Author name: MNS K

ಮುಗಳಖೋಡ:ಶ್ರೀ ಚನ್ನಬಸವೇಶ್ವರ ವಿದ್ಯಾವರ್ಧಕ ಸಂಘದಲ್ಲಿ ಸಾವಿತ್ರಿಬಾಯಿ ಫುಲೆ ಅವರ ಜನ್ಮದಿನ ಆಚರಣೆ

ವರದಿ :ಶ್ರೀ ಪ್ರಕಾಶ ಚ ಕಂಬಾರ ಮುಗಳಖೋಡ ಸಮಾಜದ ದಾರಿ ದೀಪ ಸಾವಿತ್ರಿಬಾಯಿ ಫುಲೆ: ಡಾ ಸಿ ಬಿ ಕುಲಿಗೋಡ ಮುಗಳಖೋಡ: ಪಟ್ಟಣದ ಶ್ರೀ ಚನ್ನಬಸವೇಶ್ವರ ವಿದ್ಯಾವರ್ಧಕ ಸಂಘದ ಆವರಣದಲ್ಲಿ ಎಲ್ಲ ಅಂಗ ಸಂಸ್ಥೆಗಳ ಆಶ್ರಯದಲ್ಲಿ ದೇಶದ ಮೊದಲ ಮಹಿಳಾ ಶಿಕ್ಷಕಿ ಸಾವಿತ್ರಿಬಾಯಿ ಫುಲೆ ಅವರ ಜನ್ಮದಿನಾಚರಣೆಯನ್ನು ಆಚರಿಸಲಾಯಿತು. ಸಂಸ್ಥೆಯ ನಿಕಟಪೂರ್ವ ಅಧ್ಯಕ್ಷರಾದ ಡಾ ಸಿ ಬಿ ಕುಲಿಗೋಡ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಸಾವಿತ್ರಿಬಾಯಿ ಫುಲೆ ಅವರು ಇಡೀ ಸಮಾಜಕ್ಕೆ ದಾರಿ ದೀಪ ಆಗಿದ್ದಾರೆ […]

ಮುಗಳಖೋಡ:ಶ್ರೀ ಚನ್ನಬಸವೇಶ್ವರ ವಿದ್ಯಾವರ್ಧಕ ಸಂಘದಲ್ಲಿ ಸಾವಿತ್ರಿಬಾಯಿ ಫುಲೆ ಅವರ ಜನ್ಮದಿನ ಆಚರಣೆ
Read More »

ನೂತನ ವರ್ಷ ಸ್ವಾಗತಕ್ಕೆ ಶಾಲೆಯಲ್ಲಿ ಭಾರಿ ಭೋಜನ

ಹಳ್ಳೂರ .ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಳ್ಳೂರಲ್ಲಿ ಒಂದರಿಂದ ಎಂಟನೇ ತರಗತಿ 600ಕ್ಕೂ ಹೆಚ್ಚು ಮಕ್ಕಳು ವ್ಯಾಸಂಗ ಮಾಡುತ್ತಿದ್ದು 2024ರ ನೂತನ ವರ್ಷಾಚರಣೆ ನಿಮಿತ್ತ ಇಲ್ಲಿನ ಪ್ರಧಾನ ಗುರುಗಳಾದ ಶ್ರೀ ಶಿವಾನಂದ ವಾಸನ ಗುರುಗಳು ಸಮ್ಮುಖದಲ್ಲಿ ಎಲ್ಲಾ ಮಕ್ಕಳ ಊಟಕ್ಕಾಗಿ ಸಿಹಿ ತಿಂಡಿಗಳು ಗೋಧಿ ಹುಗ್ಗಿ,ರೊಟ್ಟಿ ,ಬದನೆಕಾಯಿ ಪಲ್ಯ , ಸಂಡಿಗೆ, ಅನ್ನ,ಸಾರು ಮಾಡಿ ಊರಿನ ಗಣ್ಯರು ಶಿಕ್ಷಕ ವೃತ್ತಿ ಬಂಧುಗಳು ಮಕ್ಕಳಿಗೆ ಖುಷಿಖುಷಿಯಾಗಿ ಉಣಬಡಿಸಿದರು. ಮಕ್ಕಳೆಲ್ಲ ಹೊಸ ವರ್ಷ ಸಂಭ್ರಮವನ್ನು ಪರಸ್ಪರ ಸಿಹಿ ಚಾಕಲೇಟ್

ನೂತನ ವರ್ಷ ಸ್ವಾಗತಕ್ಕೆ ಶಾಲೆಯಲ್ಲಿ ಭಾರಿ ಭೋಜನ Read More »

ಗೋದಾವರಿ ಬೈಯೋರಿಪೈನರಿಜ ಸಕ್ಕರೆ ಕಾರ್ಖಾನೆಗೆ ಬೆಸ್ಟ್ ಟೆಕ್ನಿಕಲ್ ಎಪಿಸೆನ್ಸಿ ಪ್ರಶಸ್ತಿ

ಹಳ್ಳೂರ ಬೆಳಗಾವಿಯ ಎಸ್ ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯಿಂದ ಸಮೀರವಾಡಿ ಗೋದಾವರಿ ಬೈಯೋರಿಪೈನರಿಜ ಸಕ್ಕರೆ ಕಾರ್ಖಾನೆಗೆ ಬೆಸ್ಟ್ ಟೆಕ್ನಿಕಲ್ ಎಪಿಸೆನ್ಸಿ ಪ್ರಶಸ್ತಿಯನ್ನು ನೀಡಿ ಗೌರವಿಸಿದರು.ಈ ಸಮಯದಲ್ಲಿ ಕಾರ್ಖಾನೆಯ ಕಾರ್ಯ ನಿರ್ವಾಹಕ ನಿರ್ದೇಶಕರಾದ ಬಿ ಆರ್ ಭಕ್ಷಿ .ಅಮಿತ ತ್ರಿಪಾಟಿ . ಕಣಬುರ ಸರ.ಗಂಗಾಧರ ಹಿಪ್ಪರಗಿ. ಸುಭಾಸ ಮಂಟೂರ ಸೇರಿದಂತೆ ಅನೇಕರಿದ್ದರು.

ಗೋದಾವರಿ ಬೈಯೋರಿಪೈನರಿಜ ಸಕ್ಕರೆ ಕಾರ್ಖಾನೆಗೆ ಬೆಸ್ಟ್ ಟೆಕ್ನಿಕಲ್ ಎಪಿಸೆನ್ಸಿ ಪ್ರಶಸ್ತಿ Read More »

ತೆರೆಗೆ ಸಿದ್ಧವಾದ ” ಗಾಂಧಿಗ್ರಾಮ “

ಬೆಂಗಳೂರ : ಆರ್ ಪಿಕ್ಚರ್ಸ್ ಲಾಂಛನದಲ್ಲಿ ಯುವ ಪ್ರತಿಭೆ ರಾಮಾರ್ಜುನ್ ನಟ, ನಿರ್ದೇಶಕ, ನಿರ್ಮಾಪಕರಾಗಿ ತಯಾರಿಸಿರುವ ಚಲನಚಿತ್ರ ‘ಗಾಂಧಿ ಗ್ರಾಮ’ ಕ್ಕೆ ಸೆನ್ಸಾರ್ ಮಂಡಳಿಯಿಂದ ಯು/ಎ ಪ್ರಮಾಣ ಪತ್ರ ದೊರಕಿದ್ದು ತೆರೆಗೆ ಬರಲು ಸಿದ್ಧವಾಗಿದೆ. ಈ ಚಿತ್ರವು ವಿಭಿನ್ನವಾದ ಕಥಾಹಂದರವನ್ನು ಹೊಂದಿದೆ . ಗ್ರಾಮ ಅಭಿವೃದ್ಧಿ ಮಾಡಲು ಬರುವ ನಾಯಕ ಹಳ್ಳಿಯ ಜನರು ನಾಯಕನಿಗೆ ಸ್ಪಂದಿಸುವ ರೀತಿ ಹಾಗೂ ನಾಯಕನನ್ನು ಹಳ್ಳಿಯ ಜನರು ನೋಡುವ ಪರಿ ಇದರಲ್ಲಿದೆ. ಹಾಸ್ಯದ ಹೊನಲು ನವಿರಾಗಿ ಮೂಡಿದೆ, ಅದೇ ಹಳ್ಳಿಯಲ್ಲಿ ಪರಿಚಯವಾದ

ತೆರೆಗೆ ಸಿದ್ಧವಾದ ” ಗಾಂಧಿಗ್ರಾಮ “ Read More »

ಬಾಲಚಂದ್ರ ಜಾರಕಿಹೊಳಿ ಅವರ ಆಪ್ತ ಸಹಾಯಕ ನಾಗಪ್ಪ ನಿಧನ!ಶೋಕಾಚಾರಣೆ

ಹಳ್ಳೂರ . ಅರಬಾಂವಿ ಮತಕ್ಷೇತ್ರದ ಜನಪ್ರಿಯ ಶಾಸಕರು ಹಾಗೂ ಕೆ ಎಂ ಎಫ್ ನಿರ್ದೇಶಕರಾದ ಬಾಲಚಂದ್ರ ಜಾರಕಿಹೊಳಿ ಅವರ ಕಾರ್ಯದರ್ಶಿ ಗೋಕಾಕದ ಏನ ಎಸ್ ಎಫ್ ಆಧಾರ ಸ್ತಂಬ, ಜಾತಿ ಬೇಧ ಭಾವ ಮಾಡದೆ ಎಲ್ಲರ ಕಷ್ಟ ನಷ್ಟಕ್ಕೆ ಪರಿಹಾರ ನೀಡುವ ಮನೋಭಾವನೆ ಹೊಂದಿರುವ ಸಹಸ್ರಾರು ಜನರ ಪ್ರೀತಿಗೆ ಪಾತ್ರರಾದ ಶಾಸಕರ ಬಲಗೈ ಬಂಟ ಗೋಕಾಕದ ನಿವಾಸಿಯಾದ ನಾಗಪ್ಪ ಶೇಕರಗೊಳ ಅವರ ನಿಧನವಾಗಿದ್ದಕ್ಕೆ ಹಳ್ಳೂರ ಗ್ರಾಮದ ಶ್ರೀ ಬಸವೇಶ್ವರ ಸರ್ಕಲನಲ್ಲಿ ಗ್ರಾಮದ ಗುರು, ಹಿರಿಯರೂ ,ರಾಜಕೀಯ ಮುಖಂಡರು

ಬಾಲಚಂದ್ರ ಜಾರಕಿಹೊಳಿ ಅವರ ಆಪ್ತ ಸಹಾಯಕ ನಾಗಪ್ಪ ನಿಧನ!ಶೋಕಾಚಾರಣೆ Read More »

ಸರ್ಟಿಫಿಕೇಟ್ ಗಾಗಿ ಶಿಕ್ಷಣ ಬೇಡ, ತಮ್ಮ ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಿ: ಶ್ರೀ ಡಾ. ಮಹಾಂತ ಸ್ವಾಮಿಗಳು.

ಕುಲಿಗೋಡ ಉತ್ಸವ, ಗುರುವಿನ ಪಾದ ಪೂಜೆ, ನೇಗಿಲಪೂಜೆ, ಮಕ್ಕಳ ಮನರಂಜನೆ ಸೇರಿ ಸಾಂಸ್ಕೃತಿಕ ಕಾರ್ಯಕ್ರಮಗಳು. ವರದಿ: ಸಂಗಮೇಶ ಹಿರೇಮಠ. ಮುಗಳಖೋಡ: ಇಂದಿನ ವಿದ್ಯಾರ್ಥಿಗಳು ಶಿಕ್ಷಣವನ್ನು ಕೇವಲ ಅಂಕಪಟ್ಟಿ ಮತ್ತು ಸರ್ಟಿಫಿಕೇಟ್ ಗಾಗಿ ಶಿಕ್ಷಣಕ್ಕೆ ಮುಂದಾಗಿದ್ದಾರೆ. ಅದನ್ನು ಬಿಟ್ಟು ಗುರುವಿನ ಮಾರ್ಗದರ್ಶನದಲ್ಲಿ ಶಿಕ್ಷಣ ಪಡೆದು ತಮ್ಮ ವ್ಯಕ್ತಿತ್ವದ ಬೆಳವಣಿಗೆಯ ಜೊತೆಗೆ ಸಂಸ್ಕಾರಯುತವಾದ ಆತ್ಮಸ್ತೈರ್ಯ ಬೆಳೆಸಿಕೊಳ್ಳಿ, ಅಂಕಗಳು ಕಡಿಮೆ ಬಂದಿವೆ ಎಂದು ಆತ್ಮಹತ್ಯೆಯ ಬದಲಾಗಿ ಆತ್ಮ ವಿಶ್ವಾಸ ಹೆಚ್ಚಿಸಿಕೊಳ್ಳುಬೇಕು ಸರ್ಟಿಫಿಕೇಟ್ ಗಳು ನಮ್ಮನ್ನು ಹುಡುಕಿಕೊಂಡು ಬರುವಂತೆ ನಾವು ಬೆಳೆಯಬೇಕು ಎಂದು

ಸರ್ಟಿಫಿಕೇಟ್ ಗಾಗಿ ಶಿಕ್ಷಣ ಬೇಡ, ತಮ್ಮ ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಿ: ಶ್ರೀ ಡಾ. ಮಹಾಂತ ಸ್ವಾಮಿಗಳು.
Read More »

ಹಂದಿಗುಂದ ಶ್ರೀ ಮಹಾಲಕ್ಷ್ಮಿ ಕೋ -ಆಫ್ ಕ್ರೆಡಿಟ್ ಸೊಸೈಟಿಯ ಆಡಳಿತ ಮಂಡಳಿಯ ಚುನಾವಣೆ

ವರದಿ: ಸಂತೋಷ ಮುಗಳಿ ಡಿಸೆಂಬರ್ 10 ರಿಂದ ಆರಂಭಗೊಂಡ ಮತದಾನ ಪ್ರಕ್ರಿಯೆಯು ದಿ: 22ರಂದು ಮತದಾನ ಸಲ್ಲಿಸುವ ಅಂತಿಮ ದಿನ ಒಟ್ಟು 18 ಅಭ್ಯರ್ಥಿಗಳು ಉಮೇದುವಾರಿಕ ಸಲ್ಲಿಸಿದ್ದಾರೆ: ಸಂಘದ ಮುಖ್ಯ ಕಾರ್ಯನಿರ್ವಾಹಕ ಶಿವಾನಂದ ಖಾನಗೌಡ ಹೇಳಿಕೆ; ಹಂದಿಗುಂದ ಗ್ರಾಮದ ಶ್ರೀ ಮಹಾಲಕ್ಷ್ಮಿ ಕೋ- ಆಫ್ ಕ್ರೆಡಿಟ್ ಸೊಸೈಟಿಯು ದಿ: 05.11.1996 ರಲ್ಲಿ ಸ್ಥಾಪನೆಯಾಗಿದೆ; 27 ವರ್ಷಗಳಿಂದ ಶ್ರೀ ಮಹಾಲಕ್ಷ್ಮಿ ಕ್ರೆಡಿಟ್ ಸೊಸೈಟಿಯ ಆಡಳಿತ ಮಂಡಳಿಗೆ ಮತದಾನ ನಡೆಯದೇ, ಸಂಘದ ಆಡಳಿತ ಮಂಡಳಿಗೆ ಅವಿರೋಧ ಆಯ್ಕೆಯು ನಡೆಯುತ್ತ ಬಂದಿರುತ್ತದೆ:

ಹಂದಿಗುಂದ ಶ್ರೀ ಮಹಾಲಕ್ಷ್ಮಿ ಕೋ -ಆಫ್ ಕ್ರೆಡಿಟ್ ಸೊಸೈಟಿಯ ಆಡಳಿತ ಮಂಡಳಿಯ ಚುನಾವಣೆ
Read More »

ನಾಳೆ ಮೊರಬ 110/11ಕೆವಿ ಕೇಂದ್ರ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯ

ಬೆಳಗಾವಿ. ರಾಯಬಾಗ ತಾಲೂಕಿನ ಮೊರಬ ಗ್ರಾಮದ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ 110/11ಕೆವಿ ಕೇಂದ್ರದಲ್ಲಿ ಶನಿವಾರ ದಿನಾಂಕ 23ರಂದು ಉಪಕರಣಗಳ ಹಾಗೂ ಪರಿವರ್ತಕ ತ್ರೈಮಾಸಿಕ ನಿರ್ವಹಣೆ ಕೆಲಸವನ್ನು ಕೈಗೊಳ್ಳಲಿರುವ ಕಾರಣ 110 ಕೆವಿ, ಜಿಓಎಸ, ಸಿಟಿ, ಪಿಟಿ, ಪರಿವರ್ತಕಗಳು ಮತ್ತು ಎಲ್ಲ 11ಕೆವಿ ಜಿಓಎಸಗಳ ನಿರ್ವಹಣೆ ಮಾಡುವುದಿದ್ದು, 11ಕೆವಿ ಎಫ-1, ಭಿರಡಿ ತೋಟ, ಎಫ-2 ಪಡಲಾಳೆ, ಎಫ-3 ಬಾನೆ ಸರ್ಕಾರ ತೋಟ, ಎಫ-4 ಪಟ್ಟಣದಾರ ತೋಟ, ಎಫ-5 ಬಂತೆ ತೋಟ, ಎಫ-6 ಮಗದುಮ ತೋಟ, ಎಫ-7 ಧೋಮಾಳೆ

ನಾಳೆ ಮೊರಬ 110/11ಕೆವಿ ಕೇಂದ್ರ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯ Read More »

ಶುಕ್ರವಾರದಿಂದ ಶನಿವಾರದವರಿಗೆ ಮಹಾಲಕ್ಷ್ಮೀ ದೇವಿ ಕಾರ್ತಿಕೋತ್ಸವ

ಹಳ್ಳೂರ . ಗ್ರಾಮದಲ್ಲಿ ನೆಲೆಸಿರುವ ಹಳ್ಳೂರ, ಕಪ್ಪಲಗುದ್ದಿ, ಶಿವಾಪೂರ.ಮೂರುರ ಗ್ರಾಮದ ಆರಾಧ್ಯ ದೇವತೆಯಾದ ಶ್ರೀ ಮಹಾಲಕ್ಷ್ಮೀ ದೇವರ ಕಾರ್ತಿಕೋತ್ಸವ ಕಾರ್ಯಕ್ರಮವು ಶುಕ್ರವಾರ ಮುಂಜಾನೆ ಶ್ರೀ ಮಹಾಲಕ್ಷ್ಮೀ ದೇವಿಯ ವಿಶೇಷ ಪೂಜೆ ಗ್ರಾಮದ ಎಲ್ಲ ದೇವರಿಗೆ ನೈವೇದ್ಯ ಅರ್ಪಿಸಿ ಸಾಯಂಕಾಲ ಗುರು ಹಿರಿಯರ ಸಮ್ಮಖದಲ್ಲಿ ದೀಪೋತ್ಸವ ಸಂಭ್ರಮ ನಡೆಯುತ್ತದೆ. ಶನಿವಾರ ಮುಂಜಾನೆ ಪಲ್ಲಕ್ಕಿ ಉತ್ಸವ ಆಚರಣೆ ಮಾಡುವರು ನಂತರ ಸರ್ವರಿಗೂ ಮಹಾ ಪ್ರಸಾದ ವ್ಯವಸ್ಥೆ ಇರುವುದು ಹಳ್ಳೂರ, ಕಪ್ಪಲಗುದ್ದಿ, ಹಾಗೂ ಶಿವಾಪೂರ ಹಾಗೂ ಸುತ್ತಮುತ್ತಲಿನ ಭಕ್ತಾಧಿಗಳು ಕಾರ್ತಿಕೋತ್ಸವದಲ್ಲಿ ಬಾಗಿಯಾಗಿ

ಶುಕ್ರವಾರದಿಂದ ಶನಿವಾರದವರಿಗೆ ಮಹಾಲಕ್ಷ್ಮೀ ದೇವಿ ಕಾರ್ತಿಕೋತ್ಸವ Read More »

ಮುರಿಗೆಪ್ಪ ಮಾಲಗಾರ ಸಮಾಜ ಸೇವೆ ಅಮೋಘವಾದದ್ದು :ಬಸಲಿಂಗ ನಿಂಗನೂರ

ಹಳ್ಳೂರ .ಹಗಲಿರುಳು ಸಮಾಜ ಸೇವೆ ಮಾಡುತ್ತ ಬಡ ಕುಟುಂಬಗಳ ಕಷ್ಟ ಕಾರ್ಪಣ್ಯಗಳಿಗೆ ಸಹಾಯ ಮಾಡುತ್ತಾ ಅವರಿಗೆ ದೊರೆಯಬೇಕಾದ ಸರಕಾರಿ ಸೌಲತ್ತುಗಳನ್ನು ಕೊಡಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿ ಸಹಸ್ರಾರು ಬಡ ಜನರ ಪ್ರೀತಿಗೆ ಪಾತ್ರರಾಗಿದ್ದಾರೆ. ಯಾವುದೇ ಆಮಿಷಗಳಿಗೆ ಒಳಗಾಗದೇ ಎಲೆ ಮರೆ ಕಾಯಿಯಂತೆ ಪ್ರಾಮಾಣಿಕವಾಗಿ ಸಮಾಜ ಸೇವೆ ಹಾಗೂ ಸಮೀರವಾಡಿ ಸಕ್ಕರೆ ಕಾರ್ಖಾನೆಯಲ್ಲಿ ನೌಕರಿ ಮಾಡುತ್ತಾ, ಮಾಧ್ಯಮ ಕ್ಷೇತ್ರದಲ್ಲಿಪ್ರಾಮಾಣಿಕ ಸೇವೆ ಮಾಡುತ್ತಿರುವ ಹಳ್ಳೂರ ಗ್ರಾಮದ ಶ್ರೀ ಮುರಿಗೆಪ್ಪ ಮಾಲಗಾರ ಅವರ ಸಮಾಜ ಸೇವೆ ನೋಡಿದರೆ ಅವರಿಗೆ ಬೆಲೆ ಕಟ್ಟಲು

ಮುರಿಗೆಪ್ಪ ಮಾಲಗಾರ ಸಮಾಜ ಸೇವೆ ಅಮೋಘವಾದದ್ದು :ಬಸಲಿಂಗ ನಿಂಗನೂರ Read More »

ಶಬರಿಮಲೆ- ಹದಿನೆಂಟು ಮೆಟ್ಟಿಲ ಬಳಿಯ ಕಲ್ಲುಕಂಬಗಳೇ ಜನಜಂಗುಳಿಗೆ ಕಾರಣ ಎಂದ ಪೊಲೀಸರುಶಬರಿಮಲೆ ಡಿಸೆಂಬರ್ 17 ಶಬರಿಮಲೆ ಯಾತ್ರೆ ಪ್ರಾರಂಭವಾಗುತ್ತಲೇ ಶಬರಿಮಲೆಯ ಅವ್ಯವಸ್ಥೆಗಳ ಬಗ್ಗೆ ಭಾರಿ ಚರ್ಚೆಯಾಗುತ್ತಿದೆ. 18 ಗಂಟೆಗಳ ಕಾಲ ಸಾಲಿನಲ್ಲಿ ನಿಂತರೂ ಅಯ್ಯಪ್ಪನ ದರ್ಶನ ಪಡೆಯದೇ ಭಕ್ತರು ಮರಳಿ ಬರುತ್ತಿದ್ದಾರೆ. ಈ ನಡುವೆ ಶಬರಿಮಲೆಯ 18 ಮೆಟ್ಟಿಲ ಬಳಿ ನಿರ್ಮಿಸಲಾಗಿರುವ ಕಲ್ಲುಕಂಬಗಳೇ ಈ ಬಾರಿ ಜನಜಂಗುಳಿಗೆ ಪ್ರಮುಖ ಕಾರಣ ಎಂದು ಪೊಲೀಸರು ಆರೋಪಿಸಿದ್ದಾರೆ. ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನವನ್ನು ಕಳೆದ ನವೆಂಬರ್ 16 ರಂದು ಋತುಮಾನದ

Read More »

ಹಳ್ಳೂರ ಗ್ರಾಮದಲ್ಲಿ ಪೌಷ್ಟಿಕ ಆಹಾರ ಸೇವನೆ ಶಿಬಿರ ಹಮ್ಮಿಕೊಳ್ಳಲಾಯಿತು

ಹಳ್ಳೂರ ಪೌಷ್ಟಿಕ ಆಹಾರ ಸೇವನೆ ಮಾಡಿದರೆ ಶರೀರಕ್ಕೆ ಒಳ್ಳೆಯದು. ಕಬ್ಬಿಣಾಂಶ ಹೆಚ್ಚಿರುವ ಆಹಾರ ಸೇವನೆ ಮಾಡಿದರೆ ರಕ್ತ ಹೀನತೆ ಉಂಟಾಗುವುದಿಲ್ಲಾ ಎಂದು ಆರೋಗ್ಯ ಇಲಾಖೆಯ ಕಿರಿಯ ಆರೋಗ್ಯ ಸುರಕ್ಷತಾ ಅಧಿಕಾರಿಗಳಾದ ಶ್ರೀಮತಿ ಜಾನಕಿ ಹರಿಜನ ಹೇಳಿದರು. ಹಳ್ಳೂರ ಗ್ರಾಮದ ಬಸವನ ಗುಡಿ ಅಂಗನವಾಡಿ ಶಾಲೆಯಲ್ಲಿ ಪೌಷ್ಠಿಕ ಆಹಾರ ಸೇವನೆ ಶಿಬಿರ ಕಾರ್ಯಕ್ರಮದಲ್ಲಿ ಮಾತನಾಡಿ ವಿಟಮಿನ್ ಎ ಹೆಚ್ಚಾಗುವ ಆಗುವ ಆಹಾರ ಪದಾರ್ಥಗಳು ಅಂಗನವಾಡಿ ಶಾಲೆಗಳಲ್ಲಿ ದೊರೆಯುತ್ತದೆ. ಒಳ್ಳೆಯ ಆಹಾರ ಸೇವನೆ ಗರ್ಭಣಿಯರಿಗೆ ಕಜೂರು ತಪ್ಪಲ ಪಲ್ಲೆ ಗಜ್ಜರಿ

ಹಳ್ಳೂರ ಗ್ರಾಮದಲ್ಲಿ ಪೌಷ್ಟಿಕ ಆಹಾರ ಸೇವನೆ ಶಿಬಿರ ಹಮ್ಮಿಕೊಳ್ಳಲಾಯಿತು Read More »

ಹಳ್ಳೂರ ಗ್ರಾಮದಲ್ಲಿ ಶ್ರೀ ಅಯ್ಯಪ್ಪ ಸ್ವಾಮಿ ಮಹಾಪೂಜೆ ನಡೆಯಿತು

ಹಳ್ಳೂರ . ಅಯ್ಯಪ್ಪ ಸ್ವಾಮಿಯ ಹೆಸರಿನಲ್ಲಿ ಮಾಲೆ ಧರಿಸಿದವರು ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಿ ಶ್ರದ್ಧಾ ಭಕ್ತಿಯಿಂದ ಪೂಜಿಸಿ ನಾಮಸ್ಮರಣೆ ಮಾಡಿದರೆ ಬಂದ ಕಷ್ಟ ದೂರಾಗಿ ಸಕಲ ಸೌಭಾಗ್ಯಗಳು ದೊರೆತು ಮನಸ್ಸಿಗೆ ಶಾಂತಿ ನೆಮ್ಮದಿ ದೊರೆಯುತ್ತದೆ ಎಂದು ಬಬಲಾದಿ ಹೊಳಿಮಠದ ಶ್ರೀ ಸಿದ್ದರಾಮಯ್ಯ ಮಹಾಸ್ವಾಮಿಗಳು ಹೇಳಿದರು. ಆವರು ಗ್ರಾಮದ ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ಆವರದಲ್ಲಿ ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಸಮಿತಿ ವತಿಯಿಂದ ನಡೆದ ಅಯ್ಯಪ್ಪ ಸ್ವಾಮಿ ಮಹಾಪೂಜೆ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿ ಇನ್ನೊಬ್ಬರ ಮನಸ್ಸು

