Author name: MNS K

ಬಿಜೆಪಿ ರೋಡಶೋದಲ್ಲಿ ಶ್ರೀನಿವಾಸ ಪಾಟೀಲ್ ರನ್ನ ಹೆಗಲಮೇಲೆ ಹೊತ್ತೊಯ್ದ ಅಭಿಮಾನಿಗಳು

ಬೆಳಗಾವಿ ಬಿಜೆಪಿ ರೋಡಶೋದಲ್ಲಿ ಯುವನಾಯಕ ಶ್ರೀನಿವಾಸ ಪಾಟೀಲ್ ಅವರನ್ನ ಮೂರು ಕಿಮೀ ಹೆಗಲಮೇಲೆ ಹೊತ್ತೊಯ್ದ ಅಭಿಮಾನಿಗಳು ಕಾಗವಾಡ:೨೦೨೩ ರ ಚುನಾವಣಾ ಕುರಿತು ಐನಾಪೂರದಲ್ಲಿ ನಡೆದ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯ ರೋಡ ಶೋ ದಲ್ಲಿ ರಾಜ್ಯದ ಸಚಿವರು, ಮಾಜಿ ಸಚಿವರು,ಹಾಲಿ ಶಾಸಕರು ಪಾಲ್ಗೊಂಡಿದ್ದ ಶೋದಲ್ಲಿ ಜನಸಾಗರ ಹರಿದು ಹರಿದಿತ್ತು ಆ ಸಮಯದಲ್ಲಿ ಕಾಗವಾಡ ವಿಧಾನಸಭಾ ಕ್ಷೇತ್ರದ ಬಿಜೆಪಿ ಯುವ ನಾಯಕ ಶ್ರೀನಿವಾಸ ಪಾಟೀಲ್ ಅವರನ್ನು ಅಭಿಮಾನಿಗಳ ತಂಡದಿಂದ ಹೆಗಲ ಮೇಲೆ ಹೊತ್ತುಕೊಂಡು ಕುಣಿದು ಕುಪ್ಪಳಿಸಿದರು.ಇದು ನೆರೆದಿದ್ದ ಅಪಾರ […]

ಬಿಜೆಪಿ ರೋಡಶೋದಲ್ಲಿ ಶ್ರೀನಿವಾಸ ಪಾಟೀಲ್ ರನ್ನ ಹೆಗಲಮೇಲೆ ಹೊತ್ತೊಯ್ದ ಅಭಿಮಾನಿಗಳು Read More »

ಎನ್ಎಸ್ಎಸ್. ಶಿಬಿರದಲ್ಲಿ ಬ್ಯಾಂಕಿನ ಸೌಕರ್ಯಗಳು ಮತ್ತು ಆನ್ ಲೈನ್ ಬ್ಯಾಂಕಿಂಗ್ ಮಾಹಿತಿ

ಬೆಳಗಾವಿ ಎನ್ ಎಸ್ ಎಸ್ ವಾರ್ಷಿಕ ವಿಶೇಷ ಶಿಬಿರದ ಉಪನ್ಯಾಸ ಕಾರ್ಯಕ್ರಮ.. ವಿಷಯ: ಬ್ಯಾಂಕಿನ ಸೌಕರ್ಯಗಳು ಮತ್ತು ಆನ್ ಲೈನ್ ಬ್ಯಾಂಕಿಂಗ್ ಮಾಹಿತಿ ಕೋಳಿಗುಡ್ ಆನಂದ ಆಶ್ರಮದ ಈ ಪುಣ್ಯ ಭೂಮಿಯಲ್ಲಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಾಯಂಕಾಲ ನಾಲ್ಕು ಗಂಟೆಗೆ ಉಪನ್ಯಾಸ ಕಾರ್ಯಕ್ರಮ ಬ್ಯಾಂಕಿನ ಸೌಕರ್ಯಗಳು ಮತ್ತು ಆನ್ ಲೈನ್ ಬ್ಯಾಂಕಿಂಗ್ ಮಾಹಿತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶ್ರೀ ಕೆ ಎಸ್ ಭಜಂತ್ರಿ ಆಗಮಿಸಿ ಜೀವನ ನಿರ್ವಹಣೆಗೆ ಹಣ ತುಂಬಾ ಮುಖ್ಯ. ಬ್ಯಾಂಕ ಅಷ್ಟೆ

ಎನ್ಎಸ್ಎಸ್. ಶಿಬಿರದಲ್ಲಿ ಬ್ಯಾಂಕಿನ ಸೌಕರ್ಯಗಳು ಮತ್ತು ಆನ್ ಲೈನ್ ಬ್ಯಾಂಕಿಂಗ್ ಮಾಹಿತಿ Read More »

ಸಾವಯವ ಕೃಷಿ : ಸರ್ಕಾರ ಹೇಳೋದೊಂದು ಮಾಡೋದಿನ್ನೊಂದು

ಬೆಳಗಾವಿ (ಸಾವಯವ ದ್ರಾಕ್ಷಿಗೆ ಸೂಕ್ತ ಮಾರುಕಟ್ಟೆ ಇಲ್ಲದೆ ಪರದಾಡುವಂತಾದ ಅನ್ನದಾತ) ಹಾರೂಗೇರಿ : ಕೇಂದ್ರ ಸರ್ಕಾರ ಸಾವಯವ ಕೃಷಿ ಪದ್ಧತಿ ಅಳವಡಿಸಿಕೊಂಡು ಸಾಮಾಜಿಕ ಆರೋಗ್ಯ ಕಾಪಾಡಿಕೊಳ್ಳಲು ರೈತರು ಇನ್ಮುಂದೆ ಈ ಪದ್ಧತಿ ಅಳವಡಿಸಿಕೊಳ್ಳಿ ಎಂದು ಹೇಳುತ್ತಿದೆ ಆದರೆ ರೈತರು ಕಷ್ಟಪಟ್ಟು ದುಡಿದು ಬೆಳೆಸಿದ ಬೆಳೆಗಳಿಗೆ ಸೂಕ್ತ ಮಾರುಕಟ್ಟೆಯ ವ್ಯವಸ್ಥೆಲ್ಲದೆ ಹಾಗೂ ಸರ್ಕಾರ ಕೊಳ್ಳುವವರ ವೇದಿಕೆ ನಿರ್ಮಾಣ ಮಾಡದೆ ರೈತರಿಗೆ ಮತ್ತಷ್ಟು ನೋವು ಕೊಡುತ್ತಿರುವುದು ಸರಿಯಲ್ಲ. ನಮ್ಮ ಭಾಗದಲ್ಲಿ ಸುಮಾರು 25 ವರ್ಷಗಳಿಂದ ಲಾಭವಾಗಲಿ ಹಾನಿಯಾಗಲಿ ಅದೇನೆಯಾದರೂ ರೈತರು

ಸಾವಯವ ಕೃಷಿ : ಸರ್ಕಾರ ಹೇಳೋದೊಂದು ಮಾಡೋದಿನ್ನೊಂದು
Read More »

ಹಾರೂಗೇರಿಯಲ್ಲಿ ಸುಸೂತ್ರವಾಗಿ ನಡೆದ ಮೊದಲ ದಿನದ ಪಿಯುಸಿ ಪರೀಕ್ಷೆ

ಬೆಳಗಾವಿ ಹಾರೂಗೇರಿ : ಶಿಕ್ಷಣ ಇಲಾಖೆಯ ಆದೇಶದಂತೆ ಇಂದು ಜರುಗಿದ ಪಿಯುಸಿ ದ್ವಿತೀಯ ವರ್ಷದ ಪರೀಕ್ಷೆಗಳು ಸುಸೂತ್ರವಾಗಿ ನಡೆದಿವೆ. ಮೊದಲ ವಿಷಯವಾಗಿ ಕನ್ನಡ ಪರೀಕ್ಷೆಯನ್ನು ಎದುರಿಸಿದ ವಿದ್ಯಾರ್ಥಿಗಳು ಸಂತೋಷದಿಂದ ಪರೀಕ್ಷಾ ಕೊಠಡಿಯಿಂದ ಹೊರಬಂದರು. ಹಾರೂಗೇರಿ ಪಟ್ಟಣದ ಮೂರು ಪರೀಕ್ಷಾ ಕೇಂದ್ರಗಳಲ್ಲಿ ಒಟ್ಟು 985 ವಿದ್ಯಾರ್ಥಿಗಳ ಪಟ್ಟಿ ಇದ್ದು ಅದರಲ್ಲಿ ಸ್ವತಂತ್ರ ಪದವಿ ಪೂರ್ವ ಮಹಾವಿದ್ಯಾಲಯದ ಒಟ್ಟು 345 ವಿದ್ಯಾರ್ಥಿಗಳಲ್ಲಿ 15 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದು, ಸಿದ್ದೇಶ್ವರ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಒಟ್ಟು 340 ವಿದ್ಯಾರ್ಥಿಗಳಲ್ಲಿ 18

ಹಾರೂಗೇರಿಯಲ್ಲಿ ಸುಸೂತ್ರವಾಗಿ ನಡೆದ ಮೊದಲ ದಿನದ ಪಿಯುಸಿ ಪರೀಕ್ಷೆ Read More »

ಎನ್ ಎಸ್ ಎಸ್ ವಾರ್ಷಿಕ ವಿಶೇಷ ಶಿಬಿರದ ಉಪನ್ಯಾಸ ಕಾರ್ಯಕ್ರಮ. ವಿಷಯ: ಆಧುನಿಕ ಕೃಷಿ ಅವಲಂಬನೆ ಮತ್ತು ಪಶು ಸಂಗೋಪಣೆ

ಬೆಳಗಾವಿ ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಸುಕ್ಷೇತ್ರ ಕೋಳಿಗುಡ್ ಆನಂದ ಆಶ್ರಮದ ಈ ಪುಣ್ಯ ಭೂಮಿಯಲ್ಲಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಾಯಂಕಾಲ ನಾಲ್ಕು ಗಂಟೆಗೆ ಉಪನ್ಯಾಸ ಕಾರ್ಯಕ್ರಮ ಆಧುನಿಕ ಕೃಷಿ ಅವಲಂಬನೆ ಮತ್ತು ಪಶು ಸಂಗೋಪಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪ್ರೊ ಬಿ ಎನ್ ಅಸ್ಕಿ ಆಗಮಿಸಿ ಹಿಂದಿನ ಜನ ತಮ್ಮ ಆಹಾರಕ್ಕಾಗಿ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದರು. ತದನಂತರ ಸಮಾಜದಲ್ಲಿ ಜನಸಂಖ್ಯೆ ಹೆಚ್ಚಾದಂತೆ ಕೃಷಿ ಮೇಲೆ ಅವಲಂಬೆನೆ ಹೆಚ್ಚಾಯಿತು ಹಾಗೂ ಪಶು ಸಂಗೋಪನೆ ಇಂದ.

ಎನ್ ಎಸ್ ಎಸ್ ವಾರ್ಷಿಕ ವಿಶೇಷ ಶಿಬಿರದ ಉಪನ್ಯಾಸ ಕಾರ್ಯಕ್ರಮ. ವಿಷಯ: ಆಧುನಿಕ ಕೃಷಿ ಅವಲಂಬನೆ ಮತ್ತು ಪಶು ಸಂಗೋಪಣೆ
Read More »

ಮಹಿಳೆ ಜಾಗತಿಕವಾಗಿ ಮುನ್ನಡೆಯಾಗಲಿ -ನೇತ್ರಾ ನಾಯಿಕ

ಬೆಳಗಾವಿ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಹಾರೂಗೇರಿ ಪಟ್ಟಣದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ನಿಮಿತ್ಯ ಹಾರೂಗೇರಿ ವಿದ್ಯಾನಗರದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀಮತಿ ದುಂಡವ್ವ ಪಾಟೀಲ ಅವರು ವಹಿಸಿಕೊಂಡಿದ್ದರು.ನೇತ್ರಾ ನಾಯಿಕ್ ಅವರು ಮಾತನಾಡಿ ಮಹಿಳೆ ಇವತ್ತು ಎಲ್ಲಾ ರಂಗಗಳಲ್ಲಿ ಇವತ್ತು ಪುರುಷನಷ್ಟೇ ಸಮಾನವಾಗಿ ಕೆಲಸ ಮಾಡುತ್ತಿದ್ದಾಳೆ ಅವಳಿಗೆ ತನ್ನದೇ ಆದ ವರ್ಚಸ್ಸನ್ನು ಈ ಸಮಾಜ ತಂದು ಕೊಡಬೇಕು. ಮಹಿಳೆ ಜಾಗತಿಕವಾಗಿ ಅಭಿವೃದ್ಧಿಯಾದರೆ ಜಗತ್ತು ಮುನ್ನಡೆಯನ್ನು ಸಾಧಿಸುತ್ತದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಮಹಾದೇವಿ ವಡಗಾನ್ವಿ, ವಿಜಯಲಕ್ಷ್ಮಿ ಯಾದಗುಡೆ,.

ಮಹಿಳೆ ಜಾಗತಿಕವಾಗಿ ಮುನ್ನಡೆಯಾಗಲಿ -ನೇತ್ರಾ ನಾಯಿಕ Read More »

ದಿ.16ರಂದು ಮಾಜಿ ಸಿಎಂ ಸಿದ್ದರಾಮಯ್ಯ ಹಾರೂಗೇರಿ ಪಟ್ಟಣಕ್ಕೆ ಆಗಮನ

ಕಾಂಗ್ರೆಸ್ ಮುಖಂಡ ಮಹೇಂದ್ರ ತಮ್ಮಣ್ಣವರ ಅವರಿಂದ ಪೂರ್ವಭಾವಿ ಸಭೆ ಹಾರೂಗೇರಿ : 16.03.2023 ಗುರವಾರ ರಂದು *ಹಾರೂಗೇರಿ ಪಟ್ಟಣಕ್ಕೆ ಪ್ರಜಾ ಧ್ವನಿ* ಯಾತ್ರೆಯ ಪ್ರಯುಕ್ತ ಮಾಜಿ ಮುಖ್ಯ ಮ0ತ್ರಿಗಳಾದ *ಸನ್ಮಾನ್ಯ ಶ್ರೀ ಸಿದ್ದರಾಮಯ್ಯ* ನವರು ಆಗಮಿಸಲಿದ್ದಾರೆ. ಆದ ಕಾರಣ ಕುಡಚಿ ಕ್ಷೇತ್ರದ ಗ್ರಾಮಗಳಿಗೆ *ಪೂರ್ವಭಾವಿ ಸಭೆಯನ್ನು. 09.03.2023. ಗುರುವಾರ* ರಂದು ಕುಡಚಿ ಕ್ಷೇತ್ರದ ಕಾಂಗ್ರೆಸ್ ನ ಮುಖ0ಡರಾದ *ಶ್ರೀ ಮಹೇಂದ್ರ ತಮ್ಮಣ್ಣವರ* ಅವರು ಈ ಗ್ರಾಮಗಳಿಗೆ ಭೇಟಿ ನೀಡಿ ಸಭೆಗೆ ಹಾಜರಾಗಲಿದ್ದಾರೆ . *ಗ್ರಾಮಗಳ ಹೆಸರು ಮತ್ತು

ದಿ.16ರಂದು ಮಾಜಿ ಸಿಎಂ ಸಿದ್ದರಾಮಯ್ಯ ಹಾರೂಗೇರಿ ಪಟ್ಟಣಕ್ಕೆ ಆಗಮನ Read More »

ಬೆಳಗಲಿ ತಲುಪಿದ ಬಡಬ್ಯಾಕೂಡ ಭಕ್ತರು

ಸುಕ್ಷೇತ್ರ ಶ್ರೀಶೈಲ ಮಲ್ಲಿಕಾರ್ಜುನನ ದರ್ಶನಕ್ಕೆ ಪಾದಯಾತ್ರೆ ಮಾಡುವ ಭಕ್ತಾದಿಗಳು ರಾಯಭಾಗ ತಾಲೂಕಿನ ಬಡಬ್ಯಾಕುಡದಿಂದ ಶ್ರೀಶೈಲವರೆಗೆ ಪಾದಯಾತ್ರೆ ಕೈಗೊಂಡ ಭಕ್ತಾದಿಗಳು ಇದೀಗ ಬೆಳಗಲಿ ಗ್ರಾಮವನ್ನು ತಲುಪಿದ್ದಾರೆ. ಎಲ್ಲರೂ ಕ್ಷೇಮವಾಗಿ ಹೊರಡುತ್ತಿದ್ದು, ಮಲ್ಲಿಕಾರ್ಜುನನ ಭಕ್ತಾದಿಗಳು ಅವರಿಗೆ ಪ್ರಸಾದ, ತಂಗಲು ವ್ಯವಸ್ಥೆ ಮಾಡಿದ್ದಾರೆ.ಈ ಸಂದರ್ಭದಲ್ಲಿ ರಮೇಶ್ ಕ ಶೆಟ್ಟಿ, ರಮೇಶ್ ಟಕ್ಕನ್ನವರ್, ಸುರೇಶ್ ಜಾಲಿಹಾಳ್, ರಾಮ್ ಕಾಂಬಳೆ, ವೇದಮೂರ್ತಿ ಡಾಕ್ಟರ್ ಚರಂತಯ್ಯ ಶಾಸ್ತ್ರಿಗಳು, ಸುರೇಶ್ ಕಶೆಟ್ಟಿ, ಮಹಿಳೆಯರಲ್ಲಿ ಇಂದ್ರವ್ವ ರಾಜು ಗಸ್ತಿ,ಕಸ್ತೂರಿ ಕಟ್ಟಿ, ಚೆನ್ನವ್ವ,ಶ್ರೀದೇವಿ, ಬಡಬ್ಯಾಕೂಡದಿಂದ ಶ್ರೀಶೈಲದವರಿಗೆ ಕಂಬಿ ಹೊರುವವರು ಶಾಂತು

ಬೆಳಗಲಿ ತಲುಪಿದ ಬಡಬ್ಯಾಕೂಡ ಭಕ್ತರು Read More »

ದಿ.10ರಂದು ಹಿಡಕಲ ವಿದ್ಯುತ್ ವಿತರಣಾ ಕೇಂದ್ರದಲ್ಲಿ ವ್ಯತ್ಯಯವಾಗಲಿದೆ

ಬೆಳಗಾವಿ ವಿದ್ಯುತ್ ವ್ಯತ್ಯಯ ಹಾರೂಗೇರಿ :ಶುಕ್ರವಾರ ದಿನಾಂಕ 03.2023 ರಂದು 110/33/11 ಕೆ.ವಿ. ಹಿಡಕಲ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಉಪಕರಣ ಮತ್ತು ನಿಮಿತ್ಯ ಪರಿವತಗಳದ ಕೈಮಾಸಿಕ ನಿರ್ವಹಣೆ ಹಿಡಕಲ 110 ಕೆ.ವಿ. ವಿದ್ಯುತ್‌ ವಿತರಣಾ ಕೇಂದ್ರದಿಂದ ಸರಬರಾಜು ಆಗುವ ಮುಗಳಖೋಡ, ಹಾರೂಗೇರಿ,ಬಸ್ತವಾಡ, ಖಣದಾಳ, ಸವಸುದ್ದಿ ಹಿಡಕು ಗ್ರಾಮಗಳಲ್ಲಿ ವಿದ್ಯುತ್‌ ಸರಬರಾಜುವಿನಲ್ಲಿ ವ್ಯತ್ಯಯವಾಗಲಿದೆ. ಹಾಗೂ 33/11ಕಪ್ಪಿ ಕೋಳಿಗುಡ್ದ ವಿದ್ಯುತ್‌ ವಿತರಣಾ ಕೇಂದ್ರದಿಂದ ಸರಬರಾಜು ಆಗುತ್ತಿರುವ ಕೋಳಿಗುಡ್ಡ ಯಬರಟ್ಟಿ ಹಾಗೂ ಹಾರೂಗೇರಿ ಕ್ರಾಸ್ ಮತ್ತು 33/11ಕೆ ಅಳಗವಾಡಿ ವಿದ್ಯುತ್‌ ವಿತರಣಾ

ದಿ.10ರಂದು ಹಿಡಕಲ ವಿದ್ಯುತ್ ವಿತರಣಾ ಕೇಂದ್ರದಲ್ಲಿ ವ್ಯತ್ಯಯವಾಗಲಿದೆ Read More »

ಭಾರಿಪ್ರಮಾಣದಲ್ಲಿ ಗೋವಾ ಮಧ್ಯ ವಶ!

ಬೆಳಗಾವಿ ವರದಿ -ರವಿ ಬಿ ಕಾಂಬಳೆ ಗೋವಾದಿಂದ ಜಾಂಬೋಟಿ ಮಾರ್ಗದಿಂದ ಅಕ್ರಮವಾಗಿ ಸಾಗಿಸುತ್ತಿದ್ದ ಮದ್ಯದ ಕಂಟೈನರ ಮೇಲೆ ಅಬಕಾರಿ ಇಲಾಖೆ ದಾಳಿ ಬೆಳಗಾವಿ: ಡಾ. ವೈ. ಮಂಜುನಾಥ, ಅಬಕಾರಿ ಅಪರ ಆಯುಕ್ತರು (ಅಪರಾಧ), ಕೇಂದ್ರಸ್ಥಾನ ಬೆಳಗಾವಿ, ಶ್ರೀ, ಪಿರೋಜ್ ಖಾನ್ ಖಿಲ್ಲೇದಾರ, ಅಬಕಾರಿ ಜಂಟಿ ಆಯುಕ್ತರು, ಬೆಳಗಾವಿ ವಿಭಾಗರವರ ಆದೇಶದಂತೆ, ಕು. ಎಂ. ವನಜಾಕ್ಷಿ, ಅಬಕಾರಿ ಉಪ ಆಯುಕ್ತರು, ಬೆಳಗಾವಿ (ದಕ್ಷಿಣ) ಜಿಲ್ಲೆ, ಶ್ರಿ, ರವಿ ಎಂ. ಮುರಗೋಡ, ಅಬಕಾರಿ ಉಪ ಅಧೀಕ್ಷಕರು, ಬೆಳಗಾವಿ ಉಪ ವಿಭಾಗರವರ

ಭಾರಿಪ್ರಮಾಣದಲ್ಲಿ ಗೋವಾ ಮಧ್ಯ ವಶ! Read More »

ಪ್ರತ್ಯೇಕ ಮಾಳಿ ನಿಗಮ ಘೋಷಣೆ ಮಾಡಿ : ಆಗ್ರಹ

ಬೆಳಗಾವಿ ವರದಿ :ಲಕ್ಷ್ಮಣ ಕೋಳಿ ಅಥಣಿ : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ ಮೊದಲು ಘೋಷಿಸಿರುವಂತೆ ಪ್ರತ್ಯೇಕ ಮಾಳಿ ಮಾಲಗಾರ ಅಭಿವೃದ್ಧಿ ನಿಗಮ ಮರು ಸ್ಥಾಪಿಸಬೇಕು ಇಲ್ಲದೇ ಹೋದಲ್ಲಿ ಸರಕಾರದ ನಿರ್ಧಾರದ ವಿರುದ್ಧ ಸಿಡಿದೇಳುವುದು ಅನಿವಾರ್ಯವಾಗುತ್ತದೆ ಎಂದು ಮಾಳಿ ಮಾಲಗಾರ ಸಮಾಜದ ಮುಖಂಡ ಸಿ. ಬಿ. ಕುಲಗೊಡ ರಾಜ್ಯ ಸರಕಾರಕ್ಕೆ ಎಚ್ಚರಿಕೆ ನೀಡಿದರು. ಅವರು ಸ್ಥಳೀಯ ಹೊನ್ನೊಳ್ಳಿ ಮುತ್ಯಾ ದೇವಸ್ಥಾನದಲ್ಲಿ ರಾಜ್ಯ ಸರಕಾರದ ನಿರ್ಧಾರ ವಿರೋಧಿಸಿ ಮಾಳಿ ಮಾಲಗಾರ ಸಮಾಜ ಬಂಧುಗಳು ಹಮ್ಮಿಕೊಂಡಿದ್ದ ಹೋರಾಟದಲ್ಲಿ ಪಾಲ್ಗೊಂಡು ಮಾತನಾಡುತ್ತಾ

ಪ್ರತ್ಯೇಕ ಮಾಳಿ ನಿಗಮ ಘೋಷಣೆ ಮಾಡಿ : ಆಗ್ರಹ Read More »

ಬೆಳಗಾವಿ DC ಕಚೇರಿಯಲ್ಲಿ ಮಹಿಳೆ ಮತ್ತು ಮಕ್ಕಳ ಜೊತೆ ಪಿನಾಯಲ್ ಕುಡಿದು ಆತ್ಮಹತ್ಯೆ ಯತ್ನ

ಬೆಳಗಾವಿ ವರದಿ :ಕಲ್ಲಪ್ಪಾ ಮಾಳಾಜ ಬೆಳಗಾವಿ : ಬೆಳಗಾವಿಯ ಜಿಲ್ಲಾಧಿಕಾರಿ ಕಛೆರಿಯಲ್ಲಿ ಮೂವರು ಹೆಣ್ಣುಮಕ್ಕಳ ಜೊತೆ ಮಹಿಳೆ ಫಿನಾಯಿಲ್‌ ಕುಡಿದು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ. ಆತ್ಮಹತ್ಯೆಗೆ ಯತ್ನಿಸಿದವರು ಸರಸ್ವತಿ (40) ಮಕ್ಕಳಾದ ಸೃಷ್ಟಿ (14) ಸಾಕ್ಷಿ (8) ಸಾನ್ವಿ (3) ಎಂದು ತಿಳಿದುಬಂದಿದೆ. ಕಚೇರಿಯಲ್ಲಿದ್ದ ಸಿಬ್ಬಂದಿಗಳು ತಕ್ಷಣ ನಾಲ್ವರನ್ನೂ ಆಸ್ಪತ್ರೆಗೆ ಸೇರಿಸಿದ್ದಾರೆ. ನಾಲ್ವರೂ ಅಸ್ವಸ್ಥಗೊಂಡಿದ್ದು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಸರಸ್ವತಿ ಗಂಡ ಅದೃಶ್ಯಪ್ಪ ಜೀವನ ನಿರ್ವಹಣೆಗಾಗಿ ಸಿಕ್ಕಾಪಟ್ಟೆ ಸಾಲ ಮಾಡಿದ್ದ ಎನ್ನಲಾಗಿದೆ ಇನ್ನೂ ಸಾಲಗಾರರ ಕಾಟ

ಬೆಳಗಾವಿ DC ಕಚೇರಿಯಲ್ಲಿ ಮಹಿಳೆ ಮತ್ತು ಮಕ್ಕಳ ಜೊತೆ ಪಿನಾಯಲ್ ಕುಡಿದು ಆತ್ಮಹತ್ಯೆ ಯತ್ನ Read More »

ಹುಕ್ಕೇರಿ ಪಟ್ಟಣದಲ್ಲಿ ವಿಜೃಂಭಣೆ ಯಿಂದ ಹೋಳಿ ಹಬ್ಬ ಆಚರಣೆ

ಬೆಳಗಾವಿ ಬೆಳಗಾವಿ: ಜಿಲ್ಲೆ ಹುಕ್ಕೇರಿ ಪಟ್ಟಣದಲ್ಲಿ ಅತೀ ವಿಜೃಂಭಣೆಯಿಂದ ಹೋಳಿ ಆಚರಿಸಲಾಯಿತು ಹಾಗೂ ಪಟ್ಟಣದ ಬೀದಿ ಬೀದಿಗಳಲ್ಲಿ ಜನರು ಅತೀ ಉತ್ಸಾಹದಿಂದ ಶಾಂತಿ ಸೌಹಾರ್ದದಿಂದ ಎಲ್ಲ ಧರ್ಮದವರು ಈ ನಾಡಿನ ಪರಂಪರೆಯ ಹೋಳಿ ಹಬ್ಬವನ್ನು ಆಚರಿಸಿದರು ಹಾಗೂ ಹುಕ್ಕೇರಿ ಪೊಲೀಸ್ ಠಾಣೆಯಲ್ಲಿ ಹೋಳಿ ಹಬ್ಬ ವನ್ನು ವಿಜೃಂಭಣೆಯಿಂದ ಬಣ್ಣ ಆಡುವುದರ ಮೂಲಕ ಆಚರಿಸಲಾಯಿತು. ಈ ಸಮಯದಲ್ಲಿ ಪೊಲೀಸ್ ಅಧಿಕಾರಿಗಳಾದ ಸಿಪಿಐ ತಹಸಿಲ್ದಾರ್ ಸಾಹೇಬರು ಮಂಜುನಾಥ್ ಕಬ್ಬುರ ಗಜಾನನ ಕಾಂಬಳೆ.ಡಂಗ್ ಸರ್ ಹಾಗೂ ಇನ್ನುಳಿದ ಸಿಬ್ಬಂದಿಗಳೊಂದಿಗೆ. ಹೋಳಿ ಹಬ್ಬವನ್ನು

