ಪವಿತ್ರ ಶ್ರಾವಣ ಮಾಸದ ಪ್ರಾರಂಭ ದಿನದಿಂದಲು ನಾಡಿನ ಹೊರನಾಡಿನ ಲಕ್ಷಾಂತರ ಭಕ್ತರು ಪ್ರತಿ ನಿತ್ಯ ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಶ್ರೀ ಗುರುಗಳ ಗದ್ದುಗೆಗೆ ಅಭಿಷೇಕ, ಮಹಾರುದ್ರಾಭಿಷೇಕ, ಹಾಗೂ ವಿಶೇಷ ಪೂಜಾ ವಿಧಿ ವಿಧಾನಗಳನ್ನು ಹಮ್ಮಿಕೊಂಡ ತಮ್ಮ ಭಕ್ತಿ ಸಮರ್ಪಿಸಿ ಆಶೀರ್ವಾದ ಪಡೆಯುತ್ತಿದ್ದರು. ಅದರಂತೆ

ಡಾ. ಮುರುಘರಾಜೇಂದ್ರ ಶ್ರೀಗಳಿಗೆ ಸುವರ್ಣ ಕಿರೀಟ, ಪಾದಪೂಜೆ. Read More »

ವಿದ್ಯಾರ್ಥಿಗಳಿಗೆ ಟಿ-ಶರ್ಟ್ ವಿತರಿಸಿದ ಹನುಮಸಾಬ ನಾಯಿಕ…

ವರದಿ: ಸಂಗಮೇಶ ಹಿರೇಮಠ. ಮುಗಳಖೋಡ: ಕಬಡ್ಡಿ ಪಂದ್ಯಾವಳಿಯಲ್ಲಿ ರಾಯಬಾಗ ತಾಲೂಕು ಮಟ್ಟದಲ್ಲಿ ಗೆಲುವು ಸಾಧಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ಮುಗಳಖೋಡ ಪಟ್ಟಣದ ಶ್ರೀ ಸಿದ್ದರಾಮೇಶ್ವರ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳಿಗೆ ಪಟ್ಟಣದ ಹಿರಿಯರು ಹಾಗೂ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನೂತನ ಉಪಾಧ್ಯಕ್ಷರಾದ ಶ್ರೀ ಹನುಮಸಾಬ ನಾಯಿಕ ಅವರು ವಿದ್ಯಾರ್ಥಿಗಳಿಗೆ ಟಿ-ಶರ್ಟ್ ನೀಡುವುದರ ಮುಖಾಂತರ ಪ್ರೋತ್ಸಾಹಿಸಿ ಈ ಶಾಲೆಯ ವಿದ್ಯಾರ್ಥಿಗಳು ಜಿಲ್ಲಾ ಹಾಗೂ ರಾಜ್ಯ ಮಟ್ಟದಲ್ಲಿಯೂ ಗೆಲುವು ಸಾಧಿಸಿ ನಮ್ಮ ಮುಗಳಖೋಡ ಪಟ್ಟಣದ ಹೆಸರನ್ನು ರಾಜ್ಯ ಹಾಗೂ

ವಿದ್ಯಾರ್ಥಿಗಳಿಗೆ ಟಿ-ಶರ್ಟ್ ವಿತರಿಸಿದ ಹನುಮಸಾಬ ನಾಯಿಕ…
Read More »

ವಿವಿಧ ಇಲಾಖೆಗಳಿಂದ ನಡೆಸುತ್ತಿರುವ ಶಿಶುಪಾಲನ ಕೇಂದ್ರಗಳು ಹಾಗೂ ಶಾಲಾಪೂರ್ವ ಶಿಕ್ಷಣ ತರಗತಿಗಳನ್ನು ಕೈಬಿಡಬೇಕು..

ಬೆಳಗಾವಿ ಅಂಗನವಾಡಿ ಕೇಂದ್ರಗಳ ದುರ್ಬಲಗೊಳಿಸುವ ಕಾರ್ಯ ಸರಿಯಲ್ಲ.. ಕಾರ್ಯಕರ್ತೆಯರ ಮನವಿ.. ಬೆಳಗಾವಿ : ಶುಕ್ರವಾರ ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರಿಗೆ ಜಿಲ್ಲೆಯ ಅಂಗನವಾಡಿ ಕಾರ್ಯಕರ್ತೆಯರು ಪ್ರತಿಭಟನೆ ಮೂಲಕ ತಮ್ಮ ಬೇಡಿಕೆಗಳನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದ್ದಾರೆ.. ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯಡಿಯಲ್ಲಿ ಕಳೆದ 48 ವರ್ಷಗಳಿಂದ ಶೂನ್ಯದಿಂದ ಆರು ವರ್ಷದ ವಯೋಮಾನದ ಮಕ್ಕಳಿಗಾಗಿ ಸಮಗ್ರ ಶಿಶು ಅಭಿವೃದ್ಧಿ ಯೋಜನೆಯ ಮೂಲಕ ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳ ಆರೋಗ್ಯ, ಲಾಲನೆ ಪಾಲನೆ, ಪೌಷ್ಟಿಕ ಆಹಾರ, ಶಾಲಾ ಪೂರ್ವ ಶಿಕ್ಷಣ, ಇತ್ಯಾದಿ ಸೇವೆಗಳನ್ನು

ವಿವಿಧ ಇಲಾಖೆಗಳಿಂದ ನಡೆಸುತ್ತಿರುವ ಶಿಶುಪಾಲನ ಕೇಂದ್ರಗಳು ಹಾಗೂ ಶಾಲಾಪೂರ್ವ ಶಿಕ್ಷಣ ತರಗತಿಗಳನ್ನು ಕೈಬಿಡಬೇಕು.. Read More »

ಬೆಳಗಾವಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಬಸ್.

ಬೆಳಗಾವಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಬಸ್ ಬೆಳಗಾವಿ ತಾಲೂಕಿನ ಹಲಗಾ ಬಳಿ ನಡೆದ ಘಟನೆ ಬೆಳಗಾವಿಯಿಂದ ಕೆಕೆ ಕೊಪ್ಪ ಹೋಗುವಾಗ ನಡೆದ ಘಟನೆ ಬಸ್ ನಲ್ಲಿ ನಾಲ್ಕು ಜನ ಪ್ರಯಾಣಿಕರು ಸಂಚಾರ, ಏಕಾಏಕಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ, ಹಿರೇಬಾಗೇವಾಡಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ, ಚಾಲಕ ಸೇರಿ ಪ್ರಯಾಣಿಕರಿಗೂ ಕೂಡಾ ಸಣ್ಣ ಪುಟ್ಟ ಗಾಯಗಳಾಗಿವೆ, ಗಾಯಾಳುಗಳನ್ನ ಜಿಲ್ಲಾಸ್ಪತ್ರೆಗೆ ಸೇರಿಸಲಾಗಿದೆ..

ಬೆಳಗಾವಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಬಸ್. Read More »

ಅಥಣಿ :ಕೊಕಟನೂರ ಯಲ್ಲಮ್ಮ ಕ್ಷೇತ್ರ” ಸಾಕ್ಷಾತ್ ಅವಲೋಕನ, ಆವರಣ ಮಲೀನ

ಬೆಳಗಾವಿ :ಪಕ್ಕದ ಅಥಣಿ ತಾಲ್ಲೂಕಿನ ಸುಕ್ಷೇತ್ರ ಕೊಕಟನೂರ ಯಲ್ಲಮ್ಮನ ದೇವಸ್ಥಾನಕ್ಕೆ ಕರ್ನಾಟಕದ ಭಕ್ತರಿಗಿಂತ ದಕ್ಷಿಣ ಮಹಾರಾಷ್ಟ್ರದ ಸಾವಿರಾರು ಭಕ್ತಗಣ ದೇವಿಯ ನಿರ್ದಿಷ್ಟ ವಾರಗಳಾದ ಮಂಗಳವಾರ, ಶುಕ್ರವಾರ ಹಾಗೂ ಹುಣ್ಣಿಮೆಯ ದಿನಗಳಿಗೆ ಬಂದು ದೇವಿಯ ದರುಶನ ಪಡೆದುಕೊಂಡು ಹೋಗುತ್ತಾರೆ. ಶುಕ್ರವಾರ ಬೆನಕನ ಅಮಾವಾಸ್ಯೆಯ ನಿಮಿತ್ಯ ಮಾಡಿಕೊಂಡು ನಾನು ಕೂಡ ನನ್ನ ಬಾಳ ಸಂಗಾತಿಯೊಂದಿಗೆ ದೇವಿಯ ದರ್ಶನಕ್ಕೆ ಹೋಗಿದ್ದೆ. ಅಂದು ಸರತಿ ಸಾಲಿನಲ್ಲಿ ನಿಂತು ದರುಶನ ಮಾಡಿಕೊಂಡು ಬಂದೆವು. ದರುಶನ ಪಡೆದ ನಂತರ ಇಡೀ ದೇವಸ್ಥಾನದ ಸುತ್ತ ಮುತ್ತಲಿನ ಪರಿಸರ

ಅಥಣಿ :ಕೊಕಟನೂರ ಯಲ್ಲಮ್ಮ ಕ್ಷೇತ್ರ” ಸಾಕ್ಷಾತ್ ಅವಲೋಕನ, ಆವರಣ ಮಲೀನ Read More »

ಬೆಳಗಾವಿ ಮಹಾನಗರ ಪಾಲಿಕೆಯ ಆಯುಕ್ತರ ದಿಟ್ಟ ನಡೆ..ಎಲ್ ಯ್ಶಾಂಡ ಟಿ ಕಂಪನಿಗೆ 21 ಕೋಟಿ ರೂ,ದಂಡದ ನೋಟಿಸ್ ಕಳಿಸಿದ ಪಾಲಿಕೆ ಕಮಿಷನರ್

ಬೆಳಗಾವಿ : ಬೆಳಗಾವಿ ನಗರಕ್ಕೆ ನೀರು ಸರಬರಾಜು ಹಾಗೂ ವಿವಿಧ ನಾಗರಿಕ ಸೇವೆಗಳ ಗುತ್ತಿಗೆ ಪಡೆದುಕೊಂಡ ಖಾಸಗಿ ಕಂಪನಿಯಾದ ಎಲ್ ಯಾಂಡ ಟಿ ಕಂಪನಿಯು ತನ್ನ ಬೇಜವಾಬ್ದಾರಿಯ ಕೆಲಸದಿಂದ, ಬಹಳ ದಿನಗಳಿಂದ ನಗರವಾಸಿಗಳ ಹಾಗೂ ಸಾಮಾಜಿಕ ಹೋರಾಟಗಾರರ ಕೆಂಗಣ್ಣಿಗೆ ತುತ್ತಾಗಿತ್ತು.. ಈ ಹಿಂದೆ ಕೆಲ ರಾಜಕಾರಿಣಿ ಹಾಗೂ ಪ್ರಭಾವಿಗಳ ಬೆಂಬಲದಿಂದ ಯಾರಿಗೂ ಹೆದರದೆ ಮುನ್ನುಗ್ಗುತ್ತಿತ್ತು, ಆದರೆ ಸಮಯ ಒಂದೇ ತರ ಇರೋದಿಲ್ಲ ಎನ್ನುವುದಕ್ಕೆ, ಈಗ ಪಾಲಿಕೆ ಆಯುಕ್ತರಾದ ಅಶೋಕ್ ದುಡಗುಂಟಿ ಅವರು ನೀಡಿದ ದಂಡದ ನೋಟೀಸ್ ಸಾಕ್ಷಿಯಾಗಿದೆ…

ಬೆಳಗಾವಿ ಮಹಾನಗರ ಪಾಲಿಕೆಯ ಆಯುಕ್ತರ ದಿಟ್ಟ ನಡೆ..ಎಲ್ ಯ್ಶಾಂಡ ಟಿ ಕಂಪನಿಗೆ 21 ಕೋಟಿ ರೂ,ದಂಡದ ನೋಟಿಸ್ ಕಳಿಸಿದ ಪಾಲಿಕೆ ಕಮಿಷನರ್ Read More »

ಬಿಗ್ ಬಾಸ್ ಸೀಜನ್ – 10 ಸ್ಪರ್ಧಿಗಳು ಯಾರು..?