ಹಳ್ಳೂರ ಗ್ರಾಮದಲ್ಲಿ ಶ್ರೀ ಅಯ್ಯಪ್ಪ ಸ್ವಾಮಿ ಮಹಾಪೂಜೆ ನಡೆಯಿತು Read More »

ತ್ರಿಷ’ ಎರಡನೇ ಹಂತದ ಚಿತ್ರೀಕರಣ ಮುಕ್ತಾಯ

ಬೆಂಗಳೂರ : ಸ್ನೇಹಾಲಯಂ ಕ್ರಿಯೇಷನ್ಸ್ ಬ್ಯಾನರಡಿಯಲ್ಲಿ ಬಿ.ಆರ್.ಮೂವ್ಹೀಸ್ ಅವರ ಪಂಚಭಾಷಾ ನಟ ಸುಮನ್ ಪ್ರಧಾನ ಪಾತ್ರದಲ್ಲಿ ನಟಿಸುತ್ತಿರುವ ಹಾರರ್ ಜೊತೆಗೆ ಭಕ್ತಿಪ್ರಧಾನ ಕಥಾಹಂದರ ಹೊಂದಿರುವ ಕನ್ನಡ ಮತ್ತು ತೆಲಗು ಭಾಷೆಯಲ್ಲಿ ನಿರ್ಮಾಣವಾಗುತ್ತಿರುವ ‘ತ್ರಿಷ’ ಚಿತ್ರದ ಎರಡನೇ ಹಂತದ ಚಿತ್ರೀಕರಣ ಮುಕ್ತಾಯಗೊಂಡಿತು. ಬಹುಭಾಷಾ ಚಲನಚಿತ್ರ ನಿರ್ದೇಶಕ ಆರ್. ಕೆ. ಗಾಂಧಿ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರದ ಎರಡನೇ ಹಂತದ ಚಿತ್ರೀಕರಣ ಹೊಸಕೋಟೆ ಸಮೀಪದ ಭಕ್ತರಹಳ್ಳಿಯಲ್ಲಿ ಸತತ ಚಿತ್ರೀಕರಣ ನಡೆಸಲಾಗಿದ್ದು ಊರ ಜನರಿಗೆ ವಿರೂಪಾಕ್ಷ ಶಾಪ

ತ್ರಿಷ’ ಎರಡನೇ ಹಂತದ ಚಿತ್ರೀಕರಣ ಮುಕ್ತಾಯ Read More »

ನಾಳೆ ಹಳ್ಳೂರ ಗ್ರಾಮದಲ್ಲಿ ಶ್ರೀ ಅಯ್ಯಪ್ಪ ಸ್ವಾಮಿ ಮಹಾಪೂಜೆ

ಹಳ್ಳೂರ. ಓಂ ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಸಮಿತಿ ವತಿಯಿಂದ ಪ್ರತೀ ವರ್ಷ ದಂತೆ ಈ ವರ್ಷವೂ ಕೂಡಾ ಹಳ್ಳೂರ ಗ್ರಾಮದಲ್ಲಿ ಶುಕ್ರವಾರ ಮಧ್ಯಾಹ್ನ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಿಂದ ಗ್ರಾಮದ ಪ್ರಮುಖ ಬೀದಿಗಳಲ್ಲಿ ಕುಂಬ ಆರತಿ ವಿವಿಧ ವಾದ್ಯಮೇಳದೊಂದಿಗೆ ಆಯ್ಯಪ್ಪ ಸ್ವಾಮಿ ಭಾವಚಿತ್ರದೊಂದಿಗೆ ಪಲ್ಲಕ್ಕಿ ಉತ್ಸವದ ಮೆರವಣಿಗೆ ಜರುಗುವುದು. ಸಾಯಂಕಾಲ ಅಯ್ಯಪ್ಪ ಸ್ವಾಮಿ ಮಹಾಪೂಜೆ ನಡೆಯುವುದು. ಈ ಕಾರ್ಯಕ್ರಮಕ್ಕೆ ದಿವ್ಯ ಸಾನಿಧ್ಯ ಬಬಲಾದಿ ಶ್ರೀ ಸಿದ್ದರಾಮಯ್ಯ ಹೊಳಿಮಠ ಮಹಾಸ್ವಾಮಿಗಳು. ಹಾಗೂ ಕಾನಟ್ಟಿ ಶ್ರೀ ಬಸವಾನಂದ ಮಹಾಸ್ವಾಮಿಗಳು. ಮತ್ತು

ನಾಳೆ ಹಳ್ಳೂರ ಗ್ರಾಮದಲ್ಲಿ ಶ್ರೀ ಅಯ್ಯಪ್ಪ ಸ್ವಾಮಿ ಮಹಾಪೂಜೆ Read More »

ಸಹಾಯಕ  ತರಬೇತಿ ಯುವ ಜನತೆಗೆ ದಾರಿದೀಪ: ಡಾ. ವಿನೋದಾ ಬಾವಡೆಕರ್

ಬೆಳಗಾವಿ:  ಯುವ ಜನತೆ ಯೋಗ್ಯ ಉದ್ಯೋಗಾವಕಾಶಗಳನ್ನು ಕಂಡು ಕೊಳ್ಳಲು ಕರ್ತವ್ಯ ಸಹಾಯಕ  ತರಬೇತಿ ಸಹಕಾರಿಯಾಗಲಿದೆ.  ಸಾಮಾನ್ಯ ಜ್ಞಾನ ಹಾಗೂ ಕೌಶಲ್ಯ ಬೆಳೆಸಿಕೊಂಡಾಗ ಮಾತ್ರ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯ ಎಂದು  ಭಾರತೀಯ ಕುಟುಂಬ ಯೋಜನೆ ಸಂಘದ   ಡಾ. ವಿನೋದಾ ಬಾವಡೆಕರ್ ಅವರು ತಿಳಿಸಿದರು. ನಗರದ ಹಿಂಡಾಲ್ಕೊ ಇಂಡಸ್ಟ್ರೀಸ್ ನಲ್ಲಿ ಆವರಣದಲ್ಲಿ ಥರ್ಮೇಕ್ಸ್ ಪೌಂಡೇಶನ್  ಮತ್ತು  ಆಶ್ರಯ ಫೌಂಡೇಶನ್ ವತಿಯಿಂದ    ಆಯೋಜಿಸಲಾದ  ಸಾಮಾನ್ಯ ಕರ್ತವ್ಯ ಸಹಾಯಕ  ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಯುವಕರ ಮುಂದಿನ

ಸಹಾಯಕ  ತರಬೇತಿ ಯುವ ಜನತೆಗೆ ದಾರಿದೀಪ: ಡಾ. ವಿನೋದಾ ಬಾವಡೆಕರ್ Read More »

ಮಾಳಿ-ಮಾಲಗಾರ ಸಮಾಜದ ಬೇಡಿಕೆ ಕುರಿತು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ ಡಾ.ಸಿ.ಬಿ.ಕುಲಗೋಡ

. ಬೆಳಗಾವಿ : ಅಖಿಲ ಕರ್ನಾಟಕ ಮಾಳಿ ಮಾಲಗಾರ ಸಮಾಜದ ನಿಗಮದ ಬಗ್ಗೆ ಹೆಚ್ಚಿನ ಗಮನ ಹರಿಸುವಂತೆ ಹಾಗೂ ಹೂಗಾರ ಪದ ಕಡಿಮೆ ಮಾಡುವ ಕುರಿತು ಹಾಗೂ  ನೀಲೂರು ಶ್ರೀ ನಿಂಬೆಕ್ಕ ದೇವಿಯ ದೇವಸ್ಥಾನ ಅಭಿವೃದ್ಧಿಯ ಕುರಿತು ಸನ್ಮಾನ್ಯ ಶ್ರೀ ಮುಖ್ಯ ಮಂತ್ರಿಗಳಾದ ಶ್ರೀ ಸಿದ್ದರಾಮಯ್ಯಾ ಅವರೊಂದಿಗೆ ಮಾಳಿ ಮಾಲಗಾರ ಸಮಾಜದ ನಿಯೋಗದ ಅಧ್ಯಕ್ಷ ಡಾ.ಸಿ.ಬಿ.ಕುಲಗೋಡ ಅವರು   ಚರ್ಚಿಸಿ ವಿವಿಧ ಬೇಡಿಕೆಗಳ ಕುರಿತು ಮನವಿ ಸಲ್ಲಿಸಿದರು.  ಈ ಸಂದರ್ಭದಲ್ಲಿ ಕುಡಚಿ ಮತಕ್ಷೇತ್ರದ ಶಾಸಕ ಶ್ರೀ ಮಹೇಂದ್ರ ತಮ್ಮಣ್ಣವರ

ಮಾಳಿ-ಮಾಲಗಾರ ಸಮಾಜದ ಬೇಡಿಕೆ ಕುರಿತು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ ಡಾ.ಸಿ.ಬಿ.ಕುಲಗೋಡ Read More »

ಸಾಲಿಗೆ ಬಂದ ಅಂಕಿ ಕಲಿ; ಸಂತಿ ಮಾಡಿ ಲೆಕ್ಕ ಕಲಿ :ವಾಸನ

ಹಳ್ಳೂರ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಮಕ್ಕಳ ಸಂತೆಯ ಕಲರವ….* ಮಕ್ಕಳಲ್ಲಿ ವ್ಯವಹಾರಿಕ ಜ್ಞಾನವನ್ನು ವೃದ್ಧಿಸುವುದರ ಜತೆಗೆ, ಅಳತೆ ಮತ್ತು ಪ್ರಮಾಣಗಳ ಅರಿವು, ಬಂಡವಾಳ ಹೂಡಿಕೆ ಮತ್ತು ಲಾಭ, ನಷ್ಟಗಳ ಅರಿವು, ಸಂವಹನ ಕೌಶಲ್ಯದ ವೃದ್ಧಿ, ವಸ್ತುಗಳ ಬೆಲೆ ನಿರ್ಧಾರ ಕೌಶಲ್ಯ, ಒಂದು ಕಾರ್ಯದ ಹಿಂದಿನ ಶ್ರಮವನ್ನು ಅರ್ಥೈಸಿಕೊಳ್ಳುವುದು, ವ್ಯವಹಾರದಲ್ಲಿ ಗಣಿತದ ಮೂಲ ಕ್ರಿಯೆಗಳ ಬಳಕೆ, ನಿತ್ಯ ಜೀವನದಲ್ಲಿ ಗಣಿತ ಬಳಕೆ, ಪ್ಲಾಸ್ಟಿಕ್ ಚೀಲ ಮುಕ್ತ ಸಂತೆಗಳ ನಿರ್ವಹಣೆಯ ಬಗೆ, ಗ್ರಾಹಕ ಮತ್ತು ವ್ಯಾಪಾರಿಗಳ ನಡುವಿನ

ಸಾಲಿಗೆ ಬಂದ ಅಂಕಿ ಕಲಿ; ಸಂತಿ ಮಾಡಿ ಲೆಕ್ಕ ಕಲಿ :ವಾಸನ Read More »

ಜಂಗಮ ಸಮಾಜದ ವತಿಯಿಂದ ಮುರಿಗೆಪ್ಪಾ ಮಾಲಗಾರ ಅವರಿಗೆ ಸನ್ಮಾನ

ಹಳ್ಳೂರ ಬಡವ ಹಿಂದುಳಿದ ವರ್ಗಗಳ ಜನಸೇವೆಯನ್ನ ಜನಾರ್ದನ ಸೇವೆ ಎಂದು ತಿಳಿದೂ ಸಮಾಜಕ್ಕೆ ಅಪಾರವಾದ ಕೊಡುಗೆಯನ್ನು ನೀಡಬೇಕೆಂದು ಯಾವ ಪಲಾಪೆಕ್ಷೆವಿಲ್ಲದೇ ಜಾತಿ ಬೇಧ ಭಾವ ಮಾಡದೆ ಕಷ್ಟದಲ್ಲಿದ್ದವರ ಮನೆಗೆ ಹೋಗಿ ಪರಿಹಾರ ಹಾಗೂ ಸರಕಾರ ಸೌಲತ್ತುಗಳನ್ನು ಕೊಡಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿ ಸಹಸ್ರಾರು ಬಡ ಜನರ ಪ್ರೀತಿಗೆ ಪಾತ್ರರಾದ ಮುರಿಗೆಪ್ಪ ಮಾಲಗಾರ ಅವರ ಕಾರ್ಯ ಶ್ಲಾಘನೀಯವಾದದ್ದು ಎಂದು ಜಂಗಮ ಸಮಾಜದ ಮುಖಂಡರಾದ ಅಯ್ಯಪ್ಪ ಹಿರೇಮಠಹೇಳಿದರು. ಅವರು ಗ್ರಾಮದ ಕಲ್ಮೇಶ್ವರ ದೇವಸ್ಥಾನ ಹತ್ತಿರ ಹಮ್ಮಿಕ್ಕೊಂಡ ಸನ್ಮಾನ ಕಾರ್ಯ್ರಮದಲ್ಲಿ ಮಾತನಾಡಿ

ಜಂಗಮ ಸಮಾಜದ ವತಿಯಿಂದ ಮುರಿಗೆಪ್ಪಾ ಮಾಲಗಾರ ಅವರಿಗೆ ಸನ್ಮಾನ Read More »

ಅಂಬೇಡ್ಕರ್ ಅವರ ತತ್ವ- ಆದರ್ಶಗಳನ್ನು ಪಾಲಿಸೋಣ: ಡಾ ಹೊಸಮನಿ.

ಬೆಳಗಾವಿ ಬೆಳಗಾವಿ:ಅಂಬೇಡ್ಕರ್ ಅವರು ಎಲ್ಲ ಮೇರೆಗಳನ್ನು ಮೀರಿ,ಪ್ರತಿಯೊಬ್ಬರಿಗೂ ಪೂಜನೀಯರು,ಅವರು ನಡೆದ ಮಾರ್ಗ,ಅವರ ಕಾರ್ಯಗಳು,ತತ್ವ, ಆದರ್ಶಗಳು ಪ್ರತಿಯೊಬ್ಬರಿಗೂ ಮಾರ್ಗದರ್ಶಕ ಎಂದು ಕರ್ನಾಟಕ ಸಾರ್ವಜನಿಕ ಗ್ರಂಥಾಲಯ ಇಲಾಖೆಯ ನಿರ್ದೇಶಕರಾದ ಡಾ.ಸತೀಶ್ ಕುಮಾರ್ ಹೊಸಮನಿ ಅವರು ಹೇಳಿದರು.ಅವರುನಗರ ಕೇಂದ್ರ ಗ್ರಂಥಾಲಯ ಬೆಳಗಾವಿ ಯಲ್ಲಿ 67 ನೇಯ ಪರಿನಿರ್ವಾಣ ದಿನ ನಿಮಿತ್ಯ ಅಂಬೇಡ್ಕರರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಿ ಮಾತನಾಡುತ್ತಿದ್ದರು.                ಅಂಬೇಡ್ಕರ್ ಅವರು ಯಾವಾಗಲೂ ಗ್ರಂಥಾಲಯಗಳಲ್ಲಿ ಸಮಯ ಕಳೆದು,ಉತ್ತಮ ಜ್ಞಾನವಂತರಾಗಿ ಭಾರತದ

ಅಂಬೇಡ್ಕರ್ ಅವರ ತತ್ವ- ಆದರ್ಶಗಳನ್ನು ಪಾಲಿಸೋಣ: ಡಾ ಹೊಸಮನಿ. Read More »

ಅಂಬೇಡ್ಕರ್ ಅವರು ಈ ಜಗತ್ತಿಗೆ ದೊಡ್ಡ ಕೊಡುಗೆ:
ಸಂಜೀವ ಮಂಟೂರ

ಹಳ್ಳೂರ ಸಮೀಪದ ಮುನ್ಯಾಲ6 ವಿದ್ಯಾರ್ಥಿಗಳಿಂದ 67ನೇ ಮಹಾಪರಿನಿರ್ವಾಣ ದಿನಮುನ್ನಾಳ ಗ್ರಾಮದಲ್ಲಿ ದಲಿತ ಕಾಲೋನಿ ಸರ್ಕಲ್ ನಲ್ಲಿ ವಿದ್ಯಾರ್ಥಿಗಳಿಂದ ಭಾವಚಿತ್ರಕ್ಕೆ ಪೂಜೆಯನ್ನು ಸಲ್ಲಿಸಿ ಅವರ ತತ್ವಗಳನ್ನು ಆದರ್ಶಗಳನ್ನು ಮೌಲ್ಯಗಳನ್ನು ಗುಣಗಳನ್ನು ರೂಡಿಸಿಕೊಳ್ಳುವಂತೆ ದಲಿತ ಸಂಘರ್ಷ ಸಮಿತಿಯ ಅಧ್ಯಕ್ಷರಾದ ಸಂಜೀವ ರಾ ಮಂಟೂರ ಅವರು ತಿಳಿಸಿದರು ಹಾಗೂ ಈ ಕಾರ್ಯಕ್ರಮದಲ್ಲಿ ದಲಿತ ಸಂಘರ್ಷ ಸಮಿತಿಯ ಉಪಾಧ್ಯಕ್ಷರು ಸದಾಶಿವ ದೊಡ್ಡಮನಿ ಹಾಗೂ ಪದಾಧಿಕಾರಿಗಳು ಹಾಗೂ ಸಂಘದ ಎಲ್ಲ ಸದಸ್ಯರು ಭಾಗಿಯಾಗಿದ್ದರು

ಅಂಬೇಡ್ಕರ್ ಅವರು ಈ ಜಗತ್ತಿಗೆ ದೊಡ್ಡ ಕೊಡುಗೆ:
ಸಂಜೀವ ಮಂಟೂರ
Read More »

ಕುಡಚಿ:ಬಸವೇಶ್ವರ ಕೃಷಿ ಪತ್ತಿನ ಸಹಕಾರಿ ‌ಸಂಘ ಮೂಲಕ ಟ್ರ್ಯಾಕ್ಟರ ಹಾಗೂ ಸಾಲ ವಿತರಣೆ

ಬೆಳಗಾವಿ.ರಾಯಬಾಗ ತಾಲೂಕಿನ ಚಿಂಚಲಿ ಪಟ್ಟಣದ ಶ್ರೀ ಬಸವೇಶ್ವರ ಕೃಷಿ ಪತ್ತಿನ ಸಹಕಾರಿ ಸಂಘದ ಮೂಲಕ ಎರಡು ಟ್ರ್ಯಾಕ್ಟರ್ ಹಾಗೂ ಸ್ವಸಹಾಯ ಸಂಘಗಳಿಗೆ ಸಾಲ ವಿತರಣೆ ಮಾಡಿದರು. ಬಿಡಿಸಿಸಿ ಬ್ಯಾಂಕ ವತಿಯಿಂದ ಬಸವೇಶ್ವರ ಕೃಷಿ ಪತ್ತಿನ ಸಹಕಾರಿ ಸಂಘದ ಮೂಲಕ ರೈತ ಫಲಾನುಭವಿಗಳಿಗೆ ಬಿಡಿಸಿಸಿ ನಿರ್ದೇಶಕ ಅಪ್ಪಾಸಾಹೇಬ ಕುಲಗೂಡೆ ತಲಾ ಹತ್ತು ಲಕ್ಷ ಮೊತ್ತದ ಎರಡು ಟ್ರ್ಯಾಕ್ಟರ್ ವಿತರಿಸಿದರು. ನಂತರ ಪಟ್ಟಣದ ಸರಸ್ವತಿ ಸ್ತ್ರೀಶಕ್ತಿ ಸ್ವಸಹಾಯ ಸಂಘಕ್ಕೆ ಏಳು ಲಕ್ಷ, ಜೈ ಭಾರತ ಹಾಗೂ ಶ್ರೀ ರೇಣುಕಾದೇವಿ ಸಂಘಗಳಿಗೆ

ಕುಡಚಿ:ಬಸವೇಶ್ವರ ಕೃಷಿ ಪತ್ತಿನ ಸಹಕಾರಿ ‌ಸಂಘ ಮೂಲಕ ಟ್ರ್ಯಾಕ್ಟರ ಹಾಗೂ ಸಾಲ ವಿತರಣೆ

Read More »

ರೈತರ ವಿವಿಧ ಬೇಡಿಕೆಗಳ ಕುರಿತು ಹಸಿರು ಸೇನೆ ಹಾಗೂ ರೈತ ಸಂಘಟನೆಗಳಿಂದ
ಡಿ.7ರಂದು ಸುವರ್ಣ ಸೌಧದ ಎದುರು ಧರಣಿ..

ವರದಿ: ಸಂಗಮೇಶ ಹಿರೇಮಠ. ಮುಗಳಖೋಡ: ರೈತರ ಹಲವಾರು ಬೇಡಿಕೆ ಕುರಿತು ಡಿ.7 ರಂದು ಸುವರ್ಣ ಸೌಧದ ಎದುರು ಧರಣಿ ಹಮ್ಮಿಕೊಳ್ಳಲಾಗಿದೆ. ಉತ್ತರ ಕರ್ನಾಟಕದ ಶಾಸಕರು ಹಾಗೂ ಎಲ್ಲ ಜನಪ್ರತಿನಿಧಿಗಳು ರೈತರ ಸಮಸ್ಯೆಗಳನ್ನು ಕುರಿತು ಅಧಿವೇಶನದಲ್ಲಿ ಸುದೀರ್ಘವಾಗಿ ಚರ್ಚಿಸಿ ರೈತರಿಗೆ ನ್ಯಾಯ ಒದಗಿಸಬೇಕು ಎಂದು ರೈತ ಸಂಘದ ಚಿಕ್ಕೋಡಿ ಜಿಲ್ಲಾ ಅಧ್ಯಕ್ಷ ಮಲ್ಲಪ್ಪ ಅಂಗಡಿ ಹೇಳಿದರು. ಅವರು ಮುಗಳಖೋಡ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬೆಳಗಾವಿ ಸುವರ್ಣ ವಿಧಾನಸೌಧದ ಎದುರು ನಡೆಸುವ ಧರಣಿ ಪ್ರತಿಭಟನೆಯ ಕುರಿತು ನಡೆದ ಪೂರ್ವಭಾವಿ ಸಭೆಯಲ್ಲಿ

ರೈತರ ವಿವಿಧ ಬೇಡಿಕೆಗಳ ಕುರಿತು ಹಸಿರು ಸೇನೆ ಹಾಗೂ ರೈತ ಸಂಘಟನೆಗಳಿಂದ
ಡಿ.7ರಂದು ಸುವರ್ಣ ಸೌಧದ ಎದುರು ಧರಣಿ..
Read More »

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆದಿಂದ ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮ

ಮಹಿಳಾ ಸಬಲೀಕರಣಕ್ಕೆ ಜ್ಞಾನವಿಕಾಸ ಸಹಕಾರಿ: ವಿದ್ಯಾವತಿ ಭಜಂತ್ರಿ ಬೆಳಗಾವಿ: ಜ್ಞಾನವಿಕಾಸ ಕಾರ್ಯಕ್ರಮದಿಂದ ಮಹಿಳೆಯರು ಸಬಲೀಕರಣ ಆಗುತ್ತಿರುವುದು ಸಂತೋಷ ತಂದಿದೆ. ಮನೆಯೊಳಗಿದ್ದ ಮಹಿಳೆಯರು ಸಮಾಜದಲ್ಲಿ ಸ್ವಾವಲಂಬಿಯಾಗಿ ಜೀವಿಸಲು, ಧೈರ್ಯದಿಂದ ಮಾತನಾಡಲು ಸಹಾಯವಾಗಿದೆ ಎಂದು ಕನ್ನಡ ಸಂಸ್ಕೃತಿ ಇಲಾಖೆ ಉಪನಿರ್ದೇಶಕರಾದ ವಿದ್ಯಾವತಿ ಭಜಂತ್ರಿ ಹೇಳಿದರು. ತಾಲೂಕಿನ ಮಚ್ಛೆ ಗ್ರಾಮದ ಸಪ್ತಪದಿ ಮಂಗಳ ಕಾರ್ಯಾಲಯದಲ್ಲಿ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಆಯೋಜಿಸಲಾದ ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದಡಿಯಲ್ಲಿ ತಾಲೂಕ ಮಟ್ಟದ ಮಹಿಳಾ ವಿಚಾರಗೋಷ್ಠಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, ಮಹಿಳೆಯರನ್ನು ಸಮಾಜದ

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆದಿಂದ ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮ Read More »

ರಾಗಿ ಮುದ್ದೆಯ ಪ್ರಯೋಜನವೇನು ಗೊತ್ತಾ!