ಹುಕ್ಕೇರಿ ಪಟ್ಟಣದಲ್ಲಿ ವಿಜೃಂಭಣೆ ಯಿಂದ ಹೋಳಿ ಹಬ್ಬ ಆಚರಣೆ Read More »

ಭಾರತ ನಿರ್ಮಾಣದಲ್ಲಿ ಯುವಕರ ಮುಖ್ಯ :ಶಿವಾನಂದ ಹೆಳವರ

ಬೆಳಗಾವಿ ಎನ್ ಎಸ್ ಎಸ್ ವಾರ್ಷಿಕ ವಿಶೇಷ ಶಿಬಿರದ ಉಪನ್ಯಾಸ ಕಾರ್ಯಕ್ರಮ ಬೆಳಗಾವಿ: ಜಿಲ್ಲೆಯ ರಾಯಬಾಗ ತಾಲೂಕಿನ ಸುಕ್ಷೇತ್ರ ಕೋಳಿಗುಡ್ ಆನಂದ ಆಶ್ರಮದ ಈ ಪುಣ್ಯ ಭೂಮಿಯಲ್ಲಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಾಯಂಕಾಲ 4 ಗಂಟೆಗೆ ಉಪನ್ಯಾಸ ಕಾರ್ಯಕ್ರಮ ಭಾರತ ನಿರ್ಮಾಣದಲ್ಲಿ ಯುವಕರ ಪಾತ್ರ ಉಪನ್ಯಾಸ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಖ್ಯಾತ ಇತಿಹಾಸಕಾರ ಶ್ರೀ ಶಿವಾನಂದ ಹೆಳವರ ಆಗಮಿಸಿ ಭಾರತ ನಿರ್ಮಾಣದಲ್ಲಿ ಯುವಕರ ಪಾತ್ರ ತುಂಬಾ ಮುಖ್ಯ ಏಕೆಂದರೆ ಯುವಕರೆ ರಾಷ್ಟ್ರದ ಶಕ್ತಿ,ಯುವಕರಲ್ಲಿ ದೇಶ

ಭಾರತ ನಿರ್ಮಾಣದಲ್ಲಿ ಯುವಕರ ಮುಖ್ಯ :ಶಿವಾನಂದ ಹೆಳವರ Read More »

ಹಾರೂಗೇರಿಯ ಎಸ್ ಬಿ ದರೂರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಚಿಣ್ಣರ ಬಣ್ಣದೋಕುಳಿ

ಬೆಳಗಾವಿ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಹಾರೂಗೇರಿ ಯಲ್ಲಿ ಚಿಣ್ಣರು ಭೂಲೋಕದಲ್ಲಿ ಅರಳಿದ ಸುರಲೋಕದ ಹೂವುಗಳು . ಅವುಗಳ ನಗು ಮೊಗದ ಪ್ರತಿ ಕ್ಷಣವೂ ಆನಂದಮಯ ಹೀಗಾಗಿ ಇಂದು ಸ್ಥಳೀಯ ಎಸ್ ಬಿ ದರೂರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಬಣ್ಣ ಆಡುವುದರೊಂದಿಗೆ ಪರಸ್ಪರ ಖುಷಿಯನ್ನು ಹಂಚಿಕೊಂಡ ಮಕ್ಕಳ ಆ ನಗು ಎಲ್ಲರಲ್ಲಿ ಸಂತಸದ ವಾತಾವರಣ ನಿರ್ಮಿಸಿತು. ಹೋಳಿ ಹಬ್ಬದ ನಿಮಿತ್ಯ ಶಾಲೆಯಲ್ಲಿ ಶಿಕ್ಷಕರು, ಸಿಬ್ಬಂದಿ ವರ್ಗದವರು ಇಂದೇ ಬಣ್ಣದೋಕುಳಿ ಆಡಿ ಸಂಭ್ರಮಿಸಿದರು.ಅಲ್ಲದೆ ಭಾರತೀಯ ಸನಾತನ ನಂಬಿಕೆಯ ಪರಸ್ಪರ

ಹಾರೂಗೇರಿಯ ಎಸ್ ಬಿ ದರೂರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಚಿಣ್ಣರ ಬಣ್ಣದೋಕುಳಿ Read More »

ಕುಡಚಿ ಕಲ್ಚರಲ್ ಪೆಸ್ಟಿವಲ್ ಬಹುಮಾನ ವಿತರಿಸಿದ : ಮಹೇಂದ್ರ ತಮ್ಮಣ್ಣವರ

ಬೆಳಗಾವಿ ರಾಯಬಾಗ :ತಾಲೂಕಿನ ಕುಡಚಿ ಪಟ್ಟಣದಲ್ಲಿ ನಡೆದ ಕುಡಚಿ ಕಲ್ಚರಲ ಫೆಸ್ಟಿವಲ್ ವಿಜೇತರಿಗೆ ಬಹುಮಾನ ವಿತರಣೆಯನ್ನು ಕಾಂಗ್ರೆಸ್ ಮುಖಂಡ ಮಹೇಂದ್ರ ತಮ್ಮಣ್ಣವರ ಅವರು ವಿತರಣೆ ಮಾಡಿದರು ಪಟ್ಟಣದಲ್ಲಿ ಕಾಂಗ್ರೆಸ್ ಯುವ ಮುಖಂಡ ಮಹೇಂದ್ರ ತಮ್ಮಣ್ಣವರ ಪ್ರಾಯೋಜಕತ್ವದಲ್ಲಿ ಮೂರು ದಿನಗಳ ಕಾಲ ಕುಡಚಿ ಕಲ್ಚರಲ್ ಫೆಸ್ಟಿವಲ್ ಕಾರ್ಯಕ್ರಮ ಜರುಗಿದವು. ಮಹೇಂದ್ರ ತಮ್ಮಣ್ಣವರ ಪ್ರಾಯೋಜಕತ್ವದಲ್ಲಿ ಹಜರತ ದಾದಿ ಮಾ ಚಂದನ ವೆಲ್ಫೇರ್ ಗ್ರೂಪ್ ಸಹಯೋಗದೊಂದಿಗೆ ಮೂರುದಿನ ವ್ಹಾಲಿಬಾಲ, ಛೇಫ ವಾರ, ಸಂಗೀತ,ನಾಟಕ, ಚಿತ್ರಕಲೆ, ವಿಜ್ಞಾನ ಪ್ರದರ್ಶನ, ನೃತ್ಯ ಇತರೆ ಕಾರ್ಯಕ್ರಮಗಳು

ಕುಡಚಿ ಕಲ್ಚರಲ್ ಪೆಸ್ಟಿವಲ್ ಬಹುಮಾನ ವಿತರಿಸಿದ : ಮಹೇಂದ್ರ ತಮ್ಮಣ್ಣವರ Read More »

ಪರಂಪರೆ ಹೋಳಿ ಉತ್ಸವದಲ್ಲಿ ಚಕ್ರವರ್ತಿ ಸೂಲಿಬೆಲೆ

ಬೆಳಗಾವಿ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಹಾರೂಗೇರಿ ಪಟ್ಟಣದ ಸ್ಥಳೀಯ ಹಾರೂಗೇರಿ ವಿದ್ಯಾಲಯ ಹಾರೂಗೇರಿಯ ಮೈದಾನದಲ್ಲಿ ಯುವಕರಿಗೆ ಹಾಗೂ ಯುವತಿಯರಿಗೆ ಪ್ರತ್ಯೇಕವಾಗಿ ಗ್ಯಾಲರಿ ನಿರ್ಮಿಸಿ ಹೋಳಿ ಹಬ್ಬ ಆಚರಿಸುವ ಕಾರ್ಯಕ್ರಮವನ್ನು ಕುಡಚಿ ಶಾಸಕ ಹಾಗೂ ತಾಂಡಾ ಅಭಿವೃದ್ಧಿ ನಿಗಮದಧ್ಯಕ್ಷ ಪಿ ರಾಜೀವ್ ಹಮ್ಮಿಕೊಂಡಿದ್ದಾರೆ ಆಗಮಿಸುವವರಿಗೆ ಎಲ್ಲರಿಗೂ ಪಾಸ್ ವ್ಯವಸ್ಥೆ ಮಾಡಲಾಗಿದೆ ಮುಖ್ಯ ಅತಿಥಿಗಳಾಗಿ ಚಕ್ರವರ್ತಿ ಸೂಲಿಬೆಲೆ ಅವರು ಆಗಮಿಸಿ ಮಾತನಾಡಲಿದ್ದಾರೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ ವರದಿ : ಸುನೀಲ್ ಕಬ್ಬೂರ

ಪರಂಪರೆ ಹೋಳಿ ಉತ್ಸವದಲ್ಲಿ ಚಕ್ರವರ್ತಿ ಸೂಲಿಬೆಲೆ Read More »

ಕುಡಚಿ ಮತಕ್ಷೇತ್ರದ ಹಾರೂಗೇರಿ ಪಟ್ಟಣದಲ್ಲಿ ಯಶಸ್ವಿಯಾಗಿ ಜರುಗಿದ ವಿಜಯ ಸಂಕಲ್ಪಯಾತ್ರೆ

ಬೆಳಗಾವಿ ಬೆಳಗಾವಿ :ಮುಗಲಖೋಡ ಕ್ರಾಸ್ ಮಾರ್ಗವಾಗಿ ಬೃಹತ್ ಬೈಕ್ ರ್ಯಾಲಿ ಮೂಲಕ ವಿಜಯ ಸಂಕಲ್ಪ ಯಾತ್ರೆ ಹಾರೂಗೇರಿ ಪಟ್ಟಣಕ್ಕೆ ಆಗಮಿಸಿತು ಮಾರ್ಗದುದ್ದಕ್ಕೂ ಕೇಸರಿ ಶಾಲು, ಬಿಜೆಪಿ ಪಕ್ಷದ ಬಾವುಟ ಹಿಡಿದ ಕಾರ್ಯಕರ್ತರು, ಪಿ.ರಾಜೀವ್‌ ಕಿ ಜೈ ಎಂದ ಕಾರ್ಯಕರ್ತರು ಕುಡಚಿ ಮತಕ್ಷೇತ್ರದ ಹಾರೂಗೇರಿ ಪುರಸಭೆ ಕಾರ್ಯಾಲಯದ ಆವರಣದಲ್ಲಿ ನಡೆದ ಬಿಜೆಪಿ ವಿಜಯ ಸಂಕಲ್ಪ ರಥಯಾತ್ರೆಯ ಸಮಾವೇಶದಲ್ಲಿ ಸಸಿಗೆ ನೀರುಣಿಸಿ, ಭಾರತಾಂಬೆಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಕಾರ್ಯಕ್ರಮಕ್ಕೆ ಚಾಲನೆ ನೀಡಿಲಾಯಿತು ಬೃಹತ್‌ ಕೈಗಾರಿಕಾ ಸಚಿವ ಮುರಗೇಶ್ ನಿರಾಣಿ ಮಾತನಾಡಿ

ಕುಡಚಿ ಮತಕ್ಷೇತ್ರದ ಹಾರೂಗೇರಿ ಪಟ್ಟಣದಲ್ಲಿ ಯಶಸ್ವಿಯಾಗಿ ಜರುಗಿದ ವಿಜಯ ಸಂಕಲ್ಪಯಾತ್ರೆ
Read More »

ಅಲಖನೂರಿನಲ್ಲಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆ

ಬೆಳಗಾವಿ ಅಲಖನೂರ: ರಾಯಭಾಗ ತಾಲೂಕಿನ ಅಲಖನೂರ ಗ್ರಾಮದ ವಾರ್ಡ್ ನಂಬರ್ 5 ಮತ್ತು 6ನೇ ವಾರ್ಡಿನ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಕಾಂಗ್ರೆಸ್ ಗ್ರಾಮ ಪಂಚಾಯತ್ ಸದಸ್ಯರಾದ ಸುರೇಶ್ ಪೂಜಾರಿ ಇವರ ನೇತೃತ್ವದಲ್ಲಿ ಬಿಜೆಪಿ ಪಕ್ಷವನ್ನು ಸೇರ್ಪಡೆಯಾದರು ಸುಮಾರು 120ಕ್ಕೂ ಹೆಚ್ಚು ಕಾರ್ಯಕರ್ತರು ಬಿಜೆಪಿ ಸೇರ್ಪಡೆಯಾದರು ಇವಳೆ ಪಕ್ಷದ ಸಿದ್ಧಾಂತವನ್ನು ಮೆಚ್ಚಿ ಬಂದ ಕಾರ್ಯಕರ್ತರನ್ನು ಕುಡಚಿ ಮತಕ್ಷೇತ್ರ ಶಾಸಕರಾದ ಪಿ ರಾಜು ಅವರು ಆತ್ಮೀಯವಾಗಿ ಬರಮಾಡಿಕೊಂಡು ಬಿಜೆಪಿ ಪಕ್ಷದ ಶಾಲನ್ನು ಹಾಕಿ ಧ್ವಜವನ್ನು ಕೊಟ್ಟು ಪಕ್ಷಕ್ಕೆ ಬರಮಾಡಿಕೊಂಡು ಪ್ರೀತಿಯಿಂದ

ಅಲಖನೂರಿನಲ್ಲಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆ Read More »

ಕೋಳಿಗುಡ್ ಗ್ರಾಮದಲ್ಲಿ ಎನ್ ಎಸ್ ಎಸ್ ವಾರ್ಷಿಕ ವಿಶೇಷ ಶಿಬಿರದ ಉಪನ್ಯಾಸ ಕಾರ್ಯಕ್ರಮ

ಬೆಳಗಾವಿ ಸ್ವಚ್ಛ ಭಾರತ ಅಭಿಯಾನ ಬೆಳಗಾವಿ :ಜಿಲ್ಲೆಯ ರಾಯಬಾಗ ತಾಲೂಕಿನ ಸುಕ್ಷೇತ್ರ ಕೋಳಿಗುಡ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಾಯಂಕಾಲ 4 ಗಂಟೆಗೆ ಉಪನ್ಯಾಸ ಕಾರ್ಯಕ್ರಮ ಸ್ವಚ್ಛ ಭಾರತ ಅಭಿಯಾನ ಕಾರ್ಯಕ್ರಮದ ಮುಖ್ಯ ಮುಖ್ಯ ಅಥಿತಿಗಳಾಗಿ ಆಗಮಿಸಿ ಎಸ್ ಏಚ ಜೋಗಣ್ಣವರ್ ಸ್ವಚ್ಛ ಭಾರತ ಅಭಿಯಾನ ಕುರಿತು ಮಾತನಾಡಿದರು. ಮೊದಲು ನಮ್ಮ ಮನ ಮತ್ತು ಮನಸು ಸ್ವಚ್ಛ್, ನಮ್ಮ ಸುತ್ತಮುತ್ತಲಿನ ಪರಿಸರ, ಸ್ವಚ್ಚವಾಗಿ ಇಟ್ಟು ಕೊಂಡರೆ, ಅದುವೇ ಸ್ವಚ್ಛ ಭಾರತದ ಅಭಿಯಾನ. ಇದು ಮಹಾತ್ಮ ಗಾಂಧೀಜಿ

ಕೋಳಿಗುಡ್ ಗ್ರಾಮದಲ್ಲಿ ಎನ್ ಎಸ್ ಎಸ್ ವಾರ್ಷಿಕ ವಿಶೇಷ ಶಿಬಿರದ ಉಪನ್ಯಾಸ ಕಾರ್ಯಕ್ರಮ Read More »

ಹಾರೂಗೇರಿ ಪೊಲೀಸ್ ಠಾಣೆಯ ವತಿಯಿಂದ ಹೋಳಿ ಹಬ್ಬದ ಶಾಂತಿ ಪಾಲನಾ ಸಭೆ

ಬೆಳಗಾವಿ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ :ಹಾರೂಗೇರಿಯ ಪುರಸಭೆ ಸಭಾಂಗಣದಲ್ಲಿ ಜರುಗಿದ ಹೋಳಿ ಹಬ್ಬದ ನಿಮಿತ್ಯ ಶಾಂತಿ ಪಾಲನಾ ಸಭೆ ಜರುಗಿತು ಸಭೆಯಲ್ಲಿ ಮಾತನಾಡಿದ ಹಾರೂಗೇರಿ ಸಿ ಪಿ ಐ ರವಿಚಂದ್ರ ಬಡಪಕೀರಪ್ಪನವರ ಅವರು, ನೈಸರ್ಗಿಕ ಬಣ್ಣ ಹಾಕಿ ಆಟವಾಡಿ ಹಾಗೂ ಎಲ್ಲರೂ ಸೇರಿ, ಎಲ್ಲರೂ ಒಂದೆಂದು ಭಾವಿಸಿ ಬಣ್ಣ ಆಡಬೇಕು. ಜೊತೆಗೆ ಬಣ್ಣ ಮತ್ತು ಮಧ್ಯಪಾನ ಎರಡರಿಂದಲೂ ಆಡಬೇಡಿ, ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ, ಅಸಭ್ಯ ವಾತಾವರಣ ನಿರ್ಮಾಣ ಮಾಡದೇ ಆಟವಾಡಿ ಶಾಂತಿ-ಸಮತೆಯ ಹಬ್ಬವಾಗಿ ಆಚರಿಸಿ ಎಂದು ಮಾತನಾಡಿದರು.

ಹಾರೂಗೇರಿ ಪೊಲೀಸ್ ಠಾಣೆಯ ವತಿಯಿಂದ ಹೋಳಿ ಹಬ್ಬದ ಶಾಂತಿ ಪಾಲನಾ ಸಭೆ Read More »

ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ :ಶಾಸಕ ಮಹೇಶ ಕುಮಠಳ್ಳಿಚಾಲನೆ

ಬೆಳಗಾವಿ ಅಥಣಿ ಮತಕ್ಷೇತ್ರದಲ್ಲಿ ಬಾಂದಾರಗಳ ನಿರ್ಮಾಣಕ್ಕೆ ಹೆಚ್ಚಿನ ಇತ್ತು ಕೊಟ್ಟು 16ಕ್ಕೂ ಅಧಿಕ ಬಾಂದಾರಗಳನ್ನು ಮಂಜೂರು ಮಾಡಲಾಗಿದ್ದು ಸಧ್ಯ ಕಾಮಗಾರಿಗಳು ಪ್ರಾರಂಭವಾಗಿವೆ. ಈಗಾಗಲೇ 28.98 ಕೋಟಿ ರೂ ಅನುದಾನವನ್ನು ಬಾಂದರುಗಳ ರಿಪೇರಿ ಕಾರ್ಯಗಳಿಗೆ ತರಲಾಗಿದ್ದು ಶೀಘ್ರ ಭೂಮಿಪೂಜೆ ನೆರೆವೇರಿಸಲಿದ್ದೇವೆ. ಮತಕ್ಷೇತ್ರದ ಜನತೆ ಆಶೀರ್ವಾದ ಮಾಡಿ ನನ್ನನ್ನು ಶಾಸಕನ ಮಾಡಿದ್ದು ಅವರ ಸೇವೆ ಮಾಡುತ್ತಿದ್ದೇನೆ ಎಂದು ಅಥಣಿ ಶಾಸಕ ಮತ್ತು ಕೊಳಗೇರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಮಹೇಶ ಕುಮಠಳ್ಳಿ ಅವರು ಹೇಳಿದರು. ಅವರು ಅಥಣಿ ತಾಲೂಕಿನ ದೇಸಾರಟ್ಟಿ ಗ್ರಾಮದಲ್ಲಿ

ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ :ಶಾಸಕ ಮಹೇಶ ಕುಮಠಳ್ಳಿಚಾಲನೆ Read More »

ಸುಲ್ತಾನಾಪುರ ವಿತರಣಾ ಕೇಂದ್ರದಲ್ಲಿ ವಿದ್ಯುತ್‌ ವ್ಯತ್ಯಯ!

ವರದಿ : ಸುನೀಲ್ ಕಬ್ಬೂರ ಬೆಳಗಾವಿ ಹಾರೂಗೇರಿ : ಬುಧವಾರ ದಿ. 08.03.2023 ರಂದು 110/11 ಕೆ.ವಿ, ಸೂಲ್ತಾನಪೂರ ವಿದ್ಯುತ್‌ ವಿತರಣಾ ಕೇಂದ್ರದಲ್ಲಿ ಉಪಕರಣಗಳು ಮತ್ತು ಪರಿವರ್ತಕಗಳ ತ್ರೈಮಾಸಿಕ ನಿರ್ವಹಣಾ ಕೆಲಸ ಮಾಡುವುದರ ನಿಮಿತ್ಯ 110/11 ಕೆ.ವಿ. ಸೂಲ್ತಾನಪೂರ ವಿದ್ಯುತ್‌ ವಿತರಣಾ ಕೇಂದ್ರದಿಂದ ಹೊರಡುವ ಸುಲ್ತಾನಪುರ, ಹಂದಿಗುಂದ, ಕಪ್ಪಾಲಗುದ್ದಿ, ಪಾಲಭಾವಿ ಈ ಮಾರ್ಗಗಳಿಗೆ ಮುಂಜಾನೆ 9 ಗಂಟೆಯಿಂದ ಸಾಯಂಕಾಲ 6 ಗಂಟೆಯವರೆಗೆ ವಿದ್ಯುತ್‌ ವ್ಯತ್ಯಯವಾಗುವುದರ ಬಗ್ಗೆ ಹೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು(ವಿ) ಹಾರೂಗೇರಿರವರು ಈ ಬಗ್ಗೆ ಪತ್ರಿಕಾ

ಸುಲ್ತಾನಾಪುರ ವಿತರಣಾ ಕೇಂದ್ರದಲ್ಲಿ ವಿದ್ಯುತ್‌ ವ್ಯತ್ಯಯ! Read More »

ಕುಡಚಿಯ ಶಿಕ್ಷಕಿ ಅನ್ನಪೂರ್ಣ ಬಸಾಪೂರೆ ಮರಣಪತ್ರದೊಂದಿಗೆ ರಾಯಬಾಗದಲ್ಲಿ ಶವವಾಗಿ ಪತ್ತೆ

ಬೆಳಗಾವಿ ವರದಿ :ಸಂಜೀವ್ ಬ್ಯಾಕುಡೆ ಬೆಳಗಾವಿ: ಜಿಲ್ಲೆಯ ರಾಯಬಾಗ ತಾಲೂಕಿನ ಕುಡಚಿ ಪಟ್ಟಣದ ಜುನ್ನೇದಿಯಾ ಶಿಕ್ಷಣ ಸಂಸ್ಥೆಯ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕಿ ಅನ್ನಪೂರ್ಣ ಗುರುವಾರ ಆರಾಮಿಲ್ಲ ಅಂತಾ ಹೇಳಿ ರಜೆ ಪಡೆದು ಮನೆಗೂ ಹೋಗದೆ ನಾಪತ್ತೆಯಾದ ಹಿನ್ನೆಲೆಯಲ್ಲಿ ಶುಕ್ರವಾರ ಬೆಳಗಿನವರೆಗೂ ಹುಡುಕಿ ಕುಟುಂಬದವರು ಕಾಣೆಯಾದ ಬಗ್ಗೆ ಕುಡಚಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಶುಕ್ರವಾರ ಸಂಜೆ 4.30ರ ಹೊತ್ತಿಗೆ ರಾಯಬಾಗ ರೈಲು ನಿಲ್ದಾಣದ ಹತ್ತಿರ ರೈಲಿಗೆ ಹಾರಿ ಸಾವನ್ನಪ್ಪಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ.

ಕುಡಚಿಯ ಶಿಕ್ಷಕಿ ಅನ್ನಪೂರ್ಣ ಬಸಾಪೂರೆ ಮರಣಪತ್ರದೊಂದಿಗೆ ರಾಯಬಾಗದಲ್ಲಿ ಶವವಾಗಿ ಪತ್ತೆ
Read More »

ಪ್ರಜಾಪ್ರಭುತ್ವದಲ್ಲಿ ಮತದಾನದ ಮಹತ್ವ

ಬೆಳಗಾವಿ ಎನ್ ಎಸ್ ಎಸ್ ವಾರ್ಷಿಕ ವಿಶೇಷ ಶಿಬಿರದ ಉಪನ್ಯಾಸ ಕಾರ್ಯಕ್ರಮ. ರಾಯಬಾಗ: ತಾಲೂಕಿನ ಕೋಳಿಗುಡ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ, ಸಾಯಂಕಾಲ 4 ಗಂಟೆಗೆ ಉಪನ್ಯಾಸ ಕಾರ್ಯಕ್ರಮ ಪ್ರಜಾಪ್ರಭುತ್ವದಲ್ಲಿ ಮತದಾನದ ಮಹತ್ವ ಉಪನ್ಯಾಸ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಪ್ರೊ ಎಸ್ ಬಿ ಕಲ್ಚಿಮಡ್ ಆಗಮಿಸಿ ರಾಜಕೀಯ ಪಕ್ಷಗಳು,ಪ್ರಜಾಪ್ರಭುತ್ವದ ಬೆನ್ನೆಲುಬು ಆಗಿವೆ, ಮತದಾನ ಮಾಡುವಾಗ ವ್ಯಕ್ತಿಯ ವ್ಯಕ್ತಿತ್ವ , ಗುಣ, ನಡವಳಿಕೆ ನೋಡಿ ಮತದಾನ ಮಾಡ್ಬೇಕು,ಮತದಾನ ಅಂತಕ್ಕದ್ದು ಮೌಲ್ಯಯುತವಾದ ದ್ದು, ಮತದ ಮೌಲ್ಯವನ್ನು ಅರಿತು ಮತದಾನ

ಪ್ರಜಾಪ್ರಭುತ್ವದಲ್ಲಿ ಮತದಾನದ ಮಹತ್ವ Read More »

ಜಂಗಮ ಸಮಾಜಕ್ಕೆ ಜೋಳಿಗೆ ಹಸ್ತಾಂತರಿಸಿದವರು ಜಗದ್ಗುರು ರೇಣುಕಾಚಾರ್ಯರು: ಮಲ್ಲಿಕಾರ್ಜುನ ಶಾಸ್ತ್ರೀಜಿ.