ಬೆಂಗಳೂರು : ಕಳೆದ ಒಂಬತ್ತು ಸೀಜನ್ ಮೂಲಕ‌ ಕನ್ನಡಿಗರ ಮನೆ ಮಾತಾಗಿರುವ ಬಿಗ್ ಶೋ ಎಂದೇ ಖ್ಯಾತಿ ಪಡೆದಿರುವ ಬಿಗ್ ಬಾಸ್ ಕನ್ನಡ ( BIG BOSS – 10 ) ಇನ್ನೇನು ಕೆಲವೇ ದಿನಗಳಲ್ಲಿ ಆರಂಭ ಆಗಲಿದೆ. ಸ್ಯಾಂಡಲ್ ವುಡ್ ( SANDALWOOD ) ಖ್ಯಾತ ಹೀರೊ ಕಿಚ್ಚ ಸುದೀಪ್ ( KICHHA SUDEEP ) ನಿರೂಪಣೆ ಮಾಡುವ ಬಿಗ್ ಬಾಸ್ ಶೋ ಸಧ್ಯ ಕನ್ನಡದ ಟಾಪ್ ರಿಯಾಲಿಟಿ ಶೋ ಗಳಲ್ಲಿ ಒಂದು. ಸಧ್ಯ ಕಲರ್ಸ್

ಬಿಗ್ ಬಾಸ್ ಸೀಜನ್ – 10 ಸ್ಪರ್ಧಿಗಳು ಯಾರು..? Read More »

ಗಣೇಶ ಮಂಡಳಿಗೆ ಬಸನಗೌಡ ಯತ್ನಾಳ ಬಂಪರ್ ಕೊಡುಗೆ ; ದೇಣಿಗೆ ಹಣ ಎಷ್ಟು ಕೊಡ್ತಾರೆ ಗೊತ್ತ.?

   ವಿಜಯಪುರ : ಸದಾ ತಮ್ಮ ಹೇಳಿಕೆಗಳಿಂದ ಸುದ್ದಿಯಲ್ಲಿರುವ ವಿಜಯಪುರ ಬಿಜೆಪಿ ಶಾಸಕ ಹಾಗೂ ಮಾಜಿ ಮಂತ್ರಿ ಬಸನಗೌಡ ಪಾಟೀಲ್ ಯತ್ನಾಳ್ ವಿಭಿನ್ನ ಕೆಲಸದಿಂದ ಗಮನಸೆಳೆದಿದ್ದಾರೆ. ಯಾವಾಗಲೂ ಹಿಂದೂ ಧರ್ಮದ ಕಾರ್ಯಕ್ಕೆ ಪ್ರೋತ್ಸಾಹ ನೀಡುವ ಯತ್ನಾಳ್ ಈ ಬಾರಿ ವಿಜಯಪುರ ನಗರದ ಗಣೇಶ ಮಂಡಲಕ್ಕೆ ವೈಯಕ್ತಿಕವಾಗಿ ದೇಣಿಗೆ ಹಣ ನೀಡುವುದಾಗಿ ಘೋಷಣೆ ಮಾಡಿದ್ದಾರೆ. ವಿಜಯಪುರದ ಪ್ರತಿ ಗಜಾನನ_ಮಂಡಳಿಗಳಿಗೆ ಸ್ವಾತಂತ್ರ ವೀರ ಸಾವರ್ಕರ್ ರವರ ಭಾವಚಿತ್ರ ಹಾಗೂ ತಲಾ ₹ 5,000 ದೇಣಿಗೆ ನಮ್ಮ ವತಿಯಿಂದ ನೀಡಲಾಗುವುದು .

ಗಣೇಶ ಮಂಡಳಿಗೆ ಬಸನಗೌಡ ಯತ್ನಾಳ ಬಂಪರ್ ಕೊಡುಗೆ ; ದೇಣಿಗೆ ಹಣ ಎಷ್ಟು ಕೊಡ್ತಾರೆ ಗೊತ್ತ.? Read More »

ರೈತನೊಬ್ಬ ಚಪ್ಪಲಿ ಬಿಟ್ಟು ಪೊಲೀಸ್ ವಾಹನಕ್ಕೆ ನಮಿಸಿದಾಗಲೇ ಮುಗ್ಧ ಜನರ ಪರವಾಗಿ ಹಗಲಿರುಳು ಶ್ರಮಿಸಬೇಂದು ನಿರ್ಧರಿಸಿದೆ :ಎಸ್ಪಿ ಸಂಜೀವ್ ಪಾಟೀಲ್

ಬೆಳಗಾವಿ :ರೈತನೊಬ್ಬ ಚಪ್ಪಲಿ ಬಿಟ್ಟು ಪೊಲೀಸ್ ವಾಹನಕ್ಕೆ ನಮಿಸಿದಾಗಲೇ ನಿರ್ಧರಿಸಿದ್ದೇ, ಇಲ್ಲಿನ ಮುಗ್ಧ ಜನರ ಪರವಾಗಿ ಹಗಲಿರುಳು ಶ್ರಮಿಸಬೇಂದು. ಹಾಗೆಯೇ ಇಂದು ಬದುಕಿನ ಅವಿಸ್ಮರಣೀಯ ಕ್ಷಣ ಹೊತ್ತು ಭಾರವಾದ ಹೃದಯದಿಂದ ಸಾಗುತ್ತಿರುವೆ ಎಂದು ಹಿರಿಯ ಐಪಿಎಸ್ ಅಧಿಕಾರಿ ಡಾ. ಸಂಜೀವ್ ಪಾಟೀಲ್ ಹೇಳಿದರು ನಗರದ ಜೀರಿಗೆ ಸಭಾ ಭವನದಲ್ಲಿ ನಡೆದ ಐಪಿಎಸ್ ಡಾ. ಸಂಜೀವ್ ಪಾಟೀಲ್ ಅವರ ಬೀಳ್ಕೊಡುಗೆ ಹಾಗೂ ನೂತನ ಬೆಳಗಾವಿ ಪೊಲೀಸ್ ವರಿಷ್ಠಾಧಿಕಾರಿ ಡಾ. ಭೀಮಾಶಂಕರ ಗುಳೇದ್ ಅವರ ಸ್ವಾಗತ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ

ರೈತನೊಬ್ಬ ಚಪ್ಪಲಿ ಬಿಟ್ಟು ಪೊಲೀಸ್ ವಾಹನಕ್ಕೆ ನಮಿಸಿದಾಗಲೇ ಮುಗ್ಧ ಜನರ ಪರವಾಗಿ ಹಗಲಿರುಳು ಶ್ರಮಿಸಬೇಂದು ನಿರ್ಧರಿಸಿದೆ :ಎಸ್ಪಿ ಸಂಜೀವ್ ಪಾಟೀಲ್ Read More »

ಪದೇ ಪದೆ ಬಿದ್ದ ಪೆಟ್ಟಿನಿಂದ ನಾನು‌ ಈ ಮಟ್ಟಿಗೆ ಬೆಳೆದಿರುವೆ – ಸಚಿವೆ ಹೆಬ್ಬಾಳಕರ್

ಬೆಳಗಾವಿ: ಪದೇ ಪದೆ ನನಗೆ ಬಿದ್ದ ಪೆಟ್ಟಿನಿಂದಾಗಿ ನಾನು ಈ ಮಟ್ಟಕ್ಕೆ ಬೆಳೆದಿದ್ದೇನೆ. ಬಹಳಷ್ಟು ನೋವು, ಅಪಮಾನ ಆಗಿದ್ದರಿಂದಲೇ ನಾನು ಬೆಳೆಯಲು ಸಾಧ್ಯವಾಯಿತು ಎಂದು ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದ್ದಾರೆ ಬೆಳಗಾವಿ ಗ್ರಾಮೀಣ ಕ್ಷೇತ್ರದ ಸಾಂಬ್ರಾ ಗ್ರಾಮದ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಅಡವೀಶ್ವರ ದೇವರ ನೇತೃತ್ವದಲ್ಲಿ ಶನಿವಾರ ಶ್ರಾವಣ ಮಾಸದ ನಿಮಿತ್ಯ ಹಮ್ಮಿಕೊಳ್ಳಲಾಗಿದ್ದ ವಚನ ಪ್ರವಚನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಬಹಳಷ್ಟು ಜನರು ನನಗೆ ತೊಂದರೆ ಕೊಟ್ಟಿದ್ದಾರೆ.