ಇನ್ನು ಕೆಲವರು ರಾಗಿಯ ರೊಟ್ಟಿ ಮಾಡಿಕೊಂಡು ಅದನ್ನು ಬಳಸುವರು. ರಾಗಿ ದೋಸೆ ಕೂಡ ತುಂಬಾ ಜನಪ್ರಿಯವಾಗಿದೆ. ರಾಗಿಯಲ್ಲಿ ಇರುವಂತಹ ಹಲವಾರು ರೀತಿಯ ಪೋಷಕಾಂಶಗಳು ದೇಹಕ್ಕೆ ತುಂಬಾ ಒಳ್ಳೆಯದು ಇದು ನಮ್ಮ ಆರೋಗ್ಯ ಕಾಪಾಡಲು ತುಂಬಾ ಲಾಭಕಾರಿ.. ಅವುಗಳನ್ನು ನೋಡೋಣ : ೧. ರಾಗಿಯನ್ನು ನಾವು ನಿತ್ಯವೂ ಬಳಸಿಕೊಂಡರೆ ಅದರಿಂದ ಸಿಗುವಂತಹ ಆರೋಗ್ಯ ಲಾಭಗಳನ್ನು ಪಡೆಯಬಹುದು. ಇಂತಹ ರಾಗಿಯಲ್ಲಿ ಯಾವೆಲ್ಲಾ ಪೋಷಕಾಂಶಗಳು ಇವೆ ಎಂದು ನಾವು ನಿಮಗೆ ತಿಳಿಸಿಕೊಡಲಿದ್ದೇವೆ. ೨. ಕ್ಯಾಲ್ಸಿಯಂನ ಆಗರ ಬೇರೆ ಯಾವುದೇ ಧಾನ್ಯಗಳಲ್ಲಿ ಇಲ್ಲದೆ

ರಾಗಿ ಮುದ್ದೆಯ ಪ್ರಯೋಜನವೇನು ಗೊತ್ತಾ! Read More »

ಎಪಿಡಿಯಿಂದ ಅಂತಾರಾಷ್ಟ್ರೀಯ ವಿಶಿಷ್ಟ ಚೇತನರ ದಿನಾಚರಣೆ

ಬೆಂಗಳೂರು, :  ಅಸೋಸಿಯೇಶನ್ ಆಫ್ ಪೀಪಲ್ ವಿತ್ ಡಿಸೇಬಿಲಿಟಿ (APD) ಭಾನುವಾರ ಬೆಂಗಳೂರಿನ ಕಬ್ಬನ್ ಪಾರ್ಕ್ ನ ಬಾಲಭವನದಲ್ಲಿ ಅಂತಾರಾಷ್ಟ್ರೀಯ ವಿಶಿಷ್ಟ ಚೇತನರ ದಿನಾಚರಣೆಯನ್ನು ವಿಶೇಷವಾಗಿ ಆಯೋಜಿಸಿತ್ತು. ಸಂಸ್ಥೆಯ ‘Yes to Access’ ಯೋಜನೆಯ ಭಾಗವಾಗಿ ವಿಶಿಷ್ಟ ಚೇತನರಿಗೆ ಇನ್ನೂ ಹೆಚ್ಚಿನ ಸೌಲಭ್ಯಗಳು ದೊರೆಯುವಂತೆ ಮಾಡುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಯೋಜನೆಯ ಭಾಗವಾಗಿ ವಿಶಿಷ್ಟ ಚೇತನರಿಗೆ ಬೆಂಬಲವಾಗಿ ನಿಲ್ಲುವ ಪ್ರತಿಜ್ಞೆ ಕೈಗೊಳ್ಳಲಾಯಿತು. ಶಿಕ್ಷಣ, ಉದ್ಯೋಗ, ಸಮಾನ ಅವಕಾಶಗಳು ಮತ್ತು ತೊಂದರೆಮುಕ್ತ ಜಗತ್ತಿಗೆ ವಿಶಿಷ್ಟ ಚೇತನರನ್ನು

ಎಪಿಡಿಯಿಂದ ಅಂತಾರಾಷ್ಟ್ರೀಯ ವಿಶಿಷ್ಟ ಚೇತನರ ದಿನಾಚರಣೆ Read More »

ಸಾವಿತ್ರಿಭಾಯಿ ಫುಲೇ ಮಹಿಳಾ ಮಂಡಳದ ವತಿಯಿಂದ ಮುರಿಗೆಪ್ಪಾ ಮಾಲಗಾರರಿಗೆ ಸನ್ಮಾನ

ಹಳ್ಳೂರ. ಸಾವಿತ್ರಿಭಾಯಿ ಫುಲೇ ಮಹಿಳಾ ಮಂಡಳದ ವತಿಯಿಂದ ನಡೆದ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಬೆಳಗಾವಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮುರಿಗೆಪ್ಪಾ ಮಾಲಗಾರ ಅವರಿಗೆ ಸಾವಿತ್ರಿ ಬಾಯಿ ಪೂಲೆ ಮಹಿಳಾ ಮಂಡಳದ ಅಧ್ಯಕ್ಷರಾದ ಶ್ರೀಮತಿ ಬಂದವ್ವ ಕಾಗೆಯವರು ಹಾಗೂ ಸರ್ವ ಸದಸ್ಯರು ಸನ್ಮಾನ ನೇರವೇರಿಸಿ ನಂತರ ಬಂದವ್ವ ಕಾಗೆ ಮಾತನಾಡಿ ಸಹೋದರ ಮುರಿಗೆಪ್ಪಾ ಮಾಲಗಾರ ಅವರ ಸೇವೆಯಿಂದ ಮಾಳಿ ಸಮಾಜದ ಗೌರವ ಹೆಚ್ಚಾಗಿದೆ, ಇನ್ನು ಹೆಚ್ಚು ಸೇವೆ ಮಾಡುವದರೊಂದಿಗೆ ಯುವಕರಿಗೆ ಮಾದರಿಯಾಗಿ ಸಮಾಜದ ಉದ್ದಾರಕ್ಕೆ ಶ್ರಮ ಪಡಲಿ

ಸಾವಿತ್ರಿಭಾಯಿ ಫುಲೇ ಮಹಿಳಾ ಮಂಡಳದ ವತಿಯಿಂದ ಮುರಿಗೆಪ್ಪಾ ಮಾಲಗಾರರಿಗೆ ಸನ್ಮಾನ Read More »

ಕುಡಚಿ:ಸನ್ಶೈನ್ ಶಾಲೆಯಲ್ಲಿ ಚಿಣ್ಣರ ಆಹಾರ ಮೇಳ ಜರುಗಿತು.

ಬೆಳಗಾವಿ.ರಾಯಬಾಗ ತಾಲೂಕಿನ ಕುಡಚಿ ಪಟ್ಟಣದ ಶಾಂತಿ ಸಾಗರ ವೆಲ್ಫೇರ್ ಸೋಸಾಯಿಟಿಯ ಸನಶೈನ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಕ್ಕಳಲ್ಲಿ ಆಹಾರ ಜ್ಞಾನ, ವ್ಯವಹಾರ ಜ್ಞಾನ ಅರಿವು ಮೂಡಿಸುವ ನಿಟ್ಟಿನಲ್ಲಿ ಚಿನ್ನರ ಆಹಾರ ಮೇಳ ಜರುಗಿತು. ಆಯೋಜಿಸಲಾಗಿತ್ತು. ಮಾತು ಬಲ್ಲವನಿಗೆ ಜಗಳವಿಲ್ಲ ಊಟ ಬಲ್ಲವನಿಗೆ ರೋಗವಿಲ್ಲ ಎಂಬ ಗಾದಿ ಮಾತಿನಂತೆ ಮಕ್ಕಳಿಗೆ ಯಾವ ಯಾವ ಆಹಾರ ಸೇವನೆಯಿಂದ ವಿವಿಧ ಬಗೆಯ ಪ್ರೋಟಿನ್, ಪೋಷಕಾಂಶಗಳು ದೊರೆಯುತ್ತವೆ ಎಂಬ ಭಾವನೆ ಇಟ್ಟುಕೊಂಡು ಸುಮಾರು 30ಕ್ಕೂ ಹೆಚ್ಚು ಸ್ಟಾಲ್ ಇಟ್ಟು ಮಕ್ಕಳು ಬಗೆಯ ಆಹಾರ

ಕುಡಚಿ:ಸನ್ಶೈನ್ ಶಾಲೆಯಲ್ಲಿ ಚಿಣ್ಣರ ಆಹಾರ ಮೇಳ ಜರುಗಿತು. Read More »

ಕುಡಚಿ ಪಟ್ಟಣದಲ್ಲಿ ಹೆಲ್ಮೆಟ್ ಜಾಗೃತಿ ಕೈಗೊಂಡ ಪೊಲೀಸ್ ಇಲಾಖೆ

ವರದಿ :ಸಂಜೀವ್ ಬ್ಯಾಕುಡೆ ಬೆಳಗಾವಿ. ರಾಯಬಾಗ ತಾಲೂಕಿನ ಕುಡಚಿ ಪಟ್ಟಣದ ಪೋಲಿಸ್ ಇಲಾಖೆಯಿಂದ ಪಟ್ಟಣದಲ್ಲಿ ಹೆಲ್ಮೆಟ್ ಧರಿಸುವಂತೆ ವಾಹನ ಸವಾರರಿಗೆ ಜಾಗೃತಿ ಮೂಡಿಸಿದರು. ಠಾಣೆಯ ಆರಕ್ಷಕ ಉಪನಿರೀಕ್ಷಕರಾದ ಮಾಳಪ್ಪ ಪೂಜೇರಿ ನೇತೃತ್ವದಲ್ಲಿ ಎಲ್ಲ ಪೊಲೀಸ್ ಸಿಬ್ಬಂದಿಯವರು ಠಾಣೆಯಿಂದ ಚಿಂಚಲಿ ವೃತ್ತ, ರೇಲ್ವೆ ನಿಲ್ದಾಣ, ದೌ ಹೊಟೇಲ್, ಕೆನರಾ ಬ್ಯಾಂಕ್, ಊರಿನ ಅಗಸಿ ಮಾರ್ಗವಾಗಿ ದತ್ತ ಮಂದಿರ, ಮಾಳಿಂಗರಾಯ ಮಂದಿರ ಮೂಲಕ ಪೊಲೀಸ್ ಠಾಣೆಯ ವರೆಗೆ ಪೊಲೀಸ್ ವಾಹನದೊಂದಿಗೆ ಸಿಬ್ಬಂದಿಯವರು ಬೈಕ್ ಮೇಲೆ ಹೆಲ್ಮೆಟ್ ಧರಿಸುವ ಮೂಲಕ ರ್ಯಾಲಿ

ಕುಡಚಿ ಪಟ್ಟಣದಲ್ಲಿ ಹೆಲ್ಮೆಟ್ ಜಾಗೃತಿ ಕೈಗೊಂಡ ಪೊಲೀಸ್ ಇಲಾಖೆ Read More »

ಕುಡಚಿ:ವಿವಿ ರಾಷ್ಟ್ರ ಮಟ್ಟದ ಬೆಳ್ಳಿ, ಕಂಚಿನ, ಪದಕ ಪಡೆದ ಬಿ.ಶಂಕರಾನಂದ ಕಾಲೇಜು ವಿದ್ಯಾರ್ಥಿಗಳು

ವರದಿ :ಸಂಜೀವ್ ಬ್ಯಾಕುಡೆ ಬೆಳಗಾವಿ.ರಾಯಬಾಗ ತಾಲೂಕಿನ ಕುಡಚಿ ಪಟ್ಟಣದ ಡಾ. ಬಿ.ಆರ.ಅಂಬೇಡ್ಕರ ಶಿಕ್ಷಣ ಸಂಸ್ಥೆಯ ಬಿ. ಶಂಕರಾನಂದ ಕಲಾ ಹಾಗೂ ವಾಣಿಜ್ಯ ಪದವಿ ಮಹಾವಿದ್ಯಾಲಯ ವಿದ್ಯಾರ್ಥಿಗಳು ರಾಷ್ಟ್ರ ಮಟ್ಟದ ಕುಸ್ತಿ ಪಂದ್ಯಾವಳಿಗಳಲ್ಲಿ ಪದಕ ಪಡೆದಿದ್ದಾರೆ. ಚಂಡಿಗಡದಲ್ಲಿ ಜರುಗಿದ ಸೌತ್ ವೆಸ್ಟ್ ಜೂನ್ ಅಂತರ್ ವಿಶ್ವವಿದ್ಯಾಲಯಗಳ ರಾಷ್ಟ್ರಮಟ್ಟದ ಕುಸ್ತಿಯಲ್ಲಿ ಬೆಳ್ಳಿ ಹಾಗೂ ಕಂಚಿನ ಪದಕ ಪಡೆದಿದ್ದಾರೆ. ಮಹಾವಿದ್ಯಾಲಯದ ವಿದ್ಯಾರ್ಥಿಗಳಾದ ಕುಮಾರ್ ಮಹೇಶ್ ಲಂಗೋಟಿ 70 kg ಕುಸ್ತಿಯಲ್ಲಿ ಬೆಳ್ಳಿ ಪದಕ ಪಡೆದರೆ, ಸದಾಶಿವ ನಲವಾಡೆ 79 ಕೆಜಿ ಫ್ರೀ

ಕುಡಚಿ:ವಿವಿ ರಾಷ್ಟ್ರ ಮಟ್ಟದ ಬೆಳ್ಳಿ, ಕಂಚಿನ, ಪದಕ ಪಡೆದ ಬಿ.ಶಂಕರಾನಂದ ಕಾಲೇಜು ವಿದ್ಯಾರ್ಥಿಗಳು Read More »

ಬೆಳಗಾವಿ: ಚಳಿಗಾಲದ ಅಧಿವೇಶನ ಜ್ವಲಂತ ಸಮಸ್ಯೆಗಳ ಕುರಿತು ಚರ್ಚೆಯಾಗಲಿ!

ರಾಜ್ಯದ ಎರಡನೇ ರಾಜಧಾನಿ ಕುಂದಾನಗರಿ ಖ್ಯಾತಿಯ ಬೆಳಗಾವಿಯಲ್ಲಿ ನಾಳೆಯಿಂದ ಆರಂಭವಾಗಲಿರುವ ಚಳಿಗಾಲದ ಅಧಿವೇಶನವು ರಾಜ್ಯದ ಜ್ವಲಂತ ಸಮಸ್ಯೆಗಳ ಕುರಿತು ಅರ್ಥಪೂರ್ಣ ಚರ್ಚೆಗೆ ಪ್ರಮುಖ ವೇದಿಕೆ ಆಗಲಿ. ಪ್ರಸ್ತುತ ರಾಜ್ಯ ಸರಕಾರ 223 ತಾಲ್ಲೂಕುಗಳನ್ನು ಬರಪೀಡಿತ ಎಂದು ಈಗಾಗಲೇ ಘೋಷಣೆ ಮಾಡಿದೆ. ಬರ ನಿರ್ವಹಣೆ, ಬರ ಪರಿಹಾರ ಕಾಮಗಾರಿ ಯೋಜನೆಗಳ ಅನುಷ್ಠಾನ, ಅಸಮರ್ಪಕ ವಿದ್ಯುತ್ ಪೂರೈಕೆ, ಬೇಸಿಗೆಯ ಮುನ್ನವೇ ಗ್ರಾಮೀಣ ಪ್ರದೇಶಗಳಲ್ಲಿ ತೀವ್ರ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸಿರುವುದು. ಪ್ರಸ್ತುತ ಅಧಿವೇಶನದಲ್ಲಿ ನಮ್ಮ ಜನಪ್ರತಿನಿಧಿಗಳು ವೈಯಕ್ತಿಕ ಆರೋಪ ಪ್ರತ್ಯಾರೋಪ

ಬೆಳಗಾವಿ: ಚಳಿಗಾಲದ ಅಧಿವೇಶನ ಜ್ವಲಂತ ಸಮಸ್ಯೆಗಳ ಕುರಿತು ಚರ್ಚೆಯಾಗಲಿ! Read More »

ಮುರಿಗೆಪ್ಪ ಮಾಲಗಾರ ಸಮಾಜ ಸೇವೆಗೆ ತಕ್ಕ ಪಲ : ರವಿ ಕುರಬರ

ಸಮೀರವಾಡಿ . ಗೋದಾವರಿ ಬೈಯೋರೀಪೈನರಿಜ ಸಕ್ಕರೆ ಕಾರ್ಖಾನೆಯಲ್ಲಿ ನೌಕರಿ ಮಾಡುತ್ತಾ ಸಹಸ್ರಾರು ಬಡ ಕುಟುಂಬದವರಿಗೆ ಸಹಾಯ ಸಹಕಾರ ನೀಡಿ ನಿರಂತರ ಸಮಾಜ ಸೇವೆ ಮಾಡುತ್ತಿರುವ ಹಳ್ಳೂರ ಗ್ರಾಮದ ಮುರಿಗೆಪ್ಪ ಮಾಲಗಾರ ಅವರಿಗೆ ಇತ್ತೀಚಿಗೆ ಜಿಲ್ಲಾಡಳಿತ ವತಿಯಿಂದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ನೀಡಿದ್ದು ಅವರು ಪ್ರಾಮಾಣಿಕ ನಿಷ್ಠೆಯಿಂದ ಮಾಡಿದ ಸೇವೆಗೆ ತಕ್ಕ ಪಲ ದೊರೆತಿದೆ ಎಂದು ಕಾರ್ಮಿಕರ ಮುಖಂಡ ರವಿ ಕುರಬರ ಹೇಳಿದರು. ಅವರು ಸಮೀರವಾಡಿ ಶ್ರೀ ಶಿವಲಿಂಗೇಶ್ವರ ದೇವಸ್ಥಾನದಲ್ಲಿ ಹಮ್ಮಿಕ್ಕೊಂಡ ಸನ್ಮಾನ ಕಾರ್ಯಕ್ರಮದ ಅದ್ಯಕ್ಷರಾಗಿ ಮಾತನಾಡಿ ಅತೀ

ಮುರಿಗೆಪ್ಪ ಮಾಲಗಾರ ಸಮಾಜ ಸೇವೆಗೆ ತಕ್ಕ ಪಲ : ರವಿ ಕುರಬರ Read More »

16 ನೇ ಶತಮಾನದಲ್ಲಿ ಕನಕದಾಸರು ದಾಸ ಸಾಹಿತ್ಯ ಮೂಲಕ ಸಮಾಜವನ್ನು ತಿದ್ದುವಲ್ಲಿ ಪ್ರಮುಖ ಪಾತ್ರವಿದೆ :ಪ್ರೊ.ಎ.ಬಿ.ಒಡೆಯರ

12 ನೇ ಶತಮಾನದಲ್ಲಿ ಶರಣ ಸಾಹಿತ್ಯದ ಮೂಲಕ ಬಸವಣ್ಣನವರು ಸಮಾಜ ಸುಧಾರಣೆಗೆ ಶ್ರಮಿಸಿದರು ಅದೇ ರೀತಿ 16 ನೇ ಶತಮಾನದಲ್ಲಿ ಕನಕದಾಸರು ದಾಸ ಸಾಹಿತ್ಯ ಮೂಲಕ ಸಮಾಜವನ್ನು ತಿದ್ದುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎಂದು ಪ್ರೊ.ಎ.ಬಿ.ಒಡೆಯರ ಹೇಳಿದರು. ಬೆಳಗಾವಿ ರಾಯಬಾಗ ಪಟ್ಟಣದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಶಿಕ್ಷಣ ಪ್ರಸಾರಕ ಮಂಡಳದ ಕಾನೂನು ಮಹಾವಿದ್ಯಾಲಯದ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿದ್ದ ಭಕ್ತ ಕನಕದಾಸರ 536ನೇ ಜಯಂತ್ಯುತ್ಸವದ ಕಾರ್ಯಕ್ರಮದಲ್ಲಿ ಮಾತನಾಡಿದರು. ಭಕ್ತ ಕನಕದಾಸರ ತತ್ತ್ವ ಮತ್ತು ಆದರ್ಶಗಳನ್ನು ಯುವಜನಾಂಗಕ್ಕೆ ತಿಳಿಸುವ ಕಾರಣಕ್ಕೆ

16 ನೇ ಶತಮಾನದಲ್ಲಿ ಕನಕದಾಸರು ದಾಸ ಸಾಹಿತ್ಯ ಮೂಲಕ ಸಮಾಜವನ್ನು ತಿದ್ದುವಲ್ಲಿ ಪ್ರಮುಖ ಪಾತ್ರವಿದೆ :ಪ್ರೊ.ಎ.ಬಿ.ಒಡೆಯರ Read More »

ಕುಡಚಿ:ನೌಕರಿಗಾಗಿ ಶಿಕ್ಷಣ ಪಡೆಯದೇ ಮೌಲ್ಯಯುತ ಬದುಕಿಗಾಗಿ ಶಿಕ್ಷಣ ಪಡೆಯಿರಿ. ಡಾ.ಸುಮೀತ ಸಣ್ಣಕ್ಕಿ

ಬೆಳಗಾವಿ.ರಾಯಬಾಗ ತಾಲೂಕಿನ ಹಾರೂಗೇರಿ ಪಟ್ಟಣದ ಶ್ರೀ ವೃಷಭೇಂದ್ರ ಶಿಕ್ಷಣ ಸಂಸ್ಥೆಯಲ್ಲಿ ಹಮ್ಮಿಕೊಂಡ ಏಡ್ಸ್ ದಿನಾಚರಣೆಯ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಕುಡಚಿಯ ಶ್ರೀ ಸಾಯಿ ಆಸ್ಪತ್ರೆಯ ಡಾ.ಸುಮೀತಕುಮಾರ ಸಣ್ಣಕ್ಕಿ ಇವತ್ತಿನ ಆಧುನಿಕ ಜಗತ್ತಿನ ಯುವ ಪೀಳಿಗೆ ದುಶ್ಚಟಗಳ ದಾಸರಾಗಿ ತಮ್ಮ ಕರ್ತವ್ಯವನ್ನು ಮರೆತು ಜೀವನಕ್ಕೆ ಅವಶ್ಯಕತೆ ಇಲ್ಲದ ದಾರಿಯಲ್ಲಿ ನಡೆಯುತ್ತಾ ವಿದ್ಯಾರ್ಥಿಗಳು ತಮ್ಮ ಅಮೂಲ್ಯವಾದ ಬಾಳನ್ನು ಹಾಳು ಮಾಡಿಕೊಳ್ಳುತಿದ್ದಾರೆ. ಗುರುಗಳು, ಪಾಲಕರ ಬಗ್ಗೆ ಗೌರವ ಇಲ್ಲದಂತಾಗಿದೆ. ಇವತ್ತಿನ ಯುವ ಪೀಳಿಗೆಯ ದಿನಮಾನಗಳು ಚಿಂತಾಜನಕವಾಗಿವೆ” ಆದ್ದರಿಂದ ವಿದ್ಯಾರ್ಥಿಗಳು

ಕುಡಚಿ:ನೌಕರಿಗಾಗಿ ಶಿಕ್ಷಣ ಪಡೆಯದೇ ಮೌಲ್ಯಯುತ ಬದುಕಿಗಾಗಿ ಶಿಕ್ಷಣ ಪಡೆಯಿರಿ. ಡಾ.ಸುಮೀತ ಸಣ್ಣಕ್ಕಿ
Read More »

ಕುಡಚಿ:ಸಾಧು,ಸಂತರು, ಸನ್ಯಾಸಿ ಪುಣ್ಯಾತ್ಮರನ್ನು ಹೊಂದಿದ ನಾಡು ಭಾರತ ಮಾದುಲಿಂಗ ಮಾಹಾರಾಜರು

ಬೆಳಗಾವಿ.ರಾಯಬಾಗ ತಾಲೂಕಿನ ಕುಡಚಿ ಪಟ್ಟಣದ ಮಾಳಿಂಗರಾಯ ದೇವಸ್ಥಾನದ ಆವರಣದಲ್ಲಿ ಭಕ್ತ ಕನಕದಾಸ ಯುವಕ ಸಂಘದ ಅಡಿಯಲ್ಲಿ ಹಮ್ಮಿಕೊಂಡಿದ್ದ ಕನಕದಾಸರ ಜಯಂತಿ ಸಾನಿಧ್ಯ ವಹಿಸಿ ಮಾತನಾಡಿದರು. ಜಕನೂರ ಮಾದನ ಮದಗೊಂಡೇಶ್ವರ ಸಿದ್ಧಾಶ್ರಮ ಪೂಜ್ಯರಾದ ಮಾದುಲಿಂಗ ಮಹಾರಾಜರು ಮಾತನಾಡಿ ಜಗತ್ತಿನಲ್ಲಿ ಸಾಧು,ಸಂತರು, ಸನ್ಯಾಸಿ ಪುಣ್ಯಾತ್ಮರನ್ನು ಹೊಂದಿದ ನಾಡು ಯಾವುದಾದರೂ ಇದ್ದರೆ ಅದು ನಮ್ಮ ಭಾರತ ಎಲ್ಲಿಯವರೆಗೆ ನಮ್ಮಲ್ಲಿ ಸಂಸ್ಕೃತಿ ಭಾವ ಬರುವುದಿಲ್ಲವೋ ಅಲ್ಲಿಯವರೆಗೂ ನಾವು ಜಾಗೃತರಾಗುವುದಿಲ್ಲ ಅಲ್ಲಿಯವರೆಗೆ ಉತ್ತಮ ಬದುಕು ಕಟ್ಟಿಕೊಳ್ಳಲು ಆಗುವುದಿಲ್ಲ. ಮಹಾತ್ಮರ ಒಂದು ಅಧ್ಯಯನದಿಂದ ಜಗತ್ತಿನಲ್ಲಿ ಶ್ರೇಷ್ಠ

ಕುಡಚಿ:ಸಾಧು,ಸಂತರು, ಸನ್ಯಾಸಿ ಪುಣ್ಯಾತ್ಮರನ್ನು ಹೊಂದಿದ ನಾಡು ಭಾರತ ಮಾದುಲಿಂಗ ಮಾಹಾರಾಜರು
Read More »

ಎಸ್.ಎಸ್.ಎಸ್.ಸಮಿತಿಯ ಕಾಲೇಜ್ ಆಫ್ ಸಿನ್ಸ್ ಅಡಿನಿಸ್ಟ್ರೇಷನ್ ತನ್ನ ಪ್ರಶರ್ಸ್ ಡೇ “ಪಂಚರ್ – 2023” ಅನು, 29 ನವೆಂಬರ್ 2023 ರಂದು ಶ್ರೀ ಮಂಜುನಾಥ್‌ ಮತ್ತೊ ಪರ್ಪಸ್ ಪಾಲ್, ಎಸ್‌.ಎಸ್‌.ಎಸ್‌ ಸಮಿತಿ ಕಾಲೇಜು ಬೆಳಗಾವಿಯ ಅಚರಿಸಲಾಯಿತು. ಡಾ.ಎಸ್‌.ರೋಕ್ರಾಪ್‌ ಎಚ್‌ಡಿ ಡಿಪಾರ್ಟ್‌ ಮೆಂಟ್ ಆಫ್ ಮ್ಯಾನೇಜ್‌ಮೆಂಟ್ ಜೆನ್‌ ಇಂಜಿನಿಯರಿಂಗ್ ಕಾಲೇಜ್ ಐಟಿ ಕ್ಯಾಂಪಸ್‌, ಬೆಳಗಾವಿ ಇವರು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ವಿದ್ಯಾರ್ಥಿಗಳು ವ್ಯಾಪಾರದ ವಾತಾವರಣದಲ್ಲಿ, ಸವಾಲುಗಳನ್ನು ಎದುರಿಸಲು ಹೊಸ ಜಾತ್ರೆ ಮತ್ತು ಕೌಶಲಗಳನ್ನು ಪಡೆದುಕೊಳ್ಳಬೇಕು ಮತ್ತು

Read More »

ಬೆಳಗಾವಿಯಲ್ಲಿ ಶ್ರೀ ಭಕ್ತ ಕನಕದಾಸ ಜಯಂತ್ಯೋತ್ಸವ,ಕನಕದಾಸರ ತತ್ವ, ಸಿದ್ಧಾಂತಗಳನ್ನು ಅಳವಡಿಸಿಕೊಳ್ಳಿ : DC ನಿತೇಶ್ ಪಾಟೀಲ

ಬೆಳಗಾವಿ,: ದಾಸ ಸಾಹಿತ್ಯದ ಮೂಲಕ ಜಾತಿ, ಮತ, ಬೇದ ಭಾವ, ಸಮಾಜದಲ್ಲಿರುವ ಅನಿಷ್ಟ ಪದ್ಧತಿಗಳನ್ನು, ಹೋಗಲಾಡಿಸಲು ಸಂತ ಶ್ರೀ ಭಕ್ತ ಕನಕದಾಸರು ಶ್ರಮಿಸಿದ್ದಾರೆ. ಅವರು ಮೂಢನಂಬಿಕೆ ನಿರ್ಮೂಲನೆ ಕುರಿತು ಸಾಮಾನ್ಯರಿಗೆ ಅರ್ಥವಾಗುವ ಭಾಷೆಯಲ್ಲಿ ತಿಳಿಸಿ, ಸಾಮಾಜಿದಲ್ಲಿ ಸಮಾನತೆಯ ಸಂದೇಶ ಸಾರಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಹೇಳಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಇವರ ಸಂಯುಕ್ತ ಆಶ್ರಯದಲ್ಲಿ ನಗರದ ಕುಮಾರ ಗಂಧರ್ವ ಕಲಾಮಂದಿರದಲ್ಲಿ

ಬೆಳಗಾವಿಯಲ್ಲಿ ಶ್ರೀ ಭಕ್ತ ಕನಕದಾಸ ಜಯಂತ್ಯೋತ್ಸವ,ಕನಕದಾಸರ ತತ್ವ, ಸಿದ್ಧಾಂತಗಳನ್ನು ಅಳವಡಿಸಿಕೊಳ್ಳಿ : DC ನಿತೇಶ್ ಪಾಟೀಲ Read More »

