Author name: MNS K

ಅಥಣಿ ತಾಲೂಕಿನಲ್ಲಿ ಹಲವೆಡೆ ಮಹಯೋಗಿ ವೇಮನರ ಜಯಂತಿ ಆಚರಣೆ.

ಅಥಣಿ ತಾಲೂಕಿನ ಹಲವು ಸರಕಾರಿ ಸ್ಥಳಗಳಲ್ಲಿ ಮಹಯೋಗಿ ವೇಮನರ ಜಯಂತಿ ಆಚರಿಸಿದರು. ಅಥಣಿ ತಾಲೂಕಿನ ರಡ್ಡೇರಹಟ್ಟಿ ಗ್ರಾಮ ಪಚಯಂತಿಯಲ್ಲಿ ಆಚರಿಸಿದರು ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿಯ ಸದಸ್ಯರು ಹಾಗೂ ಊರಿನ ಪ್ರಮುಖರು ಈ ಸಂರ್ಭದಲ್ಲಿ ಭಾಗಿಯಾಗಿದ್ದರು. ನಂತರ ಅಥಣಿ ತಾಲೂಕಿನ ಸರ್ಕಾರಿ ಕಚೇರಿಯಾದ ಮಿನಿ ವಿಧಾನಸೌದ ದಲ್ಲಿ ಆಚರಿಸಿದರು ಈ ಸಂದರ್ಭದಲ್ಲಿ ತಾಲೂಕು ದಂಡಧಿಕಾರಿಯಾದ ಎಂ ರ ಮುಂಜೆ ಹಾಗೂ ಅಥಣಿ ತಾಲೂಕಿನ ರಡ್ಡಿ ಸಮಾಜದ ಬಂದುಗಳು ಭಾಗಿಯಾಗಿದ್ದರು

ಅಥಣಿ ತಾಲೂಕಿನಲ್ಲಿ ಹಲವೆಡೆ ಮಹಯೋಗಿ ವೇಮನರ ಜಯಂತಿ ಆಚರಣೆ. Read More »

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ 1640ನೇ ಮದ್ಯವರ್ಜನ ಶಿಬಿರ ಆಯೋಜನೆ.

ಬೆಳಗಾವಿ ವರದಿ: ಸಂಜೀವ ಬ್ಯಾಕುಡೆ, ಕುಡಚಿ :ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ, ಬೆಳ್ತಂಗಡಿ, ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಬೆಂಗಳೂರು, ಹಾಗೂ ಕುಡಚಿ ಪಟ್ಟಣದ ಸಂಘ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಎರಡನೆ ಬಾರಿಗೆ 1640ನೇ ಮದ್ಯವರ್ಜನ ಶಿಬಿರ ಜರುಗುತ್ತಿದ್ದು, ಜನೆವರಿ 13ರಿಂದ 20ರ ವರೆಗೆ ಜರುಗುತ್ತಿರುವ ಶಿಬಿರದಲ್ಲಿ ಸಮಿತಿ ಅಧ್ಯಕ್ಷ ಈಶ್ವರ್ ಗಿಣಿಮುಗೆ, ಯಲ್ಲಪ್ಪ ಶಿಂಗೆ, ಪುರಸಭೆ ಅಧ್ಯಕ್ಷ ದತ್ತಾ ಸಣ್ಣಕ್ಕಿ, ಉಪಾಧ್ಯಕ್ಷ ಹಮೀದ್ದೀನ ರೋಹಿಲೆ ಚಾಲನೆ ನೀಡಿದರು 5ನೇ ದಿನದ ಶಿಬಿರದಲ್ಲಿ ಕುಡಚಿ ಶಾಸಕ ಪಿ.ರಾಜೀವ,

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ 1640ನೇ ಮದ್ಯವರ್ಜನ ಶಿಬಿರ ಆಯೋಜನೆ. Read More »

ರೊಟ್ಟಿ ಬುತ್ತಿ ಜಾತ್ರೆ…..

ವರದಿ: ಸಂಗಮೇಶ ಹಿರೇಮಠ. ಬೆಳಗಾವಿ ಮುಗಳಖೋಡ: ಪಟ್ಟಣದ ಶ್ರೀ ಮಠದಲ್ಲಿ ಶ್ರೀ ಯಲ್ಲಾಲಿಂಗೇಶ್ವರರ ಪುಣ್ಯ ಸ್ಮರಣೋತ್ಸವ ಕಾರ್ಯಕ್ರಮದ ಅಂಗವಾಗಿ ಮುಗಳಖೋಡ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಿಂದ ಸಾವಿರಾರು ಭಕ್ತರು ತಮ್ಮ ಮನೆಯಲ್ಲಿ ರೊಟ್ಟಿಯನ್ನು ಮಾಡಿಕೊಂಡು ಶ್ರೀಮಠಕ್ಕೆ ಸಮರ್ಪಿಸುವ ರೊಟ್ಟಿ ಬುತ್ತಿ ಜಾತ್ರೆ ವಿಜೃಂಭಣೆಯಿಂದ ನಡೆಯಿತು. ಶ್ರೀ ಮಠದ ಪೀಠಾಧಿಪತಿ ಡಾ ಮುರುಘರಾಜೇಂದ್ರ ಮಹಾಸ್ವಾಮಿಗಳು ಬುಧವಾರ ಸಾಯಂಕಾಲ 6 ಗಂಟೆಗೆ ರೊಟ್ಟಿ ಬುತ್ತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಭಕ್ತರನ್ನು ಉದ್ದೇಶಿಸಿ ಮಾತನಾಡಿ ಮುಗಳಖೋಡ ಮುಕ್ತಿಮಂದಿರವು ದಾಸೋಹ ಪರಂಪರೆಯನ್ನು ಹೊಂದಿರುವ ಶ್ರೀಮಠ

ರೊಟ್ಟಿ ಬುತ್ತಿ ಜಾತ್ರೆ….. Read More »

ಕಾಗವಾಡ ಕೆಪಿಎಲ್ ಕ್ರಿಕೆಟನಲ್ಲಿ ಸಂತೋಷ ೧೧ ಪಂದ್ಯ ಪ್ರಥಮ

ಬೆಳಗಾವಿ ವರದಿ :ಸಚಿನ ಕಾಂಬ್ಳೆ ಕಾಗವಾಡ: ಪಟ್ಟಣದಲ್ಲಿ ಸುಮಾರು ಒಂಭತ್ತು ದಿನದಿಂದ ನಡೆಯುತ್ತಿದ್ದ ಕಾಗವಾಡ ಪ್ರಿಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿಯು ಇವತ್ತು ಮುಕ್ತಾಯಗೊಂಡಿದೆ.ಈ ಪಂದ್ಯಾವಳಿಯಲ್ಲಿ ಅನೇಕ ಪಂದ್ಯಗಳು ಭಾಗವಹಿಸಿದ್ದವು.ಇವತ್ತು ಫೈನಲ್ ಪಂದ್ಯಾವಳಿ ಜರುಗಿದ್ದವು. ಪ್ರಥಮ ಬಹುಮಾನವನ್ನ ಸಂತೋಷ್ 11 ಪಡೆದುಕೊಂಡಿತು, ದ್ವೀತಿಯ ಸ್ಥಾನವನ್ನು smashers ಪಡೆದುಕೊಂಡರೆ,ಗಜಾನನ ಸ್ಪೋರ್ಟ್ಸ್ ಮೂರನೇ ಸ್ಥಾನ ಪಡೆದುಕೊಂಡಿತು. ಇದೆ ಸಂದರ್ಭದಲ್ಲಿ ಪ್ರಮುಖರು ಪ್ರತಿ ತಂಡಗಳಿಗೆ ಬಹುಮಾನಗಳನ್ನು ವಿತರಣೆ ಮಾಡಿದರು. ಈ ಸಂದರ್ಭದಲ್ಲಿ ಜ್ಯೋತಿಕುಮಾರ್ ಪಾಟೀಲ್,ಕಾಕಾ ಪಾಟೀಲ್, ಪ್ರಕಾಶ್ ಮಿರ್ಜಿ,ಶೇಖರ್ ಭಜತ್ರಿ, ಮಹಮ್ಮದ್ ಅತ್ತಾರ,

ಕಾಗವಾಡ ಕೆಪಿಎಲ್ ಕ್ರಿಕೆಟನಲ್ಲಿ ಸಂತೋಷ ೧೧ ಪಂದ್ಯ ಪ್ರಥಮ
Read More »

ಶಾಸಕ ಪಿ ರಾಜೀವ ಹೊರತುಪಡಿಸಿ ಬೇರೆ ಅಭ್ಯರ್ಥಿ ಸ್ಪರ್ದಿಸಿದರೆ ಬಂಡಾಯ ಅಭ್ಯರ್ಥಿಯಾಗಿ ನಾನೆ ಸ್ಪರ್ಧೆಸುತ್ತೇನೆ : ಶಶಿಧರ ಶಿಂಗೆ

ಬೆಳಗಾವಿ ಬೆಳಗಾವಿ :ಜಿಲ್ಲೆಯ ರಾಯಬಾಗ ತಾಲೂಕಿನ ಹಾರೂಗೇರಿ ಪಟ್ಟಣದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಶಶಿಧರ ಶಿಂಗೆ ಮಾತನಾಡಿದರು. ಕುಡಚಿ ಮತಕ್ಷೇತ್ರದ ಬಿಜೆಪಿ ಶಾಸಕ ಪಿ ರಾಜೀವ ಅವರು ಕ್ಷೇತ್ರ ಬದಲಾವಣೆ ಮಾಡುತ್ತಾರೆ ಎಂಬ ಉಹಾಪೋಹದ ಸುದ್ದಿ ಹರಿದಾಡುತ್ತಿರುವ ಬೆನ್ನಲ್ಲೇ ಬರುವ ವಿಧಾನಸಭೆ ಚುನಾವಣೆಯಲ್ಲಿ ಕುಡಚಿ ಕ್ಷೇತ್ರದಿಂದ ಸ್ಪರ್ಧೆ ಮಾಡಬೇಕು. ಕೇಂದ್ರದ ಬಿಜೆಪಿ ಪಕ್ಷದ ವರಿಷ್ಠರು ಕುಡಚಿ ಶಾಸಕ ಪಿ ರಾಜೀವರವರಿಗೆ ಬೇರೆ ಕ್ಷೇತ್ರದಿಂದ ಸ್ಪರ್ಧಿಸುವಂತೆ ಸೂಚಿಸಿದರೆ ಕುಡಚಿ ಮತಕ್ಷೇತ್ರಕ್ಕೆ ಬಿಜೆಪಿ ಪಕ್ಷದಿಂದ ಹೂರಗಿನವರು ಬಂದು ಚುನಾವಣೆಗೆ ಸ್ಪರ್ಧಿಸಿದರೆ ನಾನು

ಶಾಸಕ ಪಿ ರಾಜೀವ ಹೊರತುಪಡಿಸಿ ಬೇರೆ ಅಭ್ಯರ್ಥಿ ಸ್ಪರ್ದಿಸಿದರೆ ಬಂಡಾಯ ಅಭ್ಯರ್ಥಿಯಾಗಿ ನಾನೆ ಸ್ಪರ್ಧೆಸುತ್ತೇನೆ : ಶಶಿಧರ ಶಿಂಗೆ
Read More »

ಕಾಗವಾಡ ಶಿವಾನಂದ ಮಹಾವಿದ್ಯಾಲಯದಲ್ಲಿ ಸಂಕ್ರಾಂತಿ ಹಬ್ಬ

ಬೆಳಗಾವಿ ವರದಿ :ಸಚಿನ ಕಾಂಬ್ಳೆ ಕಾಗವಾಡ: ಸಂಭ್ರಮದ ಕಾಲದಲ್ಲಿ ನಾವು ಈಗಿಲ್ಲ ಪರಮ ಪೂಜ್ಯ ಶ್ರೀ ಸಿದ್ಧೇಶ್ವರ ಸ್ವಾಮೀಜಿಯವರ ಅಗಲಿಕೆ ನಮ್ಮ ಸಂಸ್ಥೆಗೆ ತುಂಬಲಾರದ ನಷ್ಟ. ಅವರ ನೆನಪುಗಳೊಂದಿಗೆ ಭಾರವಾದ ಹೆಜ್ಜೆಗಳನ್ನು ಇಡಲೇಬೇಕಾಗಿದೆ. ವಿದ್ಯಾರ್ಥಿಗಳ ಶೈಕ್ಷಣಿಕ ಕಾರ್ಯ ಚಟುವಟಿಕೆಗಳ ಜೊತೆಗೆ ಸಾಂಸ್ಕೃತಿಕ ಚಟುವಟಿಕೆಗಳನ್ನು ಹಮ್ಮಿಕೊಳ್ಳಬೇಕಾಗಿರುವುದು ಅನಿವಾರ್ಯವಾಗಿದೆ. ಈ ನಿಟ್ಟಿನಲ್ಲಿ ಸಂಕ್ರಾಂತಿ ಹಬ್ಬವನ್ನು ಮಹಾವಿದ್ಯಾಲಯದ ಬಿ.ಎ, ಬಿ.ಎಸ್ಸಿ ಮತ್ತು ಬಿಕಾಂ ವಿದ್ಯಾರ್ಥಿಗಳು ಸೇರಿ ಹಮ್ಮಿಕೊಂಡಿದ್ದು ಸಂತಸವನ್ನು ಉಂಟು ಮಾಡಿದೆ. ಈ ಸಂಕ್ರಾಂತಿ ಹಬ್ಬ ಸುಖ, ಸಮೃದ್ಧಿಯನ್ನು ತರಲಿ ಎಂದು