ಬೆಳಗಾವಿ. ರಾಯಬಾಗ ವರದಿ: ಸಂಗಮೇಶ ಹಿರೇಮಠ. ಮುಗಳಖೋಡ: ವೀರಶೈವ ಧರ್ಮ ಸಂಸ್ಥಾಪಕರು ರಂಭಾಪುರಿ, ಉಜ್ಜಯಿನಿ, ಕೇದಾರ, ಶ್ರೀಶೈಲ, ಕಾಶಿ ಎಂಬ 5 ಪಂಚ ಪೀಠಗಳನ್ನು ಸ್ಥಾಪಿಸಿ ಒಡೆಯನಾಗಿ ಮೆರೆದ ಹಾಗೂ ಜಂಗಮ ಸಮಾಜಕ್ಕೆ ಜೋಳಿಗೆಯನ್ನು ಹಸ್ತಾಂತರಿಸಿದ ಮಹಾಪ್ರಭು ಜಗದ್ಗುರು ಶ್ರೀ ರೇಣುಕಾಚಾರ್ಯರು ಎಂದು ಮುಗಳಖೋಡದ ಈಶ್ವರಲಿಂಗೇಶ್ವರ ಹಿರೇಮಠದ ಅರ್ಚಕರಾದ ಮಲ್ಲಿಕಾರ್ಜುನ ಶಾಸ್ತ್ರಿಜಿ ಹೇಳಿದರು. ಅವರು ಮುಗಳಖೋಡ ಹಿರೇಮಠದ ಶ್ರೀ ಈಶ್ವರಲಿಂಗೇಶ್ವರ ದೇವಸ್ಥಾನದಲ್ಲಿ ಹಮ್ಮಿಕೊಂಡ ಜಗದ್ಗುರು ರೇಣುಕಾಚಾರ್ಯರ ಜಯಂತಿಯ ಆಚರಣೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾನವ ಧರ್ಮಕ್ಕೆ ಜಯವಾಗಲಿ. ಧರ್ಮದಿಂದಲೇ

ಜಂಗಮ ಸಮಾಜಕ್ಕೆ ಜೋಳಿಗೆ ಹಸ್ತಾಂತರಿಸಿದವರು ಜಗದ್ಗುರು ರೇಣುಕಾಚಾರ್ಯರು: ಮಲ್ಲಿಕಾರ್ಜುನ ಶಾಸ್ತ್ರೀಜಿ. Read More »

ದಿನದ 24 ಗಂಟೆ ಕಾರ್ಯನಿರ್ವಹಿಸುವ ಸಿದ್ಧಶ್ರೀ ಸಂಸ್ಥೆ ಆರಂಭ.

ಬೆಳಗಾವಿ, ರಾಯಬಾಗ ಕಷ್ಟದಲ್ಲಿರುವ ಬಡವರಿಗೆ ಸಹಾಯ ನೀಡಲೆಂದೇ ಸಿದ್ಧಶ್ರೀ ಸಂಸ್ಥೆಯ ಸ್ಥಾಪನೆ: ಡಾ. ಮುರುಘರಾಜೇಂದ್ರ ಶ್ರೀ. ವರದಿ: ಸಂಗಮೇಶ ಹಿರೇಮಠ ಮುಗಳಖೋಡ. ಮುಗಳಖೋಡ: ಗ್ರಾಮೀಣ ಭಾಗದ ಬಡವರಿಗೆ, ಸುತ್ತಮುತ್ತಲಿನ ಗ್ರಾಮಗಳ ರೈತರಿಗೆ ಹಾಗೂ ಕಷ್ಟದಲ್ಲಿರುವ ಜನಸಾಮಾನ್ಯರಿಗೆ ಸಹಾಯವಾಗಲೆಂದು ದಿನದ 24 ಗಂಟೆ ಕಾರ್ಯನಿರ್ವಹಿಸಿ ಜನರಿಗೆ ಸಹಾಯ ನೀಡಲೆಂದೇ ಈ ಸಿದ್ಧಶ್ರೀ ಸಂಸ್ಥೆಯನ್ನು ಸ್ಥಾಪಿಸಿದ್ದೇವೆ ಎಂದು ಮುಗಳಖೋಡ ಜಿಡಗಾ ಮಠದ ಪೀಠಾಧಿಪತಿ ಡಾ. ಮುರುಘರಾಜೇಂದ್ರ ಶ್ರೀ ಹೇಳಿದರು. ಅವರು ಮುಗಳಖೋಡ ಪಟ್ಟಣದ ಶ್ರೀಮಠದ ಆವರಣದಲ್ಲಿ ಹಮ್ಮಿಕೊಂಡ ಸಿದ್ಧಶ್ರೀ ಸೌಹಾರ್ದ

ದಿನದ 24 ಗಂಟೆ ಕಾರ್ಯನಿರ್ವಹಿಸುವ ಸಿದ್ಧಶ್ರೀ ಸಂಸ್ಥೆ ಆರಂಭ. Read More »

ಮಧ್ಯ ಮಾರಾಟವನ್ನು ಖಂಡಿಸಿ ಗ್ರಾಮ ಪಂಚಾಯತಗೆ ಮಹಿಳೆಯರಿಂದ ಮುತ್ತಿಗೆ

ಬೆಳಗಾವಿ, ಅಥಣಿ ಹೌದು ಇದು ನಡೆದಿರುವುದು ಬೆಳಗಾವಿ ಜಿಲ್ಲೆಯ ಅಥಣಿ ತಾಲ್ಲೂಕಿನ ಶೇಗುಣಶಿ ಗ್ರಾಮದಲ್ಲಿ ಅಕ್ರಮ ಸಾರಾಯಿ ಮಾರಾಟದಿಂದ ಬೀದಿಗೆ ಬೀಳುತ್ತಿರುವುದರಿಂದ ಗ್ರಾಮದ ಮಹಿಳೆಯರೆಲ್ಲರೂ ಪಂಚಾಯತ್ಗೆ ಮುತ್ತಿಗೆ ಹಾಕಿ, ಅಧಿಕಾರಿಗಳಿಗೆ ಖಡಕ್ಕಾಗಿ ಎಚ್ಚರಿಕೆ ನೀಡುವುದರ ಜೊತೆಗೆ ಅಬಕಾರಿ ಇಲಾಖೆ ಮತ್ತು ಪೊಲೀಸ್ ಸಿಬ್ಬಂದಿ ಮೇಲೆ ಲಂಚ ಪಡೆಯುವುದಾಗಿ ಆರೋಪ ಮಾಡಿ 5ನೇ ಬಾರಿ ಮನವಿ ಪತ್ರ ಸಲ್ಲಿಸಿದರು, ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ದೌಡಾಯಿಸಿದ ಅಬಕಾರಿ ಇಲಾಖೆಯ ಅಧಿಕಾರಿಗಳಾದ DYSE ಹಣಮಂತ ವಜ್ರಮಟ್ಟಿ, ಸಿಪಿಐ ಸಂಜಯ ಅಸ್ಕಿ

ಮಧ್ಯ ಮಾರಾಟವನ್ನು ಖಂಡಿಸಿ ಗ್ರಾಮ ಪಂಚಾಯತಗೆ ಮಹಿಳೆಯರಿಂದ ಮುತ್ತಿಗೆ Read More »

ಪಾರದರ್ಶಕ ಆರ್ಥಿಕ ವ್ಯವಹಾರಕ್ಕೆ ಪುರುಷರಿಗಿಂತ ಮಹಿಳೆಯರೆ ಮೇಲು:ನಾಗರತ್ನ ಹೆಗಡೆ

ಬೆಳಗಾವಿ ಕಾಗವಾಡ:ಪುರುಷರಿಗಿಂತ ಮಹಿಳೆಯರು ತೆಗೆದುಕೊಂಡ ಸಾಲವನ್ನು ಮರುಪಾವತಿ ಮಾಡಲು ಮುಂಚೂಣಿಯಲ್ಲಿದ್ದಾರೆ ಆ ಕಾರಣದಿಂದಲೇ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಡಿಯಲ್ಲಿ ಧರ್ಮಾಧಿಕಾರಿ ವಿರೇಂದ್ರ ಹೆಗಡೆಯವರು ಪುರುಷರ ಸಂಘಗಳನ್ನು ಸ್ಥಾಪಿಸದೇ ಗ್ರಾಮಾಭಿವೃದ್ದಿ ಮಹಿಳಾ ಸಂಘಗಳನ್ನು ಸ್ಥಾಪಿಸಿ ಮಹಿಳೆಯರ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದಾರೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಘದ ಜಿಲ್ಲಾ ನಿರ್ದೆಶಕಿಯಾದ ನಾಗರತ್ನ ಹೆಗಡೆ ಹೇಳಿದರು.ಅವರು ಶನಿವಾರ ದಿ.೪ ರಂದು ಉಗಾರ ಖುರ್ದ ಗ್ರಾಮದ ವಿಹಾರ ಸಭಾಂಗಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ.ಟ್ರಸ್ಟ ಹಾಗೂ ಮಹಿಳಾ

ಪಾರದರ್ಶಕ ಆರ್ಥಿಕ ವ್ಯವಹಾರಕ್ಕೆ ಪುರುಷರಿಗಿಂತ ಮಹಿಳೆಯರೆ ಮೇಲು:ನಾಗರತ್ನ ಹೆಗಡೆ
Read More »

ಸಿದ್ಧಶ್ರೀ ಸೌಹಾರ್ದ ಸಹಕಾರಿ (ನಿ) ಕಲಬುರಗಿ ಇದರ ಮುಗಳಖೋಡ ನೂತನ ಶಾಖೆಯ ಕಾರ್ಯಾರಂಭ ಸಮಾರಂಭ.

ಬೆಳಗಾವಿ ವರದಿ: ರಾಜಶೇಖರ ಶೇಗುಣಸಿ ಮುಗಳಖೋಡ ಮುಗಳಖೋಡ: ಬರುವ ರವಿವಾರ ದಿನಾಂಕ 5 ರಂದು ‘ಶ್ರೀ ಸಿದ್ಧಶ್ರೀ ಸೌಹಾರ್ದ ಸಹಕಾರಿ ನಿಯಮಿತ ಕಲಬುರಗಿ ಮುಗಳಖೋಡ ಶಾಖೆಯ ಕಾರ್ಯಾರಂಭ ಸಮಾರಂಭವು ಪಟ್ಟಣದ ಶ್ರೀಮಠದ ಆವರಣದಲ್ಲಿ ನೆರವೇರಲಿದೆ. ಮುಗಳಖೋಡ-ಜಿಡಗಾ ಮಠಗಳ ಪೀಠಾಧಿಪತಿಗಳಾದ ಡಾ. ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮ ಪ್ರಾರಂಭಿಸಿ, ಸಹಕಾರಿ ಲಾಂಛನ ಬಿಡುಗಡೆ, ಕ್ಯಾಲೆಂಡರ್ ಬಿಡುಗಡೆ ಸೇರಿದಂತೆ ಇನ್ನಿತರ ಕಾರ್ಯಕ್ರಮಗಳು ಜರುಗಲಿವೆ ಎಂದು ಸಂಸ್ಥೆಯ ಅಧ್ಯಕ್ಷ ಸಿ. ಎ. ನಾಡಗೌಡರ ಪತ್ರಿಕಾ

ಸಿದ್ಧಶ್ರೀ ಸೌಹಾರ್ದ ಸಹಕಾರಿ (ನಿ) ಕಲಬುರಗಿ ಇದರ ಮುಗಳಖೋಡ ನೂತನ ಶಾಖೆಯ ಕಾರ್ಯಾರಂಭ ಸಮಾರಂಭ. Read More »

ಅಥಣಿ ಪಟ್ಟಣದ ಲಿಡಕರ ಕಾಲೋನಿಗೆ 64 ಕೋಟಿ ರೂಪಾಯಿ ಅನುದಾನ:ಶಾಸಕ ಮಹೇಶ್ ಕುಮಟಳ್ಳಿ

ಬೆಳಗಾವಿ ಅಥಣಿ: ರಾಜ್ಯದಲ್ಲಿ ಕೊಳಚೆ ಪ್ರದೇಶಾಭಿವೃದ್ಧಿ ಇಲಾಖೆಯಿಂದ ಅಥಣಿ ಪಟ್ಟಣದಲ್ಲಿ 798 ಮನೆಗಳು ಮಂಜೂರಾತಿ ಮಾಡಿ ಪ್ರತಿಯೊಂದು ವಾಸಿಸುವ ಮನೆಯನ್ನು ಮಹಿಳೆಯರ ಹೆಸರಿನಿಂದ ಉಪನೊಂದಣಿ ಕಛೇರಿಯಲ್ಲಿ ನೊಂದಾಯಿಸಿ ಅವರಿಗೆ ಹಕ್ಕುಪತ್ರ ನೀಡಲಾಗಿದೆ ಎಂದು ಕೊಳಗೇರಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಶಾಸಕ ಮಹೇಶ್ ಕುಮಟಳ್ಳಿ ಹೇಳಿದರು.ಅಥಣಿ ಪಟ್ಟಣದ ಲಿಡಕರ್ ಬಡಾವಣೆಯಲ್ಲಿ ಸ್ಲಂ ಮನೆಗಳ ಪರಿಶೀಲನೆ ಮಾಡಿ ಹಾಗೂ ಮಹಿಳೆಯರಿಗೆ ಸ್ವಯಂ ಉದ್ಯೋಗದ ತರಬೇತಿ ನೀಡಿ ಹೊಲಿಗೆ ಯಂತ್ರ ವಿತರಿಸಿ ಮಾತನಾಡಿ ಅವರು, ರಾಜ್ಯದಲ್ಲಿ ಪಟ್ಟಣ ಪಂಚಾಯತ, ಮಹಾನಗರ ಪಾಲಿಕೆ,ಪುರಸಭೆ

ಅಥಣಿ ಪಟ್ಟಣದ ಲಿಡಕರ ಕಾಲೋನಿಗೆ 64 ಕೋಟಿ ರೂಪಾಯಿ ಅನುದಾನ:ಶಾಸಕ ಮಹೇಶ್ ಕುಮಟಳ್ಳಿ Read More »

ಕೋಳಿಗುಡ್ಡ ಗ್ರಾಮದಲ್ಲಿ ಎನ್ ಎಸ್ ಎಸ್ ವಾರ್ಷಿಕ ವಿಶೇಷ ಶಿಬಿರ

ಬೆಳಗಾವಿ ಎನ್ ಎಸ್ ಎಸ್ ವಾರ್ಷಿಕ ವಿಶೇಷ ಶಿಬಿರ ಉದ್ಘಾಟನಾ ಕಾರ್ಯಕ್ರಮವು ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಕೋಳಿಗುಡ್ಡ ಗ್ರಾಮದಲ್ಲಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಬೆಳಗಾವಿ ಹಾಗೂ ಶಿಕ್ಷಣ ಪ್ರಸಾರಕ ಮಂಡಳ ರಾಯಬಾಗ,ಕಲಾ,ವಾಣಿಜ್ಯ, ವಿಜ್ಞಾನ ಮಹಾವಿದ್ಯಾಲಯ ರಾಯಬಾಗ ಹಾರೂಗೇರಿ ಇವರ ಸಹಯೋಗದಲ್ಲಿ , ರಾಷ್ಟ್ರೀಯ ಸೇವಾ ಯೋಜನೆಯ, ಎಳು ದಿನಗಳ ವಿಶೇಷ ಶಿಬಿರ 2023. ಅಮೃತ ಸಮುದಾಯ ಯೋಜನಾ ಅಭಿವೃದ್ದಿ ಯೋಜನೆಯಲ್ಲಿ ಕೋಳಿ ಗುಡ್ಡ ಗ್ರಾಮವನ್ನು ದತ್ತು ಗ್ರಾಮವನ್ನು ತಗೆದುಕೊಂಡಿದ್ದೇವೆ. ಮಾರ್ಚ್ 4 ರಿಂದ ಮಾರ್ಚ್ 10

ಕೋಳಿಗುಡ್ಡ ಗ್ರಾಮದಲ್ಲಿ ಎನ್ ಎಸ್ ಎಸ್ ವಾರ್ಷಿಕ ವಿಶೇಷ ಶಿಬಿರ Read More »

ರಡ್ಡೆರಹಟ್ಟಿಯಲ್ಲಿ ಅಭಿನವ ಶ್ರೀಗಳಿಂದ ಯೋಗ….

ಬೆಳಗಾವಿ ರಡ್ಡೆರಹಟ್ಟಿ – ಬೆಳಗಾವಿ ಜಿಲ್ಲೆಯ ಅಥಣಿ ತಾಲ್ಲೂಕಿನ ರಡ್ಡೇರಹಟ್ಟಿ ಗ್ರಾಮದಲ್ಲಿ ಗ್ರಾಮದ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಬೆಳ್ಳಗ್ಗೆ 5 :30 ರಿಂದ 6 :30 ವರಗೆ ಪರಮ ಪೂಜ್ಯ ಶ್ರೊತ್ರೀಯ ಬ್ರಹ್ಮನಿಷ್ಠ ಸದ್ಗುರು ಶ್ರೀಅಭಿನವ ಸಿದ್ಧಾರೂಢ ಮಹಾಸ್ವಾಮಿಗಳು ಷಣ್ಮೂಖಾರೂಢಮಠ ವಿಜಯಪುರ, ಶಾಂತಾಶ್ರಮ ಹುಬ್ಬಳ್ಳಿ ಇವರು ಅಶ್ರಯದಲ್ಲಿ ಹಮ್ಮಿಕೊಳ್ಳಲಾಗಿತ್ತು ಅದೇರೀತಿ ಶುಕ್ರವಾರ ಬೆಳಿಗ್ಗೆ 5:30 ಕ್ಕೆ ಪ್ರಾರಂಭಿಸಿದರು. ಮೊದಲನೇ ದಿನವಾದರೂ ಸಹ ಇಲ್ಲಿ ಯೋಗಾಸನ ಮಾಡಲು ಸುಮಾರು ಜನ ಆಗಮಿಸಿದರು ಈ ಸಂರ್ಭದಲ್ಲಿ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ

ರಡ್ಡೆರಹಟ್ಟಿಯಲ್ಲಿ ಅಭಿನವ ಶ್ರೀಗಳಿಂದ ಯೋಗ…. Read More »

ನ್ನನ ಕೊನೆ ಉಸಿರು ಇರೋವರೆಗೂ ಕುಡಚಿ ಮತಕ್ಷೇತ್ರ ಬಿಟ್ಟು ನಾನು ಎಲ್ಲೂ ಹೋಗಲ್ಲ :ಪಿ ರಾಜೀವ್

ಬೆಳಗಾವಿ Editor:kareppa s kamble ಕೊನೆಗೂ ಕ್ಷೇತ್ರ ಬದಲಾವಣೆ ಉಹಾ ಪೋಹಗಳಿಗೆ ತೆರೆ ಎಳೆದ ಕುಡಚಿ ಶಾಸಕರಾದ ಪಿ ರಾಜೀವ ಬೆಳಗಾವಿ: ಜಿಲ್ಲೆಯ ಕುಡಚಿ ಮತಕ್ಷೇತ್ರದ ಅಲಕನೂರಿನಲ್ಲಿ ಭಾರತೀಯ ಜನತಾ ಪಕ್ಷದ ಕುಡಚಿ ಮಂಡಳದ ಚುನಾವಣಾ ಪೂರ್ವ ಬೃಹತ್ ಸಿದ್ದತಾ ಸಭೆ ಜರುಗಿತು ಬಿಜೆಪಿ ಜಿಲ್ಲಾಧ್ಯಕ್ಷ ಡಾ. ರಾಜೇಶ್ ನೆರ್ಲಿ ಮಾತನಾಡಿ ವಿಜಯ ಸಂಕಲ್ಪ ಯಾತ್ರೆಯು ಕುಡಚಿ ಕ್ಷೇತ್ರಕ್ಕೆ ಮಾರ್ಚ್ 5 ರಂದು ಸಾಯಂಕಾಲ ಬರಲಿದೆ ಈ ಯಾತ್ರೆಗೇ ಕಾರ್ಯಕರ್ತರು ಅಭಿಮಾನಿ ಹೆಚ್ಚಿನ ಸಂಖ್ಯೆಯಲ್ಲಿ ಬಂದು ಕಾರ್ಯಕ್ರಮವನ್ನು

ನ್ನನ ಕೊನೆ ಉಸಿರು ಇರೋವರೆಗೂ ಕುಡಚಿ ಮತಕ್ಷೇತ್ರ ಬಿಟ್ಟು ನಾನು ಎಲ್ಲೂ ಹೋಗಲ್ಲ :ಪಿ ರಾಜೀವ್ Read More »

ಅಥಣಿ ತಾಲೂಕಿನ ಕೋಹಳ್ಳಿ ಗ್ರಾಮದ ಕೇಸ್ಕರದಡ್ಡಿ ಮತ್ತು ಬಾವನದಡ್ಡಿಯಲ್ಲಿ ಹನಿ ನೀರಿಗಾಗಿ ಪರದಾಟ

ಬೆಳಗಾವಿ ತೀವ್ರ ಬರಪೀಡಿತ ಗ್ರಾಮಗಳ ಜನರ ಜಲದಾಹ ನೀಗಿಸಬೇಕಾದ ಕೋಹಳ್ಳಿಯ ಕೇಸ್ಕರದಡ್ಡಿ ಮತ್ತು ಬಾವನದಡ್ಡಿಯಲ್ಲಿ ಬಿರು ಬೇಸಿಗೆ ಪ್ರಾರಂಭವಾಗುವ ಮುನ್ನವೇ ಹನಿ ನೀರಿಗಾಗಿ ಕೇಸ್ಕರದಡ್ಡಿ ಮತ್ತು ಬಾವನದಡ್ಡಿ ಜನರು ಪರದಾಡುವಂತಾಗಿದೆ.ನೀರಿಗಾಗಿ ಮೈಲಿಗಟ್ಟಲೇ ಅಲೆದಾಡಬೇಕಾದ ಪರಿಸ್ಥಿತಿ ಎದುರಾಗಿದೆ. ಕೇಸ್ಕರದಡ್ಡಿ ಮತ್ತು ಬಾವನದಡ್ಡಿ ಯಲ್ಲಿ ಸುಮಾರು 150ಕ್ಕಿಂತ ಹೆಚ್ಚು ಕುಟುಂಬಗಳು ವಾಸವಾಗಿವೆ ಈ ಎರಡು ದಡ್ಡಿಯಲ್ಲಿ ಕುಡಿಯುವ ನೀರಿಗಾಗಿ ಯಾವುದೇ ಬೋರವೇಲ್ಗಳಿಲ್ಲ. ಕೇಸ್ಕರದಡ್ಡಿ ಮತ್ತು ಬಾವನದಡ್ಡಿಗೆ ಇರುವ ಒಂದೇ ಟಾಕೆಯಿಂದ ಎರಡು ದಡ್ಡಿಗೆ ನೀರು ಸಫಲಯ್ ಆಗುತ್ತೆ ಸುಮಾರು ಎರಡು

ಅಥಣಿ ತಾಲೂಕಿನ ಕೋಹಳ್ಳಿ ಗ್ರಾಮದ ಕೇಸ್ಕರದಡ್ಡಿ ಮತ್ತು ಬಾವನದಡ್ಡಿಯಲ್ಲಿ ಹನಿ ನೀರಿಗಾಗಿ ಪರದಾಟ
Read More »

ಕುಡಚಿ ಪಟ್ಟಣದ ಮಹಾದೇವಿ ಲೋಹಾರ ನಿಧನ

ನಿಧನ ವಾರ್ತೆ ರಾಯಬಾಗ ತಾಲೂಕಿನ ಕುಡಚಿ ಪಟ್ಟಣದ ನ್ಯಾಯವಾದಿಗಳಾದ ರವಿ ಓಮಣ್ಣಾ ಲೋಹಾರ ಅವರ ತಾಯಿ ಮಹಾದೇವಿ ಓಮಣ್ಣಾ ಲೋಹಾರ (60) ಬುಧುವಾರ ರಾತ್ರಿ ಹೃದಯಾಘಾತದಿಂದ ಮೃತರಾಗಿದ್ದಾರೆ. ಮೃತರು ಪತಿ, ನ್ಯಾಯವಾದಿ ರವಿ ಸೇರಿ ಮೂರು ಜನ ಗಂಡು ಮಕ್ಕಳು ಒಬ್ಬ ಹೆಣ್ಣು ಮಗಳು, ಮೊಮ್ಮಕ್ಕಳು ಸೇರಿ ಅಪಾರ ಬಂದು ಬಳಗವನ್ನು ಅಗಲಿದ್ದಾರೆ.

ಕುಡಚಿ ಪಟ್ಟಣದ ಮಹಾದೇವಿ ಲೋಹಾರ ನಿಧನ Read More »

ಸತ್ತಿ ಗ್ರಾಮದಲ್ಲಿ ರಸ್ತೆ ಸುಧಾರಣೆ ಕಾಮಗಾರಿಗೇ ಚಿದಾನಂದ ಸವದಿ ಚಾಲನೆ

ವರದಿ – ಸಿದ್ದರೂಡ ಬಣ್ಣದ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸತ್ತಿ ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆಯಡಿ ಮಂಜೂರಾದ 100 ಲಕ್ಷ ರೂ. ಅನುದಾನದಲ್ಲಿ ಅಥಣಿ ತಾಲೂಕಿನ ಸತ್ತಿ ಗ್ರಾಮದಿಂದ ಝಿರೋ ಪಾಯಿಂಟ್ವರಗೆ ರಸ್ತೆ ಸುಧಾರಣೆ ಕಾಮಗಾರಿಗೆ ಬಿಜೆಪಿ ಯುವ ಮುಖಂಡರು ಹಾಗೂ ಯುವಕರ ಬಾಳಿನ ಆಶಾಕಿರಣವದ ಶ್ರೀ ಚಿದಾನಂದ ಲಕ್ಷ್ಮಣ ಸವದಿಯವರು ಭೂಮಿ ಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಾದ ಎ ಜೆ ಮುಲ್ಲಾ, ಗೌಡಪ್ಪ ಗುಳಪ್ಪನವರ್ ಗುತ್ತಿಗೆದಾರರಾದ ಕೃಷ್ಣ ಹಿಟ್ನಾಳ ಹಾಗೂ ಶ್ಯಾಜಿದ

ಸತ್ತಿ ಗ್ರಾಮದಲ್ಲಿ ರಸ್ತೆ ಸುಧಾರಣೆ ಕಾಮಗಾರಿಗೇ ಚಿದಾನಂದ ಸವದಿ ಚಾಲನೆ Read More »

ಮಹಾರಾಷ್ಟ್ರದ ಬಡ ವಿದ್ಯಾರ್ಥಿ ಜಿಲ್ಲಾಧಿಕಾರಿ ಆದ ಸತ್ಯ ಕಥೆ

ಒಂದು ಶಾಲೆಯಲ್ಲಿ ದಿನದ ಪಾಠಗಳು ನೆಡೆಯುತ್ತಿತ್ತು ಎಂದಿನಂತೆ…….ಹೊರಗೆ ಜೋರಾಗಿ ಮಳೆ ಬರುತ್ತಿತ್ತು,….4ನೇ ತರಗತಿಯಲ್ಲಿ ಪಾಠದ ಮದ್ಯ ಶಿಕ್ಷಕರೊಬ್ಬರು ತಮಾಷೆಗೆ ಮಕ್ಕಳನ್ನು ಕೇಳಿದರು – ನಿಮ್ಮೆಲ್ಲರಿಗೂ ನಾನು 100-100 ರೂಪಾಯಿ ಕೊಟ್ಟರೆ ನೀವೆಲ್ಲರೂ ಏನು ಖರೀದಿಸುತ್ತೀರಿ? ಒಬ್ಬ ವಿದ್ಯಾರ್ಥಿ ಹೇಳಿದ – ನಾನು ವಿಡಿಯೋ ಗೇಮ್‌ ಖರೀದಿಸುತ್ತೇನೆ..ಇನ್ನೊಬ್ಬ ಹೇಳಿದ – ನಾನು ಕ್ರಿಕೆಟ್ ಬಾಲ್ ಖರೀದಿಸುತ್ತೇನೆ.ಮತ್ತೊಬ್ಬ ಹೇಳಿದ- ನಾನು ಒಂದು ಮುದ್ದಾದ ಗೊಂಬೆಯನ್ನು ಖರೀದಿಸುತ್ತೇನೆ.ಬೇರೆಯೊಬ್ಬ ಹೇಳಿದ – ನಾನು ಚಾಕೊಲೇಟ್ಗಳನ್ನು ಖರೀದಿಸುತ್ತೇನೆ. .ಆದರೆ.ಒಂದು ಮಗು ಆಲೋಚನೆಯಲ್ಲಿ ಮುಳುಗಿತ್ತು….ಅದನ್ನು ಗಮನಿಸಿದ

ಮಹಾರಾಷ್ಟ್ರದ ಬಡ ವಿದ್ಯಾರ್ಥಿ ಜಿಲ್ಲಾಧಿಕಾರಿ ಆದ ಸತ್ಯ ಕಥೆ Read More »

ಧಾರ್ಮಿಕ ಜಾಗೃತಿ ಪಾದಯಾತ್ರೆಗೆ ಚಾಲನೆ ನೀಡಿದ ಅಭಿನವ ಶ್ರೀ

ಬೆಳಗಾವಿ ಬೆಳಗಾವಿ: ಜಿಲ್ಲೆಯ ಅಥಣಿ ತಾಲೂಕಿನ ರಡ್ಡೆರಹಟ್ಟಿ ಪರಮ ಪೂಜ್ಯ ಶ್ರೊತ್ರೀಯ ಬ್ರಹ್ಮನಿಷ್ಠ ಸದ್ಗುರು ಶ್ರೀ ಶ್ರೀ ಶ್ರೀಅಭಿನವ ಸಿದ್ಧಾರೂಢ ಮಹಾಸ್ವಾಮಿಗಳು ಷಣ್ಮೂಖಾರೂಢಮಠ ವಿಜಯಪುರ, ಶಾಂತಾಶ್ರಮ ಹುಬ್ಬಳ್ಳಿ ಇವರು ಧಾರ್ಮಿಕ ಜಾಗೃತಿ ಪಾದಯಾತ್ರೆಗೆ ಚಾಲನೆ ನೀಡಿದರು. ರಡ್ಡೆರಹಟ್ಟಿಯ ಬಸವೇಶ್ವರ ದೇವಸ್ಥಾನದ ಮಹಾದ್ವಾರದಿಂದಧಾರ್ಮಿಕ ಜಾಗೃತಿ ಪಾದಯಾತ್ರೆ ಮಾಡಿದರು ಅನಂತರ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಹಿಪ್ಪರಗಿಯ ಸಿದ್ದರೂಢ ಸ್ವಾಮೀಜಿಯವರ ಅಮೃತ ಹಸ್ತದಿಂದ ಪ್ರಾಣವ ಧ್ವಜವನ್ನು ಹರಿಸಿ. ಸಂಗೀತ ವಾದ್ಯ ದಿಂದ ಮೊದಲನೇ ದಿನದ ಪ್ರವಚನ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು ವಿಶೇಷವಾಗಿ

ಧಾರ್ಮಿಕ ಜಾಗೃತಿ ಪಾದಯಾತ್ರೆಗೆ ಚಾಲನೆ ನೀಡಿದ ಅಭಿನವ ಶ್ರೀ
Read More »

ಮುಗಳಖೋಡದ ಬಾ.ಸಿ. ಮಠಪತಿ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನ.