ಇಂಗ್ಲಿಷ್ ವಿಭಾಗದ ವತಿಯಿಂದ ಮರಾಠಾ ಮಂಡಲ್ ಕಾಲೇಜಿನಲ್ಲಿ ನೆಟ್ ಹಾಗೂ ಸೆಟ್ ಕುರಿತು ಐದು ದಿನಗಳ ಕಾರ್ಯಾಗಾರ

** ವರದಿ:- ರಾಜಶೇಖರ ಶೇಗುಣಸಿ ಬೆಳಗಾವಿ ರಾಣಿ ಚನ್ನಮ್ಮ ವಿಶ್ವವಿದ್ಯಾನಿಲಯದ ಇಂಗ್ಲೀಷ್ ಶಿಕ್ಷಕರ ಸಂಘದಿಂದ ನೆಟ್, ಸೆಟ್ ಪರೀಕ್ಷೆಯ ತರಬೇತಿಯ ಕಾರ್ಯಗಾರವನ್ನು ಬೆಳಗಾವಿಯ ಮರಾಠ ಮಂಡಳ ಕಾಲೇಜಿನಲ್ಲಿ ಆಯೋಜಿಸಲಾಗಿತ್ತು. ನೆಟ್, ಸೆಟ್ ಪರೀಕ್ಷೆಯ ಪೂರ್ವ ತಯಾರಿ, ಸಮಯ ಪ್ರಜ್ಞೆ ಹಾಗೂ ಬ್ರಿಟಿಷ್ ಸಾಹಿತ್ಯದ ವ್ಯಾಪ್ತಿ ಕುರಿತು ಡಾ. ಅನಂತಪದ್ಮನಾಭ ಅವರು ಅಲ್ಪ ಸಮಯದಲ್ಲಿ ಸೆಟ್ ಮತ್ತು ನೆಟ್ ಯಾವ ರೀತಿ ಪಾಸಾಗಬೇಕು ಹಾಗೂ ಯಾವ ಯಾವ ಪುಸ್ತಕಗಳನ್ನು ಓದಬೇಕು ಹಾಗೂ ಒಂದು ದಿನಕ್ಕೆ ಸುಮಾರು ಎಂಟರಿಂದ ಹತ್ತು

ಇಂಗ್ಲಿಷ್ ವಿಭಾಗದ ವತಿಯಿಂದ ಮರಾಠಾ ಮಂಡಲ್ ಕಾಲೇಜಿನಲ್ಲಿ ನೆಟ್ ಹಾಗೂ ಸೆಟ್ ಕುರಿತು ಐದು ದಿನಗಳ ಕಾರ್ಯಾಗಾರ Read More »

ಕನ್ನಡ ನಾಡು ಹೆಮ್ಮೆಯ ನಾಡು :ಹಣಮಂತ ಪಾರ್ಶಿ

ಮೂಡಲಗಿ . ಶರಣ, ಸಾಧು ಸಂತರ ನೆಲೆಭಿಡು ಹೆಮ್ಮೆಯ ಕನ್ನಡ ನಾಡು ನಮ್ಮದು ಭಾಷೆ ನೆಲ ಜಲ ದೇಶಾಭಿಮಾನವು ಪ್ರತಿಯೊಬ್ಬರಲ್ಲಿ ರಬೇಕು ಎಂದು ಹಣಮಂತ ಪಾರ್ಶಿ ಹೇಳಿದರು. ಅವರು ಮೂಡಲಗಿ ಪಟ್ಟಣದ ಶ್ರೀ ರಂಗ ಸಾಂಸ್ಕೃತಿಕ ಭವನದಲ್ಲಿ ನಡೆದ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಜ್ಞಾನ ದೀಪ್ತಿ ಸಾಹಿತ್ಯ ಪ್ರತಿಷ್ಠಾನ ಮೂಡಲಗಿ ಬೆಳದಿಂಗಳ ಸಾಹಿತ್ಯ ಚಿಂತನ ಮಂಥನ ಕಾರ್ಯಕ್ರಮದ ಅದ್ಯಕ್ಷರಾಗಿ ಮಾತನಾಡಿ ಕನ್ನಡವೇ ಸತ್ಯ ಕನ್ನಡವೇ ನಿತ್ಯ ಜೀವನದಲ್ಲಿ ಕನ್ನಡ ಭಾಷೆಗೆ ಹೆಚ್ಚು ಮಹತ್ವ ನೀಡಬೇಕು ಎಂದರು.

ಕನ್ನಡ ನಾಡು ಹೆಮ್ಮೆಯ ನಾಡು :ಹಣಮಂತ ಪಾರ್ಶಿ Read More »

ಮುರಿಗೆಪ್ಪ ಮಾಲಗಾರ ಅವರಿಗೆ ಸಮಾಜ ಸೇವೆಯನ್ನು ಮೆಚ್ಚಿ ರಾಜ್ಯೋತ್ಸವ ಪ್ರಶಸ್ತಿ ನಿಡಿದ್ದಕ್ಕೆ ಜಿಲ್ಲಾಡಳಿತಕ್ಕೆ ಅಭಿನಂದನೆಗಳು

ಕಬ್ಬೂರ :ಸಮೀಪದ ಬೆಲ್ಲದ-ಬಾಗೇವಾಡಿ ಗ್ರಾಮದ ನಿಂಗನಕೋಡಿ ತೋಟದಲ್ಲಿ ಇತ್ತೀಚಿಗೆ ಸಮಾಜ ಸೇವೆ ಮಾಡುತ್ತಿರುವ ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ ಕೊಡಮಾಡುವ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯು ಹಳ್ಳೂರ ಗ್ರಾಮದ ಮುರಿಗೆಪ್ಪ ಮಾಲಗಾರ ಅವರಿಗೆ ಸಮಾಜ ಸೇವೆಯನ್ನು ಮೆಚ್ಚಿ ರಾಜ್ಯೋತ್ಸವ ಪ್ರಶಸ್ತಿ ನಿಡಿದ್ದಕ್ಕೆ ಜಿಲ್ಲಾಡಳಿತಕ್ಕೆ ಅಭಿನಂದನೆಗಳು ಎಂದು ಮಾಳಿ ಸಮಾಜದ ಅದ್ಯಕ್ಷ ಗ್ರಾಪಂ ಸದಸ್ಯರಾದ ಬಸವರಾಜ ಬಂಬಲವಾಡೆ ಸನ್ಮಾನಿಸಿ ಮಾತನಾಡಿದರು.ಮಾಳಿ-ಮಾಲಗಾರ ಸಮಾಜದವತಿಯಿಂದ ಸನ್ಮಾನ ಸ್ವಿಕರಿಸಿದ ಮುರಿಗೆಪ್ಪ ಮಾಲಗಾರ ಮಾತನಾಡಿದ ಅವರು, ನಾವು ಸಮಾಜಕ್ಕಾಗಿ ಯಾವುದೇ ಪ್ರಚಾರವನ್ನೂ ಬಯಸದೇ ಸೇವೆ ಮಾಡುವುದೇ ನಿಜವಾದ

ಮುರಿಗೆಪ್ಪ ಮಾಲಗಾರ ಅವರಿಗೆ ಸಮಾಜ ಸೇವೆಯನ್ನು ಮೆಚ್ಚಿ ರಾಜ್ಯೋತ್ಸವ ಪ್ರಶಸ್ತಿ ನಿಡಿದ್ದಕ್ಕೆ ಜಿಲ್ಲಾಡಳಿತಕ್ಕೆ ಅಭಿನಂದನೆಗಳು Read More »

ಪ್ರೀತಿ ಪದಪ್ಪಗೋಳ ಇವರಿಗೆ ಪಿ.ಎಚ್.ಡಿ ಪದವಿ ಪ್ರಧಾನ.

ವರದಿ: ಸಂಗಮೇಶ ಹಿರೇಮಠ. ಬೆಳಗಾವಿ: ಹುಕ್ಕೇರಿ ತಾಲೂಕಿನ ಬೆಲ್ಲದ ಬಾಗೇವಾಡಿ ಗ್ರಾಮದ ತಂದೆ ಗೌತಮ ಪದಪ್ಪಗೋಳ, ತಾಯಿ ದಿವಂಗತ ಸುರೇಖಾ ಪದಪ್ಪಗೋಳ ಇವರ ಮಗಳಾದ, ಕುಮಾರಿ ಪ್ರೀತಿ ಗೌತಮ ಪದಪ್ಪಗೋಳ ಇವರು ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಬೆಳಗಾವಿಯ ಸಮಾಜಶಾಸ್ತ್ರ ವಿಭಾಗದಲ್ಲಿ “ಎ ಸೋಸಿಯಾಲಜಿಕಲ್ ಸ್ಟಡಿ ಆಫ್ ಹೊಮ್ ಮೆಕರ್ಸ” ಎಂಬ ಶೀರ್ಷಿಕೆಯ ಮಹಾ ಪ್ರಬಂಧಕ್ಕೆ ಪಿ.ಎಚ್.ಡಿ ಪದವಿ ಗಿಟ್ಟಿಸಿಕೊಂಡಿದ್ದಾರೆ. ಇವರಿಗೆ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥರು ಹಾಗೂ ಸಹ ಪ್ರಾಧ್ಯಾಪಕರಾದ ಡಾ. ಸುಮಂತ್ ಎಸ್. ಹಿರೇಮಠ ಅವರು ಮಾರ್ಗದರ್ಶನ

ಪ್ರೀತಿ ಪದಪ್ಪಗೋಳ ಇವರಿಗೆ ಪಿ.ಎಚ್.ಡಿ ಪದವಿ ಪ್ರಧಾನ.
Read More »

ಬೆಳಗಾವಿಯಲ್ಲಿ ಮಹಿಳೆಯರಿಗಾಗಿ ಉದ್ಯೋಗ ಹಾಗೂ ಬಂಡವಾಳ ಸಹಕಾರದ ಸುವರ್ಣಾವಕಾಶ…ಬೆಳಗಾವಿಯಲ್ಲಿ ಮಹಿಳೆಯರಿಗಾಗಿ ಉದ್ಯೋಗ ಹಾಗೂ ಬಂಡವಾಳ ಸಹಕಾರದ ಸುವರ್ಣಾವಕಾಶ.. ಸುಮಾರು 200ಕ್ಕಿಂತ ಅಧಿಕ ಯೋಜನೆಗಳು, ಅವಕಾಶಗಳು ಮಹಿಳೆಯರಿಗೆ ಮಿಸಲಿವೆ.. ಮಹಿಳಾ ಉದ್ಯಮಿ, ಶಿಲ್ಪಾ ಗೋಡಿಗೌಡರ.. ಬೆಳಗಾವಿ : ಶುಕ್ರವಾರ ಬೆಳಗಾವಿಯ ಖಾಸಗಿ ಹೋಟೆಲಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, ಬೆಳಗಾವಿಯ ಶಿಲ್ಪಾ ಗ್ರೂಪ್ ಆಫ್ ಕಂಪನಿಯ ಮುಖ್ಯಸ್ಥೆಯಾದ ಶಿಲ್ಪಾ ಗೋಡಿಗೌಡರ ಅವರು ಮಹಿಳಾ ಸಬಲೀಕರಣದ ವೇದಿಕೆಯಿಂದ, ಮಹಿಳೆಯರಿಗಾಗಿ ಕೈಗೊಳ್ಳಲಾದ ಯೋಜನೆಗಳ ಬಗ್ಗೆ ಮಾಹಿತಿ ನೀಡಿದ್ದಾರೆ.. ಬೆಳಗಾವಿಯ ಕಾರಂಜಿ ಮಠದ ಶ್ರೀ ಗುರುಸಿದ್ದ

Read More »

ರೈತರ ಬಗ್ಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳಿಗೆ ಕಾಳಜಿ ಇಲ್ಲ:ಕುರಬೂರ ಶಾಂತಕುಮಾರ್.

ರೈತರಿಗೂ ಪಿಂಚಣಿ ವ್ಯವಸ್ಥೆ ಮಾಡಬೇಕು.. ಬೆಳಗಾವಿ : ಬರಗಾಲಕ್ಕೆ ತುತ್ತಾಗಿರುವ ರೈತರ ಭವಣೆ ಸರಿಪಡಿಸಿ ಅಧಿವೇಶನ ನಡೆಸಿ, ಹಗಲು ನಾಟಕ ಬಿಡಿ, ರೈತರ ಸಾಲ ಮನ್ನಾ ಒತ್ತಾಯಿಸಲು ಬೆಂಗಳೂರಿನಲ್ಲಿ ಡಿಸೆಂಬರ್ 23 ರಂದು ರಾಷ್ಟ್ರೀಯ ರೈತರ ಬೃಹತ್ ಅಧಿವೇಶನ ನಡೆಸುವದಾಗಿ, ರೈತ ಹೋರಾಟಗಾರರಾದ ಕುರಬುರ್ ಶಾಂತಕುಮಾರ ಅವರು ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.. ರೈತರು ಬರಗಾಲದ ಸಂಕಷ್ಟದಿಂದ ನರಳುತ್ತಿದ್ದಾರೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತರ ನೆರವಿಗೆ ಬಾರದೆ ಹಗಲು ವೇಷದ ನಾಟಕ ಮಾಡುತ್ತಾ ರಾಜಕೀಯ ಚೆಲ್ಲಾಟವಾಡುತ್ತಿದ್ದಾರೆ, ರೈತರ ಸ್ಥಿತಿ

ರೈತರ ಬಗ್ಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳಿಗೆ ಕಾಳಜಿ ಇಲ್ಲ:ಕುರಬೂರ ಶಾಂತಕುಮಾರ್. Read More »

ಜ್ಞಾನ ವಿಕಾಸ ತಾಲೂಕು ಮಟ್ಟದ ಮಹಿಳಾ ಸಾಧನಾ ಸಮಾವೇಶ, ವಿಚಾರ ಗೋಷ್ಟಿ ಕಾರ್ಯಕ್ರಮ ಉದ್ಘಾಟನೆ

ಬೆಳಗಾವಿ ಮಹಿಳೆಯರು ಎಲ್ಲಾ ರಂಗದಲ್ಲಿ ಅಭಿವೃದ್ಧಿ ಹೊಂದಲಿ: ಪ್ರಾದೇಶಿಕ ನಿರ್ದೇಶಕ ವಸಂತ ಸಾಲಿಯಾನ ಬೆಳಗಾವಿ: “ಪ್ರತಿಯೊಬ್ಬ ಮಹಿಳೆಯರು ಜ್ಞಾನ ವಿಕಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಬೇಕು” ಎಂದು ಧಾರವಾಡ ಪ್ರಾದೇಶಿಕ ನಿರ್ದೇಶಕರಾದ  ವಸಂತ ಸಾಲಿಯಾನ  ಹೇಳಿದರು ಅನಗೊಳ ಗ್ರಾಮದ ಆದಿನಾಥ ಸಭಾಭವನದಲ್ಲಿಶ್ರೀ ಕ್ಷೇತ್ರಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿಸಿ ಟ್ರಸ್ಟ್ ಬೆಳಗಾವಿ ತಾಲೂಕು ಮಹಿಳಾ ಜ್ಞಾನವಿಕಾಸ ವತಿಯಿಂದ ಆಯೋಜಿಸಿದ್ದ‌ ತಾಲೂಕು ಮಟ್ಟದ ಮಹಿಳಾ ಸಾಧನಾ ಸಮಾವೇಶ ಮತ್ತು ವಿಚಾರಗೋಷ್ಠಿ ಕಾರ್ಯಕ್ರಮ  ಉದ್ಘಾಟಿಸಿ ಮಾತನಾಡಿದ ಅವರು, ಮಹಿಳೆಯರು

ಜ್ಞಾನ ವಿಕಾಸ ತಾಲೂಕು ಮಟ್ಟದ ಮಹಿಳಾ ಸಾಧನಾ ಸಮಾವೇಶ, ವಿಚಾರ ಗೋಷ್ಟಿ ಕಾರ್ಯಕ್ರಮ ಉದ್ಘಾಟನೆ Read More »

ಒಬ್ಬಟ್ಟು” ಚಲನಚಿತ್ರದ ಡಬ್ಬಿಂಗ್ ಮುಕ್ತಾಯ

ಸಿನೇಮಾ ಬೆಂಗಳೂರ: ಕೀರ್ತನಾ ಮೂವ್ಹಿ ಮಾರ್ಸ್ ಅವರ ಲೋಕೇಶ್ ವಿದ್ಯಾಧರ ಅವರ ನಿರ್ದೇಶನದ ‘ಒಬ್ಬಟ್ಟು’ ನಗೆ ಹೂರಣದ ಹಬ್ಬ ಕನ್ನಡ ಚಲನಚಿತ್ರದ ಡಬ್ಬಿಂಗ್ ಕಾರ್ಯ(ಧ್ವನಿಮುದ್ರಣ ಕಾರ್ಯ) ಮುಕ್ತಾಗೊಂಡಿದೆ. ಹಾಸ್ಯಭರಿತ ಕಥಾಸಾರ ಹೊಂದಿದ ಈ ‘ಒಬ್ಬಟ್ಟು’ ಚಿತ್ರೀಕರಣವನ್ನು ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕು, ಹಲಗೂರು ಹೋಬಳಿ ಸಾಗ್ಯ ಸರಗೂರು ಗ್ರಾಮದಲ್ಲಿ ಮಾಡಲಾಗಿದೆ. ಯುಗಾದಿ ಹಬ್ಬದಲ್ಲಿ ನಡೆಯವ ಒಂದು ಪ್ರೇಮ ಕಥೆ. ಇಬ್ಬರು ಪ್ರೇಮಿಗಳ ಮಧ್ಯೆ ಬೀಳುವ ಒಂದು ಹೆಣದ ಸುತ್ತ ನಡೆಯುವ ಹಾಸ್ಯ ಭರಿತ ಚಿತ್ರ ಇದಾಗಿದ್ದು ಕೊಲೆ

ಒಬ್ಬಟ್ಟು” ಚಲನಚಿತ್ರದ ಡಬ್ಬಿಂಗ್ ಮುಕ್ತಾಯ Read More »

ನ್ಯಾಯಬೆಲೆ ಅಂಗಡಿಗಳಲ್ಲಿ ಅಳತೆಯಲ್ಲಿ ಮೋಸ: ಆಹಾರ ನೀರಿಕ್ಷರ ಕಛೇರಿ ಸ್ಥಳಾಂತರಿಸಿ.

ಸಿರವಾರ, ನ್ಯಾಯಬೆಲೆ ಅಂಗಡಿಗಳಲ್ಲಿ  ಸಾರ್ವಜನಿಕರಿಗೆ ನೀಡುವ ಅಕ್ಕಿ, ಗೋದಿ ಇನ್ನಿತರ ಆಹಾರ ಪದಾರ್ಥಗಳು ನೀಡುವಾಗ ತೂಕದಲ್ಲಿ ಹಾಗು ವಿತರಣೆಯಲ್ಲಿ ಅನ್ಯಾಯವಾಗುತ್ತಿದ್ದು ಸಂಬಂಧಿಸಿದ ಅಧಿಕಾರಿಗಳು ಜಾಣ ಮೌನ ವಹಿಸಿದ್ದನ್ನು ಖಂಡಿಸಿ ಹಾಗು ಆಹಾರ ನಿರೀಕ್ಷಕರ ಕಚೇರಿ, ಅಧಿಕಾರಿಯನ್ನುನೇಮಕಮಾಡುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯದಲಿತ ಸಂಘರ್ಷ ಸಮಿತಿ (ನಾಗವಾರ ಬಣ)ವತಿಯಿಂದ ತಹಶಿಲ್ದಾರರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು. ನಿಯಮಗಳ ಪ್ರಕಾರ ಪ್ರತಿಯೊಂದು ನ್ಯಾಯಬೆಲೆ ಅಂಗಡಿಗಳಲ್ಲಿಎಲೆಕ್ಟ್ರಾನಿಕ್ ತೂಕದ ಯಂತ್ರಗಳನ್ನು ಬಳಕೆ ಮಾಡಬೇಕು. ಆದರೆ ಡಬ್ಬಿಗಳನ್ನು ಬಳಸಿ ಧಾನ್ಯಗಳನ್ನು ವಿತರಣೆ ಮಾಡಲಾಗುತ್ತಿದೆ. ಅಳತೆಯಲ್ಲಿ

ನ್ಯಾಯಬೆಲೆ ಅಂಗಡಿಗಳಲ್ಲಿ ಅಳತೆಯಲ್ಲಿ ಮೋಸ: ಆಹಾರ ನೀರಿಕ್ಷರ ಕಛೇರಿ ಸ್ಥಳಾಂತರಿಸಿ. Read More »

ಮುರಿಗೆಪ್ಪ ಮಾಲಗಾರ ಅವರ ಸಮಾಜ ಸೇವೆ ಅಮೋಘವಾಗಿದೆ : ಏಸ್ ಎಚ ವಾಸನ!

ಹಳ್ಳೂರ ಯಾವುದೇ ಆಮಿಷಗಳಿಗೆ ಒಳಗಾಗದೇ ಎಲೆ ಮರೆ ಕಾಯಿಯಂತೆ ಪ್ರಾಮಾಣಿಕವಾಗಿ ಸಮಾಜ ಸೇವೆ ಮಾಡುತ್ತಿರುವ ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ ಕೊಡಮಾಡುವ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯು ಹಳ್ಳೂರ ಗ್ರಾಮದ ಶ್ರೀ ಮುರಿಗೆಪ್ಪ ಮಾಲಗಾರ ಅವರ ಸಮಾಜ ಸೇವೆ ನೋಡಿದರೆ ಅವರಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದು ಪ್ರಧಾನ ಗುರುಗಳು ಏಸ್ ಎಚ ವಾಸನ ಹೇಳಿದರು. ಸ ಹಿ ಪ್ರಾ ಶಾಲೆ ಹಳ್ಳೂರ ಶಾಲೆಯ ಆವರಣದಲ್ಲಿ ಶಾಲೆಯ ವತಿಯಿಂದ ಸನ್ಮಾನ ನೇರವೇರಿಸಿ. ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಜಿಲ್ಲಾ ಕರ್ನಾಟಕ

ಮುರಿಗೆಪ್ಪ ಮಾಲಗಾರ ಅವರ ಸಮಾಜ ಸೇವೆ ಅಮೋಘವಾಗಿದೆ : ಏಸ್ ಎಚ ವಾಸನ! Read More »

ರಾಯಬಾಗ:ಉತ್ತಮ ಪ್ರಜಾಪ್ರಭುತ್ವ ನಿರ್ಮಾಣಕ್ಕೆ ಮತದಾನ ಅವಶ್ಯವಾಗಿದೆ.

ದೇಶದಲ್ಲಿ 18 ವರ್ಷ ತುಂಬಿದ ಪ್ರತಿಯೊಬ್ಬರಿಗೂ ಸಂವಿಧಾನದಡಿ ಮತದಾನ ಮಾಡುವ ಹಕ್ಕನ್ನು ಕೊಟ್ಟಿದ್ದು ಎಲ್ಲ ವಿದ್ಯಾರ್ಥಿಗಳು ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳುವ ಮೂಲಕ ಅತ್ಯಮೂಲ್ಯವಾದ ಮತದಾನ ಹಕ್ಕನ್ನು ಪಡೆಯಬೇಕೆಂದು ರಾಯಬಾಗ ತಾಲೂಕಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ವಿಠ್ಠಲ ಚಂದರಗಿ ಅವರು ಹೇಳಿದರು. ಪಟ್ಟಣದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಶಿಕ್ಷಣ ಪ್ರಸಾರಕ ಮಂಡಳಿಯ ಕಾನೂನು ಮಹಾವಿದ್ಯಾಲಯದ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ ಯುವ ಮತದಾರರ ನೋಂದಣಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಮತದಾರ ಪಟ್ಟಿಯಲ್ಲಿ ನೋಂದಣಿ ಮತ್ತು ಪರಿಷ್ಕರಣೆಯು ಈಗ ಬಹಳ ಸುಲಭವಾಗಿದ್ದು

ರಾಯಬಾಗ:ಉತ್ತಮ ಪ್ರಜಾಪ್ರಭುತ್ವ ನಿರ್ಮಾಣಕ್ಕೆ ಮತದಾನ ಅವಶ್ಯವಾಗಿದೆ. Read More »

ಸಮಾಜಶಾಸ್ತ್ರ ಬಹಳ ವಿಶಾಲವಾದದ್ದು: ಡಾ.ಸುಮಂತ ಹಿರೇಮಠ.

ಇವತ್ತಿನ ಸ್ಪರ್ಧಾತ್ಮಕ ವಿಷಯಗಳಲ್ಲಿ ಸಮಾಜಶಾಸ್ತ್ರವು ಬಹುಮುಖ್ಯವಾದ ಪಾತ್ರವಹಿಸಿದೆ. ವರದಿ: ಸಂಗಮೇಶ ಹಿರೇಮಠ. ಮುಗಳಖೋಡ: ಸಮಾಜಶಾಸ್ತ್ರದ ಬೆಳವಣಿಗೆಗೆ ಎಲ್ಲರೂ ಒಗ್ಗೂಡಿ ಕೆಲಸ ಮಾಡಬೇಕು. ಸಮಾಜಶಾಸ್ತ್ರದ ಆಯ್ಕೆಯಿಂದಾಗಿ ವಿದ್ಯಾರ್ಥಿಗಳ ಭವಿಷ್ಯ ರೂಪಿತವಾಗಲಿದೆ. ಮೌಲ್ಯಮಾಪನದಲ್ಲಿ ಪಠ್ಯಕ್ರಮ ಹಾಗೂ ಪ್ರಶ್ನೆಗೆ ಅನುಗುಣವಾಗಿ ಉತ್ತರ ಪತ್ರಿಕೆಯನ್ನು ಪರಿಶೀಲಿಸಿ ಅಲ್ಲಿ ಕಂಡುಬರುವ ದೋಷಗಳನ್ನು ತಮ್ಮ ತಮ್ಮ ಕಾಲೇಜಿನ ವಿದ್ಯಾರ್ಥಿಗಳೊಂದಿಗೆ ಚರ್ಚಿಸಿ ಅವರಲ್ಲಿ ಹೆಚ್ಚಿನ ವಿಷಯ ಬಿತ್ತನೆ ಮಾಡಿ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಪ್ರಾಧ್ಯಾಪಕರು ಮುಂದಾಗಬೇಕೆಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಸುಮಂತ

ಸಮಾಜಶಾಸ್ತ್ರ ಬಹಳ ವಿಶಾಲವಾದದ್ದು: ಡಾ.ಸುಮಂತ ಹಿರೇಮಠ. Read More »

ರಾಯಬಾಗ:24ರಂದು ಶ್ರೀ ಸತ್ಯನಾರಾಯಣ ಪೂಜೆ ಧಾರ್ಮಿಕ ಸಭೆ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ, ಸಾಮೊಹಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ಹಾಗೂ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ರಾಯಬಾಗ ಇವರ ಸಹಯೋಗದಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಕಾರ್ಯಕ್ರಮ ಜರುಗಲಿದೆ. ಮುಂಜಾನೆ 8.30ರಿಂದ 10.30ರ ವರೆಗೆ ಜೈನ ಬಸದಿ ಗುರುಭವನದಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಧಾರ್ಮಿಕ ಸಭೆ ಜರುಗಲಿದೆ. 11ಗಂಟೆಗೆ ಸಭಾ ಕಾರ್ಯಕ್ರಮ ಜರುಗಲಿದೆ. ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಪರಮಾನಂದವಾಡಿಯ ಗುರು ಬ್ರಹ್ಮಾನಂದ ಆಶ್ರಮದ ಪ.ಪೂ. ಡಾ. ಅಭಿನವ

ರಾಯಬಾಗ:24ರಂದು ಶ್ರೀ ಸತ್ಯನಾರಾಯಣ ಪೂಜೆ ಧಾರ್ಮಿಕ ಸಭೆ Read More »

ಸತ್ಯಾ ನಾರಾಯಣನ್ನು ಎಲ್ಲರೂ ಶ್ರದ್ದಾ ಭಕ್ತಿಯಿಂದ ಪೂಜಿಸಿ

ಹಳ್ಳೂರ ಸಾಮೂಹಿಕ ಸತ್ಯಾ ನಾರಾಯಣ ಪೂಜೆ ಮಾಡುವುದರಿಂದ ಮಳೆ, ಬೆಳೆ ಚೆನ್ನಾಗಿ ಆಗಿ ಮನಸ್ಸಿಗೆ ಶಾಂತಿ ನೆಮ್ಮದಿ ದೊರೆತು ಬೇದ ಭಾವ ಮಾಡದೆ ಎಲ್ಲರೂ ಶ್ರದ್ದಾ ಭಕ್ತಿಯಿಂದ ಪೂಜಿಸಿ ಧ್ಯಾನಿಸಿದರೆ ಸಕಲ ಸೌಭಾಗ್ಯಗಳು ದೊರೆಯುತ್ತವೆ ಎಂದು ಶಿವಲಿಂಗ ಮುರುಘರಾಜೇಂದ್ರ ಮಹಾಸ್ವಾಮಿಗಳು ಹೇಳಿದರು. ಅವರು ಮುನ್ಯಾಳ ಗ್ರಾಮದ ಶ್ರೀ ಮರಡಿ ಸಿದ್ಧೇಶ್ವರ ಕಲ್ಯಾಣ ಮಂಟಪದಲ್ಲಿ ನಡೆದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ ಮೂಡಲಗಿ ರೂರಲ್ ವಲಯದ ವತಿಯಿಂದ ಸಾಮೂಹಿಕ ಸತ್ಯನಾರಾಯಣ ಪೂಜಾ ಸಮಿತಿ

ಸತ್ಯಾ ನಾರಾಯಣನ್ನು ಎಲ್ಲರೂ ಶ್ರದ್ದಾ ಭಕ್ತಿಯಿಂದ ಪೂಜಿಸಿ Read More »

ಮುರಿಗೆಪ್ಪ ಮಾಲಗಾರ ಅವರಿಗೆ ಮಂಗಳ ಸುರೇಶ ಅಂಗಡಿಯವರಿಂದ ಸತ್ಕಾರ!