ಕಾಗವಾಡ ಶಿವಾನಂದ ಮಹಾವಿದ್ಯಾಲಯದಲ್ಲಿ ಸಂಕ್ರಾಂತಿ ಹಬ್ಬ Read More »

ಶಾಸಕ ಶ್ರೀಮಂತ ಪಾಟೀಲರಿಗೆ ಮತಕ್ಷೇತ್ರದ ಕಾರ್ಯಕರ್ತರಿಂದ ಅದ್ದೂರಿಯ ಸತ್ಕಾರ

ಬೆಳಗಾವಿ ವರದಿ :ಸಚಿನ್ ಕಾಂಬ್ಳೆ ಕಾಗವಾಡ:ಕಾಗವಾಡದಲ್ಲಿ ನೂತನ ತಾಲೂಕ ರಚನೆಯಾದ ಬಳಿಕ ಉಪನೋಂದನಿ( ಸಬ್ ರಿಜಿಸ್ಟ್ರಾರ್) ಸ್ವತಂತ್ರ ಕಚೇರಿ ಹಾಗೂ ಅಗ್ನಿಶಾಮಕ ದಳ ಮಂಜೂರುಗೊಂಡಿದ್ದರಿಂದ ಮತಕ್ಷೇತ್ರದ ಕಾರ್ಯಕರ್ತರು ಶಾಸಕ ಶ್ರೀಮಂತ ಪಾಟೀಲರಿಗೆ ಅದ್ದೂರಿವಾಗಿ ಸ್ವಾಗತ ನೀಡಿ, ಸತ್ಕರಿಸುವ ಕಾರ್ಯಕ್ರಮ ಕಾಗವಾಡದಲ್ಲಿ ನೆರವೇರಿಸಲಾಯಿತು. ಮಂಗಳವಾರ ಸಂಜೆ ಕಾಗವಾಡದಲ್ಲಿ ಮತಕ್ಷೇತ್ರದ ಪ್ರತಿಯೊಂದು ಗ್ರಾಮಗಳ ಬಿಜೆಪಿ ಪಕ್ಷದ ಕಾರ್ಯಕರ್ತರು ಹಾಗೂ ಶಾಸಕ ಶ್ರೀಮಂತ ಪಾಟೀಲರ ಅಭಿಮಾನಿಗಳು ಒಂದುಗೂಡಿ ಕಾಗವಾಡದ ಸಂತುಬಾಯಿ ಮಂದಿರದಿಂದ ಗ್ರಾಮ ಪಂಚಾಯಿತಿ ಸಭಾಭವನದವರೆಗೆ ತೆರೆದ ವಾಹನದಲ್ಲಿ ಶಾಸಕ ಶ್ರೀಮಂತ

ಶಾಸಕ ಶ್ರೀಮಂತ ಪಾಟೀಲರಿಗೆ ಮತಕ್ಷೇತ್ರದ ಕಾರ್ಯಕರ್ತರಿಂದ ಅದ್ದೂರಿಯ ಸತ್ಕಾರ
Read More »

ಜ. 22 ರಿಂದ ಬೇಡರಹಟ್ಟಿ ಸದಾಶಿವ ಅಜ್ಜನವರ ಜಾತ್ರಾ ಮಹೋತ್ಸವ ಪ್ರಾರಂಭ

ಬೆಳಗಾವಿ ವರದಿ: ಶಶಿಕಾಂತ ಪುಂಡಿಪಲ್ಲೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಬೇಡರಹಟ್ಟಿ ಗ್ರಾಮದ ಆರಾಧ್ಯ ದೈವರಾದ ಶ್ರೀ ಸದಾಶಿವ ಅಜ್ಜನವರ ಜಾತ್ರಾ ಮಹೋತ್ಸವವು ಜರಗುಲಿದ್ದು ದಿನಾಂಕ 22ರಂದು ರಥೋತ್ಸವ ಜರುಗಲಿದ್ದು. ದಿನಾಂಕ 23 ರಂದು ಸೈಕಲ್ ಸ್ಪರ್ಧೆ ಹಾಗೂ ಓಟದ ಸ್ಪರ್ಧೆ ಜರುಗಿದ ಬಳಿಕ ಪಂಕ್ತಿ ಹಾಗೂ ಶ್ರೀಗಳಿಂದ ಧರ್ಮದ ಪಾರಮಾರ್ಥ ನುಡಿಗಳು ನಡೆಯಲಿವೆ ಕೊನೆಯ ದಿನ ದಿನಾಂಕ 24ರಂದು 55 ಕೆ ಜಿ ಪುರಷರ ಕಬ್ಬಡಿ ಪಂದ್ಯಾವಳಿ ಹಾಗೂ ಜಂಗೀ ನಿಕಾಲಿ ಕುಸ್ತಿಗಳು ನಡೆಯಲಿವೆ. ಇನ್ನು

ಜ. 22 ರಿಂದ ಬೇಡರಹಟ್ಟಿ ಸದಾಶಿವ ಅಜ್ಜನವರ ಜಾತ್ರಾ ಮಹೋತ್ಸವ ಪ್ರಾರಂಭ Read More »

ಅಥಣಿ ತಾಲೂಕಿನ ಶೇಗುಣಸಿಯಲ್ಲಿ ಅವಕ್ಕನವರ ಪುಣ್ಯರಾಧನೆ

ಬೆಳಗಾವಿ ವರದಿ :ಸುನಿಲ್ ಕಬ್ಬುರ ಅಥಣಿ :ತಾಲೂಕಿನ ಶೇಗುಣಶಿ ಗ್ರಾಮದ ಹಿರಿಯರಾದ ಲಿಂ. ಶ್ರೀ ರಾಜಪ್ಪ ಬ. ಅವಕ್ಕನವರಲಿಂ. ಶ್ರೀಮತಿ ತಂಗೆವ್ವ ರಾ. ಅವಕ್ಕನವರ ಹಾಗೂ ಲಿಂ.ಶ್ರೀ ಬಸಗೌಡ ರಾ. ಅವಕ್ಕನವರಲಿಂ.ಶ್ರೀ ಸುಭಾಸ ರಾ. ಅವಕ್ಕನವರ, ಶ್ರೀ ಅಶೋಕ ರಾ. ಅವಕ್ಕನವರ ಇವರುಗಳ ಪುಣ್ಯಾರಾಧನೆ ಸಮಾರಂಭವು ದಿನಾಂಕ : 19.01.2023 ಗುರುವಾರದಂದು ಬೆಳಗ್ಗೆ 10:30 ಕ್ಕೆ ಶೇಗುಣಸಿಯ ಶ್ರೀ ಬಸವ ನಿಲಯ, ತೋಟದ ಮನೆಯಲ್ಲಿ ಜರುಗಲಿದೆ. ಸಮಾರಂಭದಲ್ಲಿ ದಿವ್ಯ ಸಾನಿಧ್ಯವನ್ನು ಪ.ಪೂಜ್ಯ ಶ್ರೀ ಸ. ಸ. ಹಣಮಂತ

ಅಥಣಿ ತಾಲೂಕಿನ ಶೇಗುಣಸಿಯಲ್ಲಿ ಅವಕ್ಕನವರ ಪುಣ್ಯರಾಧನೆ Read More »

ಯಲ್ಪಾರಟ್ಟಿ ಅರಣ್ಯಸಿದ್ದೇಶ್ವರ ದೇವಸ್ಥಾನದಲ್ಲಿ ಕಾನೂನು ಅರಿವು ಕಾರ್ಯಕ್ರಮ ಜರುಗಿತು.

ಬೆಳಗಾವಿ ರಾಯಬಾಗ :ತಾಲೂಕಿನ ಕುಡಚಿ ಮತಕ್ಷೇತ್ರದ ಹಾರೂಗೇರಿ ಪೊಲೀಸ್ ಠಾಣೆಯ ನೂತನ ಪಿಎಸ್ಐ ರೇಣುಕಾ ಜಕನೂರ್ ಅವರು ಯಲ್ಪಾರಟ್ಟಿ ಗ್ರಾಮಕ್ಕೆ ಆಗಮಿಸಿ ಕಾನೂನು ಅರಿವು ಎಂಬ ಎಂಬ ವಿನೂತನ ಕಾರ್ಯಕ್ರಮವನ್ನು ಆಯೋಜಿಸಿದರು ಶ್ರೀ ಅರುಣ ಸಿದ್ದೇಶ್ವರ ದೇವಸ್ಥಾನದಲ್ಲಿ ಮೊಟ್ಟ ಮೊದಲು ಸಾರ್ವಜನಿಕರಿಗೆ ಕಾನೂನು ಅರಿವು ಮೂಡಿಸುವ ಒಂದು ನಿಟ್ಟಿನಲ್ಲಿ ಬೈಕ್ ಸವಾರರು ಕಡ್ಡಾಯವಾಗಿ ISI ಮಾರ್ಕ್ ಹೊಂದಿರುವ ಹೆಲ್ಮೆಟ್ ಅನ್ನು ಕಡ್ಡಾಯವಾಗಿ ದರಿಸಬೇಕು ಜೊತೆಗೆ ಗಾಡಿಗಳ ಇನ್ಸೂರೆನ್ಸ್, ಡ್ರೈವಿಂಗ್ ಲೈಸೆನ್ಸ್ ಸೇರಿದಂತೆ ವಾಹನಕ್ಕೆ ಸಂಬಂಧಿಸಿದಂತಹ ಎಲ್ಲ ದಾಖಲಾತಿಗಳನ್ನು

ಯಲ್ಪಾರಟ್ಟಿ ಅರಣ್ಯಸಿದ್ದೇಶ್ವರ ದೇವಸ್ಥಾನದಲ್ಲಿ ಕಾನೂನು ಅರಿವು ಕಾರ್ಯಕ್ರಮ ಜರುಗಿತು. Read More »

ಮುಂಬರುವ ವಿಧಾನ ಸಭಾ ಚುನಾವಣೆಯಲ್ಲಿ ಅಥಣಿ ಮತಕ್ಷೇತ್ರದಿಂದ ಬಿಜೆಪಿ ಮಣಿಸಲು ಗಜಾನನ ಮಂಗಸೂಳಿ ಏಕೈಕ ಸಮರ್ಥ ಅಭ್ಯರ್ಥಿ.

ಬೆಳಗಾವಿ ವರದಿ :ಶಶಿಕಾಂತ ಪುಂಡಿಪಲ್ಲೇ ಅಥಣಿ : ಕಳೆದ 15 ವರ್ಷಗಳಲ್ಲಿ ಕಾಂಗ್ರೆಸ್ ಪಕ್ಷ ವಿರೋಧ ಪಕ್ಷದಲ್ಲಿ ಉಳಿದಾಗ,2018 ರ ಸಾರ್ವತ್ರಿಕ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೆರಿ ಭಾರಿಸಲು ಅಥಣಿ ಮತಕ್ಷೇತ್ರದ ಪ್ರಜ್ಞಾವಂತ ಮತದಾರರು,ಆಗ ಶಾಸಕರಾಗಿದ್ದ ಈಗ ಮಾಜಿ ಡಿಸಿಎಂ, ವಿಧಾನ ಪರಿಷತ್ ಸದಸ್ಯರು ಆಗಿರುವ ಬಿಜೆಪಿಯ ಲಕ್ಷ್ಮಣ ಸವದಿ ಅವರ ಸೋಲಿಸಲು ಕಾಂಗ್ರೆಸ್ ನಾಯಕರಾದ ಸಿದ್ದರಾಮಯ್ಯ,ರಮೇಶ ಜಾರಕಿಹೊಳಿ, ಸತೀಶ ಜಾರಕಿಹೊಳಿ ಮತ್ತು ಎಂಬಿ ಪಾಟೀಲ್ ಸೇರಿದಂತೆ ಹಲವರು ದಿಗ್ಗಜರ ಪ್ರಾಮಾಣಿಕ ಮತ್ತು ಸಂಘಟನಾತ್ಮಕ ಪ್ರಯತ್ನದ

ಮುಂಬರುವ ವಿಧಾನ ಸಭಾ ಚುನಾವಣೆಯಲ್ಲಿ ಅಥಣಿ ಮತಕ್ಷೇತ್ರದಿಂದ ಬಿಜೆಪಿ ಮಣಿಸಲು ಗಜಾನನ ಮಂಗಸೂಳಿ ಏಕೈಕ ಸಮರ್ಥ ಅಭ್ಯರ್ಥಿ. Read More »

