ಕರ್ನಾಟಕ

ಕುಡಿಯುವ ನೀರಿಗಾಗಿ ರೈತರ ಹೋರಾಟ

ಸರಿಯಾಗಿ ತಲುಪದ ಕಾಲುವೆ ನೀರು, ರೊಚ್ಚಿಗೆದ್ದ ರೈತರಿಂದ ರಸ್ತೆ ತಡೆದು ಪ್ರತಿಭಟನೆ. ವರದಿ: ಸಂತೋಷ ಮುಗಳಿ ಬೆಳಗಾವಿ. ರಾಯಬಾಗ.ಮುಗಳಖೋಡ : ಪಟ್ಟಣ ಸೆರಿದಂತೆ ಪಾಲಬಾವಿ, ಸುಲ್ತಾನಪುರ, ಹಂದಿಗುoದ, ಬಸ್ತವಾಡ, ನಿಡಗುಂದಿ, ಮರಾಕುಡಿ ಹಾಗೂ ಕಪ್ಪಲಗುದ್ದಿ ಗ್ರಾಮಗಳಿಗೆ ಘಟಪ್ರಭಾ ಎಡದಂಡೆ ಕಾಲುವೆಗೆ ಸಮರ್ಪಕ ನೀರು ಹರಿಸುವಂತೆ ಒತ್ತಾಯಿಸಿ ನೂರಾರು ಜನ ರೈತ ಸಂಘದ ಮುಖಂಡರು ಮುಗಳಖೋಡ ಕ್ರಾಸ್ ಬಳಿ ಜತ್ತ- ಜಾoಬೊಟಿ ರಸ್ತೆಯನ್ನು ತಡೆಹಿಡಿದು ಟಾಯರ್‌ಗೆ ಬೆಂಕಿ ಹಚ್ಚಿ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು. ಸ್ಥಳಕ್ಕೆ […]

ಕುಡಿಯುವ ನೀರಿಗಾಗಿ ರೈತರ ಹೋರಾಟ
Read More »

ಪರಮಾನಂದವಾಡಿ: ಅಧಿಕ ಮಾಸದ ನಿಮಿತ್ಯ ದಿ.18 ರಿಂದ ಪ್ರವಚನ ಆರಂಭ”

ಬೆಳಗಾವಿ.ರಾಯಬಾಗ:* ತಾಲ್ಲೂಕಿನ ಸುಕ್ಷೇತ್ರ ಪರಮಾನಂದವಾಡಿಯ ಶ್ರೀ ಗುರುದೇವ ಬ್ರಹ್ಮಾನಂದ ಆಶ್ರಮದಲ್ಲಿ ಅಧಿಕ ಮಾಸದ ನಿಮಿತ್ಯ ಶ್ರೀ ದೇವಿ ಮಹಾ ಮಹಾತ್ಮೆ ಪುರಾಣ ಪ್ರವಚನ ಆಯೋಜಿಸಲಾಗಿದೆ.ಶ್ರೀ ಗುರುದೇವ ಬ್ರಹ್ಮಾನಂದ ಮಹಾ ಶಿವಯೋಗಿಗಳವರ ದಿವ್ಯ ಆಶೀರ್ವಾದದಂತೆ, ಶ್ರೀ ಗುರುದೇವ ಸಿದ್ದೇಶ್ವರ ಮಹಾಸ್ವಾಮಿಗಳವರ ದಿವ್ಯ ಸಂಕಲ್ಪದಂತೆ, ಪರಮಪೂಜ್ಯರು ಯುವ ಯತಿವರ್ಯರಾದ ಶ್ರೀ ಸದ್ಗುರು ಡಾ. ಅಭಿನವ ಬ್ರಹ್ಮಾನಂದ ಮಹಾಸ್ವಾಮಿಗಳವರ ದಿವ್ಯ ಮಾರ್ಗದರ್ಶನದಲ್ಲಿ ಅಧಿಕಮಾಸದ ನಿಮಿತ್ಯ “ಶ್ರೀದೇವಿ ಮಹಾತ್ಮೆ ಪುರಾಣ ಪ್ರವಚನ” ಮಂಗಳವಾರ ದಿ.18 ರಿಂದ ಗುರುವಾರ ದಿನಾಂಕ 27 ರ ವರೆಗೆ

ಪರಮಾನಂದವಾಡಿ: ಅಧಿಕ ಮಾಸದ ನಿಮಿತ್ಯ ದಿ.18 ರಿಂದ ಪ್ರವಚನ ಆರಂಭ” Read More »

ಸಂಚಾರಿ ನಿಯಮ ಪಾಲಿಸಿ ಜೀವ ರಕ್ಷಿಸಿಕೊಳ್ಳಿ: ಸಿಪಿಐ ರವಿಚಂದ್ರ ಡಿ.ಬಿ

ಅಪಘಾತದಲ್ಲಿ ತೀರಿದ ವಿದ್ಯಾರ್ಥಿಗೆ ಶ್ರದ್ದಾಂಜಲಿ ಅರ್ಪಿಸಿದ ಹಾರೂಗೇರಿ ಪೋಲಿಸ್ ತಂಡ ವರದಿ : ಸಂತೋಷ ಮುಗಳಿ ಬೆಳಗಾವಿ. ರಾಯಬಾಗ : ಸಮೀಪದ ಹಿಡಕಲ್ ಗ್ರಾಮದ ನಿವಾಸಿ ಸದಾಶಿವ ಪಾರ್ಥನಳ್ಳಿ ಎಂಬುವರ ಮಗ ರಾಕೇಶ ಪಾರ್ಥನಳ್ಳಿ (19) ಹಾರೂಗೇರಿಯ ಸಿದ್ದೇಶ್ವರ ಪದವಿ ಮಹಾವಿದ್ಯಾಲಯದಲ್ಲಿ ದ್ವಿತೀಯ ವರ್ಷದ ಪದವಿ ಅಧ್ಯಯನ ಮಾಡುತ್ತಿದ್ದ. ಜು.13 ಗುರುವಾರ ತಡ ರಾತ್ರಿ ಬೈಕ್ ಅಪಘಾತದಲ್ಲಿ ರಾಕೇಶ ಸಾವನಪ್ಪಿದ್ದಾನೆ.ಹಾರೂಗೇರಿ ಪೋಲಿಸ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಶುಕ್ರವಾರದಂದು ಹಾರೂಗೇರಿಯ ಸಿದ್ದೇಶ್ವರ ಪದವಿ ಮಹಾವಿದ್ಯಾಲಯದ ಸಭಾಂಗಣದಲ್ಲಿ ಅಪಘಾತದಿಂದ ಮೃತ

ಸಂಚಾರಿ ನಿಯಮ ಪಾಲಿಸಿ ಜೀವ ರಕ್ಷಿಸಿಕೊಳ್ಳಿ: ಸಿಪಿಐ ರವಿಚಂದ್ರ ಡಿ.ಬಿ
Read More »

ಪರಮಾನಂದವಾಡಿ ಗ್ರಾಮದಲ್ಲಿ ಮುಕ್ತ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿಆಯೋಜನೆ

*ದಿ.13 ರಿಂದ ಪುರುಷ,ಹಾಗೂ ಮಹಿಳೆಯರ ಮುಕ್ತ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿ ಆರಂಭ* ಬೆಳಗಾವಿ.ರಾಯಬಾಗ:ತಾಲೂಕಿನ ಪರಮಾನಂದವಾಡಿ ಗ್ರಾಮದ ಶ್ರೀ ಮಹಾಲಕ್ಷ್ಮಿ ಜಾತ್ರಾ ಕಮಿಟಿ, ಶ್ರೀ ಗುರುಸಿದ್ದೇಶ್ವರ ಯುವಕ ಸಂಘ ಹಾಗೂ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಕರ್ನಾಟಕ ರಾಜ್ಯ ಅಮೆಚೂರ್ ಕಬಡ್ಡಿ ಅಸೋಸಿಯೇಷನ್, ಅಮೆಚೂರ್ ಕಬಡ್ಡಿ ಫೆಡರೇಶನ್ ಅಪ್ ಇಂಡಿಯಾ ಅನುಮತಿಯೊಂದಿಗೆ ಇವುಗಳ ಸಹಯೋಗದಲ್ಲಿ ಗುರುವಾರದಿಂದ ದ ಶನಿವಾರ ದಿ. 15 ರವೆರೆಗೆ ಮಹಾಲಕ್ಷ್ಮೀ ದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ರಾಯಬಾಗ ತಾಲ್ಲೂಕಿನ ಸುಕ್ಷೇತ್ರ ಪರಮಾನಂದವಾಡಿಯಲ್ಲಿ ಪುರುಷರ ಹೊನಲು

ಪರಮಾನಂದವಾಡಿ ಗ್ರಾಮದಲ್ಲಿ ಮುಕ್ತ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿಆಯೋಜನೆ Read More »

ಭೂಮಿಯ ಮೇಲೆ ಪಾಪ ಕರ್ಮಗಳು ಹೆಚ್ಚಾದಾಗ ಪ್ರಕೃತಿ ವಿಕೋಪಗಳಾಗುತ್ತವೆ : ಪೂಜ್ಯ ಶ್ರೀಗಳು

ಸುಕ್ಷೇತ್ರ ಮುಗಳಖೋಡದಲ್ಲಿ ಶ್ರೀ ಯಲ್ಲಾಲಿಂಗೇಶ್ವರ ಪ್ರಭು ಮಹಾರಾಜರ 138 ನೇ ಜಯಂತಿ ಆಚರಣೆ ವರದಿ: ಸಂತೋಷ ಮುಗಳಿ ಮುಗಳಖೋಡ: ಪಟ್ಟಣದ ಅರಾದ್ಯ ದೈವ ಸದ್ಗುರು ಶ್ರೀ ಯಲ್ಲಾಲಿಂಗೇಶ್ವರ ಪ್ರಭು ಮಹಾರಾಜರ 138 ನೇ ವರ್ಷದ ಜಯಂತ್ಯೋತ್ಸವ ವಿಜೃಂಭಣೆಯಿಂದ ಶ್ರೀಮಠದಲ್ಲಿ ಆಚರಿಸಲಾಯಿತು. ಪರಮ ಪೂಜ್ಯ ಡಾ. ಶ್ರೀಗಳು ಶ್ರೀ ಯಲ್ಲಾಲಿಂಗೇಶ್ವರರ ಕತೃ ಗದ್ದುಗೆಗೆ ಮಹಾ ರುದ್ರಾಭಿಷೇಕ ಮಾಡಿದರು. ನಂತರ ವೇದಿಕೆ ಮೇಲೆ ಶ್ರೀ ಯಲ್ಲಾಲಿಂಗೇಶ್ವರರ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿ, ಕೇಕ ಕತ್ತರಿಸಿ ಭಕ್ತರಿಗೆ ಸಿಹಿ ಹಂಚಿದರು. ಪರಮ

ಭೂಮಿಯ ಮೇಲೆ ಪಾಪ ಕರ್ಮಗಳು ಹೆಚ್ಚಾದಾಗ ಪ್ರಕೃತಿ ವಿಕೋಪಗಳಾಗುತ್ತವೆ : ಪೂಜ್ಯ ಶ್ರೀಗಳು Read More »

ಕಿರ್ತಿಗೊಬ್ಬ ಮಗ ಆರತಿಗೊಬ್ಬ ಮಗಳು ಸಾಕು :ವೈದ್ಯಾಧಿಕಾರಿ ಬಿಂದುಶ್ರೀ ಗಿರಡ್ಡಿ

ಹಳ್ಳೂರ . ಜಾಗತಿಕ ಜನಸಂಖ್ಯೆ ಬೆಳೆದಂತೆ ಬಡತನ ಆರ್ಥಿಕ ಕಾಳಜಿ ಉದ್ಯೋಗದಂತ ಸಮಸ್ಯೆಗಳು ಹೆಚ್ಚಾಗುತ್ತಿವೆ. ವಿಶ್ವ ಜನಸಂಖ್ಯಾ ದಿನಾಚರಣೆ ಮಾಡುವುದರಿಂದ ಜನಸಂಖ್ಯೆ ನಿಯಂತ್ರಣದಲ್ಲಿಡಲು ಸಾದ್ಯ. ಕುಟುಂಬದಲ್ಲಿ ಕಿರ್ತಿಗೊಬ್ಬ ಮಗ ಆರತಿಗೊಬ್ಬ ಮಗಳು ಆದರೆ ಕುಟುಂಬವು ಸುಖಜೀವನ ಹಾಗೂ ಜನಸಂಖ್ಯೆ ನಿಯಂತ್ರಣದಲ್ಲಿಡಲು ಸಾದ್ಯವಾಗುವದೆಂದು ಹಳ್ಳೂರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಯಾದ ಬಿಂದುಶ್ರೀ ಗಿರಡ್ಡಿ ಹೇಳಿದರು.                                   

ಕಿರ್ತಿಗೊಬ್ಬ ಮಗ ಆರತಿಗೊಬ್ಬ ಮಗಳು ಸಾಕು :ವೈದ್ಯಾಧಿಕಾರಿ ಬಿಂದುಶ್ರೀ ಗಿರಡ್ಡಿ Read More »

ಚುನಾವಣಾ ಕಣ್ಣಕ್ಕೆ ಶ್ರೀನಿವಾಸ ನಿಡೋಣಿ ಸ್ಪರ್ಧೆ

ಹಳ್ಳೂರ . ಸೋಮಯ್ಯ ಶುಗರ ವರ್ಕ್ಸ್ ಎಂಪಾಯಿಸ್ ಕೋ ಆಪ್ ಕ್ರೆಡಿಟ್ ಸೊಸೈಟಿ ನಿ ಸಮೀರವಾಡಿ. ಜುಲೈ 23 ರಂದು ನಡೆಯುವ ಚುನಾವಣೆಗೆ ಸಾಮಾನ್ಯ ವರ್ಗದ ಅಭ್ಯರ್ಥಿಯಾದ ಶ್ರೀನಿವಾಸ ನಿಡೋಣಿ ಅವರು ತಮ್ಮ ನೂರಾರು ಸಹದ್ಯೊಗಿಗಳ ಜೊತೆಗೂಡಿ ಕಚೇರಿಗೆ ತೆರಳಿ ಚುನಾವಣೆ ರಿಟರ್ನಿಂಗ ಅಧಿಕಾರಿಗಳಾದ ಎಚ್ ಕೆ ದೊಡಸಿನ್ನವರ ಅವರಿಗೆ ನಾಮ ಪತ್ರವನ್ನು ಸಲ್ಲಿಸಿದರು. ಈ ಸಮಯದಲ್ಲಿ ರಾಜೇಸಾಬ ನದಾಫ. ಪ್ರಕಾಶ ಬನಹಟ್ಟಿ. ಅಲಿಮ ಅರಬ. ಸಂತೋಷ ಕೆಳಗಿನಮನಿ. ರವಿ ಕುರಬರ. ಬಸವರಾಜ ಮೇಲಪ್ಪಗೊಳ. ಆರ ಡಿ

ಚುನಾವಣಾ ಕಣ್ಣಕ್ಕೆ ಶ್ರೀನಿವಾಸ ನಿಡೋಣಿ ಸ್ಪರ್ಧೆ Read More »

ಆಚಾರ್ಯ ಶ್ರೀ ಕಾಮಕುಮಾರ ನಂದಿ ಮಹಾರಾಜರ ಹತ್ಯೆ:ಆರೋಪಿಗಳಿಗೆ ಕಠಿಣ ಶಿಕ್ಷೆ ಆಗಬೇಕು

ಬೆಳಗಾವಿ.ರಾಯಬಾಗ: ಇತ್ತೀಚೆಗೆ ಚಿಕ್ಕೋಡಿ ತಾಲ್ಲೂಕು ಹಿರೆಕೋಡಿಯ ನಂದಿ ಪರ್ವತ ಆಶ್ರಮದ ಪ.ಪೂ.108 ಆಚಾರ್ಯ ಶ್ರೀ ಕಾಮಕುಮಾರ ನಂದಿ ಮಹಾರಾಜರ ಹತ್ಯೆಯು ತೀವ್ರ ಖಂಡನೀಯ. ಸಮಾಜದಲ್ಲಿ ಶಾಂತಿ ಸಹನೆ,ಸತ್ಯ ದಯೆ, ಧರ್ಮ,ಸಹಬಾಳ್ವೆ,ಕರುಣೆ ಯಂತಹ ಮಾನವೀಯ ಮೌಲ್ಯಗಳನ್ನು ಬಿತ್ತಿ ಲೋಕದ ಒಳಿತಿಗಾಗಿ ಹಗಲಿರುಳು ದೇಹ ಸವೆಸುತ್ತಿದ್ದ ಮುನಿಗಳ ಹತ್ಯೆ ನಿಜಕ್ಕೂ ಈ ನಾಗರೀಕ ಸಮಾಜ ತಲೆ ತಗ್ಗಿಸುವಂತೆ ಮಾಡಿದೆ. ಭಕ್ತರ ಸಹಸ್ರಾರು ಶ್ರಾವಕ ಶ್ರಾವಕಿಯರಿಗೆ ರಕ್ಷಾಕವಚವಾಗಿದ್ದ ಕಾಮಕುಮಾರ ನಂದಿ ಮಹಾರಾಜರ ಸಕಲ ಮನುಕುಲದ ಲೇಸನ್ನೇ ಬಯಸುತ್ತಿದ್ದರು. ಇಂಥಹ ಮುನಿಗಳನ್ನು ಆರೋಪಿಗಳು

ಆಚಾರ್ಯ ಶ್ರೀ ಕಾಮಕುಮಾರ ನಂದಿ ಮಹಾರಾಜರ ಹತ್ಯೆ:ಆರೋಪಿಗಳಿಗೆ ಕಠಿಣ ಶಿಕ್ಷೆ ಆಗಬೇಕು Read More »

ಜೂ.6 ರಂದು ಶ್ರೀ ಸಿದ್ದೇಶ್ವರ ಶಿವಯೋಗಿಗಳ ಮಹಾಸಮಾಧಿಮಹೋತ್ಸವ: ಪ್ರವಚನ

ಬೆಳಗಾವಿ.ರಾಯಬಾಗ: ತಾಲ್ಲೂಕಿನ ಸುಕ್ಷೇತ್ರ ಪರಮಾನಂದವಾಡಿಯ ಶ್ರೀ ಗುರುದೇವ ಬ್ರಹ್ಮಾನಂದ ಆಶ್ರಮದಲ್ಲಿ ಲಿಂಗೈಕ್ಯ ಪೂಜ್ಯ ಶ್ರೀ ಸಿದ್ದೇಶ್ವರ ಶಿವಯೋಗಿಗಳ ಮಹಾಸಮಾಧಿಮಹೋತ್ಸವ ಗುರುವಾರ ದಿನಾಂಕ 6 ರಂದು ನಡೆಯಲಿದೆ. ಮಹೋತ್ಸವ ನಿಮಿತ್ಯ ಬೆಳಿಗ್ಗೆ ಗುರುದೇವರ ಕರ್ತೃ ಗದ್ದುಗೆಗೆ ರುದ್ರಾಭಿಷೇಕ, ಉಪಸ್ಥಿತ ಮಹಾತ್ಮರಿಂದ ಪ್ರವಚನ ನಡೆಯಲಿದೆ.ನಂತರ ಮಂಗಳಾರತಿ,ಮಹಾಪ್ರಸಾದ ನೆರವೇರಲಿದೆ ಎಂದು ಗುರುದೇವ ಬ್ರಹ್ಮಾನಂದ ಆಶ್ರಮದ ಸದ್ಭಕ್ತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ವರದಿ:ಡಾ.ಜಯವೀರ ಎ.ಕೆ*. *ಖೇಮಲಾಪುರ*

ಜೂ.6 ರಂದು ಶ್ರೀ ಸಿದ್ದೇಶ್ವರ ಶಿವಯೋಗಿಗಳ ಮಹಾಸಮಾಧಿಮಹೋತ್ಸವ: ಪ್ರವಚನ Read More »

ಕನ್ನಡದ ಕಣ್ಮಣಿ,ಸಾಹಿತ್ಯ ಸಾಂಸ್ಕೃತಿಕ ಲೋಕದ ರಾಯಭಾರಿ ಡಾ.ಎಂ ಮೋಹನ್ ಆಳ್ವ”

ಲೇಖನ:ಡಾ.ಜಯವೀರ ಎ.ಕೆ*. *ಕನ್ನಡ ಪ್ರಾಧ್ಯಾಪಕರು* *ಖೇಮಲಾಪುರ* ಸ್ವಾತಂತ್ರ್ಯ ಪೂರ್ವದ ಗುರುಕುಲ ಶಾಲೆಗಳು ಬ್ರಿಟೀಷರ ಮೆಕಾಲೆ ಶಿಕ್ಷಣದ ಮುಂದೆ ತಲೆಯೆತ್ತಲಾರದೆ ಮುಂಡಿಯೂರುವಂತಾದುದು ಈಗ ಇತಿಹಾಸ. ದೇಶ ಸ್ವತಂತ್ರವಾದಂತೆ ಮಾತೃಭಾಷಾ ಶಿಕ್ಷಣ ಎಲ್ಲೆಡೆ ವಿಜೃಂಭಿಸಿ, ಗ್ರಾಮೀಣ ಮಕ್ಕಳು ಶಾಲೆಯ ಮೆಟ್ಟಿಲು ಹತ್ತುವಂತಾಯಿತು. ಸುಮಾರು 1980ರ ಸುಮಾರಿಗೆ ಮಾಹಿತಿ ತಂತ್ರಜ್ಞಾನ ವಿಶ್ವದಲ್ಲೆಡೆ ಹಬ್ಬುತ್ತಿದ್ದಂತೆ, ಆಂಗ್ಲ ಭಾಷೆಗೆ ಎಲ್ಲಿಲ್ಲದ ಬೇಡಿಕೆ ಕುದುರಿತು. ಶಿಕ್ಷಣ ಲೋಕ ಆಂಗ್ಲ ಭಾಷಾ ಮಾಧ್ಯಮದತ್ತ ಸೆಳೆಯಲಾರಂಭಿಸಿದಾಗ ಸಾಕಷ್ಟು ಧನವಂತರು, ರಾಜಕಾರಣದ ಬಲಾಢ್ಯರು, ಸೇವಾಸಕ್ತರು ವಿದ್ಯಾಸಂಸ್ಥೆಗಳನ್ನು ಕಟ್ಟುವತ್ತ ದಾಪುಗಾಲಿಟ್ಟರು. ಪ್ರತಿಷ್ಠಿತ

ಕನ್ನಡದ ಕಣ್ಮಣಿ,ಸಾಹಿತ್ಯ ಸಾಂಸ್ಕೃತಿಕ ಲೋಕದ ರಾಯಭಾರಿ ಡಾ.ಎಂ ಮೋಹನ್ ಆಳ್ವ” Read More »

ಮಕ್ಕಳ ಸಾಹಿತ್ಯ ಪರಿಷತ್: ಪದಗ್ರಹಣ ಕುರಿತು ಪೂರ್ವಭಾವಿ ಸಭೆ

ಬೆಳಗಾವಿ.ರಾಯಬಾಗ: ತಾಲ್ಲೂಕಿನ ಭಿರಡಿ ಗ್ರಾಮದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ರಾಯಬಾಗ ತಾಲ್ಲೂಕು ಮಕ್ಕಳ ಸಾಹಿತ್ಯ ಪರಿಷತ್ತಿಗೆ ಇತ್ತೀಚೆಗೆ ನೇಮಕಗೊಂಡ ಪದಾಧಿಕಾರಿಗಳ ಪೂರ್ವ ಸಭೆ ಶನಿವಾರ ದಿನಾಂಕ 8 ರಂದು ಸಂಜೆ 4 ಘಂಟೆಗೆ ಜರುಗಿತು. ಸಭೆಯಲ್ಲಿ ಪದಾಧಿಕಾರಿಗಳ ಪದಗ್ರಹಣದ ದಿನಾಂಕ, ಕಾರ್ಯಕ್ರಮ ನಡೆಯುವ ಸ್ಥಳ, ಮುಂದೆ ಈ ಮಕ್ಕಳ ಸಾಹಿತ್ಯ ಪರಿಷತ್ತಿನಿಂದ ನಡೆಯಬೇಕಾದ ರಚನಾತ್ಮಕ ಕಾರ್ಯಕ್ರಮಗಳ ರೂಪರೇಷೆಗಳ ಬಗ್ಗೆ ಸುದೀರ್ಘ ಚರ್ಚಿಸಲಾಯಿತು.ಪರಿಷತ್ತಿನ ಗೌರವ ಅಧ್ಯಕ್ಷ ಡಾ.ಜಯವೀರ ಎ.ಕೆ.ಅಧ್ಯಕ್ಷ ಶ್ರೀ ಅಮರ ಎನ್. ಕಾಂಬಳೆ,ಉಪಾಧ್ಯಕ್ಷ ಡಾ.ವಿಲಾಸ ಕಾಂಬಳೆ, ಪ್ರಧಾನ ಕಾರ್ಯದರ್ಶಿ,ಕವಿ

ಮಕ್ಕಳ ಸಾಹಿತ್ಯ ಪರಿಷತ್: ಪದಗ್ರಹಣ ಕುರಿತು ಪೂರ್ವಭಾವಿ ಸಭೆ
Read More »

ಡಾ. ಹನುಮಂತ ಮಳಲಿ ಅವರ “ಸ್ವಯಂ ಸಂಜೀವಿನಿ”*
ನೆಮ್ಮದಿಯ ಜೀವನದ ದಿವ್ಯ ರಕ್ಷಾ ಕವಚ

ಲೇಖನ: ಡಾ.ಜಯವೀರ ಎ.ಕೆ*. *ಕನ್ನಡ ಪ್ರಾಧ್ಯಾಪಕರು* *ಖೇಮಲಾಪುರ ನಮ್ಮ ಪುರಾತನ ಪಾರಂಪರಿಕ ವೈದ್ಯ ಚಿಕಿತ್ಸೆಯಲ್ಲಿ ಆಯುರ್ವೇದ ಮತ್ತು ನಾಟಿ ವೈದ್ಯ ತನ್ನದೇ ಆದ ಒಂದು ವಿಶಿಷ್ಟ ಸ್ಥಾನ ಪಡೆದುಕೊಂಡಿದೆ.ಸನಾತನ ಚಿಕಿತ್ಸೆಯೊಂದಿಗೆ ವೃತ್ತಿಯಾಗಿ ಬಿಂಬಿಸಿ, ಇಂದು ವಿಶ್ವಾದ್ಯಂತ ತನ್ನ ಚಿಕಿತ್ಸೆಯ ವಿಧಾನದ ಮೂಲಕ ಎಲ್ಲರ ಗಮನ ಸೆಳೆದಿದೆ. ಅನೇಕ ಗುಣಪಡಿಸಲಾಗದ ಕಾಯಿಲೆಗಳು ನಮ್ಮ ನಾಟಿ ವೈದ್ಯದ ಮೂಲಕ ಗುಣಪಡಿಸಿ ಅಚ್ಚರಿಯನ್ನುಂಟು ಮಾಡಿದೆ. ಅನೇಕ ತಲೆಮಾರುಗಳ ಮಾರ್ಗದರ್ಶನದಲ್ಲಿ ನಮ್ಮ ಕಾಡು, ಮೇಡುಗಳ ಮತ್ತು ಮತ್ತು ಸಿದ್ದ ಗಿಡಮೂಲಿಕೆಗಳ, ಔಷಧಿಗಳ ಚಿಕಿತ್ಸಾ

ಡಾ. ಹನುಮಂತ ಮಳಲಿ ಅವರ “ಸ್ವಯಂ ಸಂಜೀವಿನಿ”*
ನೆಮ್ಮದಿಯ ಜೀವನದ ದಿವ್ಯ ರಕ್ಷಾ ಕವಚ
Read More »