ಬೆಳಗಾವಿ. ರಾಜ್ಯ ಸರ್ಕಾರವು ರಾಜ್ಯೋತ್ಸವದ ಅಂಗವಾಗಿ ಇತ್ತೀಚೆಗೆ ಬೆಳಗಾವಿ ಜಿಲ್ಲಾಡಳಿತ ವತಿಯಿಂದ ಹಮ್ಮಿಕೊಂಡಿದ್ದ ಸಮಾಜ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಯನ್ನು ಘಣನೆಗೆ ತಗೆದುಕೊಂಡು ನೀಡಲಾದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಳ್ಳೂರ ಗ್ರಾಮದ ಮುರಿಗೆಪ್ಪ ಮಾಲಗಾರ ಅವರಿಗೆ ಬೆಳಗಾವಿ ಲೋಕಸಭಾ ಸದಸ್ಯರ ಗೃಹ ಕಚೇರಿಯಲ್ಲಿ ಶ್ರೀಮತಿ ಮಂಗಳ ಸುರೇಶ ಅಂಗಡಿ ಅವರು ಸತ್ಕರಿಸಿ ಶುಭ ಕೋರಿದರು. ಸನ್ಮಾನ ನೇರವೇರಿಸಿ ಸಂಸದರು ಮಾತನಾಡಿ ಚಿಕ್ಕ ವಯಸ್ಸಿನಲ್ಲಿಯೇ ಸಮಾಜಕ್ಕೆ ಅಪಾರವಾದ ಕೊಡುಗೆಯನ್ನು ನೀಡಿ ಸಮಾಜ ಸೇವೆಯನ್ನು ಮಾಡಿ ಸಮಾಜಕ್ಕೆ ಗುರುತಿಸಿಕೊಂಡ ನಿಮ್ಮ

ಮುರಿಗೆಪ್ಪ ಮಾಲಗಾರ ಅವರಿಗೆ ಮಂಗಳ ಸುರೇಶ ಅಂಗಡಿಯವರಿಂದ ಸತ್ಕಾರ! Read More »

ಕುಡಚಿ:ಬಿ.ಶಂಕರಾನಂದ ಕಾಲೇಜಿಗೆ 9ನೇ ಬಾರಿ ವೀರಾಗ್ರಣಿ ಪ್ರಶಸ್ತಿ!

ಬೆಳಗಾವಿ.ರಾಯಬಾಗ ತಾಲೂಕಿನ ಕುಡಚಿ ಪಟ್ಟಣದ ಡಾ.ಬಿ.ಆರ.ಅಂಬೇಡ್ಕರ ಶಿಕ್ಷಣ ಸಂಸ್ಥೆಯ ಬಿ.ಶಂಕರಾನಂದ ಪದವಿ ಮಹಾವಿದ್ಯಾಲಯ ಸತತ 9ನೇ ಬಾರಿಗೆ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯಕ್ಮಕೆ ಸೀಮೆ ಗ್ರ ವೀರಾಗ್ರಣಿ ಪ್ರಶಸ್ತಿಗೆ ಭಾಜನವಾಗಿದೆ. ಇತ್ತೀಚೆಗೆ ಸಿಂದಗಿಯ ಸಿ.ಎಂ.ಮನಗುಳಿ ಕಾಲೇಜು ಆಶ್ರಯದಲ್ಲಿ ಜರುಗಿದ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ಬೆಳಗಾವಿ ಏಕವಲಯ ಫ್ರೀ ಸ್ಟೈಲ್ ಕುಸ್ತಿ ಪಂದ್ಯಾವಳಿಗಳಲ್ಲಿ ಬಿ.ಶಂಕರಾನಂದ ಮಹಾವಿದ್ಯಾಲಯದ 65ಕೆಜಿ ವಿಭಾಗದಲ್ಲಿ ಓಂ ಪಾಟೀಲ, 70ಕೆಜಿ ವಿಭಾಗದಲ್ಲಿ ಮಹೇಶಕುಮಾರ ಎಲ್., 79ಕೆಜಿ ವಿಭಾಗದಲ್ಲಿ ಸದಾಶಿವ ನಲವಡೆ, 86ಕೆಜಿ ವಿಭಾಗದಲ್ಲಿ ಮಲ್ಲೇಶ ಮೇತ್ರಿ, 92ಕೆಜಿ

ಕುಡಚಿ:ಬಿ.ಶಂಕರಾನಂದ ಕಾಲೇಜಿಗೆ 9ನೇ ಬಾರಿ ವೀರಾಗ್ರಣಿ ಪ್ರಶಸ್ತಿ! Read More »

ಶಿಕ್ಷಕ ಶಿವಾನಂದ ಹಂಚಿನಾಳಗೆ ಸುವರ್ಣ ಕರ್ನಾಟಕ ರಾಜ್ಯ ಪ್ರಶಸ್ತಿ ಪ್ರಧಾನ.

ನಾಲ್ಕನೇ ರಾಜ್ಯ ಮಟ್ಟದ ಜ್ಯೋತಿಷ್ಯ ಸಮಾವೇಶ ಹಾಗೂ ಸುವರ್ಣ ಕರ್ನಾಟಕ ರಾಜ್ಯ ಪ್ರಶಸ್ತಿ ಕಾರ್ಯಕ್ರಮ. ವರದಿ: ಸಂಗಮೇಶ ಹಿರೇಮಠ. ಮುಗಳಖೋಡ: ಪಟ್ಟಣದ ಶ್ರೀ ಸಿದ್ದರಾಮೇಶ್ವರ ಪದವಿಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯ ಶ್ರೀ ಶಿವಾನಂದ ಹಂಚಿನಾಳ ಅವರಿಗೆ ಸುವರ್ಣ ಕರ್ನಾಟಕ ರಾಜ್ಯ ಪ್ರಶಸ್ತಿ ಪ್ರಧಾನ. ಬೆಂಗಳೂರಿನ ವಿದ್ಯಾರಣ್ಯಪುರದ ಕಳತೂರ್ ಗಾರ್ಡನ್ನಲ್ಲಿ ಗೋಲ್ಡ್ ಟ್ರೀ ಆಸ್ಟ್ರೋ ಸಂಸ್ಥೆಯ ವತಿಯಿಂದ ಆಯೋಜಿಸಿದ ನಾಲ್ಕನೇ ರಾಜ್ಯಮಟ್ಟದ ಜ್ಯೋತಿಷ್ಯ ಕಾರ್ಯಗಾರ ಹಾಗೂ ಸಾಧಕರಿಗೆ ಸುವರ್ಣ ಕರ್ನಾಟಕ ರಾಜ್ಯ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಶಿಕ್ಷಣ ಮತ್ತು ಜ್ಯೋತಿಷ್ಯ

ಶಿಕ್ಷಕ ಶಿವಾನಂದ ಹಂಚಿನಾಳಗೆ ಸುವರ್ಣ ಕರ್ನಾಟಕ ರಾಜ್ಯ ಪ್ರಶಸ್ತಿ ಪ್ರಧಾನ. Read More »

ಅಂತಾರಾಷ್ಟ್ರೀಯ ಮಾಸ್ಟರ್ಸ್ ಗೇಮ್ ಸ್ಪರ್ಧೆಗೆ ಸಂತೋಷ ಭಾವಿ ಆಯ್ಕೆ

ಧಾರವಾಡ ನಗರದ ಆರ.ಎನ.ಶೆಟ್ಟಿ ಕ್ರೀಡಾಂಗಣದಲ್ಲಿ ಪ್ಯಾನ ಇಂಡಿಯಾ ಮಾಸ್ಟರ್ಸ ಗೇಮ ಫೆಡರೇಷನ್ ಹಾಗೂ ಮಾಸ್ಟರ್ಸ್ ಗೇಮ ಅಸೋಸಿಯೇಷನ್ ಆಫ್ ಕರ್ನಾಟಕ ಆಯೋಜಿಸಿದ್ದ 2023ರ ಕರ್ನಾಟಕ ಓಪನ್ ನ್ಯಾಶನಲ್ ಮಾಸ್ಟರ್ಸ್ ಗೇಮ್ ಅಥ್ಲೆಟಿಕ್ ಸ್ಪರ್ಧೆಯಲ್ಲಿ ಹ್ಯಾಮರ ಥ್ರೋದಲ್ಲಿ ಚಿನ್ನದ ಪದಕ ಪಡೆದು ಅಂತರರಾಷ್ಟ್ರೀಯ ಸ್ಪರ್ಧೆಗೆ ಸಂತೋಷ ಭಾವಿ ಆಯ್ಕೆ. 2023ರ ಕರ್ನಾಟಕ ಓಪನ್ ನ್ಯಾಶನಲ್ ಮಾಸ್ಟರ್ಸ್ ಗೇಮನ 30ರ ಮೇಲ್ಪಟ್ಟ ವಯೋಮಾನದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ ರಾಯಬಾಗ ತಾಲೂಕಿನ ಹಾಲಶಿರಗೂರ ಗ್ರಾಮದ ಸಂತೋಷ ಭಾವಿ ಹ್ಯಾಮರ ಥ್ರೋದಲ್ಲಿ ಚಿನ್ನದ ಪದಕ,

ಅಂತಾರಾಷ್ಟ್ರೀಯ ಮಾಸ್ಟರ್ಸ್ ಗೇಮ್ ಸ್ಪರ್ಧೆಗೆ ಸಂತೋಷ ಭಾವಿ ಆಯ್ಕೆ
Read More »

ಶಿಕ್ಷಣದಿಂದ ಪ್ರಗತಿ ಸಾಧ್ಯ : ಕುಡಚಿ ಶಾಸಕ ಮಹೇಂದ್ರ ತಮ್ಮಣ್ಣವರ

ದಾಸರ ತೋಟದ ಶಾಲೆ ಕಟ್ಟಡ ಕಾಮಗಾರಿಗೆ ಗುದ್ದಲಿ ಪೂಜೆ ವರದಿ: ಸಂತೋಷ ಮುಗಳಿ ರಾಯಬಾಗ.ಮುಗಳಖೋಡ : ಗ್ರಾಮೀಣ ಭಾಗದ ರೈತಾಪಿ ಹಾಗೂ ದೀನದಲಿತರ ಕುಟುಂಬದ ಮಕ್ಕಳು ಗುಣಮಟ್ಟದ ಶಿಕ್ಷಣ ಪಡೆಯುವಂತಾಗಬೇಕು. ಗುತ್ತಿಗೆದಾರರು ಉತ್ತಮ ಗುಣಮಟ್ಟದ ಕೊಠಡಿ ನಿರ್ಮಿಸಿ ಕೊಡಬೇಕು. ಕನ್ನಡ ಶಾಲೆಗಳು ಉಳಿದು ಬೆಳೆಯಬೇಕು. ಪ್ರತಿಯೊಬ್ಬರೂ ಶಿಕ್ಷಣ ಪಡೆಯಬೇಕು. ಶಿಕ್ಷಣದಿಂದ ಪ್ರಗತಿ ಸಾಧ್ಯ ಎಂದು ಕುಡಚಿ ಶಾಸಕ ಮಹೇಂದ್ರ ತಮ್ಮಣ್ಣವರ ಹೇಳಿದರು. ಅವರು ಪಟ್ಟಣದ 16ನೇ ವಾರ್ಡಿನ ದಾಸರ ತೋಟದ ಕನ್ನಡ ಹಿರಿಯ ಪ್ರಾಥಮಿಕ ಶಾಲೆಗೆ ವಿವೇಕ

ಶಿಕ್ಷಣದಿಂದ ಪ್ರಗತಿ ಸಾಧ್ಯ : ಕುಡಚಿ ಶಾಸಕ ಮಹೇಂದ್ರ ತಮ್ಮಣ್ಣವರ
Read More »

ಅರೋಗ್ಯ ಕೇಂದ್ರದಲ್ಲಿ ತರಬೇತಿ ಕಾರ್ಯಕ್ರಮ

ಹಳ್ಳೂರ ತೀವ್ರತರ ಅತಿಸಾರ ಬೇದಿ ನಿಯಂತ್ರಣದಲ್ಲಿಡಲು ಬಾಣಂತಿಯರ ಹಾಗೂ ನವಜಾತ ಶಿಶುವಿನ ಮನೆ ಮನೆಗೆ ತೆರಳಿ ಲಕ್ಷಣ ಕಂಡು ಬಂದಲ್ಲಿ ರೋಗ ಹರಡದಂತೆ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಮನೆಗೆ ತೆರಳಿ ಮಾಹಿತಿ ನೀಡುವ ಪ್ರಾಮಾಣಿಕ ಕೆಲಸವನ್ನು ಮಾಡಬೇಕೆಂದು ತಾಲೂಕಾ ವೈದ್ಯಾಧಿಕಾರಿ ಡಾ ಭಾರತಿ ಕೋಣಿ ಅವರು ಹೇಳಿದರು. ಅವರು ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹಮ್ಮಿಕೊಂಡ ತೀವ್ರ ತರ ಅತೀ ಸಾರ ಬೇಧಿ ನಿಯಂತ್ರಣ ಪಾಕ್ಷಿಕ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು

ಅರೋಗ್ಯ ಕೇಂದ್ರದಲ್ಲಿ ತರಬೇತಿ ಕಾರ್ಯಕ್ರಮ Read More »

ಮುಗಳಖೋಡ: ಡಾ ಸಿ ಬಿ ಕೂಲಿಗೊಡ ಅವರು ಉಚಿತ 24X7 ಆಂಬುಲೆನ್ಸ್ ಉದ್ಘಾಟನೆ!

ಬೆಳಗಾವಿ.ಮುಗಳಖೋಡ. ಪಟ್ಟಣದ ಡಾ ಸಿ ಬಿ ಕೂಲಿಗೊಡ ಅವರು ಉಚಿತ 24X7 ಆಂಬುಲೆನ್ಸ್ ಉದ್ಘಾಟನೆ ನೆರವೇರಿಸಿದ ಬಳಿಕ ಮೂಡಲಗಿ , ಗೋಕಾಕ, ರಾಯಬಾಗ ತಾಲೂಕಿನಲ್ಲಿ ನಿರಂತರ ದೀನ ದಲಿತರ ಬಾಳಿಗೆ ಬೆಳಕಾಗಿ ಬಡವರ ಸೇವೆಯೇ ದೇವರ ಸೇವೆಯೆಂದು ತಿಳಿದು ಯಾವ ಪಲಾ ಪೇಕ್ಷೆವಿಲ್ಲದೆ ಎಲ್ಲರ ಜೊತೆ ಒಳ್ಳೆಯ ಒಡನಾಟ ಹೊಂದಿ ಪತ್ರಿಕಾ ರಂಗ ಹಾಗೂ ಸಮಾಜ ಸೇವೆಯನ್ನೂ ಮಾಡುತ್ತಿರುವ ಹಳ್ಳೂರ ಗ್ರಾಮದ ಮುರಿಗೆಪ್ಪ ಮಾಲಗಾರ ಅವರಿಗೆ ಜಿಲ್ಲಾಡಳಿತ ವತಿಯಿಂದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ನೀಡಿದ್ದ ಹಿನ್ನೆಲೆಯಲ್ಲಿ ದಿವ್ಯ

ಮುಗಳಖೋಡ: ಡಾ ಸಿ ಬಿ ಕೂಲಿಗೊಡ ಅವರು ಉಚಿತ 24X7 ಆಂಬುಲೆನ್ಸ್ ಉದ್ಘಾಟನೆ! Read More »

ಮುಗಳಖೋಡ:ಉಚಿತ ಅಂಬುಲೆನ್ಸ್ ಸೇವೆ ಆರಂಭಿಸಿದ ಸಮಾಜ ಸೇವಕ ಡಾ. ಸಿ.ಬಿಕುಲಿಗೋಡ

ಮುಗಳಖೋಡ:ಬೆಳಕಿನ ಹಬ್ಬ ದೀಪಾವಳಿ ದಿ:14ರಂದು ಉಚಿತ ಅಂಬುಲೆನ್ಸ್ ಸೇವೆ ಆರಂಭ; ದಿನದ 24*7 ಗಂಟೆಗಳಲ್ಲಿ ಉಚಿತ ಸೇವೆ; ಸಮಾಜ ಸೇವೆಯನ್ನು ಹೀಗೂ ಮಾಡಬಹುದು ಎಂದು ತೋರಿಸಿಕೊಟ್ಟ ಕರುಣಾಮಯಿ, ಬಡವರ ಬಂಧು ಡಾ.ಸಿ.ಬಿ.ಕುಲಿಗೋಡ; ಬೆಳಗಾವಿ.ಮುಗಳಖೋಡ: ಪಟ್ಟಣದ ನಿವಾಸಿಗಳಿಗೆ ಬೆಳಕಿನ ಹಬ್ಬ ದೀಪಾವಳಿಯಲ್ಲಿ ಈ ವರುಷವು ಒಂದು ವಿಶೇಷ ಉಡುಗೊರೆ ಸಿಕ್ಕಂತಾಗಿದೆ. ರಾಜಕೀಯ ಹಿರಿಯ ಧುರೀಣ, ಶಿಕ್ಷಣ ಪ್ರೇಮಿ, ಬಡವರ ಬಂಧು, ಸಮಾಜ ಸುಧಾರಕ, ಡಾಕ್ಟರ್ ಸಿ.ಬಿ.ಕುಲಿಗೋಡ ಅವರ ದೂರ ದೃಷ್ಟಿಯಿಂದ ಪಟ್ಟಣ ಬಡ ಜನರಿಗಾಗಿ, ದಿನ ದಲಿತ,ದುರ್ಬಲ, ಶೋಷಿತರಿಗಾಗಿ

ಮುಗಳಖೋಡ:ಉಚಿತ ಅಂಬುಲೆನ್ಸ್ ಸೇವೆ ಆರಂಭಿಸಿದ ಸಮಾಜ ಸೇವಕ ಡಾ. ಸಿ.ಬಿಕುಲಿಗೋಡ Read More »

ಎಲೆಮರೆ ಕಾಯಿಯಂತಿರುವ ಸಾಧಕರನ್ನು ಗುರುತಿಸಿ: ಸಚಿವ ಸತೀಶ್‌ ಜಾರಕಿಹೊಳಿ ಸುದ್ದಿ ಬಿತ್ತರಿಸುವ ಭರದಲ್ಲಿ ಸಾರ ಮರೆಯದಿರಿ ಎಂದ ಸಚಿವ ಸತೀಶ್‌ ಜಾರಕಿಹೊಳಿಬೆಳಗಾವಿ: ಸಮಾಜದಲ್ಲಿನ ಸಮಸ್ಯೆಗಳತ್ತ ಬೆಳಕು ಚೆಲ್ಲುವ ಕೆಲಸವಾಗಬೇಕು. ಮುಖ್ಯವಾಗಿ ಪತ್ರಿಕಾ ರಂಗದಲ್ಲಿ ಎಲೆಮರೆ ಕಾಯಿಯಂತಿರುವ ಸಾಧಕರನ್ನು ಗುರುತಿಸುವ ಕಾರ್ಯವಾಗಬೇಕೆಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್‌ ಜಾರಕಿಹೊಳಿ ಅಭಿಪ್ರಾಯಪಟ್ಟರು. ನಗರದ ಕನ್ನಡ ಭವನದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಬೆಳಗಾವಿ ಘಟಕದಿಂದ ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರ ಕೆ. ವಿ.‌ ಪ್ರಭಾಕರ್‌, ಗಿರೀಶ ಕೋಟೆ ಅವರಿಗೆ ಹಮ್ಮಿಕೊಂಡಿದ್ದ ಅಭಿಮಾನದ

Read More »

ರಬಕವಿ:ಸನ್ ಶೈನ್ ಎಲವು ಕೀಲುಗಳ ಮತ್ತು ಹೆರಿಗೆ ಆಸ್ಪತ್ರೆ ಉದ್ಘಾಟನಾ ಸಮಾರಂಭ ಜರುಗಿತು

ಬನಹಟ್ಟಿ ರಬಕವಿ ಬಸ್ ಸ್ಟ್ಯಾಂಡ್ ಹತ್ತಿರ ನೂತನವಾಗಿ ನಿರ್ಮಿಸಲಾಗಿರುವ ಸನ್ ಶೈನ್ ಎಲವು ಕೀಲುಗಳ ಮತ್ತು ಹೆರಿಗೆ ಆಸ್ಪತ್ರೆ ಉದ್ಘಾಟನಾ ಸಮಾರಂಭನ್ನು ಶ್ರೀ ಗುರು ಸಿದ್ಧೇಶ್ವರ ಬ್ರಹ್ಮಾನಂದ ಶ್ರೀಗಳ ಅಮೃತ ಹಸ್ತದಿಂದ ಹಾಗೂ ತೇರದಾಳ ಶಾಸಕ ಸಿದ್ದು ಸವದಿ ಅವರು ನೆರವೆರಿಸಿದರು. ನಂತರ ಹಳ್ಳೂರ ಗ್ರಾಮದ ಮುರಿಗೆಪ್ಪ ಮಾಲಗಾರ ಅವರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಡೆದಿದ್ದಕ್ಕೆ ಶಾಸಕ ಸಿದ್ದು ಸವದಿ ಅವರು ಸನ್ಮಾನ ಮಾಡಿ ಗೌರವಿಸಿ ಮಾತನಾಡಿ ದಾವಾಖಾನೆಯು ಸುಸಜ್ಜಿತ ಕಟ್ಟಡ ಹೊಂದಿದ್ದು ಅನುಭವ ಉಳ್ಳ ವೈದ್ಯಕೀಯ

ರಬಕವಿ:ಸನ್ ಶೈನ್ ಎಲವು ಕೀಲುಗಳ ಮತ್ತು ಹೆರಿಗೆ ಆಸ್ಪತ್ರೆ ಉದ್ಘಾಟನಾ ಸಮಾರಂಭ ಜರುಗಿತು Read More »

ಮುಗಳಖೋಡ : ವಿದ್ಯಾರ್ಥಿಗಳಿಗೆ ಶೂ, ಸಾಕ್ಸ್ ವಿತರಣೆ

ವರದಿ: ಸಂತೋಷ ಮುಗಳಿ ಮುಗಳಖೋಡ : ಪಟ್ಟಣದ ಹರಣಕೋಡಿಯ ಶ್ರೀಮತಿ ಶಕುಂತಲಾ ರಘುನಾಥರಾವ್ ಕುಲಕರ್ಣಿ ಸರ್ಕಾರಿ ಪ್ರೌಢಶಾಲೆಯಲ್ಲಿ 2023- 24 ನೇ ಸಾಲಿನ ಸರ್ಕಾರದಿಂದ ಉಚಿತವಾಗಿ ನೀಡುವ ಶೂ, ಸಾಕ್ಸ್ ಗಳನ್ನು ಎಸ ಡಿಎಂಸಿ ಸಮಿತಿ ಮತ್ತು ಅಧ್ಯಕ್ಷರು ವಿತರಿಸಿದರು. ಭೂದಾನಿಗಳಾದ ಸುಭಾಷರಾವ ಕುಲಕರ್ಣಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡಿದ್ದರು. ಮುಖ್ಯ ಅತಿಥಿಗಳಾಗಿ ಪುರಸಭೆ ಸದಸ್ಯ ಮಹಾಂತೇಶ ಯರಡೆತ್ತಿ, ಬಸವರಾಜ ಹೊಸಪೇಟಿ, ಹಣಮಂತ ಹೊಸಪೇಟಿ, ದಿಲಾವರ ಎಲಿಗಾರ, ರಮೇಶ ಮುಧೋಳ, ವಿನೋಬಾ ಜಂಬಗಿ, ಮಲ್ಲಿಕಾರ್ಜುನ ಹೋಸಪೇಟಿ, ಪರಪ್ಪ ಬಾಳೋಜಿ,

ಮುಗಳಖೋಡ : ವಿದ್ಯಾರ್ಥಿಗಳಿಗೆ ಶೂ, ಸಾಕ್ಸ್ ವಿತರಣೆ Read More »

ಪ್ರತಿಭಾ ಕಾರಂಜಿಯಲ್ಲಿ ಝರೀಫಾ ಬದನಕರಿ ಕನ್ನಡ ಗೀತೆಗಳಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆ.