ಹಾರೂಗೇರಿ ಪೊಲೀಸ್ ಠಾಣೆಯ ನೂತನ ಪಿಎಸ್ಐ ಗೇ ಸನ್ಮಾನಿಸಿದ ಸಾಂಸ್ಕೃತಿಕ ಪರಿಷತ್ತು

ಬೆಳಗಾವಿ :ಜಿಲ್ಲೆಯ ರಾಯಬಾಗ ತಾಲೂಕಿನ ಹಾರೂಗೇರಿ ಪೊಲೀಸ್ ಠಾಣೆಗೆ ಇತ್ತೀಚೆಗೆ ಆಗಮಿಸಿದ ಪಿಎಸ್ಐ ಶ್ರೀಮತಿ ರೇಣುಕಾ ಜಕನೂರ ಅವರನ್ನು ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಪರಿಷತ್ನ ಉಪಾಧ್ಯಕ್ಷರಾದ ಬಿ ಎಲ್ ಗಂಟಿ, ಮಹಿಳಾ ನಿರ್ದೇಶಕರಾದ ಶ್ರೀಮತಿ ಮಂಜುಳಾ ಗಲಗಲಿ, ಸುವರ್ಣ ಬಡಿಗೇರ್, ಪಾರ್ವತಿ ವಗ್ಗಾ, ಮಾಯಪ್ಪ ಶಿರಡೋಣಿ,ಶಿವಪುತ್ರ ರಾಯ್ಕರ್, ರಾಜೀವ್ ವಗ್ಗಾ ಮುಂತಾದವರು ಹಾರೂಗೇರಿ ಪೊಲೀಸ್ ಠಾಣೆಗೆ ಆಗಮಿಸಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಶಿಕ್ಷಕರಾದ ಬಿ ಎಲ್ ಘಂಟಿ,ಮನೆಯೇ ಮೊದಲ ಪಾಠಶಾಲೆ, ಜನನಿ ತಾನೆ ಮೊದಲ

ಹಾರೂಗೇರಿ ಪೊಲೀಸ್ ಠಾಣೆಯ ನೂತನ ಪಿಎಸ್ಐ ಗೇ ಸನ್ಮಾನಿಸಿದ ಸಾಂಸ್ಕೃತಿಕ ಪರಿಷತ್ತು Read More »

ಸಾಧನೆಯಂದರೆ ಹೀಗಿರಬೇಕು!25 ನೇ ವಯಸ್ಸಿಗೆ ಹೈಕೋರ್ಟ್ ನ್ಯಾಯಾಧಿಶೆಯಾಗಿ ಆಯ್ಕೆ

ಕೋಲಾರ :ಸಿವಿಲ್ ಕೋರ್ಟ್‌ನ ನ್ಯಾಯಾಧೀಶೆಯಾಗಿ ಕೋಲಾರ ಜಿಲ್ಲೆ ಬಂಗಾರಪೇಟೆ ತಾಲ್ಲೂಕು ಕಾರಹಳ್ಳಿ ಗ್ರಾಮದ ಬಡ ಕುಟುಂಬದ ನಾರಾಯಣಸ್ವಾಮಿ ವೆಂಕಟಲಕ್ಷೀ ಅವರ ಒಬ್ಬಳೇ ಒಬ್ಬಳು ಪುತ್ರಿ ಗಾಯಿತ್ರಿ ಎನ್ ಅವರು ಕರ್ನಾಟಕ ಹೈ ಕೋರ್ಟ್‌ನ ಸಿವಿಲ್ ನ್ಯಾಯಾಧೀಶೆಯಾಗಿ ಮೂಲಕ ಜಿಲ್ಲೆ ಹಾಗೂ ತಾಲ್ಲೂಕಿಗೆ ಕೀರ್ತಿ ತಂದಿದ್ದಾರೆ. 2021ರಲ್ಲಿ ಕಾನೂನು ಪದವಿ ಪಡೆದುಕೊಂಡ ಗಾಯತ್ರಿ ಎನ್ ಅವರು ನ್ಯಾಯಾಧಿಶೆ ಆಗುವ ಕಂಡ ಕನಸು ನನಸು ಮಾಡಿದ್ದಾಳೆ ಸತತ ಉತ್ತಮ ವಿಧ್ಯಾಭ್ಯಾಸದ ಪ್ರಯತ್ನದಿಂದ ಕೇವಲ 25ನೇ ವಯಸ್ಸಿಗೆ ಕರ್ನಾಟಕ ಸಿವಿಲ್ ಕೋರ್ಟ್‌ನ

ಸಾಧನೆಯಂದರೆ ಹೀಗಿರಬೇಕು!25 ನೇ ವಯಸ್ಸಿಗೆ ಹೈಕೋರ್ಟ್ ನ್ಯಾಯಾಧಿಶೆಯಾಗಿ ಆಯ್ಕೆ Read More »

ಪರಮಾನಂದವಾಡಿಯಲ್ಲಿ ರುಚಿಸಲಿದೆ ಕನ್ನಡದ ಪೇಡೆ

ಬೆಳಗಾವಿ ರಾಯಬಾಗ : ರವಿಯ ಚಂಬೆಳಕಿನಲಿ,ಕೃಷ್ಣೆಯ ದಡದಲ್ಲಿ,ಗಡಿನಾಡಿನ ಕನ್ನಡ ತರಂಗ ನಿನಾದದಲಿ,ಮೊಳಗಲಿದೆ ಮೊಳಗಲಿದೆ ಕನ್ನಡ ಝಂಕಾರ. ಹೌದು ಯಥೇಚ್ಚವಾಗಿ ಹಾಲು ಹೊಂದಿರುವ ಗಡಿನಾಡಿನ ರಾಯಭಾಗ ತಾಲೂಕಿನ ಕಟ್ಟಕಡೆಯ ಗ್ರಾಮ ರುಚಿಕಟ್ಟಾದ ಪೇಡೆಗಳ ಮಾರಾಟ ಮಾಡಿ ಹೆಸರುವಾಸಿಯಾದ, ನದಿದಡದ ದೊಡ್ಡ ಹೃದಯದ ಸಣ್ಣ ಹಳ್ಳಿ ಅದು ಆಧ್ಯಾತ್ಮದಾನಂದದ ತವರು ಮನೆ ಪರಮಾನಂದವಾಡಿ. ಈ ಬಾರಿಯ 6 ನೇ ಕನ್ನಡ ಸಾಹಿತ್ಯ ಸಮ್ಮೇಳನ ಕನ್ನಡ ಸಾಹಿತ್ಯ ಪರಿಷತ್ತಿನ ಗಡಿನಾಡ ಹಬ್ಬವಾಗಿ ಆಚರಣೆಗೆ ಒಳಪಡುತ್ತಿದ್ದುದು ಎಲ್ಲಾ ಕನ್ನಡ ಮನಸ್ಸುಗಳನ್ನು ತನ್ನತ್ತ ಆಕರ್ಷಸುತ್ತಿದೆ.

ಪರಮಾನಂದವಾಡಿಯಲ್ಲಿ ರುಚಿಸಲಿದೆ ಕನ್ನಡದ ಪೇಡೆ Read More »

ಬಿದಿರಿನ ಕತೆ!ನೀನು ಬದುಕಬಹುದು ಮನುಜ ಅದರ ಹಾಗೆ

ಬಿದಿರು ಒಂದು ದಿನ ಬ್ರಹ್ಮನಿಗೆ ಎದುರಾಗಿ ಬೇಸರದಿ ಕೇಳಿತಂತೆ… “ಬೇಕಿತ್ತೇ ಈ ನಿನ್ನ ಸೃಷ್ಟಿಯೊಳಗೆ ನನ್ನದೊಂದು ಪಾತ್ರ. ಹೂವಿಲ್ಲ, ಹಣ್ಣಿಲ್ಲ , ದಣಿದು ಬಂದವರಿಗೆ ನೆರಳೂಕೊಡಲಾಗಲಿಲ್ಲ” ಅದಕ್ಕೆ ಬ್ರಹ್ಮನಕ್ಕು ನುಡಿದನಂತೆ… “ಮನಸ್ಸು ಮಾಡಿ ನೋಡೊಮ್ಮೆ …” ಆಗ ಬಿದಿರು ಹಠ ಹಿಡಿದು ಬೆಳೆಯಿತಂತೆ…..ಬಟ್ಟೆ ಒಣ ಹಾಕುವ ಕೋಲಾಯಿತಂತೆ,ಕೃಷ್ಣನ ಕೈಯಲ್ಲಿ ಕೊಳಲಾಯಿತಂತೆ,ಮಕ್ಕಳು ತೂಗುವ ತೊಟ್ಟಿಲಾಯಿತಂತೆ,ಸುಮಂಗಲೆಯರು. ಕೊಡುವ ಬಾಗಿನಕೆ ಮೊರವಾಯಿತಂತೆಬಡವರ ಗುಡಿಸಲಿಗೆ ನೆರಳಾಯಿತಂತೆಬಿದಿರಿನ ಬುಟ್ಟಿ ಆಯ್ತಂತೆ,ತಪ್ಪು ಮಾಡಿದವರ ದಂಡಿಸುವ ಪೋಲಿಸರ ಲಾಠಿ ಆಯಿತಂತೆ…. *ಹೀಗೆ ಆಗುತ್ತ ಆಗುತ್ತ ಮನುಷ್ಯನಿಗೆ ಒಂದು

ಬಿದಿರಿನ ಕತೆ!ನೀನು ಬದುಕಬಹುದು ಮನುಜ ಅದರ ಹಾಗೆ Read More »

ಅಂಬೇಡ್ಕರ್ ಅವರೆ ಯಾಕೆ ವಿಶ್ವಜ್ಞಾನಿಯಾಗಿದ್ದು!

ಆತ್ಮೀಯರೆ ಜೈ ಭೀಮ ಜಗತ್ತಿನ ಶ್ರೇಷ್ಠ ತತ್ವಜ್ಞಾನಿಗಳಲ್ಲಿ ಅತಿ ಮಹೋನ್ನತ ಪದವಿ (ಬಿರುದು) ಪಡೆದಿರುವವರಲ್ಲಿ ಅಗ್ರ ಗಣ್ಯರೆಂದರೆ ಅದು ಬಾಬಾಸಾಹೇಬ ಡಾ. ಬಿ.ಆರ್.ಅಂಬೇಡ್ಕರ್ ಅವರು. ಅದು ಯಾವ ಪದವಿ! ಅಂದರೆ ವಿಶ್ವಜ್ಞಾನಿ ಎಂದು ಕರೆಯುವುದು ಮತ್ತು ಅವರು ಜನಸಿದ ದಿನವನ್ನು World Knowledge of Day(ವಿಶ್ವ ಜ್ಞಾನದ ದಿನ) . ಯಾಕೆ ಅಂಬೇಡ್ಕರ್ ಅವರು ಜನಿಸಿದ ದಿನವನ್ನು ಜ್ಞಾನದ ದಿನ ಎಂದು ಇಡಿ ಜಗತ್ತು ಆಚರಿಸುವುದು? ಕಾರಣ, ಜಗತ್ತಿನಲ್ಲೇ ಮೊದಲ ಬಾರಿಗೆ ಕಾನೂನಾತ್ಮಕ ಸಮಾನತೆ ಪ್ರತಿಪಾದಿಸಿದವರೆಂದರೇ ಅದು

ಅಂಬೇಡ್ಕರ್ ಅವರೆ ಯಾಕೆ ವಿಶ್ವಜ್ಞಾನಿಯಾಗಿದ್ದು! Read More »

ಶಿವಯೋಗಿ ಶ್ರೀ ಸಿದ್ಧರಾಮೇಶ್ವರ ಜಯಂತಿ ಆಚರಣೆ .

ಬೆಳಗಾವಿ ವರದಿ :ಸಚಿನ ಕಾಂಬ್ಳೆ ಸಪ್ತಸಾಗರ ಗ್ರಾಮದ ಶಾರದಾ ಅಲ್ಪಸಂಖ್ಯಾತರ ಶಿಕ್ಷಣ ಸಂಸ್ಥೆಯ, ಪೂರ್ವ ಪ್ರಾಥಮಿಕ, ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲಾ ಸಂಯುಕ್ತಾಶ್ರಯದಲ್ಲಿ ಶಿವಯೋಗಿ ಶ್ರೀ ಸಿದ್ಧರಾಮೇಶ್ವರ ಜಯಂತಿಯನ್ನು ಆಚರಿಸಲಾಯಿತು. ಶಿವಯೋಗಿ ಶ್ರೀ ಸಿದ್ಧರಾಮೇಶ್ವರರ ಭಾವಚಿತ್ರಕ್ಕೆ, ಸಂಸ್ಥೆಯ ಅಧ್ಯಕ್ಷರಾದ ಶ್ರೀ ಡಿ.ಬಿ.ನದಾಫ ರವರು ಪೂಜಾ ಕಾರ್ಯಕ್ರಮವನ್ನು ನೆರವೇರಿಸಿದರು. ಸಂಸ್ಥೆಯ ನಿರ್ದೇಶಕರಾದ ಶ್ರೀ ಸುರೇಶ ಸವದಿ, ಮುಖ್ಯೋಪಾಧ್ಯಾಯರಾದ ಶ್ರೀ ಮುಕುಂದ ತೀರ್ಥ, ಶಿಕ್ಷಕರಾದ ಶ್ರೀ ಸುಲ್ತಾನ ಕೋರ್ಬು, ಶ್ರೀ ಸಿದ್ದು ಕುಡಚಿಯವರು ಉಪಸ್ಥಿತರಿದ್ದರು.