ಬೆಳಗಾವಿ ವರದಿ: ಸಂಗಮೇಶ ಹಿರೇಮಠ. ಮುಗಳಖೋಡ ಮುಗಳಖೋಡ: ಪಟ್ಟಣದ ಚ.ವಿ.ವ. ಸಂಘದ ಬಾ.ಸಿ. ಮಠಪತಿ ಕನ್ನಡ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ 7ನೇ ವರ್ಗದ ವಿದ್ಯಾರ್ಥಿಗಳ ಬಿಳ್ಕೋಡುವ ಸಮಾರಂಭ ಮಂಗಳವಾರ ದಿನಾಂಕ 28 ರಂದು ನಡೆಯಿತು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಪಿ.ಸಿ. ಕಂಬಾರ ಮಾತನಾಡಿ ವಿದ್ಯಾರ್ಥಿಗಳು ಅವಶ್ಯಕತೆಗೆ ಮಾತ್ರ ಮೊಬೈಲ್ ಬಳಸಿ ಉಳಿದ ಸಮಯವನ್ನು ವಿದ್ಯಾಭ್ಯಾಸಕ್ಕಾಗಿ ಮೀಸಲಿಡಿ ಎಂದು ವಿದ್ಯಾರ್ಥಿಗಳನ್ನು ಕುರಿತು ಮಾತನಾಡಿದರು. ನಂತರ ಕಾರ್ಯಕ್ರಮ

ಮುಗಳಖೋಡದ ಬಾ.ಸಿ. ಮಠಪತಿ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನ. Read More »

ಸೈನಿಕರಂತೆ ಕಾರ್ಯಪ್ರವೃತ್ತರಾಗಿ ಯಾರಿಗೂ ಅಂಜುವ ಹಾಗಿಲ್ಲ :ದೈಹಿಕ ಪರಿವೀಕ್ಷಕ ಎಂ.ಬಿ.ಜಿರಗ್ಯಾಳೆ

ಬೆಳಗಾವಿ ವರದಿ :ಸಂಜೀವ್ ಬ್ಯಾಕುಡೆ ಬೆಳಗಾವಿ :ಜಿಲ್ಲೆಯ ರಾಯಬಾಗ ತಾಲೂಕಿನ ಕುಡಚಿ ಪಟ್ಟಣದ ಅಜಿತ ಬಾನೆ ಶಾಲೆಯಲ್ಲಿ ಹಮ್ಮಿಕೊಂಡಿದ್ದ ದೈಹಿಕ ಶಿಕ್ಷಕರ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದ ದೈಹಿಕ ಪರಿವೀಕ್ಷಕರಾದ ಎಂ.ಬಿ.ಜಿರಗ್ಯಾಳ ಮಾತನಾಡಿ ನಾನು 53ಶಾಲೆಗಳನ್ನು ಭೇಟಿ ನೀಡಿದ್ದು ಅದರಲ್ಲಿ ಎರಡೆ ಜನ ಶಿಕ್ಷಕರು ಹಿಂದೆ ಇದ್ದಾರೆ ನಮ್ಮ ಕೆಲಸಕಾರ್ಯಗಳಲ್ಲಿ ನಾವು ನಿರತರಾದರೆ ಮೇಲಾಧಿಕಾರಿಗಳಿಗೆ ಹೆದರಬೇಕಾಗಿಲ್ಲ ಮುಖ್ಯ ಶಿಕ್ಷಕರು, ದೈಹಿಕ ಶಿಕ್ಷಕರು ಸಹ ಶಿಕ್ಷಕರು ಇದ್ದರೆ ಶಾಲೆ ಪರಿಪೂರ್ಣವಾಗುತ್ತದೆ. ತಾಲೂಕಿನಲ್ಲಿ 27ಮಕ್ಕಳು ರಾಷ್ಟ್ರ ಮಟ್ಟಕ್ಕೆ ಹೋಗಿದ್ದು ಇದು

ಸೈನಿಕರಂತೆ ಕಾರ್ಯಪ್ರವೃತ್ತರಾಗಿ ಯಾರಿಗೂ ಅಂಜುವ ಹಾಗಿಲ್ಲ :ದೈಹಿಕ ಪರಿವೀಕ್ಷಕ ಎಂ.ಬಿ.ಜಿರಗ್ಯಾಳೆ Read More »

ಬಿಜೆಪಿ ಪಕ್ಷದಿಂದ ಜನಸಾಮಾನ್ಯರ ಜೀವನ ದುಸ್ಥರವಾಗಿದೆ: ಮಾಜಿ ಸಚಿವ ಎ ಬಿ ಪಾಟೀಲ

ಬೆಳಗಾವಿ ವರದಿ. ಕಲ್ಲಪ್ಪಾ ಮಾಳಾಜ ಭಾರತೀಯ ಜನತಾ ಪಕ್ಷದ ಆಡಳಿತದಿಂದ ಸಾಮಾನ್ಯ ಜನರ ಜೀವನ ದುಸ್ಥರವಾಗಿದೆ ಎಂದು ಮಾಜಿ ಸಚಿವ ಎ ಬಿ ಪಾಟೀಲ ಹೇಳಿದರು. ಇಂದು ಹುಕ್ಕೇರಿ ಪ್ರವಾಸಿ ಮಂದಿರದಲ್ಲಿ ಮಾದ್ಯಮಗಳೊಂದಿಗೆ ಮಾತನಾಡುತ್ತಾ ಬಿ ಜೆ ಪಿ ಸರ್ಕಾರ ದಿನ ನಿತ್ಯದ ಅಗತ್ಯ ವಸ್ತುಗಳಾದ ಗ್ಯಾಸ್ ಸಿಲಿಂಡರ್, ಪೆಟ್ರೋಲ್, ಬೆಳೆಕಾಳುಗಳುಗಳಿಂದ ಉಪ್ಪಿನ ವರಗೆ ಬೆಲೆಗಳನ್ನು ಹೆಚ್ಚಿಸಿ ಬಡವರ,ದಿನ ದಲಿತರ, ಕೂಲಿಕಾರರ ಮತ್ತು ಮದ್ಯಮ ವರ್ಗದ ಜನರ ಬದುಕು ದುಸ್ಥರಮಾಡಿದ್ದಾರೆ. ಮುಂಬರುವ 2023ರರ ವಿಧಾನಸಭಾ ಚುನಾವಣೆಯಲ್ಲಿ ಜನರು

ಬಿಜೆಪಿ ಪಕ್ಷದಿಂದ ಜನಸಾಮಾನ್ಯರ ಜೀವನ ದುಸ್ಥರವಾಗಿದೆ: ಮಾಜಿ ಸಚಿವ ಎ ಬಿ ಪಾಟೀಲ Read More »

ಹುಕ್ಕೇರಿ ಪಟ್ಟಣದಲ್ಲಿ ಇಂದು ಕಿತ್ತೂರು ರಾಣಿ ಚನ್ನಮ್ಮನ ನಾಟಕಜರುಗಲಿದೆ

ಬೆಳಗಾವಿ *ಇಂದು ಹುಕ್ಕೇರಿ ಪಟ್ಟಣದಲ್ಲಿ ಕಿತ್ತುರೂ ರಾಣಿ ಚನ್ನಮ್ಮನ ನಾಟಕದ ಮೂಲಕ ಭವ್ಯ ಸಮಾರಂಭ ಅದ್ದೂರಿಯಾಗಿ ನಾಟಕ ಸಜ್ಜು* ಎಸ್. ಕೆ. ಹೈ. ಸ್ಕೂಲ್ ಮೈದಾನದಲ್ಲಿ ಅತೀ ಭವ್ಯವಾದ ನಿರ್ಮಾಣಗೋಳಸಿದ್ದು ಇಂದು ಸಂಜೆ 6 ರಿಂದ ನಾಟಕ ಕಿತ್ತುರ ರಾಣಿ ಚನ್ನಮ್ಮನ ನಾಟಕದ ಮೂಲಕ ಅವರ ಚರಿತ್ರೆಯನ್ನು ಪ್ರದರ್ಶನ ಮಾಡಲಾಗುವುದು. ಇಂದು ನಮ್ಮ ಹುಕ್ಕೇರಿಯಲ್ಲಿ ಇಂಥ ವಿಶಿಷ್ಟವಾದ ನಾಟಕವನ್ನು ಇಟ್ಟುಕೊಂಡಿದ್ದು ನಮಗೆ ಹೆಮ್ಮೆಯ ವಿಷಯ ಇಂದು ಎರಡು ದಿನದ ನಾಟಕ ಪ್ರದರ್ಶನವನ್ನು ಇಟ್ಟುಕೊಂಡಿದ್ದು ಸಾವಿರಾರು ಜನರು ಭಾಗವಹಿಸಿಲಿದ್ದು.

ಹುಕ್ಕೇರಿ ಪಟ್ಟಣದಲ್ಲಿ ಇಂದು ಕಿತ್ತೂರು ರಾಣಿ ಚನ್ನಮ್ಮನ ನಾಟಕಜರುಗಲಿದೆ Read More »

ಸರ್ಕಾರಿ ನೌಕರರ ಮುಷ್ಕರಕ್ಕೆ ಸಾವು ನೋವುಗಳು ಸಂಭವಿಸದಿರಲಿ.ಕನಿಷ್ಠ ವೈದ್ಯಕೀಯ ಚಿಕಿತ್ಸೆ ಆದರೂ ಬಡವರಿಗೆ ಸಿಗುವಂತಾಗಲಿ ಏನಂತೀರಿ ರಾಜ್ಯಾಧ್ಯಕ್ಷ ಷಡಕ್ಷರಿ ಅವರೇ?..

ನಮಸ್ಕಾರ ನೋಡಿ ಸರ್ ಇವತ್ತು ಪ್ರತಿಭಟನೆ ಹಮ್ಮಿಕೊಂಡಿದ್ದೀವಿ ದಿನಬಳಕೆ ವಸ್ತುಗಳ ಬೆಲೆ ಗಗನಕ್ಕೇರಿದೆಅನ್ನ ಬೆಳೆವ ರೈತರು ಸಂಕಷ್ಟದಲ್ಲಿದಾರೆ..ಸಾಲ ಭಾಧೆಯಿಂದ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಬನ್ನಿ ಪ್ರತಿಭಟನೆಯ ಮೂಲಕ ಬಿಸಿ ಮುಟ್ಟಿಸೋಣ ರೈತರ ಹೋರಾಟಕ್ಕೆ ಕೈಜೋಡ್ಸೋಣ..ಬಾಬಾಸಾಹೇಬರಿಗೆ ಅಪಮಾನ ಮಾಡಿದಾರೆ ಬನ್ನಿ ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸೋಣ..! ಎನೂ ಅರಿಯದ ಹಸುಗೂಸಿನ ಮೇಲೆ ಅತ್ಯಾಚಾರ ಮಾಡಿ ಕೊಂದುಹಾಕಿದಾರೆ. ಬನ್ನಿ ಕಾಮುಕ ಮೃಗಗಳನ್ನು ಗಲ್ಲಿಗೆ ಹಾಕಿಸೋಣ.. ದಲಿತರು ಅನ್ನೋ ಕಾರಣಕ್ಕೆ ದೌರ್ಜನ್ಯ ಮಾಡ್ತಿದಾರೆ.. ನೀರಿನ ಟ್ಯಾಂಕಿಗೆ ಮಲ ಸುರ್ದಿದಾರೆ.,ಮೂತ್ರ ಕುಡಿಸಿದಾರೆ, ಬೆಂಕಿ ಹಚ್ಚಿದಾರೆ,ಭೂಮಿ

ಸರ್ಕಾರಿ ನೌಕರರ ಮುಷ್ಕರಕ್ಕೆ ಸಾವು ನೋವುಗಳು ಸಂಭವಿಸದಿರಲಿ.ಕನಿಷ್ಠ ವೈದ್ಯಕೀಯ ಚಿಕಿತ್ಸೆ ಆದರೂ ಬಡವರಿಗೆ ಸಿಗುವಂತಾಗಲಿ ಏನಂತೀರಿ ರಾಜ್ಯಾಧ್ಯಕ್ಷ ಷಡಕ್ಷರಿ ಅವರೇ?.. Read More »

ಮೋಜು ಮಸ್ತಿ ಸ್ಥಾನವಾದ ಮುಗಳಖೋಡ ನಿರೀಕ್ಷಣಾ ಮಂದಿರ

ಬೆಳಗಾವಿ ವರದಿ:- ರಾಜಶೇಖರ ಶೇಗುಣಸಿ ಮೂಗಳಖೋಡ ಮುಗಳ ಖೋಡ ಲೋಕೋಪಯೋಗಿ ನಿರೀಕ್ಷಣಾ ಮಂದಿರ ಇದು ರಾಜಕೀಯ ವ್ಯಕ್ತಿಗಳ ಹಿಂಬಾಲಕರ ಐಷಾರಾಮಿ ಬಂಗಲೆಯಾದ ಪರಿವರ್ತನೆ ಆಗುತ್ತಿದೆ ಆವರಣದಲ್ಲಿ ರಾಜಾರೋಷವಾಗಿ ಮಧ್ಯಸೇವನೆ, ಸೋಮವಾರವೂ ಮಾಂಸಾಹಾರ, ಸಾಮಾನ್ಯರಿಗಿಲ್ಲ ಆಹಾರ.ಎಗ್ಗಿಲ್ಲದೇ ನಡೆಯುತ್ತದೆ ಮುಗಳಖೋಡ: ಪಟ್ಟಣದ ಪುರಸಭೆ ಎದುರಿಗಿರುವ ಲೋಕೋಪಯೋಗಿ ನಿರೀಕ್ಷಣಾ ಮಂದಿರ ಸಂಜೆಯಾದರೆ ಸಾಕು ಕೆಲವು ರಾಜಕಾರಣಿಗಳ ಹಾಗೂ ಅವರ ಹಿಂಬಾಲಕರ ಐಷಾರಾಮಿ, ಮೋಜಿನ ರೆಸ್ಟೋರಂಟ್ ಆಗಿ ಪರಿವರ್ತನೆಯಾಗುತ್ತಿರುವುದು ವಿಪರ್ಯಾಸದ ಸಂಗತಿ. ನಿರೀಕ್ಷಣಾ ಮಂದಿರ ಇರುವುದು ಸರ್ಕಾರಿ ಅಧಿಕಾರಿಗಳು ತಮ್ಮ ಕೆಲಸದ ನಿರೀಕ್ಷಣೆ

ಮೋಜು ಮಸ್ತಿ ಸ್ಥಾನವಾದ ಮುಗಳಖೋಡ ನಿರೀಕ್ಷಣಾ ಮಂದಿರ Read More »

ನುಡಿದಂತೆ ನಡೆದ ಸರಕಾರ ನಮ್ಮದು : ಲಕ್ಷ್ಮಣ ಸವದಿ.
ಹಡಪದ ಸಮಾಜಕ್ಕೆ ‘ ಕರ್ನಾಟಕ ಹಡಪದ ಅಭಿವೃದ್ದಿ ನಿಗಮ’ ಸ್ಥಾಪನೆ.

ಬೆಳಗಾವಿ ವರದಿ :ಸಚಿನ್ ಕಾಂಬ್ಳೆ ಅಥಣಿ : ಕರ್ನಾಟಕ ರಾಜ್ಯದಲ್ಲಿ ಆರ್ಥಿಕವಾಗಿ, ಸಾಮಜಿಕವಾಗಿ ಹಾಗೂ ಶೈಕ್ಷಣಿಕವಾಗಿ ಹಿಂದುಳಿದ ಹಡಪದ ಸಮುದಾಯಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ನಮ್ಮ ಬಿಜೆಪಿ ಸರಕಾರ ಕೊಟ್ಟ ಮಾತಿನಂತೆ ನಡೆಯುವ ಮೂಲಕ “ಕರ್ನಾಟಕ ಹಡಪದ ಅಭಿವೃದ್ದಿ ನಿಗಮ ಮಂಡಳಿ” ಸ್ಥಾಪಿಸಿ ಈ ಸಮುದಾಯವನ್ನು ಮೇಲಕ್ಕೆ ತರುವಂತಹ ಪ್ರಯತ್ನ ಮಾಡುತ್ತಿದೆ ಎಂದು ಮಾಜಿ ಉಪಮುಖ್ಯಮಂತ್ರಿ, ವಿ.ಪ ಸದಸ್ಯ ಲಕ್ಷ್ಮಣ ಸವದಿ ಅವರು ಹೇಳಿದರು. ಅವರು ಕರ್ನಾಟಕ ರಾಜ್ಯ ಸರ್ಕಾರ ಹಡಪದ ಸಮುದಾಯಕ್ಕೆ ನಿಗಮ

ನುಡಿದಂತೆ ನಡೆದ ಸರಕಾರ ನಮ್ಮದು : ಲಕ್ಷ್ಮಣ ಸವದಿ.
ಹಡಪದ ಸಮಾಜಕ್ಕೆ ‘ ಕರ್ನಾಟಕ ಹಡಪದ ಅಭಿವೃದ್ದಿ ನಿಗಮ’ ಸ್ಥಾಪನೆ.
Read More »

ರಾಷ್ಟ್ರೀಯ ಗುರವ ಸಮಾಜ ಮಹಾಸಂಘ: ರಾಜ್ಯ ಉಪಾಧ್ಯಕ್ಷರಾಗಿ ಸಂಜಯ ಗುರವ ಆಯ್ಕೆ

ಬೆಳಗಾವಿ ವರದಿ :ಸುನೀಲ್ ಕಬ್ಬುರ್ ರಾಯಬಾಗ:ತಾಲ್ಲೂಕಿನ ಹಾರೂಗೇರಿ ಪಟ್ಟಣದ ಕ್ರಿಯಾಶೀಲ ಸಂಘಟಕರು, ಶರಣಜೀವಿ ಶ್ರೀ ಸಂಜಯ ಗುರವ ಅವರನ್ನು ರಾಷ್ಟ್ರೀಯ ಅಧ್ಯಕ್ಷ ಮಹಾರಾಷ್ಟ್ರ ರಾಜ್ಯದ ಬುಲ್ಡಾನಾ ಮಾಜಿ ಶಾಸಕರಾದ ಶ್ರೀ ವಿಜಯರಾಜ ಶಿಂಧೆ, ಹಾಗೂ ರಾಷ್ಟ್ರೀಯ ಕಾರ್ಯದರ್ಶಿಯಾದ ಶ್ರೀ ಮಲ್ಲಿಕಾರ್ಜುನ ಗುರವ, ಸೊಲ್ಲಾಪುರ ಹಾಗೂ ಮಹಾರಾಷ್ಟ್ರ ರಾಜ್ಯ ಅಧ್ಯಕ್ಷರಾದ ಶ್ರೀ ಪ್ರತಾಪ ರಾವ ಗುರವ ಅವರು ಶ್ರೀ ಸಂಜಯ ಗುರವ ಅವರನ್ನು ಕರ್ನಾಟಕ ರಾಜ್ಯ ಉಪಾಧ್ಯಕ್ಷರಾಗಿ ನೇಮಕಗೊಳಿಸಿದ್ದಾರೆ. ಈಗಾಗಲೇ ಅಖಿಲ ಕರ್ನಾಟಕ ಹೂಗಾರ ಮಹಾಸಭಾ (ರಿ) ಬೆಂಗಳೂರು

ರಾಷ್ಟ್ರೀಯ ಗುರವ ಸಮಾಜ ಮಹಾಸಂಘ: ರಾಜ್ಯ ಉಪಾಧ್ಯಕ್ಷರಾಗಿ ಸಂಜಯ ಗುರವ ಆಯ್ಕೆ
Read More »

ಉಗಾರ ಬಿಕೆ ಗ್ರಾಮದಲ್ಲಿ ತಂದೆಯಿಂದ ಮಗನ ಭೀಕರ ಕೊಲೆ

ಬೆಳಗಾವಿ ವರದಿ :ಸಚಿನ್ ಕಾಂಬ್ಳೆ ಕಾಗವಾಡ :ತಾಲೂಕಿನ ಉಗಾರ ಬಿಕೆ ಗ್ರಾಮದಲ್ಲಿ ಭರತೇಶ ಜಿನ್ನಪ್ಪಾ ಕಾಂಜಿ ವಯಸ್ಸು 30 ವಷ೯ ಸಾ:ಉಗಾರ ಬಿಕೆ ಇವನು ವಿಪರೀತ ಕುಡಿಯುವ ಚಟದವನು ಇದ್ದ ಕಾರಣ ಶೆರೆ ಕುಡಿಯಲು ಹಣ ಕೇಳಿದ್ದರಿಂದ ಅವನ ತಂದೆ ಜಿನ್ನಪ್ಪಾ ಕಾಂಜಿ ಇವನು ಅವನ ಕುತ್ತಿಗೆ ಹಿಂಬದಿಗೆ ಹರಿತವಾದ ಆಯುಧದಿಂದ ಹೊಡೆದು ಕೊಲೆ ಮಾಡಿರುತ್ತಾನೆ ಎಂದು ಖಾಸಗಿ ಮೂಲಗಳಿಂದ ಮಾಹಿತಿ ತಿಳಿದು ಬಂದಿದೆ. ತನಿಖೆ ನಂತರವಷ್ಟೇ ನಿಖರ ಕಾರಣ ತಿಳಿದು ಬರಲಿದೆ.ಕಾಗವಾಡ ಪೋಲಿಸರು ಸ್ಥಳಕ್ಕೆ ಆಗಮಿಸಿ

ಉಗಾರ ಬಿಕೆ ಗ್ರಾಮದಲ್ಲಿ ತಂದೆಯಿಂದ ಮಗನ ಭೀಕರ ಕೊಲೆ Read More »

2023ರರ ಚುನಾವಣೆಯ ಕಣಕ್ಕಿಳಿಯಲಿರುವ ಕ್ಷೇತ್ರವನ್ನ ಸ್ಪಷ್ಟಪಡಿಸಿದ ಶಾಸಕ ಪಿ ರಾಜೀವ್

ಬೆಳಗಾವಿ Editor :kareppa s kamble ಅಲಖನೂರಿನ ಕಾರ್ಯಾಲದಲ್ಲಿ ಶಾಸಕ ಪಿ ರಾಜೀವ್ ಅವರು ಸುದ್ದಿಗೋಷ್ಠಿ ನಡೆಸಿದರು ಬೆಳಗಾವಿ : ಕುಡಚಿ ಶಾಸಕರಾದ ಪಿ ರಾಜೀವ್ ಅವರು ತಮ್ಮ ಅಲಖನೂರಿನ ಕಾರ್ಯಾಲಯದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಸಿಸಿ ಮಾತನಾಡಿ ಕ್ಷೇತ್ರ ಬದಲಾವಣೆ ಮಾಡುತ್ತಾರೆಂದು ಮಾಧ್ಯಮ ಮತ್ತು ವಿರೋಧ ಪಕ್ಷದದವರು ಸೃಷ್ಟಿ ಮಾಡಿದ್ದಾರೆ ನನಗೆ ಹೈಕಮಾಂಡನಿಂದ ಕುಡಚಿ ಮತಕ್ಷೇತ್ರದಲ್ಲಿ ಸ್ಪರ್ಧಿಸುವಂತೆ ಸ್ಪಷ್ಟವಾದ ನಿರ್ದೇಶನ ಕೊಟ್ಟಿದೆ ಹಾಗಾಗಿ ಬರುವಂತಹ 2023ರ ಚುನಾವಣೆಯಲ್ಲಿ ಕುಡಚಿ ಮತಕ್ಷೇತ್ರದಿಂದ ಸ್ಪರ್ಧಿಸುತ್ತೇನೆ ಇದರಲ್ಲಿ ಯಾವುದೇ ಗೊಂದಲ ಇಲ್ಲ ಎಂದು

2023ರರ ಚುನಾವಣೆಯ ಕಣಕ್ಕಿಳಿಯಲಿರುವ ಕ್ಷೇತ್ರವನ್ನ ಸ್ಪಷ್ಟಪಡಿಸಿದ ಶಾಸಕ ಪಿ ರಾಜೀವ್ Read More »

ಹಾರೂಗೇರಿ ಕ್ರಾಸ್ ವಾ. ನಂ 23ರ ಚೌಗಲಾ ತೋಟದ ರಸ್ತೆ ಕಾಮಗಾರಿಗೆ ಚಾಲನೆ

ಬೆಳಗಾವಿ Editor:kareppa s kamble ಹಾರೂಗೇರಿ :ಸನ್ -2022-23ನೇ ಸಾಲಿನ ಪುರಸಭೆಯ 15ನೇ ಹಣಕಾಸು ಯೋಜನೆಡಿಯಲ್ಲಿ 5ಲಕ್ಷ ರೂಪಾಯಿ ಗಳ ವೆಚ್ಚದಲ್ಲಿ ಹಾರೂಗೇರಿ ಪುರಸಭೆ ವ್ಯಾಪ್ತಿಯ ವಾರ್ಡ್ ನಂ.23ರಲ್ಲಿ ವಸಂತ್ ನಿಂಗಪ್ಪ ಚೌಗಲಾ ಅವರ ತೋಟದ ರಸ್ತೆ ಕಾಮಗಾರಿಗೆ ಪುರಸಭೆ ಸದಸ್ಯ ವಸಂತ ಲಾಳಿ ಅವರು ಗುದ್ದಲಿಪೂಜೆಮಾಡುವ ಮುಖಾಂತರ ಚಾಲನೆ ನೀಡಿದರು ನಂತರ ಪುರಸಭೆ ಸದಸ್ಯ ವಸಂತ ಲಾಳಿ ಮಾತನಾಡಿದ ನನ್ನ ವಾರ್ಡಿನ ಸಂಪೂರ್ಣ ಅಭಿವೃದ್ಧಿಮಾಡಲು ನಾನು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದರು ನಂತರ ಊರಿನ