ಬೆಳಗಾವಿ ರಾಯಬಾಗ ಪಟ್ಟಣದ ಕೇಂದ್ರ ಶಾಲೆಯಲ್ಲಿ ಜರುಗಿದ ಪ್ರತಿಭಾ ಕಾರಂಜಿಯಲ್ಲಿ ಕುಡಚಿಯ ವಿದ್ಯಾರ್ಥಿ ಝರೀಫಾ ಬದನಕರಿ ಎರಡರಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆ. ರಾಯಬಾಗ ತಾಲೂಕಿನ ಕುಡಚಿ ಪಟ್ಟಣದ ಸರ್ಕಾರಿ ಶಾಸಕರ ಮಾದರಿ ಆಂಗ್ಲ ಮಾಧ್ಯಮ ಶಾಲೆಯ 6ನೇ ತರಗತಿ ವಿದ್ಯಾರ್ಥಿನಿ ಝರೀಫಾ ಬದನಕರಿ‌ ರಾಯಬಾಗ ಪಟ್ಟಣದಲ್ಲಿ ಜರುಗಿದ 2023ರ ಪ್ರತಿಭಾ ಕಾರಂಜಿಯಲ್ಲಿ ಕನ್ನಡ ಭಕ್ತಿ ಗೀತೆ ಹಾಗೂ ಕನ್ನಡ ಅಭಿನಯ ಗೀತೆ ಎರಡರಲ್ಲೂ ಪ್ರಥಮ ಸ್ಥಾನ ಪಡೆಯುವ ಮೂಲಕ ಪ್ರಶಸ್ತಿ ಪಡೆದುಕೊಂಡು ಜಿಲ್ಲಾ

ಪ್ರತಿಭಾ ಕಾರಂಜಿಯಲ್ಲಿ ಝರೀಫಾ ಬದನಕರಿ ಕನ್ನಡ ಗೀತೆಗಳಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆ. Read More »

ತತ್ವಪದಗಳ ಗಾರುಡಿಗ “ಶಿವಲಿಂಗಪ್ಪ ಮುನ್ಯಾಳ” ಇವರಿಗೆ ಗೌರವ ಸನ್ಮಾನ;

ಶ್ರೀಮಾನ್ ನಿಜಗುಣ ಶಿವಯೋಗಿಗಳ, ಸರ್ಪಭೂಷಣರ, ಮಾಲಿಂಗ ರಂಗರ, ವಚನ, ದಾಸರ ಪದಗಳ ಸುಸ್ರಾಯವಾಗಿ ಹಾಡುವ ಗಾಯಕ: ಶಿವಲಿಂಗಪ್ಪ ಮುನ್ಯಾಳ; ವರದಿ: ಸಂತೋಷ ಮುಗಳಿ, ಮುಗಳಖೋಡ ಮುಗುಳಖೋಡ: ತತ್ವಪದಗಳ ಚಿಂತಕ, ಶ್ರೀಮನ್ ನಿಜಗುಣ ಶಿವಯೋಗಿಗಳ ಕೈವಲ್ಯ ಪದ್ಧತಿ, ಮಹಾಲಿಂಗ ರಂಗರ, ಸರ್ಪಭೂಷಣರ ಶಿವಯೋಗಿಗಳ, ವಚನ, ದಾಸರ ತತ್ವಪದಗಳ ಪದಗಳನ್ನು ಸುಸ್ರಾಯವಾಗಿ ಹಾಡೋದರೊಂದಿಗೆ ಕೇಳುಗರ ಇಂಪಾಗುವಂತೆ ತನು, ಮನವನ್ನು ಹಿಂಗಿಸುವಂತೆ ಮುಗಳಕೋಡದ ಗಾನಕೋಗಿಲೆ ಪ್ರಸಿದ್ಧರಾದವರು ಶಿವಲಿಂಗಪ್ಪ ಮುನ್ಯಾಳ. ಬಾಲಕರಿರುವಾಗಲೆ ಭಜನಾ, ಸಂಗೀತ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಫಲಾಪೇಕ್ಷೆಯನ್ನು ಬಯಸದೆ

ತತ್ವಪದಗಳ ಗಾರುಡಿಗ “ಶಿವಲಿಂಗಪ್ಪ ಮುನ್ಯಾಳ” ಇವರಿಗೆ ಗೌರವ ಸನ್ಮಾನ; Read More »

ಅತೀ ಕಡಿಮೆ ಬೆಲೆಗೆ ಎಲೆಕ್ಟ್ರಿಕ್ ಬೈಕ್ ದೀಪಾವಳಿ ಹಬ್ಬಕ್ಕೆ ನಿಮಗೆ ಸಿಗಲಿದೆ

ಈಗಾಗಲೇ ಭಾರತ ಸೇರಿದಂತೆ ಪ್ರಪಂಚದಾದ್ಯಂತ ಎಲೆಕ್ಟ್ರಿಕ್ ಮೊಬಿಲಿಟಿಯ ಪ್ರವೃತ್ತಿಯನ್ನು ಪ್ರಚಾರ ಮಾಡಲಾಗುತ್ತಿದೆ. ಎಲೆಕ್ಟ್ರಿಕ್ ವಾಹನಗಳು ಮತ್ತು ಎಲೆಕ್ಟ್ರಿಕ್ ಸ್ಕೂಟರ್ ಮೋಟರ್‌ ಬೈಕ್‌ಗಳು ಜನರಿಗೆ ಆಸಕ್ತಿದಾಯಕವಲ್ಲದೆ , ಹೆಚ್ಚಿನ ಮಟ್ಟದಲ್ಲಿ ಖರೀದಿ ಕೂಡಾ ಆಗುತ್ತಿವೆ. ಮತ್ತು ಜನರು ತಮ್ಮ ಪೆಟ್ರೋಲ್, ಡೀಸೆಲ್ ಖರ್ಚನ್ನು ಉಳಿಸಲು ಕೂಡಾ ಹೆಚ್ಚಾಗಿ ಎಲೆಕ್ಟ್ರಿಕ್ ಮಾದರಿಯನ್ನೇ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ ಎಂದೇ ಹೇಳಬಹುದಾಗಿದೆ. ಈ ನಡುವೆ ಮಾರುಕಟ್ಟೆಗೆ ಇದೀಗ ದೀಪಾವಳಿ ಹಬ್ಬದ ಪ್ರಯುಕ್ತ ನಮ್ಮ ಬಜೆಟ್ ಸ್ನೇಹಿ ದರದಲ್ಲಿ(Buget friendly price) ಕೊಳ್ಳುವಂತಹ 90 Km

ಅತೀ ಕಡಿಮೆ ಬೆಲೆಗೆ ಎಲೆಕ್ಟ್ರಿಕ್ ಬೈಕ್ ದೀಪಾವಳಿ ಹಬ್ಬಕ್ಕೆ ನಿಮಗೆ ಸಿಗಲಿದೆ Read More »

ಅಲ್ಪ ಸಂಖ್ಯಾತರಿಗೆ  ಸರ್ಕಾರಿ ಸೌಲಭ್ಯ- ವಸತಿ ನೀಡಲು ಒತ್ತಾಯ. 

     ಸಿರವಾರ. ರಾಜ್ಯದಲ್ಲಿ ಕಾಂಗ್ರೇಸ್ ಪಕ್ಷವು ಅದಿಕಾರಕ್ಕೆ ಬರಲು ಮುಸ್ಲಿಂರ ಶ್ರಮವು ಒಂದು ಕಾರಣವಾಗಿದೆ, ಸರ್ಕಾರದಿಂದ ವಕ್ಪ್ ಮಂಡಳಿಯಿಂದ ಸುಲಭವಾಗಿ ಸಾಲಸೌಲಭ್ಯ, ಶೈಕ್ಷಣಿಕ ಪ್ರಗತಿಗೆ ಅನುದಾನ, ವಸತಿ ಇನ್ನಿತರ ಸೌಲಭ್ಯಗಳನ್ನು ಒದಗಿಸುವಂತೆ ಸಿರವಾರ ಅಂಜುಮಾನ್ ಕಮಿಟಿಯಿಂದ  ರಾಜ್ಯ ವಕ್ಪ್ ಬೋರ್ಡ್ ಅದ್ಯಕ್ಷ  ಅನ್ವರ ಪಾಶ ಅವರಿಗೆ ಮನವಿ ಪತ್ರ ನೀಡುವ ಮೂಲಕ ಒತ್ತಾಯಿಸಿದ್ದಾರೆ.   ರಾಯಚೂರು ನಗರಕ್ಕೆ ಭಾನುವಾರ ಆಗಮಿಸಿದ ಅವರಿಗೆ ಅಂಜುಮಾನ ಕಮಿಟಿಯಿಂದ ನೀಡಿದ ಮನವಿ ಪತ್ರದಲ್ಲಿ ಗ್ರಾಮೀಣ- ನಗರ ಪ್ರದೇಶದಲ್ಲಿ ಮುಸ್ಲಿಂ ಸಮಾಜದವರು ಅನೇಕರು

ಅಲ್ಪ ಸಂಖ್ಯಾತರಿಗೆ  ಸರ್ಕಾರಿ ಸೌಲಭ್ಯ- ವಸತಿ ನೀಡಲು ಒತ್ತಾಯ.  Read More »

ಜಾತಿ ಗಣತಿಯಿಂದ ಸಣ್ಣ ಸಮುದಾಯದ ಜಾತಿಗಳಿಗೆ ಅನುಕೂಲ:ಡಿ.ಎಸ್.ಎಸ್ ಸಂಘಟನೆ ಅಭಿಪ್ರಾಯ

ಬೆಳಗಾವಿ :ನಗರದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಮುಖಂಡರು ಸುದ್ದಿಗೋಷ್ಠಿ ನಡೆಸಿದರು ಸುದ್ದಿಗೋಷ್ಠಿ ಉದ್ದೇಶಿ ಮಾತನಾಡಿದ ಮುಖಂಡರು ಇಂದು ದೇಶಾದ್ಯಂತ ಜಾತಿ ಜನ ಗಣಿತಿ ಚರ್ಚೆಯಲ್ಲಿ ಇದೆ, ಜಾತಿ ಗಣತಿ ಬಗ್ಗೆ ಕೋಮುವಾದಿಯವರು ವಿರೋಧ ವ್ಯಕ್ತ ಪಡಿಸುತ್ತಿದ್ದಾರೆ. ಇದನ್ನು ನಾವು ವಿರೋಧಸುತ್ತೇವೆ. ಜಾತಿ ಗಣತಿಯಿಂದ ಸಣ್ಣ ಸಣ್ಣ ತಳ ಸಮುದಾಯದ ಜಾತಿಗಳಿಗೆ ಅನುಕೂಲವಾಗುತ್ತದೆ ಜಾತಿ ಆಧಾರದ ಮೇಲೆ ಅವರಿಗೆ ಹೆಚ್ಚಿನ ಸರಕಾರಿ ನೌಕರಿ ಸೌಲಭ್ಯ ಸಿಗುತ್ತದೆ. ಇದಕ್ಕೆ ಕೇಂದ್ರ ಸರಕಾರದ ಮತ್ತು ಕೋಮುವಾದಿ, ಜಾತಿವಾದಿ ಸಂಘಟನೆಗಳ ವಿರೋಧ

ಜಾತಿ ಗಣತಿಯಿಂದ ಸಣ್ಣ ಸಮುದಾಯದ ಜಾತಿಗಳಿಗೆ ಅನುಕೂಲ:ಡಿ.ಎಸ್.ಎಸ್ ಸಂಘಟನೆ ಅಭಿಪ್ರಾಯ Read More »

ಸಿರವಾರ: ಶಿಲುಬೆ ಕಟ್ಟೆ ಧ್ವಂಸ: ಕ್ರಮಕ್ಕೆ ಕ್ರೈಸ್ತ ಗುರುಗಳ ಆಗ್ರಹ

ಪಟ್ಟಣದ ಗುಡ್ಡದ ಮೇಲಿರುವ ಕ್ರೈಸ್ತರ ಶಿಲುಬೆಯ ಶಿಲುಬೆ ಕಟ್ಟೆ ಧ್ವಂಸಗೊಳಿಸಿದ ಕಿಡಿಗೇಡಿಗಳ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ದೂರಿನ ಮೂಲಕ ಕ್ರೈಸ್ತ ಗುರುಗಳಾದ ಭಗವಂತರಾಜ ಹಾಗೂ ಯೇಸುರಾಜ್ ಆಗ್ರಹಿಸಿದ್ದಾರೆ. ಸುಮಾರು ೬೦ ರಿಂದ ೭೦ ವರ್ಷಗಳಿಂದ ಪಟ್ಟಣದ ಗುಡ್ಡದಲ್ಲಿ ಎಲ್ಲಾ ಜಾತಿ ಜನಾಂಗದವರು ಭಕ್ತಿಯಿಂದ ಕೈಮುಗಿದು ತಮ್ಮ ಹರಕೆಗಳನ್ನು ತಿರಿಸಿಕೊಂಡು ತಮ್ನ ಜೀವನದಲ್ಲಿ ಬದಲಾವಣೆ ಕಂಡ ಉದಾಹರಣೆಗಳು ಇವೆ, ಇಂತಹ ಸಮಯದಲ್ಲಿ ಯಾರೋ ಕಿಡಿಗೇಡಿಗಳು ಕ್ರೈಸ್ತರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡಿ ಬಾವೈಕ್ಯತೆಗೆ ದಕ್ಕೆ

ಸಿರವಾರ: ಶಿಲುಬೆ ಕಟ್ಟೆ ಧ್ವಂಸ: ಕ್ರಮಕ್ಕೆ ಕ್ರೈಸ್ತ ಗುರುಗಳ ಆಗ್ರಹ Read More »

ರಾಜ್ಯ ಸರಕಾರ ರೈತರ ಜೊತೆಗೆ ಚೆಲ್ಲಾಟ ಆಡುವುದನ್ನು ನಿಲ್ಲಿಸಲಿ :ಕಡಾಡಿ

ರಾಜ್ಯಸಭಾ ಸಂಸದರು ಹಾಗೂ ರಾಜ್ಯ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷರಾದ ಶ್ರೀ ಈರಣ್ಣ ಕಡಾಡಿ ಅವರು ಇಂದು ಬೆಳಗಾವಿ ಮಹಾನಗರದ ಸರ್ಕಿಟ್‌ ಹೌಸ್‌ (ಐಬಿ)ದಲ್ಲಿ  ರಾಜ್ಯ ಸರ್ಕಾರ ರೈತರಿಗೆ ನೂತನ ವಿದ್ಯುತ್‌ ಸಂಪರ್ಕವನ್ನು ಸ್ವಂತ ಖರ್ಚಿನಿಂದ ಪಡೆದುಕೊಳ್ಳಬೇಕೆಂಬ ಆದೇಶವನ್ನು ಕೈ ಬಿಡುವಂತೆ ಆಗ್ರಹಿಸಿ ಪ್ರತಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಬೆಳಗಾವಿ ಗ್ರಾಮೀಣ ಬಿಜೆಪಿ ಜಿಲ್ಲಾಧ್ಯಕ್ಷರು ಹಾಗೂ ಮಾಜಿ ಶಾಸಕರಾದ ಸಂಜಯ್ ಪಾಟೀಲ್ ಬೆಳಗಾವಿ ನಗರ ಬಿಜೆಪಿ ಜಿಲ್ಲಾಧ್ಯಕ್ಷರು ಹಾಗೂ ಮಾಜಿ ಶಾಸಕರಾದ ಶ್ರೀ ಅನಿಲ್ ಬೆನಕೆ

ರಾಜ್ಯ ಸರಕಾರ ರೈತರ ಜೊತೆಗೆ ಚೆಲ್ಲಾಟ ಆಡುವುದನ್ನು ನಿಲ್ಲಿಸಲಿ :ಕಡಾಡಿ Read More »

ಪ್ರಶಿಕ್ಷಣಾರ್ಥಿಗಳ ಬೀಳ್ಕೂಡುವ, ಸತ್ಕಾರ ಹಾಗೂ ದೀಪದಾನ ಸಮಾರಂಭ

ಸತತ ಅಧ್ಯಯನ ಹಾಗೂ ಕಠಿಣ ಪರಿಶ್ರಮದಿಂದ ಯಶಸ್ಸು ಸಾದ್ಯ : ಪ್ರೊ. ರವೀಂದ್ರನಾಥ ಎನ್ ಕದಂ ವರದಿ: ಸಂತೋಷ ಮುಗಳಿ ರಾಯಬಾಗ.ಮುಗಳಖೋಡ: ಪ್ರತಿಯೊಬ್ಬ ಪ್ರಶಿಕ್ಷಣಾರ್ಥಿ ತಮ್ಮ ಜೀವನದಲ್ಲಿ ಒಂದು ದೊಡ್ಡದಾದ ಗುರಿಯೊಂದಿಗೆ ಕನಸು ಕಾಣಬೇಕು ಆ ಕನಸು ಸತತ ಅಧ್ಯಯನ ಮತ್ತು ಕಠಿಣ ಪರಿಶ್ರಮದಿಂದ ನನಸು ಮಾಡಿಕೊಳ್ಳಬೇಕು ಎಂದು ಬೆಳಗಾವಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವ ಡಾ.ರವೀಂದ್ರನಾಥ ಕದಂ ಹೇಳಿದರು. ಅವರು ಸಮೀಪದ ಎಸ್.ಪಿ.ಮಂಡಳದ ಸಭಾ ಭವನದಲ್ಲಿ ಎಸ್.ಪಿ.ಎಂ ಶಿಕ್ಷಣ (ಬಿ.ಇಡಿ) ಮಹಾವಿದ್ಯಾಲಯದ ಹಾರೂಗೇರಿಯ ಪ್ರಶಿಕ್ಷಣಾರ್ಥಿಗಳ

ಪ್ರಶಿಕ್ಷಣಾರ್ಥಿಗಳ ಬೀಳ್ಕೂಡುವ, ಸತ್ಕಾರ ಹಾಗೂ ದೀಪದಾನ ಸಮಾರಂಭ Read More »

ಬೆಳಗಾವಿಯಲ್ಲಿ ಭ್ರೂಣ ಪತ್ತೆ ಸ್ಕ್ಯಾನಿಂಗ್ ಆರೋಪ: ಆಸ್ಪತ್ರೆ ಮೇಲೆ ಎಸಿ ನೇತೃತ್ವದಲ್ಲಿ ದಾಳಿ

ಬೆಳಗಾವಿ: ಗರ್ಭಿಣಿಯರ ಭ್ರೂಣ ಪತ್ತೆ ಮಾಡುತ್ತಿದ್ದ ಆರೋಪದ ಹಿನ್ನೆಲೆ ನಿನ್ನೆ ರಾತ್ರಿ ಆಸ್ಪತ್ರೆಯೊಂದರ ಮೇಲೆ ಬೆಳಗಾವಿ ಎಸಿ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ, ಸ್ಕ್ಯಾನಿಂಗ್ ರೂಮ್ ಸೀಜ್ ಮಾಡಿದ್ದಾರೆ. ಬೆಳಗಾವಿಯ ಮಾಧವ ನಗರದಲ್ಲಿರುವ ಆಸ್ಪತ್ರೆಯಲ್ಲಿ ಕಾನೂನು ಬಾಹಿರವಾಗಿ ಗರ್ಭಿಣಿಯರ ಸ್ಕ್ಯಾನಿಂಗ್ ಮಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಗರ್ಭಧಾರಣೆ ಪೂರ್ವ ಮತ್ತು ಪ್ರಸವಪೂರ್ವ ಲಿಂಗ ಪತ್ತೆಹಚ್ಚುವ ಯಂತ್ರಗಳ ಕಾಯ್ದೆ ಉಲ್ಲಂಘನೆಯಡಿ ದಾಳಿ ಮಾಡಿ ಅಧಿಕಾರಿಗಳು ಬಿಸಿ ಮುಟ್ಟಿಸಿದ್ದಾರೆ. ಪ್ರಸವಪೂರ್ವ ಭ್ರೂಣದ

ಬೆಳಗಾವಿಯಲ್ಲಿ ಭ್ರೂಣ ಪತ್ತೆ ಸ್ಕ್ಯಾನಿಂಗ್ ಆರೋಪ: ಆಸ್ಪತ್ರೆ ಮೇಲೆ ಎಸಿ ನೇತೃತ್ವದಲ್ಲಿ ದಾಳಿ Read More »

ಪಶ್ಚಿಮ ಬಂಗಾಳದ ಎಸ್.ಟಿ.ಸಿ ಭೈಕುಂತಪುರ ತರಬೇತಿ ಕೇಂದ್ರದಲ್ಲಿ ಕನ್ನಡತಿಯರ ಸಂಭ್ರಮ

ಕೊಲ್ಕತ್ತಾ ; ಇತ್ತೀಚೆಗೆ ಕರ್ನಾಟಕ ರಾಜ್ಯೋತ್ಸವದ ನಿಮಿತ್ತ ಪಶ್ಚಿಮ ಬಂಗಾಳದ ಎಸ್.ಟಿ.ಸಿ ಭೈಕುಂತಪುರ ತರಬೇತಿ ಕೇಂದ್ರದಲ್ಲಿ ಕನ್ನಡತಿಯರು ಕನ್ನಡ ಬಾವುಟವನ್ನು ಪ್ರದರ್ಶಿಸಿ ಪರಸ್ಪರ ಕನ್ನಡ ರಾಜ್ಯೋತ್ಸವದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡು ಕನ್ನಡಾಭಿಮಾನವನ್ನು ಮೆರೆದು ಸಂಭ್ರಮಿಸಿದ್ದಾರೆ. ನಾವು ನಮ್ಮ ನಾಡನ್ನು ಬಿಟ್ಟು ದೇಶ ಸೇವೆಗಾಗಿ ಬೇರೆಡೆಗೆ ತೆರಳಿದ್ದರೂ ನಮ್ಮಲ್ಲಿಯ ತಾಯ್ನುಡಿ ಪ್ರೇಮ ಯಾವತ್ತೂ ಹಾಗೆಯೇ ಇರುತ್ತದೆ ಎಂದು ಶಿರಗಾವಿಯ ಅಕ್ಷತಾ ಬಾಬನ್ನವರ್ ತಿಳಿಸಿದ್ದಾರೆ.

ಪಶ್ಚಿಮ ಬಂಗಾಳದ ಎಸ್.ಟಿ.ಸಿ ಭೈಕುಂತಪುರ ತರಬೇತಿ ಕೇಂದ್ರದಲ್ಲಿ ಕನ್ನಡತಿಯರ ಸಂಭ್ರಮ Read More »

ಮುರಿಗೆಪ್ಪ ಮಾಲಗಾರ ಅವರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸನ್ಮಾನ!

ಹಳ್ಳೂರ . ಬಡವ ದಿನ ದಲಿತರ ಬಾಳಿಗೆ ಬೆಳಕಾಗಿ ಬೇರೊಬ್ಬರ ಕಷ್ಟದಲ್ಲಿ ಬಾಗೀಯಾಗಿ ಸಮಾಜ ಸೇವೆ ದೇವರ ಸೇವೆಯೆಂದು ತಿಳಿದು ಒಳ್ಳೆಯ ಕೆಲಸ ಕಾರ್ಯ ಮಾಡುತ್ತಾ ಮೇಲು ಕೀಳೆಂಬ ಭಾವನೇವಿಲ್ಲದೆ ಎಲ್ಲರ ಜೊತೆ ಒಳ್ಳೆಯ ಒಡನಾಟ ಹೊಂದಿ ಚಿಕ್ಕ ವಯಸ್ಸಿನಲ್ಲಿಯೇ ಸಮಾಜಕ್ಕೆ ಅಪಾರವಾದ ಕೊಡುಗೆಯನ್ನು ನೀಡಿದ ಮುರಿಗೆಪ್ಪ ಮಾಲಗಾರ ಅವರ ಕಾರ್ಯ ಮೆಚ್ಚುವಂತಹದ್ದು ಎಂದು ಶಿವಶಂಕರ ನಗರದ ಯುವಮುಖಂಡ ಬಾಳಪ್ಪ ಬಾಗೋಡಿ ಹೇಳಿದರು.ಗ್ರಾಮದ ಶಿವಶಂಕರ ನಗರದ ಬಾಗೋಡಿ ಅವರ ಮನೆಯಲ್ಲಿ ಕರ್ಣಾಟಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ

ಮುರಿಗೆಪ್ಪ ಮಾಲಗಾರ ಅವರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸನ್ಮಾನ! Read More »

ಗೃಹಲಕ್ಷ್ಮಿ ಯೋಜನೆಯ ತಾಂತ್ರಿಕ ಸಮಸ್ಯೆ ಶೀಘ್ರವಾಗಿ ಬಗೆಹರಿಸಿ :ಲಕ್ಷ್ಮಿ ಹೆಬ್ಬಾಳ್ಕರ್

ಬೆಂಗಳೂರು: ಕರ್ನಾಟಕ ಸರ್ಕಾರದ ಬಹುನಿರೀಕ್ಷಿತ ಯೋಜನೆಗಳಲ್ಲಿ ಒಂದಾಗಿರುವ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ತ್ವರಿಗತಿಯಲ್ಲಿ ಹಣ ಸಂದಾಯ ಮಾಡಬೇಕು. ತಾಂತ್ರಿಕ ಕಾರಣಗಳಿಂದ ಸಮಸ್ಯೆ ಎದುರಿಸುತ್ತಿರುವ ಫಲಾನುಭವಿಗಳ ಖಾತೆಗೆ ಶೀಘ್ರ ಹಣ ಸಂದಾಯವಾಗುವಂತೆ ಇಲಾಖೆ ಅಧಿಕಾರಿಗಳು ಕಾರ್ಯಪ್ರವೃತ್ತರಾಗಬೇಕೆಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳ‌ ಸೂಚಿಸಿದ್ದಾರೆ. ವಿಧಾನಸೌಧದ ತಮ್ಮ ಕಚೇರಿಯಲ್ಲಿ ಗೃಹಲಕ್ಷ್ಮಿ ಯೋಜನೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಯೋಜನೆಯ ಸಮರ್ಪಕ ಅನುಷ್ಠಾನಕ್ಕಾಗಿ ಅಗತ್ಯವಿರುವ ಎಲ್ಲಾ ಕ್ರಮಗಳನ್ನು ತುರ್ತಾಗಿ ಕೈಗೊಳ್ಳಬೇಕೆಂದು ತಿಳಿಸಿದರು. ಇಲಾಖೆಯ ಉಪ

ಗೃಹಲಕ್ಷ್ಮಿ ಯೋಜನೆಯ ತಾಂತ್ರಿಕ ಸಮಸ್ಯೆ ಶೀಘ್ರವಾಗಿ ಬಗೆಹರಿಸಿ :ಲಕ್ಷ್ಮಿ ಹೆಬ್ಬಾಳ್ಕರ್ Read More »

ಮುಗಳಖೋಡ:ಸಂಭ್ರಮದ ರಾಜ್ಯೋತ್ಸವ ಆಚರಣೆ

ಪಟ್ಟಣದ ಶ್ರೀ ಚನ್ನಬಸವೇಶ್ವರ ವಿದ್ಯಾವರ್ಧಕ ಸಂಘದ ಆವರಣದಲ್ಲಿ ಸಂಭ್ರಮದ ರಾಜ್ಯೋತ್ಸವವನ್ನು ಆಚರಿಸಲಾಯಿತು. ಈ ಸಮಯದಲ್ಲಿ ತಾಯಿ ಕನ್ನಡಾಂಬೆ ಹಾಗೂ ಆಲೂರು ವೆಂಕಟರಾಯರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ಈ ಕಾರ್ಯಕ್ರಮದಲ್ಲಿ ಡಾ.ಸಿ.ಬಿ.ಕುಲಿಗೋಡ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯರು ಹಾಗೂ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು. ಅದರೊಂದಿಗೆ ಉಳಿದ ಅಂಗ ಸಂಸ್ಥೆಗಳಾದ ರೈನಬೋ ಸೆಂಟ್ರಲ್ ಸ್ಕೂಲ್, ಬಿ.ಎನ್.ಕೆ ಹೈಸ್ಕೂಲ್, ಬಿ.ಎನ್.ಕೆ ಪಿಯು ಕಾಲೇಜು, ಬಾ.ಸಿ.ಮ ಪ್ರಾಥಮಿಕ ಶಾಲೆ ಹಾಗೂ ಐ.ಟಿ.ಐ ಕಾಲೇಜಿನ ಮುಖ್ಯಸ್ಥರು, ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಬೋಧಕೇತರ ಸಿಬ್ಬಂದಿ ವರ್ಗದವರು ಭಾಗವಹಿಸಿ

ಮುಗಳಖೋಡ:ಸಂಭ್ರಮದ ರಾಜ್ಯೋತ್ಸವ ಆಚರಣೆ
Read More »

ಬೆಳಗಾವಿ :ನವೆಂಬರ್ 5ಕ್ಕೆ ಶಕ್ತಿ ಸಂಚಯ ಮಹಿಳಾ ಸಮಾವೇಶ

ಸಮಾಜ ಮತ್ತು ರಾಷ್ಟ್ರದ ಉನ್ನತಿಯಲ್ಲಿ ಮಹಿಳೆಯರ ಪಾತ್ರ ಅನನ್ಯವಾಗಿದೆ.  ಆದ್ದರಿಂದ ಮಹಿಳೆಯರ ಸಾಮಾಜಿಕ ಸಂಘಟನೆ ಮತ್ತು ರಾಷ್ಟ್ರದ ಹಿತದ ಹಿನ್ನೆಲೆಯಲ್ಲಿ ಮಹಿಳೆಯ ವಿಶೇಷ ಮಹಿಳಾ ಸಮಾವೇಶ ಇದೇ ನವೆಂಬರ್ 5ರಂದು ಬೆಳಗಾವಿ ನಗರದ ವಿದ್ಯಾಧಿರಾಜ ಸಭಾಗೃಹದಲ್ಲಿ ಜರುಗಲಿದೆ ಎಂದು ರಾಷ್ಟ್ರ ಸೇವಿಕಾ ಸಮಿತಿಯ ಅಖಿಲ ಭಾರತೀಯ ಸಹಕಾರ್ಯವಾಹಿಕಾ ಅಲ್ಕಾತಾಯಿ ಇನಾಂದಾರ ಹೇಳಿದರು.   ನಗರದಲ್ಲಿ ಏರ್ಪಡಿಸಿದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಪಾಶ್ಚಿಮಾತ್ಯ ದೃಷ್ಟಿಕೋನದಲ್ಲಿ ಮಹಿಳೆಯನ್ನು ಅಬಲೆ ಎಂದು ಬಿಂಬಿಸಲಾಗಿದೆ. ಆದರೆ ಭಾರತದಲ್ಲಿ ಮಹಿಳೆಯನ್ನು ಶಕ್ತಿಯ ಪ್ರತೀಕ ಎಂದು

ಬೆಳಗಾವಿ :ನವೆಂಬರ್ 5ಕ್ಕೆ ಶಕ್ತಿ ಸಂಚಯ ಮಹಿಳಾ ಸಮಾವೇಶ Read More »

ಪತ್ನಿ ಜೊತೆ ಅನೈತಿಕ ಸಂಬಂಧ ಸರ್ಕಲ್‌ ಇನ್ಸ್‌ಪೆಕ್ಟರ್‌ಗೆ ಚಾಕು ಚುಚ್ಚಿದ ಕಾನ್‌ಟೇಬಲ್‌!