ಶಿವಯೋಗಿ ಶ್ರೀ ಸಿದ್ಧರಾಮೇಶ್ವರ ಜಯಂತಿ ಆಚರಣೆ . Read More »

ಪರಮಾನಂದವಾಡಿಯಲ್ಲಿ 6 ನೇ ತಾಲೂಕಾ ಕನ್ನಡ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆ ಬಿಡುಗಡೆ

ಬೆಳಗಾವಿ ಪರಮಾನಂದವಾಡಿ: ಪರಮ ಆನಂದವೇ ಪರಮಾನಂದವಾಡಿ ಗ್ರಾಮದ ಪವಿತ್ರ ನೆಲದಲ್ಲಿ ಕನ್ನಡದ ಎಲ್ಲ ಮನಸ್ಸುಗಳು ಒಂದಾಗಿ ಕನ್ನಡ ನುಡಿ ಹಬ್ಬದ ತೇರು ಎಳೆಯಲು ಗ್ರಾಮದ ಹಿರಿಯರ ಹಾಗೂ ಪೂಜ್ಯರ ಮಾರ್ಗದರ್ಶನದಲ್ಲಿ ಸಿದ್ದರಾಗಿದ್ದೆವೆ.ಅಂದು ಬೆಳಗ್ಗೆ 08 ಗಂಟೆಗೆ ಧ್ವಜಾರೋಹಣ, 09 ಗಂಟೆಗೆ ಭುವನೇಶ್ವರಿ ತಾಯಿಯ ಭಾವಚಿತ್ರದ ಪೂಜೆ ಹಾಗೂ ಸಮ್ಮೇಳನ ಅಧ್ಯಕ್ಷರನ್ನು ಮೆರವಣಿಗೆ ಮುಖಾಂತರ ಕರೆ ತರುವುದು 10:30 ಕ್ಕೆ ಕಾರ್ಯಕ್ರಮದ ಪ್ರಾರಂಭೋತ್ಸವ, ಮಧ್ಯಾಹ್ನ 1:30 ಕ್ಕೆ ಕನ್ನಡ ಜಗತ್ತು ವಿಷಯದ ಕುರಿತು ಉಪನ್ಯಾಸ, 3 ಗಂಟೆಗೆ ಕವಿಸಮಯ

ಪರಮಾನಂದವಾಡಿಯಲ್ಲಿ 6 ನೇ ತಾಲೂಕಾ ಕನ್ನಡ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆ ಬಿಡುಗಡೆ Read More »

ಕೋಹಳ್ಳಿ ಗ್ರಾಮದ ಶುದ್ಧ ಕುಡಿಯುವ ನೀರಿನ ಘಟಕವನ್ನು ಸರಿಪಡಿಸಲು ಆಗ್ರಹ

ಬೆಳಗಾವಿ ಅಥಣಿ: ಗ್ರಾಮೀಣ ಪ್ರದೇಶದ ಜನರಿಗೆ ಶುದ್ಧ ಮತ್ತು ಆರೋಗ್ಯಪೂರ್ಣ ಕುಡಿಯುವ ನೀರು ಪೂರೈಸುವ ಮಹತ್ವಾಕಾಂಕ್ಷಿ ಯೋಜನೆಯ ಅನುಷ್ಠಾನದಲ್ಲಿ ಇದ್ದು ಸರಕಾರಿ ಪ್ರೌಢಶಾಲೆ ಪಕ್ಕದಲ್ಲಿ ನಿರ್ಮಿಸಲಾಗಿದ್ದ ಶುದ್ಧ ಕುಡಿಯುವ ನೀರಿನ ಘಟಕ ಕೆಟ್ಟು ಹಲವಾರು ದಿನಗಳು ಕಳೆದರೂ ದುರಸ್ತಿ ಕೈಗೊಳ್ಳದ್ದರಿಂದ ಕೋಹಳ್ಳಿಯ ಗ್ರಾಮಸ್ಥರು ಕುಡಿಯುವ ನೀರಿಗೆ ಅಲೆದಾಡುವಂತಾಗಿದೆ.ಅರ್ಧ ಕಿಲೋಮೀಟರ್ ತೆರಳಿ ನೀರು ತರುವಂತಾಗಿದ್ದು. ಅಧಿಕಾರಿಗಳು ಕುಡಿಯುವ ನೀರಿನ ಘಟಕ ದುರಸ್ತಿ ಬಗ್ಗೆ ಗಮನಹರಿಸುತ್ತಿಲ್ಲ ಎಂದು ಮಹಾದೇವ ಮೈಸಾಳೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಿರ್ಮಾಣಗೊಂಡು ಕೆಲವು ದಿನಗಳ ಹಿಂದೆ ಶುದ್ಧ

ಕೋಹಳ್ಳಿ ಗ್ರಾಮದ ಶುದ್ಧ ಕುಡಿಯುವ ನೀರಿನ ಘಟಕವನ್ನು ಸರಿಪಡಿಸಲು ಆಗ್ರಹ Read More »

ಕುಡಚಿ ಮತಕ್ಷೇತ್ರದ ಕಾಂಗ್ರೆಸ್ ಟಿಕೇಟ ಆಕಾಂಕ್ಷಿ ಬಾಬಾಸಾಹೇಬ ಜಿನರಾಳಕರಕ ಸುದ್ದಿಗೋಷ್ಠಿ ನಡೆಸಿದರು.

ಬೆಳಗಾವಿ ಬೆಳಗಾವಿ :ರಾಯಬಾಗ ತಾಲೂಕಿನ ಕುಡಚಿ ಪಟ್ಟಣದ ಜಿಎಲಬಿಸಿ ಪ್ರವಾಸಿ ಮಂದಿರದಲ್ಲಿ ಕುಡಚಿ ಮತಕ್ಷೇತ್ರದ ಕಾಂಗ್ರೆಸ್ ಟಿಕೇಟ ಆಕಾಂಕ್ಷಿ ಬಾಬಾಸಾಹೇಬ ಎಲ್. ಜಿನರಾಳಕರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಅವರು ಹುಕ್ಕೇರಿ, ಹತ್ತರಗಿ ಗ್ರಾಮದವರಾಗಿದ್ದು ವೃತ್ತಿಯಲ್ಲಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿ ಹೊಂದಿ ಜನಸೇವೆಗೆಂದು ರಾಜಕಾರಣವನ್ನು ಆಯ್ಕೆ ಮಾಡಿಕೊಂಡ್ಡಿದ್ದಾರೆ ಎಂದರು. ನಾನು ವಿದ್ಯಾರ್ಥಿ ಜೀವನದಿಂದ ನಾಯಕತ್ವದ ಗುಣಗಳನ್ನು ಹೊಂದಿ ಸಾಮಾಜಿಕ ನ್ಯಾಯಕ್ಕಾಗಿ ನನ್ನನು ನಾನು ತೊಡಗಿಸಿಕೊಂಡು, ಸದ್ಯ ಸ್ವಯಂ ನಿವೃತ್ತಿ ಪಡೆದು ಕಳೆದ

ಕುಡಚಿ ಮತಕ್ಷೇತ್ರದ ಕಾಂಗ್ರೆಸ್ ಟಿಕೇಟ ಆಕಾಂಕ್ಷಿ ಬಾಬಾಸಾಹೇಬ ಜಿನರಾಳಕರಕ ಸುದ್ದಿಗೋಷ್ಠಿ ನಡೆಸಿದರು.
Read More »

ಜೆಡಿಎಸ್ ಪಕ್ಷದ ಹಿರಿಯ ನಾಯಕರು/ ಉದ್ಯಮಿ ಶ್ರೀ ಪ್ರವೀಣ ಕೇಶವಲಾಲ್ ಶಹಾ ರವರ 67ನೇ ಹುಟ್ಟುಹಬ್ಬ ಆಚರಣೆ;

ಬೆಳಗಾವಿ ಮುಗಳಖೋಡ ಪಟ್ಟಣದ ಮಾರ್ಕೆಟ್ ರೋಡ್ ನಲ್ಲಿ ಹುಟ್ಟು ಹಬ್ಬದ ಭವ್ಯ ಕಾರ್ಯಕ್ರಮ; ಮುಗಳಖೋಡ: ಪಟ್ಟಣದ ಪ್ರತಿಷ್ಠಿತ ಮನೆತನದಲ್ಲಿ ಬಹುದೊಡ್ಡ ಶಹಾ ಕುಟುಂಬವು ಒಂದು. ತಂದೆ ಕೇಶವಲಾಲ್ ಶಹಾ -ತಾಯಿ ಕುಸುಮಾ ಶಹಾ ದಂಪತಿಗಳ ಉದರದಲ್ಲಿ 14 ಜನವರಿ 1956 ರಲ್ಲಿ ಜನಿಸಿದ ಶ್ರೀ ಪ್ರವೀಣ ಕೇಶವಲಾಲ್ ಶಹಾ ಅವರು ಪಟ್ಟಣದಲ್ಲಿ ಉದ್ಯಮಿಗಳಾಗಿ ಬೆಳೆದವರು. ನಂತರದಲ್ಲಿ ರಾಜಕೀಯಕ್ಕೆ ಪ್ರವೇಶಿಸಿದ ಶ್ರೀ ಪ್ರವೀಣ ಶಹಾ (ಸಾಹುಕಾರ) ಅವರು ಅನೇಕ ರಾಷ್ಟ್ರೀಯ ಪಕ್ಷಗಳಲ್ಲಿ ಗುರುತಿಸಿಕೊಂಡರು. ಹಿರಿಯರಾದರೂ ಕಿರಿಯರಾಗಿ ಪಕ್ಷದಲ್ಲಿ ಕ್ರಿಯಾಶೀಲರಾದರು.

ಜೆಡಿಎಸ್ ಪಕ್ಷದ ಹಿರಿಯ ನಾಯಕರು/ ಉದ್ಯಮಿ ಶ್ರೀ ಪ್ರವೀಣ ಕೇಶವಲಾಲ್ ಶಹಾ ರವರ 67ನೇ ಹುಟ್ಟುಹಬ್ಬ ಆಚರಣೆ; Read More »

BREKING NEWS! ಸ್ಯಾಂಟ್ರೋ ರವಿ ಅರೆಸ್ಟ್

ಕರ್ನಾಟಕದಲ್ಲಿ ಹಲವು ದಿನಗಳಿಂದ ಜೋರಾಗಿ ಸದ್ದು ಸುದ್ದಿ ಮಾಡುತ್ತಿರುವ ಸ್ಯಾಂಟ್ರೋ ರವಿ ಅರೆಸ್ಟ್ ಮಾಡಲಾಗಿದೆ ರಾಜ್ಯದಲ್ಲಿ ಅಲ್ಲೋಲ ಕಲ್ಲೋಲ ಎಬ್ಬಿಸಿದ ರವಿಯನ್ನು ಬಂದಿಸಲಾಗಿದೆ ವಿದೇಶಕ್ಕೆ ಹಾರುವ ಯೋಚನೆಯಲ್ಲಿ ಇದ್ದ ಎನ್ನಲಾಗಿದೆ ಕರ್ನಾಟಕ ಪೊಲೀಸ್ ರು ಬೆನ್ನು ಹತ್ತಿ ಗುಜರಾತ್ ನಲ್ಲಿ ಬಂಧಿಸಿದ್ದಾರೆ ಎಂದು ಪೊಲೀಸ್ ಉನ್ನತ ಮೂಲಗಳು ತಿಳಿಸುವೆ ಕರ್ನಾಟಕದಿಂದ ಎಸ್ಕೇಪ್ ಆಗಿ ಬೇರೆ ರಾಜ್ಯದಲ್ಲಿ ಅಡಗಿದ್ದ ಸ್ಯಾಂಟ್ರೋ ಕೊನೆಗೂ ಬಂಧಿಸುವಲ್ಲಿ ಕರ್ನಾಟಕ ಪೊಲೀಸರು ಯಶಸ್ವಿಯಾಗಿದ್ದಾರೆ

BREKING NEWS! ಸ್ಯಾಂಟ್ರೋ ರವಿ ಅರೆಸ್ಟ್ Read More »

ವಿಶ್ವನಾಥ ಗಾಣಿಗೇರ ಬೆಂಬಲಿಗರಿಂದ ಸುದ್ದಿಗೋಷ್ಠಿ

ಬೆಳಗಾವಿ, ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಅಳಗವಾಡಿ ಪ್ರವಾಸಿ ಮಂದಿರದಲ್ಲಿ ಕಾಂಗ್ರೆಸ ಮುಖಂಡ ವಿಶ್ವನಾಥ ಗಾಣಿಗೇರ ಅವರ ಬೆಂಬಲಿಗರು ಸುದ್ದಿಗೋಷ್ಠಿ ನಡೆಸಿದರು ವಿಶ್ವನಾಥ ಗಾಣಿಗೇರ ಅವರ ಅಭಿಮಾನಿ ಪ್ರದೀಪ ಕಾಂಬಳೆ ಮಾತನಾಡಿ ಮಾತನಾಡಿ ಕಾಂಗ್ರೆಸ ಪಕ್ಷದ ಪ್ರಜಾದ್ವನಿಕ ಚಿಕ್ಕೋಡಿ ಸಮಾವೇಶಕ್ಕೆ ಕುಡಚಿ ಮತಕ್ಷೇತ್ರದಿಂದ ಸಾವಿರಾರು ಜನರು ಸಮಾವೇಶಕ್ಕೆ ಹೋಗಿ ಜನರೆ ತಮ್ಮ ಸ್ವಂತ ಖಚ್ಚು ಹಾಕಿ ಸಮಾವೇಶಕ್ಕೆ ಹೋಗಿದ್ದು ಸುಮಾರು ನಾಲ್ಕು ವರ್ಷದಿಂದ ಕುಡಚಿ ಮತಕ್ಷೇತ್ರದಲ್ಲಿ ಜನಸೇವಕ ವಿಶ್ವನಾಥ ಗಾಣಿಗೇರ ಅವರು ಜನರ ಸೇವೆ ಮಾಡುತ್ತಿದ್ದು ಜನರು

ವಿಶ್ವನಾಥ ಗಾಣಿಗೇರ ಬೆಂಬಲಿಗರಿಂದ ಸುದ್ದಿಗೋಷ್ಠಿ Read More »

ಕಾನೂನು ಸಲಹೆಗಾರರಾಗಿ ಶ್ರೀ ಸುಭಾಷ್ ಚಂದ್ರ ವಶಿಷ್ಠ

ಅಖಿಲ ಭಾರತ ಮಟ್ಟದಲ್ಲಿ ಅಂಗವಿಕಲರ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುತ್ತಿರುವ ಭಾರತಿಯ ಅಂಗವಿಕಲರ ಸಬಲೀಕರಣ ಸಂಸ್ಥೆ ಇದರ ಕಾನೂನು ಸಲಹೆಗಾರರಾಗಿ ದೆಹಲಿಯಲ್ಲಿರುವ ಖ್ಯಾತ ವಕೀಲ ಸುಭಾಷ್ ಚಂದ್ರ ವಶಿಷ್ಠ ಅವರು ನೇಮಕಗೊಂಡಿದ್ದಾರೆ ಎಂದು ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಶ್ರೀ ಕೊಡಕ್ಕಲ್ ಶಿವಪ್ರಸಾದ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ದಿವ್ಯಾಂಗರ ಹಕ್ಕುಗಳಿಗಾಗಿ ಹಲವು ದಶಕಗಳಿಂದ ವಿವಿಧ ನ್ಯಾಯಾಲಯಗಳಲ್ಲಿ ಯಶಸ್ವೀ ಹೊರತನಡೆಸುತ್ತಿರುವ ಅಡ್ವೊಕೇಟ್ ಸುಭಾಷ್ ಚಂದ್ರ ವಶಿಷ್ಠ ಅವರಿಗೆ ಅಂಗವಿಕಲರು ಶುಭ ಹಾರೈಸಿದ್ದಾರೆ.