ಪದೇ ಪದೆ ಬಿದ್ದ ಪೆಟ್ಟಿನಿಂದ ನಾನು‌ ಈ ಮಟ್ಟಿಗೆ ಬೆಳೆದಿರುವೆ – ಸಚಿವೆ ಹೆಬ್ಬಾಳಕರ್ Read More »

ಶಿರಗುಪ್ಪಿ ಮಾದರಿ ಗ್ರಾಮ” ವೀಕ್ಷಿಸಿದ ಬಾವನ ಸೌಂದತ್ತಿ ಗ್ರಾಮಸ್ಥರು

ಬೆಳಗಾವಿ.ರಾಯಬಾಗ:* ತಾಲ್ಲೂಕಿನ ಬಾವನ ಸೌಂದತ್ತಿ ಗ್ರಾಮ ಪಂಚಾಯತಿಯ ಸದಸ್ಯರು ಬುಧವಾರ ದಿನಾಂಕ 13 ರಂದು ಕಾಗವಾಡ ತಾಲ್ಲೂಕಿನ ಶಿರಗುಪ್ಪಿ ಗ್ರಾಮ ಪಂಚಾಯತಿಗೆ ಮುಖಂಡರ ನಿಯೋಗದೊಂದಿಗೆ ಭೇಟಿ ನೀಡಿ, ಗ್ರಾಮದಲ್ಲಿ ಹಮ್ಮಿಕೊಂಡಿರುವ ಅಭಿವೃದ್ಧಿ ಕಾರ್ಯಗಳ ವಿಕ್ಷಣೆ ಮಾಡಿ, ವಿವಿಧ ಪ್ರಗತಿಯ ಬಗ್ಗೆ ಮಾಹಿತಿ ಪಡೆದುಕೊಂಡರು. ರಾಯಬಾಗ ತಾಲೂಕಿನ ಬಾವನಸೌಂದತ್ತಿ ಗ್ರಾಮ ಪಂಚಾಯತಿ ಅಧ್ಯಕ್ಷರು, ಉಪಾಧ್ಯಕ್ಷರು, ಸರ್ವ ಸದಸ್ಯರು ಮತ್ತು ಗ್ರಾಮದ ಅನೇಕ ಮುಖಂಡರು ಕಾಗವಾಡ ತಾಲೂಕಿನ ಮಾದರಿ ಗ್ರಾಮ ಪಂಚಾಯತಿ, ಶಿರಗುಪ್ಪಿ ಗ್ರಾಮಕ್ಕೆ ಭೇಟಿ ನೀಡಿ, ಪಂಚಾಯತಿಯಿಂದ ಹಮ್ಮಿಕೊಂಡಿರುವ

ಶಿರಗುಪ್ಪಿ ಮಾದರಿ ಗ್ರಾಮ” ವೀಕ್ಷಿಸಿದ ಬಾವನ ಸೌಂದತ್ತಿ ಗ್ರಾಮಸ್ಥರು Read More »

ಡಾ.ಜಯವೀರ ಎ.ಕೆ ಅವರ ಬದುಕು ಬರಹ ಸಿರಿವಂತಗೊಳ್ಳಲಿ:ವಿ.ಎಂ.ಪಾಟೀಲ ಆಶಯ

ಬೆಳಗಾವಿ.ರಾಯಬಾಗ:* ಡಾ.ಜಯವೀರ ಎ.ಕೆ ಗುರುಗಳು ಸರಳ ಸಜ್ಜನಿಕೆಯ ವ್ಯಕ್ತಿತ್ವ ಹೊಂದಿದವರು.ಕ್ರಿಯಾಶೀಲ ಪತ್ರಕರ್ತರಾಗಿ,ಜನಮಾನಸದಲ್ಲಿ ಗುರುತಿಸಿಕೊಂಡಿರುವ ಡಾ.ಜಯವೀರ ಗುರುಗಳು ವಿದ್ಯಾರ್ಥಿಗಳ ಮನಮೆಚ್ಚುವ ಆದರ್ಶ ಪ್ರಾಧ್ಯಾಪಕರು. ತನು ಮನ ಭಾವದಿಂದ ಪ್ರತಿಷ್ಠಿತ ಕೆ.ಎಲ್.ಇ. ಪದವಿ ಮಹಾವಿದ್ಯಾಲಯದಲ್ಲಿ ಕನ್ನಡ ಅಧ್ಯಾಪಕರಾಗಿ ಅನುಪಮ ಸೇವೆ ಸಲ್ಲಿಸುತ್ತಿರುವ ಡಾ.ಜಯವೀರ ಗುರುಗಳ ಬದುಕು ಬರಹ ಸಿರಿವಂತಗೊಳ್ಳಲಿ ಎಂದು ಹಾರೂಗೇರಿ ಕ್ರಾಸ್ ನ ಜ್ಞಾನಸಾಗರ ನವೋದಯ ಹಾಗೂ ಸೈನಿಕ ವಸತಿ ಶಾಲೆಯ ಮುಖ್ಯ ಸಂಚಾಲಕರಾದ ಶ್ರೀ ವಿ.ಎಂ.ಪಾಟೀಲ ಆಶಿಸಿದರು. ಅವರು ಮಂಗಳವಾರ ದಿನಾಂಕ 12 ರಂದು ಸಂಜೆ 6

ಡಾ.ಜಯವೀರ ಎ.ಕೆ ಅವರ ಬದುಕು ಬರಹ ಸಿರಿವಂತಗೊಳ್ಳಲಿ:ವಿ.ಎಂ.ಪಾಟೀಲ ಆಶಯ Read More »

ಗೋರಂಟಿ” ಗೆ ಮುಹೂರ್ತ

ಬೆಂಗಳೂರ : ರಾವಲ್ ಸಿನಿ ಫೋಕಸ್ ಅರ್ಪಿಸುವ “ಗೋರಂಟಿ “ಎಂಬ ಕನ್ನಡ ಚಲನಚಿತ್ರದ ಮುಹೂರ್ತ ಸಮಾರಂಭವು ಬೆಂಗಳೂರಿನ ಜೆ.ಪಿ.ನಗರದ ಶ್ರೀವಿದ್ಯಾಗಣಪತಿ ದೇವಸ್ಥಾನದಲ್ಲಿ ನೆರವೇರಿತು. ಖ್ಯಾತ ಸಂಗೀತ ನಿರ್ದೇಶಕರಾದ ವಿ. ಮನೋಹರ್ ಕ್ಲ್ಯಾಪ್ ಮಾಡುವುದರ ಮೂಲಕ ಚಿತ್ರತಂಡಕ್ಕೆ ಶುಭ ಕೋರಿ ಈ ಚಿತ್ರದಲ್ಲಿ ತಮ್ಮದು ವಿಶೇಷ ಪಾತ್ರವಿದೆ. ಅದೇನೆಂದು ಚಿತ್ರಮಂದಿರದಲ್ಲೇ ನೋಡಿರಿ ಎಂದರು. ದೊಡ್ಡ ಮನೆತನ ರಾವ್ ಬಹದ್ದೂರ ವಂಶದಲ್ಲಿ ಹುಟ್ಟಿದ ತಂದೆ-ತಾಯಿ ಇದ್ದರೂ ಅನಾಥ ಎಂಬಂತೆ ಕಾಂತರಾಜ ಎಂಬ ವ್ಯಕ್ತಿಯ ಜೀವನ ನಡೆಯುತ್ತಿರುತ್ತದೆ. ಬದುಕೇ ಬೇಡ ಎಂಬ

ಗೋರಂಟಿ” ಗೆ ಮುಹೂರ್ತ Read More »

ರೈನೋಬೋ ಸೆಂಟ್ರಲ್ ಸ್ಕೂಲ್ ನಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ

ವರದಿ ಪ್ರಕಾಶ ಚ ಕಂಬಾರ ಬೆಳಗಾವಿ.ಮುಗಳಖೋಡ: ಪಟ್ಟಣದ ಶ್ರೀ ಚನ್ನಬಸವೇಶ್ವರ ವಿದ್ಯಾವರ್ಧಕ ಸಂಘದ ರೈನೋಬೋ ಸೆಂಟ್ರಲ್ ಸ್ಕೂಲ್ ನಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ ಮಾಡಲಾಯಿತು. ಈ ಸಮಾರಂಭದಲ್ಲಿ ಮಾಜಿ ಜಿ.ಪಂ ಸದಸ್ಯರಾದ ಡಾ ಸಿ ಬಿ ಕುಲಿಗೋಡ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ ಶ್ರೀ ಕೃಷ್ಣನ ಪವಾಡ ಕುರಿತು ತಿಳಿಸಿದರು. ಈ ಕಾರ್ಯಕ್ರಮದಲ್ಲಿ ಸುಮಾರು ೧೫೦ ಕ್ಕೂ ಹೆಚ್ಚು ಮಕ್ಕಳು ಶ್ರೀ ಕೃಷ್ಣ ಹಾಗೂ ರಾಧೆಯರ ವೇಷ ಧರಿಸಿ ಎಲ್ಲರ ಗಮನ ಸೆಳೆದರು. ಈ ಸಮಾರಂಭದಲ್ಲಿ

ರೈನೋಬೋ ಸೆಂಟ್ರಲ್ ಸ್ಕೂಲ್ ನಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ Read More »

ಚಿದಾನಂದ ಬೆಳಗಲಿ ಅವರಿಗೆ ಡಾಕ್ಟರೇಟ್ ಪದವಿ ಪ್ರಾಧಾನ

ಬೆಳಗಾವಿ.ರಾಯಬಾಗ: ಸಮೀಪದ ಕಬ್ಬೂರ ಹೊರವಲಯದ ಬೆಳಗಲಿ ತೋಟದ ನಿವಾಸಿಗಳು, ಶರಣಜೀವಿ, ಪ್ರಸ್ತುತ ರಾಯಬಾಗ ಪಟ್ಟಣದ ಎಚ್.ಬಿ.ಚೌಗಲೆ ಪದವಿ ಕಾಲೇಜಿನ ಸಹಾಯಕ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವ ಪ್ರೊ. ಚಿದಾನಂದ ಯಲ್ಲಪ್ಪ ಬೆಳಗಲಿ ಅವರು ಬೆಳಗಾವಿಯ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಸಂಶೋಧನ ವಿದ್ಯಾರ್ಥಿಯಾಗಿ “ಪಂಪನ ಕಾವ್ಯಗಳಲ್ಲಿ ಸ್ತ್ರೀ ಪಾತ್ರಗಳ ವಿಶೇಷ ಅಧ್ಯಯನ” ಎಂಬ ಸಂಶೋಧನ ಸಂಪ್ರಬಂಧ ಮಂಡಿಸಿ ಪ್ರಸಕ್ತ ಸಾಲಿನಲ್ಲಿ ಇತ್ತೀಚೆಗೆ ( ಪಿ.ಎಚ್.ಡಿ.) ಡಾಕ್ಟರೇಟ್ ಪದವಿ ಪಡೆದರು. ಬೆಳಗಾವಿಯ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಶಾಸ್ತ್ರೀಯ

ಚಿದಾನಂದ ಬೆಳಗಲಿ ಅವರಿಗೆ ಡಾಕ್ಟರೇಟ್ ಪದವಿ ಪ್ರಾಧಾನ
Read More »