ಹೈದರಾಬಾದ್‌: ತನ್ನ ಪತ್ನಿಯ ಜೊತೆ ಅನೈತಿಕ ಸಂಬಂಧ ಹೊಂದಿದ್ದ ಕಾರಣಕ್ಕಾಗಿ ಕಾನ್ಸ್‌ಟೇಬಲ್‌ ಒಬ್ಬ ತನ್ನ ಠಾಣೆಯ ಸರ್ಕಲ್‌ ಇನ್ಸ್‌ಪೆಕ್ಟರ್‌ಗೆ ಚಾಕು ಇರಿದಿರುವ ಘಟನೆ ಮೆಹಬೂಬ್‌ನಗರದಲ್ಲಿ ನಡೆದಿದೆ. ಚಾಕುವಿನ ಸರ್ಕಲ್‌ ಇನ್ಸ್‌ಪೆಕ್ಟರ್‌ನ ಹೊಟ್ಟೆಯ ಭಾಗವನ್ನು ಕಾನ್ಸ್‌ಟೇಬಲ್‌ ಗಂಭೀರವಾಗಿ ಸೀಳಿದ್ದಾನೆ. ಇನ್ನೂ ಅಚ್ಚರಿಯ ವಿಚಾರವೆಂದರೆ, ಕಾನ್ಸ್‌ಟೇಬಲ್‌ಗೆ ಈ ಕೃತ್ಯ ಎಸಗಲು ಠಾಣೆಯ ಇತರ ಕಾನ್ಸ್‌ಟೇಬಲ್‌ಗಳು ಹಾಗೂ ಕಾನ್ಸ್‌ಟೇಬಲ್‌ನ ಪತ್ನಿ ಶಕುಂತಲಾ ಕೂಡ ಸಹಾಯ ಮಾಡಿದ್ದಾರೆ. ಜನತೆಗೆ ಮಾದರಿಯಾಗಬೇಕಾದ ಪೊಲೀಸರು ತಮ್ಮ ತಮ್ಮಲ್ಲೇ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿರುವುದು ಆಘಾತಕ್ಕೆ ಕಾರಣವಾಗಿದೆ. ಮೆಹಬೂಬ್‌

ಪತ್ನಿ ಜೊತೆ ಅನೈತಿಕ ಸಂಬಂಧ ಸರ್ಕಲ್‌ ಇನ್ಸ್‌ಪೆಕ್ಟರ್‌ಗೆ ಚಾಕು ಚುಚ್ಚಿದ ಕಾನ್‌ಟೇಬಲ್‌! Read More »

ಧರ್ಮಸ್ಥಳ ಯೋಜನೆಯಿಂದ  ಮಹಿಳೆಯರಿಗೆ ಶಕ್ತಿ ಬಂದಿದೆ:  ಸಂಸದ  ಮಂಗಳಾ  ಅಂಗಡಿ

ಬೆಳಗಾವಿ: ಧರ್ಮಸ್ಥಳ ಯೋಜನೆಯಿಂದ ಸಮಾಜದ ಎಲ್ಲ ವರ್ಗದ ಜನರು ಅಭಿವೃದ್ಧಿ ದಿಕ್ಕಿನಲ್ಲಿ ಸಾಗುತ್ತಿದ್ದಾರೆ. ಮಹಿಳೆಯರು ಸ್ವ ಸಹಾಯ ಸಂಘಗಳಿಂದ ಕುಟುಂಬದ ಶಕ್ತಿಯಾಗಿ ಬದಲಾಗಿದ್ದಾರೆ ಎಂದು ಸಂಸದ  ಮಂಗಳಾ ಸುರೇಶ್ ಅಂಗಡಿ ಹೇಳಿದರು. ತಾಲೂಕಿನ ಮಾಸ್ತ ಮರಡಿ ವಲಯದ ಶಿಂಧೋಳ್ಳಿ ಗ್ರಾಮದಲ್ಲಿ   ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಆಯೋಜಿಸಲಾದ  ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ಒಕ್ಕೂಟಗಳ ಪದಗ್ರಹಣ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ದಿವ್ಯ ಸಾನಿಧ್ಯ ವಹಿಸಿದ್ದ ತಾರಿಹಾಳ ಅಡವಿ

ಧರ್ಮಸ್ಥಳ ಯೋಜನೆಯಿಂದ  ಮಹಿಳೆಯರಿಗೆ ಶಕ್ತಿ ಬಂದಿದೆ:  ಸಂಸದ  ಮಂಗಳಾ  ಅಂಗಡಿ Read More »

ಸೈಕಲ್ ತುಳಿದು ಅಂಜನಾದ್ರಿ ಬೆಟ್ಟ ದರ್ಶನ ಪಡೆದ ಸೈಕಲ್ ಹವ್ಯಾಸಿಗಳು

ಬೆಳಗಾವಿ.ರಾಯಬಾಗ ತಾಲೂಕಿನ ಕುಡಚಿ ಪಟ್ಟಣದ ಹಾಗೂ ಉಗಾರ ಖುರ್ದ ಪಟ್ಟಣದ ಸೈಕಲ್ ಹವ್ಯಾಸಿಗಳು ಸೈಕಲ್ ಮೂಲಕ ಕೊಪ್ಪಳ ಜಿಲ್ಲೆಯ ಕಿಷ್ಕಿಂಧೆ ಅಂಜನಾದ್ರಿ ಬೆಟ್ಟಕ್ಕೆ ತೆರಳಿ ಹನುಮಾನ್ ದರ್ಶನ ಪಡೆದರು. ಶುಕ್ರವಾರ ಕುಡಚಿಯಿಂದ ಯಾತ್ರೆ ಪ್ರಾರಂಭಿಸಿ ಸುಮಾರು 317ಕಿ.ಮೀ. ದೂರದ ರಸ್ತೆಯನ್ನು 23ಗಂಟೆಳ ಕಾಲ ಸೈಕಲ ತುಳಿಯುವ ಮೂಲಕ ಕುಡಚಿ ಮಾಜಿ ಪುರಸಭೆ ಅಧ್ಯಕ್ಷ ದತ್ತಾ ಸಣ್ಣಕ್ಕಿ, ದಂತ ವೈದ್ಯ ಡಾ.ಸಚೀನ ಮನಗುತ್ತಿ, ಉಗಾರ ಖುರ್ದದ ಅಶೋಕ ನಿಡಗುಂದಿ,ಡಾ.ಅಕಿವಾಟೆ, ಸುಭಾಷ್ ವಾಘಮೊರೆ, ಸಾಗರ್ ಕುಸನಾಳೆವಿನಾಯಕ ಹುನುಗುಂದ, ಹರೀಶ್ ಗಣೇಶ್ವಾಡಿ

ಸೈಕಲ್ ತುಳಿದು ಅಂಜನಾದ್ರಿ ಬೆಟ್ಟ ದರ್ಶನ ಪಡೆದ ಸೈಕಲ್ ಹವ್ಯಾಸಿಗಳು Read More »

ಕುಡಚಿ :ಕಾರ್ಯಕರ್ತರಿಗೆ ಗುರುತಿನ ಚೀಟಿ ವಿತರಣೆಸಿದ ರೈತ ಸಂಘ ಕಾರ್ಯಾಧ್ಯಕ್ಷ ಪೋವಾರ

ವರದಿ :ಸಂಜೀವ್ ಬ್ಯಾಕುಡೆ ಬೆಳಗಾವಿ.ರಾಯಬಾಗ ತಾಲೂಕಿನ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಹಮ್ಮಿಕೊಂಡಿದ್ದ ಸಭೆಯಲ್ಲಿ ರಾಜ್ಯ ಕಾರ್ಯಾಧ್ಯಕ್ಷ ರಾಜು ಪೋವಾರ ಗುರುತಿನ ಚೀಟಿ ವಿತರಿಸಿದರು. ರಾಜು ಪೋವಾರ ಇಲ್ಲಿಯವರೆಗೆ ರೈತರಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ ಮಾತನಾಡುತ್ತಾ ಈ ವರ್ಷ ಮಳೆ ಇಲ್ಲದೆ ನೀರಿನ ಅಭಾವದಿಂದ ರೈತರ ಬೆಳೆದ ಬೆಳೆಗಳು ಒಣಗುತ್ತಿವೆ. ಇಂತಹದರಲ್ಲಿ ಸರ್ಕಾರ ರೈತರಿಗೆ ಮೊದಲಿನಂತೆ 7ಗಂಟೆ ಸಮರ್ಪಕ ವಿದ್ಯುತ್ ಪೂರೈಸದೆ 2-3ಗಂಟೆ ವಿದ್ಯುತ್ ನೀಡುತಿದ್ದು ಇದರಿಂದ ಅಳಿದುಳಿದ ಬೆಳೆಗಳು ಒಣಗಿ

ಕುಡಚಿ :ಕಾರ್ಯಕರ್ತರಿಗೆ ಗುರುತಿನ ಚೀಟಿ ವಿತರಣೆಸಿದ ರೈತ ಸಂಘ ಕಾರ್ಯಾಧ್ಯಕ್ಷ ಪೋವಾರ Read More »

ರಾಜ್ಯಮಟ್ಟಕ್ಕೆ ಆಯ್ಕೆಯಾದ ಕರಾಟೆ ಕ್ರೀಡಾಪಟುಗಳು : ಬಾಬುಸಾಬ್

ಕೊಪ್ಪಳ :- ಜಿಲ್ಲಾ ಒಳಾಂಗಣ ಕ್ರೀಡಾಂಗಣದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಜಿಲ್ಲಾ ಪಂಚಾಯತ್ ಕೊಪ್ಪಳ ಇವರ ನೇತೃತ್ವದಲ್ಲಿ ಸ್ಪಿರಿಟ್ ಕರಾಟೆ ಅಕಾಡೆಮಿ ಮತ್ತು ಸೇವಾ ವಿದ್ಯಾಲಯ ಇವರ ಸಂಯುಕ್ತಾಶ್ರಯದಲ್ಲಿ ಜಿಲ್ಲಾಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಸಕ್ಸಸ್ ಕರಾಟೆ ಮತ್ತು ಸ್ಪೋರ್ಟ್ಸ್ ಅಸೋಸಿಯೇಶನ್ ಸಂಸ್ಥೆಯಲ್ಲಿ ತರಬೇತಿ ಪಡೆದಿರುವ ಕ್ರೀಡಾಪಟುಗಳಾದ ಮಣಿಕಂಠ ಅಂತರ U-14 ವಯೋಮಿತಿಯ -45 KG ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ . ಅಂತರ U-17 ವಯೋಮಿತಿಯ ವಿಭಾಗದಲ್ಲಿ ಸಂಜನಾ-32 KG, ಅನುಷಾ-40 KG, ಮರ್ದಾನ ಅಲಿ

ರಾಜ್ಯಮಟ್ಟಕ್ಕೆ ಆಯ್ಕೆಯಾದ ಕರಾಟೆ ಕ್ರೀಡಾಪಟುಗಳು : ಬಾಬುಸಾಬ್ Read More »

ಕುಡಚಿ :ಜಯಂತಿ ಆಚರಣೆಯಲ್ಲಿ ಪಿಡಿಓ ಅಧಿಕಾರಿಗಳು ಗೈರು ವಾಲ್ಮೀಕಿ ಸಮಾಜ ಆಕ್ರೋಶ

ಬೆಳಗಾವಿ.ರಾಯಬಾಗ ತಾಲೂಕಿನ ಕುಡಚಿ ಗ್ರಾಮ ಪಂಚಾಯತ ಕಚೇರಿಯಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ನಿಮಿತ್ಯ ಭಾವಚಿತ್ರ ಪೂಜಾ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ, ಕಾರ್ಯದರ್ಶಿ, ಅಧ್ಯಕ್ಷ ಸೇರಿದಂತೆ ಯಾವುದೇ ಒಬ್ಬ ಖಾಯಂ ಅಧಿಕಾರಿ ಅನುಪಸ್ಥಿತಿಯಲ್ಲಿ ಉಪಾಧ್ಯಕ್ಷ ಹಾಗೂ ಹೊರಗುತ್ತಿಗೆ ನೌಕರರು ಕಾರ್ಮಿಕರು ಜಯಂತಿ ಆಚರಿಸಿ 10ಗಂಟೆಯೊಳಗೆ ಕಚೇರಿಗೆ ಬೀಗ ಹಾಕಿ ಹೋಗಿದ್ದಾರೆ. ಜಯಂತಿ ಆಚರಣೆಯಲ್ಲಿ ಪಿಡಿಓ ಕಾರ್ಯದರ್ಶಿ ಬರದಿದ್ದರಿಂದ ಸರ್ಕಾರ ಮಹಾಪುರುಷರ ಜಯಂತಿಯಂದು ಅಧಿಕಾರಿಗಳಿಗೆ ಮೋಜು ಮಸ್ತಿ ಮಾಡಲು ರಜೆ ನೀಡುವುದಿಲ್ಲ ಮಹಾಪುರುಷರ ಜಯಂತಿ ಆಚರಣೆಗೆ ರಜೆ

ಕುಡಚಿ :ಜಯಂತಿ ಆಚರಣೆಯಲ್ಲಿ ಪಿಡಿಓ ಅಧಿಕಾರಿಗಳು ಗೈರು ವಾಲ್ಮೀಕಿ ಸಮಾಜ ಆಕ್ರೋಶ Read More »

ಅರವಿಂದ ಜತ್ತಿ ಅವರಿಗೆ ಗೌರವ ಡಾಕ್ಟರೇಟ್ ಪ್ರಶಸ್ತಿ ಪ್ರಧಾನ!

ರಾಯಬಾಗ:* ಶರಣ ತತ್ವ ಪ್ರಚಾರಕ್ಕಾಗಿ ಕೊಡುಗೆ ನೀಡಿದ ಬಸವ ಸಮಿತಿಯ ರಾಜ್ಯ ಅಧ್ಯಕ್ಷರು, ನಿಜಶರಣ ಶ್ರೀ ಅರವಿಂದ ಜತ್ತಿ ಅವರಿಗೆ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯವು ಅಕ್ಟೋಬರ್ 30 ರಂದು ಬೆಳಿಗ್ಗೆ ನಡೆಯುವ 73 ನೇ ಘಟಿಕೋತ್ಸವದಲ್ಲಿ ಘನತೆವೆತ್ತ ರಾಜ್ಯಪಾಲರು ಗೌರವ ಡಾಕ್ಟರೇಟ್ ಪದವಿ ಪ್ರಧಾನ ಮಾಡಲಿದ್ದಾರೆ. ಗೌರವ ಡಾಕ್ಟರೇಟ್ ಪದವಿಗೆ ಭಾಜನರಾದ ಶರಣಜೀವಿ ಶ್ರೀ ಅರವಿಂದ ಜತ್ತಿ ಅವರು ಅನೇಕ ವರುಷಗಳಿಂದ ಬಸವಾದಿ ಶರಣರ ತತ್ವಗಳನ್ನು ತಮ್ಮ ನಿಜ ಜೀವನದಲ್ಲಿ ಮೈಗೂಡಿಸಿಕೊಂಡು ಇಡೀ ತಮ್ಮ ಬದುಕನ್ನು ಬಸವ

ಅರವಿಂದ ಜತ್ತಿ ಅವರಿಗೆ ಗೌರವ ಡಾಕ್ಟರೇಟ್ ಪ್ರಶಸ್ತಿ ಪ್ರಧಾನ! Read More »

ಸಮೀರವಾಡಿ ಸಕ್ಕರೆ ಕಾರ್ಖಾನೆಯ ಪ್ರಸಕ್ತ ಸಾಲಿನ 2023-24 ನೇ ಕಬ್ಬು ನುರಿಸುವ ಕಾರ್ಯಕ್ರಮಕ್ಕೆ ಚಾಲನೆ

ಹಳ್ಳೂರ ಗೋದಾವರಿ ಬೈಯೋರೀಪೈನರಿಜ ಲಿಮಿಟೆಡ್ ಸಮೀರವಾಡಿ ಸಕ್ಕರೆ ಕಾರ್ಖಾನೆಯ ಪ್ರಸಕ್ತ ಸಾಲಿನ 2023-24 ನೇ ಕಬ್ಬು ನುರಿಸುವ ಹಂಗಾಮಿನ ಪ್ರಾರಂಭೋತ್ಸವ ಸಮಾರಂಭವು ಗುರುವಾರ ಶುಭ ಮಹೂರ್ತದಲ್ಲಿ ಹೋಮ ಹವನ ವಿಶೇಷ ಪೂಜೆ ಶಾಸ್ತ್ರೋಕ್ತವಾಗಿ ನೆರವೇರಿಸಿದರು. ಕಾರ್ಖಾನೆಯ ಕಾರ್ಯ ನಿರ್ವಾಹಕ ನಿರ್ದೇಶಕರಾದ ಬಾಲಚಂದ್ರ ಬಕ್ಷಿ ಮಾತನಾಡಿ ನಮ್ಮ ಕಾರ್ಖಾನೆ ರೈತರ ಕಾರ್ಖಾನೆಯಾಗಿದ್ದು ನಿಮ್ಮೆಲ್ಲರ ಸಹಕಾರ ಅತೀ ಅವಶ್ಯಕವಾಗಿದೆ ರೈತರ ವಿಶ್ವಾಸವುಳ್ಳ ಕಾರ್ಖಾನೆ ಇದಾಗಿದ್ದು ಈ ವರ್ಷ ರೈತ ಬಾಂಧವರು ಬೇರೆ ಕಡೆ ಕಬ್ಬನ್ನು ಕಳಿಸದೇ ನಮ್ಮಕಾರ್ಖಾನೆಗೆ ಕಬ್ಬು ಕಳಿಸಬೇಕು

ಸಮೀರವಾಡಿ ಸಕ್ಕರೆ ಕಾರ್ಖಾನೆಯ ಪ್ರಸಕ್ತ ಸಾಲಿನ 2023-24 ನೇ ಕಬ್ಬು ನುರಿಸುವ ಕಾರ್ಯಕ್ರಮಕ್ಕೆ ಚಾಲನೆ Read More »

ದೇಶ – ವಿದೇಶಗಳ ತಿಂಡಿ, ತಿನಿಸು ಸವಿಯಲು ಅ. 27 ರಿಂದ ಬೆಂಗಳೂರಿನಲ್ಲಿ ಮೂರು ದಿನಗಳ “ಫ್ರೀಡಂ ಸನಫ್ಲವರ್‌ ಆಯಿಲ್‌ ಪ್ರಸ್ತುತಪಡಿಸುವ ತಿಂಡಿಪೋತರ ಹಬ್ಬ” ಆಯೋಜನೆ

– 80 ಕ್ಕೂ ಅಧಿಕ ಮಳಿಗೆಗಳು, ಸಾವಿರಕ್ಕೂ ಹೆಚ್ಚು ಬಾಣಸಿಗರ ಕೈಚಳಕಕ್ಕೆ ಸಾಕ್ಷಿಯಾಗಲಿರುವ ಆಹಾರೋತ್ಸವ ಬೆಂಗಳೂರು,ಅ, 25; ಆಹಾರ ಪ್ರಿಯರು ಸಂಭ್ರಮಿಸುವ ದೇಶ, ವಿದೇಶಗಳ ಭಿನ್ನ, ವಿಭಿನ್ನ ಖಾದ್ಯಗಳನ್ನು ಸವಿದು ಸಂತೃಪ್ತರಾಗಲು ಐ ನೆಟ್‌ ವರ್ತಿಂಗ್‌ ಸಂಸ್ಥೆಯಿಂದ ಬೆಂಗಳೂರಿನಲ್ಲಿ ಅಕ್ಟೋಬರ್‌ 27 ರಿಂದ ಮೂರು ದಿನಗಳ ಕಾಲ ಅತಿ ದೊಡ್ಡ “ಫ್ರೀಡಂ ಸನಫ್ಲವರ್‌ ಆಯಿಲ್‌ ಪ್ರಸ್ತುತಪಡಿಸುತ್ತಿರುವ ಸಸ್ಯಾಹಾರಿ ಆಹಾರ ಮೇಳ “ತಿಂಡಿಪೋತರ ಹಬ್ಬ 2023” ಆಯೋಜಿಸಲಾಗಿದೆ ಎಂದು ಕಾರ್ಯಕ್ರಮದ ಆಯೋಜಕರಾದ ಡಿ ನರೇಶ್‌ ಬಾಬು ಹೇಳಿದರು. ಇಂದು ಬೆಂಗಳೂರಿನಲ್ಲಿ ನಡೆದ

ದೇಶ – ವಿದೇಶಗಳ ತಿಂಡಿ, ತಿನಿಸು ಸವಿಯಲು ಅ. 27 ರಿಂದ ಬೆಂಗಳೂರಿನಲ್ಲಿ ಮೂರು ದಿನಗಳ “ಫ್ರೀಡಂ ಸನಫ್ಲವರ್‌ ಆಯಿಲ್‌ ಪ್ರಸ್ತುತಪಡಿಸುವ ತಿಂಡಿಪೋತರ ಹಬ್ಬ” ಆಯೋಜನೆ Read More »

ಸತೀಶ್ ಜಾರಕಿಹೊಳಿ ವಿರುದ್ಧ ರಾಜ್ಯಪಾಲರಿಗೆ ಪತ್ರ : ಬಹಿರಂಗ ಸಮರಕ್ಕೆ ಮುಂದಾದ ಉಭಯ ನಾಯಕರು

ಬೆಳಗಾವಿ : ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಹಾಗೂ ಬಿಜೆಪಿ ಶಾಸಕ ಅಭಯ್ ಪಾಟೀಲ್ ನಡುವಿನ ಗುದ್ದಾಟ ಸಧ್ಯ ರಾಜ್ಯಪಾಲರ ಅಂಗಳಕ್ಕೆ ತಲುಪಿದ್ದು, ಸಚಿವ ಸತೀಶ್ ಜಾರಕಿಹೊಳಿ ನಡೆಗೆ ಆಕ್ಷೇಪ ವ್ಯಕ್ತಪಡಿಸಿ ಪಾಲಿಕೆ ಮೇಯರ್ ಶೋಭಾ ಸೋಮನಾಚೆ ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ. ಆಸ್ತಿ ಕರ ಹೆಚ್ಚಳ ಕುರಿತು ಬೆಳಗಾವಿ ಮಹಾನಗರ ಪಾಲಿಕೆ ಸದಸ್ಯರ ಸಾಮಾನ್ಯ ಸಭೆಯಲ್ಲಿ ತಗೆದುಕೊಂಡ ನಿರ್ಧಾವನ್ನು ತಿದ್ದಿ ದಿನಾಂಕ ಬದಲಿಸಿದ್ದ ಆರೋಪದ ಮೇಲೆ ಪಾಲಿಕೆ ಆಯುಕ್ತರ ವಿರುದ್ಧ ಕ್ರಮಕ್ಕೆ ಆಡಳಿತ ಪಕ್ಷ ಬಿಜೆಪಿ ಆಗ್ರಹಿಸಿತ್ತು.

ಸತೀಶ್ ಜಾರಕಿಹೊಳಿ ವಿರುದ್ಧ ರಾಜ್ಯಪಾಲರಿಗೆ ಪತ್ರ : ಬಹಿರಂಗ ಸಮರಕ್ಕೆ ಮುಂದಾದ ಉಭಯ ನಾಯಕರು Read More »

ಮಂಗಳೂರು ವಿಮಾನ ನಿಲ್ದಾಣದಲ್ಲಿ 107 ಗ್ರಾಂ ಅಕ್ರಮ ಚಿನ್ನ ವಶ..!