ಕಾನೂನು ಸಲಹೆಗಾರರಾಗಿ ಶ್ರೀ ಸುಭಾಷ್ ಚಂದ್ರ ವಶಿಷ್ಠ Read More »

44ನೇ ಜೂನಿಯರ್ ಹುಡುಗಿಯರ ರಾಷ್ಟ್ರೀಯ ಹ್ಯಾಂಡ್‌ಬಾಲ್ ಪಂದ್ಯದಲ್ಲಿ ಅಥಣಿ ತಾಲೂಕಿನ ರಂಜಿತಾ ಸದಲಗಿ ಆಯ್ಕೆ!

ಬೆಳಗಾವಿ, ವರದಿ – ಶಶಿಕಾಂತ ಪುಂಡಿಪಲ್ಲೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಹುಲಾಗಬಾಳ ಗ್ರಾಮದ ವಿದ್ಯಾರ್ಥಿನಿ ರಂಜಿತಾ ಸದಲಗಿ ಇವಳು 44ನೇ ಜೂನಿಯರ್ ಹುಡುಗಿಯರ ರಾಷ್ಟ್ರೀಯ ಹ್ಯಾಂಡ್‌ಬಾಲ್ ಪಂದ್ಯದಲ್ಲಿ ಕರ್ನಾಟಕ ತಂಡಕ್ಕೆ ಆಯ್ಕೆಯಾಗಿದ್ದಾಳೆ. ಇವಳು ಕರ್ನಾಟಕ ಕಾಲೇಜು ಧಾರವಾಡದಲ್ಲಿ ಓದುತ್ತಿದ್ದೂ ಇವಳು ಜಿಲ್ಲೆಗೆ, ಹೆಮ್ಮೆ ತರುವ ವಿಷಯವಾಗಿದೆ . Dr ಎಲ್ ಎಸ್ ಜಂಬಗಿ ಇವರ ಅದ್ಯಕ್ಷತೆಯಲ್ಲಿ ಇವಳು ರಾಜಸ್ಥಾನದಲ್ಲಿ ನಡೆದ ಹ್ಯಾಂಡ್‌ಬಾಲ್ ಪಂದ್ಯದಲ್ಲಿ ಭಾಗವಹಿಸಲು ಸಹಕರಿಸಿದರು ಮಾರುತಿ ಪೂಜೇರಿ ಮತ್ತು ಮಹೇಶ್ ಮಾಯನಟ್ಟಿ ಇವರ ಮಾರ್ಗದರ್ಶನದಿಂದ

44ನೇ ಜೂನಿಯರ್ ಹುಡುಗಿಯರ ರಾಷ್ಟ್ರೀಯ ಹ್ಯಾಂಡ್‌ಬಾಲ್ ಪಂದ್ಯದಲ್ಲಿ ಅಥಣಿ ತಾಲೂಕಿನ ರಂಜಿತಾ ಸದಲಗಿ ಆಯ್ಕೆ! Read More »

ಸ್ವಾಮಿ ವಿವೇಕಾನಂದ ಜಯಂತಿ ಹಾಗೂ ಶಾಲಾ ಕ್ರೀಡಾ ಕೂಟಕ್ಕೆ ಚಾಲನೆ

ವರದಿ :ಸಚಿನ್ ಕಾಂಬಳೆ ಕೌಲಾಗುಡ್ಡ :ಇವತ್ತು ಸಿದ್ಧಶ್ರೀ ಸಂಸ್ಥೆಯ ಶ್ರೀ ಕರಿಯೋಗಸಿದ್ದ ಕನ್ನಡ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಶ್ರೀ ಸಿದ್ಧರತ್ನ ಪ್ರೌಢ ಶಾಲೆ ಕೌಲಗುಡ್ಡ ಇವರುಗಳ ಆಶ್ರಯದಲ್ಲಿ ಸ್ವಾಮಿ ವಿವೇಕಾನಂದರ ಜಯಂತಿ ಹಾಗೂ ಶಾಲಾ ವಾರ್ಷಿಕ ಕ್ರೀಡಾಕೂಟಗಳನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ದಿವ್ಯ ಸಾನಿಧ್ಯ ವಹಿಸಿದ್ದ ಪ ಪೂ ಶ್ರೀ ಸಿದ್ಧಯೋಗಿ ಅಮರೇಶ್ವರ ಮಹಾರಾಜರು ಸದೃಡವಾದ ದೇಹದಲ್ಲಿ ಸದೃಡವಾದ ಮನಸ್ಸು ಇರುತ್ತದೆ ಆದ್ದರಿಂದ ನಾವು ವಿವೇಕಾನಂದರಂತೆ ಸದೃಢರಾಗಬೇಕಾದರೆ ಕ್ರೀಡೆ ಬಹಳ ಮುಖ್ಯ ಎಂದು ಹೇಳಿದರು.

ಸ್ವಾಮಿ ವಿವೇಕಾನಂದ ಜಯಂತಿ ಹಾಗೂ ಶಾಲಾ ಕ್ರೀಡಾ ಕೂಟಕ್ಕೆ ಚಾಲನೆ Read More »

ಅನೇಕ ಪುಣ್ಯ ಪುರುಷರಲ್ಲಿ ಒಬ್ಬರು ಸ್ವಾಮಿ ವಿವೇಕಾನಂದರು: ಡಾ. ವಿ.ಕೆ.ನಡೋಣಿ.

ಬೆಳಗಾವಿ ವರದಿ :ಸಂಗಮೇಶ ಹಿರೇಮಠ ಪದವಿ ಮಹಾವಿದ್ಯಾಲಯದಲ್ಲಿ ರಾಷ್ಟ್ರೀಯ ‘ಯುವ’ ದಿನಾಚರಣೆ. ಮುಗಳಖೋಡ: ಬುದ್ದ, ಬಸವ, ಅಂಬೇಡ್ಕರ್ ಗಳಂತೆ ದೇಶ ಪ್ರೇಮದಲ್ಲಿ ವಿಶೇಷವಾಗಿ ಯುವಕರಲ್ಲಿ ದೇಶಾಭಿಮಾನದ ಪ್ರೀತಿ ತುಂಬಿದ ಮಹಾನ ಸಂತ ಸ್ವಾಮಿ ವಿವೇಕಾನಂದರು ಎಂದು ಡಾ. ವಿ.ಕೆ.ನಡೋಣಿ ಹೇಳಿದರು. ಅವರು ಪಟ್ಟಣದ ಚವಿವ ಸಂಘದ ಡಾ. ಸಿ.ಬಿ.ಕುಲಿಗೋಡ ಪದವಿ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡ ಸ್ವಾಮಿ ವಿವೇಕಾನಂದರ ಜನ್ಮದಿನೋತ್ಸವ ರಾಷ್ಟ್ರೀಯ ಯುವ ದಿನಾಚರಣೆ ಕಾರ್ಯಕ್ರಮದ ಮುಖ್ಯ ಅಥಿತಿಸ್ಥಾನವಹಿಸಿ ಮಾತನಾಡಿ ವಿವೇಕರು ತ್ಯಾಗ, ಶ್ರಮದ ಮೂಲಕ ದೇಶ ಪ್ರೇಮದಿಂದ ಯುವಕರನ್ನು

ಅನೇಕ ಪುಣ್ಯ ಪುರುಷರಲ್ಲಿ ಒಬ್ಬರು ಸ್ವಾಮಿ ವಿವೇಕಾನಂದರು: ಡಾ. ವಿ.ಕೆ.ನಡೋಣಿ.
Read More »

ಪ್ರತಿಯೊಬ್ಬ ವಿದ್ಯಾರ್ಥಿಗಳು ಸ್ವಾಮಿ ವಿವೇಕಾನಂದರ ತತ್ವಾದರ್ಶಗಳನ್ನು ಅಳವಡಿಸಿಕೊಳ್ಳಿ:ಸಸಾಲಟ್ಟಿ

ಬೆಳಗಾವಿ. ವರದಿ :ಸಚಿನ ಕಾಂಬಳೆ ನಾಗನೂರ: ಸ.ಕ.ಹಿ.ಪ್ರಾ.ಶಾಲೆ,ನಾಗನೂರನಲ್ಲಿ ಸ್ವಾಮಿ ವಿವೇಕಾನಂದರ160 ನೇ ಜನ್ಮದಿನಾಚಾರಣೆಯನ್ನ ಎಲ್ಲ ಗುರುಗಳು ಮತ್ತು ಗುರುಮಾತೆಯರ ಸಮ್ಮುಖದಲ್ಲಿ ಆಚರಿಸಲಾಯಿತು. ಸಹ ಶಿಕ್ಷಕರಾದ ಎಸ್.ಬಿ.ಹಿರೇಮಠ ಮಾತನಾಡಿ, ಸ್ವಾಮಿ ವಿವೇಕಾನಂದರ ಆದರ್ಶ ತತ್ವಗಳನ್ನು ಇಂದಿನ ಯುವಕರು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಭವ್ಯ ಭಾರತದ ನಿರ್ಮಾಣಕ್ಕೆ ಕಾರಣವಾಗಬೇಕೆಂದು ವೇದಿಕೆಯ ಮೂಲಕ ಸಂದೇಶವನ್ನು ನೀಡಿದರು..ಸ್ವಾಮಿ ವಿವೇಕಾನಂದ ಅವರ ಜೀವನ ಚರಿತ್ರೆ ಬಗ್ಗೆ ಅಧ್ಯಕ್ಷತೆಯ ಶಾಲೆಯ ಪ್ರಧಾನ ಗುರುಗಳಾದ ಶ್ರೀ ಸಸಾಲಟ್ಟಿ ಅವರು ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನ ಶಾಲೆಯ ಪ್ರಧಾನ ಗುರುಗಳಾದ

ಪ್ರತಿಯೊಬ್ಬ ವಿದ್ಯಾರ್ಥಿಗಳು ಸ್ವಾಮಿ ವಿವೇಕಾನಂದರ ತತ್ವಾದರ್ಶಗಳನ್ನು ಅಳವಡಿಸಿಕೊಳ್ಳಿ:ಸಸಾಲಟ್ಟಿ Read More »

ಸ್ವಾಮಿ ವಿವೇಕಾನಂದರು ಇಂದಿನ ಯುವ ಜನತೆಗೆ ಸ್ಪೂರ್ತಿ: ಆರ್ ಎಸ್ ಪವಾರ್.