ರಸಪ್ರಶ್ನೆ ಸ್ಪರ್ಧೆಯು ಬೌದ್ಧಿಕ ಸಾಮರ್ಥ್ಯವನ್ನು ಒರೆಗೆ ಹಚ್ಚುತ್ತದೆ : ಪ್ರೊ ಎನ್. ಬಿ.ಪಾಟೀಲ

ಬೆಳಗಾವಿ. ಕಾಗವಾಡ :ವಿದ್ಯಾರ್ಥಿಗಳ ಪಠ್ಯ ಪೂರಕ ರಸಪ್ರಶ್ನೆ ಸ್ಫರ್ಧೆಯು ಮೌಲ್ಯ ಮಾಪನದ ಒಂದು ರೂಪ. ಸಮಗ್ರವಾಗಿ ಓದಿದ ವಿಷಯಗಳನ್ನು ವಸ್ತುನಿಷ್ಠವಾಗಿ ಪುನರಾವರ್ತನೆ ಮಾಡುವ ಕ್ವಿಜ್ ಸ್ಫರ್ಧೆಗಳು ಬೌದ್ಧಿಕ ಸಾಮರ್ಥ್ಯವನ್ನು ಒರೆಗೆ ಹಚ್ಚುತ್ತವೆ ಎಂದು ಪ್ರೊ.ಎನ್. ಬಿ.ಪಾಟೀಲ ಅಭಿಪ್ರಾಯ ವ್ಯಕ್ತಪಡಿಸಿದರು. ಅವರು ಶನಿವಾರ ದಿನಾಂಕ 9 ರಂದು ಪ್ರತಿಷ್ಠಿತ ಕೆ.ಎಲ್.ಇ. ಪದವಿ ಮಹಾವಿದ್ಯಾಲಯ ಶಿರಗುಪ್ಪಿಯಲ್ಲಿ ಐ.ಕ್ಯೂ.ಎ.ಸಿ.ಸಹಯೋಗದಲ್ಲಿ ಹಮ್ಮಿಕೊಂಡಿದ್ದ “ಕಂಪನಿ ಆಡಳಿತ” ವಿಷಯದ ಕುರಿತು ಪ್ರೊ.ಎನ್. ಬಿ.ಪಾಟೀಲ ಅವರು ಸಂಯೋಜನೆ ಮಾಡಿದ್ದ ಬಿ.ಕಾಂ.ಎರಡನೇ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ “ಕಂಪನಿ ಆಡಳಿತ”

ರಸಪ್ರಶ್ನೆ ಸ್ಪರ್ಧೆಯು ಬೌದ್ಧಿಕ ಸಾಮರ್ಥ್ಯವನ್ನು ಒರೆಗೆ ಹಚ್ಚುತ್ತದೆ : ಪ್ರೊ ಎನ್. ಬಿ.ಪಾಟೀಲ Read More »

ನಾಳೆ ಮೊರಬ ಉಪಕೇಂದ್ರ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯ

ಬೆಳಗಾವಿ.ರಾಯಬಾಗ ತಾಲೂಕಿನ ಮೊರಬ ಗ್ರಾಮದ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ 110ಕೆವಿ ಉಪ ಕೇಂದ್ರದಲ್ಲಿ ಮಂಗಳವಾರ ದಿನಾಂಕ 12ರಂದು ಉಪಕರಣಗಳ ಹಾಗೂ ಪರಿವರ್ತಕ ತ್ರೈಮಾಸಿಕ ನಿರ್ವಹಣೆ ಕೆಲಸವನ್ನು ಕೈಗೊಳ್ಳಲಿರುವ ಕಾರಣ 110/11ಕೆವಿ ವಿದ್ಯುತ್ ವಿತರಣಾ ಕೇಂದ್ರ ಮೊರಬದಿಂದ ಸರಬರಾಜು ಆಗುವ 11ಕೆವ್ಹಿ, ಎಫ-1 ಭಿರಡಿ ತೋಟ, ಎಫ2 ಪಡಲಾಳೆ ತೋಟ, ಎಫ3 ಬಾನೆ ಸರ್ಕಾರ ತೋಟ, ಎಫ4 ಪಟ್ಟಣದಾರ ತೋಟ, ಎಫ5 ಬಂತೆ ತೋಟ, ಎಫ6 ಮಗದುಮ ತೋಟ, ಎಫ8 ದೇವರಿಸಿ ತೋಟ, ಎಫ9 ಶಾಂಡಗೆ ತೋಟ,

ನಾಳೆ ಮೊರಬ ಉಪಕೇಂದ್ರ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯ Read More »

‘ಮೈ ಹೀರೋ’ ಮೂರನೇ ಹಂತದ ಚಿತ್ರೀಕರಣ ಮುಕ್ತಾಯ

ಬೆಂಗಳೂರ : ಎ.ವ್ಹಿ ಸ್ಟುಡಿಯೋಸ್ ಅಡಿಯಲ್ಲಿ ನಿರ್ದೇಶಕ ಹಾಗೂ ನಿರ್ಮಾಪಕ ಅವಿನಾಶ್ ವಿಜಯಕುಮಾರ್ ನಿರ್ಮಿಸುತ್ತಿರುವ ಬಹುಭಾಷೆಗಳ ‘ಮೈ ಹೀರೋ ಚಲನಚಿತ್ರದ ಮೂರನೇ ಹಂತದ ಚಿತ್ರೀಕರಣ ಅಮೇರಿಕಾದಲ್ಲಿ ಮುಕ್ತಾಯಗೊಂಡಿತು. ಸ್ಯಾನ್ ಪ್ರಾನ್ಸಿಸ್ಕೋ, ಲಾಸ್ ಏಂಜಲಿಸ್, ಸ್ಯಾನ್ ಹೋಸೆ ,ಬಿಗ್‌ಸರ್ ಇನ್ನೂ ಮುಂತಾದ ಸ್ಥಳಗಳಲ್ಲಿ ಸುಮಾರು ಹದಿನೈದು ದಿನಗಳ ಕಾಲ “ಮೈ ಹೀರೋ” ಸಿನಿಮಾದ ಚಿತ್ರೀಕರಣ ಚಿತ್ರತಂಡ ಯಶಸ್ವಿಗೊಳಿಸಿದ್ದಾರೆ. ಮೊದಲ ಹಂತದಲ್ಲಿ ಮೂಡಗೆರೆ, ಚಿಕ್ಕಮಗಳೂರು, ದೇವರಮನೆ ಬೆಟ್ಟಗುಡ್ಡ ಸೌಂದರ್ಯದ ನಡುವೆ ಚಿತ್ರೀಕರಣ ಯಶಸ್ವಿಯಾಗಿ ಮುಗಿಸಿದ್ದ ತಂಡ ಚಿತ್ರಕತೆಯ ಸನ್ನಿವೇಶಕ್ಕೆ ಸಂಬಂಧಪಟ್ಟ

‘ಮೈ ಹೀರೋ’ ಮೂರನೇ ಹಂತದ ಚಿತ್ರೀಕರಣ ಮುಕ್ತಾಯ Read More »

ಹಳ್ಳೂರ ಗ್ರಾಮದ ಆರಾದ್ಯ ದೇವರಾದ ಶ್ರೀ ಬಸವೇಶ್ವರ ಜಾತ್ರಾ ಮಹೋತ್ಸವವು ಅದ್ದೂರಿಯಾಗಿ ಜರುಗಿತು!

ಹಳ್ಳೂರ ಗ್ರಾಮದ ಆರಾದ್ಯ ದೇವರಾದ ಶ್ರೀ ಬಸವೇಶ್ವರ ಜಾತ್ರಾ ಮಹೋತ್ಸವವು ಬಹಳ ಅದ್ದೂರಿಯಾಗಿ ಅತೀ ವಿಜೃಂಭಣೆಯಿಂದ ಜರುಗಿತು. ಮುಂಜಾನೆ ಶ್ರೀ ಬಸವೇಶ್ವರ ದೇವರ ಮಹಾರುದ್ರಾಭಿಷೇಕ ವಿಶೇಷ ಪೂಜೆ ನೆರವೇರಿಸಿದರು. ಗ್ರಾಮದ ಎಲ್ಲ ದೇವರುಗಳಿಗೆ ನೈವೇದ್ಯ ಅರ್ಪಿಸಿದರು. ಸಾಯಂಕಾಲ ಶ್ರೀ ಬಸವೇಶ್ವರ ದೇವಸ್ಥಾನದಿಂದ ಪ್ರಮುಖ ಬೀದಿಗಳಲ್ಲಿ ವಿವಿಧ ವಾದ್ಯ ಮೇಳದೊಂದಿಗೆ ಮೆರವಣಿಗೆ ಮೂಲಕ ಎರಡು ದೈವದ ಜೋಡು ಉಚಾಯಿ,ಕಂಡ್ಯಾಳ ಬಾಸಿಂಗ, ಹೂವಿನ ಮಾಲೆ, ಭವ್ಯ ರಥೋತ್ಸವವು ಸರಳವಾಗಿ ಶ್ರೀ ಮಹಾಲಕ್ಷ್ಮೀ ದೇವಸ್ಥಾನಕ್ಕೆ ತಲುಪಿದ ನಂತರ ಏರಡು ದೈವದವರು ಪಟಾಕಿ

ಹಳ್ಳೂರ ಗ್ರಾಮದ ಆರಾದ್ಯ ದೇವರಾದ ಶ್ರೀ ಬಸವೇಶ್ವರ ಜಾತ್ರಾ ಮಹೋತ್ಸವವು ಅದ್ದೂರಿಯಾಗಿ ಜರುಗಿತು! Read More »

ಶಿರಗುಪ್ಪಿ: ನೂತನ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಕೋ ಆಫ್ ಸೊಸೈಟಿ ಉದ್ಘಾಟನೆ

ಬೆಳಗಾವಿ. ಕಾಗವಾಡ.ಸಮೀಪದ ಕಾಗವಾಡ ತಾಲೂಕಿನ ಶಿರಗುಪ್ಪಿ ಗ್ರಾಮದಲ್ಲಿ ಇತ್ತೀಚೆಗೆ ನೂತನ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಕೋ-ಆಪ್ ಸೊಸೈಟಿ ಉದ್ಘಾಟನೆಗೊಂಡಿತು. ಸರಳ ಸಮಾರಂಭದಲ್ಲಿ ಆಗಮಿಸಿದ್ದ ಗಣ್ಯರು ಸಸಿಗೆ ನೀರೆರೆದು, ನೂತನ ಡಾ. ಎಪಿಜೆ ಅಬ್ದುಲ್ ಕಲಾಂ ಕೋ-ಆಪ್ ಸೊಸೈಟಿಯನ್ನು ಶಿರಗುಪ್ಪಿ ಗ್ರಾ.ಪಂ. ಅಧ್ಯಕ್ಷರಾದ ಅಕ್ಕಾತಾಯಿ ಪೂಜಾರಿ ರಿಬ್ಬನ್ ಕತ್ತರಿಸಿ ಉದ್ಘಾಟಿಸಿದರು. ಈ ಸಮಯದಲ್ಲಿ ಗ್ರಾಮದ ವೈದ್ಯರಾದ ಡಾ. ಮೋಹನ ಭೋಮಾಜ್, ಮುಖಂಡರಾದ ಭಮ್ಮಣ್ಣಾ ಚೌಗುಲೆ, ವಿಜಯ ಅಕಿವಾಟೆ, ಸುರೇಶ ಚೌಗುಲೆ, ಸುಲೇಮಾನ ಅಲಾಸೆ ಮುಂತಾದವರು ಮಾತನಾಡಿ, ಶಿರಗುಪ್ಪಿ