ಮಂಗಳೂರು :  ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ 107 ಗ್ರಾಂ ಚಿನ್ನವನ್ನು ಕಸ್ಟಮ್ಸ್‌​ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.ದುಬೈನಿಂದ ಮಂಗಳೂರಿಗೆ ಇಂಡಿಗೋ ವಿಮಾನದಲ್ಲಿ ಆಗಮಿಸಿದ ಪ್ರಯಾಣಿಕನನ್ನು ತಪಾಸಣೆ ನಡೆಸಿದಾಗ ಅಕ್ರಮ ಚಿನ್ನ ಬೆಳಕಿಗೆ ಬಂದಿದೆ. ದುಬೈನಿಂದ ಬಂದಿಳಿದ ಪ್ರಯಾಣಿಕನನ್ನು ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಸಂಶಯದ ಮೇರೆಗೆ ತಡೆದು ವಿಚಾರಣೆ ಮಾಡಿದ್ದಾರೆ. ಪ್ರಯಾಣಿಕನ ಬಳಿಯಿದ್ದ ಡಬಲ್ ಲೇಯರ್ ಬಿಸ್ಕತ್ ಮತ್ತು ಚಾಕೊಲೆಟ್ ಹೊಂದಿರುವ ಎರಡು ರಟ್ಟಿನ ಪೆಟ್ಟಿಗೆಗಳ ಪದರಗಳಲ್ಲಿ ಚಿನ್ನ ಮುಚ್ಚಿಡಲಾಗಿದ್ದ ಚಿನ್ನ ಪತ್ತೆಯಾಗಿದೆ. ಪರಿಶೀಲನೆ

ಮಂಗಳೂರು ವಿಮಾನ ನಿಲ್ದಾಣದಲ್ಲಿ 107 ಗ್ರಾಂ ಅಕ್ರಮ ಚಿನ್ನ ವಶ..! Read More »

ಮುಗಳಖೋಡದಲ್ಲಿ ಸುಮಂಗಲೆಯರಿಂದ ಬನ್ನಿ ಮರಕ್ಕೆ ಪೂಜೆ

200ಕ್ಕೂ ಹೆಚ್ಚು ಸುಮಂಗಲೆಯರ ಉಡಿ ತುಂಬುವ ಕಾರ್ಯಕ್ರಮ ವರದಿ: ಸಂತೋಷ ಮುಗಳಿ ಮುಗಳಖೋಡ: ಪಟ್ಟಣದ ಶ್ರೀ ಯಲ್ಲಾಲಿಂಗೇಶ್ವರ ಬೃಹನ್ಮಠದಲ್ಲಿ ಸುಮಾರು ವರ್ಷಗಳ ಇತಿಹಾಸ ಇರುವ ಬನ್ನಿ ಮರಕ್ಕೆ ಮಾಹಾನವಮಿಯ ಅಮಾವಾಸ್ಯೆಯಿಂದ ಒಂಭತ್ತು ದಿನಗಳ ಕಾಲ ನಿರಂತರವಾಗಿ ನಸುಕಿನ ವೇಳೆ ಸುಮಾರು 4 ಗಂಟೆಯಿಂದ 7 ಗಂಟೆಯ ವರೆಗೆ ಬನ್ನಿ ಮರಕ್ಕೆ ಪ್ರತಿದಿನ ವಿವಿಧ ರೀತಿಯ ಹಾಗೂ ಉಂಡಿ ತುಂಬುವ ಮೂಲಕ ವಿಶಿಷ್ಟವಾದ ಪೂಜೆ ಸಲ್ಲಿಸಿದರು. ಮಹಾನವಮಿಯ ಒಂಭತ್ತನೆಯ ದಿನದಂದು ಸುಮಾರು 200ಕ್ಕೂ ಹೆಚ್ಚು ಸುಮಂಗಲೆಯರು ಮತ್ತು ಯುವತಿಯರು

ಮುಗಳಖೋಡದಲ್ಲಿ ಸುಮಂಗಲೆಯರಿಂದ ಬನ್ನಿ ಮರಕ್ಕೆ ಪೂಜೆ Read More »

ಬೆಳಗಾವಿ ಜಿಲ್ಲಾ ಕ.ಸಾ.ಪ ವತಿಯಿಂದ ಶತಮಾನ ಕಂಡ ಸಾಹಿತಿಗಳು ವಿಶೇಷ ಉಪನ್ಯಾಸ ಕಾರ್ಯಕ್ರಮ ಜರುಗಿತು

ಕನ್ನಡ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ ಕನ್ನಡ ನಾಡು ನುಡಿಗೆ  ವೀರತತ್ವ ಗಳನ್ನು ಬಿತ್ತಿದ ಮಹಾನ್ ಸಾಹಿತಿ ಡಾ. ಜ. ಚ. ನಿ.– ಸಾಹಿತಿ ಸುಧಾ ಪಾಟೀಲ  ಕನ್ನಡ ನಾಡಿನ ಸಾಹಿತ್ಯಕ್ಕೆ ವೀರ ತತ್ವಗಳನ್ನು ನೀಡಿ ಪೋಷಿಸಿ ವೈರಾಗ್ಯರತ್ನಗಳನ್ನು ಇಟ್ಟ ಸೀಮಾತೀತ ಸಾಹಿತಿ ಹಾಗೂ ಸಾಹಿತ್ಯ ಎಂಬ ಅವರ ವಚನಗಳಿಗೆ ಅವರೇ ನಿದರ್ಶನರಾದವರು ಡಾ. ಜ. ಚ. ನಿ. ಎಂದು ಸಾಹಿತಿ ಸುಧಾ ಪಾಟೀಲ ರವರು ರವಿವಾರ ದಿ. 22 ರಂದು ಬೆಳಗಾವಿ ನಗರದ ಕನ್ನಡ ಭವನದಲ್ಲಿ

ಬೆಳಗಾವಿ ಜಿಲ್ಲಾ ಕ.ಸಾ.ಪ ವತಿಯಿಂದ ಶತಮಾನ ಕಂಡ ಸಾಹಿತಿಗಳು ವಿಶೇಷ ಉಪನ್ಯಾಸ ಕಾರ್ಯಕ್ರಮ ಜರುಗಿತು Read More »

ಖಡ್ಗ ಹಿಡಿದು ನಿಂತ ಐಪಿಎಸ್ ಅಧಿಕಾರಿ ಡಿ. ರೂಪಾ!ಯಾಕೆ ಗೊತ್ತಾ?

ಬೆಂಗಳೂರು :ಖಡಕ್ ಪೊಲೀಸ್ ಅಧಿಕಾರಿಯೆಂದೇ ಹೆಸರುವಾಸಿಯಾಗಿರುವ ಐಪಿಎಸ್ ಅಧಿಕಾರಿ ಡಿ. ರೂಪಾ ಅವರ ಡಿಫರೆಂಟ್ ಪೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಫ್ಯಾಶನ್​​ ಡಿಸೈನರ್​​​​ ಹಾಗೂ ಸೆಲೆಬ್ರೆಟಿ ಸ್ಟೈಲಿಸ್ಟ್​​​ ಭಾರ್ಗವಿ ಕೆ.ಆರ್​​​​​ ಅವರು ಕ್ಯಾಮಾರಾದಲ್ಲಿ ರೂಪಾ ಅವರ ವಿಶೇಷ ರೀತಿಯ ಪೋಟೋ ಶೂಟ್ ಮಾಡಿಸಿಕೊಂಡಿದ್ದಿ, ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ‘ಈ ಫೋಟೋ ಕೇವಲ ಫ್ಯಾಷನ್ ಮಾತ್ರ ಅಲ್ಲ, ಬದಲಾಗಿ ಮಹಿಳಾ ಶಕ್ತಿ ಹಾಗೂ ಸಬಲೀಕರಣದ ಪ್ರತೀಕ’ ಎಂದು ಫೋಟೋಗೆ ಶೀರ್ಷಿಕೆ ನೀಡಿದ್ದಾರೆ. ಕೆಂಪು

ಖಡ್ಗ ಹಿಡಿದು ನಿಂತ ಐಪಿಎಸ್ ಅಧಿಕಾರಿ ಡಿ. ರೂಪಾ!ಯಾಕೆ ಗೊತ್ತಾ? Read More »

ಅರಮನೆ ಆವರಣದಲ್ಲಿ ನಡೆದ ಅದ್ದೂರಿ ಆಯುಧ ಪೂಜೆ, ಮಹಾರಾಜರ ಉಡುಗೆಯಲ್ಲಿ ಕಂಗೊಳಿಸಿದ ಯದುವೀರ್ ಒಡೆಯರ್! ಸುಂದರ ಕ್ಷಣಗಳು ಹೇಗಿತ್ತು ನೋಡಿ!!

  ವಿಶ್ವ ವಿಖ್ಯಾತ ಮೈಸೂರು ದಸರಾ ಸಂಭ್ರಮ ಅದಾಗಲೇ ಪ್ರಾರಂಭವಾಗಿದ್ದು ಕಳೆದ ಎರಡು ಮೂರು ವಾರಗಳಿಂದ ಮೈಸೂರಿನ ಪ್ರತಿ ನಗರಗಳು ವಿಶೇಷ ಕಟ್ಟಡ ಗುಡಿ ಗೋಪುರ ಅರಮನೆ ಹೀಗೆ ಮುಂತಾದವುಗಳ ಸೌಂದರ್ಯವನ್ನು ಇನ್ನಷ್ಟು ಮೆರವುಗೊಳಿಸುವ ಸಲುವಾಗಿ ಲೈಟಿಂಗ್(Lightings) ಗಳನ್ನು ಹಾಕಲಾಗಿದ್ದು ಅದರಂತೆ ಯುವ ಸಂಭ್ರಮ ಯುವ ದಸರಾದಂತಹ (Yuva Dasara) ಅದ್ದೂರಿ ಕಾರ್ಯಕ್ರಮಗಳು ಕೂಡ ಜರಗಿದವು. ಕನ್ನಡ ಸಿನಿಮಾ ರಂಗದ ಸ್ಟಾರ್ ಸೆಲೆಬ್ರಿಟಿಗಳು(Star celebrities) ಈ ಕಾರ್ಯಕ್ರಮಗಳಿಗೆ ಚಾಲನೆ ನೀಡುವ ಮೂಲಕ ಯುವಕರಲ್ಲಿ ಇರುವಂತಹ ಪ್ರತಿಭೆಯನ್ನು ಅನಾವರಣ ಗೊಳಿಸಿದರು.

ಅರಮನೆ ಆವರಣದಲ್ಲಿ ನಡೆದ ಅದ್ದೂರಿ ಆಯುಧ ಪೂಜೆ, ಮಹಾರಾಜರ ಉಡುಗೆಯಲ್ಲಿ ಕಂಗೊಳಿಸಿದ ಯದುವೀರ್ ಒಡೆಯರ್! ಸುಂದರ ಕ್ಷಣಗಳು ಹೇಗಿತ್ತು ನೋಡಿ!! Read More »

ಆಯುಧ ಹಾಗೂ ಲಕ್ಷ್ಮೀ ಪೂಜೆ ವಿಜೃಂಭಣೆ ಯಿಂದ ಜರುಗಿತು

ಹಳ್ಳೂರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಹಳ್ಳೂರ ಗ್ರಾಮದ ಸಿಎಸ್‌ಸಿ ಕೇಂದ್ರದಲ್ಲಿ ಆಯುಧ ಹಾಗೂ ಲಕ್ಷ್ಮೀ ಪೂಜೆಯನ್ನು ಮೂಡಲಗಿ ರೂರಲ್ ವಲಯದ ಮೇಲ್ವಿಚಾರಕರಾದ ರೇಣುಕಾ ತಿಳುವಳಿ ಅವರು ನೆರವೇರಿಸಿದರು. ವಲಯದ ಸೇವಾ ಪ್ರತಿನಿಧಿಗಳಾದ ಸವಿತಾ ಪೂಜಾರಿ.ವಿಜಯಲಕ್ಷ್ಮಿ ಮೂಡಲಗಿ.ವಸ್ತಲಾ ಹಿರೇಮಠ. ರೇಣುಕಾ ಸನದಿ ಸುನಂದಾ ಮೆನಸೆಪ್ಪಗೋಳ.ಆಶಾ ಕನದಾಳ.ಹಾಗೂ ಸಿ ಏಸ್ ಸಿ ಸೇವಾದಾರರಾದ ಮಣಿಕಂಠ ಬಂಗೆನ್ನವರ, ಕಿರಣ ನಾವಿ ಮತ್ತು ಮೂಡಲಗಿ ರೂರಲ ವಲಯದ ಹಳ್ಳೂರಿನ ಒಕ್ಕೂಟದ ಅಧ್ಯಕ್ಷರಾದ ಕೌಸರ ಹನಗಂಡಿ.ಸದಸ್ಯರಾದ ಸವಿತಾ ಡಬ್ಬನ್ನವರ.ಜಯಶ್ರೀ ರಬಕವಿ. ಮಂಗಳ

ಆಯುಧ ಹಾಗೂ ಲಕ್ಷ್ಮೀ ಪೂಜೆ ವಿಜೃಂಭಣೆ ಯಿಂದ ಜರುಗಿತು Read More »

ದೇವಿಯ ಮಹಿತ್ಮೆಯನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ :ಅಮರ ಸಿದ್ಧೇಶ್ವರ ಸ್ವಾಮೀಜಿ

ಹಳ್ಳೂರ ದೇವಿ ಪುರಾಣವು ಕೆಲವು ವರ್ಷ ನಡೆಸದೆ ಭಕ್ತಿ ಭಾವದಿಂದ ಪ್ರತೀ ವರ್ಷ ನಡೆಸಬೇಕು 9 ದಿನಗಳಲ್ಲಿ ದೇವಿ ಪುರಾಣ, ಮಹಿಮೆಯನ್ನು ಮಹಾತ್ಮರು ಹೇಳಿದ ಮಾತುಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಜೀವನವು ಪಾವನವಾಗುತ್ತದೆಂದು ಅಂಕಲಗಿ ಅಮರ ಸಿದ್ಧೇಶ್ವರ ಸ್ವಾಮೀಜಿಯವರು ಹೇಳಿದರು. ಅವರು ಗ್ರಾಮದ ದ್ಯಾಮವ್ವ ದೇವಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ ನಿಮಿತ್ಯ ನಡೆದ ದೇವಿ ಪುರಾಣ ಕಾರ್ಯಕ್ರಮದ ಮುಕ್ತಾಯ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿ ತಾಯಿ ತಂದೆ ಮನೆತನ ಒಳ್ಳೆಯ ಸಂಸ್ಕೃತಿ ಸಂಸ್ಕಾರ ಬೆಳೆಸಿಕೊಂಡರೆ ಮಕ್ಕಳೂ ಕೂಡ

ದೇವಿಯ ಮಹಿತ್ಮೆಯನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ :ಅಮರ ಸಿದ್ಧೇಶ್ವರ ಸ್ವಾಮೀಜಿ Read More »

ಮೈಸೂರಿನಲ್ಲಿಂದು ದಸರಾ ಏರ್‌ಶೋ ರಿಹರ್ಸಲ್‌ ಉಚಿತ ಪ್ರದರ್ಶನ

ಮೈಸೂರು: ಪ್ರತಿಷ್ಠಿತ ಮೈಸೂರು ದಸರಾ ಮಹೋತ್ಸವದ ಪ್ರಯುಕ್ತ ವೈಮಾನಿಕ ಪ್ರದರ್ಶನ ಅಕ್ಟೋಬರ್‌ 23 ರಂದು ನಡೆಯಲಿದೆ. ಏರ್‌ ಶೋನಲ್ಲಿ ಲೋಹದ ಹಕ್ಕಿಗಳ ಹಾರಾಟದೊಂದಿಗೆ ಸೈನಿಕರ ನಾನಾ ಸಾಹಸಗಳನ್ನು ಜನರು ಕಣ್ತುಂಬಿಕೊಳ್ಳಬಹುದಾಗಿದೆ. ಅ.23ರಂದು ನಡೆಯುವ ಏರ್‌ ಶೋನ ರಿಹರ್ಸಲ್‌ 22ರಂದು (ಭಾನುವಾರ) ಸಂಜೆ 4 ಗಂಟೆಗೆ ನಡೆಯಲಿದೆ.5 ವರ್ಷಗಳ ಬಳಿಕ ಮೈಸೂರು ದಸರಾದಲ್ಲಿ ಲೋಕದ ಹಕ್ಕಿಗಳ ಆರ್ಭಟ ಶುರುವಾಗುತ್ತಿದ್ದು, ಬಾನಂಗಳದಲ್ಲಿ ಭಾರತೀಯ ವಾಯುಸೇನೆ ಶಕ್ತಿ ಪ್ರದರ್ಶನ ತೋರಲಿದೆ. ಅ.23 ರಂದು (ಸೋಮವಾರ) ಬನ್ನಿಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ಏರ್‌

ಮೈಸೂರಿನಲ್ಲಿಂದು ದಸರಾ ಏರ್‌ಶೋ ರಿಹರ್ಸಲ್‌ ಉಚಿತ ಪ್ರದರ್ಶನ Read More »

ಬೆಳಗಾವಿ :ಕಾಂಗ್ರೆಸ್ ಶಾಸಕರ ಮಧ್ಯೆ ಸಣ್ಣ ಸಮಸ್ಯೆ ಕೂಡ ಇಲ್ಲ – ಲಕ್ಷ್ಮೀ ಹೆಬ್ಬಾಳಕರ್

ಬೆಳಗಾವಿ: ನನ್ನ ಮತ್ತು ಸತೀಶ್ ಜಾರಕಿಹೊಳಿ ಮಧ್ಯೆಯಾಗಲಿ ಅಥವಾ ಬೇರೆ ಶಾಸಕರ ಮಧ್ಯೆಯಾಗಲಿ ಒಂದು ಸಣ್ಣ ಸಮಸ್ಯೆ ಕೂಡ ಇಲ್ಲ. ಬಹಳಷ್ಟು ಹೊಂದಾಣಿಕೆಯಿಂದ ನಾವೆಲ್ಲ ಕೆಲಸ ಮಾಡುತ್ತಿದ್ದೇವೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಸ್ಪಷ್ಟಪಡಿಸಿದ್ದಾರೆ. ಬೆಳಗಾವಿಯ ವಿಮಾನ ನಿಲ್ದಾಣದಲ್ಲಿ ಶನಿವಾರ ಪತ್ರಕರ್ತರ ಪ್ರಶ್ನೆಗಳಿಗೆ ಅವರು ಉತ್ತರಿಸುತ್ತಿದ್ದರು. 135 ಶಾಸಕರನ್ನುರಾಜ್ಯದ ಜನರು ಆರಿಸಿಕೊಟ್ಟಿದ್ದಾರೆ. ಸರಕಾರಕ್ಕೆ ಒಳ್ಳೆಯ ಹೆಸರು ತರಲು ನಾವೆಲ್ಲ ಸೇರಿ ಕೆಲಸ ಮಾಡುತ್ತಿದ್ದೇವೆ. ಎಲ್ಲಿಯೂ ನಮ್ಮ ಮಧ್ಯೆ ಹೊಂದಾಣಿಕೆ ಕೊರತೆ ಇಲ್ಲ

ಬೆಳಗಾವಿ :ಕಾಂಗ್ರೆಸ್ ಶಾಸಕರ ಮಧ್ಯೆ ಸಣ್ಣ ಸಮಸ್ಯೆ ಕೂಡ ಇಲ್ಲ – ಲಕ್ಷ್ಮೀ ಹೆಬ್ಬಾಳಕರ್ Read More »

ವಿಶ್ವವಿಖ್ಯಾತ ಮೈಸೂರು ದಸರಾ ಮೇಲೂ ಉಗ್ರರ ಕರಿನೆರಳು?

ವಿಶ್ವವಿಖ್ಯಾತ ಮೈಸೂರು ದಸರಾ ಮೇಲೂ ಉಗ್ರರ ಕರಿನೆರಳು? ತುರ್ತಾಗಿ ಭದ್ರತೆ ಹೆಚ್ಚಿಸಿದ ಡಿಜಿ & ಐಜಿಪಿ ಅಲೋಕ್ ಮೋಹನ್. ಈ ಬಾರಿ ಭದ್ರತೆಗೆ 3500ಕ್ಕೂ ಹೆಚ್ಚು ಪೊಲೀಸರ ನಿಯೋಜನೆ ಮಾಡಲಾಗಿದೆ.ಪ್ರತಿ ಬಾರಿ ದಸರಾಗೆ 1700-2000 ಪೊಲೀಸರ ನಿಯೋಜಿಸಲಾಗ್ತಿತ್ತು. ತುರ್ತಾಗಿ ಇಂದು ಬೆಳಗ್ಗೆ 9 ಗಂಟೆಗೆ 1568 ಪೊಲೀಸರ ನಿಯೋಜನೆ ಮಾಡಲಾಗಿದೆ. ಜೊತೆಗೆ 40 CAR ತುಕಡಿಗಳು, 30 KSRP ತುಕಡಿಗಳ ನಿಯೋಜನೆ ಮಾಡಲಾಗಿದೆ. ಶ್ರೀರಂಗಪಟ್ಟಣ, KRS ಪೊಲೀಸರಿಗೆ ಅಲರ್ಟ್ ಇರುವಂತೆ ಸೂಚನೆ ನೀಡಲಾಗಿದೆ. 

ವಿಶ್ವವಿಖ್ಯಾತ ಮೈಸೂರು ದಸರಾ ಮೇಲೂ ಉಗ್ರರ ಕರಿನೆರಳು? Read More »

ತುಂಗಭದ್ರಾ ಎಡದಂಡೆ ನಾಲೆಗೆ ಅಯುಕ್ತರ ಬೇಟಿ.   ಕುಡಿಯುವ ನೀರಿಗೆ ಆದ್ಯಾತೆ – ಕೃಷ್ಣ ಭಾಜಪೇಯ

ಬೆಳೆ ರಕ್ಷಣೆ ಮಾಡಲು ಜಿ.ಹಂಪಯ್ಯನಾಯಕ ಒತ್ತಾಯ.   ಸಿರವಾರ. ರಾಯಚೂರು ನಗರ ಸೇರಿ ಗ್ರಾಮೀಣ ಭಾಗಕ್ಕೆ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಕೆರೆ ತುಂಬಿಸುವ ಜೊತೆಗೆ ಬೆಳೆಗಳ ರಕ್ಷಣೆಯನ್ನು ‌ಮಾಡಲಾಗುವುದು ಎಂದು ಕಲ್ಬುರ್ಗಿ ಪ್ರಾದೇಶಿಕ ಅಯುಕ್ತರಾದ ಕೃಷ್ಣ ಭಾಜಪೇಯ ಹೇಳಿದರು.    ಪಟ್ಟಣದ ಹೊರವಲಯದಲ್ಲಿರುವ ತುಂಗಭದ್ರಾ ಎಡದಂಡೆ ನಾಲೆಯ ಮೈಲ್ ನಂ ೧೦೪ ಬೇಟಿ ನೀಡಿ ನಂತರ ನಾಲೆಯ ಮೇಲೆ ಸಂಚರಿಸಿದ ಅವರು ೯೨,೯೦,೮೯,೮೮,೮೭,೮೬ ಹೀಗೆ ಮಸ್ಕಿಯ ವರೆಗೂ ತೆರಳಿದರು. ಪೂರ್ವದಲ್ಲಿ ಮಾತನಾಡಿದ ಅವರು ವಾಡಿಕೆಗಿಂತಲೂ  ಮಳೆಯಾಗಿಲ, ರಾಯಚೂರಿಗೆ  ಕುಡಿಯುವ

ತುಂಗಭದ್ರಾ ಎಡದಂಡೆ ನಾಲೆಗೆ ಅಯುಕ್ತರ ಬೇಟಿ.   ಕುಡಿಯುವ ನೀರಿಗೆ ಆದ್ಯಾತೆ – ಕೃಷ್ಣ ಭಾಜಪೇಯ Read More »

ಹಿರಿಯರಿಗೆ ಗೌರವ ನೀಡುವ ಮನೋಭಾವನೆ ಬೆಳೆಸಿಕೊಳ್ಳಬೇಕು : ಕಪರಟ್ಟಿ ಶ್ರೀ ಬಸವರಾಜ ಶ್ರೀಗಳು

ಹಳ್ಳೂರ ತೋರಿಕೆಯ ದಾನ ಮಾಡಿದ್ದೂ ದೇವರಿಗೆ ಸಲ್ಲುವುದಿಲ್ಲ ಗುಪ್ತ ದಾನ ದ್ಯಾನ ದೇವರಿಗೆ ಸಲ್ಲುತ್ತದೆ. ಮಾಡಿದೆನೆಂದು ಮನದೊಳು ಸುಳಿದರೆ ಏಡಿಸಿ ಕಾಡಿತು ಶಿವನ ಡಂಗುರ. ಹಿರಿಯರಿಗೆ ಗೌರವ ನೀಡುವ ಮನೋಭಾವನೆ ಬೆಳೆಸಿಕೊಳ್ಳಬೇಕು ಎಂದು ಕಪರಟ್ಟಿ ಶ್ರೀ ಬಸವರಾಜ ಶ್ರೀಗಳು ಹೇಳಿದರು. ಅವರು ಗ್ರಾಮದ ದ್ಯಾಮವ್ವ ದೇವಿ ದೇವಸ್ಥಾನದಲ್ಲಿ ನಡೆದ ನವರಾತ್ರಿ ಉತ್ಸವ ನಿಮಿತ್ಯ ಹಮ್ಮಿಕೊಂಡ ದೇವಿ ಪುರಾಣ ಕಾರ್ಯಕ್ರಮದಲ್ಲಿ ಶುಕ್ರವಾರ ದಂದು ಮಾತನಾಡಿ ಮನುಷ್ಯ ಸಮಾಜದಲ್ಲಿ ಉನ್ನತ ಮಟ್ಟದ ಸ್ಥಾನ ಮಾನವನ್ನು ಪಡೆಯಲು ಮೊದಲು ಒಳ್ಳೆಯ ಕೆಲಸ

ಹಿರಿಯರಿಗೆ ಗೌರವ ನೀಡುವ ಮನೋಭಾವನೆ ಬೆಳೆಸಿಕೊಳ್ಳಬೇಕು : ಕಪರಟ್ಟಿ ಶ್ರೀ ಬಸವರಾಜ ಶ್ರೀಗಳು Read More »

ರಾಯಬಾಗ :ಗ್ರೇಡ್- 1 ಪ್ರಾಚಾರ್ಯರುಗಳಿಲ್ಲದ ಸರಕಾರಿ ಪದವಿ ಕಾಲೇಜುಗಳು: ಹುದ್ದೆ ಭರ್ತಿಗೆ ಆಗ್ರಹ

ಬೆಳಗಾವಿ.ರಾಯಬಾಗ:* ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಉನ್ನತ ಶಿಕ್ಷಣದಿಂದ ವಂಚಿತರಾಗಬಾರದೆಂಬ ಸದುದ್ದೇಶದಿಂದ ಕರ್ನಾಟಕ ಸರ್ಕಾರ ರಾಜ್ಯದ ಎಲ್ಲಾ ತಾಲೂಕು ಹಾಗೂ ಹೋಬಳಿ ಮಟ್ಟದಲ್ಲಿ ಸನ್ 2005-06 ರಲ್ಲಿ ಒಟ್ಟು 187 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳನ್ನು ಪ್ರಾರಂಭಿಸಿರುವುದು ಗಮನಾರ್ಹವಾಗಿದೆ. ಪ್ರಸ್ತುತ ರಾಜ್ಯದಲ್ಲಿ ಒಟ್ಟು 430 ಸರಕಾರಿ ಪದವಿ ಕಾಲೇಜುಗಳಿದ್ದು ದೇಶದಲ್ಲಿಯೇ ಅತಿ ಹೆಚ್ಚು ಸರಕಾರಿ ಪದವಿ ಕಾಲೇಜುಗಳನ್ನು ಹೊಂದಿದ ಕೀರ್ತಿ ಕರ್ನಾಟಕದ್ದಾಗಿದೆ.ಕಾಲೇಜುಗಳಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸುವುದು ಮತ್ತು ಪೂರ್ಣಕಾಲಿಕ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಯನ್ನು ಒದಗಿಸುವುದು ಸರ್ಕಾರ ಮತ್ತು

ರಾಯಬಾಗ :ಗ್ರೇಡ್- 1 ಪ್ರಾಚಾರ್ಯರುಗಳಿಲ್ಲದ ಸರಕಾರಿ ಪದವಿ ಕಾಲೇಜುಗಳು: ಹುದ್ದೆ ಭರ್ತಿಗೆ ಆಗ್ರಹ Read More »

error: Content is protected !!