ಹಾರೂಗೇರಿ ಕ್ರಾಸ್ ವಾ. ನಂ 23ರ ಚೌಗಲಾ ತೋಟದ ರಸ್ತೆ ಕಾಮಗಾರಿಗೆ ಚಾಲನೆ Read More »

ರವಿ ಬಿ ಕಾಂಬಳೆ ಅವರಿಗೆ ಪಾಟೀಲ ಪುಟ್ಟಪ್ಪ ಪ್ರಶಸ್ತಿ ನೀಡಿ ಗೌರವಿಸಲಾಯಿತು

ಬೆಂಗಳೂರು ವರದಿ -ಸಂತೋಷ ಪಾಟೀಲ ಬೆಂಗಳೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ಪ್ರಥಮ ರಾಜ್ಯ ಮಟ್ಟದ ಸಮ್ಮೇಳನದ ಪಾಟೀಲ ಪುಟ್ಟಪ್ಪ ಪ್ರಶಸ್ತಿಗೆ ಆಯ್ಕೆಯಾಗಿರುವವರು ಹುಕ್ಕೇರಿ ತಾಲೂಕಾ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ಅಧ್ಯಕ್ಷರಾದ ಶ್ರೀ ರವಿ ಬಿ ಕಾಂಬಳೆ ಇವರಿಗೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಶನಿವಾರ ದಿನಾಂಕ 25/2/2023 ರಂದು ಪಾಟೀಲ ಪುಟ್ಟಪ್ಪ ಪ್ರಶಸ್ತಿ ನೀಡಿ ಗೌರವಿಸಲಾಯಿತು ಹುಕ್ಕೇರಿ ಯಿಂದ 22 ಜನ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಸುಪ್ರೀಂ

ರವಿ ಬಿ ಕಾಂಬಳೆ ಅವರಿಗೆ ಪಾಟೀಲ ಪುಟ್ಟಪ್ಪ ಪ್ರಶಸ್ತಿ ನೀಡಿ ಗೌರವಿಸಲಾಯಿತು Read More »

ಸಿದ್ಧಶ್ರೀ ಸೌಹಾರ್ದ ಸಹಕಾರಿ ಬ್ಯಾಂಕ್ ಅಧಿಕೃತ ಕಾರ್ಯಾಲಯಕ್ಕೆ ಚಾಲನೆ;

ಬೆಳಗಾವಿ ಮುಗಳಖೋಡ -ಜಿಡಗಾ ಮಠದ ಪೀಠಾಧಿಪತಿ ಡಾ. ಶ್ರೀ ಮುರುಘರಾಜೇಂದ್ರ ಮಹಾ ಸ್ವಾಮಿಗಳಿಂದ ಚಾಲನೆ; ವರದಿ: ಸಂಗಮೇಶ ಹಿರೇಮಠ. ಮುಗಳಖೋಡ ಮುಗಳಖೋಡ: ರಾಯಬಾಗ ತಾಲೂಕು ಸುಕ್ಷೇತ್ರ ಮುಗಳಖೋಡ ಪವಾಡ ಪುರುಷ ಸದ್ಗುರು ಶ್ರೀ ಯಲ್ಲಾಲಿಂಗ ಪ್ರಭು ಮಹಾರಾಜರ ಬ್ರಹನ್ ಮಠದಲ್ಲಿ ಬರುವ ಮಾರ್ಚ್ ೫ರಂದು ಸಿದ್ದಶ್ರೀ ಸೌಹಾರ್ದ ಸಹಕಾರಿ ಸಂಘವು ಮುಗಳಖೋಡ ಶಾಖೆಯು ಅಧಿಕೃತ ಕಾರ್ಯರಂಭಕ್ಕೆ ಚಾಲನೆ ನೀಡಲಾಗುವುದು ಎಂದು ಮುಗಳಖೋಡ -ಜಿಡಗಾ ಮಠದ ಪೀಠಾಧಿಪತಿ ಡಾಕ್ಟರ್ ಶ್ರೀ ಮುರುಘರಾಜೇಂದ್ರ ಮಹಾ ಶಿವಯೋಗಿಗಳು ತಿಳಿಸಿದರು. ಈ ಸಂದರ್ಭದಲ್ಲಿ

ಸಿದ್ಧಶ್ರೀ ಸೌಹಾರ್ದ ಸಹಕಾರಿ ಬ್ಯಾಂಕ್ ಅಧಿಕೃತ ಕಾರ್ಯಾಲಯಕ್ಕೆ ಚಾಲನೆ;
Read More »

ವೀರಯೋಧ ಶಿವಾನಂದ ಚೌಗಲಾಅವರ ಮೂರ್ತಿ ಪ್ರತಿಷ್ಠಾಪನೆ.

ಬೆಳಗಾವಿ ಹುಕ್ಕೇರಿ ವರದಿ :ಶಶಿ ಪುಂಡಿಪಲ್ಲೇ ವೀರಯೋಧನ ಮೂರ್ತಿ ಪ್ರತಿಷ್ಠಾಪನೆ. ಶಿರಗಾoವ ಗ್ರಾಮದ ಹುತಾತ್ಮ ಯೋಧನಾದ ಲಿಂಗೈಕ್ ಶಿವಾನಂದ್ ಲಗಮಪ್ಪ ಚೌಗಲಾ. ಇವರ ಮೂರ್ತಿ ಪ್ರತಿಷ್ಠಾಪನೆ ನಡೆಯಿತು. ರಕ್ಷಿ ಕ್ರಾಸ್ ನಿಂದ ಶಿರಗಾoವ್ ಗ್ರಾಮದ ಯೋಧನ ಮೂರ್ತಿಯನ್ನು ತೋಟದ ಮನೆಯವರಿಗೆ ಊರಿನ ಗ್ರಾಮಸ್ಥರು ಮೆರವಣಿಗೆ ಮೂಲಕ ಮತ್ತು ಹುಕ್ಕೇರಿ ತಾಲೂಕಿನ ಎಲ್ಲಾ ಮಾಜಿ ಹಾಗೂ ಹಾಲಿ ಸೈನಿಕರು ಹಾಗೂ ಕನ್ನಡ ಶಾಲಾ ಮಕ್ಕಳಿಂದ ಮುತ್ತೈದೆಯರಿಂದ ಎಲ್ಲ ಗಣ್ಯರು ಕೂಡಿಕೊಂಡು ಅತಿ ವಿಜ್ರಂಭಣೆಯಿಂದ ದೇಶಭಕ್ತಿ ಗೀತೆಗಳು ಮೂಲಕ ಮತ್ತು

ವೀರಯೋಧ ಶಿವಾನಂದ ಚೌಗಲಾಅವರ ಮೂರ್ತಿ ಪ್ರತಿಷ್ಠಾಪನೆ.
Read More »

ಶಿಕ್ಷಣ ಎಂದರೆ ಆತ್ಮ ಸಾಕ್ಷಾತ್ಕಾರ, ಮಕ್ಕಳಿಗೆ ಉತ್ತಮ ಸಂಸ್ಕಾರವನ್ನು ಬೆಳಿಸಿ : ಪ.ಪೂ. ಪ್ರಭು ಬೆನ್ನಾಳಿ ಮಹಾರಾಜರು

*ಆದರ್ಶ ಕನ್ನಡ ಮಾಧ್ಯಮ ಪ್ರಾಥಮಿಕ ಶಾಲೆಯ 18 ನೇ ವಾರ್ಷಿಕೋತ್ಸವ* ವರದಿ ಶ್ರೀ ಪ್ರಕಾಶ ಚ ಕಂಬಾರ ಮುಗಳಖೋಡ ಮುಗಳಖೋಡ: ಪಟ್ಟಣದ ಶ್ರೀ ಮುರುಘರಾಜೇಂದ್ರ ಶಿಕ್ಷಣ ಸಂಸ್ಥೆಯ ಆದರ್ಶ ಕನ್ನಡ ಮಾಧ್ಯಮ ಪ್ರಾಥಮಿಕ ಶಾಲೆಯ 18 ನೇ ವಾರ್ಷಿಕೋತ್ಸವ ಸಮಾರಂಭವು ಶನಿವಾರ ದಿನಾಂಕ 25.02.2023 ರಂದು ಸಾಯಂಕಾಲ 07.00 ಗಂಟೆಗೆ ಜರುಗಿತು. ಈ ಕಾರ್ಯಕ್ರಮದ ಅಧ್ಯಕ್ಷತೆ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಎಸ್.ಜಿ.ಜಂಬಗಿ ವಹಿಸಿದ್ದರು. ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ ಇಂಚಗೇರಿ-ಹಿಪ್ಪರಗಿ ಮಠದ ಪೀಠಾಧಿಪತಿಗಳಾದ ಪ.ಪೂ.ಪ್ರಭು ಬೆನ್ನಾಳಿ ಮಹಾರಾಜರು

ಶಿಕ್ಷಣ ಎಂದರೆ ಆತ್ಮ ಸಾಕ್ಷಾತ್ಕಾರ, ಮಕ್ಕಳಿಗೆ ಉತ್ತಮ ಸಂಸ್ಕಾರವನ್ನು ಬೆಳಿಸಿ : ಪ.ಪೂ. ಪ್ರಭು ಬೆನ್ನಾಳಿ ಮಹಾರಾಜರು Read More »

ಮುಗಳಖೋಡದ ಮುರುಘರಾಜೇಂದ್ರ ಶಿಕ್ಷಣ ಸಂಸ್ಥೆಯ 18 ನೆಯ ವಾರ್ಷಿಕ ಸ್ನೇಹ ಸಮ್ಮೇಳನ

ಬೆಳಗಾವಿ ಮುಗಳಖೋಡ :ಸನ 2022-23 ನೆಯ ಸಾಲಿನ ಹಿರಿಯ ಪ್ರಾಥಮಿಕ ಶಾಲೆ ಮುಗಳಖೋಡ ಇದರ 18 ನೆಯ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ 8 ನೆಯ ತರಗತಿಯ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ. ಇವತ್ತು ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಅದ್ದೂರಿಯಾಗಿ ನಡೆಯಿತು. ಮಕ್ಕಳ ಮನರಂಜನೆ ಕಾರ್ಯಕ್ರಮಗಳನ್ನು ನೋಡಿ ಎಲ್ಲಾ ಪಾಲಕರು ಮತ್ತು ಊರಿನ ನಾಗರಿಕರು ಕನ್ನುತುಂಬಿಕೊಂಡರು. ಇದರ ಅದಕ್ಷತೆಯನ್ನು ಸಂಸ್ಥೆಯ ಅದ್ಯಕ್ಷ ಶ್ರೀ ಸುರೇಶ್ ಜಿ ಜಂಬಗಿ ಅವರು ವಹಿಸಿದ್ದರು. ಮತ್ತು ಹಿಪ್ಪರಗಿಯ ಇಂಚಗೇರಿಯ ಪ್ರಭು ಬೆನ್ನಾಲಿ

ಮುಗಳಖೋಡದ ಮುರುಘರಾಜೇಂದ್ರ ಶಿಕ್ಷಣ ಸಂಸ್ಥೆಯ 18 ನೆಯ ವಾರ್ಷಿಕ ಸ್ನೇಹ ಸಮ್ಮೇಳನ Read More »

ದೇಶಪಾಂಡೆ ಸ್ಕಿಲ್ಲಿಂಗ ವತಿಯಿಂದ ಮೂವ್ ಮಾಡ್ಯೂಲ ತರಬೇತಿ ಕಾರ್ಯೆಕ್ರಮ

ಬೆಳಗಾವಿ ಕುಮಟಾ :ಹುಬ್ಬಳಿಯ ದೇಶಪಾಂಡೆ ಸ್ಕಿಲಿಂಗ್ ಹಾಗೂ ಡಾ. ಎ. ವಿ. ಬಾಳಿಗಾ ಕಲಾ ಮತ್ತು ವಿಜ್ಞಾನ ಕಾಲೇಜು. ಕುಮಟಾ ಇವರ ಸಹಯೋಗದಲ್ಲಿ ತರಬೇತಿ ಪಡೆಯುತ್ತಿರುವ ಸ್ಕಿಲ ಪ್ಲಸ ವಿದ್ಯಾರ್ಥಿಗಳಿಂದ ಕುಮಟಾ ಮತ್ತು ಹೊನ್ನಾವರ ತಾಲೂಕಿನ ವಿವಿಧ ವಿಭಾಗಗಳಿಂದ ಮೂವ್ ಮಾಡ್ಯೂಲ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಇಂದಿನ ದಿನಮಾನಗಳ್ಳಲಿ ಶಿಕ್ಷಣವು ವಿದ್ಯಾರ್ಥಿ ಜೀವನದಲ್ಲಿ ಎಷ್ಟು ಪ್ರಮುಖವಾದ ಪಾತ್ರವನು ವಹಿಸಿತದೆಯೂ ಅದೇ ರೀತಿಯಾಗಿ ಪ್ರಾಯೋಗಿಕ ಕೌಶಲ್ಯಗಳು ಕೂಡ ಮುಂದಿನ ವೃತ್ತಿ ಜೀವನಕ್ಕೆ ಸಹಾಯಕ ಈ ನಿಟ್ಟಿನಲ್ಲಿ ದೇಶಪಾಂಡೆ ಸ್ಕಿಲಿಂಗನಲ್ಲಿ

ದೇಶಪಾಂಡೆ ಸ್ಕಿಲ್ಲಿಂಗ ವತಿಯಿಂದ ಮೂವ್ ಮಾಡ್ಯೂಲ ತರಬೇತಿ ಕಾರ್ಯೆಕ್ರಮ Read More »

ತೆರಿಗೆ ಭರಿಸಿ ದೇಶದ ಅಭಿವೃದ್ಧಿಗೆ ಸಹಕರಿಸಿ – ಸಿ ಡಿ ಮುಂಗುರವಾಡಿ

ಬೆಳಗಾವಿ ಬೆಳಗಾವಿ: ಜಿಲ್ಲೆಯ ರಾಯಬಾಗ ತಾಲೂಕಿನ ಹಾರೂಗೇರಿ ಪಟ್ಟಣದ ದರೂರ ಕಲಾ ಹಾಗೂ ವಾಣಿಜ್ಯ, ವಿಜ್ಞಾನ ಪದವಿ ಮಹಾವಿದ್ಯಾಲಯದ ಸಭಾಂಗಣದಲ್ಲಿ ಕಾಮರ್ಸ್ ವಿಭಾಗದಿಂದ ರಾಜ್ಯ ಮತ್ತು ಸಾರ್ವತ್ರಿಕ ಬಜೆಟ್ ಮೇಲಿನ ವಿಷಯವಾಗಿ ವಿಚಾರ ಸಂಕಿರಣ ಕಾರ್ಯಕ್ರಮ ಜರುಗಿತು.ಕಾಮರ್ಸ್ ವಿಭಾಗದ ಮುಖ್ಯಸ್ಥರಾದ ಡಾ. ಸಿ ಆರ್ ಗುಡಸಿಯವರು ಹಮ್ಮಿಕೊಂಡಿದ್ದ ಈ ಚರ್ಚಾ ಕೂಟದಲ್ಲಿ ಅತ್ಯುತ್ತಮ ಪ್ರಶ್ನೆ- ಉತ್ತರಗಳ ಕಲರವ ಜರುಗಿತು.ಈ ಸಂದರ್ಭದಲ್ಲಿ ಮಾತನಾಡಿದ ಹುಬ್ಬಳ್ಳಿಯ ಲೆಕ್ಕ ಪರಿಶೋಧಕರಾದ ಹಾಗೂ ಭಾರತೀಯ ನೈರುತ್ಯ ರೈಲ್ವೆ ಸಲಹಾ ಸಮಿತಿ ಸದಸ್ಯರಾದ ಡಾ.

ತೆರಿಗೆ ಭರಿಸಿ ದೇಶದ ಅಭಿವೃದ್ಧಿಗೆ ಸಹಕರಿಸಿ – ಸಿ ಡಿ ಮುಂಗುರವಾಡಿ Read More »

ಬೆಲ್ಲದಬಾಗೇವಾಡಿಯಲ್ಲಿ ಸಿಲಿಂಡರ್ ಸ್ಫೋಟ ಅಪಾರಹಾನಿ ನೆರವಿಗೆ ನಿಂತ ಕತ್ತಿ ಟ್ರಸ್ಟ್

ಬೆಳಗಾವಿ ವರದಿ. ಕಲ್ಲಪ್ಪಾ ಮಾಳಾಜ ಹುಕ್ಕೇರಿ ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಬೆಲ್ಲದ ಬಾಗೇವಾಡಿ ಗ್ರಾಮದಲ್ಲಿ ಮಾನವೀಯತೆ ಮೆರೆದ ಶ್ರೀಮತಿ ರಾಜೇಶ್ವರಿ ವಿಶ್ವನಾಥ ಕತ್ತಿ ಚಾರಿಟೆಬಲ್ ಟ್ರಸ್ಟ ಬೆಲ್ಲದ ಬಾಗೇವಾಡಿ ಹಾಗೂ ವ್ಯಾಪಾರಿ ಸಂಘ ಮತ್ತು ವೀರಶೈವ ಸಮಾಜ ಹುಕ್ಕೇರಿ ತಾಲೂಕಿನ ಬೆಲ್ಲದ ಬಾಗೇವಾಡಿಯಲ್ಲಿ ಶನಿವಾರ ದಿ18 02 2023 ರ ಬೆಳಿಗ್ಗೆ ಮಹಾವೀರ ಚೌಕದಲ್ಲಿನ ಶ್ರೀ ದಾದು ಖಾನಾಪುರೆ ಅವರ ಮಾಲಿಕತ್ವದ ಸ್ಟೆಶನರಿ ಅಂಗಡಿಗೆ ಸಿಲಿಂಡರ್ ಸ್ಫೋಟ ದಿಂದ ಅಗ್ನಿಅನಾಹುತ ಜರುಗಿ ಲಕ್ಷಾಂತರ ರೂಪಾಯಿ ಬೆಲೆಬಾಳುವ

ಬೆಲ್ಲದಬಾಗೇವಾಡಿಯಲ್ಲಿ ಸಿಲಿಂಡರ್ ಸ್ಫೋಟ ಅಪಾರಹಾನಿ ನೆರವಿಗೆ ನಿಂತ ಕತ್ತಿ ಟ್ರಸ್ಟ್ Read More »

ಕ್ರೀಡೆಯಿಂದಲು ಜೀವನ ರೂಪಿಸಿಕೊಳ್ಳಬಹುದು :ರಕ್ಷಿತಾ ಘಾಟಗೆ

ಬೆಳಗಾವಿ ವರದಿ:ಸಂಜು ಬ್ಯಾಕುಡೆ. ಕುಡಚಿ ಬೆಳಗಾವಿ :ಜಿಲ್ಲೆಯ ರಾಯಬಾಗ ತಾಲೂಕಿನ ಕುಡಚಿ ಪಟ್ಟಣದ ಡಾ.ಬಿ.ಆರ.ಅಂಬೇಡ್ಕರ ಶಿಕ್ಷಣ ಸಂಸ್ಥೆಯ ಅಜಿತ ಬಾನೆ ಪ್ರಾಥಮಿಕ ಶಾಲೆ ಹಾಗೂ ಹೊಸ ಪ್ರೌಢಶಾಲೆ ಸಂಯುಕ್ತಾಆಶ್ರಯದಲ್ಲಿ ಜರುಗಿದ ವಾರ್ಷಿಕ ಸ್ನೇಹ ಸಮ್ಮೇಳನದ ಅತಿಥಿ ಸ್ಥಾನ ವಹಿಸಿ ಮಾತನಾಡಿದ ಸಂಸ್ಥೆಯ ನಿರ್ದೇಶಕಿ ರಕ್ಷಿತಾ ಘಾಟಗೆ ಸಂಸ್ಥೆಯಿಂದ ಆಧುನಿಕ ತಂತ್ರಜ್ಞಾನದ ಜೊತೆಗೆ ಒಳ್ಳೆಯ ಶಿಕ್ಷಣ ನೀಡಲು ಆಡಳಿತ ಮಂಡಳಿ ಹಾಗೂ ಶಿಕ್ಷಕ ವೃಂದ ಕಾರ್ಯನಿರತರಾಗಿದ್ದು ಪಾಲಕರು ಸಹಕರಿಸಬೇಕು. ನಾವು ವಿದ್ಯಾಭ್ಯಾಸದ ಜೊತೆಗೆ ಕ್ರೀಡೆ ಹಾಗೂ ದೈಹಿಕ ಚಟುವಟಿಕೆಗಳಲ್ಲಿ

ಕ್ರೀಡೆಯಿಂದಲು ಜೀವನ ರೂಪಿಸಿಕೊಳ್ಳಬಹುದು :ರಕ್ಷಿತಾ ಘಾಟಗೆ Read More »

ಬಯಲಿನಲ್ಲಿ ಬಯಲಾದವರು ಲಿಂ. ದುಂಡಪ್ಪ ಸವದಿಯವರು -ಐ ಆರ್. ಮಠಪತಿ

ಬೆಳಗಾವಿ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಹಾರೂಗೇರಿ ಕ್ರಾಸ್ ನ ಲಿಂ.ದುಂಡಪ್ಪ ಗುರಪ್ಪ ಸವದಿಯವರ ಹಾರೂಗೇರಿ ತೋಟದಲ್ಲಿ ಸ್ಮರಣೋತ್ಸವ ಕಾರ್ಯಕ್ರಮವು ಮುಂಜಾನೆ 10:30 ಷಟಸ್ಥಲ ಧ್ವಜಾರೋಹಣದೊಂದಿಗೆ ಜರುಗಿತು.ಸಾನಿಧ್ಯ :ಪೂಜ್ಯ ಶ್ರೀ ಶಿವಾನಂದ ಮಹಾಸ್ವಾಮಿಗಳು ಹ0ದಿಗುಂದ ಆಡಿ ವಹಿಸಿ ಆಶೀರ್ವಚನ ನೀಡಿದರು. ಸಮ್ಮುಖವನ್ನು ನದಿ ಇಂಗಳಗಾಂವದ ಪೂಜ್ಯರಾದ ಸಿದ್ದಲಿಂಗ ಮಹಾಸ್ವಾಮಿಗಳು ವಹಿಸಿ ಮಾತನಾಡಿದರು. ಅಧ್ಯಕ್ಷತೆಯನ್ನು ಪೂಜ್ಯ ಶ್ರೀ ಐ ಆರ್ ಮಠಪತಿ ಅಧ್ಯಕ್ಷರು, ಶರಣ ವಿಚಾರವಾಹಿನಿ, ಹಾರೂಗೇರಿಯವ್ರು ವಹಿಸಿಕೊಂಡು ಮಾತನಾಡಿ, ಆಧ್ಯಾತ್ಮ, ಭಕ್ತಿ, ದಾನ ಧರ್ಮದಲ್ಲಿ ಎತ್ತಿದ ಕೈ

ಬಯಲಿನಲ್ಲಿ ಬಯಲಾದವರು ಲಿಂ. ದುಂಡಪ್ಪ ಸವದಿಯವರು -ಐ ಆರ್. ಮಠಪತಿ Read More »

ಕುಡಚಿ ಮತಕ್ಷೇತ್ರದಲ್ಲಿ ಮನೆ ಮನೆಗೆ ಕಾಂಗ್ರೆಸ್ ಗ್ಯಾರಂಟಿ ಕಾರ್ಡ ವಿತರಣಾ ಅಭಿಯಾನ

ಬೆಳಗಾವಿ ಬೆಳಗಾವಿ :ಜಿಲ್ಲೆಯ ರಾಯಬಾಗ ತಾಲೂಕಿನ ಕುಡಚಿ ಮತಕ್ಷೇತ್ರದ ಹಾರೂಗೇರಿ ಪಟ್ಟಣದ ಬೂತ್ ನಂಬರ 124 ರಲ್ಲಿ ಕಾಂಗ್ರೆಸ್ ಪಕ್ಷ ನೀಡಿದ ಗ್ಯಾರಂಟಿ “ಗೃಹ ಜೋತಿ ಪ್ರತಿ ಮನೆಗೆ 200 ಯುನಿಟ್ ವಿದ್ಯತ್ ಉಚಿತ ಮತ್ತು ಪ್ರತಿ ಮನೆ ಯಜಮಾನಿಗೆ ತಿಂಗಳಿಗೆ ರೂ 2000 ಮನೆ ನಿರ್ವಹನಾ ವ್ಯೆಚ್ಚಕ್ಕೆ ಗೃಹ ಲಕ್ಷ್ಮೀ ” ಕಾರ್ಡನ್ನು ಪ್ರತಿ ಮನೆ ಮನೆಗೆ ತೆರಳಿ ಚಿಕ್ಕೊಡಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಹಾಗೂ ಕುಡಚಿ ಮತಕ್ಷೇತ್ರದ ಪ್ರಬಲ ಆಕಾಂಕ್ಷಿ ಶ್ರೀ ಯಲ್ಲಪ್ಪ

ಕುಡಚಿ ಮತಕ್ಷೇತ್ರದಲ್ಲಿ ಮನೆ ಮನೆಗೆ ಕಾಂಗ್ರೆಸ್ ಗ್ಯಾರಂಟಿ ಕಾರ್ಡ ವಿತರಣಾ ಅಭಿಯಾನ Read More »

ಹುಕ್ಕೇರಿಯಲ್ಲಿ ಬಂಗಾರ ಅಂಗಡಿಯಲ್ಲಿ ಕಳ್ಳತನ ಮಾಡಿದ ವ್ಯಕ್ತಿಯ ಬಂಧನ

ಬೆಳಗಾವಿ ವರದಿ -ರವಿ ಬಿ ಕಾಂಬಳೆ ಬೆಲಗಾವಿ :ಜಿಲ್ಲೆಯ ಕಳೆದ ವರ್ಷ ಡಿಸೆಂಬರ ತಿಂಗಳಲ್ಲಿ ಹುಕ್ಕೇರಿ ಪಟ್ಟಣದ ಜುವೇಲರಿ ಅಂಗಡಿಯಲ್ಲಿ 643 ಗ್ರಾಂ. ಬಂಗಾರದ ಆಭರಣಗಳು ಕಳ್ಳತನವಾಗಿರುತ್ತವೆ ಈ ಸಂಬಂಧ ಹುಕ್ಕೇರಿ ಪೊಲೀಸ್ ಠಾಣೆಯಲ್ಲಿ ಕಳ್ಳತನ ಪ್ರಕರಣ ದಾಖಲಾಗಿತ್ತು. ಗೋಕಾಕ ಉಪವಿಭಾಗದ ಡಿ.ಎಸ್.ಪಿ. ಶ್ರೀ ದೂದಪೀಠ ಮುಲ್ಲಾ ಇವರ ಮಾರ್ಗದರ್ಶನದಲ್ಲಿ ಪ್ರಕರಣದ ತನಿಖೆ ಕೈಗೊಂಡ ಹುಕ್ಕೇರಿ ಪೊಲೀಸ್ ಇನ್ಸಪೆಕ್ಟರ ಮತ್ತು ಅವರ ತಂಡದ ಸಿಬ್ಬಂದಿಗಳು ದಿನಾಂಕ: 02-01-2023 ರಂದು ಕಳ್ಳತನವಾದ ಜುವೆಲರಿ ಅಂಗಡಿಯಲ್ಲಿ ಸೆಲ್ಸಮನ್ ಅಂತಾ ಕೆಲಸ

ಹುಕ್ಕೇರಿಯಲ್ಲಿ ಬಂಗಾರ ಅಂಗಡಿಯಲ್ಲಿ ಕಳ್ಳತನ ಮಾಡಿದ ವ್ಯಕ್ತಿಯ ಬಂಧನ Read More »

ಪತ್ರಕರ್ತ ರವಿ ಕಾಂಬಳೆಗೆ ಸತ್ಕಾರ

ಬೆಳಗಾವಿ ವರದಿ ಸಂತೋಷ ಪಾಟೀಲ ಬೆಳಗಾವಿ ಜಿಲ್ಲೆಯ :ಹುಕ್ಕೇರಿಯ ಪ್ರವಾಸಿ ಮಂದಿರದಲ್ಲಿ ಇಂದು ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯಿಂದ ನಾಳೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪಾಟೀಲ ಪುಟ್ಟಪ್ಪ ಪ್ರಶಸ್ತಿಗೆ ಆಯ್ಕೆಯಾಗಿರುವ ಹುಕ್ಕೇರಿ ತಾಲೂಕಾ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ಅಧ್ಯಕ್ಷರಾದ ಶ್ರೀ ರವಿ ಬಿ ಕಾಂಬಳೆ ಇವರಿಗೆ ಅವರಗೋಳ ಗ್ರಾಮದ ಕಾಂಗ್ರೆಸ್ ಮುಖಂಡರಾದ ಬಾಳಪ್ಪ ಸನದಿ ಸತ್ಕರಿಸಿದರು. ಈ ಸಂದರ್ಭದಲ್ಲಿ ಅಬ್ದುಲ್ ಕಲೆದಾರ.ಬಸವರಾಜ ಅಂಕಲಿ.ಬಸು ಓಂಕಾರ.ಬಸವರಾಜ ಗ್ಯಾಳಗೋಳ.ಸಾಗರ ಪತ್ತಾರ ಸಚೀನ

ಪತ್ರಕರ್ತ ರವಿ ಕಾಂಬಳೆಗೆ ಸತ್ಕಾರ Read More »

ರೇಣುಕಾಚಾರ್ಯರ ಜಯಂತಿ ನಿಮಿತ್ಯ ಪೂರ್ವಭಾವಿ ಸಭೆ.