ಸಾರ್ವಜನಿಕರ ಸೇವೆಗೆ ಜೀವನ ಮುಡುಪಾಗಿರಲಿ :ತಹಶೀಲ್ದಾರ ಪ್ರಶಾಂತ ಎಸ್ ಚನಗೊಂಡ

ವರದಿ :ಮುರಿಗೆಪ್ಪ ಮಾಲಗಾರ ಹಳ್ಳೂರ . ಪ್ರತಿಯೊಬ್ಬ ಅಧಿಕಾರಿ ತಮಗೊದಗಿ ಬಂದ ನೌಕರಿ ಎಂದು ತಿಳಿಯದೆ ಬಡವರ ಸಾರ್ವಜನಿಕರ ಸೇವೆಗೆ ಜೀವನ ಮುಡುಪಾಗಿರಲಿ ಎಂಬ ಭಾವನೆಯಿಂದ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸಿದಾಗ ಮಾತ್ರ ನೆಮ್ಮದಿ ಸಾಧ್ಯವೆಂದು ನಿಕಟಪೂರ್ವ ತಹಶೀಲ್ದಾರ ಪ್ರಶಾಂತ ಎಸ್ ಚನಗೊಂಡ ಹೇಳಿದರು. ಮೂಡಲಗಿ ತಹಶೀಲ್ದಾರ ಕಚೇರಿಯಲ್ಲಿ ಗ್ರಾಮ ಆಡಳಿತ ಅಧಿಕಾರಿಗಳು ಹಾಗೂ ಕಚೇರಿ ಸಿಬ್ಬಂದಿಗಳ ಸಹಯೋಗದಲ್ಲಿ ಹಮ್ಮಿಕೊಂಡ ತಹಶೀಲ್ದಾರರ ಬೀಳ್ಕೊಡುಗೆ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ, ಕರ್ತವ್ಯಕ್ಕೆ ಬಂದಾಗಿನಿಂದ ಸಾಮಾನ್ಯ ಜನರು ಹಾಗೂ ಕಛೇರಿ ಸಿಬ್ಬಂದಿಗಳು

ಸಾರ್ವಜನಿಕರ ಸೇವೆಗೆ ಜೀವನ ಮುಡುಪಾಗಿರಲಿ :ತಹಶೀಲ್ದಾರ ಪ್ರಶಾಂತ ಎಸ್ ಚನಗೊಂಡ Read More »

ರಾಜ್ಯದಲ್ಲಿ ಬಿಜೆಪಿ ಪಕ್ಷ ನಾವಿಕನಿಲ್ಲದೆ ದೋಣಿ ಅಂತಾಗಿದೆ. ಅಥಣಿ ಶಾಸಕ ಲಕ್ಷ್ಮಣ ಸವದಿ

ಬೆಳಗಾವಿ :ರಾಜ್ಯದ ಪ್ರಮುಖ ಮತ್ತು ರಾಷ್ಟ್ರೀಯ ಪಕ್ಷ ಬಿಜೆಪಿಯ ಸ್ಥಿತಿ ಮನೆಯೊಂದು ಆರು ಬಾಗಿಲುಗಳಾಗುವ ಮೂಲಕ ಒಡೆದು ಛಿದ್ರವಾಗಿದೆ ಎಂದು ಮಾಜಿ ಡಿಸಿಎಮ್, ಅಥಣಿ ಶಾಸಕ ಲಕ್ಷ್ಮಣ ಸವದಿ ಹೇಳಿದರು. ಬೆಳಗಾವಿ ಜಿಲ್ಲೇಯ ಅಥಣಿ ತಾಲೂಕಿನ ಹಲ್ಯಾಳದಲ್ಲಿ ಕರಿ ಮಸೂತಿ ಏತ ನೀರಾವರಿ ಯೋಜನೆಯ ಕಾಲುವೆಗಳಿಗೆ ಕೃಷ್ಣಾ ನದಿಯಿಂದ ನೀರು ಹರಿಸಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು,ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ರಚನೆಗೊಂಡು ಒಂದುವರೆ ತಿಂಗಳು ಕಳೆದರೂ ಕೂಡ ಇಲ್ಲಿಯವರೆಗೆ ರಾಜ್ಯದ ವಿರೋಧ ಪಕ್ಷದ ನಾಯಕನ ಆಯ್ಕೆ ಮಾಡಲು ಬಿಜೆಪಿಗೆ

ರಾಜ್ಯದಲ್ಲಿ ಬಿಜೆಪಿ ಪಕ್ಷ ನಾವಿಕನಿಲ್ಲದೆ ದೋಣಿ ಅಂತಾಗಿದೆ. ಅಥಣಿ ಶಾಸಕ ಲಕ್ಷ್ಮಣ ಸವದಿ
Read More »

ಶಿಕ್ಷಣ ಇಲಾಖೆಯ ಕೊಡುಗೆ ಅಪಾರ :ಮಾನಿಂಗ ಸನದಿ

ಹಳ್ಳೂರ . ಎಲ್ಲಾ ಇಲಾಖೆಗಳಿಗಿಂತ ಸಾರ್ವಜನಿಕ ಶಿಕ್ಷಣ ಇಲಾಖೆ ಅತ್ಯುತ್ತಮವಾದದ್ದು ಮಕ್ಕಳಿಗೆ ವಿದ್ಯಾಭ್ಯಾಸ ನೀಡುವ ಶಿಕ್ಷಕರ ವೃತ್ತಿ ಪವಿತ್ರವಾದದ್ದು ಎಂದು ಹಳೆ ವಿದ್ಯಾರ್ಥಿಗಳ ಒಕ್ಕೂಟದ ಅಧ್ಯಕ್ಷ ಹಾಗೂ ಗ್ರಾ ಪ ಮಾಜಿ ಅಧ್ಯಕ್ಷರಾದ ಮಾನಿಂಗ ಸನದಿ ಹೇಳಿದರು. ಅವರು ಸೈದಾಪುರ, ಸಮೀರವಾಡಿ ಎಸ್ ವಿ ಎಮ್ ಪ್ರೌಡ ಶಾಲೆಯ ದೈಹಿಕ ಶಿಕ್ಷಕರಾದ ಬಸವರಾಜ ಕೌಜಲಗಿ ಅವರ ವಯೋ ನಿವೃತ್ತಿ ಸಮಾರಂಭದಲ್ಲಿ ಮಾತನಾಡಿ ನಮಗೆ ಶಿಕ್ಷಣ ಕಲಿಸಿದ ಹೆಮ್ಮೆಯ ಗುರುಗಳು ಇವರು ದೈಹಿಕ ಶಿಕ್ಷಕರಾಗಿ ರಾಜ್ಯ ,ರಾಷ್ಟ್ರ ಮಟ್ಟದ

ಶಿಕ್ಷಣ ಇಲಾಖೆಯ ಕೊಡುಗೆ ಅಪಾರ :ಮಾನಿಂಗ ಸನದಿ Read More »

ಇಂದಿನ ಬಾಲಕರು ನಾಳಿನ ನಾಡಿನ ನಾಯಕರು:ಆರ್.ಎಮ್.ಪಾಟೀಲ

ಬೆಳಗಾವಿ.ರಾಯಬಾಗ:* ನೆರೆಯ ಅಥಣಿ ತಾಲ್ಲೂಕಿನ ಕಡೆಯ ಗ್ರಾಮ ಚಿಕ್ಕೂಡ ಸರಕಾರಿ ಪ್ರೌಢ ಶಾಲೆಯಲ್ಲಿ ಚುನಾವಣಾ ಸಾಕ್ಷರತಾ ಕ್ಲಬ್ ವತಿಯಿಂದ ಶಾಲಾ ಸಂಸತ್ತು ಇತ್ತೀಚೆಗೆ ಚುನಾವಣೆ ಜರುಗಿತು.ಶಾಲಾ ಸಂಸತ್ತಿಗೆ ಆಯ್ಕೆಯಾದ ಸದಸ್ಯರನ್ನು ಉದ್ಧೇಶಿಸಿ ಮುಖ್ಯೋಪಾಧ್ಯಾಯ ಆರ್.ಎಮ್.ಪಾಟೀಲ ಮಾತನಾಡಿ “ಇಂದಿನ ಬಾಲಕರು ನಾಳಿನ ನಾಡಿನ ನಾಯಕರು”.ಸೇವೆˌತ್ಯಾಗ ಗುಣಗಳನ್ನು ಮೈಗೂಡಿಸಿಕೊಂಡು ವ್ಯಕ್ತಿತ್ವ ವಿಕಸನ ಮಾಡಿಕೊಳ್ಳಬೇಕೆಂದು ಕರೆಯಿತ್ತರು. ಪ್ರಧಾನ ಕಾರ್ಯದರ್ಶಿಯಾಗಿ ಸಾವಿತ್ರಿ ಮಾಳಿˌವಿದ್ಯಾರ್ಥಿನಿ ಪ್ರತಿನಿಧಿಯಾಗಿ ಶ್ರೀದೇವಿ ಗುಡೋಡಗಿˌಎಂಟನೆಯ ತರಗತಿಯಿಂದ ಪ್ರಜ್ವಲ ತೇಲಿˌಶ್ರದ್ಧಾ ನಾವಿ ಒಂಭತ್ತನೆಯ ವರ್ಗದಿಂದ ಪೃಥ್ವಿರಾಜ ಕೋಳಿಗುಡ್ಡˌಪ್ರೀಯಾ ಮುದವಿˌದಾವಲಸಾಬ ಅರಳಿಕಟ್ಟಿˌಅಕ್ಷತಾ ಕತ್ತಿˌಹತ್ತನೆಯ

ಇಂದಿನ ಬಾಲಕರು ನಾಳಿನ ನಾಡಿನ ನಾಯಕರು:ಆರ್.ಎಮ್.ಪಾಟೀಲ Read More »

ತಾವರಗೇರಾ ಮತ್ತು ಹನುಮಸಾಗರ ತಾಲೂಕು ರಚನೆಗೆ ಒತ್ತಾಯ.

ಗಂಗಾವತಿ:ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನಲ್ಲಿ ನೂತನವಾಗಿ ತಾವರಗೇರಾ ಮತ್ತು ಹನುಮಸಾಗರ ಪಟ್ಟಣಗಳನ್ನು ನೂತನ ತಾಲೂಕುಗಳನ್ನಾಗಿ ರಚಿಸಬೇಕೆಂದು ಕೊಪ್ಪಳ ಜಿಲ್ಲಾ ವಾಣಿಜ್ಯೊಧ್ಯಮ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಅಶೋಕಸ್ವಾಮಿ ಹೇರೂರ ಒತ್ತಾಯಿಸಿದ್ದಾರೆ. ಅವರು ಶನಿವಾರ ಸಾಯಂಕಾಲ ತಾಲೂಕು ಕನ್ನಡ ಸಾಹಿತ್ಯ ಭವನದಲ್ಲಿ ಕರೆದ ಕಿಷ್ಕಿಂದಾ ಜಿಲ್ಲಾ ಹೋರಾಟ ಸಮಿತಿಯ ಪೂರ್ವಬಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.ಈ ಎರಡೂ ಪಟ್ಟಣಗಳು ತಾಲೂಕು ಸ್ಥಾನದಿಂದ ವಂಚಿತವಾಗಿವೆ ಎಂದವರು ಅಭಿಪ್ರಾಯ ಪಟ್ಟರು.ನವಲಿ ಗ್ರಾಮ ಪಂಚಾಯತಿಯನ್ನು ಪಟ್ಟಣ ಪಂಚಾಯತಿಯನ್ನಾಗಿ ಮೇಲ್ದರ್ಜೆಗೆ ಏರಿಸಬೇಕೆಂದು ಆಗ್ರಹಿಸಿದರು. ಗಂಗಾವತಿ ನಗರ

ತಾವರಗೇರಾ ಮತ್ತು ಹನುಮಸಾಗರ ತಾಲೂಕು ರಚನೆಗೆ ಒತ್ತಾಯ. Read More »

2020 ರ ವರೆಗೆ ಚಾಲ್ತಿಯಲ್ಲಿರುವ ಪದವಿ ಕಾಲೇಜುಗಳನ್ನು ಅನುದಾನಕ್ಕೆ ಒಳಪಡಿಸುವ ಕುರಿತು ಸಭೆ.

ವರದಿ: ಸಂಗಮೇಶ ಹಿರೇಮಠ. ಬೆಳಗಾವಿ ಮುಗಳಖೋಡ: ಅನುದಾನಿತ ಶಾಲಾ ಕಾಲೇಜುಗಳಲ್ಲಿ ಖಾಲಿ ಇರುವ ಹುದ್ದೆಗಳ ಬಗ್ಗೆ ಶ್ರೀ ಮಾನ್ಯ ಸತೀಶ್ ಜಾರಕಿಹೊಳಿ ಲೋಕೋಪಯೋಗಿ ಮಂತ್ರಿ ಮತ್ತು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರು ಇವರ ನೇತೃತ್ವದಲ್ಲಿ ಮುಖ್ಯಮಂತ್ರಿಗಳನ್ನು ಬೆಟ್ಟಿ ಮಾಡುವವರಿದ್ದು. ಕಾರಣ ಬರುವ ಬಜೆಟ್ ಅಧಿವೇಶನದಲ್ಲಿ ಕರ್ನಾಟಕ ರಾಜ್ಯದ ಯಾವುದೇ ಶಾಲಾ ಕಾಲೇಜುಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಹಾಗೂ ಮನವಿ ಮಾಡಿಕೊಳ್ಳಲು ಅನುದಾನಿತ ಕಾಲೇಜುಗಳಲ್ಲಿ ಅನುದಾನ ರಹಿತವಾಗಿ ನಡೆಯುತ್ತಿರುವ ಸಂಯೋಜನೆಗಳಿಗೆ ಅನುದಾನ ನೀಡುವ ಕುರಿತು ಮತ್ತು

2020 ರ ವರೆಗೆ ಚಾಲ್ತಿಯಲ್ಲಿರುವ ಪದವಿ ಕಾಲೇಜುಗಳನ್ನು ಅನುದಾನಕ್ಕೆ ಒಳಪಡಿಸುವ ಕುರಿತು ಸಭೆ. Read More »

ಜೀ ಕನ್ನಡ ವಾಹಿನಿ ಕಾಮಿಡಿ ಕೀಲಾಡಿ 4 ವಿನ್ನರ ಹರೀಶ ಹಿರಿಯೂರು ಅವರಿಗೆ ಸನ್ಮಾನ

ಹಳ್ಳೂರ . ಗ್ರಾಮದ ಹೊರ ವಲಯದ ಜೀವರ್ಗಿ ವಿಶ್ವ ರಾದ್ಯ ನಾಟಕ ಕಂಪನಿ ವತಿಯಿಂದ ಭವ್ಯ ರಂಗ ಮಂಟಪದಲ್ಲಿ ನಡೆದ ಹಳ್ಳಿ ಹುಡುಗಿ ಮೊಸರಿನ ಗಡುಗಿ ಎಂಬ ನಾಟಕ ಪ್ರದರ್ಶನ ಸಮಯದಲ್ಲಿ ಜೀ ಕನ್ನಡ ವಾಹಿನಿ ಕಾಮಿಡಿ ಕೀಲಾಡಿ 4 ವಿನ್ನರ ಹರೀಶ ಹಿರಿಯೂರು ಅವರಿಗೆ ಆತ್ಮೀಯವಾಗಿ ಸನ್ಮಾನವನ್ನು ಸದಾಶಿವ ತಮದಡ್ಡಿ.ರಮೇಶ ದುರದುಂಡಿ. ಶ್ರೀಶೈಲ ಹಿರೇಮಠ.ಸಮಾಜ ಸೇವಕ ಹಾಗೂ ಪತ್ರಕರ್ತ ಮುರಿಗೆಪ್ಪ ಮಾಲಗಾರ. ಯುವ ಸಂಘಟಕ ಸಿದ್ದಣ್ಣ ದುದುಂಡಿ. ರೇವಯ್ಯ ಮಠದ. ಸತೀಶ ಹೊಸಪೇಟೆ. ಪಾವಡಯ್ಯ ಮಠದ.

ಜೀ ಕನ್ನಡ ವಾಹಿನಿ ಕಾಮಿಡಿ ಕೀಲಾಡಿ 4 ವಿನ್ನರ ಹರೀಶ ಹಿರಿಯೂರು ಅವರಿಗೆ ಸನ್ಮಾನ Read More »

ಬಂಡಾಯ ಸಾಹಿತಿ ಡಾ: ವೈ.ಬಿ.ಹಿಮ್ಮಡಿ ಅವರ ಷಷ್ಟ್ಯಬ್ಧಿ ಮಹೋತ್ಸವ

ಬೆಳಗಾವಿ :ಜು.2ರಂದು ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ; ರಾಯಬಾಗ ತಾಲೂಕಿನ ಹಾರೂಗೇರಿ – ಜಿಲ್ಲಾ ಚನ್ನದಾಸರ ಕ್ಷೇಮಾಭಿವೃದ್ಧಿ ಸಂಘದ ಆಶ್ರಯದಲ್ಲಿ ಹಾರೂಗೇರಿ ಪಟ್ಟಣದಲ್ಲಿ ಜು. 2ರಂದು ಮುಂಜಾನೆ 10 ಗಂಟೆಗೆ ಪವಾಡಪುರುಷ ಶ್ರೀ ಚನ್ನವೃಷಭೇoದ್ರ ಲೀಲಾ ಮಠದ ಪೂಜ್ಯ ಡಾ. ಶಿವಾನಂದ ಭಾರತಿ ಸಭಾ ಭವನದಲ್ಲಿ ನಡೆಯಲಿರುವ ಡಾ: ಯಲ್ಲಪ್ಪ ಹಿಮ್ಮಡಿಯವರ ಶಷ್ಠಬ್ದಿ ಹಾಗೂ ಸನ್.2021-22 ಮತ್ತು 2022-23 ನೇ ಸಾಲಿನಲ್ಲಿ ಜಿಲ್ಲಾ ಮಟ್ಟದಲ್ಲಿ ಮೆಟ್ರಿಕ್, ಪಿಯುಸಿ ಮತ್ತು ಪದವಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ

ಬಂಡಾಯ ಸಾಹಿತಿ ಡಾ: ವೈ.ಬಿ.ಹಿಮ್ಮಡಿ ಅವರ ಷಷ್ಟ್ಯಬ್ಧಿ ಮಹೋತ್ಸವ Read More »

ಜು.2ರಂದುಚನ್ನದಾಸರವಿದ್ಯಾರ್ಥಿಗಳಿಗೆ ಸತ್ಕಾರ ಸಮಾರಂಭ ಜರುಗಲಿದೆ

ಹಾರೂಗೇರಿ :ಜಿಲ್ಲಾ ಚನ್ನದಾಸರ ಕ್ಷೇಮಾಭಿವೃದ್ಧಿ ಸಂಘದ ಆಶ್ರಯದಲ್ಲಿ ಜು 02 ರಂದು ಬೆಳಿಗ್ಗೆ 10.30 ಗಂಟೆಗೆ ಚನ್ನವೃಷಭೇoದ್ರ ಲೀಲಾ ಮಠದ ಪೂಜ್ಯ ಡಾ. ಶಿವಾನಂದ ಭಾರತಿ ಸಭಾ ಭವನದಲ್ಲಿ ನಡೆಯಲಿರುವ ಡಾ ಯಲ್ಲಪ್ಪ ಇಮ್ಮಡಿಯವರ ಶಷ್ಠಬ್ದಿ ಹಾಗೂ 2021-22 ಮತ್ತು 2022-23 ನೇ ಸಾಲಿನಲ್ಲಿ ಜಿಲ್ಲಾ ಮಟ್ಟದಲ್ಲಿ ಮೆಟ್ರಿಕ್, ಪಿಯುಸಿ ಮತ್ತು ಪದವಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ಸಮುದಾಯದ ವಿದ್ಯಾರ್ಥಿಗಳಿಗೆ ಸತ್ಕಾರ ಸಮಾರಂಭ ಜರುಗಲಿದೆ ಎಂದು ಜಿಲ್ಲಾ ಚನ್ನದಾಸರ ಕ್ಷೇಮಾಭಿವೃದ್ಧಿ ಸಂಘದ ಉಪಾಧ್ಯಕ್ಷ ನಾಗೇಶ

ಜು.2ರಂದುಚನ್ನದಾಸರವಿದ್ಯಾರ್ಥಿಗಳಿಗೆ ಸತ್ಕಾರ ಸಮಾರಂಭ ಜರುಗಲಿದೆ Read More »

ಗಂಗಾವತಿ:ವೈಜ್ಞಾನಿಕವಾಗಿ ವೃತ್ತಗಳನ್ನು ನಿರ್ಮಿಸಲು ಮನವಿ

ಗಂಗಾವತಿ: ನಗರದಲ್ಲಿನ ಹಲವು ವೃತ್ತಗಳನ್ನು ಅವೈಜ್ಞಾನಿಕವಾಗಿ ನಿರ್ಮಿಸಲಾಗಿದೆ.ರಸ್ತೆ ನಿಯಮಗಳ ಪ್ರಕರ ಎಡ ಭಾಗದಿಂದ ಬಲ ಭಾಗಕ್ಕೆ ವಾಹನಗಳು ತಿರುವುಗೊಳ್ಳಲು ಕಷ್ಟ ಸಾಧ್ಯವಾಗುತ್ತಿದೆ.ಆದ್ದರಿಂದ ಟಾಫ಼ಿಕ್ ಇಂಜಿನಿಯರ್ ಅವರ ಸಲಹೆಯಂತೆ ನಗರದಲ್ಲಿನ ಎಲ್ಲಾ ವೃತ್ತಗಳನ್ನು ಮರು ನಿರ್ಮಾಣ ಮಾಡಬೇಕೆಂದು ಕೊಪ್ಪಳ ಜಿಲ್ಲಾ ವಾಣಿಜ್ಯೊಧ್ಯಮ ಮತ್ತು ಕೈಗಾರಿಕಾ ಸಂಸ್ಥೆ, ಗಂಗಾವತಿ ವಿಧಾನ ಸಭಾ ಕ್ಷೇತ್ರದ ಶಾಸಕ ಗಾಲಿ ಜನಾರ್ಧನ ರೆಡ್ಡಿಯವರಲ್ಲಿ ಮಾಡಿದೆ. ರಾಣಾ ಪ್ರತಾಪ್‌ ಸಿಂಗ್ ಸರ್ಕಲ್,ಜುಲೈ ನಗರದ ಇಂದಿರಾ ಸರ್ಕಲ್,ಸಿ.ಬಿ.ಎಸ್.ಸರ್ಕಲ್,ಗಾಂಧೀ ಚೌಕ್,ಮಹಾವೀರ ಚೌಕ, ಬಸ್ ಸ್ಟ್ಯಾಂಡ್ ಹತ್ತಿರ ಶ್ರೀ ಕೃಷ್ಣ

ಗಂಗಾವತಿ:ವೈಜ್ಞಾನಿಕವಾಗಿ ವೃತ್ತಗಳನ್ನು ನಿರ್ಮಿಸಲು ಮನವಿ Read More »

ಹೇರೂರ ಗ್ರಾಮವನ್ನು ಗಂಗಾವತಿ ಆರೋಗ್ಯ ಕೇಂದ್ರಕ್ಕೆ ಸೇರಿಸಲು ಒತ್ತಾಯ.

ಗಂಗಾವತಿ:ತಾಲೂಕಿನ ಹೇರೂರ ಗ್ರಾಮವನ್ನು ಹೊಸ್ಕೇರಾ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಬದಲಾಗಿ ಗಂಗಾವತಿ ನಗರದ ಸಾರ್ವಜನಿಕ ಆರೋಗ್ಯ ಕೇಂದ್ರಕ್ಕೆ ಸೇರಿಸಬೇಕೆಂದು ಕೊಪ್ಪಳ ಜಿಲ್ಲಾ ವಾಣಿಜ್ಯೊಧ್ಯಮ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಅಶೋಕಸ್ವಾಮಿ ಹೇರೂರ ಒತ್ತಾಯಿಸಿದ್ದಾರೆ. ಕನಕಗಿರಿ ಕ್ಷೇತ್ರದ ವ್ಯಾಪ್ತಿಗೆ ಬರುವ ಹೇರೂರ ಗ್ರಾಮವು ಪ್ರಸ್ತುತ ಹೊಸಗೇರಾ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಗೆ ಒಳಪಡುತ್ತದೆ.ಹೇರೂರ ಗ್ರಾಮಸ್ಥರು,ವಿಧವಾ ವೇತನ, ಅಂಗ ವಿಕಲರ ವೇತನ ಮುಂತಾದ ಆದೇಶದ ಪ್ರತಿಗಳಿಗಾಗಿ ಹೊಸಗೇರಾ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹೋಗಬೇಕಾಗಿದೆ. ಹೇರೂರ ಗ್ರಾಮದಿಂದ ಹೊಸ್ಕೇರಾ

ಹೇರೂರ ಗ್ರಾಮವನ್ನು ಗಂಗಾವತಿ ಆರೋಗ್ಯ ಕೇಂದ್ರಕ್ಕೆ ಸೇರಿಸಲು ಒತ್ತಾಯ. Read More »

ದೇವಿಯ ದರ್ಶನ ಪಡೆದ ಶಾಸಕ ಬಾಲಚಂದ್ರ ಜಾರಕಿಹೊಳಿ

ಹಳ್ಳೂರ . ದ್ಯಾಮವ್ವ ದೇವಿ ಹಾಗೂ ಶ್ರೀ ಮಹಾಲಕ್ಷ್ಮೀ ದೇವರ ಜಾತ್ರಾ ಮಹೋತ್ಸವವು 17 ನೆ ವರ್ಷದ ನಂತರ ನಡೆದ ಜಾತ್ರೆ ಬಹಳ ಅದ್ದೂರಿಯಾಗಿ ನಡೆದಿದ್ದು ಬಹಳ ಸಂತೋಷದ ಸಂಗತಿಯಾಗಿದೆ ಎಂದು ಕೆ ಎ ಮ್ ನಿರ್ದೇಶಕರು ಹಾಗೂ ಅರಬಾಂವಿ ಶಾಸಕರಾದ ಬಾಲಚಂದ್ರ ಜಾರಕಿಹೊಳಿ ಅವರು ಹೇಳಿದರು.            ಅವರು ಮಂಗಳವಾರದಂದು ದ್ಯಾಮವ್ವ ದೇವಿ ಹಾಗೂ ಶ್ರೀ ಮಹಾಲಕ್ಷ್ಮೀ ದೇವರ ಕಡೆ ವಾರದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ ಜಾತ್ರೆ ಐತಿಹಾಸಿಕ

ದೇವಿಯ ದರ್ಶನ ಪಡೆದ ಶಾಸಕ ಬಾಲಚಂದ್ರ ಜಾರಕಿಹೊಳಿ Read More »

ದೇವಿ ಜಾತ್ರೆ ನಿಮಿತ್ಯ ಎತ್ತಿನ ಬಂಡೆ ಸ್ಪರ್ಧೆ ನಡೆದವು

ಹಳ್ಳೂರ. ಶ್ರೀ ಮಹಾಲಕ್ಷ್ಮೀ ದೇವಿ ಹಾಗೂ ದ್ಯಾಮವ್ವ ದೇವಿ ಕಡೆ ವಾರದ ಕಾರ್ಯಕ್ರಮದ ನಿಮಿತ್ಯ ಒಂದು ನಿಮಿಷ ಎತ್ತಿನ ಚಕ್ಕಡಿ ಬಂಡಿ ಶರ್ತು ಹಳ್ಳೂರ ಗ್ರಾಮದ ಗೆಳಯರ ಬಳಗದ ವತಿಯಿಂದ ಕಡೆ ವಾರ ಮಂಗಳವಾರ ದಂದು ಜರುಗಿತು. ಪ್ರಥಮ ಬಹುಮಾನ 5000 ಮಾಸಮ್ಮದೇವಿ, ಸಾ, ಸಾಸಾಲಟ್ಟಿ. ದ್ವೀತಿಯ ಬಹುಮಾನ 4000ಕರಿಸಿದ್ದೇಶ್ವರ, ಸಾ ಬಸ್ತವಾಡ. ತೃತೀಯ ಬಹುಮಾನ 3500ಲಕ್ಷ್ಮೀದೇವಿ ಸಾ, ಗೂರ್ಲಾಪೂರ. ಚತುರ್ಥ ಬಹುಮಾನ 3000 ಯಲ್ಲಾಲಿಂಗೇಶ್ವರ ಸಾ ಮುಗಳಖೋಡ. ಪಂಚಮ ಬಹುಮಾನ 2500ಬಂದ ಲಕ್ಷ್ಮೀ ಬೆಳಗಲಿ. ಆರನೇ