ಶಿರಗುಪ್ಪಿ: ನೂತನ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಕೋ ಆಫ್ ಸೊಸೈಟಿ ಉದ್ಘಾಟನೆ Read More »

ಕವಲಗುಡ್ಡ ಸಿದ್ಧಸಿರಿ ಸಿದ್ಧಾಶ್ರಮದಲ್ಲಿ ಧಾರ್ಮಿಕ ವಿಧಿ ವಿಧಾನಗಳ ತರಬೇತಿ

ಬೆಳಗಾವಿ :ಕಾಗವಾಡ ತಾಲೂಕಿನ ಕವಲಗುಡ್ಡದ ಸಿದ್ಧಸಿರಿ ಸಿದ್ಧಾಶ್ರಮದಲ್ಲಿ ಸುಧರ್ಮ ಟ್ರಸ್ಟ್ ಬೆಂಗಳೂರು. ದೇವಾಲಯ ಸಂವರ್ಧನಾ ಸಮಿತಿ ಕರ್ನಾಟಕ. ಮತ್ತು ಸಿದ್ಧಸಿರಿ ಸಿದ್ದಾಶ್ರಮ ಕವಲಗುಡ್ಡ. ಇವರುಗಳ ಸಂಯುಕ್ತಾಶ್ರಯದಲ್ಲಿ ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಕವಲಗುಡ್ಡ ಗ್ರಾಮದಲ್ಲಿ ಧಾರ್ಮಿಕ ವಿಧಿ ವಿಧಾನಗಳ ತರಬೇತಿ ಜರುಗಲಿದೆ. ಸೆಪ್ಟೆಂಬರ್ 24 ರಿಂದ ಅಕ್ಟೋಬರ್ 12ರ ವರೆಗೆ ದೇವಸ್ಥಾನದ ಪೂಜಾರಿ, ಒಡೇಯರು, ಅರ್ಚಕ ವರ್ಗದವರಿಗೆ ದೇವಾಲಯದಲ್ಲಿ ಒಂದು ಶ್ಲೋಕ, ಮಂತ್ರ, ಪೂಜಾ ವಿಧಾನ, ಪೂಜಾ ಪದ್ಧತಿ, ಎಲ್ಲಾ ಅಂಶಗಳನ್ನೊಳಗೊಂಡ ತರಬೇತಿಯನ್ನು ಕವಲಗುಡ್ಡ ಗ್ರಾಮದಲ್ಲಿ ಪರಮಪೂಜ್ಯ

ಕವಲಗುಡ್ಡ ಸಿದ್ಧಸಿರಿ ಸಿದ್ಧಾಶ್ರಮದಲ್ಲಿ ಧಾರ್ಮಿಕ ವಿಧಿ ವಿಧಾನಗಳ ತರಬೇತಿ Read More »

ಬಡವರ ಪಾಲಿಗೆ ಬೆಳಕಾಗಿದೆ ಧರ್ಮಸ್ಥಳ ಸಂಸ್ಥೆ :ಅಭಿನವ ಶಿವಾನಂದ ಸ್ವಾಮೀಜಿ

ಬಡವ ದಿನ ದಲಿತರ ಬಾಳಿಗೆ ಬೆಳಕಾಗಿ ಸಂಘದ ರೂಪದಲ್ಲಿ ಹಣ ನೀಡಿ ಸುಖ ಜೀವನವನ್ನು ನಡೆಸಲು ಸನ್ಮಾರ್ಗ ತೋರುವ ಧರ್ಮಸ್ಥಳ ಸಂಸ್ಥೆಯ ಕಾರ್ಯ ಶ್ಲಾಘನೀಯವಾದದ್ದು ಎಂದು ಸುಣದೊಳಿ ಅಭಿನವ ಶಿವಾನಂದ ಸ್ವಾಮೀಜಿಗಳು ಹೇಳಿದರು. ಅವರು ಗ್ರಾಮದ ಶ್ರೀ ಮಹಾಲಕ್ಷ್ಮೀ ದೇವಿ ರಂಗ ಮಂಟಪದಲ್ಲಿ ನಡೆದ ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆಯ ಆಶ್ರಯದಲ್ಲಿ ನಡೆದ ನೂತನ ಸ್ವ ಸಹಾಯ ಸಂಘಗಳ ಒಕ್ಕೂಟಗಳ ಪದಾಧಿಕಾರಿಗಳ ಪದಗ್ರಹಣ ಹಾಗೂ ಪಾಲಾನುಭವಿಗಳಿಗೆ ವಿವಿಧ ಸಲಕರಣೆ ವಿತರಣಾ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿ ನಾಡಿನ

ಬಡವರ ಪಾಲಿಗೆ ಬೆಳಕಾಗಿದೆ ಧರ್ಮಸ್ಥಳ ಸಂಸ್ಥೆ :ಅಭಿನವ ಶಿವಾನಂದ ಸ್ವಾಮೀಜಿ Read More »

ಹಾರೂಗೇರಿ: ಉದಯೋನ್ಮುಖ ಕುಸ್ತಿ ಪಟು ಕು.ಅಭಿಲಾಷ ಗಜಾನನ ಗಸ್ತಿ ರಾಜ್ಯ ಮಟ್ಟಕ್ಕೆ ಆಯ್ಕೆ

ಬೆಳಗಾವಿ.ರಾಯಬಾಗ:ಕುಸ್ತಿ ಇದು ಒಂದು ಸಾಂಪ್ರದಾಯಿಕ ಆಟ. ಮೊದಲು ರಾಜಮನೆತನದ ಕುಟುಂಬಗಳಿಗೆ ಮನರಂಜನೆಯ ಮಾರ್ಗವಾಗಿತ್ತು. ಆದರೆ ಇದೀಗ ಭಾರತಕ್ಕೆ ಅಂತರಾಷ್ಟ್ರೀಯ ಖ್ಯಾತಿಯನ್ನು ತರುವ ದೃಢವಾದ ವೃತ್ತಿಪರ ಕ್ರೀಡೆಯಾಗಿ ಹೊರಹೊಮ್ಮಿದೆ. ಪುರುಷ ಕ್ರೀಡೆಗಳಲ್ಲಿ ಅತ್ಯಂತ ಶ್ರೇಷ್ಠ ಎಂದು ಪರಿಗಣಿಸಲ್ಪಟ್ಟ ಈ ಕುಸ್ತಿ ಕಾಳಗ ಇಂದಿಗೂ ಗ್ರಾಮೀಣ ಪ್ರದೇಶದ ಜಾತ್ರೆ ಉತ್ಸವಗಳಲ್ಲಿ ಆಯೋಜಿಸುವ ಜಂಗಿ ನಿಕಾಲಿ ಕುಸ್ತಿಗಳನ್ನು ನೋಡಲು ಕುಸ್ತಿ ಆಟದ ಕ್ರೀಡಾಭಿಮಾನಿಗಳು ಸಾಗರೋಪಾದಿಯಲ್ಲಿ ಸೇರಿ ಮೈತುಂಬ ಕಣ್ಣಾಗಿಸಿಕೊಂಡು ಕುತೂಹಲದಿಂದ ವೀಕ್ಷಣೆ ಮಾಡುತ್ತಿರುವುದು ಗಮನೀಯ. ಬೆಳಗಾವಿ ಜಿಲ್ಲೆ ರಾಯಬಾಗ ತಾಲ್ಲೂಕಿನ ಹಾರೂಗೇರಿ

ಹಾರೂಗೇರಿ: ಉದಯೋನ್ಮುಖ ಕುಸ್ತಿ ಪಟು ಕು.ಅಭಿಲಾಷ ಗಜಾನನ ಗಸ್ತಿ ರಾಜ್ಯ ಮಟ್ಟಕ್ಕೆ ಆಯ್ಕೆ Read More »

ಪರಿಸರ ಸ್ನೇಹಿ ಗಣೇಶ ಪ್ರತಿಷ್ಠಾಪನೆಗೆ: ಪಿಎಸ್ಐ ಬಾಲದಂಡಿ

ಉಚ್ಚ ನ್ಯಾಯಾಲಯದ ಆದೇಶದನ್ವಯ ಪ್ಲಾಸ್ಟರ್ ಆಪ್ ಪ್ಯಾರಿಸ್ ಮತ್ತು ಬಣ್ಣ ಲೇಪಿತ ಗಣೇಶ ವಿಗ್ರಹಗಳನ್ನು ಬಾವಿ,ಕೆರೆ, ಮತ್ತು ಇತರೆ ಜಲ ಮೂಲಗಳಲ್ಲಿ ವಿಸರ್ಜಿಸುವದನ್ನು ನಿಷೇಧಿಸಲಾಗಿದೆ. ಇಂತಹ ವಿಗ್ರಹಗಳನ್ನು ಮಾರಾಟ ಮಾಡುವರ ಹಾಗು ಪ್ರತಿಷ್ಠಾಪನೆ ಮಾಡುವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದೆಂದು ಪಿ ಎಸ್ ಐ ಹಾಲಪ್ಪ ಬಾಲದಂಡಿ ಹೇಳಿದರು. ಅವರು ಶನಿವಾರದಂದು ಹಳ್ಳೂರ ಗ್ರಾಮ ಪಂಚಾಯಿತಿಯಲ್ಲಿ ಗಣೇಶ ಹಬ್ಬದ ಮಂಡಳಿಗಳ ಸದಸ್ಯರ ಪೂರ್ವ ಭಾವಿ ಸಭೆಯಲ್ಲಿ ಮಾತನಾಡುತ್ತಾ ಡಿಜೆ ಸೌಂಡದಿಂದ ಸಾರ್ವಜನಿಕರಆರೋಗ್ಯದ ಮೇಲೆ ದುಷ್ಪರಿಣಾಮಗಳು ಜರುಗವುದರಿಂದ ನ್ಯಾಯಾಲಯವು ಕೂಡಾ

ಪರಿಸರ ಸ್ನೇಹಿ ಗಣೇಶ ಪ್ರತಿಷ್ಠಾಪನೆಗೆ: ಪಿಎಸ್ಐ ಬಾಲದಂಡಿ Read More »