ವಿವಿಧ ಚರ್ಚೆಗಳ ನಂತರ ಅದ್ದೂರಿಯಾಗಿ ಜಯಂತ್ಯೋತ್ಸವ ಆಚರಿಸಲು ನಿರ್ಧಾರ. ವರದಿ: ಸಂಗಮೇಶ ಹಿರೇಮಠ ಮುಗಳಖೋಡ. ಮುಗಳಖೋಡ: ಜಂಗಮ ಕುಲಕ್ಕೆ ಜೋಳಿಗೆ ಕಾಯಕವನ್ನು ಕೊಟ್ಟ ಮೂಲಪುರುಷ ಹಾಗೂ ವೀರಶೈವ ಧರ್ಮ ಸಂಸ್ಥಾಪಕ ಶ್ರೀ ಜಗದ್ಗುರು ರೇಣುಕಾಚಾರ್ಯರ ಜಯಂತಿಯನ್ನು ರಾಯಬಾಗ ತಾಲೂಕಿನಲ್ಲಿ ಅದ್ದೂರಿಯಾಗಿ ಆಚರಿಸಲು ಗುರುವಾರ ಹಾರೂಗೇರಿಯಲ್ಲಿ ಪೂರ್ವಭಾವಿ ಸಭೆ ನಡೆಸಲಾಯಿತು. ಹಾರೂಗೇರಿಯ ಶ್ರೀ ಆಯ್.ಆರ್. ಮಠಪತಿ ಅವರ ನಿವಾಸದಲ್ಲಿ ರಾಯಬಾಗ ತಾಲೂಕಿನ ಎಲ್ಲ ಜಂಗಮ ಬಂಧುಗಳು ಸೇರಿ ಕಾರ್ಯಕ್ರಮದ ಕುರಿತು ವಿವಿಧ ರೀತಿಯ ಚರ್ಚೆ ಮಾಡಿ ತಮ್ಮ ತಮ್ಮ

ರೇಣುಕಾಚಾರ್ಯರ ಜಯಂತಿ ನಿಮಿತ್ಯ ಪೂರ್ವಭಾವಿ ಸಭೆ. Read More »

ಹುಕ್ಕೇರಿ: ತಾಲ್ಲೂಕಿನ ಮದಿಹಳ್ಳಿ ಗ್ರಾಮದ ಗ್ರಾಮ ಸಭೆ! ಅರ್ಧದಲ್ಲೇ ಮುಟುಕ ಗೊಳಿಸಿದ್ದಾರೆ.

ಬೆಳಗಾವಿ ಹುಕ್ಕೇರಿ: ತಾಲ್ಲೂಕಿನ ಮದಿಹಳ್ಳಿ ಗ್ರಾಮದ ಗ್ರಾಮ ಸಭೆ ಅರ್ಧದಲ್ಲೇ ಮುಟುಕ ಗೊಳಿಸಿದ್ದಾರೆ.ವಿವಿಧ ಯೋಜನೆಯ ವಸತಿ ಮಂಜೂರಾದ ನಿವೇಶನ ಹಂಚಿಕೆ ಮಾಡಲಾಗಿದೆ ಇವರಿಗೆ ಬೇಕಾದ ವ್ಯಕ್ತಿಗಳಿಗೆ ಹೊಸ ಅರ್ಜಿದಾರರಿಗೆ. ಹಳೆ ಅರ್ಜಿದಾರರನ್ನು ಕಡೆಗಣಿಸದಿರಿ ಎಂದು ಸ್ಥಳೀಯರು ಆರೋಪಿದಾಗ ನಾವು ಹೇಳಿದ್ದೆ ಕೊನೆ ಎಂದು ಹೇಳಿದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಮಧ್ಯವರ್ತಿಗಳ ಮಧ್ಯಸ್ಥಿಕೆಯಿಂದ ಮನೆಗಳ ಹಂಚಿಕೆ ಮಾಡಲಾಗಿದೆ ಅದು ಅಲ್ಲದೆ ಮಹಿಳಾ ಸದಸ್ಯರ ಬದಲಾಗಿ ಮಹಿಳಾ ಸದಸ್ಯರ ಸಂಬಂಧಿಕರು ಈ ಸಭೆಯ ವೇದಿಕೆಯನ್ನು ಅಲಂಕರಿಸಿದ್ದರು. ಕೆಲವು ಬಡ ಮಹಿಳಾ

ಹುಕ್ಕೇರಿ: ತಾಲ್ಲೂಕಿನ ಮದಿಹಳ್ಳಿ ಗ್ರಾಮದ ಗ್ರಾಮ ಸಭೆ! ಅರ್ಧದಲ್ಲೇ ಮುಟುಕ ಗೊಳಿಸಿದ್ದಾರೆ. Read More »

ವಿಷಯ ಸಂಗ್ರಹಣೆಯನ್ನು ರೂಡಿಸಿಕೊಳ್ಳಿ :ಡಾ. ಸಿ.ಆರ್ ಗುಡಿಸಿ.

ಬೆಳಗಾವಿ ಶಿಕ್ಷಕರ & ವಿದ್ಯಾರ್ಥಿಗಳಿಗೆ ವಿವಿಧ ಆಟಗಳ ಜೊತೆ ಮನರಂಜನ ಕಾರ್ಯಕ್ರಮಗಳು. ವರದಿ: ಸಂಗಮೇಶ ಹಿರೇಮಠ ಮುಗಳಖೋಡ. ಮುಗಳಖೋಡ: ಸರ್ವಜ್ಞ ಎಂಬುವನು ಗರ್ವದಿಂದಾದವನೇ, ಸರ್ವರೊಳಗೆ ಒಂದೊಂದು ನುಡಿ ಕೇಳಿ ವಿಷಯ ಸಂಗ್ರಹಿಸಿ ಕಲಿತವನೇ ಸರ್ವಜ್ಞ. ಅದರಂತೆ ಯಾವ ಮಾರ್ಗದಿಂದ ಆದರೂ ಸರಿ, ಯಾರಿಂದಾದರೂ ಸರಿ ವಿಷಯವನ್ನ ಸಂಗ್ರಹಿಸುವುದನ್ನು ರೂಡಿಸಿಕೊಂಡಾಗ ಮಾತ್ರ ಐಎಎಸ್ ಕೆಎಎಸ್ ನಂತಹ ಕನಸು ಕಾಣಲು ಸಾಧ್ಯ ಎಂದು ಡಾ ಸಿ ಆರ್ ಗುಡಸಿ ಹೇಳಿದರು. ಅವರು ಮುಗಳಖೋಡ ಪಟ್ಟಣದ ಡಾ. ಸಿ. ಬಿ. ಕುಲಿಗೋಡ

ವಿಷಯ ಸಂಗ್ರಹಣೆಯನ್ನು ರೂಡಿಸಿಕೊಳ್ಳಿ :ಡಾ. ಸಿ.ಆರ್ ಗುಡಿಸಿ. Read More »

ಖಾಕಿಗೆ ಬಾಯ್ ಖಾದಿಗೆ ಜೈ ಹೇಳಿದ ಡಾ!! ಬಸವರಾಜ ಬಿಸನಕೊಪ್ಪ.

ಬೆಳಗಾವಿ ವರದಿ – ಸಿದ್ದಾರೋಢ ಬಣ್ಣದ ಸಿಪಿಐ ಹುದ್ದೆಗೆ ರಾಜೀನಾಮೆ ನೀಡಿದ ಡಾಕ್ಟರ್ ಬಸವರಾಜ ಬಿಸನಕೊಪ್ಪ.. ಖಾಕಿಗೆ ಬಾಯ್ ಹೇಳಿ ಖಾದಿಗೆ ಜೈ ಹೇಳಿದ ಡಾಕ್ಟರ್ ಬಸವರಾಜ ಬಿಸನಕೊಪ್ಪ ಇವರು ಮೂಲತಹ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಸವಸುದ್ದಿ ಗ್ರಾಮದವರು. ಇವರ ತಂದೆ ಭೀಮಪ್ಪ. ತಾಯಿ ಸರೋಜನಿ ಇವರ ತಂದೆ ತಾಯಿಗೆ ಮೊದಲನೇಯ ಮಗನಾಗಿದ್ದು ಇವರಿಗೆ ಇಬ್ಬರು ಸಹೋದರಿಯರು ಕೂಡಾ ಇದ್ದರೆ. ಇವರು ಒಂದು ಸಾಮಾನ್ಯ ಬಡ ಕುಟುಂಬದಿಂದ ಬಂದವರಗಿದ್ದಾರೆ. ಇವರಿಗೆ ಜನರ ಸೇವೆ ಮಾಡುವುದರಲ್ಲಿ ಹೆಚ್ಚಿನ

ಖಾಕಿಗೆ ಬಾಯ್ ಖಾದಿಗೆ ಜೈ ಹೇಳಿದ ಡಾ!! ಬಸವರಾಜ ಬಿಸನಕೊಪ್ಪ. Read More »

ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರದಾರರಿಗೆ ಮೋಸ! ಕಣ್ಣು ಮುಚ್ಚಿ ಕುಳಿತ ಆಹಾರ ಇಲಾಖೆ

ಬೆಳಗಾವಿ ಅನ್ನಬಾಗ್ಯಕ್ಕೆ ಕನ್ನ ಹಂದಿಗುಂದ ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರದಾರರಿಗೆ ಮೋಸ ಕಣ್ಣು ಮುಚ್ಚಿ ಕುಳಿತ ರಾಯಭಾಗ ಆಹಾರ ಇಲಾಖೆ ಅಧಿಕಾರಿಗಳು ವರದಿ :ಸಂಗಮೇಶ ಹಿರೇಮಠ ಪ್ರತಿ ವ್ಯಕ್ತಿಗೆ 7ಕೆ.ಜಿ ಅಕ್ಕಿ ಕೊಡಬೇಕೆಂದು ಸರ್ಕಾರದ ಆದೇಶವಿದ್ದರೂ 6 ಕೆ.ಜಿ ಅಕ್ಕಿ ಕೊಟ್ಟು ಫಲಾನುಭವಿಗೆ ಮೋಸ ಮಾಡಿದ ನ್ಯಾಯಬೆಲೆಯ ಅಂಗಡಿಕಾರರು….!! ಮಾಜಿ ಗ್ರಾಪಂ ಸದಸ್ಯ ಶಿವಲಿಂಗಯ್ಯ ಹಿರೇಮಠ ಅವರ ತಕರಾರು ಮಾಡಿದ ಹಿನ್ನೆಲೆಯಲ್ಲಿ ನ್ಯಾಯಬೆಲೆ ಅಂಗಡಿಕರಾರು ಮತ್ತೇ ಒಂದು ಕೆಜಿ ಅಕ್ಕಿ ವಿತರಣೆ. ತಮ್ಮ ತಪ್ಪಿನ ಅರಿವಾಗಿ ಮತ್ತೆ ೧

ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರದಾರರಿಗೆ ಮೋಸ! ಕಣ್ಣು ಮುಚ್ಚಿ ಕುಳಿತ ಆಹಾರ ಇಲಾಖೆ Read More »

ರಾಯಬಾಗ ಡಿಪೋ ಮಯಾನೇಜರ್ ವಿರುದ್ದ ಧರಣಿ ಕುಳಿತ ಜಲಲಪೂರದ ಪ್ರಯಾಣಿಕ

ರಾಯಬಾಗ :ಸರಿಯಾದ ಟೈಮ್ ಗೆ ಬಸ್ ಬಾರದೆ ಇದ್ದಿದ್ದಕ್ಕೆ ಬಸ್ ಡಿಪೋ ಮ್ಯಾನೇಜರ್ ಶಶಿ ಹಂಚಿನಾಳಕರ ಅವರಿಗೆ ಮಾಹಿತಿ ಕೇಳಿದರೆ ಸ್ಪಂದನೆ ನೀಡದ ಇದ್ದದ್ದಕ್ಕೆ ಬಸ್ ಡಿಪೋ ಮ್ಯಾನೇಜರ ಶಶಿ ಹಂಚಿನಾಳಕರ ವಿರುಧ್ದ ಧರಣಿ ಕುಳಿತ ಪ್ರಯಾಣಿಕ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಜಲಲಾಪೂರ್ ಗ್ರಾಮದ ಉತ್ತಮ ಕಾಂಬ್ಳೆ ಅವರು ರಾಯಬಾಗ ಬಸ್ ನಿಲ್ದಾಣದಲ್ಲಿ ಬಂದು ತಮ್ಮ ಊರಿಗೆ ಹೋಗಬೇಕಾದರೆ ಬಸ್ ಇಲ್ಲದೆ ಇದ್ದಾಗ ಬಸ್ ನಿಲ್ದಾಣದಲ್ಲಿ ಡಿಪೋ ಮ್ಯಾನೇಜರ್ ಕಾಲ್ ಮಾಡಿ ಮಾಹಿತಿ ಕೇಳಿದಾಗ ಡಿಪೋ

ರಾಯಬಾಗ ಡಿಪೋ ಮಯಾನೇಜರ್ ವಿರುದ್ದ ಧರಣಿ ಕುಳಿತ ಜಲಲಪೂರದ ಪ್ರಯಾಣಿಕ Read More »

ವಿಶ್ವ ಕಂಡ ಶ್ರೇಷ್ಠ ಸಾಮಾಜಿಕ ಚಿಂತಕ

ಬೆಳಗಾವಿ ಪೋವೆಲ್ ರ ತತ್ವ ಆದರ್ಶ ಗುಣಗಳನ್ನು  ಜೀವನದಲ್ಲಿ ಅಳವಡಿಸಿಕೊಳ್ಳಲು ಸಲಹೆ , ವರದಿ: ಶ್ರೀ ಪ್ರಕಾಶ ಚ ಕಂಬಾರ ಮುಗಳಖೋಡ ಮುಗಳಖೋಡ :  ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ ರಾಯಭಾಗ ಹಾಗೂ ಹಂದಿಗುಂದದ ಅರುಣೋದಯ  ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕ್ರಾಂತಿವೀರ  ಸಂಗೊಳ್ಳಿ ರಾಯಣ್ಣ  ಟ್ರೂಫ್ ಅವರ ಸಂಯುಕ್ತ ಆಶ್ರಯದಲ್ಲಿ ಲಾರ್ಡ್ ಬೆಡನ್ ಪೊವೆಲ್ ಹಾಗೂ ಲೇಡಿ ಬೆಡನ್ ಪೊವೆಲ ರವರ ಜನ್ಮದಿನದ ಪ್ರಯುಕ್ತ ವಿಶ್ವ ಬೃಾತೃತ್ವ ದಿನದ ಸಮಾರಂಭ  ಅದ್ದೂರಿಯಾಗಿ ಬುಧವಾರ ನಡೆಯಿತು

ವಿಶ್ವ ಕಂಡ ಶ್ರೇಷ್ಠ ಸಾಮಾಜಿಕ ಚಿಂತಕ
Read More »

ಬಬಲಾದಿ :ಸದಾಶಿವ ಮುತ್ಯಾನ 2023 ರರ ಭವಿಷ್ಯವಾಣಿ

ಆಷಾಡಮಾಸದಲ್ಲಿ ಮಳೆ, ಶ್ರಾವಣದಲ್ಲಿ ಗಾಳಿಬಿಸಲಿದೆ ತಿನ್ನುವ ಆಹಾರ ತುಟ್ಟಿ ಯಾಗಲಿದೆ (ಗೋದಿ )ಕಡಲೆ ಕೆಂಪು ಕಾಳಿನ ಬೆಲೆ ಗಗನಕ್ಕೆ ಏರುತ್ತವೇ ಸಜ್ಜನರು ಕೂಡ ದುರ್ಜನವಾಗಿತ್ತಾರೆ ಮಳೆ :ಮುಂಗಾರುಮಳೆ, ಹಿಂಗಾರುಮಳೆ ಉತ್ತಮ ಪಲಾಗಳನ್ನು ಕೊಡುತ್ತವೆ ಮುಂಗಾರು ಮಳೆ 9ನೇ ಆಣೆ ಮುಂಗಾರು ಮಳೆ 10 ಆಣೆ ರಾಜ್ಯಕ್ಕೆ ಕಂಟಕ :ಮೋಸ. ವಂಚನೆ.ಕೊಲೆ. ಸುಲಿಗೆ ಹೆಚ್ಚಾಗಲಿದೆ ಭೂಕಂಪ :ಭಾರತದ ಕೆಲೆವೊಂದು ಸ್ಥಳದಲ್ಲಿ ಭೂಮಿ ಕುಸಿಯಲಿದೆ ವೈಶಾಖ ಜೇಷ್ಠ ಮಾಸದಲ್ಲಿ : ಸುಖ ಶಾಂತಿ ನೆಮ್ಮದಿ ದೊರೆಯಲಿದೆ ರಾಜಕೀಯ: ಸ್ವಲ್ಪ ಹೊಸತು

ಬಬಲಾದಿ :ಸದಾಶಿವ ಮುತ್ಯಾನ 2023 ರರ ಭವಿಷ್ಯವಾಣಿ Read More »

ವಿವಿಧ ನಿಗಮ ಘೋಷಣೆ ಹಿನ್ನೆಲೆ ಮುಖ್ಯಮಂತ್ರಿ ಅವರಿಗೆ ಅಭಿನಂದನೆಗಳು:

ಬೆಳಗಾವಿ ವರದಿ :ಸಂಗಮೇಶ ಹಿರೇಮಠ ನುಡಿದಂತೆ ನಡೆದ ಸರ್ಕಾರ ಬಿಜೆಪಿ ಸರ್ಕಾರ: ಉಮೇಶ ಕಾರಜೋಳ. ಮುಗಳಖೋಡ: ವಿವಿದ ಸಮಾಜಗಳ ಏಳಿಗೆಗಾಗಿ ಕೊಟ್ಟ ಮಾತಿನಂತೆ ನಡೆದು ಸರ್ವತೋಮುಖ ಅಭಿವೃದ್ಧಿಗಾಗಿ ನಿಗಮ ಸ್ಥಾಪಿಸಿದ ಸರ್ಕಾರ ಅದುವೇ ಬಿಜೆಪಿ ಸರ್ಕಾರ. ಅದೆ ಸರ್ಕಾರ ನಿಮ್ಮ ಜೊತೆಗೆ ಇದೆ ನಿವೆಲ್ಲ ಕೂಡಾ ಪಕ್ಷದ ಜೊತೆಗಿರಿ ಎಂದು ವಿಜಯಪುರದ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಉಮೇಶ್ ಕಾರಜೋಳ್ ಹೇಳಿದರು. ಅವರು ಮುಗಳಖೋಡ ಪಟ್ಟಣದಲ್ಲಿ ನಿಗಮ ಸ್ಥಾಪನೆಗಳ ಹಿನ್ನಲೆಯಲ್ಲಿ ಹಮ್ಮಿಕೊಂಡ ಅಭಿನಂದನೆ ಕಾರ್ಯಕ್ರಮದಲ್ಲಿ ಬಾಗಿಯಾಗಿ ಮಾತನಾಡಿ ಸಮಾಜದವರಿಗೆ

ವಿವಿಧ ನಿಗಮ ಘೋಷಣೆ ಹಿನ್ನೆಲೆ ಮುಖ್ಯಮಂತ್ರಿ ಅವರಿಗೆ ಅಭಿನಂದನೆಗಳು: Read More »

ರಡ್ಡೆರಹಟ್ಟಿಯಲ್ಲಿ ಮಾ. 1 ರಿಂದ 21ರ ವರಗೆ ಧಾರ್ಮಿಕ ಜಾಗೃತಿ ಪಾದಯಾತ್ರೆ, ಯೋಗ ಮತ್ತು ತತ್ವಾಮೃತ ಪ್ರವಚನ.

ಬೆಳಗಾವಿ ವರದಿ :ಸಿದ್ದರೋಡ,ಬಣ್ಣದ ಮಾರ್ಚ್ 1 ರಿಂದ 21ರ ವರಗೆ ಮನೆಗೊಂದು ಸಸಿ ವಿತರಣ ಅಭಿಯಾನ, ಧಾರ್ಮಿಕ ಜಾಗೃತಿ ಪಾದಯಾತ್ರೆ, ಯೋಗ ಮತ್ತು ತತ್ವಾಮೃತ ಪ್ರವಚನ.. ಬೆಳಗಾವಿ :ಜಿಲ್ಲೆಯಅಥಣಿ ತಾಲೂಕಿನ ರಡ್ಡೆರಹಟ್ಟಿ ಗ್ರಾಮದ ಮಟ್ಟಿ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಮಾರ್ಚ್ 1ರಿಂದ 21 ರ ವರೆಗೆ ಪ್ರತಿದಿನ ಸಂಜೆ 7ರಿಂದ 8.30 ಗಂಟೆವರೆಗೆ ಬೃಹತ್ತ ಪ್ರಮಾಣದಲ್ಲಿ ಪರಮ ಪೂಜ್ಯ ಸದ್ಗುರು ಶ್ರೀ ಅಭಿನವ ಸಿದ್ಧಾರೂಢ ಮಹಾಸ್ವಾಮಿಗಳು ಷಣ್ಮೂಖಾರೂಢಮಠ ವಿಜಯಪುರ, ಶಾಂತಾಶ್ರಮ ಹುಬ್ಬಳ್ಳಿ ಇವರ ಸಯುಕ್ತ ಅಶ್ರಯದಲ್ಲಿ ಕಾರ್ಯಕ್ರಮ

ರಡ್ಡೆರಹಟ್ಟಿಯಲ್ಲಿ ಮಾ. 1 ರಿಂದ 21ರ ವರಗೆ ಧಾರ್ಮಿಕ ಜಾಗೃತಿ ಪಾದಯಾತ್ರೆ, ಯೋಗ ಮತ್ತು ತತ್ವಾಮೃತ ಪ್ರವಚನ. Read More »

40 ಲಕ್ಷ ರೂಗಳ ವೆಚ್ಚದಲ್ಲಿ ಸಮುದಾಯ ಭವನಕ್ಕೆ ಭೂಮಿ ಪೂಜೆ

ಬೆಳಗಾವಿ 24ಗಂಟೆಗಳ ಕಾಲ ಬಡವರಿಗಾಗಿದುಡಿಯುತ್ತೇನೆ. ಅವತ್ತು 5 ಗಂಟೆಗೆ ಬರಬೇಕಾಗಿತ್ತು. ಆದರೆ ರಾತ್ರಿ9ಕ್ಕೆ ಬಂದು ರಾತ್ರಿ 11 ಗಂಟೆವರೆಗೆನಿವೇಶನ ಹಕ್ಕುಪತ್ರ ನೀಡಿದ್ದೇನೆ.ಕಳೆದ ಎರಡು ತಿಂಗಳಿಂದನಿಧಾನಗತಿಯಲ್ಲಿ ನಡೆಯುತ್ತಿರುವಮುಗಳಖೋಡ ಪಟ್ಟಣದಿಂದಪಾಲಬಾವಿ ಗ್ರಾಮವನ್ನು ಕೊಡುವರಸ್ತೆಯ ಕಾಮಗಾರಿಯು ಕುಂಟುತ್ತ ಸಾಗಿತ್ತಿದೆ ಎಂದು ಕೇಳಿದಪ್ರಶ್ನೆಗೆ ಇಂಜಿನಿಯರೊಂದಿಗೆಮಾತನಾಡುತ್ತೇನೆ. ಅನೇಕ ಸಮಾಜಗಳ ಅಭಿವೃದ್ಧಿನಿಗಮದ ಲಿಸ್ಟ್ ನಲ್ಲಿದ್ದು, ಬಹುತೇಕ ಕ್ಯಾಬಿನೆಟ್ಮಾಳಿ ಮಾಲಗಾರ ಸಮಾಜದ ಅಭಿವೃದ್ಧಿ ನಿಗಮಘೋಷಣೆ ಆಗಬಹುದು ಎಂದರು.ಶ್ರೀ ವೆಂಕಟೇಶ್ವರ ದೇವಸ್ಥಾನದ ಅರ್ಚಕರು ಪೂಜೆ ಸಲ್ಲಿಸಿದರು. ಅಯ್ಯಪ್ಪ ಸ್ವಾಮಿಮಾಲಾಧಾರಿ ಹೊನ್ನೂರ ಗುರು ಸ್ವಾಮೀಜಿಸನ್ನಿಧಾನ ವಹಿಸಿದ್ದರು. ಈ ಸಂದರ್ಭದಲ್ಲಿಹಿರಿಯರಾದ ಅಣ್ಣಪ್ಪಗೌಡ

40 ಲಕ್ಷ ರೂಗಳ ವೆಚ್ಚದಲ್ಲಿ ಸಮುದಾಯ ಭವನಕ್ಕೆ ಭೂಮಿ ಪೂಜೆ Read More »

ಹಾರೂಗೇರಿ ಪೊಲೀಸರ ಭರ್ಜರಿ ಕಾರ್ಯಾಚರಣೆ ಸುಪಾರಿ ಹಂತಕರು ಅಂದರ್

ಬೆಳಗಾವಿ, Editor:kareppa s kamble ಪಾರೂಗೇರಿ: ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಖನದಾಳ ಗ್ರಾಮದ ಶಾಂತವ್ವ ಭೂಪಾಲ್ ಆಜೂರೇ ಇತಳು ಹಾರೂಗೇರಿ ಠಾಣೆಗೆ ನನ್ನ ಪತಿ ಬುಪಾಲ್ ಆಜೂರೇ ಯನ್ನು ನಾಲ್ಕು ಜನ ಕಾರು ಗಾಡಿಯಲ್ಲಿ ಬಂದು ಮಾರಾಕಾಸ್ತ್ರಗಳನ್ನು ತೋರಿಸಿ ಅಪಹರಿಸಿ 15 ಲಕ್ಷ ರೂಪಾಯಿ ಗಳನ್ನು ಪಡೆದುಕೊಂಡು ಇನ್ನು 30ಲಕ್ಷ ರೂಪಾಯಿ ಗಳ ಬೇಡಿಕೆಯನ್ನು ಇಟ್ಟಿದ್ದಾರೆ ಒಂದು ವೇಳೆ ಹಣ ಕೊಡದೆ ಹೋದರೆ ಜೀವ ತಗೆಯುವ ದಮಕಿ ಹಾಕಿದ್ದಾರೆ ರಎಂದು ದೂರನ್ನು ನೀಡಿರುತ್ತಾಳೆ ಈ ಪ್ರಕರಣವನ್ನು

ಹಾರೂಗೇರಿ ಪೊಲೀಸರ ಭರ್ಜರಿ ಕಾರ್ಯಾಚರಣೆ ಸುಪಾರಿ ಹಂತಕರು ಅಂದರ್ Read More »