ದೇವಿ ಜಾತ್ರೆ ನಿಮಿತ್ಯ ಎತ್ತಿನ ಬಂಡೆ ಸ್ಪರ್ಧೆ ನಡೆದವು Read More »

ಜುಲೈ 2 ರಂದು ಜಿಲ್ಲಾ ಮಟ್ಟದ ಪತ್ರಿಕಾ ದಿನಾಚಾರಣೆ ಆಚರಿಸಲಾಗುವದು – ದಿಲೀಪ ಕುರಂದವಾಡೆ

ಜುಲೈ 2 ರಂದು ಬೆಳಗಾವಿ ನಗರದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಜಿಲ್ಲಾ ಮಟ್ಟದ ಪತ್ರಿಕಾ ದಿನಾಚಾರಣೆ ಆಚರಿಸಲಾಗುವದು ಕಾರಣ ಜಿಲ್ಲೆಯ ಎಲ್ಲಾ ಎಂದು ಜಿಲ್ಲಾ ಅದ್ಯಕ್ಷ ದೀಲಿಪ ಕುರಂದವಾಡೆ ಹೇಳಿದರು. ಅವರು ಇಂದು ಬೆಳಗಾವಿ ನಗರದಲ್ಲಿ ಜರುಗಿದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯಕಾರಣಿ ಸಭೆಯ ಅದ್ಯಕ್ಷತೆ ವಹಿಸಿ ಮಾತನಾಡುತ್ತಾ ಬೆಳಗಾವಿ ನಗರದಲ್ಲಿ ಅಂತರಾಷ್ಟ್ರೀಯ ಮಟ್ಟದ ಪತ್ರಕರ್ತರ ಸಮ್ಮೇಳನ ಮತ್ತು ಜಿಲ್ಲಾ ಮಟ್ಟದ ಪತ್ರಿಕಾ ದಿನಾಚಾರಣೆ ಆಚರಿಸುವ ಕುರಿತು ರೂಪ ರೆಷೆಗಳಂತೆ ಜಿಲ್ಲಾ ಮಟ್ಟದ

ಜುಲೈ 2 ರಂದು ಜಿಲ್ಲಾ ಮಟ್ಟದ ಪತ್ರಿಕಾ ದಿನಾಚಾರಣೆ ಆಚರಿಸಲಾಗುವದು – ದಿಲೀಪ ಕುರಂದವಾಡೆ Read More »

ನಮ್ಮ ಸಂವಿಧಾನವು ರಾಷ್ಟ್ರೀಯ ಭಾವೈಕ್ಯತೆಯ ಪ್ರತಿಬಿಂಬವಾಗಿದೆ:ಪ್ರೊ.ಭಾಗ್ಯಶ್ರೀ ಗುಂಡಾ

ಬೆಳಗಾವಿ.ರಾಯಬಾಗ:~* ನಮ್ಮ ದೇಶದ ಹೃದಯ ಎನಿಸಿಕೊಂಡ ಸಂವಿಧಾನವು ರಾಷ್ಟ್ರೀಯ ಭಾವೈಕ್ಯತೆಯ ಪ್ರತಿಬಿಂಬವಾಗಿದೆ ಎಂದು ಅಥಣಿಯ ಕೆ.ಎ.ಲೋಕಾಪುರ ಪದವಿ ಕಾಲೇಜಿನ ಅಧ್ಯಾಪಕಿ ಪ್ರೊ.ಭಾಗ್ಯಶ್ರೀ ಗುಂಡಾ ಅಭಿಮತ ವ್ಯಕ್ತಪಡಿಸಿದರು. ಅವರು ಶುಕ್ರವಾರ ದಿನಾಂಕ 23 ರಂದು ಕೆ.ಎಲ್.ಇ. ಸಂಸ್ಥೆಯ ವಾಣಿಜ್ಯ ಪದವಿ ಮಹಾವಿದ್ಯಾಲಯ ಶಿರಗುಪ್ಪಿ ರಾಷ್ಟ್ರೀಯ ಸೇವಾ ಯೋಜನೆ ಘಟಕ ದತ್ತುಗ್ರಾಮ ಇಂಗಳಿಯಲ್ಲಿ ಹಮ್ಮಿಕೊಂಡ ವಾರ್ಷಿಕ ವಿಶೇಷ ಶಿಬಿರದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ರಾಷ್ಟ್ರೀಯ ಭಾವೈಕ್ಯತೆಯಲ್ಲಿ ಯುವಕರ ಪಾತ್ರ ಕುರಿತು ಉಪನ್ಯಾಸ ನೀಡಿದರು. ನಮ್ಮ ಭಾರತೀಯ ಸಂವಿಧಾನವನ್ನು ತಾವೆಲ್ಲರೂ ಚೆನ್ನಾಗಿ

ನಮ್ಮ ಸಂವಿಧಾನವು ರಾಷ್ಟ್ರೀಯ ಭಾವೈಕ್ಯತೆಯ ಪ್ರತಿಬಿಂಬವಾಗಿದೆ:ಪ್ರೊ.ಭಾಗ್ಯಶ್ರೀ ಗುಂಡಾ Read More »

ಹಳ್ಳೂರ ಗ್ರಾಮದಲ್ಲಿ ದೇವಿಗೆ ನೈವೇದ್ಯ ಸಲ್ಲಿಸಿದ ಭಕ್ತರು

ಹಳ್ಳೂರ . ಶುಕ್ರವಾರ ದಂದು ಹಳ್ಳೂರ ಗ್ರಾಮದಲ್ಲಿ ಶ್ರೀ ದ್ಯಾಮವ್ವ ದೇವಿ ಹಾಗೂ ಶ್ರೀ ಮಹಾಲಕ್ಷ್ಮೀ ದೇವರ ವಾರ ಹಿಡಿಯುವ ಕಾರ್ಯಕ್ರಮವನ್ನು ಅತಿ ವಿಜೃಂಭಣೆಯಿಂದ ಆಚರಿಸಲಾಯಿತು. ಮಳೆ ಬೆಳೆ ಚೆನ್ನಾಗಿ ಆಗಿ ಸುಖ ಸಮೃದ್ಧಿ ತರಲಿ ಎಂದು ಪ್ರತಿ ವರ್ಷ ದಂತೆ ಈ ವರ್ಷವೂ ಕೂಡಾ ಹಳ್ಳೂರ , ಕಪ್ಪಲಗುದ್ದಿ, ಶಿವಾಪೂರ ಗ್ರಾಮದವರು ಕಟ್ಟು ನಿಟ್ಟಾಗಿ ವಾರದ ಕಾರ್ಯಕ್ರಮವನ್ನು ಪಾಲಿಸಿದರು. ಶುಕ್ರವಾರ 4 ನೆ ವಾರದ ದಿನ ದಂದು ಶ್ರೀ ಮಹಾಲಕ್ಷ್ಮೀ ದೇವರ ದೇವಸ್ಥಾನದಲ್ಲಿ ಡೊಳ್ಳಿನ ಪದಗಳು,

ಹಳ್ಳೂರ ಗ್ರಾಮದಲ್ಲಿ ದೇವಿಗೆ ನೈವೇದ್ಯ ಸಲ್ಲಿಸಿದ ಭಕ್ತರು Read More »

ಯೋಗದಿಂದ ರೋಗ ನಿವಾರಣೆ:ಟಿ.ಎಸ್ ವಂಟಗೂಡಿ ಅಭಿಮತ

ಬೆಳಗಾವಿ.ರಾಯಬಾಗ*:~ ತಾಲ್ಲೂಕಿನ ಹಿಡಕಲ್ಲ ಗ್ರಾಮದ ಶ್ರೀ ಜಡಿಸಿದ್ದೇಶ್ವರ ನಿಲಯದ ಆವರಣದಲ್ಲಿ ಅಖಿಲ ಕರ್ನಾಟಕ ಸಾಂಸ್ಕೃತಿಕ ಪರಿಷತ್ತು ತಾಲೂಕು ಘಟಕ ರಾಯಬಾಗ, ಇವರ ಆಶ್ರಯದಲ್ಲಿ ಅಂತರಾಷ್ಟ್ರೀಯ ಯೋಗ ದಿನ ಇತ್ತೀಚೆಗೆ ಆಚರಿಸಲಾಯಿತು. ಸಮಾರಂಭದ ಮುಖ್ಯ ಅತಿಥಿಗಳಾಗಿ ಮೂಡಲಗಿ ಆರ್. ಡಿ. ಎಸ್ ಮಹಾವಿದ್ಯಾಲಯದ ಕನ್ನಡ ಉಪನ್ಯಾಸಕ ಹಾಗೂ ಸಾಂಸ್ಕೃತಿಕ ಪರಿಷತ್ತು ತಾಲೂಕ ಘಟಕದ ಅಧ್ಯಕ್ಷ ಸಾಹಿತಿ ಟಿ. ಎಸ್. ವಂಟಗೂಡಿ ಮಾತನಾಡಿ ಸದೃಢವಾದ ಶರೀರದಲ್ಲಿ ಸದೃಢವಾದ ಮನಸ್ಸು ನೆಲೆಸಬೇಕಾದರೆ ಪ್ರತಿಯೊಬ್ಬರೂ ಅವರ ದೇಹ ರಚನೆಗೆ ಅನುಗುಣವಾಗಿ ಯೋಗ ಕಲಿಯುವ

ಯೋಗದಿಂದ ರೋಗ ನಿವಾರಣೆ:ಟಿ.ಎಸ್ ವಂಟಗೂಡಿ ಅಭಿಮತ Read More »

ಎಲ್ಲ ಸಂಪತ್ತುಗಳಲ್ಲಿ ಆರೋಗ್ಯ ಸಂಪತ್ತು ಶ್ರೇಷ್ಠ ವಾದುದು:ಶ್ರೀ.ಸತ್ಯಪ್ಪ ಪಿ.ಬಾನೆ

ಬೆಳಗಾವಿ.ರಾಯಬಾಗ*:~ ಮನುಷ್ಯ ಈ ಕಾಲಘಟ್ಟದಲ್ಲಿ ಎಷ್ಟೇ ಗಳಿಸಿದರೂ ವ್ಯರ್ಥ. ಆರೋಗ್ಯವಿದ್ದರೆ ಮಾತ್ರ ಎಲ್ಲರೂ ಸೌಖ್ಯವಾಗಿರಲು ಸಾಧ್ಯ. ಎಲ್ಲ ಸಂಪತ್ತುಗಳಲ್ಲಿ ಆರೋಗ್ಯ ಸಂಪತ್ತು ಶ್ರೇಷ್ಠವಾದದ್ದು ಎಂದು ಜಯಸಿಂಗಪುರ ಪಾಯಸ ಆಸ್ಪತ್ರೆಯ ಕರ್ನಾಟಕದ ಸಂಯೋಜಕರಾದ ಶ್ರೀ ಸತ್ಯಪ್ಪ ಬಾನೆ ಅಭಿಮತ ವ್ಯಕ್ತಪಡಿಸಿದರು. ಅವರು ಶುಕ್ರವಾರ ದಿನಾಂಕ 23 ರಂದು ಬೆಳಿಗ್ಗೆ ಕೆ.ಎಲ್.ಇ ಸಂಸ್ಥೆಯ ವಾಣಿಜ್ಯ ಪದವಿ ಮಹಾವಿದ್ಯಾಲಯ ಶಿರಗುಪ್ಪಿ ರಾಷ್ಟ್ರೀಯ ಸೇವಾ ಯೋಜನೆ ಘಟಕ ದತ್ತು ಗ್ರಾಮ ಇಂಗಳಿಯಲ್ಲಿ ಹಮ್ಮಿಕೊಂಡ ವಾರ್ಷಿಕ ವಿಶೇಷ ಶಿಬಿರದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು “ಉಚಿತ

ಎಲ್ಲ ಸಂಪತ್ತುಗಳಲ್ಲಿ ಆರೋಗ್ಯ ಸಂಪತ್ತು ಶ್ರೇಷ್ಠ ವಾದುದು:ಶ್ರೀ.ಸತ್ಯಪ್ಪ ಪಿ.ಬಾನೆ Read More »

ಒಳ್ಳೆಯ ಹವ್ಯಾಸಗಳು ನಿಮ್ಮ ಹಣೆಬರಹವನ್ನೇ ಬದಲಿಸುತ್ತವೆ: ಪ್ರೊ.ವಿ.ಬಿ.ಚೌಗಲಾ

ಬೆಳಗಾವಿ.ರಾಯಬಾಗ:~* ನವಭಾರತದ ನಿರ್ಮಾಪಕರಾದ ವಿದ್ಯಾರ್ಥಿಗಳು ದುಶ್ಚಟಗಳ ದಾಸರಾಗದೇ ಸಜ್ಜನರ ಸತ್ಸಂಗ ಮಾಡಬೇಕು.ಈ ರಾಷ್ಟ್ರದ ಭರವಸೆಯ ಬೆಳಕಾದ ನಿಮ್ಮ ದಿವ್ಯ ವ್ಯಕ್ತಿತ್ವ ರೂಪುಗೊಳ್ಳಬೇಕಾದರೆ ಒಳ್ಳೆಯ ಹವ್ಯಾಸಗಳು ನಿಮ್ಮ ಹಣೆಬರಹವನ್ನೇ ಬದಲಿಸುತ್ತವೆ ಎಂದು ಮಜಲಟ್ಟಿ ಸರಕಾರಿ ಪದವಿಪೂರ್ವ ಕಾಲೇಜಿನ ಕನ್ನಡ ಅಧ್ಯಾಪಕರು, ಸಾಹಿತಿ ಪ್ರೊ ವಿ.ಬಿ.ಚೌಗಲಾ ಅಭಿಮತ ವ್ಯಕ್ತಪಡಿಸಿದರು. ಅವರು ಕೆ.ಎಲ್.ಇ. ಪದವಿ ಮಹಾವಿದ್ಯಾಲಯ ಶಿರಗುಪ್ಪಿ ರಾಷ್ಟ್ರೀಯ ಸೇವಾ ಯೋಜನೆ ಘಟಕ ದತ್ತುಗ್ರಾಮ ಇಂಗಳಿಯಲ್ಲಿ ಗುರುವಾರ ದಿನಾಂಕ 22 ರಂದು ಆಯೋಜಿಸಿದ್ದ ವಾರ್ಷಿಕ ವಿಶೇಷ ಶಿಬಿರದಲ್ಲಿ ಮುಖ್ಯ ಉಪನ್ಯಾಸಕರಾಗಿ ಪಾಲ್ಗೊಂಡು

ಒಳ್ಳೆಯ ಹವ್ಯಾಸಗಳು ನಿಮ್ಮ ಹಣೆಬರಹವನ್ನೇ ಬದಲಿಸುತ್ತವೆ: ಪ್ರೊ.ವಿ.ಬಿ.ಚೌಗಲಾ Read More »

ದಿನನಿತ್ಯ ಲವಲವಿಕೆಯಿಂದಿರಲು ಯೋಗ ಅಮೂಲ್ಯ ಡಾ.ಲಕ್ಷ್ಮಣ ಚೌರಿ

ಬೆಳಗಾವಿ :ರಾಯಬಾಗ ತಾಲೂಕಿನ ಕುಡಚಿ ಪಟ್ಟಣದ ಡಾ. ಬಿ.ಆರ.ಅಂಬೇಡ್ಕರ ಸಂಸ್ಥೆಯ ಅಜೀತ ಬಾನೆ ಹಿರಿಯ ಪ್ರಾಥಮಿಕ ಶಾಲೆ ಹಮ್ಮಿಕೊಂಡ 9ನೇ ಅಂತಾರಾಷ್ಟ್ರೀಯ ಯೋಗ ದಿನದ ಕುರಿತು ಮಾತನಾಡಿದ ಡಾ.ಲಕ್ಷ್ಮಣ ಚೌರಿ ಇಡೀ ವರ್ಷದಲ್ಲಿ ರಾತ್ರಿ ಹಗಲು ಸಮನಾಗಿ ಇರುವ ವಿಶೇಷ ಇರುವ ದಿನ ಯಾವುದಾದರೆ ಇದ್ದರೆ ಅದು ಅಂತಾರಾಷ್ಟ್ರೀಯ ಯೋಗ ದಿನವಾಗಿದೆ. ಭಾರತ ಜಗತ್ತಿಗೆ ಯೋಗವನ್ನು ಬೆಳಕಾಗಿ ನೀಡಿರುವುದು ಹೆಮ್ಮೆಯ ವಿಷಯ ಸದೃಢ ದೇಹದಲ್ಲಿ ಸದೃಢ ಮನಸ್ಸು ಇರಲು ಸಾಧ್ಯ ಎಂಬಂತೆ, ನಾವು ನಮ್ಮ ಶರೀರವನ್ನು ಸದೃಢವಾಗಿ

ದಿನನಿತ್ಯ ಲವಲವಿಕೆಯಿಂದಿರಲು ಯೋಗ ಅಮೂಲ್ಯ ಡಾ.ಲಕ್ಷ್ಮಣ ಚೌರಿ Read More »

ಇವತ್ತಿನ ಒತ್ತಡದ ಜೀವನದಲ್ಲಿ ಯೋಗ ಅವಶ್ಯವಾಗಿದೆ ಡಾ. ವಿಶಾಲ ನಿಂಬಾಳ್ಕರ್

ವರದಿ :ಸಂಜೀವ್ ಬ್ಯಾಕುಡೆ ರಾಯಬಾಗ :ಬುಧವಾರ ರಾಯಬಾಗ ತಾಲೂಕಿನ ಕುಡಚಿ ಪಟ್ಟಣದ ಡಾ.ಬಿ.ಅಂಬೇಡ್ಕರ ಶಿಕ್ಷಣ ಸಂಸ್ಥೆಯ ಬಿ.ಶಂಕರಾನಂದ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯ ಹಮ್ಮಿಕೊಂಡ 9ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದ ಅತಿಥಿಯಾಗಿ ಬಂದು ಆಕ್ಯುಪ್ರೆಷರ್, ಆಸನಗಳು, ಪ್ರಾಣಾಯಾಮ ಸೇರಿ ಯೋಗದ ಮಹತ್ವವನ್ನು ಎಳೆಎಳೆಯಾಗಿ ತಿಳಿಸುವ ಮೂಲಕ ಕೆಲಕಾಲ ವಿದ್ಯಾರ್ಥಿಗಳು, ಹಾಗೂ ಪ್ರಾಧ್ಯಾಪಕರನ್ನು ಯೋಗದತ್ತ ಗಮನ ಸೆಳೆದು ಯೋಗಾಭ್ಯಾಸ ಮಾಡಿಸಿ ಮಾತನಾಡಿದ ಅವರು ಜಿಮಗೆ ಹೋಗಿ ಕಸರತ್ತು ಮಾಡುವುದು ಅದು ಒಂದೊಂದು ಭಾಗಕ್ಕೆ ಮಾತ್ರ ಗಮನ ಹರಿಸುವುದರಿಂದ

ಇವತ್ತಿನ ಒತ್ತಡದ ಜೀವನದಲ್ಲಿ ಯೋಗ ಅವಶ್ಯವಾಗಿದೆ ಡಾ. ವಿಶಾಲ ನಿಂಬಾಳ್ಕರ್ Read More »

ಮಣ್ಣಿನ ಮಕ್ಕಳಾದ ಜನಪದರು ಶ್ರೀಮಂತ ಸಂಸ್ಕೃತಿಯ ವಾರಸುದಾರರು: ಪ್ರೊ.ಎಸ್.ಜಿ.ಕೆಂಧೂಳಿ

ರಾಯಬಾಗ*l:~ಜನಪದರು ಅಕ್ಷರದ ಗಂಧವಿಲ್ಲದ ಮುಗ್ದರು,ಮಣ್ಣಿನ ಮಕ್ಕಳಾದ ಜನಪದರು ಶ್ರೀಮಂತ ಸಂಸ್ಕೃತಿಯ ವಾರಸುದಾರರು ಎಂದು ರಬಕವಿಯ ಕೆ.ಎಸ್.ಗೌತಮ ಪದವಿ ಕಾಲೇಜಿನ ಕನ್ನಡ ಅಧ್ಯಾಪಕರು ಖ್ಯಾತ ಕಲಾವಿದರಾದ ಪ್ರೊ.ಎಸ್.ಜಿ.ಕೆಂಧೂಳಿ ಅಭಿಮತ ವ್ಯಕ್ತಪಡಿಸಿದರು ಅವರು ಕೆ.ಎಲ್.ಇ. ಸಂಸ್ಥೆಯ ವಾಣಿಜ್ಯ ಪದವಿ ಮಹಾವಿದ್ಯಾಲಯ ಶಿರಗುಪ್ಪಿ ರಾಷ್ಟ್ರೀಯ ಸೇವಾ ಯೋಜನೆ ಘಟಕ ದತ್ತು ಗ್ರಾಮ ಇಂಗಳಿಯಲ್ಲಿ ಹಮ್ಮಿಕೊಂಡ ವಾರ್ಷಿಕ ವಿಶೇಷ ಶಿಬಿರದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು “ಜನಪದ ಸಾಹಿತ್ಯ ಮತ್ತು ಸಂಸ್ಕೃತಿಯ” ಕುರಿತು ಉಪನ್ಯಾಸ ನೀಡಿದರು. ಜಾನಪದ ಗರತಿ ಸಾಹಿತ್ಯದ ಒಡತಿ.ನಮ್ಮ ಜನಪದ ಸಾಹಿತ್ಯದಲ್ಲಿ

ಮಣ್ಣಿನ ಮಕ್ಕಳಾದ ಜನಪದರು ಶ್ರೀಮಂತ ಸಂಸ್ಕೃತಿಯ ವಾರಸುದಾರರು: ಪ್ರೊ.ಎಸ್.ಜಿ.ಕೆಂಧೂಳಿ Read More »

ಬ.ನೀ.ಕುಲಿಗೋಡ ಕಾಲೇಜಿನಲ್ಲಿ ಯೋಗ ದಿನಾಚರಣೆ.

ವರದಿ: ಸಂಗಮೇಶ ಹಿರೇಮಠ ಮುಗಳಖೋಡ: ಪಟ್ಟಣದ ಶ್ರೀ ಚ.ವಿ.ವ ಸಂಘದ ಬ.ನೀ.ಕುಲಿಗೋಡ ಪದವಿ ಪೂರ್ವ ಕಾಲೇಜಿನಲ್ಲಿ ಕೇಂದ್ರದ ಆಯುಷ್ ಶಿಷ್ಟಾಚಾರದಂತೆ ಯೋಗ ದಿನಾಚರಣೆಯ ಕಾರ್ಯಕ್ರಮ ನಡೆಸಲಾಯಿತು. ವಿದ್ಯಾರ್ಥಿಗಳು ಯೋಗ ಭಾಗಗಳಾದ ಪ್ರಾಣಾಯಾಮ, ಸೂರ್ಯ ನಮಸ್ಕಾರ ಸೇರಿದಂತೆ ವಿವಿಧ ಆಸನಗಳ ಮೂಲಕ ಯೋಗ ಕಾರ್ಯಕ್ರಮದಲ್ಲಿ ಭಾಗಿಯಾದರು. ಪ್ರಾಚಾರ್ಯರಾದ ಡಾ. ಮಧುಸೂದನ ಬೀಳಗಿ ಅವರು ಪತಂಜಲಿ ಮಹರ್ಷಿಯವರ ಪೋಟೋ ಪೂಜೆ ನೆರವೇರಿಸಿ ವಿದ್ಯಾರ್ಥಿಗಳಿಗೆ ಯೋಗದ ಕುರಿತು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಪ್ರಾಚಾರ್ಯರಾದ ಡಾ. ಎಂ.ಕೆ.ಬೀಳಗಿ, ಕೆ.ಎ.ಕಾಂಬಳೆ, ಕುಮಾರಿ ಆರ್.ಜಿ.ಹುಬ್ಬಳ್ಳಿ,

ಬ.ನೀ.ಕುಲಿಗೋಡ ಕಾಲೇಜಿನಲ್ಲಿ ಯೋಗ ದಿನಾಚರಣೆ. Read More »

ದೇಹ ಮತ್ತು ಮನಸ್ಸಿನ ಸಮತೋಲದ ಮಹತ್ವವನ್ನು ವಿದ್ಯಾರ್ಥಿಗಳು ಅರಿಯಬೇಕು: ಡಾ.ಅಭಿನ ಬ್ರಹ್ಮಾನಂದ ಶ್ರೀಗಳು

ರಾಯಬಾಗ*: ದೇಹ ಮತ್ತು ಮನಸ್ಸಿನ ಸಮತೋಲನದ ಮಹತ್ವವನ್ನು ಸದೃಢ ರಾಷ್ಟ್ರ ನಿರ್ಮಾಣದ ಶಿಲ್ಪಿಗಳಾದ ವಿದ್ಯಾರ್ಥಿಗಳು ಅರಿಯಬೇಕು ಎಂದು ಪರಮಾನಂದವಾಡಿಯ ಶ್ರೀ ಗುರುದೇವ ಬ್ರಹ್ಮಾನಂದ ಆಶ್ರಮದ ಪೀಠಾಧಿಪತಿಗಳಾದ ಪೂಜ್ಯ ಡಾ. ಅಭಿನವ ಬ್ರಹ್ಮಾನಂದ ಮಹಾಸ್ವಾಮಿಗಳು ಅಭಿಮತ ವ್ಯಕ್ತಪಡಿಸಿದರು. ಅವರು ಮಂಗಳವಾರ ದಿನಾಂಕ 20 ರಂದು ಕೆ.ಎಲ್.ಇ. ಪದವಿ ಮಹಾವಿದ್ಯಾಲಯ ಶಿರಗುಪ್ಪಿ ಪ್ರಸಕ್ತ ಸಾಲಿನ ರಾಷ್ಟ್ರೀಯ ಸೇವಾ ಯೋಜನೆ ಘಟಕವು ದತ್ತು ಗ್ರಾಮ ಇಂಗಳಿಯಲ್ಲಿ ಹಮ್ಮಿಕೊಂಡಿದ್ದ ಏಳು ದಿನಗಳ ವಿಶೇಷ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಉದ್ಘಾಟಕರಾಗಿ ಪಾಲ್ಗೊಂಡು ಮಾತನಾಡಿದರು. ಇಚ್ಚಾಶಕ್ತಿ

ದೇಹ ಮತ್ತು ಮನಸ್ಸಿನ ಸಮತೋಲದ ಮಹತ್ವವನ್ನು ವಿದ್ಯಾರ್ಥಿಗಳು ಅರಿಯಬೇಕು: ಡಾ.ಅಭಿನ ಬ್ರಹ್ಮಾನಂದ ಶ್ರೀಗಳು Read More »

ಡಾ. ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳಿಂದ ಆಶೀರ್ವಾದ ಪಡೆದ ಮಾಜಿ ಸಚಿವ ಆಲ್ಕೋಡ ಹನುಮಂತಪ್ಪ;

ವರದಿ: ಸಂತೋಷ ಮುಗಳಿ ಸದ್ಗುರು ಯಲ್ಲಾಲಿಂಗ ಪ್ರಭು ಮಹಾರಾಜರ ಕರ್ತೃ ಗದ್ದಿಗೆಯ ದರ್ಶನ ಪಡೆದ ಮಾಜಿ ಸಚಿವ ಅಲ್ಕೋಡ ಹನುಮಂತಪ್ಪ; ಮುಗಳಖೋಡ: ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕು ಮುಗಳಖೋಡ ಪಟ್ಟಣದಲ್ಲಿರುವ ಸದ್ಗುರು ಯಲ್ಲಾಲಿಂಗ ಪ್ರಭು ಮಹಾರಾಜರ ಕರ್ತೃ ಗದ್ದುಗೆಯ ದರ್ಶನ ಹಾಗೂ ಶ್ರೀಮಠದ ಪೀಠಾಧಿಪತಿ ಡಾಕ್ಟರ್ ಶ್ರೀ ಮುರುಘರಾಜೇಂದ್ರ ಮಹಾ ಸ್ವಾಮೀಜಿಗಳವರ ದರ್ಶನ ಆಶೀರ್ವಾದ ಪಡೆದ ಮಾಜಿ ಸಚಿವ ಆಲ್ಕೋಡ ಹನುಮಂತಪ್ಪ. ರವಿವಾರ ಮಣ್ಣೆತ್ತಿನ ಅಮಾವಾಸ್ಯೆ ದಿನ ಮುಗಳಖೋಡ ಶ್ರೀಮಠಕ್ಕೆ ಆಗಮಿಸುತ್ತಿದ್ದಂತೆ ಸದ್ಗುರು ಯಲ್ಲಾಲಿಂಗ ಪ್ರಭು ಮಹಾರಾಜರ