ನವೆಂಬರ್ ವೇಳೆ ಬೆಳಗಾವಿಯಲ್ಲಿ NWKRTC ಯಿಂದ 50 ಎಲೆಕ್ಟ್ರಿಕ್ ಬಸ್‌ಗಳ ಸಂಚಾರಬೆಂಗಳೂರು: NWKRTC ಡಿಸೆಂಬರ್ 2023 ರ ಅಂತ್ಯದ ವೇಳೆಗೆ 50 ಎಲೆಕ್ಟ್ರಿಕ್ ಬಸ್‌ಗಳನ್ನು ಒದಗಿಸುವ ಮೂಲಕ ಬೆಳಗಾವಿ ನಗರದಲ್ಲಿ ಸಾರಿಗೆ ಸೇವೆಗಳನ್ನು ಹೆಚ್ಚಿಸಲು ಸಜ್ಜಾಗಿದೆ. ಮೊದಲ ಬ್ಯಾಚ್ ಬಸ್‌ಗಳು ನವೆಂಬರ್‌ನಲ್ಲಿ ಬರುವ ನಿರೀಕ್ಷೆಯಿದೆ ಎಂದು ವರದಿಗಳು ತಿಳಿಸಿವೆ. 100 ಡೀಸೆಲ್ ಆಧಾರಿತ ಬಸ್ಸುಗಳನ್ನು ಗ್ರಾಮೀಣ ಪ್ರದೇಶಗಳಿಗೆ ನಿಯೋಜಿಸಲಾಗುವುದು, ಇದರಿಂದಾಗಿ ನಗರ ಮತ್ತು ಗ್ರಾಮೀಣ ಸಾರಿಗೆ ಸೇವೆಗಳನ್ನು ಸುಧಾರಿಸುತ್ತದೆ. ಎಲೆಕ್ಟ್ರಿಕ್ ಬಸ್‌ಗಳ ಚಾರ್ಜ್‌ಗೆ ಅನುಕೂಲವಾಗುವಂತೆ, ಬೆಳಗಾವಿ ವಿಭಾಗವು

Read More »

ಗೃಹಲಕ್ಷ್ಮೀ ಯೋಜನೆ ನೋಂದಣಿ ಸ್ಥಗಿತಗೊಂಡಿಲ್ಲ, ಗೊಂದಲ ಬೇಡ: ಲಕ್ಷ್ಮೀ ಹೆಬ್ಬಾಳ್ಕರ್ ಸ್ಪಷ್ಟನೆ

ಗೃಹಲಕ್ಷ್ಮೀ ಯೋಜನೆಯ ಹೊಸ ನೋಂದಣಿ ಸ್ಥಗಿತಗೊಂಡಿಲ್ಲ.‌ ಇಲಾಖೆ ವೆಬ್‌ಸೈಟ್ ನಲ್ಲಿ ಮಾಡಿರುವ ಪ್ರಕಟಣೆ ಬಗ್ಗೆ ನನಗೆ ಗೊತ್ತಾಗಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸ್ಪಷ್ಟನೆ ನೀಡಿದ್ದಾರೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ತನ್ನ ಅಧಿಕೃತ ವೆಬ್ ಸೈಟ್ ನಲ್ಲಿ ಗೃಹ ಲಕ್ಷ್ಮಿ ಯೋಜನೆಗೆ ನೋಂದಾಯಿತ ಫಲಾನುಭವಿಗಳ ಖಾತೆಗೆ ರೂ.2000 ಜಮಾಗೊಳಿಸುವ ಪ್ರಕ್ರಿಯೆಯಲ್ಲಿ ಗೊಂದಲವಾಗದಿರಲೆಂದು, ನೋಂದಣಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿ ಸಲಾಗಿದ್ದು, ಶೀಘ್ರವೇ ನೋಂದಣಿ ಪುನರಾರಂಭಗೊಳ್ಳಲಿದೆ ಎಂದು ಪ್ರಕಟಿಸಲಾಗಿತ್ತು. ಇಲಾಖೆಯ ಈ

ಗೃಹಲಕ್ಷ್ಮೀ ಯೋಜನೆ ನೋಂದಣಿ ಸ್ಥಗಿತಗೊಂಡಿಲ್ಲ, ಗೊಂದಲ ಬೇಡ: ಲಕ್ಷ್ಮೀ ಹೆಬ್ಬಾಳ್ಕರ್ ಸ್ಪಷ್ಟನೆ Read More »

ಶಿಕ್ಷಕಿ ಶಬಾನಾ ಮತ್ತೆಗೆ ಗೈಡ್ಸ್ ಸೇವಾ ರತ್ನ ಪ್ರಶಸ್ತಿ..

ವರದಿ: ಸಂಗಮೇಶ ಹಿರೇಮಠ. ಮುಗಳಖೋಡ: ಪಟ್ಟಣದ ಶ್ರೀ ಮಹಾಕಾಳಿ ಶಿಕ್ಷಣ ಸಂಸ್ಥೆಯ ಶ್ರೀ ಯಲ್ಲಾಲಿಂಗ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕಿ, ಗೈಡ್ಸ್ ಕ್ಯಾಪ್ಟನ್ ಶ್ರೀಮತಿ ಶಬಾನಾ ಮತ್ತೆ ಅವರಿಗೆ 2023-24ನೇ ಸಾಲಿನ ತಾಲೂಕಾ ಗೈಡ್ಸ್ ಸೇವಾರತ್ನ ಪ್ರಶಸ್ತಿ ಲಭಿಸಿದೆ. ರಾಯಬಾಗ್ ಮಹಾವೀರ್ ಸಭಾಭವನದಲ್ಲಿ ಜರುಗಿದ ಶಿಕ್ಷಕರ ದಿನಾಚರಣೆ ಸಮಾರಂಭದಲ್ಲಿ ಶಬಾನಾ ಮತ್ತೆ ಅವರನ್ನು ಪ್ರಶಸ್ತಿ ನೀಡಿ, ಸನ್ಮಾನಿಸಿ, ಗೌರವಿಸಲಾಯಿತು. ಸಾಧನೆಗೈದ ಶಿಕ್ಷಕಿಗೆ ಮಹಾಕಾಳಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು, ಕಾರ್ಯದರ್ಶಿ, ಸರ್ವ ಸದಸ್ಯರು, ಹಾಗೂ ಸ್ಥಳೀಯ ಸದಸ್ಯರು,

ಶಿಕ್ಷಕಿ ಶಬಾನಾ ಮತ್ತೆಗೆ ಗೈಡ್ಸ್ ಸೇವಾ ರತ್ನ ಪ್ರಶಸ್ತಿ.. Read More »

ಶ್ರೀ ಹುಲಿಕಾಂತೇಶ್ವರ ಮಠದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ..

ವರದಿ: ಸಂಗಮೇಶ ಹಿರೇಮಠ. ಮುಗಳಖೋಡ: ಸಮೀಪದಖಣದಾಳ ಗ್ರಾಮದ ಶ್ರೀ ಹುಲಿಕಾಂತೇಶ್ವರ ಮಠದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ ಮಾಡಲಾಯಿತು. ಮಠದ ಸ್ವಾಮೀಜಿಗಳು, ಗ್ರಾಮದ ಹಿರಿಯರು, ಮುಖಂಡರು ಸೇರಿಕೊಂಡು ಶ್ರೀಮಠದಲ್ಲಿ ಶ್ರೀ ಕೃಷ್ಣನ ಕುರಿತು ಭಜನೆ, ಕೀರ್ತನೆ ಮಾಡುತ್ತಾ, ಮುತ್ತೈದೆಯರು ಕೃಷ್ಣನ ಮೂರ್ತಿ ಇಟ್ಟ ತೊಟ್ಟಿಲು ತೂಗುತ್ತಾ ಜೋಗುಳ ಹಾಡಿ ಶ್ರೀ ಕೃಷ್ಣಾ ಎಂದು ಹೆಸರಿಟ್ಟು ಅದ್ದೂರಿಯಾಗಿ ಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸಿದರು. ಶ್ರೀಮತಿ ಶ್ರದ್ಧಾ ಸಂಗಮೇಶ ಹಿರೇಮಠ ಹಾಗೂ ರಾಚಯ್ಯಾ ಹಿರೇಮಠ ಶ್ರೀ ಕೃಷ್ಣನ ಜೀವನದ ಮಹಿಮೆಯನ್ನು ಕುರಿತು

ಶ್ರೀ ಹುಲಿಕಾಂತೇಶ್ವರ ಮಠದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ.. Read More »

ಸ್ನೇಹಾ ಯಡವನ್ನವರ್ ಜಿಲ್ಲಾ ಮಟ್ಟಕ್ಕೆ ಆಯ್ಕೆ.

ವರದಿ: ಸಂಗಮೇಶ ಹಿರೇಮಠ. ಬೆಳಗಾವಿ.ಮುಗಳಖೋಡ: ಪಟ್ಟಣದ ಶ್ರೀ ಶಿವಶಕ್ತಿ ಕನ್ನಡ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿ ಕುಮಾರಿ ಸ್ನೇಹಾ ಅಶೋಕ್ ಯಡವನ್ನವರ 2023-24ನೇ ಸಾಲಿನ ರಾಯಬಾಗ ತಾಲೂಕಾ ಮಟ್ಟದ ಕ್ರೀಡಾಕೂಟದ ಬಾಲಕಿಯರ 400 ಮೀಟರ್ ಓಟದಲ್ಲಿ ಪ್ರಥಮ ಸ್ಥಾನ ಪಡೆದುಕೊಂಡು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾಳೆ. ವಿದ್ಯಾರ್ಥಿನಿಗೆ ಸಂಸ್ಥೆಯ ಅಧ್ಯಕ್ಷ ಹಾಗೂ ಚಿಕ್ಕೋಡಿ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಶ್ರೀ ರಮೇಶ್ ಖೇತಗೌಡರ ಶಾಲು ಹೊದಿಸಿ ಸತ್ಕರಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಅತಿಥಿಗಳಾಗಿ ಆಗಮಿಸಿದ ಶ್ರೀ

ಸ್ನೇಹಾ ಯಡವನ್ನವರ್ ಜಿಲ್ಲಾ ಮಟ್ಟಕ್ಕೆ ಆಯ್ಕೆ. Read More »