ಬೆಳಗಾವಿ ವರದಿ, ಸಚಿನ ಕಾಂಬಳೆ ಶ್ರೀ ಲಕ್ಷ್ಮಣರಾವ್ ಜಾರಕಿಹೊಳಿ ಕಾನೂನು ಮಹಾವಿದ್ಯಾಲಯದಲ್ಲಿ “ರಾಷ್ಟ್ರೀಯ ಯುವ ದಿನ” ಆಚರಣೆ. ಗೋಕಾಕ: ನಗರದ ಶ್ರೀ ಲಕ್ಷ್ಮಣರಾವ್ ಜಾರಕಿಹೊಳಿ ಕಾನೂನು ಮಹಾವಿದ್ಯಾಲಯದಲ್ಲಿ ಸ್ವಾಮಿ ವಿವೇಕಾನಂದ ಜಯಂತಿ ನಿಮಿತ್ಯವಾಗಿ ರಾಷ್ಟ್ರೀಯ ಯುವ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಸ್ವಾಮಿ ವಿವೇಕಾನಂದರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವದರೊಂದಿಗೆ ಕಾರ್ಯಕ್ರಮ ಚಾಲನೆ ನೀಡಲಾಯಿತು. ಮುಖ್ಯ ಅತಿಥಿಯಾಗಿ ಆಯ್ ಎಸ್ ಪವಾರ ಮಾತನಾಡಿ,ಯವಕರ ಜೀವನ ಅತೀ ಮುಖ್ಯ ಪಾತ್ರ ವಹಿಸುವದ್ದಾಗಿರುತ್ತದೆ.ಸ್ವಾಮಿ ವಿವೇಕಾನಂದರು ಹೇಳಿರುವಂತೆ ಯುವಕರು ಈ ದೇಶದ ಆಸ್ತಿಯಿದ್ದಂತೆ ಎಲ್ಲ

ಸ್ವಾಮಿ ವಿವೇಕಾನಂದರು ಇಂದಿನ ಯುವ ಜನತೆಗೆ ಸ್ಪೂರ್ತಿ: ಆರ್ ಎಸ್ ಪವಾರ್. Read More »

ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರೈತ ಸಂಘದಿಂದ ಪ್ರತಿಭಟನೆ

ಬೆಳಗಾವಿ ರಾಯಬಾಗ ಪಟ್ಟಣದ ಕರ್ನಾಟಕ ನೀರಾವರಿ ನಿಗಮದ ಘಟಪ್ರಭಾ ಎಡದಂಡೆ ಕಾಲುವೆಯ ಸಹಾಯಕ ಕಾರ್ಯಪಾಲಕ ಅಭಿಯಂತರರ ಕಛೇರಿ ಮುಂದೆ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯಿಂದ ಪ್ರತಿಭಟನೆ ನಡೆಯಿತು. ರಾಯಬಾಗ ತಾಲೂಕಿನ ನಂದಿಕುರಳಿ,ಯಡ್ರಾವ,ಕೆಂಪಟ್ಟಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿರುವ ಕೀನಾಲಗಳಿಗೆ ನೀರು ಬೀಡುವುದು ಕೀನಾಲನನ್ನು ಸ್ವಚ್ಛಗೋಳಿಸುವಂತೆ ಆಗ್ರಹಿಸಿ ಪ್ರತಿಭಟಿಸಿದರು ಸದರಿ ಸಮಸ್ಯೆಗಳನ್ನು ಬಗೆಹರಿಸುವಂತೆ ನೀರಾವರಿ ಇಲಾಖೆಯ ಅಧಿಕಾರಿ ಆದ ಎಚ್ ಎಲ್ ಪುಜಾರಿ ಅವರಿಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ರಾಜ್ಯರೈತ ಸಂಘ ಹಾಗೂ ಹಸಿರು ಸೇನೆಯ

ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರೈತ ಸಂಘದಿಂದ ಪ್ರತಿಭಟನೆ Read More »

ಉತ್ತರ ಕರ್ನಾಟಕದ ಶಕ್ತಿದೇವತೆ ಮಾಯಕ್ಕಾದೇವಿಯ ಜಾತ್ರೆ ಪೂರ್ವಭಾವಿ ಸಭೆ ಜರುಗಿತು.

ಬೆಳಗಾವಿ, ಬೆಳಗಾವಿ :ಜಿಲ್ಲೆಯ ರಾಯಬಾಗ ತಾಲೂಕಿನ ಗಡಿಭಾಗದ ಶಕ್ತಿ ದೇವತೆಯಾದ ಚಿಂಚಲಿ ಮಾಯಕ್ಕನ ಜಾತ್ರೆಯು ಇದೆ ಫೆ.೫ ರಿಂದ ನಡೆಯುಲಿದ್ದು, ಜಾತ್ರೆಯ ನಿಮಿತ್ಯ ರಾಯಬಾಗ ಶಾಸಕ ದುರ್ಯೋಧನ ಐಹೊಳೆ, ತಹಶೀಲ್ದಾರ ರಿಯಾಜುದ್ದೀನ ಬಾಗವಾನ ನೇತೃತ್ವದಲ್ಲಿ ಪೂರ್ವಭಾವಿ ಸಭೆ ನಡೆಯಿತು ಕಳೆದ ವರ್ಷದಿಂದ ಜಾನುವಾರುಗಳಿಗೆ ಲಂಪಿ( ಗಂಟು) ರೋಗ ಹೆಚ್ಚುತ್ತಿರುವ ಹಿನ್ನೆಲೆ ಜಾತ್ರೆಯಲ್ಲಿ ಪ್ರತಿವರ್ಷ ಕೂಡುವ ಎತ್ತುಗಳ ಜಾತ್ರೆ ನಿಷೇಧಿಸಲಾಗಿದೆ. ಕೆಮಿಕಲಯುಕ್ತ ಭಂಡಾರ ಮತ್ತು ಪೇಡೆಗಳನ್ನು ಮಾರಾಟ ಮಾಡದಂತೆ ವ್ಯಾಪಾರಸ್ಥರಿಗೆ ಸಭೆ ಮೂಲಕ ಖಡಕ್ ಎಚ್ಚರಿಕೆ ನೀಡಿದರು. ಒಂದು

ಉತ್ತರ ಕರ್ನಾಟಕದ ಶಕ್ತಿದೇವತೆ ಮಾಯಕ್ಕಾದೇವಿಯ ಜಾತ್ರೆ ಪೂರ್ವಭಾವಿ ಸಭೆ ಜರುಗಿತು.
Read More »

ಕುಡಚಿ ಮತಕ್ಷೇತ್ರದಲ್ಲಿ ಕೇರೆ ನೀರು ತುಂಬುವ ಯೋಜನೆ ಗೆ ಚಾಲನೆ ನೀಡಿಲು ಶಾಸಕರಿಗೆ ರೈತ ಮುಖಂಡರಿಂದ ಒತ್ತಾಯ

ಬೆಳಗಾವಿ, ರಾಯಬಾಗ ತಾಲೂಕಿನ ಕುಡಚಿ ಮತಕ್ಷೇತ್ರದನೊಂದ ರೈತರಿಂದ ಸುದ್ದಿ ಗೋಷ್ಠಿ ರಾಯಬಾಗ :ರೈತ ಮುಖಂಡರಾದ ಮಹಾದೇವ ಹೋಳ್ಕರ ಅವರು ಮಾಧ್ಯಮದವರನ್ನು ತಮ್ಮ ಸ್ವಂತ ಜಮೀನಿಗೆ ಕರೆಯಿಸಿ ಅಲ್ಲಿಯ ನೈಜ ಪರಿಸ್ಥಿತಿಯನ್ನು ತೋರಿಸಿ ಮಾದ್ಯಮದವರ ಜೋತೆ ಮಾತನಾಡಿ ಕುಡಚಿ ಮತಕ್ಷೇತ್ರದಲ್ಲಿ ಅಪಾರ ಪ್ರಮಾಣದ ಮಳೆಯಿಂದಾಗಿ ಬೆಳೆ ನಾಶವಾಗಿದೆ ಈಗ ಮತ್ತೆ ಬೆಳೆ ಬೆಳದ್ದಿದ್ದೆವೆ ಕೆಲ ದಿನಗಳಲ್ಲಿ ಬೇಸಿಗೆ ಕಾಲ ಬರುತ್ತಿದ್ದು ಆದ ಕಾರಣ ಕುಡಚಿ ಮತಕ್ಷೇತ್ರದಲ್ಲಿ ಬರುವ ಹದಿನಾಲ್ಕು ಕೆರೆಗಳಲ್ಲಿ‌ ನೀರಿಲ್ಲ ಆದಷ್ಟು ಬೇಗ ಕ್ಷೇತ್ರದ ವ್ಯಾಪ್ತಿಯಲ್ಲಿ ಎಲ್ಲ

ಕುಡಚಿ ಮತಕ್ಷೇತ್ರದಲ್ಲಿ ಕೇರೆ ನೀರು ತುಂಬುವ ಯೋಜನೆ ಗೆ ಚಾಲನೆ ನೀಡಿಲು ಶಾಸಕರಿಗೆ ರೈತ ಮುಖಂಡರಿಂದ ಒತ್ತಾಯ Read More »

ಕಾಗವಾಡದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಉತ್ಸವ ವೀರಜ್ಯೋತಿಗೆ ಆದ್ದೂರಿ ಸ್ವಾಗತ

ಬೆಳಗಾವಿ. ವರದಿ :ಸಚಿನ ಕಾಂಬಳೆ ಕಾಗವಾಡ :ಕಾಗವಾಡ ಪಟ್ಟಣದಲ್ಲಿ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಜ್ಯೋತಿಯನ್ನು ಅದ್ದೂರಿಯಾಗಿ ಬರಮಾಡಿಕೊಳ್ಳಲಾಯಿತು.ಜಿಲ್ಲೆಯಾದ್ಯಂತ ಸಂಚರಿಸುತ್ತಿರುವ ಸಂಗೊಳ್ಳಿ ರಾಯಣ್ಣ ಉತ್ಸವ ಹಿನ್ನೆಲೆಯಲ್ಲಿ ಪಟ್ಟಣದ ಚನ್ನಮ್ಮ ವೃತ್ತದಲ್ಲಿ ವೀರಜ್ಯೋತಿ ಯಾತ್ರೆಯನ್ನುದ್ದೇಶಿಸಿ ತಾಲ್ಲೂಕು ದಂಡಾಧಿಕಾರಿ, ರಾಜೇಶ್ ಬುರ್ಲಿ ಮಾತನಾಡಿ, ಸಂಗೊಳ್ಳಿ ರಾಯಣ್ಣ ಸಾಹಸ ಪ್ರವೃತ್ತಿ ಜಗತ್ತಿಗೆ ಪಸರಿಸಲು ನಾಡಿನಾದ್ಯಂತ ಸಂಚರಿಸುತ್ತಿರುವ ಈ ಅಮರ ಜ್ಯೋತಿಗೆ ಭೇದ-ಭಾವ ಮರೆತು ಅಧಿಕಾರಿಗಳು ಎಲ್ಲ ಜನಾಂಗದವರು ಉತ್ಸಾಹದಿಂದ ಸ್ವಾಗತಿಸುತ್ತಿದ್ದಾರೆ. ಸಂಗೊಳ್ಳಿ ರಾಯಣ್ಣ ಎಂದಿಗೂ ತನಗಾಗಿ ತನ್ನ ಅಧಿಕಾರಕ್ಕಾಗಿ ಬದುಕಲಿಲ್ಲ. ನಾಡಿಗೆ

ಕಾಗವಾಡದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಉತ್ಸವ ವೀರಜ್ಯೋತಿಗೆ ಆದ್ದೂರಿ ಸ್ವಾಗತ Read More »

ಮುಂಬರುವ ಚುನಾವಣೆಗಳಲ್ಲಿ ಬಿಜೆಪಿ ಪಕ್ಷವನ್ನು ಗೆಲ್ಲಿಸೋಣ :ರಮೇಶ್ ಕತ್ತಿ

ಬೆಳಗಾವಿ, ರಾಯಬಾಗ ವರದಿ :ಶ್ರೀನಾಥ ಶಿರಗೂರ ಪರಮಾನಂದವಾಡಿ :ಮುಂಬರುವ ತಾಲೂಕ ಪಂಚಾಯತ, ಜಿಲ್ಲಾ ಪಂಚಾಯತ ಹಾಗೂ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆ ಬಗ್ಗೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ನಡೆದ ವಿದ್ಯುನ್ಮಾನಗಳ ಬಗ್ಗೆ ಚರ್ಚಿಸಿ ಪ್ರತಿಯೊಬ್ಬರು ಚಿಕ್ಕೋಡಿ ಲೋಕಸಭೆ ವ್ಯಾಪ್ತಿಯ ಪ್ರತಿಯೊಂದು ಗ್ರಾಮಕ್ಕೆ ಭೇಟಿ ನೀಡಿ ಭೂತ ಮಟ್ಟದಲ್ಲಿ ಪಕ್ಷವನ್ನು ಬಲಪಡಿಸಬೇಕು. ಗ್ರಾಮಸ್ಥರ ಮನೆಗಳಿಗೆ ಭೇಟಿಕೊಟ್ಟು ಜನರಿಗೆ ಬಿಜೆಪಿ ಪಕ್ಷದ ಸಾಧನೆ ದೇಶದಲ್ಲಿ ಆಗಿರುವ ಬದಲಾವಣೆ ದೇಶಕ್ಕೆ ಮೋದಿಜೀ ಅವರ ನೀಡಿರುವ ಕೊಡುಗೆಗಳನ್ನು ಪ್ರತಿಯೊಬ್ಬರಿಗೆ ಮನ ಮುಟ್ಟುವಂತೆ ಜಾಗೃತಿ ವಹಿಸಬೇಕು.