ಡಾ. ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳಿಂದ ಆಶೀರ್ವಾದ ಪಡೆದ ಮಾಜಿ ಸಚಿವ ಆಲ್ಕೋಡ ಹನುಮಂತಪ್ಪ;
Read More »

ರಾಷ್ಟ್ರೀಯ ಲೋಕ ಅದಾಲತ ಪೂರ್ವಭಾವಿ ಸಭೆ
ರಾಜಿ ಸಂಧಾನ ಮಾಡುವಂತೆ ನ್ಯಾಯಾಧೀಶರ ಕರೆ

ರಾಯಭಾಗ: ರಾಷ್ಟ್ರೀಯ ಲೋಕ ಅದಾಲತನಲ್ಲಿ ರಾಜಿಯಾಗುವಂತಹ ಪ್ರಕರಣಗಳನ್ನು ರಾಜಿ ಸಂದಾನ ಮಾಡಿಸುವಂತೆ ಹಿರಿಯ ಶ್ರೇಣಿ ನ್ಯಾಯಾಲಯದ ನ್ಯಾಯಾಧೀಶರಾದ ಬಸವರಾಜಪ್ಪ ಕೆ ಎಮ್ ಕರೆ ನೀಡಿದರು. ಅವರು ಬರುವ ಜುಲೈ 8 ರಂದು ರಾಷ್ಟ್ರೀಯ ಲೋಕ ಅದಾಲತ ನಿಗದಿಯಾದ ಹಿನ್ನೆಲೆಯಲ್ಲಿ ವಕೀಲರ ಸಂಘದಲ್ಲಿ ಪೂರ್ವಭಾವಿ ಸಭೆ ಕರೆದ ಅವರು ಹೆಚ್ಚಿನ ಸಂಖ್ಯೆಯಲ್ಲಿ ಲೋಕ ಅದಾಲತ ಮೂಲಕ ಪ್ರಕರಣಗಳನ್ನು ಇತ್ಯರ್ಥ ಪಡಿಸುವಲ್ಲಿ ಶ್ರಮಪಡುವಂತೆ ವಕೀಲರಿಗೆ ಸಲಹೆ ನೀಡಿದರು. ಲೋಕ ಅದಾಲತ್ ನಲ್ಲಿ ಚೆಕ್ ಬೌನ್ಸ್ ಪ್ರಕರಣಗಳು, ಬ್ಯಾಂಕಿಗೆ ಸಂಬಂಧಿಸಿದ ಹಣಕಾಸಿನ

ರಾಷ್ಟ್ರೀಯ ಲೋಕ ಅದಾಲತ ಪೂರ್ವಭಾವಿ ಸಭೆ
ರಾಜಿ ಸಂಧಾನ ಮಾಡುವಂತೆ ನ್ಯಾಯಾಧೀಶರ ಕರೆ
Read More »

ಜೀವಿಸಲು ನೀರು, ಅಣ್ಣ ಎಷ್ಟು ಮುಖ್ಯವೋ ಪರಿಸರ ಸಂರಕ್ಷಣೆಯು ಅಷ್ಟೇ ಮುಖ್ಯ ಡಾ.ಲಕ್ಷ್ಮಣ ಚೌರಿ

ರಾಯಬಾಗ: ತಾಲೂಕಿನ ಕುಡಚಿ ಪಟ್ಟಣದ ಡಾ.ಬಿ.ಆರ. ಅಂಬೇಡ್ಕರ್ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಅಜಿತ ಬಾನೆ ಹಿರಿಯ ಪ್ರಾಥಮಿಕ ಶಾಲೆ, ಹೊಸ ಪ್ರೌಢ ಶಾಲೆ ಹಾಗೂ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ಜಾಗತಿಕ ಪರಿಸರ ದಿನಾಚರಣೆ ನಿಮಿತ್ಯ ಮಕ್ಕಳಿಗೆ ಸಸಿ ವಿತರಿಸಿ ಮಾತನಾಡಿ ಇವತ್ತಿನ ಆಧುನಿಕ ಜಗತ್ತಿನಲ್ಲಿ ಸದ್ದಿಲ್ಲದೆ ಬೆಳೆಯುತ್ತಿರುವ ನಗರೀಕರಣದಿಂದ ಗಿಡಮರ ಕಡೆಯುವುದು, ಹೆಚ್ಚುತ್ತಿರುವ ಕಾರ್ಖಾನೆಗಳು, ವಾಹನಗಳ ಹೊಗೆಯಿಂದ ಆಗುತ್ತಿರುವ ಭೂಮಾಲಿನ್ಯ, ಜಲಮಾಲಿನ್ಯ, ವಾಯು ಮಾಲಿನ್ಯ ಹಾಗೂ ಇತರೆ ಮಾಲಿನ್ಯಗಳಿಂದ ಮನುಕುಲಕ್ಕೆ ಆತಂಕವನ್ನು ತಂದೊಡ್ಡಿದೆ

ಜೀವಿಸಲು ನೀರು, ಅಣ್ಣ ಎಷ್ಟು ಮುಖ್ಯವೋ ಪರಿಸರ ಸಂರಕ್ಷಣೆಯು ಅಷ್ಟೇ ಮುಖ್ಯ ಡಾ.ಲಕ್ಷ್ಮಣ ಚೌರಿ Read More »

ಕೆ.ಜೆ.ಸೊಮೈಯಾ ಶಾಲೆಯಲ್ಲಿ ಸಹಪಠ್ಯ ಚಟುವಟಿಕೆಗಳ ಉದ್ಘಾಟನಾ ಸಮಾರಂಭ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಣ ಮತ್ತು ಶಿಸ್ತು ಬಹಳ ಮುಖ್ಯ: ಸೈನಿಕ ಮಹದೇವಪ್ಪ ತಳ್ಳಿ ವರದಿ: ಸಂತೋಷ ಮುಗಳಿ ಮುಗಳಖೋಡ : ಸಮೀಪದ ಸಮೀರವಾಡಿಯ ಕೆ.ಜೆ ಸೋಮೈಯಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜೂ.17 ರಂದು ಸಹಪಠ್ಯ ಚಟುವಟಿಕೆಗಳ (ಸಿಸಿಎ) ಉದ್ಘಾಟನಾ ಸಮಾರಂಭ ಮತ್ತು ಶಾಲಾ ಸಂಸತ್ತ್ ಚುನಾವಣೆಯಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳ ಪದಗ್ರಹಣ ಕಾರ್ಯಕ್ರಮ ನಡೆಯಿತು.  ಮಹದೇವಪ್ಪ ತಳ್ಳಿ ಭಾರತೀಯ ಸೇನೆ ಇವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ವಿದ್ಯಾರ್ಥಿ ಜೀವನದಲ್ಲಿ ಶಿಸ್ತು ಪ್ರಮುಖ ಪಾತ್ರ ವಹಿಸುತ್ತದೆ. ಶಾಲೆಯಲ್ಲಿ ಶಿಕ್ಷಣದ

ಕೆ.ಜೆ.ಸೊಮೈಯಾ ಶಾಲೆಯಲ್ಲಿ ಸಹಪಠ್ಯ ಚಟುವಟಿಕೆಗಳ ಉದ್ಘಾಟನಾ ಸಮಾರಂಭ Read More »

ಬಸವೇಶ್ವರ ಸಹಕಾರಿ ಬ್ಯಾಂಕ್ ಉದ್ಘಾಟನೆಗೊಳಿಸಿದ ಕುಡಚಿ ಶಾಸಕ ಮಹೇಂದ್ರ ತಮ್ಮಣ್ಣವರ

ರಾಯಬಾಗ.ಮುಗಳಖೋಡ :ಶ್ರೀ ಬಸವೇಶ್ವರ ಸಹಕಾರಿ ಬ್ಯಾಂಕವು ಆರ್ಥಿಕವಾಗಿ ಪ್ರಗತಿ ಹೊಂದಿ ಈ ಬಾಗದ ರೈತರಿಗೆ ಕೂಲಿಕಾರರಿಗೆ ಮದ್ಯಮ ವರ್ಗದವರಿಗೆ ಹಾಗೂ ಮಹಿಳೆಯರು ಆರ್ಥಿಕವಾಗಿ ಬೆಳೆಯಲು ಅವಕಾಶ ಕಲ್ಪಿಸಿಕೊಡಬೇಕೆಂದು ಕುಡಚಿ ಶಾಸಕ ಮಹೇಂದ್ರ ತಮ್ಮಣ್ಣವರ ಹೇಳಿದರು. ಅವರು ಮುಗಳಖೋಡ ಪಟ್ಟಣದ ನೀರಲಕೋಡಿ ತೋಟದಲ್ಲಿ ನೂತನ ಶ್ರೀ ಬಸವೇಶ್ವರ ಸಹಕಾರಿ ಸಂಘ ನೀ ಬ್ಯಾಂಕ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿ ಬಸವೇಶ್ವರ ಸಹಕಾರಿ ಸಂಘವು ಉನ್ನತ ಮಟ್ಟಕ್ಕೆ ಬೆಳೆಯಲಿ ಎಂದು ಶುಭ ಹಾರೈಸಿದರು. ಸಿಬ್ಬಂದಿಗಳು ಪ್ರಾಮಾಣಿಕವಾಗಿ ಕೆಲಸವನ್ನು ಮಾಡಿ ಜನರೊಡನೆ ಬೆರೆತು

ಬಸವೇಶ್ವರ ಸಹಕಾರಿ ಬ್ಯಾಂಕ್ ಉದ್ಘಾಟನೆಗೊಳಿಸಿದ ಕುಡಚಿ ಶಾಸಕ ಮಹೇಂದ್ರ ತಮ್ಮಣ್ಣವರ Read More »

ಹಾರೂಗೇರಿ: ದಿ. 20 ರಿಂದ ಯೋಗ ಹಾಗೂ ಪ್ರಾಣಾಯಾಮ ಪ್ರಶಿಕ್ಷಣ ಉಚಿತ ಶಿಬಿರ ಆರಂಭ

ಬೆಳಗಾವಿ.ರಾಯಬಾಗ:~* ಯೋಗ ಉಚಿತ ಆರೋಗ್ಯ ಖಚಿತ ಎಂಬ ದಿವ್ಯ ಸಂದೇಶದೊಂದಿಗೆ ಪತಂಜಲಿ ಯೋಗ ಸಮಿತಿ ಶೈಕ್ಷಣಿಕ ಜಿಲ್ಲೆ ಚಿಕ್ಕೋಡಿ ಇವರ ನೇತೃತ್ವದಲ್ಲಿ 9 ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ನಿಮಿತ್ಯ ತಾಲೂಕಿನ ಹಾರೂಗೇರಿ ಪಟ್ಟಣದ ಶ್ರೀ ಚೆನ್ನವೃಷಬೆಂದ್ರ ಲೀಲಾ ಮಠದ ಸಭಾಂಗಣದಲ್ಲಿ ಯೋಗ ಮತ್ತು ಪ್ರಾಣಾಯಾಮ ಪ್ರಶಿಕ್ಷಣ ಉಚಿತ ಶಿಬಿರ ಮಂಗಳವಾರ ದಿನಾಂಕ 20 ರಿಂದ ಗುರುವಾರ ದಿನಾಂಕ 22 ರವರೆಗೆ ಮೂರು ದಿನಗಳ ಪರ್ಯಂತ ಪ್ರತಿನಿತ್ಯ ಬೆಳಿಗ್ಗೆ 5 ರಿಂದ 7 ರವರೆಗೆ ಆಯೋಜಿಸಲಾಗಿದೆ. ಆಸಕ್ತರು

ಹಾರೂಗೇರಿ: ದಿ. 20 ರಿಂದ ಯೋಗ ಹಾಗೂ ಪ್ರಾಣಾಯಾಮ ಪ್ರಶಿಕ್ಷಣ ಉಚಿತ ಶಿಬಿರ ಆರಂಭ Read More »

ಇಂಗಳಿ:20 ರಿಂದ ಎನ್. ಎಸ್.ಎಸ್.ಶಿಬಿರ ಆರಂಭ

ಬೆಳಗಾವಿ.ಕಾಗವಾಡ :~* ನೆರೆಯ ಕಾಗವಾಡ ತಾಲ್ಲೂಕು ಕೆ.ಎಲ್.ಇ. ವಾಣಿಜ್ಯ ಪದವಿ ಮಹಾವಿದ್ಯಾಲಯ ಶಿರಗುಪ್ಪಿ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ಶಿಬಿರವು ಮಂಗಳವಾರ ದಿನಾಂಕ 20 ರಿಂದ ಸೋಮವಾರ ದಿನಾಂಕ 26 ರ ವರೆಗೆ ದತ್ತು ಗ್ರಾಮ ಪಕ್ಕದ ಇಂಗಳಿ ಗ್ರಾಮದ ಶ್ರೀ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ನಡೆಯಲಿದೆ. ಮಂಗಳವಾರ ದಿನಾಂಕ 20 ರಂದು ಮಧ್ಯಾಹ್ನ 3.30 ಕ್ಕೆ ಶಿಬಿರದ ಉದ್ಘಾಟನಾ ಸಮಾರಂಭಕ್ಕೆ ಪರಮಾನಂದವಾಡಿಯ ಶ್ರೀ ಗುರುದೇವ ಬ್ರಹ್ಮಾನಂದ ಆಶ್ರಮದ ಪೀಠಾಧಿಪತಿಗಳು, ಪರಮಪೂಜ್ಯ ಡಾ.ಅಭಿನವ ಬ್ರಹ್ಮಾನಂದ ಮಹಾಸ್ವಾಮಿಗಳು ಉದ್ಘಾಟಕರಾಗಿ

ಇಂಗಳಿ:20 ರಿಂದ ಎನ್. ಎಸ್.ಎಸ್.ಶಿಬಿರ ಆರಂಭ Read More »

ಪಂಡರಾಪುರದ ವಿಠ್ಠಲ ರುಕ್ಮಿಣಿ ದೇವರ ದರ್ಶನಕ್ಕೆ ಹೊರಟ ಹಳ್ಳೂರ ಗ್ರಾಮಸ್ಥರು

ಹಳ್ಳೂರ . ಪಾದಯಾತ್ರೆ ಮೂಲಕ ದೇವರ ನಾಮಸ್ಮರಣೆ ಮಾಡುತ್ತಾ ಸಾಗಿದರೆ ಮನಸ್ಸು ಏಕಾಗ್ರತೆಗೊಂಡು ಮನಸ್ಸಿಗೆ ಶಾಂತಿ ನೆಮ್ಮದಿ ದೊರೆತು ದೇವರ ಪ್ರಿತಿಗೆ ಪಾತ್ರರಾಗುತ್ತೇವೆ ಎಂದು ದಿಂಡಿಯ ಸಂಚಾಲಕರಾದ ಪುಂಡಲಿಕ ಮನ್ನಾಪೂರ ಮಹಾರಾಜರು ಹೇಳಿದರು.                                                          ಅವರು   ಉಳವಿಯ ಶ್ರೀ

ಪಂಡರಾಪುರದ ವಿಠ್ಠಲ ರುಕ್ಮಿಣಿ ದೇವರ ದರ್ಶನಕ್ಕೆ ಹೊರಟ ಹಳ್ಳೂರ ಗ್ರಾಮಸ್ಥರು Read More »

ಮಳೆ ಬೇಳೆ ಚನ್ನಾಗಿ ಆಗಲೆಂದು ದೇವಿಯ ಮೊರೆ ಹೋದ ಗ್ರಾಮಸ್ಥರು

ಹಳ್ಳೂರ . ಮಳೆ ಬೆಳೆ ಚೆನ್ನಾಗಿ ಆಗಿ ಸುಖ ಶಾಂತಿ ನೆಮ್ಮದಿ ನೀಡಿ ಮಾನವ ಹಾಗೂ ದನಕರುಗಳು ಸುಖವಾಗಿರಲೆಂದು ಎಂದು ಪ್ರತಿವರ್ಷದಂತೆ ಈ ವರ್ಷವೂ ಕೂಡಾ ಹಳ್ಳೂರು ಗ್ರಾಮದಲ್ಲಿರುವ ದ್ಯಾಮವ್ವ ದೇವಿ ಹಾಗೂ ಮಹಾಲಕ್ಷ್ಮಿ ದೇವಿಯ ವಾರದ ಕಾರ್ಯಕ್ರಮವನ್ನು ಶುಕ್ರವಾರ ದಂದು ಎರಡನೇ ವಾರದ ಕಾರ್ಯಕ್ರಮವನ್ನು ಅತಿ ವಿಜೃಂಭಣೆಯಿಂದ  ಹಳ್ಳೂರ, ಶಿವಾಪುರ, ಕಪ್ಪಲಗುದ್ದಿ ಗ್ರಾಮದ ಗುರುಹಿರಿಯರ ಸಮ್ಮುಖದಲ್ಲಿ ನೆರವೇರಿತು ಮಹಾಲಕ್ಷ್ಮಿ ದೇವಸ್ಥಾನದಲ್ಲಿ ಭಜನಾ ಪದ, ಭಕ್ತಿಗೀತೆಗಳು, ಡೊಳ್ಳಿನ ಪದಗಳು ಮುಂಜಾನೆಯಿಂದ ಸಾಯಂಕಾಲದವರಿಗೆ ಜರುಗಿದವು. ಸಹಸ್ರಾರು ಭಕ್ತಾದಿಗಳು ದೇವರ

ಮಳೆ ಬೇಳೆ ಚನ್ನಾಗಿ ಆಗಲೆಂದು ದೇವಿಯ ಮೊರೆ ಹೋದ ಗ್ರಾಮಸ್ಥರು Read More »

ಗುರು, ತಂದೆ, ತಾಯಿಯರೆ ನಿಜವಾದ ದೇವರುಗಳು*: ಕೆ.ಬಿ.ಸಾಯನ್ನವರ ಅಭಿಮತ

ಬೆಳಗಾವಿ.ರಾಯಬಾಗ ವಿದ್ಯೆ ಕರುಣಿಸುವ ಗುರು,ಜನ್ಮನೀಡಿದ ತಂದೆ ತಾಯಿಯರೇ ನಮ್ಮ ಕಣ್ಮುಂದೆ ಇರುವ ನಿಜವಾದ ದೇವರುಗಳು ಎಂದು ಕಿತ್ತೂರು ರಾಣಿ ಚೆನ್ನಮ್ಮ ಕನ್ಯಾ ವಸತಿ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ಕೆ.ಬಿ. ಸಾಯಣ್ಣವರ ಅಭಿಮತ ವ್ಯಕ್ತಪಡಿಸಿದರು. ಅವರು ಶುಕ್ರವಾರ ದಿನಾಂಕ 16 ರಂದು ತಾಲ್ಲೂಕಿನ ಕಪ್ಪಲಗುದ್ದಿಯ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ಸಭಾಂಗಣದಲ್ಲಿ ಪ್ರಸಕ್ತ ಸಾಲಿನ 6 ನೇ ತರಗತಿಯ ವಿದ್ಯಾರ್ಥಿಗಳ ಸ್ವಾಗತ ಸಮಾರಂಭದಲ್ಲಿ ಘನ ಅಧ್ಯಕ್ಷತೆ ವಹಿಸಿ ಆಶಯ ನುಡಿ ಹಂಚಿಕೊಂಡರು.ಗ್ರಾಮೀಣ ಭಾಗದ ಹಿಂದುಳಿದ ಪ್ರತಿಭಾವಂತ ಮಕ್ಕಳಿಗೆ

ಗುರು, ತಂದೆ, ತಾಯಿಯರೆ ನಿಜವಾದ ದೇವರುಗಳು*: ಕೆ.ಬಿ.ಸಾಯನ್ನವರ ಅಭಿಮತ
Read More »

ಮಾಳಿ ಸಮಾಜದಿಂದ ಸನ್ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಮಂತ್ರಿ ಮಂಡಲಕ್ಕೆ ತುಂಬು ಹೃದಯದ ಅಭಿನಂದನೆಗಳು

ವರದಿ: ಶ್ರೀ ಪ್ರಕಾಶ ಚ ಕಂಬಾರ ಮುಗಳಖೋಡ ಮುಗಳಖೋಡ : ಅಕ್ಷರದ ಅವ್ವ ಎಂದು ಪ್ರಖ್ಯಾತರಾದ ಮಾತೋಶ್ರೀ ಸಾವಿತ್ರಿಬಾಯಿ ಫುಲೆ ಅವರ ಆದರ್ಶಗಳನ್ನು ಪಠ್ಯಕ್ರಮದಲ್ಲಿ ಅಳವಡಿಸಿಕೊಂಡಿದಕ್ಕಾಗಿ ಸನ್ಮಾನ್ಯ ಶ್ರೀ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಹಾಗೂ ಸಮಸ್ತ ಮಂತ್ರಿಮಂಡಲಕ್ಕೆ ಅಖಿಲ ಕರ್ನಾಟಕ ಮಾಳಿ ಮಾಲಗಾರ ಸಮಾಜದ ನಿಯೋಗದ ಅಧ್ಯಕ್ಷರಾದ ಡಾ ಸಿ ಬಿ ಕುಲಿಗೋಡ ಅವರು ಹಾಗೂ ಮಾಳಿ ಮಾಲಾಗಾರ ಸಮಾಜದ ಎಲ್ಲ ಜನತೆ ಅನಂತ ಕೋಟಿ ಅಭಿನಂದನೆಗಳನ್ನು ಸಲ್ಲಿಸಿದರು ಹಾಗೂ ಹಿಂದಿನ ಸರ್ಕಾರದ ಅವಧಿಯಲ್ಲಿ ಮಾಳಿ ಮಾಲಗಾರ ಹಾಗೂ

ಮಾಳಿ ಸಮಾಜದಿಂದ ಸನ್ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಮಂತ್ರಿ ಮಂಡಲಕ್ಕೆ ತುಂಬು ಹೃದಯದ ಅಭಿನಂದನೆಗಳು Read More »

ಕಿಷ್ಕಿಂದಾ ಜಿಲ್ಲಾ ರಚನೆಗೆ ಆಗ್ರಹ:ಅಶೋಕಸ್ವಾಮಿ ಹೇರೂರ.

ಗಂಗಾವತಿ:ಗಂಗಾವತಿ, ಕನಕಗಿರಿ, ಕಾರಟಗಿ,ಕಂಪ್ಲಿ , ತಾಲುಕುಗಳು ಮತ್ತು ತಾವರಗೇರಾ ಪಟ್ಟಣವನ್ನು ಸೇರಿಸಿ,ಗಂಗಾವತಿ ನಗರವನ್ನು ಕೇಂದ್ರವಾಗಿಸಿಕೊಂಡು ಕಿಷ್ಕಿಂದಾ ಜಿಲ್ಲಾ ರಚನೆ ಮಾಡಬೇಕೆಂದು ಗಂಗಾವತಿಯ ನಿಯೋಗ ಒಂದರ ಮೂಲಕ ಜಿಲ್ಲಾ ಉಸ್ತುವಾರಿ ಮತ್ತು ಹಿಂದುಳಿದ ವರ್ಗ,ಕನ್ನಡ ಹಾಗೂ ಸಂಸ್ಕೃತಿ ಸಚಿವ ಶಿವರಾಜ ಎಸ್. ತಂಗಡಗಿಯವರಿಗೆ ಮನವಿ ಸಲ್ಲಿಸಲಾಗಿದೆ. ತುರ್ತು ಮತ್ತು ತೀವ್ರವಾಗಿ ಮನವಿ ಸಲ್ಲಿಸಬೇಕಾಗಿದ ಸನ್ನಿವೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ಸೇರಿಸಲಾಗಲಿಲ್ಲ.ಅದಕ್ಕಾಗಿ ಕೆಲವರು ಮಾತ್ರ ಈ ನಿಯೋಗದಲ್ಲಿ ಪಾಲ್ಗೊಳ್ಳಬೇಕಾಯ್ತು ಎಂದು ನಿಯೋಗದ ಸದಸ್ಯರು ತಿಳಿಸಿದ್ದಾರೆ. ನಿಯೋಗದಲ್ಲಿದ್ದ ಜಿಲ್ಲಾ ವಾಣಿಜ್ಯೊಧ್ಯಮ ಮತ್ತು

ಕಿಷ್ಕಿಂದಾ ಜಿಲ್ಲಾ ರಚನೆಗೆ ಆಗ್ರಹ:ಅಶೋಕಸ್ವಾಮಿ ಹೇರೂರ. Read More »

ಬಾಲಕಿ ತೇಜಸ್ವಿನಿ ಸಾವಿಗೆ ಕಾರಣದವನಿಗೆ ಕಠಿಣ ಶಿಕ್ಷೆ ಆಗಬೇಕೆಂದು ಮನವಿ

ರಾಯಬಾಗ :ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಶಿವಪುರದ ಚೆನ್ನ ದಾಸರ ಸಮುದಾಯದ ಅಪ್ರಾಪ್ತ ವಯಸ್ಸಿನ ದಲಿತ ಬಾಲಕಿ ತೇಜಸ್ವಿನಿಯ ಸಾವಿಗೆ ನೇರ ಕಾರಣನಾದ ಸಾಗರದಲ್ಲಿನ ” ‘ವನಶ್ರೀ’ ವಸತಿ ನಿಲಯ”ದ ಮುಖ್ಯಸ್ಥನಾದ ಎಚ್ ಪಿ ಮಂಜಪ್ಪ ಎಂಬ ಕಾಮುಕನ ಮೇಲೆ ಪ್ರಕರಣ ದಾಖಲಿಸಿ, ಬಂದಿಸಿದರಷ್ಟೇ ಸಾಲದು. ಆ ವಸತಿ ಶಾಲೆಯಲ್ಲಿ ಈವರೆಗೂ ನಡೆದಿರುವ ಇಂತಹ ಕರ್ಮಕಾಂಡವನ್ನು ತನಿಖೆ ನಡೆಸಿ ಅವನಿಗೆ ಉಗ್ರ ಶಿಕ್ಷೆಯಾಗುವಂತೆ ಮಾಡಬೇಕು. ಜವಾಬ್ದಾರಿ ಜಾಗದಲ್ಲಿ ಇದ್ದು ಇಂತಹ ನೀಚ ಕಾರ್ಯ ಎಸಗುವ ಕಾಮುಕರಿಗೆ ಇದೊಂದು

ಬಾಲಕಿ ತೇಜಸ್ವಿನಿ ಸಾವಿಗೆ ಕಾರಣದವನಿಗೆ ಕಠಿಣ ಶಿಕ್ಷೆ ಆಗಬೇಕೆಂದು ಮನವಿ Read More »

ಕಿಷ್ಕಿಂದ ಅಭಿವೃದ್ಧಿ ಪ್ರಾಧಿಕಾರ ರಚನೆಗೆ,ಚಾರಣ ಬಳಗ ಒತ್ತಾಯ.