ಪಿ.ರಾಜೀವ್ ಕಾನೂನು ಚೌಕಟ್ಟು ಮೀರಿ ಬಡ ಜನರಿಗೆ ದ್ರೋಹ ಮಾಡಿದ್ದಾರೆ ಆದಷ್ಟು ಬೇಗನೆ ಜೈಲಿಗೆ ಹೋಗುತ್ತಾರೆ: ಕೃಷ್ಣಾ ಸಿಎಂ

ಬೆಳಗಾವಿ ವರದಿ :ಶಶಿಕಾಂತ್ ಪುಂಡಿಪಲ್ಲಿ ಬೆಳಗಾವಿ : ಕುಡಚಿ ಶಾಸಕ ಪಿ ರಾಜೀವ್ ಸರ್ಕಾರದ ಮಾನದಂಡ ಅನುಸರಿಸದೆ ಮುಗ್ಧ ಜನರ ಜೀವನ ಜೊತೆ ಚೆಲ್ಲಾಟ ಆಡುತಿದ್ದಾರೆ ಹಲವು ಅಕ್ರಮಗಳಲ್ಲಿ ಶಾಸಕರು ಭಾಗಿಯಾಗಿದ್ದಾರೆ ಆದಷ್ಟು ಬೇಗನೆ ಜೈಲಿಗೆ ಹೋಗುತ್ತಾರೆ ಎಂದು ಡಾ. ಅಂಬೇಡ್ಕರ್ ಪೀಪಲ್ಸ್ ಪಾರ್ಟಿ ಯೂಥ್ ರಾಜ್ಯಾಧ್ಯಕ್ಷ ಕೃಷ್ಣಾ ಸಿಎಮ್ ಎಂಬುವರು ಗಂಭೀರ ಆರೋಪವನ್ನು ಮಾಡಿದ್ದಾರೆ. ಅವರು ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಮುಗಳಖೋಡ ಪಟ್ಟಣ ಪುರಸಭೆ ಕಚೇರಿ ಎದುರು ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹದಲ್ಲಿ ಭಾಗವಹಿಸಿ ಮಾದ್ಯಮಗಳ

ಪಿ.ರಾಜೀವ್ ಕಾನೂನು ಚೌಕಟ್ಟು ಮೀರಿ ಬಡ ಜನರಿಗೆ ದ್ರೋಹ ಮಾಡಿದ್ದಾರೆ ಆದಷ್ಟು ಬೇಗನೆ ಜೈಲಿಗೆ ಹೋಗುತ್ತಾರೆ: ಕೃಷ್ಣಾ ಸಿಎಂ Read More »

ಮೂರು ಜನ ಅಂತರರಾಜ್ಯ ಕುಖ್ಯಾತ ಪಂಪ್ ಸೆಟ್ ಕಳ್ಳರ ಬಂಧನ

ಬೆಳಗಾವಿ ವರದಿ ಸಚಿನ್ ಕಾಂಬ್ಳೆ ಕಾಗವಾಡ: ಕಳೆದ ಒಂದು ವರ್ಷದಿಂದ ತಾಲೂಕಿನ ಕೃಷ್ಣಾ ನದಿಯ ದಡದಲ್ಲಿ ಹಾಗೂ ಬಾವಿಗಳಿಗೆ ಅಳವಡಿಸಿದ ನೀರಾವರಿ ಪಂಪ್ ಸೆಟ್ ಗಳನ್ನು ಕಳ್ಳತನ ಮಾಡುತ್ತಿದ್ದ ಮೂರು ಜನ ಅಂತರರಾಜ್ಯ ಕುಖ್ಯಾತ ಕಳ್ಳರನ್ನು ಬಂಧಿಸುವಲ್ಲಿ ಕಾಗವಾಡ ಪೋಲಿಸರು ಯಶಸ್ವಿಯಾಗಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿದ ಬೆಳಗಾವಿ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಡಾ|| ಸಂಜೀವ ಪಾಟೀಲ್,ನಮ್ಮ ಅಥಣಿ ಡಿವೈಎಸ್ಪಿ ಹಾಗೂ ಅಥಣಿ ಸಿಪಿಐ ಮತ್ತು ಕಾಗವಾಡ ಪಿಎಸ್ಐ ತನಿಖಾ ತಂಡ ಒಂದು ವರ್ಷಗಳ ಕಾಲ ಸತತ

ಮೂರು ಜನ ಅಂತರರಾಜ್ಯ ಕುಖ್ಯಾತ ಪಂಪ್ ಸೆಟ್ ಕಳ್ಳರ ಬಂಧನ Read More »

ತಳವಾರ ಸಮುದಾಯಕ್ಕೆ ಎಸ್ ಟಿ ಪ್ರಮಾಣಪತ್ರ ದೊರಕಲು ನನ್ನ ಪಾತ್ರ ಮುಖ್ಯ:ಶಾಸಕ‌ ಶ್ರೀಮಂತ ಪಾಟೀಲ್

ಬೆಳಗಾವಿ ವರದಿ :ಸಚಿನ್ ಕಾಂಬ್ಳೆ ಕಾಗವಾಡ: ತಳವಾರ ಸಮುದಾಯವನ್ನು ಪರಿಶಿಷ್ಟ ಪಂಗಡ(ಎಸ್ ಟಿ) ಕ್ಕೇ ಸೇರಿಸುವದಕ್ಕೆ ಬಿಜೆಪಿ ಸರ್ಕಾರ ಪ್ರಮುಖ ಪಾತ್ರ ವಹಿಸಿದೆ‌ ಅದರಂತೆ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ರಚನೆಯಾಗಲು ನಾನು ಪ್ರಮುಖ ಪಾತ್ರ ವಹಿಸಿದ್ದೇನೆ ಇವೆರಡರ ಶ್ರೇಯಸ್ಸಿನಲ್ಲಿ ನನ್ನದೂ ಪ್ರಮುಖ ಪಾತ್ರವಿದೆ ಎಂದು ಕಾಗವಾಡ ಶಾಸಕ ಮಾಜಿ ಸಚಿವ ಶ್ರೀಮಂತ ಬಾಳಾಸಾಬ ಪಾಟೀಲ್ ಹೇಳಿದರು. ಅವರು ರವಿವಾರ ದಿ.೧೯ ರಂದು ಕಾಗವಾಡ ತಾಲೂಕಿನ ಮೋಳೆ ಗ್ರಾಮದ ಬಸವನಗರದಲ್ಲಿ ತಳವಾರ ಸಮುದಾಯ ಏರ್ಪಡಿಸಿದ್ದ ಬೃಹತ್ ಜಾಗೃತಾ ಸಮಾವೇಶ

ತಳವಾರ ಸಮುದಾಯಕ್ಕೆ ಎಸ್ ಟಿ ಪ್ರಮಾಣಪತ್ರ ದೊರಕಲು ನನ್ನ ಪಾತ್ರ ಮುಖ್ಯ:ಶಾಸಕ‌ ಶ್ರೀಮಂತ ಪಾಟೀಲ್ Read More »

IAS ಅಧಿಕಾರಿ ರೋಹಿಣಿ ಸಿಂಧೂರಿ ಮತ್ತು IPS ಅಧಿಕಾರಿ. ಡಿ. ರೂಪಾ ಇವರು ಜವಾಬ್ದಾರಿಗಳನ್ನು ಮರೆಯಬಾರದು

ವರದಿ :ಸಚಿನ್ ಕಾಂಬ್ಳೆ ಇತ್ತೀಚೆಗೆ ಕರ್ನಾಟಕ ರಾಜ್ಯದಲ್ಲಿಯ ನಿಷ್ಟಾವಂತ ಅಧಿಕಾರಿಗಳೆಂದೇ ಪ್ರಸಿದ್ಧಿ ಪಡೆದಿರುವ, ಆಯ್. ಎ. ಎಸ್. ಅಧಿಕಾರಿಗಳಾದ, ರೋಹಿಣಿ ಸಿಂಧೂರಿ ಮತ್ತು ಆಯ್. ಪಿ. ಎಸ್‌. ಅಧಿಕಾರಿಗಳಾದ ಡಿ. ರೂಪಾ ಇವರ ಮಧ್ಯೆ, ದಿನದಿನಕ್ಕೆ ವಾದ ವಿವಾದಗಳು ಹೆಚ್ಚುತ್ತಲಿವೆ, ಇಡೀ ದೇಶ ಮತ್ತು ರಾಜ್ಯದ ರಕ್ಷಣೆಯ ಜವಾಬ್ದಾರಿ ಹೊಂದಿರುವ ಇಂತಹ, ನಿಷ್ಟಾವಂತ ಜನಪರ ಅಧಿಕಾರಿಗಳೇ ಈ ಪ್ರಕಾರ ವರ್ತಿಸಿದರೆ, ಸಮಾಜದ ಗತಿ ಏನು ?, ಇಂತಹ ಅಧಿಕಾರಿಗಳು ಸಿಗುವುದೇ ಒಂದು ಅಪರೂಪದ ವಿಷಯವಾಗಿದೆ, ಮುತ್ತು-ರತ್ನದಂತಿರುವ ಈ

IAS ಅಧಿಕಾರಿ ರೋಹಿಣಿ ಸಿಂಧೂರಿ ಮತ್ತು IPS ಅಧಿಕಾರಿ. ಡಿ. ರೂಪಾ ಇವರು ಜವಾಬ್ದಾರಿಗಳನ್ನು ಮರೆಯಬಾರದು Read More »

ಪಂಚಾಕ್ಷರಿ ಮಂತ್ರದಿಂದ ಸಕಲವೂ ಸಾಧ್ಯ: ಬಸವರಾಜೇಂದ್ರ ಶ್ರೀ..

ಬೆಳಗಾವಿ ವರದಿ :ಸಂಗಮೇಶ ಹಿರೇಮಠ ಮುಗಳಖೋಡ: ಸಾಮಾನ್ಯವಾಗಿ ಎಲ್ಲ ದೇವರಿಗೂ ವಿಶೇಷವಾಗಿ ಹಗಲು ಪೂಜೆ ನಡೆಯುತ್ತದೆ. ಆದರೆ ಶಿವರಾತ್ರಿಯ ದಿನ ರಾತ್ರಿ ಹೊತ್ತು ಪೂಜೆ, ಭಜನೆ, ಕೀರ್ತನೆಗಳನ್ನು ನಡೆಸುವುದು ವಿಶೇಷ ಆಚರಣೆ ಈ ರಾತ್ರಿಯಾಗಿದೆ. ಅಂದರೆ ಕತ್ತಲು ಎಂದರೆ ಅಜ್ಞಾನ, ಅಜ್ಞಾನವನ್ನ ಕಳೆದು ಸುಜ್ಞಾನ ಮೂಡಿಸು ಎಂದು ಶಿವನಲ್ಲಿ ಬೇಡಿಕೊಳ್ಳುವ ಶುಭ ದಿನವೇ ಶಿವರಾತ್ರಿ.ಅಜ್ಞಾನ ತುಂಬಿರುವಲ್ಲಿ ಈ ರಾತ್ರಿ ಶಿವ ಸಂಚರಿಸಿ ಜ್ಞಾನ ದೀವಿಗೆಯನ್ನು ಬೆಳಗುತ್ತಿರುತ್ತಾನೆ. ಈ ಸಂದರ್ಭದಲ್ಲಿ ಭಕ್ತರಾದ ನಾವೆಲ್ಲ ಶಿವನ ಶ್ರೇಷ್ಠ ಮಂತ್ರವಾದ “ಓಂ

ಪಂಚಾಕ್ಷರಿ ಮಂತ್ರದಿಂದ ಸಕಲವೂ ಸಾಧ್ಯ: ಬಸವರಾಜೇಂದ್ರ ಶ್ರೀ.. Read More »

ಕೋಹಳ್ಳಿ: ಛತ್ರಪತಿ ಶಿವಾಜಿ ಮಹಾರಾಜರ ಜಂಯತಿ ಆಚರಣೆ

ಬೆಳಗಾವಿ ನೂರಅಹ್ಮ್ ದ ಡೊಂಗರಗಾಂವ್ ಮತ್ತು ಅಶೋಕ ಕೊಡಗ ಶಿವಾಜಿ ಮಹಾರಾಜ ಅವರ ಭಾವಚಿತ್ರಕ್ಕೆ ಪೂಜೆಯನ್ನು ಸಲ್ಲಿಸಿದರು. ತದನಂತರ ಮಾತನಾಡಿದ ತಾಲೂಕ ಪಂ ಸದಸ್ಯ ಸದಾಶಿವ ಹರಪಾಳೆ.. ಛತ್ರಪತಿ ಶಿವಾಜಿ ಮಹಾರಾಜ ಅವರು ನಮ್ಮ ದೇಶದ ಧರ್ಮವನ್ನು ಉಳಿಸಿಕೊಂಡು ಬಂದ ಮಹಾ ವೀರ ಕ್ರಾಂತಿಕಾರಿ ಶಿವಾಜಿ ಮಹಾರಾಜರು ಎಂದು ಹೇಳಬಹುದು ಯುವಕರಿಗೆ ಒಳ್ಳೆ ಮಾರ್ಗದರ್ಶನ ನೀಡಿದರು ಶಿವಾಜಿ ಮಹಾರಾಜರು ಆದರ್ಶವನ್ನು ಒಳ್ಳೆ ರೀತಿಯಿಂದ ನಡೆಸಿಕೊಂಡು ಹೋಗಬೇಕು ಎಂದು ಯುವಕರಿಗೆ ಹೇಳಲಾಯಿತು. ಈ ಸಂದರ್ಭದಲ್ಲಿ, ಡೊಂಡಿಬಾ ನಾಗಣಿ, ಗಣಪತಿ

ಕೋಹಳ್ಳಿ: ಛತ್ರಪತಿ ಶಿವಾಜಿ ಮಹಾರಾಜರ ಜಂಯತಿ ಆಚರಣೆ Read More »

ದ್ವಿಚಕ್ರ ವಾಹನಗಳ್ಳನ್ನು ವಿತರಿಸಿದ ಕುಡಚಿ ಶಾಸಕಪಿ ರಾಜೀವ್

ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಕುಡಚಿ ಮತಕ್ಷೇತ್ರದ ಅಲಖನೂರಿನ ಶಾಸಕರ ಕಾರ್ಯಾಲಯದಲ್ಲಿ ಡಾ. ಬಿ ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮ ಮತ್ತು ಆದಿ ಜಾಂಭವ ಅಭಿವೃದ್ಧಿ ನಿಗಮದ ವತಿಯಿಂದ ಉದ್ಯಮ ಶೀಲತಾ ಯೋಜನೆಯಡಿಯಲ್ಲಿ ಮುಂಜೂರಾದ ನಲವತ್ತು ದ್ವಿಚಕ್ರ ವಾಹನಗಳನ್ನು ಶಾಸಕ ಪಿ ರಾಜೀವ್ ಅರ್ಹ ಪಲಾನುಭವಿಗಳಿಗೆ ವಿತರಿಸಿದರುಈ ಸಂದರ್ಭದಲ್ಲಿ ಸಂತೋಷ ಸಿಂಗಾಡಿ ರಾಜು ಅರಳಿಕಟ್ಟಿ SC ಮೋರ್ಚಾ ಅಧ್ಯಕ್ಷ ರಾಜು ಸಂದಿಮನಿ ಪ್ರಧಾನ ಕಾರ್ಯದರ್ಶಿ ಬಹುಸಾಬ್ ಕಾಂಬಳೆ ಸಂಜು. ಸಚಿನ್ ಪ್ರಧಾನಿ ನರಸು ತುಳಸಿಗೇರಿ ಮತ್ತಿತರರು ಉಪಸ್ಥಿತರಿದ್ದರು

ದ್ವಿಚಕ್ರ ವಾಹನಗಳ್ಳನ್ನು ವಿತರಿಸಿದ ಕುಡಚಿ ಶಾಸಕಪಿ ರಾಜೀವ್ Read More »

ಹಾರೂಗೇರಿ ಕ್ರಾಸ್ ನಲ್ಲಿ ದಂಧರಗಿ ನೂತನ ಎಲುವು-ಕೀಲು ಆಸ್ಪತ್ರೆ ಉದ್ಘಾಟನೆ

ಬೆಳಗಾವಿ ಬೆಳಗಾವಿ: ಜಿಲ್ಲೆಯ ರಾಯಬಾಗ ತಾಲೂಕಿನ ಹಾರೂಗೇರಿ ಕ್ರಾಸ್ ನಲ್ಲಿ ಇಂದು ದಂಧರಗಿಯವರ ನೂತನ ಆಸ್ಪತ್ರೆ ಉದ್ಘಾಟನೆಗೊಂಡಿತು.ಡಾ. ಎಲ್ ಎಸ್ ಜಂಬಗಿ, ಡಾ. ವರ್ಷಾ ಎಲ್ ಜಂಬಗಿ ದಂಪತಿಗಳು ಆಸ್ಪತ್ರೆಯನ್ನು ಉದ್ಘಾಟಿಸಿದರು ಹಾಗೂ ಕುಡಚಿ ಶಾಸಕ ಪಿ ರಾಜೀವ್ ಯಂತ್ರೋಪಕರಣಗಳನ್ನು ಉದ್ಘಾಟಿಸಿದರು.ಕೆಎಲ್ಇ ಯಲ್ಲಿ ಸೇವೆ ಸಲ್ಲಿಸಿ ನುರಿತವರಾದ ಎಲುವು ಕೀಲು ತಜ್ಞರು,ಹಾರೂಗೇರಿಯಲ್ಲಿ ಪ್ರಥಮ ಬಾರಿಗೆ ರೇಡಿಯೋಲಾಜಿಸ್ಟ್ ತಜ್ಞರಾಗಿ ಆಸ್ಪತ್ರೆ ಪ್ರಾರಂಭಿಸಿರುವ ದಂಧರಗಿ ದಂಪತಿಗಳಿಗೆ ಆಗಮಿಸಿದ ಜನ ಶುಭ ಹಾರೈಸಿದರು.ಈ ಸಂದರ್ಭದಲ್ಲಿ ಜಾವಿದ ಜಮಾದಾರ, ಶಿವಗೊಂಡ ಧರ್ಮಟ್ಟಿ, ಪರಶುರಾಮ

ಹಾರೂಗೇರಿ ಕ್ರಾಸ್ ನಲ್ಲಿ ದಂಧರಗಿ ನೂತನ ಎಲುವು-ಕೀಲು ಆಸ್ಪತ್ರೆ ಉದ್ಘಾಟನೆ
Read More »

2 ಕೋಟಿ ಅನುದಾನದ ಕಾಮಗಾರಿಗೆ ಚಾಲನೆ ನೀಡಿದ ಶಾಸಕ ಪಿ ರಾಜೀವ್..

ಬೆಳಗಾವಿ ವರದಿ:ರಾಜಶೇಖರ ಶೇಗುಣಸಿ ಮುಗಳಖೋಡ: ಪಟ್ಟಣದ ಘಟಪ್ರಭಾ ಎಡದಂಡೆ ಕಾಲುವೆಯಿಂದ ನಾಸಿ ತೋಟದ ವರೆಗೆ ಸುಮಾರು 5 ಕಿ.ಮೀ. ಉದ್ದದ ಕಾಲುವೆ ಅಭಿವೃದ್ಧಿಗೆ ಎರಡು ಕೋಟಿ ರೂಪಾಯಿ ವೆಚ್ಚದ ಕಾಮಗಾರಿಗೆ ಕುಡಚಿ ಶಾಸಕ ಪಿ ರಾಜೀವ್ ಗುದ್ದಲಿ ಪೂಜೆಯೊಂದಿಗೆ ಚಾಲನೆ ನೀಡಿದರು. ನಂತರ ಅದೇ ವಾಡಿನ ಸದಸ್ಯರಾದ ಕೆಂಪಣ್ಣ ಅಂಗಡಿ ಮಾತನಾಡಿ ನೀರಲಕೋಡಿ ಮರಾಕೋಡಿ ಹಾಗೂ ಹಳ್ಳೂರ್ ಗ್ರಾಮದ ರೈತರಿಗೆ ಸುಮಾರು ವರ್ಷಗಳಿಂದ ನೀರಿನ ಸಮಸ್ಯೆ ಇತ್ತು. ಈ ಸಮಸ್ಯೆಯನ್ನು ಶಾಸಕರ ಗಮನಕ್ಕೆ ತಂದಾಗ ಅವರು ತಕ್ಷಣ

2 ಕೋಟಿ ಅನುದಾನದ ಕಾಮಗಾರಿಗೆ ಚಾಲನೆ ನೀಡಿದ ಶಾಸಕ ಪಿ ರಾಜೀವ್.. Read More »

ಅಥಣಿಯಲ್ಲಿ ಶಿವಾಜಿ ಮಹಾರಾಜರ ಜಯಂತ್ಯುತ್ಸವ ಸಂಭ್ರಮ

ಬೆಳಗಾವಿ ಶಿವಾಜಿ ಮಹಾರಾಜರ ಮೂರ್ತಿಗೆ ಪೂಜೆ ನೆರವೇರಿನದ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ವರದಿ :ಸಚಿನ್ ಕಾಂಬ್ಳೆ ಅಥಣಿ: ಪಟ್ಟಣದ ಶಿವಾಜಿ ವೃತ್ತದಲ್ಲಿ ದಿ. 19-02-23ರಂದು ಜರುಗಿದ ಛತ್ರಪತಿ ಶಿವಾಜಿ ಮಹಾರಾಜರ ಜಯಂತ್ಯುತ್ಸವದಲ್ಲಿ ಮಾಜಿ ಉಪಮುಖ್ಯಮಂತ್ರಿಗಳು ಬಿಜೆಪಿ ರಾಜ್ಯ ಉಪಾಧ್ಯಕ್ಷರು, ವಿಧಾನ ಪರಿಷತ್ ಸದಸ್ಯರಾದ ಲಕ್ಷ್ಮಣ ಸಂಗಪ್ಪ ಸವದಿಯವರು ಪಾಲ್ಗೊಂಡು ಮಾತನಾಡಿದರು. ಶಿವಾಜಿ ಮಹಾರಾಜರ ಮೂರ್ತಿಗೆ ಪುಷ್ಪ ಸಮರ್ಪಿಸಿ, ಪೂಜೆ ನೆರವೇರಿಸಿದರು. ಶಿವಾಜಿ ಮಹಾರಾಜರ ಐತಿಹಾಸಿಕ ಚರಿತ್ರೆ, ಅವರ ಶೌರ್ಯ, ಸಾಹಸಗಳನ್ನು ಸ್ಮರಿಸಿದರು. ಈ ಸಂದರ್ಭದಲ್ಲಿ ವಿವಿಧ

ಅಥಣಿಯಲ್ಲಿ ಶಿವಾಜಿ ಮಹಾರಾಜರ ಜಯಂತ್ಯುತ್ಸವ ಸಂಭ್ರಮ Read More »

ನಿವೇಶನ ಹಂಚಿಕೆಯಲ್ಲಿ ಅಕ್ರಮ! ಶಾಸಕರ ಕೈವಾಡ? ಪಿ ರಾಜೀವ್ ಜೈಲಿಗೆ ಹೊಗಲಿದ್ದಾರೆ :ಕೃಷ್ಣ ಸಿಎಂ ಮಂಡ್ಯ

ಬೆಳಗಾವಿ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಕುಡಚಿ ಮತಕ್ಷೇತ್ರ ಮುಗಳಖೋಡ ಪುರಸಭೆ ಯಲ್ಲಿ ಅಕ್ರಮದ ವಾಸನೆ ಬರಲಾರಂಭಿಸಿದೆ ಅದು ಏನೇದಂದರೆ ಮೊನ್ನೆ ಮೊನ್ನೆ ಅಷ್ಟೇ ಶಾಸಕ ಪಿ ರಾಜೀವ್ ಅವರು ರಾತ್ರೋ ರಾತ್ರಿ ಸರಕಾರಿ ನಿವೇಶನ ಹಕ್ಕು ಪತ್ರ ವನ್ನು ವಿತರಿಸಿದ್ದರೂ ಆದರೆ ಹತ್ತಾರು ವರುಷಗಳಿಂದ ವಾಸವಾಗಿರುವ ಹಲವು ಕುಟುಂಬ ಗಳಿಗೆ ನಿಮಗೆ ಹಕ್ಕು ಪತ್ರ ನೀಡುತ್ತೇವೆ ಸಾಯಂಕಾಲ ಬನ್ನಿ ಎಂದು ತಿಳಿಸಿದರಂತೆ ಅದರಂತೆ ನಿವೇಶನ ಹಕ್ಕು ಪತ್ರ ಆಶೆಗೆ ಬಿದ್ದು ಹೋಗಿದ್ದ ಕೆಲವು ಜನರಿಗೆ ಹಕ್ಕು

ನಿವೇಶನ ಹಂಚಿಕೆಯಲ್ಲಿ ಅಕ್ರಮ! ಶಾಸಕರ ಕೈವಾಡ? ಪಿ ರಾಜೀವ್ ಜೈಲಿಗೆ ಹೊಗಲಿದ್ದಾರೆ :ಕೃಷ್ಣ ಸಿಎಂ ಮಂಡ್ಯ
Read More »

ಮೂಗಿಗೆ ತುಪ್ಪ ಸವರುವ ಬಜೆಟ್:ಸಮಾಜ ಸೇವಕ ಚಂದ್ರಕಾಂತ ಹುಕ್ಕೇರಿ

ಬೆಳಗಾವಿ ವರದಿ :ಸಚಿನ್ ಕಾಂಬ್ಳೆ ಕರ್ನಾಟಕ ಸರಕಾರದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇವರು ೨೦೨೩-೨೦೨೪ ರ ಬಜೆಟ್ ಮಂಡನೆ ಮಾಡಿದ್ದಾರೆ, ಆದರೆ ಈ ಬಜೆಟ್ ದಲ್ಲಿ ಮೂಗಿಗೆ ತುಪ್ಪ ಸವರುವ ಕೆಲಸವಾಗಿದೆ, ಏಕೆಂದರೆ ಬರುವ ಎರಡ್ಮೂರು ತಿಂಗಳಲ್ಲಿ ರಾಜ್ಯದ ಚುನಾವಣೆ ಬರಲಿದೆ, ಇವರ ಬಜೆಟ್ ಜಾರಿಯಾಗುವಷ್ಟರಲ್ಲಿ ನೀತಿ ಸಂಹಿತೆ ಬರಲಿದೆ, ಡಬಲ್ ಇಂಜಿನ ಸರಕಾರ ಇರುವ ಇವರು, ಜನಸಾಮಾನ್ಯರಿಗೆ ಮಾಡಿದ್ದಾದರೂ ಏನು ?, ರಾಜ್ಯದ ಜನತೆ ಬೆಲೆ ಏರಿಕೆ, ನಿರುದ್ಯೋಗ, ರೈತರ ನೂರಾರು ಸಮಸ್ಯೆ, ರಾಜ್ಯ ನೂರಾರು

ಮೂಗಿಗೆ ತುಪ್ಪ ಸವರುವ ಬಜೆಟ್:ಸಮಾಜ ಸೇವಕ ಚಂದ್ರಕಾಂತ ಹುಕ್ಕೇರಿ Read More »

ಮಾತು ತಪ್ಪಿದ ಮುಖ್ಯಮಂತ್ರಿಗಳು, ಕನಸಾಗಿಯೇ ಉಳಿದ ಮಾಳಿ ಮಾಲಗಾರ ಸಮಾಜ ನಿಗಮ ಮಂಡಳಿ ಸ್ಥಾಪನೆ.