ಭರದಿಂದ ಸಾಗಿದ ‘ಬಯಸದೇ ಬಂದ ರಾಜಯೋಗ’ ಚಿತ್ರೀಕರಣ

ಧಾರವಾಡ : ಅಭಿ ಕ್ರಿಯೇಷನ್ಸ್ ಗದಗ ಅವರ ಡಾ. ಕಲ್ಮೇಶ್ ಹಾವೇರಿಪೇಟ್ ಇವರ ಶುಭ ಹಾರೈಕೆಗಳೊಂದಿಗೆ, ಮಹಾಮಹಿಮ ಲಡ್ಡುಮುತ್ಯಾ ಚಲನಚಿತ್ರ ಖ್ಯಾತಿಯ ನಿರ್ದೇಶಕ ಅರವಿಂದ್ ಮುಳಗುಂದ ನಿರ್ದೇಶನದ ‘ಬಯಸದೇ ಬಂದ ರಾಜಯೋಗ’ ಕಿರು ಚಿತ್ರದ ಚಿತ್ರೀಕರಣ ಮುಹೂರ್ತ ಸಮಾರಂಭದಲ್ಲಿ ಡಾ.ಕಲ್ಮೇಶ್ ಹಾವೇರಿಪೇಟ ಕ್ಯಾಮರಾ ಗುಂಡಿ ಒತ್ತುವ ಮೂಲಕ ಚಾಲನೆ ನೀಡಿದರು. ಯುವನಟ ಡಾ.ಕಿರಣಚಂದ್ರ ಮತ್ತು ನಟಿ ಅಪೂರ್ವಾ ಅವರ ನಮ್ಮಿಬ್ಬರ ಪ್ರೀತಿಗೆ ಬಯಸದೇ ರಾಜಯೋಗ ಕೂಡಿ ಬಂದಿದೆ ಎಂಬ ಸಂಭಾಷಣೆಗೆ ದಯಾನಂದ.ಜಿ, ಮೊದಲ ದೃಶ್ಯ ಚಿತ್ರೀಕರಿಸಿಕೊಂಡರು. ಧಾರವಾಡದ

ಭರದಿಂದ ಸಾಗಿದ ‘ಬಯಸದೇ ಬಂದ ರಾಜಯೋಗ’ ಚಿತ್ರೀಕರಣ Read More »

ಹಾರೂಗೇರಿ ಪಟ್ಟಣದಲ್ಲಿ ಅದ್ದೂರಿಯಾಗಿ ಜರುಗಿದ ಶ್ರೀ ಕೃಷ್ಣ ಜನ್ಮಾಷ್ಟಮಿ*

ವರದಿ :ಶಶಿಧರ ಕೊಕಟನೂರ ಬೆಳಗಾವಿ :ರಾಯಬಾಗ ತಾಲೂಕೀನ ಹಾರೂಗೇರಿ ಪಟ್ಟಣದ ಎಸ್ ಬಿ ದರೂರ ಸಿ ಬಿ ಎಸ್ ಸಿ ಸೆಂಟ್ರಲ್ ಶಾಲೆಯ ಸಭಾಂಗಣದಲ್ಲಿ ಯಧು ವಂಶ ಕುಲತಿಲಕ, ಬೆಣ್ಣೆ ಕಳ್ಳ,ಯಶೋಧೆಯ ಪ್ರೀತಿಯ ಕಂದಯ್ಯಾ, ಗೀತ ನಂದನ, ಬಲರಾಮನ ಪ್ರೀತಿಯ ಸಹೋದರ ,ಸುದಾಮನ ನೆಚ್ಚಿನ ಗೆಳೆಯ, ಅರ್ಜುನನ ರಥದ ಸಾರತಿ, ಮಹಾಭಾರತದ ಸೂತ್ರಧಾರಿ ಶ್ರೀ ಕೃಷ್ಣ, ಶ್ರೀಕೃಷ್ಣ ಜನ್ಮಾಷ್ಟಮಿಯನ್ನ ಅದ್ದೂರಿಯಿಂದ ಆಚರಿಸಲಾಯಿತು, ಎಸ್ ಬಿ ದರೂರ ಸಿ ಬಿ ಎಸ್ ಸಿ ಸೆಂಟ್ರಲ್ ಶಾಲೆಯ ಎಲ್ಲ ಗುರುಮಾತೆಯರು

ಹಾರೂಗೇರಿ ಪಟ್ಟಣದಲ್ಲಿ ಅದ್ದೂರಿಯಾಗಿ ಜರುಗಿದ ಶ್ರೀ ಕೃಷ್ಣ ಜನ್ಮಾಷ್ಟಮಿ*
Read More »

ವಿದ್ಯಾರ್ಥಿಗಳು ಅಮೂಲ್ಯವಾದ ಜೀವನ ರೂಪಿಸಿಕೊಳ್ಳಿ: ಆರ್ ಟಿ ಮಾಳಿ

ಮೂಡಲಗಿ ವಿದ್ಯಾರ್ಥಿಗಳು ಮಾಡಿದ ಸಾಧನೆ ಅವರ ಪ್ರತಿಭೆಯನ್ನು ಅಳೆಯುತ್ತದೆ ವಿದ್ಯಾರ್ಥಿಗಳ ನಿರಂತರ ಪರಿಶ್ರಮ ಅಧ್ಯಯನ ಶೀಲತೆ ಮತ್ತು ಸಾದನಾ ಪ್ರವೃತ್ತಿಗಳು ಅವರನ್ನು ಸಾದಕರ ಸಾಲಿಗೆ ಸೇರಿಸುತ್ತದೆ ಅಲ್ಲದೇ ವಿದ್ಯಾರ್ಥಿಗಳು ಸಾಧಕರನ್ನು ಮಾದರಿಯಾಗಿ ಇಟ್ಟುಕೊಂಡು ತಮ್ಮ ಅಮೂಲ್ಯವಾದ ಬದುಕನ್ನು ಅರ್ಥಪೂರ್ಣ ಗೊಳಿಸಿಕೊಳ್ಳಬೇಕು ಸ್ವಾಮಿವಿವೇಕಾನಂದರ ಚಿಂತನೆಯಂತೆ ತಮ್ಮ ವಿದ್ಯಾರ್ಥಿ ಜೀವನದಲ್ಲಿ ಏಕಾಗ್ರತೆ ಮನಸ್ಸನ್ನು ತಾವೂ ನಿಗ್ರಹಿಸಿ ಅಧ್ಯಯನಕ್ಕೆ ತೊಡಗಿಸುತ್ತದೆವಿದ್ಯಾರ್ಥಿಗಳ ಮೊದಲ ಆದ್ಯತೆ ಸರಕಾರದ ಉನ್ನತ ಹುದ್ದೆಯನ್ನು ಅಲಂಕರಿಸುವ ಕನಸ್ಸು ಹೊಂದಿರಬೇಕು ತಂದೆ ತಾಯಿಗಳ ಕನಸ್ಸನ್ನು ಇಡೇರಿಸಲು ಪ್ರಯತ್ನಿಸಬೇಕು ಎಂದು ಹಿಡಕಲ್

ವಿದ್ಯಾರ್ಥಿಗಳು ಅಮೂಲ್ಯವಾದ ಜೀವನ ರೂಪಿಸಿಕೊಳ್ಳಿ: ಆರ್ ಟಿ ಮಾಳಿ Read More »

ಶಿಕ್ಷಕರು ಹೂ ಇದ್ದಂತೆ ವಿದ್ಯಾರ್ಥಿಗಳು ದುಂಬಿಗಳಿದಂತೆ: ಸಾಹಿತಿ ಟಿ.ಎಸ್ ವಂಟಗೂಡಿ

ಮೂಡಲಗಿ ರೂರಲ್ ಡೆವಲಪ್ಮೆಂಟ್ ಸೊಸೈಟಿ ಆರ್ ಡಿ ಎಸ್ ಪದವಿ ಮಹಾವಿದ್ಯಾಲಯದಲ್ಲಿ ಶಿಕ್ಷಕರ ದಿನಾಚಾರಣೆ ಕಾರ್ಯಕ್ರಮದ ಪ್ರಯುಕ್ತ ವಿದ್ಯಾರ್ಥಿಗಳಿಂದ ವಿಶ್ವಗುರು ಅಣ್ಣ ಬಸವಣ್ಣನವರ ಭಾವಚಿತ್ರ ಸವಿನೆನಪಿನ ಕಾಣಿಕೆ ನೀಡಿ ಗೌರವಿಸುವ ಕಾರ್ಯಕ್ರಮ ಜರುಗಿತು ಮುಖ್ಯ ಅತಿಥಿಗಳಾಗಿ ಆರ್.ಡಿ.ಎಸ್ ಮಹಾವಿದ್ಯಾಲಯದ ಕನ್ನಡ ಉಪನ್ಯಾಸಕ, ಸಾಹಿತಿ ಟಿ. ಎಸ್. ವಂಟಗೂಡಿ ಮಾತನಾಡಿ ಶಿಕ್ಷಕ ಎಂದರೆ ಹೂ ಇದ್ದಂತೆ ವಿದ್ಯಾರ್ಥಿಗಳು ದುಂಬಿಗಳಿದ್ದಂತೆ ಹೂವಿನಲ್ಲಿರುವ ಮಕರಂದವನ್ನು ದುಂಬಿಗಳು ಹೀರಿ ಆನಂದ ಪಡೆಯುವಂತೆ ಶಿಕ್ಷಕ ಎಂಬ ಹೂವಿನಲ್ಲಿರುವ ಜ್ಞಾನಾಮೃತವನ್ನು ಹೀರಿಕೊಂಡು ಮಹದಾನಂದ ಪಡೆಯಬೇಕು ಗುರುಗಳನ್ನು

ಶಿಕ್ಷಕರು ಹೂ ಇದ್ದಂತೆ ವಿದ್ಯಾರ್ಥಿಗಳು ದುಂಬಿಗಳಿದಂತೆ: ಸಾಹಿತಿ ಟಿ.ಎಸ್ ವಂಟಗೂಡಿ
Read More »

ಅರಣ್ಯಸಿದ್ದೇಶ್ವರ ಮೂರ್ತಿ ಪ್ರತಿಷ್ಠಾಪನೆ ಜರಗಿತು

ಹಳ್ಳೂರ .ಗ್ರಾಮದ ಇಟ್ಟಪ್ಪ ದೇವಸ್ಥಾನದ ಹತ್ತಿರ ನೂತನವಾಗಿ ನಿರ್ಮಿಸಲಾಗಿರುವ ಅರಣ್ಯ ಸಿದ್ಧೇಶ್ವರ ಹಾಗೂ ಲಕ್ಷ್ಮೀ ದೇವರ ನೂತನ ಮೂರ್ತಿ ಪ್ರತಿಷ್ಠಾಪನೆಯನ್ನು ಹೋಮ ಹವನ ಯಜ್ಞ ಯಾಗಾದಿಗಳನ್ನು ಮಾಡುವ ಮೂಲಕ ಪ್ರತಿಷ್ಠಾಪನೆಯನ್ನು ಗ್ರಾಮದ ಗುರು ಹಿರಿಯರ ಸಮ್ಮುಖದಲ್ಲಿ ಬುಧವಾರ ದಂದು ನೆರವೇರಿಸಿದರು.