ಗಂಗಾವತಿ :ಕಿಷ್ಕಿಂದ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಬೇಕೆಂದು ಗಂಗಾವತಿಯ ಚಾರಣ ಬಳಗದ ಸದಸ್ಯರು,ಹಿಂದುಳಿದ ವರ್ಗ,ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ಎಸ್.ತಂಗಡಗಿ ಅವರನ್ನು ಮಂಗಳವಾರ ಭೇಟಿಯಾಗಿ ಒತ್ತಾಯಿಸಿದರು. ಬೆಣಕಲ್ ಬೆಟ್ಟಕ್ಕೆ ರಸ್ತೆ ನಿರ್ಮಾಣ,ಕುಡಿಯುವ ನೀರಿನ ವ್ಯವಸ್ಥೆ ,ರಕ್ಷಣಾ ಸಿಬ್ಬಂದಿ ನಿಯೋಜನೆ,ಸಿ.ಸಿ.ಕ್ಯಾಮರಾ ಅಳವಡಿಕೆ,ಕುಮಾರ ರಾಮ ಬೆಟ್ಟಕ್ಕೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಕ್ರಮ ಕೈಗೊಳ್ಳಬೇಕೆಂದು ಬಳಗದ ಸದಸ್ಯರಾದ ಡಾ.ಶಿವಕುಮಾರ ಮಾಲಿ ಪಾಟೀಲ್, ಪತ್ರಕರ್ತ ಮಂಜುನಾಥ ಗುಡ್ಲಾನೂರ್ಹರನಾಯಕ,ವೀರೇಶ ಅಂಗಡಿ ಬೆಣಕಲ್,ಪ್ರಹ್ಲಾದ್ ಕುಲಕರ್ಣಿ,ವಿಜಯ ಬಳ್ಳಾರಿ,ಸಿಬಿಎಸ್ ಚ್ಯಾನಲ್

ಕಿಷ್ಕಿಂದ ಅಭಿವೃದ್ಧಿ ಪ್ರಾಧಿಕಾರ ರಚನೆಗೆ,ಚಾರಣ ಬಳಗ ಒತ್ತಾಯ. Read More »

ಸಚಿವ ಶಿವರಾಜ ತಂಗಡಗಿ ಭೇಟಿ:ಹಲವು ಅಭಿವೃದ್ಧಿ ಕೆಲಸಗಳ ಪ್ರಸ್ಥಾಪ.

ಗಂಗಾವತಿ: ಹಿಂದುಳಿದ ವರ್ಗ,ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ಎಸ್.ತಂಗಡಗಿ ಅವರನ್ನು ಮಂಗಳವಾರ ಭೇಟಿಯಾಗಿ ಜಿಲ್ಲೆಯ ಹಲವು ಅಭಿವೃದ್ಧಿ ಕೆಲಸಗಳನ್ನು ಕೊಪ್ಪಳ ಜಿಲ್ಲಾ ವಾಣಿಜ್ಯೊಧ್ಯಮ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಅಶೋಕಸ್ವಾಮಿ ಹೇರೂರ ಪ್ರಸ್ಥಾಪಿಸಿದರು. ಗಂಗಾವತಿಯಲ್ಲಿ ಸಹಾಯಕ ಪ್ರಾದೇಶಿಕ ಸಾರಿಗೆ ಕಚೇರಿ(ಎ.ಆರ್.ಟಿ.ಓ),ಸಹಾಯಕ ಆಯುಕ್ತರ ಕಚೇರಿ ಆರಂಭಿಸಲು ಮತ್ತು ಗಂಗಾವತಿ-ದರೋಜಿ ನೂತನ ರೇಲ್ವೆ ಲೈನ್ ರಚನೆಯ ಕಾಮಗಾರಿಗಾಗಿ ವೆಚ್ಚವಾಗುವ ಮೊತ್ತದಲ್ಲಿ ರಾಜ್ಯದ ಪಾಲನ್ನು ಮಂಜೂರು ಮಾಡುವಂತೆ ಈ ಸಂದರ್ಭದಲ್ಲಿ ಆಗ್ರಹಿಸಲಾಯಿತು. ಗಂಗಾವತಿ-ಮುದಗಲ್,ಕುಷ್ಟಗಿ

ಸಚಿವ ಶಿವರಾಜ ತಂಗಡಗಿ ಭೇಟಿ:ಹಲವು ಅಭಿವೃದ್ಧಿ ಕೆಲಸಗಳ ಪ್ರಸ್ಥಾಪ.
Read More »

ಸಮಾಜ ಸೇವಕ ಗುರು ಹಿಪ್ಪರಗಿ ಹುಟ್ಟು ಹಬ್ಬ ಆಚರಣೆ

ಹಳ್ಳೂರ : ಯುವಕರ ಕಣ್ಮಣಿ ಯುವ ನಾಯಕ ಸರಳ ಸಜ್ಜನಿಕೆಯ ಸಾಕಾರ ಮೂರ್ತಿ ಶಾಂತ ಸ್ವಭಾವದ ತ್ಯಾಗಮಯಿ , ತೇಜಸ್ವಿನಿ ಡ್ರಿಪ್ ಮಾಲೀಕರು ಮತ್ತು ಗ್ರಾಮ ಪಂಚಾಯಿತಿ ಸದಸ್ಯರಾದ ಗುರು ಹಿಪ್ಪರಗಿ ಅವರ ಹುಟ್ಟು ಹಬ್ಬವನ್ನು ಗ್ರಾಮದ ಗಾಂಧಿನಗರದಲ್ಲಿ ಅತೀ ವಿಜೃಂಭಣೆಯಿಂದ ಕೇಕ ಕಟ್ ಮಾಡುವ ಮೂಲಕ ಆಚರಣೆ ಮಾಡಿದರು. ಈ ಸಮಯದಲ್ಲಿ ಸಂತೋಷ ಸೋನವಾಲ್ಕರ. ಮಾಜಿ ಜಿಲ್ಲಾ ಪ ಸದಸ್ಯ ಭೀಮಶಿ ಮಗದುಮ. ಹಣಮಂತ ತೇರದಾಳ. ಸಮೀರವಾಡಿ ಸಕ್ಕರೆ ಕಾರ್ಖಾನೆ ಯೂನಿಯನ್ ಅಧ್ಯಕ್ಷ ಬಸವರಾಜ ಪೂಜೇರಿ.

ಸಮಾಜ ಸೇವಕ ಗುರು ಹಿಪ್ಪರಗಿ ಹುಟ್ಟು ಹಬ್ಬ ಆಚರಣೆ Read More »

ವೀರೇಶ್ವರ ಪುಣ್ಯಾಶ್ರಮ ಸರ್ವಜನಾಂಗದ ಶಾಂತಿಯ ತೋಟ:ಡಾ.ಅಭಿನವ ಬಸವಲಿಂಗ ಶ್ರೀ ಅಭಿಮತ

ರಾಯಬಾಗ:~ *ಗದುಗಿನ ಪಂಡಿತ ಪಂಚಾಕ್ಷರಿ ಗವಾಯಿಗಳವರ 79 ನೇಯ ಪುಣ್ಯಸ್ಮರಣೋತ್ಸವದ ನಿಮಿತ್ತ ಮತ್ತು ಅಂಧ ಅನಾಥರ ಬಾಳಿನ ಜ್ಯೋತಿ, ಪದ್ಮ ಭೂಷಣ ಡಾ. ಪಂಡಿತ ಪುಟ್ಟರಾಜ ಕವಿ ಗವಾಯಿಗಳವರ 13 ನೇ ಪುಣ್ಯಾರಾಧನೆ* ನಿಮಿತ್ಯವಾಗಿ ಹಮ್ಮಿಕೊಂಡ ಜಾತ್ರಾ ಮಹೋತ್ಸವದಲ್ಲಿ ಅನೇಕ ಭಾಗದಿಂದ ಆಗಮಿಸಿದ್ದ ಶ್ರೀಮಠಗಳ ಪೂಜ್ಯರ ಉಪಸ್ಥಿತಿ ಮತ್ತು ಗಣ್ಯರ ಉಪಸ್ಥಿತಿಯ ಜೊತೆ ಮಹಾರಾಷ್ಟ್ರ ರಾಜ್ಯದ ಸೊಲ್ಲಾಪುರ ಜಿಲ್ಲೆಯ ಗಡಿಭಾಗದ ಸುಕ್ಷೇತ್ರ ನಾಗಣಸೂರಿನ *ಜಗದ್ಗುರು ಬಸವಲಿಂಗೇಶ್ವರ ಸಂಸ್ಥಾನ ತುಪ್ಪಿನಮಠದ* ನೂತನ ಮಠಾಧಿಪತಿಗಳು, ಹಿಮಾಲಯ ಯೋಗಿ ಮ. ನಿ.

ವೀರೇಶ್ವರ ಪುಣ್ಯಾಶ್ರಮ ಸರ್ವಜನಾಂಗದ ಶಾಂತಿಯ ತೋಟ:ಡಾ.ಅಭಿನವ ಬಸವಲಿಂಗ ಶ್ರೀ ಅಭಿಮತ
Read More »

ದೇವಿಯ ವಾರ ಹಿಡಿದ ಹಳ್ಳೂರ ಗ್ರಾಮಸ್ಥರು

ಹಳ್ಳೂರ . ಗ್ರಾಮದ ಆರಾದ್ಯ ದೇವರಾದ ದ್ಯಾಮವ್ವ ದೇವಿ ಹಾಗೂ ಶ್ರೀ ಮಹಾಲಕ್ಷ್ಮೀ ದೇವರ ವಾರ ಹಿಡಿಯುವ ಕಾರ್ಯಕ್ರಮವನ್ನು ದಿ 13 ಮಂಗಳವಾರ ದಂದು ಮೊದಲನೇ ವಾರ ಪ್ರಾರಂಬವಾಗಿ ಶುಕ್ರವಾರ , ಹಿಡಿದು ದಿ,27 ಮಂಗಳವಾರ ಕಡೆ ವಾರ ಕಾರ್ಯಕ್ರಮ ಜರುಗುವುದು. ಹಳ್ಳೂರ, ಕಪ್ಪಲಗುದ್ದಿ, ಶಿವಾಪೂರ ಗ್ರಾಮದ ಗುರು ಹಿರಿಯರು ತೀರ್ಮಾನ ಕೈಗೊಳ್ಳಲಾಗಿದೆ. ಹಳ್ಳೂರ ಗ್ರಾಮದಲ್ಲಿ ಶ್ರೀ ಗುರು ವಿಶ್ವರಾದ್ಯ ನಾಟ್ಯ ಸಂಘ ಜೀವರ್ಗಿ ಇವರಿಂದ ದಿನಾಲೂ ಸಂಜೆ 6.15 ಹಾಗೂ 10 ಗಂಟೆಗೆ ದಿನಾಲೂ 2

ದೇವಿಯ ವಾರ ಹಿಡಿದ ಹಳ್ಳೂರ ಗ್ರಾಮಸ್ಥರು Read More »

ಸ್ತ್ರೀಯರ ಉಚಿತ ಬಸ್ ಪ್ರಯಾಣ: ಶಕ್ತಿ ಯೋಜನೆಗೆ ಕುಡಚಿ ಶಾಸಕ ಮಹೇಂದ್ರ ತಮ್ಮಣ್ಣವರ ಚಾಲನೆ

ಬೆಳಗಾವಿ.ರಾಯಬಾಗ:~* ರಾಜ್ಯ ಸರಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಮಹಿಳೆಯರ ಉಚಿತ ಬಸ್ ಪ್ರಯಾಣ “ಶಕ್ತಿ” ಯೋಜನೆಗೆ ರಾಯಬಾಗದ ಕೇಂದ್ರ ಬಸ್ ನಿಲ್ದಾಣದ ಆವರಣದಲ್ಲಿ ಇಂದು ಬೆಳಿಗ್ಗೆ ಕುಡಚಿ ಕ್ಷೇತ್ರದ ಶಾಸಕ ಶ್ರೀ ಮಹೇಂದ್ರ ತಮ್ಮಣ್ಣವರ ಚಾಲನೆ ನೀಡಿದರು. ಮುಖಂಡ ಹಾಗೂ ಕೆ.ಪಿ.ಸಿ.ಸಿ.ಪ್ರಧಾನ ಕಾರ್ಯದರ್ಶಿ ಶ್ರೀ ಮಹಾವೀರ ಮೋಹಿತೆ,ಕ್ಷೇತ್ರದ ಅನೇಕ ಗಣ್ಯ ಮಾನ್ಯರು, ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು, ಬಸ್ ನಿಲ್ದಾಣದ ಸಿಬ್ಬಂದಿ, ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಶಾಸಕ ಶ್ರೀ ಮಹೇಂದ್ರ ತಮ್ಮಣ್ಣವರ ಧರ್ಮಪತ್ನಿ ಶ್ರೀಮತಿ ಸಚೀನಾ

ಸ್ತ್ರೀಯರ ಉಚಿತ ಬಸ್ ಪ್ರಯಾಣ: ಶಕ್ತಿ ಯೋಜನೆಗೆ ಕುಡಚಿ ಶಾಸಕ ಮಹೇಂದ್ರ ತಮ್ಮಣ್ಣವರ ಚಾಲನೆ
Read More »

ಮಕ್ಕಳ ಸಾಹಿತ್ಯ ಪರಿಷತ್ತು: ರಾಯಬಾಗ ತಾಲ್ಲೂಕು ಘಟಕದ ಪದಾಧಿಕಾರಿಗಳ ನೇಮಕ

ಬೆಳಗಾವಿ.ರಾಯಬಾಗ:~* ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು, ರಾಯಬಾಗ ತಾಲ್ಲೂಕು ಘಟಕದ ಪದಾಧಿಕಾರಿಗಳ ಆಯ್ಕೆ ಇತ್ತೀಚೆಗೆ ನಡೆಯಿತು. ಗೌರವಾಧ್ಯಕ್ಷರಾಗಿ ಖೇಮಲಾಪುರದ ಕನ್ನಡ ಪ್ರಾಧ್ಯಾಪಕರು ಹಾಗೂ ವರದಿಗಾರರು ಡಾ.ಜಯವೀರ ಎ.ಕೆ. ಭಿರಡಿ ಗ್ರಾಮದ ಕಲಾವಿದರು, ಜಾನಪದ ಕವಿ ಶ್ರೀ ಅಮರ ಎನ್. ಕಾಂಬಳೆ ತಾಲ್ಲೂಕು ಘಟಕದ ಅಧ್ಯಕ್ಷರು ರಾಯಬಾಗದ ರಂಗಭೂಮಿ ಮತ್ತು ಚಲನಚಿತ್ರ ನಟ ಹಾಗೂ ಕನ್ನಡ ಪ್ರಾಧ್ಯಾಪಕ ಡಾ.ವಿಲಾಸ ಕಾಂಬಳೆ ಉಪಾಧ್ಯಕ್ಷ ರು,ಯಲ್ಫಾರಟ್ಟಿಯ ಕನ್ನಡ ಉಪನ್ಯಾಸಕರು,ಕವಿ ಪ್ರೊ.ವಸಂತ ವಿ.ಬೆಕ್ಕೇರಿ ಕೋಶಾಧ್ಯಕ್ಷರು, ರಾಯಬಾಗದ ಕವಿ ಶ್ರೀ ಶ್ರೀಶೈಲಪ್ಪ ಹೊಸೂರ

ಮಕ್ಕಳ ಸಾಹಿತ್ಯ ಪರಿಷತ್ತು: ರಾಯಬಾಗ ತಾಲ್ಲೂಕು ಘಟಕದ ಪದಾಧಿಕಾರಿಗಳ ನೇಮಕ Read More »

ಮನುಕುಲದ ಉಳಿವಿಗೆ ಪರಿಸರ ಉಳಿಸಿ: ಶಿವಾನಂದ ಪಾಟೀಲ ಅಭಿಮತ

ಬೆಳಗಾವಿ.ರಾಯಬಾಗ*:~ ಹಸಿರೇ ಭೂಮಿಯ ಉಸಿರು, ಉಸಿರೇ ಪ್ರತಿ ಮನುಜನ ಜೀವಾಳವಾಗಿದ್ದು ಮನುಕುಲದ ಉಳಿವಿಗೆ ಪರಿಸರ ಉಳಿಸುವ ಸಂಕಲ್ಪ ಮಾಡೋಣ ಎಂದು ಕೆ.ಎಲ್.ಇ. ಸಂಸ್ಥೆಯ ಪದವಿಪೂರ್ವ ಹಾಗೂ ಪದವಿ ಕಾಲೇಜು ಶಿರಗುಪ್ಪಿಯ ಸ್ಥಾನಿಕ ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷರಾದ ಶ್ರೀ ಶಿವಾನಂದ ಪಾಟೀಲ ಅಭಿಮತ ವ್ಯಕ್ತಪಡಿಸಿದರು. ಅವರು ಶನಿವಾರ ದಿನಾಂಕ 10 ರಂದು ಪ್ರತಿಷ್ಠಿತ ಕೆ.ಎಲ್.ಇ. ಸಂಸ್ಥೆಯ ಪದವಿಪೂರ್ವ ಹಾಗೂ ಪದವಿ ಕಾಲೇಜು ಶಿರಗುಪ್ಪಿಯಲ್ಲಿ ಎನ್. ಎಸ್.ಎಸ್.ಸಹಯೋಗದಲ್ಲಿ “ವಿಶ್ವ ಪರಿಸರ ದಿನಾಚರಣೆ” ಅಂಗವಾಗಿ ಹಮ್ಮಿಕೊಂಡಿದ್ದ “ಪಿಟ್ ಇಂಡಿಯಾ ಸೈಕಲ್ ಜಾಥಾ”

ಮನುಕುಲದ ಉಳಿವಿಗೆ ಪರಿಸರ ಉಳಿಸಿ: ಶಿವಾನಂದ ಪಾಟೀಲ ಅಭಿಮತ Read More »

ಬರಿದಾಗುತ್ತಿರುವ ಕೃಷ್ಣೆಯ ಒಡಲು: ಅಂತರ್ಜಲಮಟ್ಟ ತೀವ್ರ ಕುಸಿತ

ಬೆಳಗಾವಿ. ರಾಯಬಾಗ : ದಕ್ಷಿಣದ ಗಂಗೆ ಎನಿಸಿಕೊಂಡ ಈ ಭಾಗದ ಜನರ ಜೀವನಾಡಿ ಕೃಷ್ಣೆಯ ಒಡಲು ದಿನದಿಂದ ದಿನಕ್ಕೆ ಬರಿದಾಗುತ್ತಿದ್ದು, ನದಿ ದಂಡೆಯ ಗ್ರಾಮಗಳಾದ ಸಿದ್ದಾಪುರ, ಖೇಮಲಾಪುರ, ಶಿರಗೂರ, ಹಾಗೂ ಗುಂಡವಾಡ ಗ್ರಾಮಸ್ತರಲ್ಲಿ ಆತಂಕದ ಕಾರ್ಮೋಡ ಕವಿದಿದೆ.ಈ ಬಾರಿ ರಾಜ್ಯಕ್ಕೆ ಮುಂಗಾರು ವಿಳಂಬವಾಗಿ ಪ್ರವೇಶ ಮಾಡುತ್ತಿರುವುದರಿಂದ ಈ ಪ್ರದೇಶದ ಜನ ಜಾನುವಾರುಗಳಿಗೆ ಬೇಸಿಗೆಯ ತೀವ್ರ ಬವಣೆ ತಟ್ಟಿದೆ.ಕೃಷ್ಣೆಯ ನದಿ ನೀರು ಕಡಿಮೆಯಾಗುತ್ತಿರುವುದರಿಂದ ನದಿ ಪಾತ್ರದ ಗ್ರಾಮಗಳ ತೆರೆದ ಭಾವಿ ಹಾಗೂ ಕೊಳವೆ ಭಾವಿಗಳಲ್ಲಿ ಅಂತರ್ಜಲ ಮಟ್ಟ ತೀವ್ರ

ಬರಿದಾಗುತ್ತಿರುವ ಕೃಷ್ಣೆಯ ಒಡಲು: ಅಂತರ್ಜಲಮಟ್ಟ ತೀವ್ರ ಕುಸಿತ Read More »

ಜಿಲ್ಲಾ ವಾಣಿಜ್ಯೊಧ್ಯಮ ಸಂಸ್ಥೆಯಿಂದ ಅಭಿವೃದ್ಧಿ ಕೆಲಸಗಳ ಬಗ್ಗೆ ಶಾಸಕರಿಗೆ ವಿವಿಧ ಮನವಿ.

ಗಂಗಾವತಿ:ಕೊಪ್ಪಳ ಜಿಲ್ಲಾ ವಾಣಿಜ್ಯೊಧ್ಯಮ ಮತ್ತು ಕೈಗಾರಿಕಾ ಸಂಸ್ಥೆಯಿಂದ ಕ್ಷೇತ್ರದ ಅಭಿವೃದ್ದಿಗಾಗಿ ವಿವಿಧ ಕಾರ್ಯಗಳನ್ನು ಹಮ್ಮಿಕೊಳ್ಳಲು ಕೋರಿ,ಸಂಸ್ಥೆಯ ಅಧ್ಯಕ್ಷ ಅಶೋಕಸ್ವಾಮಿ ಹೇರೂರ ಶಾಸಕ ಜಿ.ಜನಾರ್ಧನ ರೆಡ್ಡಿಯವರಿಗೆ ಬುಧುವಾರ ಮನವಿ ಸಲ್ಲಿಸಿದರು. ನಗರ ಸಭೆಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಶಾಸಕರನ್ನು ಭೇಟಿಯಾದ ಅಶೋಕಸ್ವಾಮಿ ಹೇರೂರ, ಗಂಗಾವತಿ-ದರೋಜಿ ನೂತನ ರೇಲ್ವೇ ಲೈನ್ ಮಾರ್ಗ, ಆನೆಗುಂದಿ ಹತ್ತಿರ ತುಂಗಭದ್ರಾ ನದಿಗೆ ಸ್ಟೀಲ್ ಬ್ರಿಡ್ಜ್ ನಿರ್ಮಾಣ, ಆನೆಗುಂದಿ-ಗಂಗಾವತಿ-ಹಂಪಿ ರಸ್ತೆಗಳಲ್ಲಿರುವ ರಸ್ತೆ ತಡೆಗಳನ್ನು ತೆರುವು ಗೊಳಿಸಿ ರಸ್ತೆಯನ್ನು ಮೇಲ್ದರ್ಜೆಗೆ ಏರಿಸುವುದು,ಗಂಗಾವತಿ ವಿಧಾನ ಸಭಾ ಕ್ಷೇತ್ರದಲ್ಲಿ ಕರಡಿ ದಾಮ

ಜಿಲ್ಲಾ ವಾಣಿಜ್ಯೊಧ್ಯಮ ಸಂಸ್ಥೆಯಿಂದ ಅಭಿವೃದ್ಧಿ ಕೆಲಸಗಳ ಬಗ್ಗೆ ಶಾಸಕರಿಗೆ ವಿವಿಧ ಮನವಿ. Read More »

ಚೆನ್ನವೃಷಭೇಂದ್ರ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿನಿ ಅಂಜಲಿ ನಿಂಗನೂರೆ ರಾಜ್ಯಕ್ಕೆ 6 ನೇ ರ್ಯಾಂಕ್

ಬೆಳಗಾವಿ :ಜಿಲ್ಲೆಯ ರಾಯಬಾಗ ತಾಲ್ಲೂಕಿನ ಹಾರೂಗೇರಿಯ ಪ್ರತಿಷ್ಠಿತ ಶ್ರೀ ಚೆನ್ನವೃಷಭೇಂದ್ರ ಶಿಕ್ಷಣ ಸಂಸ್ಥೆಯ, ಅನುದಾನಿತ ಪ್ರೌಢ ಶಾಲೆಯ ವಿದ್ಯಾರ್ಥಿನಿ ಕುಮಾರಿ; ಅಂಜಲಿ ಸುರೇಶ ನಿಂಗನೂರೆ ಎಸ್ ಎಸ್ ಎಲ್ ಸಿ ಮರು ಮೌಲ್ಯಮಾಪನದಲ್ಲಿ 620 ಅಂಕಗಳನ್ನು ಪಡೆದು ರಾಜ್ಯಕ್ಕೆ 6 ನೇ ಸ್ಥಾನ ಪಡೆದು ಶಾಲೆಯ ಕೀರ್ತಿಯನ್ನು ಹೆಚ್ಚಿಸಿದ್ದಕ್ಕಾಗಿ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಗಿರೀಶ ದರೂರ ಅವರು ವಿದ್ಯಾರ್ಥಿನಿಯನ್ನು ಸನ್ಮಾನಿಸಿ ಶುಭ ಕೋರಿದರು, ಇದೇ ಸಂದರ್ಭದಲ್ಲಿ ಉಪಸ್ಥಿತರಿದ್ದ ಮುಖ್ಯ ಗುರುಗಳಾದ ಶ್ರೀ ಎಸ್ ಎಲ್ ಜಾಧವ ರವರು

ಚೆನ್ನವೃಷಭೇಂದ್ರ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿನಿ ಅಂಜಲಿ ನಿಂಗನೂರೆ ರಾಜ್ಯಕ್ಕೆ 6 ನೇ ರ್ಯಾಂಕ್ Read More »

ಐತಿಹಾಸಿಕ ಚಿಂಚಲಿ ಪಟ್ಟಣಕ್ಕೆ ಬಸ್ ನಿಲ್ದಾಣವೇ ಇಲ್ಲ!

