ತರಬೇತಿ ಶಿಬಿರಕ್ಕೆ ಡಾ. ವಿಲಾಸ ಕಾಂಬಳೆ ನೇಮಕ
ಬೆಳಗಾವಿ.ರಾಯಬಾಗ: ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ರಾಜ್ಯ ಸಂಸ್ಥೆಯ ವತಿಯಿಂದ ರೋವರ್ ಸ್ಕೌಟ್ಸ ಲೀಡರ್ಸ್ ಮತ್ತು ರೆಂಜರ್ ಲೀಡರ್ಸ ಗಳಿಗೆ ರಾಜ್ಯ ಮಟ್ಟದ ಮೂಲ ತರಬೇತಿ ಶಿಬಿರವನ್ನು ಪದವಿ ಪೂರ್ವ ಕಾಲೇಜು ಮತ್ತು ಪದವಿ ಕಾಲೇಜುಗಳ ಉಪನ್ಯಾಸಕರುಗಳಿಗೆ ಜುಲೈ 24 ರಿಂದ 30 ರವರೆಗೆ ಕೊಂಡಜ್ಜಿ ಬಸಪ್ಪ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ತರಬೇತಿ ಶಿಬಿರ ಕೇಂದ್ರ ಕೊಂಡಜ್ಜಿ, ಹರಿಹರ ತಾಲೂಕ, ದಾವಣಗೆರೆ ಜಿಲ್ಲೆಯಲ್ಲಿ ನಡೆಯಲಿದ್ದು ಈ ತರಬೇತಿ ಶಿಬಿರಕ್ಕೆ ಹಾರೂಗೇರಿ ಪಟ್ಟಣದ ಎಸ್ ಪಿ […]
ತರಬೇತಿ ಶಿಬಿರಕ್ಕೆ ಡಾ. ವಿಲಾಸ ಕಾಂಬಳೆ ನೇಮಕ Read More »





































































