ಬೆಳಗಾವಿ ವರದಿ ಶ್ರೀ ಪ್ರಕಾಶ ಚ ಕಂಬಾರ ಮುಗಳಖೋಡ ಮುಗಳಖೋಡ: ಪಟ್ಟಣದ ಶ್ರೀ ಚನ್ನಬಸವೇಶ್ವರ ವಿದ್ಯಾವರ್ಧಕ ಸಂಘದ ಬ.ನೀ. ಕುಲಿಗೋಡ ಹೈಸ್ಕೂಲ್ ಆವರಣದಲ್ಲಿ 26 ಡಿಸೆಂಬರ್ 2022 ರಂದು ನಡೆದ ಅಖಿಲ ಕರ್ನಾಟಕ ಮಾಳಿ ಮಾಲಗಾರ ಸಮಾಜದ ರಾಜ್ಯ ಮಟ್ಟದ ದ್ವಿತೀಯ ಸಮಾವೇಶವನ್ನು ಪಕ್ಷಾತೀತವಾಗಿ ಮಾಡಲು ಮುಂದಾದಾಗ ಮುಖ್ಯಮಂತ್ರಿ ಅವರು ನಮ್ಮ ಮಾಳಿ ಮಾಲಗಾರ ಸಮಾಜದ ಗುರು ಹಿರಿಯರನ್ನು ಕರೆದು ಕೇವಲ ಬಿಜೆಪಿ ಪಕ್ಷದವರನ್ನು ಮಾತ್ರ ಸೇರಿಸಿ ಸಮಾವೇಶ ಮಾಡಿ ಹಾಗಾದರೆ ಮಾತ್ರ ನಿಮ್ಮೇಲ್ಲ ಬೇಡಿಕೆಯನ್ನು ಈಡೇರಿಸಲು

ಮಾತು ತಪ್ಪಿದ ಮುಖ್ಯಮಂತ್ರಿಗಳು, ಕನಸಾಗಿಯೇ ಉಳಿದ ಮಾಳಿ ಮಾಲಗಾರ ಸಮಾಜ ನಿಗಮ ಮಂಡಳಿ ಸ್ಥಾಪನೆ. Read More »

ಅಥಣಿಯಲ್ಲಿ ಕಬ್ವು ತುಂಬಿದ ಟ್ರ್ಯಾಕ್ಟರ್ ಪಲ್ಟಿ ಇಬ್ಬರು ಮಹಿಳೆಯರಿಗೆ ಗಂಭೀರ ಗಾಯ

ವರದಿ :ಸಚಿನ್ ಕಾಂಬ್ಳೆ ಅಥಣಿ: ಪಟ್ಟಣದ ಹಲ್ಯಾಳ ರಸ್ತೆಯ ಮಂಜುಶ್ರಿ ಹೊಟೆಲ್ ಎದುರಿಗೆ ಕಬ್ಬು ತುಂಬಿದ್ದ ಟ್ರ್ಯಾಕ್ಟರ್ ಪಲ್ಟಿಯಾಗಿದ್ದು ಇಬ್ಬರ ಸ್ಥಿತಿ ಗಂಭೀರವಾಗಿದೆ. ಶುಕ್ರವಾರ ಮಧ್ಯಾಹ್ನ ಅಥಣಿ ಹಾರೂಗೇರಿ ರಸ್ತೆಯಲ್ಲಿ ಕಬ್ಬು ತುಂಬಿಕೊಂಡು ಕಾರ್ಖಾನೆಗೆ ಹೊರಟಿದ್ದ ಟ್ರ್ಯಾಕ್ಟರ್ ಡಬ್ಬಿ ಪಲ್ಟಿ ಆಗಿದ್ದು, ಕಬ್ಬಿನ ನಡುವೆ ಸಿಲುಕಿದ್ದ ಇಬ್ಬರ ಸ್ಥಿತಿ ಗಂಭೀರ ಎಂದು ಹೇಳಲಾಗುತ್ತಿದೆ. ಗಾಯಗೊಂಡವರು ಬಣಜವಾಡ ಗ್ರಾಮದವರು ಎಂದು ತಿಳಿದು ಬಂದಿದೆ. ಕಲ್ಪನಾ ಚಂದ್ರಪ್ಪ ಮಾದರ(೨೨)ಶ್ರೀದೇವಿ ಪರಶುರಾಮ ಅವಳೆ(೨೩) ಸೂರಪ್ಪ ಕುಂಬೋಜ ಬೈಕ್ ಸವಾರ ಪ್ರಾಣಾಪಾಯದಿಂದ ಪಾರು

ಅಥಣಿಯಲ್ಲಿ ಕಬ್ವು ತುಂಬಿದ ಟ್ರ್ಯಾಕ್ಟರ್ ಪಲ್ಟಿ ಇಬ್ಬರು ಮಹಿಳೆಯರಿಗೆ ಗಂಭೀರ ಗಾಯ Read More »

ಡಬಲ್ ಇಂಜಿನ್ ಸರ್ಕಾರದಲ್ಲಿ ಹೊಗೆ ಬರ್ತಾ ಇದೆ: ಡಿಕೆ ಶಿವಕುಮಾರ್

ಡಬಲ್ ಇಂಜಿನ್ ಸರ್ಕಾರದಲ್ಲಿ ಹೊಗೆ ಬರ್ತಾ ಇದೆ: ಡಿಕೆ ಶಿವಕುಮಾರ್ಬೆಂಗಳೂರು :ಇವತ್ತು ಮಾನ್ಯ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಮಂಡಿಸಿರುವ 15ನೇ ಬಜೆಟ್ ಮಂಡಿಸಿದ್ದಾರೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕೆಪಿಸಿಸಿ ಡಿಕೆ ಶಿವಕುಮಾರ್ ಹಾಗೂ ಕಾಂಗ್ರೆಸ್ ನ ಇತರೆ ಸದಸ್ಯರು ಕಿವಿಯಲ್ಲಿ ಚಂಡಿ ಹೂವುಹಾಕಿಕೊಂಡು ವಿಧಾನಸೌಧಕ್ಕೆ ಬಂದಿದ್ದಾರೆ ಮಾನ್ಯ ಮುಖ್ಯಮಂತ್ರಿಗಳು ಮಂಡಿಸಿರುವ ಬಜೆಟ್ಟು ಇದು ಯಾವುದೇ ಭರವಸೆ ಮೂಡಿಸದ ಬೋಗಸ್ ಬಜೆಟ್ ಎಂದು ಕೆಪಿಸಿಸಿ ಅಧ್ಯಕ್ಷ ಹೇಳಿದ್ದಾರೆ ರಾಜ್ಯ ಮತ್ತು ಕೇಂದ್ರದಲ್ಲಿ ಬಿಜೆಪಿ ಸರ್ಕಾರವಿದ್ದು ಪದೇಪದೇ ಡಬಲ್

ಡಬಲ್ ಇಂಜಿನ್ ಸರ್ಕಾರದಲ್ಲಿ ಹೊಗೆ ಬರ್ತಾ ಇದೆ: ಡಿಕೆ ಶಿವಕುಮಾರ್ Read More »

ಹಾರೂಗೇರಿ ವಿಶ್ವಭಾರತಿ ಶಾಲೆಯ ವಾರ್ಷಿಕೋತ್ಸವ ಇಂದು ಜರುಗಲಿದೆ

ವರದಿ : ಸುನೀಲ್ ಕಬ್ಬೂರ ಹಾರೂಗೇರಿ ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಹಾರೂಗೇರಿ ಪಟ್ಟಣದ ವಿಶ್ವಭಾರತಿ ಶಿಕ್ಷಣ ಮತ್ತು ಸಮಾಜ ಸೇವಾ ಸಂಸ್ಥೆಯ ವಿಶ್ವಭಾರತಿ ಕನ್ನಡ ಮಾಧ್ಯಮ ಪ್ರಾಥಮಿಕ ಮ ಪ್ರೌಢ ಶಾಲೆ, ಹಾರೂಗೇರಿ 2022-23 ನೆ ಸಾಲಿನ 10ನೇ ತರಗತಿ ವಿದ್ಯಾರ್ಥಿಗಳ ಉಳ್ಕೊಡುವ ಸಮಾರಂಭ ಹಾಗೂವಾರ್ಷಿಕ ಸ್ನೇಹ ಸಮ್ಮೇಳನಇಂದು ಜರುಗಲಿದೆ ಸರ್ವರಿಗೆ ಸ್ವಾಗತವನ್ನು ಕೋರುವವರು ಶ್ರೀಮತಿ ಲಕ್ಷ್ಮೀ ಕೆ. ಬಿರಾದಾರಶ್ರೀಮತಿ ರೂಪಾ ಚ ಧನ್ಯಾಳ ಹಾಗೂ ಆಡಳಿತ ಮಂಡಳಿಯ ಸದಸ್ಯರು ಆಗಮಿಸುವಂತೆ ಸರ್ವರಿಗೂ ತಿಳಿಸಿದ್ದಾರೆ.

ಹಾರೂಗೇರಿ ವಿಶ್ವಭಾರತಿ ಶಾಲೆಯ ವಾರ್ಷಿಕೋತ್ಸವ ಇಂದು ಜರುಗಲಿದೆ Read More »

ನಾಳೆ ಹಣಮಂತಪ್ಪ ಕಲ್ಲೋಳಿಕರ 69ನೇ ಪುಣ್ಯತಿಥಿ ಜರುಗಲಿದೆ

ಬೆಳಗಾವಿ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಹಾರೂಗೇರಿ ಕ್ರಾಸ್ ನಲ್ಲಿ ದಿ.ಹಣಮಂತಪ್ಪಲಚ್ಚಪ್ಪಕಲ್ಲೋಳಿಕರ ಅವರ69 ನೇ ಪುಣ್ಯತಿಥಿಮತ್ತುಮಹಾಶಿವರಾತ್ರಿ ಪ್ರಯುಕ್ತ ಹಲವು ಕಾರ್ಯಕ್ರಮಗಳು ಜರುಗಲಿದೆ ನಾಳೆ ದಿ. 18-02-2023 ರಂದು ಮಧ್ಯಾಹ್ನ 12 ಗಂಟೆಯಿಂದ ಅಧಂಗ ಮತ್ತು ಭಕ್ತಿ ಗೀತೆಗಳ ಕಾರ್ಯಕ್ರಮ ದಾಸಶ್ರೀ, ಹ.ಬ.ಪ.ಶ್ರೀ ಸುಭಾಷ ಶವಾಳೆ ಮಹಾರಾಜರು ಮೋಳವಾಡ ಇವರಿಂದ ಕಾರ್ಯಕ್ರಮ ಜರುಗಲಿದೆ ರಾತ್ರಿ 7 ರಿಂದ 9 ಗಂಟೆ ವರೆಗೆಪ್ರವಚನವನ್ನು ನಡೆಯಲಿದೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಮ.ನಿ.ಪ್ರ ಶಿವಯೋಗಿ ಬಸವರಾಜೇಂದ್ರ ಮಹಾಸ್ವಾಮಿಗಳು ಅಚಲೇರಿ, ಜಿಡಗಾಮಠ,ಹಾಗೂ ಶ್ರೀ ಮ.ನಿ.ಪ್ರ

ನಾಳೆ ಹಣಮಂತಪ್ಪ ಕಲ್ಲೋಳಿಕರ 69ನೇ ಪುಣ್ಯತಿಥಿ ಜರುಗಲಿದೆ Read More »

ಇಂದು ಹಾರೂಗೇರಿಯಲ್ಲಿ ಶಿಕ್ಷಣ ಪ್ರಸಾರಕ ಮಂಡಳದ 75ನೆ ವರ್ಷದ
ಅಮೃತ ಮಹೋತ್ಸವ

ಬೆಳಗಾವಿ ಬೆಳಗಾವಿ: ಜಿಲ್ಲೆಯ ರಾಯಬಾಗ ತಾಲೂಕಿನ ಹಾರೂಗೇರಿಯಲ್ಲಿ ಶಿಕ್ಷಣ ಪ್ರಸಾರಕ ಮಂಡಳದ 75ನೆ ವರ್ಷದ ಅಮೃತ ಮಹೋತ್ಸವ ಸಮಾರಂಭವು ಹಾ.ವಿ.ಸಂಯುಕ್ತ ಪದವಿಪೂರ್ವ ಮಹಾವಿದ್ಯಾಲಯ,ಎಸ್‌ಬಿಡಿ ಬಾಲಕಿಯರ ಸಂಯುಕ್ತ ಪದವಿಪೂರ್ವ ಮಹಾವಿದ್ಯಾಲಯ ಪ್ರತಿಭಾ ಹಂತರಾವ ಪಾಟೀಲ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಗಳ ಸಂಯುಕ್ತ ಆಶ್ರಯದಲ್ಲಿ 2022-23ನೆ ಸಾಲಿನ ವಾರ್ಷಿಕ ಸ್ನೇಹ ಸಮ್ಮೇಳನಹಾಗೂ ವಿದ್ಯಾರ್ಥಿ ಸಾಧಕರಿಗೆ ಮತ್ತು ನಿವೃತ್ತ ಸಿಬ್ಬಂದಿಗಳಿಗೆ ಸತ್ಕಾರ ಕಾರ್ಯಕ್ರಮವು ಶುಕ್ರವಾರ ದಿನಾಂಕ:17-02-2023 ಮುಂಜಾನೆ 9.00 ಗಂಟೆಗೆಪ್ರಾಚಾರ್ಯರು, ಸರ್ವ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿ ವೃಂದ ಆಹ್ವಾನಿಸಿದ್ದಾರೆ. ಈ

ಇಂದು ಹಾರೂಗೇರಿಯಲ್ಲಿ ಶಿಕ್ಷಣ ಪ್ರಸಾರಕ ಮಂಡಳದ 75ನೆ ವರ್ಷದ
ಅಮೃತ ಮಹೋತ್ಸವ
Read More »

ಮುಗಳಖೋಡ ಪುರಸಭೆ ವ್ಯಾಪ್ತಿಯ ನಿವೇಶನ ಹಂಚಿಕೆಯಲ್ಲಿ ಲಂಚ ಸ್ವೀಕಾರದ ಸುದ್ದಿ ಸುಳ್ಳು.

ಬೆಳಗಾವಿ ಆರೋಪ ತಳ್ಳಿ ಹಾಕಿದ ಪುರಸಭೆ ವಾರ್ಡ್ ೩ರ ಸದಸ್ಯ ರಾಜುಗೌಡ ನಾಯಿಕ ಹೇಳಿಕೆ ಮುಗಳಖೋಡ ಪ್ರವಾಸಿ ಮಂದಿರದಲ್ಲಿ ದಿ: ೧೫ರಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ೨೦ ಸಾವಿರ ಲಂಚದ ಆರೋಪ ಶುದ್ಧ ಸುಳ್ಳು: ಪುರಸಭೆ ಸದಸ್ಯ ಮಹಾಂತೇಶ ಯಾರಡೆತ್ತಿ; ಮುಗಳಖೋಡ ಪ್ರವಾಸಿ ಮಂದಿರದಲ್ಲಿ ದಿ.೧೫ ರಂದು ಸುದ್ದಿಗೋಷ್ಠಿಯಲ್ಲಿ ಮನೆ ಹಂಚಿಕೆಯಲ್ಲಿ ಪುರಸಭೆ ಸದಸ್ಯ ರಾಜುಗೌಡ ನಾಯಿಕ ೨೦ ರೂಪಾಯಿ ಲಂಚ ಕೇಳಿದ್ದರು…. ಎಂದು ನಾನು ಹೇಳಿದ್ದೆ ಸುಳ್ಳು: ಚಿದಾನಂದ ಕರಿಭಿಮಗೋಳ; ಮುಗಳಖೋಡ: ಮುಗಳಖೋಡ ಪುರಸಭೆಯ ವಾರ್ಡ್ ನಂಬರ್

ಮುಗಳಖೋಡ ಪುರಸಭೆ ವ್ಯಾಪ್ತಿಯ ನಿವೇಶನ ಹಂಚಿಕೆಯಲ್ಲಿ ಲಂಚ ಸ್ವೀಕಾರದ ಸುದ್ದಿ ಸುಳ್ಳು. Read More »

ಮನದ ಭಾವನೆಗಳ ನಾಡಿಮಿಡಿತದ ಅಭಿವ್ಯಕ್ತಿಯೇ ನಾಟಕ – ಡಾ. ಮಾಳಿ

ಬೆಳಗಾವಿ ಹಾರೂಗೇರಿ : ಸ್ಥಳೀಯ ಕನ್ನಡ ಸಾಹಿತ್ಯ ಪರಿಷತ್ತು ರಾಯಬಾಗ ಹಾಗೂ ಬಿ.ಆ‌.ದರೂರ ಪದವಿ ಮಹಾವಿದ್ಯಾಲಯಗಳ ಸಂಯುಕ್ತ ಆಶ್ರಯದಲ್ಲಿ ಜರುಗಿದ ಶಿವಸಂಚಾರ ನಾಟಕೋತ್ಸವ ಕಾರ್ಯಕ್ರಮದಲ್ಲಿ ಅಭಿಮತ ವ್ಯಕ್ತಪಡಿಸಿದ ದರೂರ ಶಿಕ್ಷಣ ಸಂಸ್ಥೆಯ ಆಡಳಿತಧಿಕಾರಿ, ಸಾಹಿತಿ ಡಾ. ವ್ಹಿ ಎಸ್ ಮಾಳಿ, ನಾಟಕಗಳು ಮನುಷ್ಯನ ಮನದ ಭಾವನೆಗಳ ನಾಡಿಮಿಡಿತಾಗಳಾಗಿವೆ. ಪ್ರತಿ ಸನ್ನಿವೇಶವನ್ನು ಸಂದರ್ಭಕ್ಕೆ ತಕ್ಕಂತೆ ಅಭಿವ್ಯಕ್ತಗೊಳಿಸಿ ಎದುರಿನ ಮನಸ್ಸಿಗೆ ಮನರಂಜನೆಯ ಜೊತೆಗೆ ನೈತಿಕತೆಯನ್ನು ತಿಳಿಹೇಳುವಲ್ಲಿ ನಾಟಕಗಳು ಪ್ರಮುಖ ಪಾತ್ರ ವಹಿಸುತ್ತವೆ ಅಲ್ಲದೆ ಇಂದಿನ ಜಾಗತೀಕರಣ,ಆಧುನಿಕತೆ,ವ್ಯಾಪಾರಿಕರಣಗಳ ಮಧ್ಯದಲ್ಲಿ ನಾಟಕಗಳನ್ನು ಉಳಿಸಿ

ಮನದ ಭಾವನೆಗಳ ನಾಡಿಮಿಡಿತದ ಅಭಿವ್ಯಕ್ತಿಯೇ ನಾಟಕ – ಡಾ. ಮಾಳಿ
Read More »

ಕುಡಚಿ ಮತಕ್ಷೇತ್ರದ ಬಿಜೆಪಿ ಪಕ್ಷದಿಂದ ಬಸವರಾಜ ಅರಕೇರಿ ಅಖಾಡಕ್ಕೆ

ಬೆಳಗಾವಿ ವರದಿ : ಸುನೀಲ್ ಕಬ್ಬೂರ ಬೆಳಗಾವಿ: ಜಿಲ್ಲೆಯ ರಾಯಬಾಗ ತಾಲೂಕಿನ ಕುಡಚಿ ಎಸ್ಸಿ ಮೀಸಲು ವಿಧಾನಸಭೆ ಮತಕ್ಷೇತ್ರದಿಂದ ೨೦೨೩ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ಪಕ್ಷದಿಂದ ಸ್ಪರ್ಧಿಸುವುದಾಗಿ ಪತ್ರಕರ್ತ, ಉದ್ಯಮಿ ಬಸವರಾಜ ಅರಕೇರಿ ತಿಳಿಸಿದರು. ಹಾರೂಗೇರಿ ಪಟ್ಟಣದ ಶ್ರೀರಾಮ ನಗರದಲ್ಲಿ ನಡೆದ ಕಾರ್ಯನಿರತ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ ಕುಡಚಿ ವಿಧಾನಸಭಾ ಮತಕ್ಷೇತ್ರದ ಪತ್ರಕರ್ತರ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು. ಕುಡಚಿ ಮತಕ್ಷೇತ್ರದ ಬಿಜೆಪಿ ಪಕ್ಷದಲ್ಲಿ, ಆರ್.ಎಸ್.ಎಸ್., ಪಕ್ಷ ಸಂಘಟನೆ ಮತ್ತು ಪಕ್ಷದ ಕಾರ್ಯ ಚಟುವಟಿಕೆಗಳಲ್ಲಿ ಕಳೆದ ೨೦ ವರ್ಷಗಳಿಂದ

ಕುಡಚಿ ಮತಕ್ಷೇತ್ರದ ಬಿಜೆಪಿ ಪಕ್ಷದಿಂದ ಬಸವರಾಜ ಅರಕೇರಿ ಅಖಾಡಕ್ಕೆ Read More »

ಮುತ್ತೂಟ್ ಫಿನ್ಕಾರ್ಪ್ನಿಂದ ವ್ಯಾಪಾರ ಸಾಲ ವಿತರಣೆಗೆ ಚಾಲನೆ

ಬೆಳಗಾವಿ ಹಾರೂಗೇರಿ : ಸ್ಥಳೀಯ ಮುತ್ತೂಟ್ ಫಿನ್ಕಾರ್ಪ್ ಹಾರೂಗೇರಿ ಬ್ರಾಂಚ್ ಒಳಗೊಂಡಂತೆ ದೇಶಾದ್ಯಂತ ಎಲ್ಲಾ ಬ್ರಾಂಚುಗಳಲ್ಲಿ ಸಣ್ಣ ಮತ್ತು ಮಧ್ಯಮ ವರ್ಗದ ವ್ಯಾಪಾರಸ್ಥರ ಅನುಕೂಲಕ್ಕಾಗಿ ವ್ಯಾಪಾರ ಮಿತ್ರ ಬಿಜಿನೆಸ್ ಲೋನನ್ನು ಇವತ್ತು ಹಾರೂಗೇರಿಯ ಮುತ್ತೂಟ್ ಶಾಖೆಯಲ್ಲಿ ಉದ್ಘಾಟಿಸಲಾಯಿತು. ಈ ಉದ್ಘಾಟನೆಯನ್ನು ಪುರಸಭೆ ಸದಸ್ಯ ಸಂತೋಷ್ ಸಿಂಗಾಡಿ,ರಾಜು ಹಳಿಂಗಳಿ,ಸಚಿನ್ ಮುರಗುಂಡಿ ಯುವ ಉದ್ದಿಮೆದಾರರು ಉದ್ಘಾಟಿಸಿದರು ಮತ್ತು ಶಾಖೆ ವ್ಯವಸ್ಥಾಪಕರಾದ ಆನಂದ್ ಸಾಗರ್ ಅವರು ನಿರೂಪಿಸಿದರು ಮತ್ತು ಸಿಬ್ಬಂದಿ ವರ್ಗ ಹಾಜರಿದ್ದರು ವರದಿ : ಸುನೀಲ್ ಕಬ್ಬೂರ

ಮುತ್ತೂಟ್ ಫಿನ್ಕಾರ್ಪ್ನಿಂದ ವ್ಯಾಪಾರ ಸಾಲ ವಿತರಣೆಗೆ ಚಾಲನೆ Read More »

ಕಲ್ಯಾಣ ರಾಜ್ಯದ ಪ್ರಗತಿ ಪಕ್ಷದ ಪ್ರಣಾಳಿಕೆ ಬಿಡುಗಡೆ, ರೈತರಿಗೆ ಮೊದಲ ಆದ್ಯತೆ.

ಕಲ್ಯಾಣ ಕರ್ನಾಟಕ ಪ್ರಗತಿ ಪಕ್ಷದ ಮೂಲಕ ಗಣಿಧಣಿ ಜನಾರ್ದನ ರೆಡ್ಡಿ, ರಾಜಕೀಯದ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದು, ಇಂದು ತಮ್ಮ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದರು. ರಾಯಚೂರು: ಹೊಸ ಪಕ್ಷ ಕಟ್ಟಿದ ಬಳಿಕ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ(Janardhana Reddy ), ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಬಿಡುವು ಇಲ್ಲದೆ ಪ್ರಚಾರ ಕಾರ್ಯ ಶುರುಮಾಡಿದ್ದಾರೆ..ಇಂದು ರಾಯಚೂರಿನಲ್ಲಿ ಪತ್ನಿ ಜೊತೆಗೆ ಮೊದಲ ಬಾರಿಗೆ ಪಾದಯಾತ್ರೆ ನಡೆಸಿ ಹಲ್ ಚಲ್ ಸೃಷಿಸಿದ್ದಾರೆ. ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ

ಕಲ್ಯಾಣ ರಾಜ್ಯದ ಪ್ರಗತಿ ಪಕ್ಷದ ಪ್ರಣಾಳಿಕೆ ಬಿಡುಗಡೆ, ರೈತರಿಗೆ ಮೊದಲ ಆದ್ಯತೆ. Read More »

ಹಾಲ್ಯಾಳ ಕೃಷ್ಣಾ ನದಿಯಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ

ಬೆಳಗಾವಿ ವರದಿ :ಸಿದ್ದಾರೋಡ ಬಣ್ಣದ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಹಲ್ಯಾಳ ಬಳಿ ಇರುವ ಕೃಷ್ಣಾ ನದಿಯಲ್ಲಿ ಅನಾಮಧೇಯ ವ್ಯಕ್ತಿ ಶವ ಪತ್ತೆಯಾಗಿದೆ. ಕಳೆದ ಎರಡು ದಿನಗಳ ಹಿಂದೆಯಷ್ಟೇ ಗೋಕಾಕ್ ಉದ್ಯಮಿ ಕೊಲೆ ಪ್ರಕರಣ ಕುರಿತು ಮೃತ ವ್ಯಕ್ತಿ ಶವದ ಹುಡುಕಾಟದ ಬೆನ್ನಲ್ಲೇ ಕೃಷ್ಣಾ ನದಿಯಲ್ಲಿ ಅನಾಮಧೇಯ ಶವ ಪತ್ತೆಯಾಗುದ್ದು ಹಲವು ಅನುಮಾನ ಹುಟ್ಟುಹಾಕಿದೆ.ಸ್ಥಳಕ್ಕೆ ಅಥಣಿ ಪೊಲೀಸರು ಭೇಟಿ ನೀಡಿದ್ದು, ಶವ ಹೊರತಗೆಯುವ ಕೆಲಸ ನಡೆದಿದೆ

ಹಾಲ್ಯಾಳ ಕೃಷ್ಣಾ ನದಿಯಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ Read More »

ಭಾರತದಲ್ಲಿ ಮಾತ್ರ ಒಳ್ಳೆಯ ಸಂಸ್ಕಾರ ಸಿಗಲು ಸಾಧ್ಯ: ಎಸ್ ಆರ್ ಕಂಬಾರ್.

ಬೆಳಗಾವಿ ವರದಿ: ಸಂಗಮೇಶ ಹಿರೇಮಠ ಮುಗಳಖೋಡ: ಭಾರತೀಯ ಸಂಸ್ಕೃತಿ, ಉತ್ತಮ ಸಂಸ್ಕಾರ,ಶಿಕ್ಷ ಣ ಜೀವನದಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಗಳು ಅಳವಡಿಕೊಳ್ಳಬೇಕು ಎಂದು ರಾಯಬಾಗ್ ಶಿಕ್ಷಣ ಸಂಯೋಜಕ ಶ್ರೀ ಎಸ್ ಆರ್ ಕಂಬಾರ್ ಹೇಳಿದರು. ಅವರು ಪಟ್ಟಣದ ಮಹಾಕಾಳಿ ಶಿಕ್ಷಣ ಸಂಸ್ಥೆಯ ಶ್ರೀ ಯಲ್ಲಾಲಿಂಗ ಅನುದಾನಿತ ಕನ್ನಡ ಮಾಧ್ಯಮ ಪ್ರಾಥಮಿಕ ಶಾಲೆಯ 7ನೇ ವರ್ಗದ ವಿದ್ಯಾರ್ಥಿಗಳ ಬೀಳ್ಕೊಡುವ ಸಮಾರಂಭದ ಮುಖ್ಯ ಅತಿಥಿಗಳಾಗಿ ಆಗಮಿಸಿ ಭಾರತದಲ್ಲಿ ದಾನ, ಧರ್ಮವೂ ಕೂಡ ಒಂದು ಒಳ್ಳೆಯ ಸಂಸ್ಕಾರ ಮುಗಳಖೋಡ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಅಂತಹ

ಭಾರತದಲ್ಲಿ ಮಾತ್ರ ಒಳ್ಳೆಯ ಸಂಸ್ಕಾರ ಸಿಗಲು ಸಾಧ್ಯ: ಎಸ್ ಆರ್ ಕಂಬಾರ್. Read More »

error: Content is protected !!