ರಾಯಬಾಗ*:~ ಚಿಂಚಲಿ ಪಟ್ಟಣವು ರಾಯಬಾಗ ತಾಲ್ಲೂಕಿನ ಒಂದು ಸುಕ್ಷೇತ್ರ. ಇಲ್ಲಿನ ಶಕ್ತಿದೇವತೆ ಮಾಯಕ್ಕಾದೇವಿ ದೇವಸ್ಥಾನವು ಉತ್ತರ ಕರ್ನಾಟಕ, ಮಹಾರಾಷ್ಟ್ರ ಗೋವಾ ರಾಜ್ಯಗಳಲ್ಲಿ ಪ್ರಸಿದ್ಧಿಯನ್ನು ಪಡೆದು ಲಕ್ಷಾಂತರ ಭಕ್ತರನ್ನು ಆಕರ್ಷಿಸುತ್ತದೆ. ಕೆಲವು ವರುಷಗಳ ಹಿಂದೆಯೇ ಪಟ್ಟಣ ಪಂಚಾಯತಿ ಆಗಿ ರೂಪುಗೊಂಡ ಈ ಪಟ್ಟಣವು ನವನಾಗರೀಕತೆಯನ್ನು ಮೈಗೂಡಿಸಿಕೊಂಡು ಪ್ರಗತಿಯ ದಾಪುಗಾಲು ಇಡುತ್ತಿದ್ದರೂ ಈ ಪಟ್ಟಣಕ್ಕೆ ಒಂದು ಸುಸಜ್ಜಿತ ಬಸ್ ನಿಲ್ದಾಣವಿಲ್ಲದಿರುವುದು ತೀವ್ರ ಖೇದಕರ ಸಂಗತಿ.ಶ್ರೀ ಮಾಯಕ್ಕ ದೇವಿ ದೇವಸ್ಥಾನವು ಈ ಪಟ್ಟಣಕ್ಕೆ ಮೆರುಗು ನೀಡಿದ್ದೂ ನಿಜ.ಆದರೆ ಈ ಪಟ್ಟಣಕ್ಕೆ ರಾಜ್ಯ

ಐತಿಹಾಸಿಕ ಚಿಂಚಲಿ ಪಟ್ಟಣಕ್ಕೆ ಬಸ್ ನಿಲ್ದಾಣವೇ ಇಲ್ಲ! Read More »

ರಾಯಬಾಗ ತಾಲೂಕಿನ ಮುಗಳಖೋಡದಲ್ಲಿ ಉಚಿತ ಆಯುರ್ವೇದ ನಾಟಿ ಔಷಧ ವಿತರಣೆ:

ಬೆಳಗಾವಿ: ಜಿಲ್ಲೆಯ ರಾಯಬಾಗ ತಾಲೂಕಿನ ಮುಗಳಖೋಡ ಪಟ್ಟಣದ ನಿಸರ್ಗಧಾಮ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ವತಿಯಿಂದ ಮೃಗಶಿರ ಮಳೆಯ ದಿನದಂದು ವಿಶೇಷವಾಗಿ ಸಿದ್ಧಪಡಿಸಿದ ನಾಟಿ ಆಯುರ್ವೇದ ಔಷಧ ವಿತರಣಾ ಕಾರ್ಯಕ್ರಮ ಅಂದರೆ ಬುಧವಾರ ದಿನಾಂಕ 7 ಮತ್ತು ಗುರುವಾರ ದಿನಾಂಕ 8 ರಂದು ಅಸ್ತಮಾ ಮತ್ತು ಅಲರ್ಜಿ ರೋಗಿಗಳಿಗೆ ಉಚಿತವಾಗಿ ಎರಡು ದಿನದ ಮಟ್ಟಿಗೆ ಮುಗಳಖೋಡ ಪಟ್ಟಣದಲ್ಲಿ ನಾಟಿ ವೈದ್ಯ ಶ್ರೀ ಅಲ್ಲಯ್ಯಾ ಸಿದ್ದಲಿಂಗಯ್ಯಾ ಹಿರೇಮಠ ಅವರು ಉಚಿತ ಔಷಧ ವಿತರಣಾ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಇದರ ಜೊತೆಗೆ ಇನ್ನೂ

ರಾಯಬಾಗ ತಾಲೂಕಿನ ಮುಗಳಖೋಡದಲ್ಲಿ ಉಚಿತ ಆಯುರ್ವೇದ ನಾಟಿ ಔಷಧ ವಿತರಣೆ: Read More »

ಪ್ರತಿದಿನ ಪರಿಸರ ದಿನವಾಗಬೇಕು: ಪ್ರೊ.ಶಿವಾನಂದ ಪಾಟೀಲ

ಬೆಳಗಾವಿ.ರಾಯಬಾಗ: ಪರಿಸರ ದಿನಾಚರಣೆಯಂದೇ ನಾವೆಲ್ಲರೂ ಪರಿಸರದ ಬಗ್ಗೆ ಕಾಳಜಿ ಮಾಡದೇ ಪ್ರತಿದಿನ ಪರಿಸರ ದಿನವಾಗಬೇಕು ಎಂದು ಪ್ರಾಚಾರ್ಯ ಪ್ರೊ.ಶಿವಾನಂದ ಪಾಟೀಲ ಅಭಿಪ್ರಾಯ ವ್ಯಕ್ತಪಡಿಸಿದರು. ಸೋಮವಾರ ದಿನಾಂಕ 5 ರಂದು ಪಕ್ಕದ ಕಾಗವಾಡ ತಾಲ್ಲೂಕು ಶಿರಗುಪ್ಪಿಯ ಪ್ರತಿಷ್ಠಿತ ಕೆ.ಎಲ್.ಇ. ಕಲಾ ವಾಣಿಜ್ಯ ಹಾಗೂ ವಿಜ್ಞಾನ ಪದವಿ ಪೂರ್ವ ಕಾಲೇಜಿನ ಆವರಣ ದಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಘಟಕದ ಸಹಯೋಗದಲ್ಲಿ ಹಮ್ಮಿಕೊಂಡ ವಿಶ್ವ ಪರಿಸರ ದಿನಾಚರಣೆಯಲ್ಲಿ ಗೌರವಾನ್ವಿತ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.ಪರಿಸರ ಪ್ರಜ್ಞೆಯನ್ನು ಇಂದಿನ ಯುವ ಜನತೆಗೆ ವ್ಯಾಪಕವಾಗಿ ತಿಳುವಳಿಕೆ

ಪ್ರತಿದಿನ ಪರಿಸರ ದಿನವಾಗಬೇಕು: ಪ್ರೊ.ಶಿವಾನಂದ ಪಾಟೀಲ Read More »

ದೇವಿ ಜಾತ್ರೆಯಲ್ಲಿ ಭಕ್ತಿ ಭಾವದಿಂದ ಪಾಲ್ಗೊಂಡ ಜನತೆಗೆ : ಜಡಿ ಸಿದ್ದೇಶ್ವರ ಸ್ವಾಮೀಜಿ

ಹಳ್ಳೂರ . ಭಕ್ತಿ ಭಾವದಿಂದ ಪಾಲ್ಗೊಂಡ ಯಾವುದೇ ತಂಟೆ ತಕರಾರು ಅಡಚಣೆ ಇಲ್ಲದೆ ಹಳ್ಳೂರ, ಕಪ್ಪಲಗುದ್ದಿ, ಶಿವಾಪೂರ ಮೂರೂರು ಗ್ರಾಮದ ಹಿರಿಯರು ಕೂಡಿಕೊಂಡು ಜಾತಿ ರಾಜಕಾರಣಿ ಬೇದ ಭಾವ ಮರೆತು ಎಲ್ಲರೂ ಒಂದಾಗಿ ದ್ಯಾಮವ್ವ ದೇವಿ ಹಾಗೂ ಶ್ರೀ ಮಹಾಲಕ್ಷ್ಮೀ ದೇವರ ಜಾತ್ರೆಯನ್ನು ಬೆಳಗಾವಿ ಜಿಲ್ಲೆಯಲ್ಲಿಯೆ ಬ್ರಹತ್ ಹಾಗೂ ವಿಶೇಷ ಜಾತ್ರೆ ಆಗಿದ್ದು ಸಂತೋಷದ ಸಂಗತಿ ಎಂದು ಸುನದೊಳಿ ಜಡಿ ಸಿದ್ದೇಶ್ವರ ಶಿವಾನಂದ ಸ್ವಾಮೀಜಿ ಅವರು ಹೇಳಿದರು. ಅವರು ಹಳ್ಳೂರ ಗ್ರಾಮದ ಶ್ರೀ ಮಹಾಲಕ್ಷ್ಮೀ ದೇವರ ದೇವಸ್ಥಾನದಲ್ಲಿ

ದೇವಿ ಜಾತ್ರೆಯಲ್ಲಿ ಭಕ್ತಿ ಭಾವದಿಂದ ಪಾಲ್ಗೊಂಡ ಜನತೆಗೆ : ಜಡಿ ಸಿದ್ದೇಶ್ವರ ಸ್ವಾಮೀಜಿ Read More »

ಮುಗಳಖೋಡದಲ್ಲಿ ವಿಶ್ವ ಪರಿಸರ ದಿನಾಚರಣೆ

ಮುಗಳಖೋಡ: ಪಟ್ಟಣದ ಪುರಸಭೆ ಹಾಗೂ ಸರಕಾರಿ ಪ್ರಾಥಮಿಕ (ಕೇಂದ್ರ) ಶಾಲೆಯ ಸಹಯೋಗದೊಂದಿಗೆ ಸಸಿಗಳನ್ನು ನೆಡುವ ಮೂಲಕ ವಿಶ್ವ ಪರಿಸರ ದಿನ ಆಚರಿಸಿದರು. ಪ್ರಾಥಮಿಕ ಶಾಲಾ ಆವರಣದಲ್ಲಿ ಹಾಗೂ ಪುರಸಭೆ ಕಾರ್ಯಾಲಯದ ಹತ್ತಿರ ಪ್ರಥಮ ದರ್ಜೆ ಸಹಾಯಕ ರಾಜು ರೊಡಕರ ವಿದ್ಯಾರ್ಥಿಗಳೊಂದಿಗೆ ಸಸಿಗಳನ್ನು ನಟ್ಟು ನೀರುಣಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತ್ತಾ ಜೀವಿಗಳ ಪೋಷಣೆಯಲ್ಲಿ ಪರಿಸರ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಪರಿಸರದ ಸಮೃದ್ಧಿ ಆರೋಗ್ಯಕರ ಜೀವನ ಮತ್ತು ಭೂಮಿಯ ಮೇಲಿನ ಪ್ರತಿಯೊಂದು ಜೀವಿಯ ಜೀವನದ ಅಸ್ತಿತ್ವಕ್ಕೆ ಕಾರಣವಾಗಿದೆ.

ಮುಗಳಖೋಡದಲ್ಲಿ ವಿಶ್ವ ಪರಿಸರ ದಿನಾಚರಣೆ Read More »

ರೈತರಿಗೆ ಬೀಜ ವಿತರಣೆಗೆ ಚಾಲನೆ ನೀಡಿದ ಅಥಣಿ ಶಾಸಕ ಲಕ್ಷ್ಮಣ ಸವದಿ

ಅಥಣಿ: ತಾಲೂಕು ಕೃಷಿ ಇಲಾಖೆ ವತಿಯಿಂದ ಪಟ್ಟಣದ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯಲ್ಲಿ. ರೈತರಿಗೆ ಮುಂಗಾರು ಹಂಗಾಮಿನ ಬೀಜ ವಿತರಣೆಗೆ ಚಾಲನೆ ಕಾರ್ಯಕ್ರಮ ಜರುಗಿತು. ರೈತರಿಗೆ ಬೀಜ ವಿತರಿಸಿ ಮಾತನಾಡಿದ ಮಾಜಿ ಉಪಮುಖ್ಯಮಂತ್ರಿಗಳು, ಅಥಣಿ ಮತಕ್ಷೇತ್ರದ ಜನಪ್ರಿಯ ಶಾಸಕರಾದ ಸನ್ಮಾನ್ಯ ಶ್ರೀ ಲಕ್ಷ್ಮಣ ಸಂ. ಸವದಿಯವರು, ತಾಲೂಕಿನ ರೈತರಿಗೆ ಸಮರ್ಪಕ ಬೀಜ, ಗೊಬ್ಬರ ವಿತರಣೆಗೆ ಕೃಷಿ ಅಧಿಕಾರಿಗಳು ಅಗತ್ಯ ಸಿದ್ಧತೆ ಮಾಡಿಕೊಂಡಿದ್ದಾರೆ. ರೈತರು ಸರ್ಕಾರದ ಸೌಲಭ್ಯದ ಪ್ರಯೋಜನ ಪಡಯಬೇಕು ಎಂದು ಸಲಹೆ ನೀಡಿದರು. ಇದೇ ಸಂದರ್ಭದಲ್ಲಿ ಕೃಷಿ

ರೈತರಿಗೆ ಬೀಜ ವಿತರಣೆಗೆ ಚಾಲನೆ ನೀಡಿದ ಅಥಣಿ ಶಾಸಕ ಲಕ್ಷ್ಮಣ ಸವದಿ
Read More »

ಸಮೀರವಾಡಿಯ ಸೋಮೈಯಾ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ

ಮುಗಳಖೋಡ: ಸಮೀಪದ ಸೋಮೈಯಾ ಶಿಶು ನಿಕೇತನ ಪ್ರಾಥಮಿಕ ಶಾಲೆ ಸಮೀರವಾಡಿ ಹಾಗೂ ವಿನಯ ಮಂದಿರ ಪ್ರೌಢಶಾಲಾ ಆವರಣದಲ್ಲಿ ಜೂ.05 ಸೋಮವಾರದಂದು ಸಸಿಗಳನ್ನು ನೆಡುವ ಮೂಲಕ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಿದರು. ಸಮೀರವಾಡಿಯ ಗೋದಾವರಿ ಬಯೋರಿಪೈನರಿಜ್ ಸಕ್ಕರೆ ಕಾರ್ಖಾನೆಯ ಕಾರ್ಯನಿರ್ವಾಹಕ ನಿರ್ದೆಶಕರಾದ ಬಿ.ಅರ್.ಬಕ್ಷಿ ಇವರು ಶಾಲಾವರಣದಲ್ಲಿ ಸಸಿಗಳನ್ನು ನೆಟ್ಟು ನೀರುಣಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಕಾರ್ಖಾನೆಯ ಎಲ್ಲಾ ಅಧಿಕಾರಿಗಳು ಹಾಗೂ ಮಜದೂರ ಯುನಿಯನ್ ಅಧ್ಯಕ್ಷರು ಹಾಗೂ ಸಂಘದ ಪದಾಧಿಕಾರಿಗಳು ಮತ್ತು ಅವಳಿ ಶಾಲೆಯ ಮುಖ್ಯ ಗುರುಗಳು ವಿದ್ಯಾರ್ಥಿಗಳೊಂದಿಗೆ

ಸಮೀರವಾಡಿಯ ಸೋಮೈಯಾ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ Read More »

ಪರಿಸರ ಕಾಳಜಿ ನಿಮ್ಮ ಉಸಿರಾಗಲಿ: ವೆಂಕಟೇಶ ಮಾಚಕನೂರ

ರಾಯಬಾಗ*:~ ಪ್ಲಾಸ್ಟಿಕ ಬಳಕೆ ಸಂಪೂರ್ಣ ನಿಷೇಧಿಸುವ ಶಪಥ ಮಾಡಿದಾಗ ಪರಿಸರ ರಕ್ಷಣೆಯು ಸಾರ್ಥಕತೆ ಪಡೆಯುತ್ತದೆಯೆಂದು ನಿವೃತ್ತ ಅಪರ ಅಯುಕ್ತ ವೆಂಕಟೇಶ ಮಾಚಕನೂರ ಹೇಳಿದರು. ಅವರು ನೆರೆಯ ಅಥಣಿ ತಾಲ್ಲೂಕು ಕಡೆಯ ಗ್ರಾಮ ಚಿಕ್ಕೂಡ ಸರಕಾರಿ ಪ್ರೌಢ ಶಾಲೆಯಲ್ಲಿ ಇತ್ತೀಚೆಗೆ ಆಯೋಜಿಸಿದ *ಪರಿಸರೋತ್ಸವ* ಕಾರ್ಯಕ್ರಮದ ಅತಿಥಿಗಳಾಗಿ ಮಾತನಾಡುತ್ತಾ “ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆಯೆಂದು ಹೇಳಿದರು”.ಈ ಸಂದರ್ಭದಲ್ಲಿ ಕಳೆದ ಶೈಕ್ಷಣಿಕ ವರುಷದಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ಮೊದಲ ಮೂರು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಧನ ಸಹಾಯ ನೀಡಿ ಪ್ರೋತ್ಸಾಹಿಸಿದರು.ಅಲಗೊಂಡ

ಪರಿಸರ ಕಾಳಜಿ ನಿಮ್ಮ ಉಸಿರಾಗಲಿ: ವೆಂಕಟೇಶ ಮಾಚಕನೂರ Read More »

ಸಸಿಗೆ ನೀರು ಬದುಕಿಗೆ ಉಸಿರು:~ ಶ್ರೀ ಎಸ್.ಎಲ್.ಜಾಧವ

ರಾಯಬಾಗ: ಶ್ರೀ ಚೆನ್ನ ವೃಷಭೇಂದ್ರ ಶಿಕ್ಷಣ ಸಂಸ್ಥೆ ಹಾಗೂ ಬಿ ಆರ್ ದರೂರ ಸೋಶಿಯಲ್ ಫೌಂಡೇಶನ್ ಸಹಕಾರದೊಂದಿಗೆ ತಾಲ್ಲೂಕಿನ ಹಾರೂಗೇರಿ ಪಟ್ಟಣದ ಶ್ರೀ ಚನ್ನವೃಷಬೇಂದ್ರ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯಲ್ಲಿ ಜೂನ್ 5 ರಂದು ಸೋಮವಾರ ಬೆಳಿಗ್ಗೆ ಸಸಿಗಳಿಗೆ ಮತ್ತು ಗಿಡ ಮರಗಳಿಗೆ ನೀರೆರೆಯುವ ಮೂಲಕ ವಿಶ್ವ ಪರಿಸರ ದಿನಾಚರಣೆ ಆಚರಿಸಲಾಯಿತು, ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ, ಹಸಿರೇ ನಮ್ಮ ಉಸಿರು ಕಾರಣ ನಾವೆಲ್ಲ ಮನೆಗೊಂದು ಮರ, ಊರಿಗೊಂದು ವನ ಎಂಬಂತೆ ನಾವೆಲ್ಲರೂ ನೂರು ವರುಷ ಆರೋಗ್ಯವಾಗಿ

ಸಸಿಗೆ ನೀರು ಬದುಕಿಗೆ ಉಸಿರು:~ ಶ್ರೀ ಎಸ್.ಎಲ್.ಜಾಧವ Read More »

ಪತ್ರಕರ್ತ ಮುರಿಗೆಪ್ಪ ಮಾಲಗಾರ ನಿವಾಸಕ್ಕೆ ಮಂಗಳ ಅಂಗಡಿ ಭೇಟಿ

ಹಳ್ಳೂರ . ಬೆಳಗಾವಿಯ ಲೋಕಸಭಾ ಸದಸ್ಯರಾದ ಶ್ರೀಮತಿ ಮಂಗಳ ಸುರೇಶ ಅಂಗಡಿ ಅವರು ಹಳ್ಳೂರ ಗ್ರಾಮದ ಪತ್ರಕರ್ತ ಹಾಗೂ ಸಾಮಾಜ ಸೇವಕ ಮುರಿಗೆಪ್ಪ ಮಾಲಗಾರ ಅವರ ನಿವಾಸಕ್ಕೆ ಬೆಟ್ಟಿ ನೀಡಿದ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಈ ಸಮಯದಲ್ಲಿ ಗೌರವ್ವ ಮಾಲಗಾರ. ಬೌರವ್ವ ಗುಣದಾಳ ಚಂದ್ರವ್ವ ಮಾಲಗಾರ. ಶೈಲವ್ವ ಮಾಲಗಾರ. ಡಾ ಬಸವರಾಜ ಪಾಲಬಾಂವಿ. ಮಲ್ಲಪ್ಪ ನೆಮಗೌಡರ. ಶ್ರೀಕಾಂತ ಕೌಜಲಗಿ. ದುಂಡಪ್ಪ ಬಡಿಗೇರ. ಗಂಗಪ್ಪ ಕಾಪಶಿ. ಲಕ್ಷ್ಮಣ ಹೊಸಮನಿ.ಶ್ರೀಶೈಲ ಮಾಲಗಾರ ಬಾಳಪ್ಪ ಬಾಗೋಡಿ. ಕೆಂಪಣ್ಣ ಅಂಗಡಿ. ಮಾದೇವ ಅಂಗಡಿ.

ಪತ್ರಕರ್ತ ಮುರಿಗೆಪ್ಪ ಮಾಲಗಾರ ನಿವಾಸಕ್ಕೆ ಮಂಗಳ ಅಂಗಡಿ ಭೇಟಿ Read More »

ಹಳ್ಳೂರ ಗ್ರಾಮದಲ್ಲಿ ಸಂಭ್ರಮದಿಂದ ಕಾರ ಹುಣ್ಣಿಮೆ ಆಚರಣೆ!

ಹಳ್ಳೂರ . ಗ್ರಾಮದಲ್ಲಿ ಸಂಭ್ರಮದಿಂದ ಕಾರ ಹುಣ್ಣಿಮೆಯನ್ನು ಆಚರಣೆ ಮಾಡಿದರು. ಮುಂಗಾರು ಹೋರಿ ಮುಂದೆ ಬಂದಿದ್ದು ಅದಕ್ಕೆ ಮೊದಲನೇ ಮಳೆ ಬೆಳೆ ಸಮೃದ್ಧಿ ಆಗುತ್ತದೆ ಎಂದು ವಾಡಿಕೆ ಇದೆ. ಜೋಡು ಹೋರಿಗಳ ಕೊರಳಲ್ಲಿ ಬೇವಿನ ತಪ್ಪಲ ಕಟ್ಟಿ ಕರಿ ಹರಿದರು. ಪ್ರಾರಂಭದಲ್ಲಿ 2 ಎತ್ತುಗಳಿಗೆ ಮೈತುಂಬ ಬಣ್ಣ ಹಚ್ಚಿ ಹೋರಿ ಕೊಂಬುಗಳಿಗೆ ಬಣ್ಣ ಬಳಿದು ಜೊತೆಗೆ ಮೈಮೇಲೆ ವಿಶೇಷವಾದ ಚಿತ್ತಾರ ಬರವಣಿಗೆ ಮಾಡಿ ಶೃಂಗಾರ ಮಾಡುತ್ತಾರೆ. ಕಾರ ಹುಣ್ಣಿಮೆ ದಿನದಂದೂ ಎತ್ತು ಹೋರಿಗಳಿಗೆ ಕೃಷಿ ಚಟುವಟಿಕೆಗಳಿಗೆ ವಿರಾಮ

ಹಳ್ಳೂರ ಗ್ರಾಮದಲ್ಲಿ ಸಂಭ್ರಮದಿಂದ ಕಾರ ಹುಣ್ಣಿಮೆ ಆಚರಣೆ! Read More »

ವಸತಿ ಶಾಲೆಗಳಿಗೆ ಆಯ್ಕೆ:~ಜ್ಞಾನ ಸಾಗರ ಶಾಲೆಯ ಅಪೂರ್ವ ಸಾಧನೆ

ರಾಯಬಾಗ:~* ತಾಲ್ಲೂಕಿನ ಹಾರೂಗೇರಿ ಪಟ್ಟಣ ಸಮೀಪದ ಹಾರೂಗೇರಿ ಕ್ರಾಸ್ ದಲ್ಲಿನ ಶ್ರೀ ಅರಣ್ಯ ಸಿದ್ದೇಶ್ವರ ಶಿಕ್ಷಣ ಸಂಸ್ಥೆಯ ಜ್ಞಾನ ಸಾಗರ ನವೋದಯ ಹಾಗೂ ಸೈನಿಕ ತರಬೇತಿ ಶಾಲೆಯ ವಿದ್ಯಾರ್ಥಿಗಳು ಬೇರೆ ಬೇರೆ ವಸತಿ ಶಾಲೆಗಳಿಗೆ ಆಯ್ಕೆಗೊಳ್ಳುವ ಮೂಲಕ ಈ ಭಾಗದ ಎಲ್ಲ ಶಿಕ್ಷಣ ಪ್ರೇಮಿಗಳಲ್ಲಿ ಗಮನ ಸೆಳೆದಿದೆ.ಈ ಸಂಸ್ಥೆ ಹುಟ್ಟಿ ಕೇವಲ 6 ವರುಷಗಳು ಗತಿಸಿವೆ. ಈಗಾಗಲೇ ಈ ಸಂಸ್ಥೆಯಲ್ಲಿ ಅಧ್ಯಯನ ಮಾಡಿದ ಅನೇಕ ಬಡ ಪ್ರತಿಭಾವಂತ ನೂರಾರು ವಿದ್ಯಾರ್ಥಿಗಳು ರಾಜ್ಯದ ಬೇರೆ ಬೇರೆ ವಸತಿ ಶಾಲೆಗಳಲ್ಲಿ

ವಸತಿ ಶಾಲೆಗಳಿಗೆ ಆಯ್ಕೆ:~ಜ್ಞಾನ ಸಾಗರ ಶಾಲೆಯ ಅಪೂರ್ವ ಸಾಧನೆ Read More »

ನಿರಂತರ 13 ದಿನಗಳ ಕಾಲ ಅತೀ ವಿಜೃಂಭಣೆಯಿಂದ ಜರುಗಿದ ದೇವಿ ಜಾತ್ರೆ

ವರದಿ ಮುರಿಗೆಪ್ಪ ಮಾಲಗಾರ. ಹಳ್ಳೂರ . ದ್ಯಾಮವ್ವ ಹಾಗೂ ಶ್ರಿ ಮಹಾಲಕ್ಷ್ಮೀ ದೇವರ ಜಾತ್ರೆಯು ಮೇ 22 ರಂದು ದ್ಯಾಮವ್ವ ದೇವಿ ಹಳ್ಳೂರ ಗ್ರಾಮಕ್ಕೆ ಪ್ರವೇಶವಾಗಿ ಬಂಡಾರ ದೊಂದಿಗೆ ಪ್ರಾರಂಬವಾಗಿ ನಿರಂತರ 13 ದಿನಗಳ ಕಾಲ ಅತೀ ವಿಜೃಂಭಣೆಯಿಂದ ನಡೆದು 4 ರಿಂದ 5 ಲಕ್ಷ ಬಕ್ತರು ದೇವರ ದರ್ಶನ ಪಡೆದು ಪುನೀತರಾದರು. ಶನಿವಾರ ದಂದು ಶ್ರೀ ದ್ಯಾಮವ್ವ ದೇವರ ಕೋಣ ಬಿಡುವ ಕಾರ್ಯಕ್ರಮವನ್ನು ಮಲ್ಲಪ್ಪ ಹೊಸಟ್ಟಿ ಅವರ ಮನೆಯಿಂದ ಆರತಿ ಮಾಡಿ ವಿವಿಧ ವಾದ್ಯ ಮೇಳ

ನಿರಂತರ 13 ದಿನಗಳ ಕಾಲ ಅತೀ ವಿಜೃಂಭಣೆಯಿಂದ ಜರುಗಿದ ದೇವಿ ಜಾತ್ರೆ Read More »

ಚಿಕ್ಕೂಡ ಗ್ರಾಮ ಪ್ರಶಂಸಿಸಿದ ಬಸವರಾಜ ಹೊರಟ್ಟಿ

ಬೆಳಗಾವಿ : ವಿಧಾನ ಪರಿಷತ್ತು ಸಭಾಪತಿˌಮಾಜಿ ಶಿಕ್ಷಣ ಸಚಿವ ಬಸವರಾಜ ಹೊರಟ್ಟಿಯವರು ನೆರೆಯ ಅಥಣಿ ತಾಲ್ಲೂಕಿನ ಕಟ್ಟಕಡೆಯ ಚಿಕ್ಕೂಡ ಗ್ರಾಮಕ್ಕೆ ಆಗಮಿಸಿ ಗ್ರಾಮ ಪ್ರಗತಿಪಥದತ್ತ ಸಾಗುತ್ತಿರುವುದರ ಕುರಿತು ಪ್ರಶಂಸೆ ವ್ಯಕ್ತಪಡಿಸಿದರು. ಅವರು ಸ್ಥಳಿಯ ಪ್ರಗತಿಪರ ರೈತ ಮುಖಂಡ ಪರಮೇಶ್ವರ ಮುಳ್ಳೂರ ಅವರ ಮನೆಗೆ ಇತ್ತೀಚೆಗೆ ಭೆಟ್ಟಿ ನೀಡಿದಾಗ ಅವರ ಅಪಾರ ಅಭಿಮಾನಿಗಳಿಂದ ಗೌರವ ಸತ್ಕಾರ ಸ್ವೀಕರಿಸಿದರು.ನಂತರ ಸರಕಾರಿ ಪ್ರೌಢ ಶಾಲೆˌಸರಕಾರಿ ಹಿರಿಯ ಪ್ರಾಥಮಿಕ ಶಾಲೆಗಳಿಗೆ ಆಕಸ್ಮಿಕ ಸಂದರ್ಶನ ನೀಡಿ ಮಕ್ಕಳೊಂದಿಗೆ ಸಂವಾದ ನಡೆಸಿದರು. ಮಾರ್ಚ 2023 ರ

ಚಿಕ್ಕೂಡ ಗ್ರಾಮ ಪ್ರಶಂಸಿಸಿದ ಬಸವರಾಜ ಹೊರಟ್ಟಿ Read More »

ದೇವಿ ದರ್ಶನ ಪಡೆದ ಲೋಕಸಭಾ ಸದಸ್ಯೆ ಮಂಗಳಾ ಅಂಗಡಿ!