ಮುಂಬರುವ ಚುನಾವಣೆಗಳಲ್ಲಿ ಬಿಜೆಪಿ ಪಕ್ಷವನ್ನು ಗೆಲ್ಲಿಸೋಣ :ರಮೇಶ್ ಕತ್ತಿ Read More »

ಬಿಜೆಪಿಯ “ಸಿದ್ದರಾಮಯ್ಯ ನಿಜ ಕನಸುಗಳು” ಪುಸ್ತಕ ಬಿಡುಗಡೆಗೆ ಖಂಡನೆ

ಬೆಳಗಾವಿ “ಸಿದ್ದರಾಮಯ್ಯ ನಿಜ ಕನಸುಗಳು” ಅಂತ ಪುಸ್ತಕ ಬಿಡುಗಡೆ ಮಾಡಿ ಬಿಜೆಪಿ ಸಿದ್ದರಾಮಯ್ಯನವರ ತೇಜೋವದೆ ಮಾಡುತ್ತಿದೆ.ಬಿಜೆಪಿ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಟಿಪ್ಪು ಪುಸ್ತಕ ಟಿಪ್ಪಣಿ ಬರೆದು ಯಡಿಯೂರಪ್ಪ, ಅಶೋಕ್ ಅವರು ಟಿಪ್ಪು ವೇಷ ಧರಿಶಿದ್ದು ಬಿಜೆಪಿ ಮರಿತಂತಿದೆ. ಸಿದ್ದರಾಮಯ್ಯ ಅವರು ಅನ್ನಬಾಗ್ಯ, ಇಂದಿರಾ ಕ್ಯಾಂಟೀನ,ನಂತಹ ನೂರಾರು ಬಡವರ ಪರ ಯೋಜನೆ ತಂದಿದ್ದಾರೆ ಇದಕ್ಕೆ ಪ್ರಶಂಸೆ ಮಾಡುವದನ್ನು ಬಿಟ್ಟು ಬಿಜೆಪಿ ತೆಜೋವಧೆಗೆ ಮುಂದಾಗಿದೆ.ಈ ನಡೆಯನ್ನು ಉಗ್ರವಾಗಿ ಖಂಡಿಸಲಾಗುವದು ಎಂದು ರಾಜ್ಯ ಯುವ ಕಾಂಗ್ರೆಸ್ ವಕ್ತರರಾದ ರಾಹುಲ್ ಮಾಚಕನೂರ

ಬಿಜೆಪಿಯ “ಸಿದ್ದರಾಮಯ್ಯ ನಿಜ ಕನಸುಗಳು” ಪುಸ್ತಕ ಬಿಡುಗಡೆಗೆ ಖಂಡನೆ Read More »

ರಾಜ್ಯ ಗ್ರಾಮೀಣ ಅಭಿವೃದ್ಧಿ ಸಮಿತಿ ಉದ್ಘಾಟನೆ ಸಮಾರಂಭ

ಬೆಳಗಾವಿ, ಹುಕ್ಕೇರಿ ವರದಿ ರವಿ ಬಿ ಕಾಂಬಳೆ: ಹುಕ್ಕೇರಿ ತಾಲೂಕಿನ ಮದಿಹಳ್ಳಿ ಗ್ರಾಮದಲ್ಲಿ ಇಂದು ರಾಜ್ಯ ಗ್ರಾಮೀಣ ಅಭಿವೃದ್ಧಿ ಸಮಿತಿಯ ಗ್ರಾಮ ಘಟಕದ ನಾಮ ಫಲಕವನ್ನು ಅನಾವರಣ ಸಮಾರಂಭ ಕಾರ್ಯಕ್ರಮ ನಡೆಯಿತು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮದಿಹಳ್ಳಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಶ್ರೀಮತಿ ಶೋಭಾ ಪಾಟೀಲ ಗ್ರಾಮ ಮಟ್ಟದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ ಅದನ್ನು ತಡೆಯಲು ಈ ಸಮಿತಿಯನ್ನು ಆಯ್ಕೆ ಮಾಡಿಕೊಂಡು ಭ್ರಷ್ಟಾಚಾರ ನಿರ್ಮೂಲನೆ ಮಾಡಲು ಕೈ ಜೋಡಿಸಿ ಎಂದು ಕರೆ ನೀಡಿದರು. ಈ ಸಂದರ್ಭದಲ್ಲಿ ರಾಜ್ಯ ಗ್ರಾಮೀಣ

ರಾಜ್ಯ ಗ್ರಾಮೀಣ ಅಭಿವೃದ್ಧಿ ಸಮಿತಿ ಉದ್ಘಾಟನೆ ಸಮಾರಂಭ Read More »

ವಿವಿಧ ಕಾಮಗಾರಿಗಳಿಗೆ ಕಾಗವಾಡ ಶಾಸಕ ಶ್ರೀಮಂತ ಪಾಟೀಲ್ ಚಾಲನೆ

ಬೆಳಗಾವಿ, ಕಾಗವಾಡ ವರದಿ :ಸಚಿನ ಕಾಂಬಳೆ ಕಾಗವಾಡ : ಐನಾಪೂರ ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ನಗರೋತ್ಥಾನ ಯೋಜನೆಯ ಅನುದಾನದಲ್ಲಿ ಒಟ್ಟು 500 ಲಕ್ಷಗಳ ಅನುದಾನದಲ್ಲಿ ಮೊದಲ ಹಂತದ 240.50 ರೂ.ಗಳ ಅಭಿವೃದ್ಧಿ ಕಾಮಗಾರಿಗೆ ಶಾಸಕ ಶ್ರೀಮಂತ ಪಾಟೀಲ್ ಭೂಮಿ ಪೂಜೆ ನೆರವೇರಿಸಿದರು. ನಂತರ ನಾಯಿಕ ಸಮುದಾಯದಲ್ಲಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಮಾತನಾಡಿ,ಕಾಗವಾಡ ಮತಕ್ಷೇತ್ರದಲ್ಲಿ ಅತೂ ದೊಡ್ಡ ಪಟ್ಟಣ ಪಂಚಾಯತ್ ಐನಾಪೂರ ಪಟ್ಟಣವಾಗಿದ್ದು ಇದರ ಸಮಗ್ರ ಅಭಿವೃದ್ಧಿಗೆ ನಾನು ಸದಾಬದ್ದವಾಗಿದ್ದೇನೆ ಎಂದರು.ಐನಾಪೂರ ಜನತೆ ಕಳೆದ ಎರಡು ಚುನಾವಣೆಯಲ್ಲಿ ನನ್ನನ್ನು

ವಿವಿಧ ಕಾಮಗಾರಿಗಳಿಗೆ ಕಾಗವಾಡ ಶಾಸಕ ಶ್ರೀಮಂತ ಪಾಟೀಲ್ ಚಾಲನೆ Read More »

ಫೆ.23 ರಿಂದ ಯಲ್ಪಾರಟ್ಟಿ ಶ್ರೀ ಅರಣ್ಯ ಸಿದ್ದೇಶ್ವರ ಜಾತ್ರೆ ಪ್ರಾರಂಭ

ಬೆಳಗಾವಿ, ರಾಯಬಾಗ ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಸುಕ್ಷೇತ್ರ ಯಲ್ಪಾರಟ್ಟಿಯ ಶ್ರೀ ಅರಣ್ಯಸಿದ್ಧೇಶ್ವರದೇವರ ಜಾತ್ರಾ ಮಹೋತ್ಸವವು ಮುಂದಿನ ತಿಂಗಳು ಪೆಬ್ರುವರಿ 23-2-2023 ರಿಂದ 27-2-2023ರ ವರೆಗೆ ಜರುಗಲಿದೆ ಎಂದು ಶ್ರೀ ಅರಣ್ಯಸಿದ್ದೇಶ್ವರ ದೇವಸ್ಥಾನದ ಕಮಿಟಿಯವರು ಜಾಹಿರಾತು ಬಿಡುಗಡೆ ಮಾಡಿ ತಿಳಿಸಿದ್ದಾರೆ ಗುರುವಾರ ದಿನಾಂಕ 23-2-2023 ರಂದು “ಕರಿ ಕಟ್ಟುವುದು “ಹಾಗೂ ಜಾತ್ರಾ ಮಹೋತ್ಸವ ಪ್ರಾರಂಭವಾಗುತ್ತದೆ ರವಿವಾರ ದಿನಾಂಕ 26-2-2023 ರಂದು “ನೈವೇದ್ಯ “ಹಾಗೂ ಸೋಮವಾರ ದಿನಾಂಕ 27-2-2023ರಂದು “ನೀವಾಳಿಕೆ ಇರುತ್ತದೆ ಉತ್ತರ ಕರ್ನಾಟಕದ ಶಕ್ತಿ ಕೇಂದ್ರಗಳ್ಳಲಿ ಒಂದಾದ

ಫೆ.23 ರಿಂದ ಯಲ್ಪಾರಟ್ಟಿ ಶ್ರೀ ಅರಣ್ಯ ಸಿದ್ದೇಶ್ವರ ಜಾತ್ರೆ ಪ್ರಾರಂಭ
Read More »

ಭಾರತೀಯ ಜನತಾ ಪಕ್ಷದ ವತಿಯಿಂದ “ಬೂತ್ ವಿಜಯ “ಅಭಿಯಾನ

ಬೆಳಗಾವಿ, ಕಾಗವಾಡ ವರದಿ :ಸಚಿನ ಕಾಂಬಳೆ ಕಾಗವಾಡ :ಕೆಂಪವಾಡದ ಶಾಸಕರ ಕೇಂದ್ರ ಕಚೇರಿಯ ಮೇಲೆ ಪಕ್ಷದ ಪದಾಧಿಕಾರಿಗಳೊಂದಿಗೆ ಕಾಗವಾಡ ಮತಕ್ಷೇತದ ಜನಪ್ರಿಯ ಶಾಸಕರು ಹಾಗೂ ಮಾಜಿ ಸಚಿವರಾದ ಸನ್ಮಾನ್ಯ ಶ್ರೀ ಶ್ರೀಮಂತ (ತಾತ್ಯಾ) ಪಾಟೀಲಅವರು ಪಕ್ಷದ ಧ್ವಜಾರೋಹಣ ನೆರವೇರಿಸಿ, ಚಾಲನೆ ನೀಡಿದರು ಬೂತ್‌ ಮಟ್ಟದಲ್ಲಿ ಪಕ್ಷ ಬಲವರ್ಧನೆ ಕುರಿತಂತೆ ಪಕ್ಷದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರೊಂದಿಗೆ ಚರ್ಚಿಸಿ, ಬೂತ್ ಸಮಿತಿಗಳ ರಚನೆ, ಪೇಜ್‌ ಪ್ರಮುಖರ ನಿಯುಕ್ತಿ, ಕಾರ್ಯಕರ್ತರ ಮನೆಗಳ ಮೇಲೆ ಧ್ವಜಾರೋಹಣ ನೆರವೇರಿಸುವಂತೆ ಹೇಳಿದರು. ಈ ಸಂದರ್ಭದಲ್ಲಿ ಬಿಜೆಪಿ

ಭಾರತೀಯ ಜನತಾ ಪಕ್ಷದ ವತಿಯಿಂದ “ಬೂತ್ ವಿಜಯ “ಅಭಿಯಾನ Read More »

ಐನಾಪೂರ ಶ್ರೀ ಸಿದ್ದೇಶ್ವರ ಜಾತ್ರೆಯ ಪೂರ್ವಭಾವಿ ಸಭೆ

ಬೆಳಗಾವಿ, ಕಾಗವಾಡ ವರದಿ :ಸಚಿನ ಕಾಂಬಳೆ ಕಾಗವಾಡ:ಐನಾಪೂರ ಶ್ರೀ ಸಿದ್ದೇಶ್ವರ ಜಾತ್ರೆಯು ಉತ್ತರ ಕರ್ನಾಟಕದ ಪ್ರಸಿದ್ಧ ಜಾತ್ರೆಯಾಗಿರುವುದರಿಂದ ಯಾವುದೇ ಅಹಿತಕರ ಘಟನೆಗಳು ನಡೆಯಬಾರದು ಎತ್ತುಗಳ ಹಾಗೂ ಕುದುರೆ ಷರ್ಯತ್ತುಗಳು ಇರುವುದರಿಂದ ಪ್ರಾಣಿ ಹಿಂಸೆ ಆಗದಂತೆ ಜಾತ್ರಾ ಕಮೀಟಿಯವರು ನಿಗಾವಹಿಸಬೇಕೆಂದು ಅಥಣಿಯ ಸಿ,ಪಿ,ಆಯ್, ರವೀಂದ್ರ ನಾಯ್ಕೋಡಿ ತಿಳಿಸಿದರು. ಅವರು ಶನಿವಾರದಂರಂದು ಐನಾಪೂರ ಶ್ರೀ ಸಿದ್ದೇಶ್ವರ ಆವರಣದಲ್ಲಿ ಜಾತ್ರಾ ಮಹೋತ್ಸದ ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಮಾತನಾಡಿತ್ತಾ ಜಾತ್ರೆ ನಡೆಸಲು ಹಾಗೂ ಶರ್ಯತ್ತುಗಳನ್ನು ನಡೆಸಲು ಸರಕಾರದ ನಿಯಮಗಳು ನಿರ್ಬಂದಗಳು ಇರುತ್ತವೆ. ಷರ್ಯತ್ತುಗಳನ್ನು

ಐನಾಪೂರ ಶ್ರೀ ಸಿದ್ದೇಶ್ವರ ಜಾತ್ರೆಯ ಪೂರ್ವಭಾವಿ ಸಭೆ Read More »

ಶ್ರೀ ಯಲ್ಲಾಲಿಂಗೇಶ್ವರರ ಪುಣ್ಯ ಸ್ಮರಣೋತ್ಸವ ಅಂಗವಾಗಿ ಮುಗಳಖೋಡದಲ್ಲಿ ಯೋಗ ಶಿಬಿರ.