ಅರಣ್ಯಸಿದ್ದೇಶ್ವರ ಮೂರ್ತಿ ಪ್ರತಿಷ್ಠಾಪನೆ ಜರಗಿತು Read More »

ವಿದ್ಯಾರ್ಥಿಗಳು ಭಯ, ಭಕ್ತಿ, ಗೌರವದಿಂದ ಬದುಕಿ ಡಾ.ಎಂ.ಕೆ. ಬೀಳಗಿ..

ವರದಿ: ಸಂಗಮೇಶ ಹಿರೇಮಠ. ಮುಗಳಖೋಡ: ಪಾಂಡವರಿಗೆ ಶ್ರೀ ಕೃಷ್ಣ ಗುರುವಾದರೆ ಬಲರಾಮ ಕೌರವರಿಗೆ ಗುರುವಾದ ರಾಮಾಯಣ ಮಹಾಭಾರತ ಕಾಲದಿಂದಲೂ ಈ ಗುರು ಶಿಷ್ಯರ ಸಂಬಂಧ ಬೆಳೆದು ಬಂದಿರುವುದು ವಿಶೇಷವಾದದ್ದು. ಒಬ್ಬ ವ್ಯಕ್ತಿ ತನ್ನ ಜೀವನದ ದಡ ಮುಟ್ಟಬೇಕಾದರೆ ಗುರುವಿನ ಮಾರ್ಗದರ್ಶನ ಅತಿ ಅವಶ್ಯ. ಅದರಂತೆ ಎಲ್ಲ ವಿದ್ಯಾರ್ಥಿಗಳು ಕೂಡಾ ಒಬ್ಬ ಗುರು ತೋರಿದ ಮಾರ್ಗದಂತೆ ಧರ್ಮ, ನ್ಯಾಯ, ನೀತಿ, ಸತ್ಯದ ಮೌಲ್ಯಗಳನ್ನು ತಿಳಿದು ಅವುಗಳನ್ನು ಅಳವಡಿಸಿಕೊಂಡು ನಡೆದರೆ ಜೀವನ ಸಾರ್ಥಕವಾಗುವುದು ಎಂದು ಡಾ.ಎಂ.ಕೆ.ಬೀಳಗಿ ಹೇಳಿದರು. ಅವರು ಮುಗಳಖೋಡ

ವಿದ್ಯಾರ್ಥಿಗಳು ಭಯ, ಭಕ್ತಿ, ಗೌರವದಿಂದ ಬದುಕಿ ಡಾ.ಎಂ.ಕೆ. ಬೀಳಗಿ.. Read More »

ನಿರೂಪಣಾ ಕೌಶಲ್ಯಾಭಿವೃದ್ಧಿ ಕಮ್ಮಟದ ಪ್ರಾತ್ಯಕ್ಷಿಕೆಯ ಒಂದು ಸ್ಮರಣೀಯ ಹಿನ್ನೋಟ

ಬೆಳಗಾವಿ.ರಾಯಬಾಗ:* ಕಳೆದ ಆಗಸ್ಟ್ ಮಾಸಾಂತ್ಯದಲ್ಲಿ ಜರುಗಿದ ನಿರೂಪಣಾ ಕೌಶಲ್ಯಾಭಿವೃದ್ಧಿ ಕಮ್ಮಟ ರಾಯಬಾಗ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ತಾಲ್ಲೂಕಿನ ಹಾರೂಗೇರಿ ಪಟ್ಟಣದ ಎಸ್.ಪಿ.ಎಂ.ಬಿ.ಎಡ್.ಕಾಲೇಜಿನಲ್ಲಿ ಯಶಸ್ವಿಯಾಗಿ ಸಂಪನ್ನಗೊಂಡಿತು. ಸೂಕ್ತ 5 ನಿರೂಪಣಾ ಅಂಗಗಳನ್ನಾಗಿ ವರ್ಗೀಕರಿಸಿ ನುರಿತ ಸಂಪನ್ಮೂಲ ವ್ಯಕ್ತಿಗಳು,ಸಮರ್ಥ ಮಾರ್ಗದರ್ಶಕರಿಂದ ಕಮ್ಮಟದ ಮುನ್ನಾ ದಿನದಂದು ತರಬೇತಿ ಪಡೆದು ಪಾಲ್ಗೊಂಡಿದ್ದ ಹಲವು ಶಿಬಿರಾರ್ಥಿಗಳು ಅಗಸ್ಟ್ 27 ರಂದು ಪ್ರಾತ್ಯಕ್ಷಿಕೆಯ ಮೂಲಕ ಕಲ್ಪನೆ ಮಾಡಿಕೊಂಡು ನಿರೂಪಣಾ ಕಾರ್ಯಕ್ರಮ ಮಾಡುವ ಮೂಲಕ ಸಂಭ್ರಮಿಸಿದರು. ಬೆಳಿಗ್ಗೆ ನಿರೂಪಣಾ ಕಮ್ಮಟ ಉದ್ಘಾಟನೆ ನೆರವೇರಿದ ನಂತರ

ನಿರೂಪಣಾ ಕೌಶಲ್ಯಾಭಿವೃದ್ಧಿ ಕಮ್ಮಟದ ಪ್ರಾತ್ಯಕ್ಷಿಕೆಯ ಒಂದು ಸ್ಮರಣೀಯ ಹಿನ್ನೋಟ Read More »

ಮುದ್ದಾದ ಆಂಟಿರೇ ಈತನ ಟಾರ್ಗೆಟ್ :ಬಲೆಗೆ ಬಿದ್ದರೆ ಲಕ್ಷ ಲಕ್ಷ ಪೀಕ್ತಿದ್ದ!ಕಿಡಿಗೇಡಿ ಅರೆಸ್ಟ್..

ಬೆಂಗಳೂರು:  ಆಂಟೀರ ಬೆನ್ನು ಬಿದ್ದ ಕಾಮುಕ, ಹೆಸ್ರು ಫೈಸಲ್ ಆಲಿಯಾಸ್ ಜಮೀರ್ ಜಾನ್. ವಯಸ್ಸು 35 ವರ್ಷ. ಈತ ಮೂಲತಃ ಅಸ್ಸಾಂನ ನಿವಾಸಿ. ಆಂಟೀರನ್ನ ತನ್ನ ಗಾಳಕ್ಕೆ ಬೀಳಿಸೋದಕ್ಕೆ ಇನ್ಟಗ್ರಾಮ್ನಲ್ಲಿ ಫೇಕ್ ಅಕೌಂಟ್ ಕ್ರಿಯೇಟ್ ಮಾಡ್ತಿದ್ದ. ಕಲರ್ ಕಲರ್ ಡೈಲಾಗ್ ಹೊಡೆದು ಸಲೀಸಾಗಿ ಲಕ್ಷ ಲಕ್ಷ ಪೀಕ್ತಿದ್ದ ಈತ ಇನ್ಟಗ್ರಾಮ್​​ನಲ್ಲಿ ಬ್ಯೂಟಿಫುಲ್​​ ಆಂಟೀರ ಪ್ರೊಫೈಲ್​ ನೋಡಿ ಫಾಲೋ ಮಾಡ್ತಿದ್ದ, ಅಕ್ಸೆಪ್ಟ್ ಮಾಡಿದ್ರೇ ಸಾಕು ಕಲರ್ ಕಲರ್ ಡೈಲಾಗ್ ಹೊಡೆದು ಬೀಳಿಸ್ತಿದ್ದ. ಹೆಣ್ಣುಮಕ್ಕಳ ಫ್ರೀಡಂ, ಅಂಕಲ್​​ಗಳ ವೀಕ್ನೆಸ್ ಬಗ್ಗೆ

ಮುದ್ದಾದ ಆಂಟಿರೇ ಈತನ ಟಾರ್ಗೆಟ್ :ಬಲೆಗೆ ಬಿದ್ದರೆ ಲಕ್ಷ ಲಕ್ಷ ಪೀಕ್ತಿದ್ದ!ಕಿಡಿಗೇಡಿ ಅರೆಸ್ಟ್.. Read More »

ಜಾಂಬೋಟಿ-ಕಣಕುಂಬಿ-ಚೋರ್ಲಾ ರಸ್ತೆ ದುರಸ್ತಿಗಾಗಿ ರಸ್ತಾ ತಡೆ ಹಿಡಿದು ಪ್ರತಿಭಟನೆ

ಖಾನಾಪುರ-ಜಾಂಬೋಟಿ-ಕಣಕುಂಬಿ-ಚೋರ್ಲಾ ರಸ್ತೆ ಹಲವು ಗುಂಡಿಗಳಿಂದ ಸಂಚಾರಕ್ಕೆ ಅಡ್ಡಿಯಾಗಿರುವ ರಸ್ತೆಯನ್ನು ಕೂಡಲೇ ದುರಸ್ತಿಗೊಳಿಸುವಂತೆ ಆಗ್ರಹಿಸಿ ಗ್ರಾಮಸ್ಥರು ಕಣಕುಂಬಿಯಲ್ಲಿ ರಸ್ತೆ ತಡೆ ಹಿಡಿದು ಪ್ರತಿಭಟನೆ ನಡೆಸಿದರು ಈ ಮಾರ್ಗದಲ್ಲಿ ಕೆಲ ಗಂಟೆಗಳ ಕಾಲ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಬೆಳಗಾವಿಯಿಂದ ಗೋವಾಕ್ಕೆ 40 ಕಿ.ಮೀ ಒಂದು ಗಂಟೆಯ ಪ್ರಯಾಣವನ್ನು ಕಡಿಮೆ ಮಾಡುವ ಜಾಂಬೋಟಿ-ಕಣಕುಂಬಿ-ಚೋರ್ಲಾ ಹೆದ್ದಾರಿಯು ಹಲವಾರು ಗುಂಡಿಗಳಿಂದ ಹದಗೆಟ್ಟಿದೆ. ಆದ್ದರಿಂದ ಕೂಡಲೇ ಈ ರಸ್ತೆಯನ್ನು ದುರಸ್ತಿಗೊಳಿಸುವಂತೆ ಕಣಕುಂಬಿ, ಜಾಂಬೋಟಿ ಹಾಗೂ ಸುತ್ತಮುತ್ತಲಿನ ಚಾಲಕರು ಹಾಗೂ ಗ್ರಾಮಸ್ಥರು ಸರಕಾರಕ್ಕೆ ಹಲವು ಬಾರಿ ಒತ್ತಾಯಿಸಿದ್ದರು.

ಜಾಂಬೋಟಿ-ಕಣಕುಂಬಿ-ಚೋರ್ಲಾ ರಸ್ತೆ ದುರಸ್ತಿಗಾಗಿ ರಸ್ತಾ ತಡೆ ಹಿಡಿದು ಪ್ರತಿಭಟನೆ Read More »

error: Content is protected !!