ಹಳ್ಳೂರ . ಗ್ರಾಮೀಣ ಭಾಗದಲ್ಲಿ ಹೆಚ್ಚಾಗಿ ದೈವ ಭಕ್ತಿ ಪರಾಕಾಷ್ಟೆ ಮೆರೆದಿದ್ದಾರೆ. ಗ್ರಾಮೀಣ ಜನರು ಜಾತಿ ಬೇಧ ಭಾವ ಮರೆತು ಎಲ್ಲರೂ ಕೂಡಿಕೊಂಡು ಜಾತ್ರೆಗಳನ್ನೂ ಹಿಂದಿನ ಪದ್ಧತಿಯಂತೆ ಅತೀ ವಿಜೃಂಭಣೆಯಿಂದ ಆಚರಿಸುತ್ತಿದ್ದಾರೆ ಜಾತ್ರೆ ಧಾರ್ಮಿಕ ಕಾರ್ಯಕ್ರಮಗಳು ನಡೆಯುವುದರಿಂದ ಮಳೆ ಬೆಳೆ ಚೆನ್ನಾಗಿ ಆಗಿ ಜನರು ಸುಖ ಜೀವನ ನಡೆಸುತ್ತಿದ್ದಾರೆಂದು ಬೆಳಗಾವಿಯ ಲೋಕಸಭಾ ಸದಸ್ಯರಾದ ಶ್ರೀಮತಿ ಮಂಗಳ ಸುರೇಶ ಅಂಗಡಿ ಹೇಳಿದರು. ದ್ಯಾಮವ್ವ ದೇವಿ ಹಾಗೂ ಶ್ರೀ ಮಹಾಲಕ್ಷ್ಮೀ ದೇವರ ಜಾತ್ರಾ ಮಹೋತ್ಸವದ ಅಂಗವಾಗಿ ಶುಕ್ರವಾರ ದಂದು ಹಳ್ಳೂರ

ದೇವಿ ದರ್ಶನ ಪಡೆದ ಲೋಕಸಭಾ ಸದಸ್ಯೆ ಮಂಗಳಾ ಅಂಗಡಿ! Read More »

ಚುನಾವಣೆಯಲ್ಲಿ ದಕ್ಷತೆಯಿಂದ ಕಾರ್ಯನಿರ್ವಹಿಸಿದ ಅಧಿಕಾರಿಗಳಿಗೆ ಜಿಲ್ಲಾ ಅಧೀಕ್ಷಕರಿಂದ ಪ್ರಶಂಸನಾ ಪತ್ರ ವಿತರಣೆ

2023ರ ಕಳೆದ ಮೇ ತಿಂಗಳಲ್ಲಿ ಜರುಗಿದ ಕರ್ನಾಟಕ ವಿಧಾನಸಭೆ ಸಾರ್ವತ್ರಿಕ ಚುನಾವಣೆಗಳಲ್ಲಿ ಪೊಲೀಸ್ ಇಲಾಖೆ ಅಧಿಕಾರಿಗಳ ಅತ್ಯುತ್ತಮ ಸೇವೆ ಹಾಗೂ ದಕ್ಷತೆಯಿಂದ ಕೂಡಿರುವ ಕಾರ್ಯವನ್ನು ಗಮನಿಸಿ ಬೆಳಗಾವಿ ಜಿಲ್ಲಾ ಅಧೀಕ್ಷಕ ಸಂಜೀವ ಪಾಟೀಲ ಅಧಿಕಾರಿಗಳಿಗೆ ಪೊಲೀಸ್ ಅಧೀಕ್ಷಕರ ಕಛೇರಿಯಲ್ಲಿ ಪ್ರಶಂಸನಾ ಪತ್ರ ನೀಡಿ ಪ್ರೋತ್ಸಾಹಿಸಿದರು. ಇದರಲ್ಲಿ ಅಥಣಿ ಉಪ ಅಧೀಕ್ಷಕರಾದ ಶ್ರೀಪಾದ ಜಲ್ದೆ, ಹಾರೂಗೇರಿ ವೃತ್ತ ನಿರೀಕ್ಷಕರಾದ ರವಿಚಂದ್ರನ್ ಬಡಫಕೀರಪ್ಪಗೋಳ ಹಾಗೂ ಹಾರೂಗೇರಿ ಉಪನಿರೀಕ್ಷಕರಾದ ರೇಣುಕಾ ಜಕನೂರ ಪ್ರಶಂಸೆಗೆ ಪಾತ್ರರಾಗಿ ಪ್ರಶಂಸನಾ ಪ್ರಮಾಣ ಪತ್ರ ಪಡೆದುಕೊಂಡು ದಕ್ಷತೆ

ಚುನಾವಣೆಯಲ್ಲಿ ದಕ್ಷತೆಯಿಂದ ಕಾರ್ಯನಿರ್ವಹಿಸಿದ ಅಧಿಕಾರಿಗಳಿಗೆ ಜಿಲ್ಲಾ ಅಧೀಕ್ಷಕರಿಂದ ಪ್ರಶಂಸನಾ ಪತ್ರ ವಿತರಣೆ Read More »

ರಾಣಿ ಚೆನ್ನಮ್ಮ ಶಾಲೆಗೆ ಆಯ್ಕೆ

ರಾಯಬಾಗ:~* ತಾಲ್ಲೂಕಿನ ಖೇಮಲಾಪುರ ಗ್ರಾಮದ ಸಾಹಿತಿ ಹಾಗೂ ಕನ್ನಡ ಪ್ರಾಧ್ಯಾಪಕ ಡಾ.ಜಯವೀರ ಎ.ಕೆ.ಅವರ ಸುಪುತ್ರಿ ಪರಮಾನಂದವಾಡಿಯ ಶ್ರೀ ಗುರು ಸಿದ್ದೇಶ್ವರ ಅನುದಾನಿತ ಕನ್ನಡ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯ 5 ನೇ ವರ್ಗದ ವಿದ್ಯಾರ್ಥಿನಿ ಕು.ಪ್ರಜ್ಞಾ ಜಯವೀರ ಕಾಂಬಳೆ ಪ್ರಸಕ್ತ ಸಾಲಿಗೆ ತಾಲ್ಲೂಕಿನ ಕಪ್ಪಲಗುದ್ದಿಯ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗೆ (6 ನೇ ತರಗತಿಗೆ) ಆಯ್ಕೆಯಾಗಿದ್ದಾಳೆ. ಗ್ರಾಮೀಣ ಭಾಗದಲ್ಲಿ ವಿದ್ಯಾಭ್ಯಾಸ ಮಾಡಿ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಈ ಅಪೂರ್ವ ಸಾಧನೆ ಮಾಡಿ ಶಾಲೆಗೆ ಕೀರ್ತಿ ತಂದ ಪ್ರತಿಭಾವಂತ

ರಾಣಿ ಚೆನ್ನಮ್ಮ ಶಾಲೆಗೆ ಆಯ್ಕೆ Read More »

ದೇವಿ ದರ್ಶನ ಪಡೆದುಕೊಂಡ ಮಹಾಂತೇಶ್ ಕವಟಮಠ

ಹಳ್ಳೂರ . ದ್ಯಾಮವ್ವ ದೇವಿ ಹಾಗೂ ಶ್ರೀ ಮಹಾಲಕ್ಷ್ಮೀ ದೇವರ ಜಾತ್ರೆಯು ಬಹಳ ವೈಭವದಿಂದ ನಡೆಯುತ್ತಿದೆ. ಹಳ್ಳೂರ ಗ್ರಾಮವು ಹೆಚ್ಚು ಸಂಪತ್ತನ್ನು ಪಡೆದಿದೆ. ಜಾಗೃತ ದೇವರಿದ್ದಾರೆ ನಂಬಿ ನಡೆದರೆ ಸಕಲ ಸೌಭಾಗ್ಯ ಗಳು ದೊರೆಯುತ್ತವೆ ಎಂದು ಮಾಜಿ ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ ಹೇಳಿದರು. ಅವರೂ ಹಳ್ಳೂರ ಗ್ರಾಮಕ್ಕೆ ಆಗಮಿಸಿ ದೇವರ ದರ್ಶನ ಪಡೆದು ಸನ್ಮಾನ ಸ್ವೀಕರಿಸಿ ಮಾತನಾಡಿ ದೇಶದಲ್ಲಿ ಮಳೆ ಬೆಳೆ ಚೆನ್ನಾಗಿ ಆಗಿ ಸುಖ ಸಮೃದ್ಧಿ ನೀಡಲೆಂದು ದೇವರಲ್ಲಿ ಪ್ರಾರ್ಥನೆ ಮಾಡುತ್ತೇನೆ. ಯುವಕರು

ದೇವಿ ದರ್ಶನ ಪಡೆದುಕೊಂಡ ಮಹಾಂತೇಶ್ ಕವಟಮಠ Read More »

ಶಾಲಾ ಪ್ರಾರಂಬೊತ್ಸವ!ವಿದ್ಯಾರ್ಥಿಗಳನ್ನು ಬರಮಾಡಿಕೊಂಡ ಶಿಕ್ಷಕರು

ಹಳ್ಳೂರ . ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಶಿವಶಂಕರ ನಗರ ಶಾಲೆಯಲ್ಲಿ ಪ್ರಸಕ್ತ ಸಾಲಿನ ಶಾಲೆ ಪ್ರಾರಂಬೋತ್ಸವನ್ನು ಬುಧವಾರ ದಂದು ಶಾಲೆಯ ಕೊಠಡಿಗಳನ್ನು ಸ್ವಚ್ಚಗೊಳಿಸಿ ಬಾಗಿಲಿಗೆ ತಳಿರು ತೋರಣಗಳಿಂದ ಸಿಂಗರಿಸಿ ಸರಸ್ವತಿ ಪೂಜೆಯೊಂದಿಗೆ ವಿದ್ಯಾರ್ಥಿಗಳನ್ನು ಶಾಲೆಯ ಕೊಠಡಿ ಒಳಗೆ ಶಿಕ್ಷಕರು ಬರಮಾಡಿಕೊಂಡರು. ಶಾಲಾ ಪ್ರಾಂಭೋತ್ಸವ ಹಾಗೂ ದಾಖಲಾತಿ ಆಂದೋಲನ ಕಾರ್ಯಕ್ರಮ ನಡೆಯಿತು.ಈ ಸಮಯದಲ್ಲಿ ಪ್ರಧಾನ ಗುರುಗಳು ಆರ್ ಕೆ ಮೇಲ್ಗಡೆ. ಶಿಕ್ಷಕರಾದ ಬಿ ಜೇ ಪಾರ್ಥನಳ್ಳಿ. ಆರ್ ಎಮ್ ಚಿಂಚಲಿ. ಶೋಭಾ ಮುತಾರಿ. ಅಂಜನಾ ಕುಲಿಗೊಡ.

ಶಾಲಾ ಪ್ರಾರಂಬೊತ್ಸವ!ವಿದ್ಯಾರ್ಥಿಗಳನ್ನು ಬರಮಾಡಿಕೊಂಡ ಶಿಕ್ಷಕರು Read More »

ದ್ಯಾಮವ್ವ ದೇವಿ ಹಾಗೂ ಶ್ರೀ ಮಹಾಲಕ್ಷ್ಮೀ ದೇವರ ಜಾತ್ರಾ ಮಹೋತ್ಸವವು 9 ನೇ ದಿನ ಜಾತ್ರೆ

ಹಳ್ಳೂರ . ದ್ಯಾಮವ್ವ ದೇವಿ ಹಾಗೂ ಶ್ರೀ ಮಹಾಲಕ್ಷ್ಮೀ ದೇವರ ಜಾತ್ರಾ ಮಹೋತ್ಸವವು 9 ನೇ ದಿನ ಮಂಗಳವಾರ ಮದ್ಯ ರಾತ್ರಿ ವಿದ್ಯುತ್ ದೀಪಗಳನ್ನು ಆರಿಸಿ ಕತ್ತಲಿನಲ್ಲಿಯೆ ದೇವರನ್ನು ಒಯ್ಯುದನ್ನು ಯಾರು ನೋಡದ ಹಾಗೆ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಿಂದ ಅಗಸಿ ಮಾರ್ಗವಾಗಿ 7 ಊರು ಸೀಮಿ ಲಕ್ಷ್ಮೀ ದೇವಸ್ಥಾನಕ್ಕೆ ಹೋಗಿ ಬೆಟ್ಟಿ ನೀಡಿ ಪೂಜೆ ಸಲ್ಲಿಸಿ ಮರಳಿ ಬುಧವಾರ ನಸುಕಿನ ಜಾವ ನಾಲ್ಕು ಗಂಟೆಗೆ ಶ್ರಿ ದ್ಯಾಮವ್ವ ದೇವಿ ಅವರು ದ್ಯಾಮವ್ವ ದೇವಸ್ಥಾನಕ್ಕೆ ಹೂಲಿ ಕಟ್ಟಿ ಹಳಬರು,

ದ್ಯಾಮವ್ವ ದೇವಿ ಹಾಗೂ ಶ್ರೀ ಮಹಾಲಕ್ಷ್ಮೀ ದೇವರ ಜಾತ್ರಾ ಮಹೋತ್ಸವವು 9 ನೇ ದಿನ ಜಾತ್ರೆ Read More »

ರಾಷ್ಟ್ರ ಮಟ್ಟದ ಜಂಗಿ ನಿಕಾಲಿ ಕುಸ್ತಿಗೆ – ಸಂಸದ ಈರಣ್ಣ ಕಡಾಡಿ ಚಾಲನೆ

ಜಾತ್ರೆಗಳು ಹಿರಿಯರ ಕಾಲದಿಂದಲೂ ಬಂದ ಪರಂಪರೆ ಹಳ್ಳೂರ : ಅಪ್ಪಟ ಗ್ರಾಮೀಣ ಕ್ರೀಡೆಯಾದ ಕುಸ್ತಿಗೆ ಉತ್ತರ ಕರ್ನಾಟಕದ ಭಾಗದಲ್ಲಿ ಎಲ್ಲಿಲ್ಲದ ಮಹತ್ವವಿದೆ. ಈ ಭಾಗದ ಯಾವುದೇ ಜಾತ್ರೆ ನಡೆಯಲಿ ಅಲ್ಲಿ ಕ್ರೀಡೆಯಾಗಿ ಕುಸ್ತಿ ಇರಲೇಬೇಕು. ಕುಸ್ತಿಯನ್ನು ಉಳಿಸಿ ಬೆಳೆಸುವ ಕಾರ್ಯವನ್ನು ಜಾತ್ರೆಗಳಲ್ಲಿ ಹಿರಿಯರು ಮುಂದುವರಿಸಿಕೊಂಡು ಬರುತ್ತಿದ್ದಾರೆ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಶ್ಲಾಘೀಸಿದರು. ಹಳ್ಳೂರ ಗ್ರಾಮದ ಶ್ರೀ ದ್ಯಾಮವ್ವದೇವಿ ಹಾಗೂ ಶ್ರೀ ಮಹಾಲಕ್ಷ್ಮೀ ದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ನಡೆದ ರಾಷ್ಟ್ರ ಮಟ್ಟದ ಜಂಗಿ ನಿಕಾಲಿ

ರಾಷ್ಟ್ರ ಮಟ್ಟದ ಜಂಗಿ ನಿಕಾಲಿ ಕುಸ್ತಿಗೆ – ಸಂಸದ ಈರಣ್ಣ ಕಡಾಡಿ ಚಾಲನೆ Read More »

ಯುವಕರು ಸಂಘಟನೆ ಮಾಡಿಕೊಂಡು ಕ್ರಿಯಾಶೀಲರಾಗಿ: ಸರ್ವೋತ್ತಮ ಜಾರಕಿಹೊಳಿ

ಹಳ್ಳೂರ . ಯುವಕರು ಸಂಘಟನೆ ಮಾಡಿಕೊಂಡು ಕ್ರಿಯಾಶೀಲರಾಗಿರಿ. ಕಬಡ್ಡಿ ಪಂದ್ಯಾವಳಿಯಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ ಕ್ರೀಡಾಪಟುಗಳನ್ನ ಹಾಗೂ ಭವ್ಯ ಜಾತ್ರಾ ಮಹೋತ್ಸವ ವೈಭವನ್ನು ನೋಡಿ ನನಗೆ ಬಹಳ ಸಂತೋಷವೆನಿಸುತ್ತದೆಂದು ಯುವ ನಾಯಕ ಸರ್ವೋತ್ತಮ ಜಾರಕಿಹೊಳಿ ಹೇಳಿದರು. ಅವರೂ ಹಳ್ಳೂರ ಗ್ರಾಮದ ಆರಾದ್ಯ ದೇವರಾದ ದ್ಯಾಮವ್ವ ದೇವಿ ಹಾಗೂ ಶ್ರೀ ಮಹಾಲಕ್ಷ್ಮೀ ದೇವರ ಜಾತ್ರಾ ಮಹೋತ್ಸವದ ಅಂಗವಾಗಿ ಬಿ ಕೆ ಎಮ್ ಪ್ರೌಡ ಶಾಲೆ ಮೈದಾನದಲ್ಲಿ ಹಮ್ಮಿಕೊಂಡ ಪುರುಷ ಮತ್ತು ಮಹಿಳಾ ಕಬಡ್ಡಿ ಪಂದ್ಯಾವಳಿಗೆ ಸಸಿಗೆ ನೀರುಣಿಸುವ

ಯುವಕರು ಸಂಘಟನೆ ಮಾಡಿಕೊಂಡು ಕ್ರಿಯಾಶೀಲರಾಗಿ: ಸರ್ವೋತ್ತಮ ಜಾರಕಿಹೊಳಿ Read More »

ದ್ವನಿ ಸುರುಳಿ ಬಿಡುಗಡೇಗೊಳಿಸಿದ ಬಂಡಿಗಣಿ ಚಕ್ರವರ್ತಿ ದಾನೇಶ್ವರಶ್ರೀ

  ಹಳ್ಳೂರ . ಗ್ರಾಮದ ಸಾವಿರ ಹಾಡಿನ ಸರದಾರ ಸಾಹಿತ್ಯ ರತ್ನ ಮಹಾರಾಜ ಸಿದ್ದು ಹಳ್ಳೂರ ಇವರ 350 ನೇ ದ್ವನಿ ಸುರುಳಿ ಬಿಡುಗಡೆ ಸಮಾರಂಭವನ್ನು ಬಂಡಿಗಣಿ ಚಕ್ರವರ್ತಿ ದಾನೇಶ್ವರ ಶ್ರೀಗಳ ಅಮೃತ ಹಸ್ತದಿಂದ ಬಿಡುಗಡೆ ಕಾರ್ಯಕ್ರಮ ನಡೆಯಿತು.    ದ್ಯಾಮವ್ವ ದೇವಿ ಹಾಗೂ ಶ್ರೀ ಮಹಾಲಕ್ಷ್ಮೀ ದೇವರ ಜಾತ್ರಾ ಮಹೋತ್ಸವದಲ್ಲಿ ಸುಕ್ಷೇತ್ರ ಹಳ್ಳೂರ ಮಹಾಲಕ್ಷ್ಮೀ ಮಹಿಮೆ ಎಂಬ ಭಕ್ತಿ ಗೀತೆಗಳ ದ್ವನಿ ಸುರುಳಿ ಬಿಡುಗಡೆಯಾಯಿತು. ಮಹಾರಾಜ ಸಿದ್ದು ಹಳ್ಳೂರ ಇವರು 5400 ಕ್ಕಿಂತ ಹೆಚ್ಚು ಹಾಡುಗಳನ್ನು

ದ್ವನಿ ಸುರುಳಿ ಬಿಡುಗಡೇಗೊಳಿಸಿದ ಬಂಡಿಗಣಿ ಚಕ್ರವರ್ತಿ ದಾನೇಶ್ವರಶ್ರೀ Read More »

ಕಳೆದ ಚಿನ್ನಾಭರಣ ಮರುಳಿಸಿ ಪ್ರಾಮಾಣಿಕತೆ ಮೆರೆದ ಕುಡಚಿಯ ಮೈನೋದ್ದೀನ ಖಾಜಿ

ಬೆಳಗಾವಿ :ಜಿಲ್ಲೆಯ ರಾಯಬಾಗ ತಾಲೂಕಿನ ಕುಡಚಿ ಪಟ್ಟಣದ ಗ್ರಾಮ ದೇವತೆಯಾದ ಹಜರತ ಮಾಸಾಹೇಬಾ ದರ್ಗಾ ಕರ್ನಾಟಕ ಮಹಾರಾಷ್ಟ್ರ ಅಪಾರ ಭಕ್ತರನ್ನು ಹೊಂದಿರುವ ಕ್ಷೇತ್ರವಾಗಿದೆ. ಈ ದರ್ಗಾಕ್ಕೆ ಸಾಮಾನ್ಯ ಭಕ್ತರಲ್ಲದೆ ಮಾಜಿ ಪ್ರಧಾನಿ ದೇವೇಗೌಡರನ್ನು ಒಳಗೊಂಡಂತೆ ಅನೇಕ ರಾಜಕೀಯ ಮುಖಂಡರ ಆರಾಧ್ಯ ದೇವರು ಮಾಸಾಹೇಬಾ ದುರ್ಗಾ ಆಗಿದೆ ಇಲ್ಲಿ ಗುರುವಾರ ದೇವರ ವಾರ ಆಗಿದ್ದರು, ಪ್ರತಿನಿತ್ಯ ಕರ್ನಾಟಕ ಹಾಗೂ ಮಹಾರಾಷ್ಟ್ರದ ಬಹುತೇಕ ಜಿಲ್ಲೆಯ ಭಕ್ತರು ಮಾಸಾಹೇಬಾ ದರ್ಗಾಕ್ಕೆ ಬರುವರು ಅಂದಹಾಗೆ ಗುರುವಾರ ಬಾಗಲಕೋಟೆಯಿಂದ ಒಬ್ಬ ಭಕ್ತ ಕುಟುಂಬದವರೊಂದಿಗೆ ದರ್ಶನಕ್ಕೆ

ಕಳೆದ ಚಿನ್ನಾಭರಣ ಮರುಳಿಸಿ ಪ್ರಾಮಾಣಿಕತೆ ಮೆರೆದ ಕುಡಚಿಯ ಮೈನೋದ್ದೀನ ಖಾಜಿ
Read More »

ಜಾತ್ರೆಗಳು ಭಾವೈಕ್ಯ ಬೆಸೆಯುವ ಕೊಂಡಿಗಳಾಗಬೇಕು:ಟಿ.ಎಸ್.ವಂಟ ಗೂಡಿ

ರಾಯಬಾಗ:~* ತಾಲ್ಲೂಕಿನ ಸುಕ್ಷೇತ್ರ ಹಿಡಕಲ್ ಗ್ರಾಮದಲ್ಲಿ ಶಿವಯೋಗಿ ಅಮೋಘ ಸಿದ್ದೇಶ್ವರ ಜಾತ್ರಾ ಮಹೋತ್ಸವ ಇತ್ತೀಚೆಗೆ ವಿಜೃಂಭಣೆಯಿಂದ ಜರುಗಿತು.ಈ ಸಂದರ್ಭದಲ್ಲಿ ಸಿದ್ದರ ಭೇಟಿ ಹಾಗೂ ಮಹಾತ್ಮರ ಪ್ರವಚನ ಮತ್ತು ದಾನಿಗಳಿಗೆ ಸನ್ಮಾನ ಸಮಾರಂಭ ಜರುಗಿತು.ಮುಖ್ಯ ಅತಿಥಿಗಳಾಗಿ ಮೂಡಲಗಿ ಪಟ್ಟಣದ ಆರ್ ಡಿ ಎಸ್ ಪದವಿ ಕಾಲೇಜಿನ ಕಲಾ ಮಹಾವಿದ್ಯಾಲಯದ ಕನ್ನಡ ಉಪನ್ಯಾಸಕರು ಹಾಗೂ ಸಾಹಿತಿ ಶ್ರೀ ಟಿ. ಎಸ್. ವಂಟಗೂಡಿ ಮಾತನಾಡಿ “ಯಾವದೇ ದೇವರ ಜಾತ್ರೆ ಮಹೋತ್ಸವಗಳು ಕೇವಲ ಜಾತಿಗೆ ಸೀಮಿತವಾಗಿರದೆ ಪರಸ್ಪರ ಬಾಂದವ್ಯ ಬೆಸೆಯುವ ಕೊಂಡಿಗಳಾಗಿರಬೇಕು ಜಾತ್ರೆಗಳು

ಜಾತ್ರೆಗಳು ಭಾವೈಕ್ಯ ಬೆಸೆಯುವ ಕೊಂಡಿಗಳಾಗಬೇಕು:ಟಿ.ಎಸ್.ವಂಟ ಗೂಡಿ Read More »

ವಿದ್ಯಾರ್ಥಿಗಳು ಪ್ರಾಮಾಣಿಕ ಪ್ರಯತ್ನ ಹಾಗೂ ಕಠಿಣ ಪರಿಶ್ರಮದ ದಾರಿಯಲ್ಲಿ ಸಾಗಬೇಕು:ಡಾ.ಜಯವೀರ ಎ.ಕೆ

ಬೆಳಗಾವಿ: ಜಿಲ್ಲೆಯ ರಾಯಬಾಗ ತಾಲೂಕಿನ ವಿದ್ಯಾರ್ಥಿಗಳು ಇಂದು ಮೋಜು ಮಸ್ತಿಯಲ್ಲಿ ಹೆಚ್ಚು ಕಾಲ ಹರಣ ಮಾಡದೇ ಅದ್ವಿತೀಯ ಸಾಧನೆ ಮಾಡಿ ಗುರು ಹಿರಿಯರ ಹಾಗೂ ತಂದೆ ತಾಯಿಯರ ನಿರೀಕ್ಷೆಗೆ. ಪೂರಕವಾಗಿ ಕ್ರಿಯಾಶೀಲರಾಗಿ ಸ್ಪಂದಿಸುವ ಮೂಲಕ ಈ ನಾಡಿಗೆ ಹಾಗೂ ರಾಷ್ಟ್ರಕ್ಕೆ ಒಳ್ಳೆಯ ನಾಗರೀಕರಾಗಿ ರೂಪುಗೊಳ್ಳಬೇಕು. ಸಾಧಕರಾಗಲು ವಿದ್ಯಾರ್ಥಿಗಳು ಪ್ರಾಮಾಣಿಕ ಪ್ರಯತ್ನ ಹಾಗೂ ಕಠಿಣ ಪರಿಶ್ರಮದ ದಾರಿಯಲ್ಲಿ ಸಾಗಬೇಕು ಎಂದು ಶಿರಗುಪ್ಪಿಯ ಪ್ರತಿಷ್ಠಿತ ಕೆ.ಎಲ್. ಇ. ವಾಣಿಜ್ಯ ಪದವಿ ಕಾಲೇಜಿನ ಕನ್ನಡ ಪ್ರಾಧ್ಯಾಪಕರು, ಸಾಹಿತಿ ಖೇಮಲಾಪುರದ ಡಾ.ಜಯವೀರ ಎ.ಕೆ.ಅಭಿಮತ

ವಿದ್ಯಾರ್ಥಿಗಳು ಪ್ರಾಮಾಣಿಕ ಪ್ರಯತ್ನ ಹಾಗೂ ಕಠಿಣ ಪರಿಶ್ರಮದ ದಾರಿಯಲ್ಲಿ ಸಾಗಬೇಕು:ಡಾ.ಜಯವೀರ ಎ.ಕೆ Read More »

ಎಂಎಲ್ಸಿ ಹಣಮಂತ ನಿರಾಣಿಗೆ ದೇವಸ್ಥಾನ ಕಮಿಟಿಯಿಂದ ಸನ್ಮಾನ

ಹಳ್ಳೂರ .ಗ್ರಾಮದಲ್ಲಿರುವ ಹಳ್ಳೂರ, ಕಪ್ಪಲಗುದ್ದಿ, ಶಿವಾಪೂರ ಮೂರೂರು ಗ್ರಾಮದ ಆರಾದ್ಯ ದೇವರಾದ ದ್ಯಾಮವ್ವ ದೇವಿ ಹಾಗೂ ಶ್ರೀ ಮಹಾಲಕ್ಷ್ಮೀ ದೇವರ ಜಾತ್ರಾ ಮಹೋತ್ಸವದ ನಿಮಿತ್ಯ ಆಗಮಿಸಿ ದೇವರ ದರ್ಶನ ಪಡೆದ ವಿಧಾನ ಪರಿಷತ್ ಸದಸ್ಯ ಹಣಮಂತ ನಿರಾಣಿ ಅವರಿಗೆ ದೇವಸ್ಥನವೊಂದರಲ್ಲಿ ಕಮೀಟಿ ಹಾಗೂ ಗುರು ಹಿರಿಯರು ಸನ್ಮಾನ ಸಮಾರಂಭ ನೆರವೇರಿಸಿ ಶ್ರಿ ಮಹಾಲಕ್ಷ್ಮೀ ದೇವರ ಫೋಟೋ ನೀಡಿ ಗೌರವಿಸಿದರು. ಈ ಸಮಯದಲ್ಲಿ ಅರ್ಚಕರಾದ ಯಲ್ಲಪ್ಪ ಪೂಜೇರ. ಬೆಳಗಾವಿಯ ಮಹಾನಗರ ಪಾಲಿಕೆ ಸದಸ್ಯರಾದ ಹಣಮಂತ ಕೊಂಗಾಲಿ.ಮಾಜಿ ಜಿಲ್ಲಾ ಪ

ಎಂಎಲ್ಸಿ ಹಣಮಂತ ನಿರಾಣಿಗೆ ದೇವಸ್ಥಾನ ಕಮಿಟಿಯಿಂದ ಸನ್ಮಾನ Read More »

ದೇವಿ ದರ್ಶನ ಪಡೆದ ಬೈಲಹೊಂಗಲ ಉಪವಿಭಾಗಧಿಕಾರಿ ಪ್ರಭಾವತಿ

ಹಳ್ಳೂರ :ಗ್ರಾಮದ ಆರಾದ್ಯ ದೇವರಾದ ದ್ಯಾಮವ್ವ ದೇವಿ ಹಾಗೂ ಶ್ರೀ ಮಹಾಲಕ್ಷ್ಮೀ ದೇವರ ಜಾತ್ರಾ ಮಹೋತ್ಸವದ ಅಂಗವಾಗಿ ಶನಿವಾರ ದಂದು ಹಳ್ಳೂರಗ್ರಾಮಕ್ಕೆ ಬೆಟ್ಟಿ ನೀಡಿ ದೇವರ ದರ್ಶನ ಪಡೆದುಕೊಂಡ ಬೈಲಹೊಂಗ ಉಪ ವಿಭಾಗಾಧಿಕಾರಿಗಳಾದ ಪ್ರಭಾವತಿ ಹಳ್ಳೂರ ಅವರು ದೇವರ ಮಹಿಮೆ ಗ್ರಾಮದ ವೈಶಿಷ್ಟ್ಯ ತೆ ಬಗ್ಗೆ ತಿಳಿದುಕೊಂಡರು. ಈ ಸಮಯದಲ್ಲಿ ಗೋಪಾಲ ಹಳ್ಳೂರ. ಮಾಜಿ ಜಿಲ್ಲಾ ಪ ಸದಸ್ಯ ಭೀಮಶಿ ಮಗದುಮ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ದೇವಿ ದರ್ಶನ ಪಡೆದ ಬೈಲಹೊಂಗಲ ಉಪವಿಭಾಗಧಿಕಾರಿ ಪ್ರಭಾವತಿ Read More »

ವಿದ್ಯಾರ್ಥಿಗಳಿಗೆ ಗುರು, ಗುರಿ ಎರಡು ಕಣ್ಣುಗಳಿದ್ದಂತೆ:ಟಿ.ಎಸ್.ವಂಟಗೂಡಿ

ಬೆಳಗಾವಿ :ಜಿಲ್ಲೆಯ ರಾಯಬಾಗತಾಲ್ಲೂಕಿನ ಹಾರೂಗೇರಿ ಪಟ್ಟಣದ ಸಮೀಪದ ಶ್ರೀ ಜ್ಞಾನೋದಯ ಪ್ರಾಥಮಿಕ ಹಾಗೂ ಶ್ರೀ ಜಿ ಬಿ ಪಾಟೀಲ ಪ್ರೌಢಶಾಲೆ ಹಾರೂಗೇರಿ ಕ್ರಾಸ್ ದಲ್ಲಿ ಪ್ರಸಕ್ತ ಸಾಲಿನ ಬೇಸಿಗೆ ತರಬೇತಿ ಶಿಬಿರದ ಸಮಾರೋಪ ಸಮಾರಂಭ ಇತ್ತೀಚೆಗೆ ಜರುಗಿತು. ಸಮಾರಂಭದ ಮುಖ್ಯ ಅತಿಥಿಗಳಾಗಿ ಮೂಡಲಗಿಯ ಆರ್. ಡಿ. ಎಸ್. ಪದವಿ ಮಹಾವಿದ್ಯಾಲಯದ ಕನ್ನಡ ಉಪನ್ಯಾಸಕ, ಸಾಹಿತಿ, ಶ್ರೀ ಟಿ. ಎಸ್ .ವಂಟಗೂಡಿ ಮಾತನಾಡಿ “ಇಂದಿನ ಯುವ ಪೀಳಿಗೆ ಮಾಧ್ಯಮಗಳ ಭರಾಟೆಯಲ್ಲಿ ಭಾರತ ದೇಶದ ಭವ್ಯ ಸಂಸ್ಕೃತಿಯನ್ನು ಮರೆಯುತ್ತಿದ್ದಾರೆ. ವಿದ್ಯಾರ್ಥಿಗಳಿಗೆ

ವಿದ್ಯಾರ್ಥಿಗಳಿಗೆ ಗುರು, ಗುರಿ ಎರಡು ಕಣ್ಣುಗಳಿದ್ದಂತೆ:ಟಿ.ಎಸ್.ವಂಟಗೂಡಿ Read More »

ಸಿಎಂ ಸಿದ್ದರಾಮಯ್ಯ ಅವರ ಸರಳತನ:ಸಾರ್ವಜನಿಕರಿಂದ ವ್ಯಾಪಕ ಪ್ರಶಂಸೆ

ರಾಯಬಾಗ*:~ ಪ್ರಚಂಡ ಬಹುಮತದಿಂದ ಅಧಿಕಾರದ ಚುಕ್ಕಾಣಿ ಹಿಡಿದ ಕಾಂಗ್ರೆಸ್ ಪಕ್ಷದ ನೂತನ ಮುಖ್ಯ ಮಂತ್ರಿ ಮುತ್ಸದ್ದಿ ಹಾಗೂ ಚಿಂತನಶೀಲ ರಾಜಕಾರಣಿ ಎಂದೇ ರಾಜಕೀಯ ವಲಯದಲ್ಲಿ ಗುರುತಿಸಿಕೊಂಡಿರುವ ಮಾನ್ಯ ಮುಖ್ಯ ಮಂತ್ರಿ ಶ್ರೀ ಸಿದ್ದರಾಮಯ್ಯನವರು ಪ್ರಮಾಣ ವಚನ ಸ್ವೀಕರಿಸಿದ ತರುವಾಯ ಬ್ರಹತ್ ಮಹಾನಗರ ಬೆಂಗಳೂರಿನ ಟ್ರಾಫಿಕ್ ಸಮಸ್ಯೆಯನ್ನು ಚೆನ್ನಾಗಿ ಅರಿತುಕೊಂಡಿರುವ ಮುಖ್ಯ ಮಂತ್ರಿಗಳು ನಿಯಮದಂತೆ ಮುಖ್ಯ ಮಂತ್ರಿಗಳ ಕಾರಿಗೆ ಇದ್ದ ಜೀರೋ ಟ್ರಾಫಿಕ್ ಬೇಡ ಎಂದು ಹೇಳುವ ಮೂಲಕ ಸಾರ್ವಜನಿಕರು ಇದರಿಂದ ತೀವ್ರ ತೊಂದರೆ ಅನುಭವಿಸುತ್ತಾರೆ ಎಂದು ಅರಿತು

ಸಿಎಂ ಸಿದ್ದರಾಮಯ್ಯ ಅವರ ಸರಳತನ:ಸಾರ್ವಜನಿಕರಿಂದ ವ್ಯಾಪಕ ಪ್ರಶಂಸೆ Read More »

ಕುಡಚಿ:ಸೋಮವಾರದಿಂದ ರೈತರಿಗೆ ರಾಶಿ ಟಾರ್ಪಲಿನ್( ತಾಡಪತ್ರಿ) ವಿತರಿಸಲಾಗುವುದು

ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನಲ್ಲಿ ಸೋಮವಾರ ಮೇ 29 ರಿಂದ ಜೂನ ತಿಂಗಳು 3 ರ ವರೆಗೆ ಕುಡಚಿ ಹೋಬಳಿಯ 31 ಗ್ರಾಮಗಳ ಎಲ್ಲಾ ವರ್ಗದ ರೈತರಿಗೆ ತಾಡಪತ್ರಿ ವಿತರಣೆಯನ್ನು ಮಾಡಲಾಗುವದು ಒಬ್ಬ ರೈತರಿಂದ ಒಂದೇ ಅರ್ಜಿ ಪಡೆಯಲಾಗುವುದು. ಅರ್ಜಿ ಮತ್ತು ದಾಖಲಾತಿಯನ್ನು ವಿತರಣೆ ದಿನಾಂಕದಂದೇ ತೆಗೆದುಕೊಳ್ಳಲಾಗುವುದು. ಅರ್ಜಿ ನೀಡುವ ರೈತರು ಕಡ್ಡಾಯವಾಗಿ ರೈತರ ನೋಂದಣಿ ಸಂಖ್ಯೆ/ಪೃಟ್ಸ ಐ.ಡಿ. ಹೊಂದಿರಬೇಕು. ಬೇರೆಯವರ ದಾಖಲಾತಿ ಮೇಲೆ ರಾಶಿ ಟಾರ್ಪಲಿನ ನೀಡುವುದಿಲ್ಲ. ಕಳೆದ ಮೂರು ವರ್ಷದಲ್ಲಿ ತಾಡಪತ್ರಿ ಪಡೆದ ರೈತರಿಗೆ

ಕುಡಚಿ:ಸೋಮವಾರದಿಂದ ರೈತರಿಗೆ ರಾಶಿ ಟಾರ್ಪಲಿನ್( ತಾಡಪತ್ರಿ) ವಿತರಿಸಲಾಗುವುದು Read More »

ಶಿಕ್ಷಕರು ಜ್ಞಾನದ ಬೆಳಕು ನೀಡುವ ಹಣತೆಗಳಿದ್ದಂತೆ:ಟಿ.ಎಸ್.ವಂಟಗೂಡಿ

ಬೆಳಗಾವಿ: ಜಿಲ್ಲೆಯ ರಾಯಬಾಗ ತಾಲ್ಲೂಕಿನ ಹಿಡಕಲ್ ಗ್ರಾಮದ ಶ್ರೀ ಕನಕದಾಸ ಶಿಕ್ಷಣ ಮತ್ತು ಸಮಾಜ ಸೇವಾ ಸಂಸ್ಥೆಯ ಕವಿರತ್ನ ಕಾಳಿದಾಸ ಕನ್ನಡ ಮಾಧ್ಯಮ ಪ್ರಾಥಮಿಕ ಶಾಲೆ ಹಾಗೂ ಶ್ರೀ ಬೀರೇಶ್ವರ ಪ್ರೌಢ ಶಾಲೆ ಹಿಡಕಲ್ ಇವುಗಳ ಸಂಯುಕ್ತ ಆಶ್ರಯದಲ್ಲಿ ಸನ್ ಪ್ರಸಕ್ತ ಸಾಲಿನ ಬೇಸಿಗೆ ಕಲಿಕಾ ಶಿಬಿರದ ಮುಕ್ತಾಯ ಸಮಾರಂಭವು ಹಿಡಕಲ್ ಗ್ರಾಮ ದಲ್ಲಿ ಇತ್ತೀಚೆಗೆ ಜರುಗಿತು. ಈ ಸಮಾರಂಭದ ಮುಖ್ಯ ಅತಿಥಿಗಳಾಗಿ ಮೂಡಲಗಿಯ ಆರ್. ಡಿ. ಎಸ್. ಪದವಿ ಮಹಾವಿದ್ಯಾಲಯದ ಕನ್ನಡ ಉಪನ್ಯಾಸಕರು, ಸಾಹಿತಿ ಪ್ರೊ.

ಶಿಕ್ಷಕರು ಜ್ಞಾನದ ಬೆಳಕು ನೀಡುವ ಹಣತೆಗಳಿದ್ದಂತೆ:ಟಿ.ಎಸ್.ವಂಟಗೂಡಿ Read More »

ಆದರ್ಶ ಶಾಲೆಗೆ ಕು.ಪ್ರಜ್ಞಾ ಕಾಂಬಳೆ ಆಯ್ಕೆ!

ಬೆಳಗಾವಿ: ಜಿಲ್ಲೆಯ ರಾಯಬಾಗ ತಾಲ್ಲೂಕಿನ ಖೇಮಲಾಪುರ ಗ್ರಾಮದ ಸಾಹಿತಿ ಹಾಗೂ ಪ್ರಾಧ್ಯಾಪಕ ಡಾ.ಜಯವೀರ ಎ.ಕೆ.ಅವರ ಸುಪುತ್ರಿ, ಪರಮಾನಂದವಾಡಿಯ ಶ್ರೀ ಗುರು ಸಿದ್ದೇಶ್ವರ ಅನುದಾನಿತ ಕನ್ನಡ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿ ಕು.ಪ್ರಜ್ಞಾ ಜಯವೀರ ಕಾಂಬಳೆ, ಪ್ರಸಕ್ತ ಸಾಲಿಗೆ ತಾಲ್ಲೂಕಿನ ಮೇಖಳಿಯ ಆದರ್ಶ ವಸತಿ ಶಾಲೆಗೆ ಮೊದಲ ಸುತ್ತಿನಲ್ಲಿಯೇ ಆಯ್ಕೆಯಾಗಿದ್ದಾಳೆ.ಗ್ರಾಮೀಣ ಭಾಗದಲ್ಲಿ ವಿದ್ಯಾಭ್ಯಾಸ ಮಾಡಿ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಈ ಅಪೂರ್ವ ಸಾಧನೆ ಮಾಡಿ ಶಾಲೆಗೆ ಕೀರ್ತಿ ತಂದ ಪ್ರತಿಭಾವಂತ ವಿದ್ಯಾರ್ಥಿನಿ ಕು.ಪ್ರಜ್ಞಾಳ ಸಾಧನೆಗೆ ಶಾಲೆಯ ಮುಖ್ಯೋಪಾಧ್ಯಾಯರು,ಸಮಸ್ತ ಶಿಕ್ಷಕ

ಆದರ್ಶ ಶಾಲೆಗೆ ಕು.ಪ್ರಜ್ಞಾ ಕಾಂಬಳೆ ಆಯ್ಕೆ! Read More »

ಹಳ್ಳೂರ ಗ್ರಾಮದ ದೇವಿ ಜಾತ್ರೆ ನಿಮಿತ್ಯ ಬಹುಮಾನ ವಿತರಣೆ

ಹಳ್ಳೂರ .ಗ್ರಾಮದ ದ್ಯಾಮವ್ವ ದೇವಿ ಹಾಗೂ ಶ್ರೀ ಮಹಾಲಕ್ಷ್ಮೀ ದೇವರ ಜಾತ್ರಾ ಮಹೋತ್ಸವದ ಅಂಗವಾಗಿ ಶುಕ್ರವಾರ ದಂದು ಹಮ್ಮಿಕೊಂಡ ಕೂಡು ಬಂಡೆ ಎತ್ತಿನ ಸ್ಪರ್ದೆ ಹಾಗೂ ಕುದುರೆ ಶರತ್ ನ್ನು ಕಮೀಟಿ ಹಾಗೂ ಗುರು ಹಿರಿಯರ ಸಮ್ಮುಕದಲ್ಲಿ ನೆರವೇರಿತು. ಕೂಡು ಬಂಡೆಯ ಎತ್ತಿನ ಸ್ಪರ್ದೆಗೆ ಹಣಮಂತ ಗೊರವನ. ಸಾ ,ಕಲ್ಲೊಳ್ಳಿ ಅವರಿಗೆ 75,000 ಪ್ರಥಮ ಬಹುಮಾನವನ್ನು ಮಾಳಿ, ತೋಟಗೆರ ದೈವದ ವತಿಯಿಂದ ನೀಡಲಾಯಿತು. ರಮೇಶ ಬಿರಾದಾರ ಸಾ ದನ್ಯಾಳ ಅವರಿಗೆ 65,000 ದ್ವೀತಿಯ ಬಹುಮಾನವನ್ನು ಪಂಚಮಸಾಲಿ ದೈವದ

ಹಳ್ಳೂರ ಗ್ರಾಮದ ದೇವಿ ಜಾತ್ರೆ ನಿಮಿತ್ಯ ಬಹುಮಾನ ವಿತರಣೆ Read More »

ಕೋಹಳ್ಳಿ ಗ್ರಾಮದಲ್ಲಿ ಮಳೆಗೆ ಅಪಾರ ಪ್ರಮಾಣದ ದ್ರಾಕ್ಷಿಬೆಳೆ ಹಾನಿ!

ಬೆಳಗಾವಿ: ಜೆಲ್ಲೆಯ ಅಥಣಿ ತಾಲೂಕಿನ ಪೂರ್ವ ಭಾಗದ ಗ್ರಾಮಗಳಲ್ಲಿ ಮಂಗಳವಾರ ಮಧ್ಯಾಹ್ನ ಬಿರುಗಾಳಿಯೊಂದಿಗೆ ಸುರಿದ ಮಳೆಗೆ ಅಪಾರ ಪ್ರಮಾಣದ ದ್ರಾಕ್ಷಿ ಬೆಳೆ ಹಾಗೂ ಮನೆಗಳಿಗೆ ಹಾನಿಯಾಗಿದೆ. ಕೋಹಳ್ಳಿ ಗ್ರಾಮದ ಗಂಗವ್ವ ಮಲ್ಲಪ್ಪ ತಳವಾರ ಅವರಿಗೆ ಸೇರಿದ ಮನೆಯ ಮೇಲ ಛಾವಣಿ ಪತ್ರಾಸ್ ಹಾರಿ ಹೋಗಿದ್ದು ಆಹಾರ ಧಾನ್ಯ ಹಾಗೂ ಗೃಹೋಪಯೋಗಿ ಸಲಕರಣೆಗಳು ನಾಶವಾಗಿವೆ. ಶೋಭಾ ರಾಜು ನಾಕಮಾನ, ಮಾಹಾಂತೇಶ ಗುಡ್ಡಾಪೂರ ಸೇರಿದಂತೆ ಹಲವರ ಮನೆ ಛಾವಣಿ ಹಾರಿ ಹೋಗಿವೆ. ಭರತ ಬಡಗರರವರ ದ್ರಾಕ್ಷೀ ಬೆಳೆಗೆ ಆಸೆರೆಯಾಗಿದ್ದ ಕಂಬಗಳು

ಕೋಹಳ್ಳಿ ಗ್ರಾಮದಲ್ಲಿ ಮಳೆಗೆ ಅಪಾರ ಪ್ರಮಾಣದ ದ್ರಾಕ್ಷಿಬೆಳೆ ಹಾನಿ! Read More »

ಜಾತ್ರಾ ಮೊಹೋತ್ಸವದಲ್ಲಿ ಬೆಳಗಾವಿ ಎಸ್ ಪಿ ಡಾ.ಸಂಜೀವ್ ಪಾಟೀಲ್ ರಿಗೆ ಸನ್ಮಾನ!

ಹಳ್ಳೂರ. ಗ್ರಾಮದ ದ್ಯಾಮವ್ವ ದೇವಿ ಹಾಗೂ ಶ್ರಿ ಮಹಾಲಕ್ಷ್ಮೀ ದೇವಿಯ ಭವ್ಯ ಜಾತ್ರಾ ಮಹೋತ್ಸವದಲ್ಲಿ ಬಾಗಿಯಾಗಿ ದೇವರ ದರ್ಶನ ಪಡೆದ ಬೆಳಗಾವಿ ಎಸ್ ಪಿ ಡಾ ಸಂಜುಕುಮಾರ ಪಾಟೀಲ ಅವರು ಮಾತನಾಡಿ ಹಳ್ಳೂರ, ಕಪ್ಪಲಗುದ್ದಿ, ಶಿವಾಪೂರ ಮೂರೂರು ಗ್ರಾಮದ ಆರಾದ್ಯ ದೇವರಾದ ದ್ಯಾಮವ್ವ ದೇವಿ ಹಾಗೂ ಶ್ರಿ ಮಹಾಲಕ್ಷ್ಮೀ ದೇವಿ ಜಾತ್ರಾ ಮಹೋತ್ಸವದಲ್ಲಿ ಲಕ್ಷಾಂತರ ಭಕ್ತರು ಬಾಗಿಯಾಗಿದ್ದು ಕಂಡು ಬರುತ್ತಿದೆ. ಎಲ್ಲರೂ ಶಾಂತಿ ಸುವ್ಯವಸ್ಥೆಯನ್ನು ಕಾಪಾಡಿರಿ ಪೊಲೀಸ್ ಇಲಾಖೆಯ ಸಿಬ್ಬಂದಿಗಳು ಪ್ರಾಮಾಣಿಕವಾಗಿ ಕೆಲಸವನ್ನು ನಿರ್ವಹಿಸಬೇಕು.ದೇವರು ಎಲ್ಲರಿಗೂ ಒಳ್ಳಯದನ್ನು

ಜಾತ್ರಾ ಮೊಹೋತ್ಸವದಲ್ಲಿ ಬೆಳಗಾವಿ ಎಸ್ ಪಿ ಡಾ.ಸಂಜೀವ್ ಪಾಟೀಲ್ ರಿಗೆ ಸನ್ಮಾನ! Read More »

ಪ್ರಾಧ್ಯಾಪಕ ಡಾ.ಜಯವೀರ ಎ.ಕೆ ಅವರಿಗೆ ಸನ್ಮಾನ

ರಾಯಬಾಗ:ತಾಲ್ಲೂಕಿನ ಖೇಮಲಾಪುರ ಗ್ರಾಮದ ,ಪ್ರಸ್ತುತ ಶಿರಗುಪ್ಪಿಯ ಪ್ರತಿಷ್ಠಿತ ಕೆ.ಎಲ್.ಇ. ಸಂಸ್ಥೆಯ ವಾಣಿಜ್ಯ ಪದವಿ ಕಾಲೇಜಿನ ಕನ್ನಡ ಪ್ರಾಧ್ಯಾಪಕರು,ಸಾಹಿತಿ ಡಾ.ಜಯವೀರ ಎ.ಕೆ.ಅವರು ಕಳೆದ ವರುಷ ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪಡೆದ ಪ್ರಯುಕ್ತ ರಾಯಬಾಗ ಪಟ್ಟಣದ ಹೆಸರಾಂತ ಅಂತರಾಷ್ಟ್ರೀಯ ಚಿತ್ರಕಲಾವಿದರು, ಪ್ರತಿಷ್ಠಿತ ರಾಜ್ಯಮಟ್ಟದ ಡಾ.ಅಂಬೇಡ್ಕರ್ ಪ್ರಶಸ್ತಿ ಪುರಸ್ಕೃತರಾದ ಡಾ.ಬಾಬುರಾವ ನಡೋಣಿ ಹಾಗೂ ಅವರ ಧರ್ಮಪತ್ನಿ, ಆದರ್ಶ ಗುರುಮಾತೆಯರು,ಹಾಗೂ ಖ್ಯಾತ ಚಿತ್ರಕಲಾವಿದೆಯರಾದ ಶ್ರೀಮತಿ ಆಶಾರಾಣಿ ಬಾಬುರಾವ ನಡೋಣಿ ಅವರು ಇಂದು ಅವರ “ಕಮಲಧಾಮ” ನಿವಾಸದಲ್ಲಿ ಡಾ.ಜಯವೀರ ಅವರನ್ನು ಅಭಿಮಾನ ಹಾಗೂ

ಪ್ರಾಧ್ಯಾಪಕ ಡಾ.ಜಯವೀರ ಎ.ಕೆ ಅವರಿಗೆ ಸನ್ಮಾನ Read More »

ಹಳ್ಳೂರ ಗ್ರಾಮದಲ್ಲಿ ಜಾತ್ರಾ ಮೊಹೋತ್ಸವಕ್ಕೆ ಚಾಲನೆ

 ಹಳ್ಳೂರ .ಗ್ರಾಮದಲ್ಲಿ 11ವರ್ಷಕೊಮ್ಮೆ ಜರುಗುತ್ತಿರುವ ಶ್ರೀ ದ್ಯಾಮವ್ವಾದೇವಿ ಹಾಗೂ ಮಹಾಲಕ್ಷ್ಮೀ ದೇವಿ ಜಾತ್ರಾ ಮಹೋತ್ಸವದ ಪ್ರಥಮ ದಿನದಂದು ಶ್ರೀ ದ್ಯಾಮವ್ವಾದೇವಿಯ ಮೂರ್ತಿಯ ಮೆರವಣಿಗೆ ಮಾಡುವ ಮೂಲಕ ಜಾತ್ರಾ ಮಹೋತ್ಸವಕ್ಕೆ ಸೋಮವಾರದಂದು ಮೂರೂರು ಗ್ರಾಮದ ಹಿರಿಯರು ಸಂಭ್ರಮದಿಂದ ಚಾಲನೆ ನೀಡಿದರು.  ಸೋಮವಾರ ಮುಂಜಾನೆ  ಹಳ್ಳೂರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಶ್ರೀ ದ್ಯಾಮವ್ವಾದೇವಿಯ ಮೂರ್ತಿಗೆ ವಿಷೇಶ ಪೂಜೆ ಹಾಗೂ ಪುಷ್ಪಾರ್ಚಣೆ ಮಾಡಿ ದೇವಿಯ ಮೆರವಣೆಗೆಗೆ ಹಿರಿಯರು ಚಾಲನೆ ನೀಡಿದರು. ಸಾವಿರಾರು ಮಹಿಳೆಯರು ಕುಂಭಮೇಳ ದೊಂದಿಗೆ ಗ್ರಾಮದ 

ಹಳ್ಳೂರ ಗ್ರಾಮದಲ್ಲಿ ಜಾತ್ರಾ ಮೊಹೋತ್ಸವಕ್ಕೆ ಚಾಲನೆ Read More »

ಅಳಗವಾಡಿ:~ನಾಳೆಯಿಂದ ಎನ್. ಎಸ್.ಎಸ್.ಎಸ್.ಶಿಬಿರ ಆರಂಭ

ಬೆಳಗಾವಿ :ಜಿಲ್ಲೆಯ ರಾಯಬಾಗ ತಾಲ್ಲೂಕಿನ ಹಾರೂಗೇರಿ ಪಟ್ಟಣದ ಬಿ.ಆರ್ ದರೂರ ಪ್ರಥಮ ದರ್ಜೆ ಕಾಲೇಜು ರಾಷ್ಟ್ರೀಯ ಸೇವಾ ಯೋಜನೆ ಘಟಕವು ವಾರ್ಷಿಕ ಶಿಬಿರವನ್ನು ದತ್ತು ಗ್ರಾಮ ಅಳಗವಾಡಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ನಾಳೆಯಿಂದ ಮೇ 29 ರ ವರೆಗೆ ಆಯೋಜಿಸಿದ್ದಾರೆ. ಶ್ರೀ ವೃಷಬೇಂದ್ರ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಗಿರೀಶ ದರೂರ ಉದ್ಘಾಟಕರಾಗಿ ಆಗಮಿಸಲಿದ್ದಾರೆ.ಅಳಗವಾಡಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಸ್.ಡಿ.ಎಂ.ಸಿ.ಯ ಅಧ್ಯಕ್ಷರಾದ ಶ್ರೀ ಏಕನಾಥ ಪಡಚೆ ಅಧ್ಯಕ್ಷತೆ ವಹಿಸಲಿದ್ದಾರೆ.ಶ್ರೀ ವೃಷಬೇಂದ್ರ ಶಿಕ್ಷಣ ಸಂಸ್ಥೆಯ

ಅಳಗವಾಡಿ:~ನಾಳೆಯಿಂದ ಎನ್. ಎಸ್.ಎಸ್.ಎಸ್.ಶಿಬಿರ ಆರಂಭ Read More »

ಉಗಾರ್ ನಲ್ಲಿ ಭಿಕರ ರಸ್ತೆ ಅಪಘಾತ ಮಕ್ಕಳು ಸೇರಿ ಮೂವರ ಸ್ಥಿತಿ ಗಂಭೀರ.

ಭಿಕರ ರಸ್ತೆ ಅಪಘಾತ ಮಕ್ಕಳು ಸೇರಿ ಮೂವರ ಸ್ಥಿತಿ ಗಂಭೀರ… ಮಿರಜ್ -ಜಮಖಂಡಿ ರಾಜ್ಯ ಹೆದ್ದಾರಿ ಮದ್ಯ ಅಪಘಾತ … ಬೆಳಗಾವಿ ಜಿಲ್ಲೆ ಕಾಗವಾಡ ತಾಲೂಕಿನ ಉಗಾರ್ ಗ್ರಾಮದ ಬಳಿ ದುರ್ಘಟನೆ ನಡೆದಿದೆ ಕೆ ಎಸ್ ಆರ್ ಟಿ ಸಿ ಬಸ್ ಹಾಗೂ ಕಾರಿನ ಮದ್ಯ ಮುಖಾ- ಮುಖಿ ಡಿಕ್ಕಿಯಾಗಿದ್ದು ಕಾರಿನಲ್ಲಿದ್ದ ಐವರ ಚಿಂತಾಜನಕ ಸ್ಥಿತಿಯಲಿದ್ದಾರೆ ಗಾಯಾಳುಗಳನ್ನ ಮಹಾರಾಷ್ಟ್ರದ ಮಿರಜ್ ಆಸ್ಪತ್ರೆಗೆ ರವಾನೆಮಾಡಲಾಗಿದೆ ಈ ಅಪಘಾತ ಕಾಗವಾಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ

ಉಗಾರ್ ನಲ್ಲಿ ಭಿಕರ ರಸ್ತೆ ಅಪಘಾತ ಮಕ್ಕಳು ಸೇರಿ ಮೂವರ ಸ್ಥಿತಿ ಗಂಭೀರ. Read More »

error: Content is protected !!