ಬೆಳಗಾವಿ ವರದಿ :ಸಂಗಮೇಶ ಹಿರೇಮಠ ರಾಯಭಾಗ ತಾಲೂಕಿನ ಮುಗಳಖೋಡ ಪಟ್ಟಣದ ಶ್ರೀ ಯಲ್ಲಾಲಿಂಗೇಶ್ವರರ ಬೃಹನ್ ಮಠದಲ್ಲಿ ಶ್ರೀ ಯಲ್ಲಾಲಿಂಗೇಶ್ವರ ಮಹಾಪ್ರಭುಗಳ ಪುಣ್ಯ ಸ್ಮರಣೋತ್ಸವದ ಅಂಗವಾಗಿ ದಿ.7 ರoದು ಶನಿವಾರ ಯೋಗ ಶಿಬಿರವನ್ನು ಆಯೋಜಿಸಲಾಗಿದೆ. ರನ್ನ ಬೆಳಗಲಿ ಋಷಿ ಯೋಗಾಶ್ರಮದ ಯೋಗಾಚಾರ್ಯ ಸದಾಶಿವ ಗುರೂಜಿ ಅವರು ಪ್ರತಿನಿತ್ಯ ಬೆಳಗ್ಗೆ 6 ಗಂಟೆಯಿಂದ 7 ಗಂಟೆಯವರೆಗೆ ಯೋಗ ಶಿಬಿರ ನಡೆಸಿಕೊಡುವರು. ಶ್ರೀ ಮಠದ ಪೀಠಾಧಿಪತಿ ಡಾ. ಮುರುಘರಾಜೇಂದ್ರ ಮಹಾಸ್ವಾಮಿಗಳು ಪಾವನ ಸಾನಿಧ್ಯ ವಹಿಸುವರು. ಈ ಯೋಗ ಶಿಬಿರದಲ್ಲಿ ವಿದ್ಯಾರ್ಥಿಗಳು ಹಾಗೂ

ಶ್ರೀ ಯಲ್ಲಾಲಿಂಗೇಶ್ವರರ ಪುಣ್ಯ ಸ್ಮರಣೋತ್ಸವ ಅಂಗವಾಗಿ ಮುಗಳಖೋಡದಲ್ಲಿ ಯೋಗ ಶಿಬಿರ. Read More »

ಕಾಗಾವಾಡ ತಾಲೂಕಿಗೆ ಉಪ ನೋಂದಣಿ ಕಚೇರಿ ಮುಂಜೂರು

ವರದಿ :ಸಚಿನ ಕಾಂಬ್ಳೆ ಬೆಳಗಾವಿ ಜಿಲ್ಲೆಯ ಕಾಗವಾಡ ಮತಕ್ಷೇತ್ರದ ಜನಪ್ರಿಯ ಶಾಸಕರು ಹಾಗೂ ಮಾಜಿ ಸಚಿವರಾದ ಸನ್ಮಾನ್ಯ ಶ್ರೀ ಶ್ರೀಮಂತ (ತಾತ್ಯಾ) ಪಾಟೀಲ ಅವರ ಅತ್ಯಂತ ವಿಶೇಷ ಪ್ರಯತ್ನದಿಂದ ಕಾಗವಾಡ ಹೊಸ ತಾಲೂಕಿಗೆ ಉಪ ನೋಂದಣಿ ಕಚೇರಿ (Sub -Registrer) Office ಮಂಜೂರಾತಿ ಮಾಡಿದ್ದಕ್ಕೆ ಸಮಸ್ತ ಕಾಗವಾಡ ಮತಕ್ಷೇತ್ರದ ಜನತೆಯಲ್ಲಿ ಹಾಗೂ ರೈತರಲ್ಲಿ ಮಂದಹಾಸ ಮೂಡಿದ್ದು ಮಾನ್ಯ ಶಾಸಕರಿಗೆ ಸಮಸ್ತ ರೈತ ಬಾಂಧವರು ಕೃತಜ್ಞತೆಯನ್ನು ಸಲ್ಲಿಸುತ್ತಿದ್ದಾರೆ.

ಕಾಗಾವಾಡ ತಾಲೂಕಿಗೆ ಉಪ ನೋಂದಣಿ ಕಚೇರಿ ಮುಂಜೂರು Read More »

ಅಥಣಿ ಮತ್ತು ತೆಲಸಂಗ ಬ್ಲಾಕ್ ಎಸ್ಸಿ ವಿಂಗ್ ಅಧ್ಯಕ್ಷ ನೇಮಕ

ಬೆಳಗಾವಿ ವರದಿ :ಸಚಿನ ಕಾಂಬಳೆ ಅಥಣಿ:ಅಥಣಿ ನೀರಿಕ್ಷಣಾ ಮಂದಿರದಲ್ಲಿ ತೆಲಸಂಗ ಬ್ಲಾಕ್ ಎಸ್ ಸಿ ವಿಂಗ್ ಅಧ್ಯಕ್ಷರನ್ನಾಗಿ ವಿಜಯಕುಮಾರ ಭೀಮು ಬಡಚಿ ಹಾಗೂ ಅಥಣಿ ಬ್ಲಾಕ್ ಅಧ್ಯಕ್ಷರನ್ನಾಗಿ ಶಿವಾನಂದ ಸೌದಾಗರ ಇವರನ್ನು ಕರ್ನಾಟಕ ಪ್ರದೇಶ ಕಾಂಗ್ರೇಸ್ (ಐ) ಸಮಿತಿಯ ಕಾರ್ಯಧ್ಯಕ್ಷರಾದ ಸತೀಶ ಅಣ್ಣಾ ಜಾರಕಿಹೊಳಿಯವರ ನೇತೃತ್ವದಲ್ಲಿ ಹಾಗೂ ಚಿಕ್ಕೋಡಿ ಜಿಲ್ಲಾ ಕಾಂಗ್ರೇಸ್ ಸಮಿತಿಯ ಅಧ್ಯಕ್ಷರಾದ ಲಕ್ಷ್ಮಣರಾವ ಚಿಂಗಳೆಯವರ ಮಾರ್ಗದರ್ಶನದಲ್ಲಿ ನೇಮಕ ಮಾಡಲಾಯಿತು. ಈ ನೇಮಕಾತಿಯನ್ನು 2019 ವಿಧಾನಸಭೆ ಉಪಚುನಾವಣೆ ಕಾಂಗ್ರೆಸ್ ಅಭ್ಯರ್ಥಿ ಗಜಾನನ ಮಂಗಸೂಳಿಯವರು ಹಾಗೂ ಕಾಂಗ್ರೇಸ್

ಅಥಣಿ ಮತ್ತು ತೆಲಸಂಗ ಬ್ಲಾಕ್ ಎಸ್ಸಿ ವಿಂಗ್ ಅಧ್ಯಕ್ಷ ನೇಮಕ Read More »

ದೇಶಕ್ಕೆ ಅನ್ನ ಕೊಡುವಂತಹ ರೈತನ ಸೇವೆ ಮಾಡುವದು ನಮ್ಮ ನಿಮ್ಮೆಲ್ಲರ ಆದ್ಯ ಕರ್ತವ್ಯ:ರಮೇಶ ಕತ್ತಿ

ಬೆಳಗಾವಿ ವರದಿ :ಶ್ರೀನಾಥ ಶಿರಗೂರ ಪರಮಾನಂದವಾಡಿ: ರಾಜ್ಯಕಾರಣವೇ ಬೇರೆ ಸಹಕಾರ ಕ್ಷೇತ್ರವೇ ಬೇರೆ ದೇಶಕ್ಕೆ ಅನ್ನ ಕೊಡುವಂತಹ ರೈತನ ಸೇವೆ ಮಾಡುವುದು ಮತ್ತು ದೇಶವನ್ನು ರಕ್ಷಣೆ ಮಾಡುವಂತಹ ಯೋಧನ ಸೇವೆ ಮಾಡುವುದು ನಮ್ಮ ನಿಮ್ಮೆಲ್ಲರ ಆದ್ಯ ಕರ್ತವ್ಯ ಆಗಿರಬೇಕು ಪ್ರಥಮವಾಗಿ ದೇಶದ ಜನರ ಹೊಟ್ಟೆಗೆ ಅನ್ನ ಹಾಕುವ ರೈತರ ಸೇವೆ ಮಾಡುವುದು ನಮ್ಮ ನಿಮ್ಮೆಲ್ಲರ ಪರಮಧರ್ಮ ಎಂದು ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷರು ಹಾಗೂ ಚಿಕ್ಕೋಡಿಯ ಮಾಜಿ ಸಂಸದರು ಆದ ರಮೇಶ್ ಕತ್ತಿ ಹೇಳಿದರು.

ದೇಶಕ್ಕೆ ಅನ್ನ ಕೊಡುವಂತಹ ರೈತನ ಸೇವೆ ಮಾಡುವದು ನಮ್ಮ ನಿಮ್ಮೆಲ್ಲರ ಆದ್ಯ ಕರ್ತವ್ಯ:ರಮೇಶ ಕತ್ತಿ Read More »

ಮೂಡಲಗಿ ಪಟ್ಟಣದಲ್ಲಿ ಅಕ್ರಮ ಮಧ್ಯ ಮಾರಾಟಕ್ಕೆ ಕಡಿವಾಣ ಹಾಕಿ KRS ಪಾರ್ಟಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ

ಬೆಳಗಾವಿ ಮೂಡಲಗಿ ತಹಸೀಲ್ದಾರ್ ಮೂಲಕ ಬೆಳಗಾವಿ ಜಿಲ್ಲಾಧಿಕಾರಿ ಗಳಿಗೆ ಮನವಿ ಮೂಡಲಗಿ ಪಟ್ಟಣವು ಇದೀಗ ಅಬಕಾರಿ ನೀರಿಕ್ಷರ ಅಕ್ರಮದ ಅಡ್ಡೆಯಾಗಿದೆ ಕಾರಣ ಮೂಡಲಗಿ ಪಟ್ಟಣದಲ್ಲಿ ಅಶಾಂತಿ ಮಾಡಲು ಪಟ್ಟಣದಲ್ಲಿ ಎಲ್ಲಿ ಬೇಕಾದರೆ ಅಲ್ಲಿ ಕುಡುಕರ ಹಾವಳಿ ಹೆಚ್ಚಗಿದೆ. ಮೂಡಲಗಿ ಪಟ್ಟಣದ ದಾಬಾಗಳಲ್ಲಿ ಪ್ರತಿಷ್ಠಿತ ಹೋಟೆಲಗಳಲ್ಲಿ ರಾಜಾರೋಷವಾಗಿ ಅಕ್ರಮ ಮಧ್ಯ ಮಾರಾಟ ಮಾಡುತ್ತಿದ್ದಾರೆ. ಇದರಿಂದ ಸಾರ್ವಜನಿಕರು, ವಿದ್ಯಾರ್ಥಿಗಳು, ಒಬ್ಬಂಟ್ಟಿ ಮಹಿಳೆಯರು ಹೊಟೆಲಗಳಿಗೆ ಹೋಗಿ ಉಟ,ತಿಂಡಿ ಮಾಡುವಂತಿಲ್ಲ ಇದರಿಂದ ನಮ್ಮ ಪಟ್ಟಣವು ಅಶಾಂತಿ ಮತ್ತು ಅಕ್ರಮಕ್ಕೆ ಹೆಸರುವಾಸಿಯಾಗಿದೆ. ಹಾಗಾಗಿ ಮೂಡಲಗಿಯ

ಮೂಡಲಗಿ ಪಟ್ಟಣದಲ್ಲಿ ಅಕ್ರಮ ಮಧ್ಯ ಮಾರಾಟಕ್ಕೆ ಕಡಿವಾಣ ಹಾಕಿ KRS ಪಾರ್ಟಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ Read More »

ಬೂತ್ ವಿಜಯ ಅಭಿಯಾಣಕ್ಕೆ ಶಾಸಕ ಮಹೇಶ್ ಕುಮಟಳ್ಳಿ ಚಾಲನೆ

ಬೆಳಗಾವಿ ವರದಿ :ಸಚಿನ್ ಕಾಂಬ್ಳೆ ಅಥಣಿ ಮತಕ್ಷೇತ್ರದ ಸಪ್ತಸಾಗರ ಗ್ರಾಮದಲ್ಲಿ ಭಾರತೀಯ ಜನತಾ ಪಕ್ಷದ ವತಿಯಿಂದ ಬೂತ್ ವಿಜಯ ಅಭಿಯಾನಕ್ಕೆ ಅಥಣಿ ಮತಕ್ಷೇತ್ರದ ಶಾಸಕರಾದ ಮಹೇಶ್ ಕುಮಟಳ್ಳಿ ಅವರು ಚಾಲನೆ ನೀಡಿದರು. ಬೂತ್‌ ಮಟ್ಟದಲ್ಲಿ ಪಕ್ಷ ಬಲವರ್ಧನೆ ಕುರಿತಂತೆ ಕಾರ್ಯಕರ್ತರೊಂದಿಗೆ ಚರ್ಚಿಸಿ, ಬೂತ್ ಸಮಿತಿಗಳ ರಚನೆ, ಪೇಜ್‌ ಪ್ರಮುಖರ ನಿಯುಕ್ತಿ, ಕಾರ್ಯಕರ್ತರ ಮನೆಗಳ ಮೇಲೆ ಧ್ವಜಾರೋಹಣ ನೆರವೇರಿಸಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಅಶೋಕ ಐಗಳಿ, ಸಂಜಯ ನಾಡಗೌಡಾ,ಸೇರಿದಂತೆ ಮತ್ತಿತರರ ಮುಖಂಡರು, ಬೂತ್ ಅಧ್ಯಕ್ಷರು,

ಬೂತ್ ವಿಜಯ ಅಭಿಯಾಣಕ್ಕೆ ಶಾಸಕ ಮಹೇಶ್ ಕುಮಟಳ್ಳಿ ಚಾಲನೆ Read More »

ಹೊಲಿಗೆ ಯಂತ್ರ ವಿತರಣೆಗಾಗಿ ಮಹಿಳೆಯರಿಂದ ಅರ್ಜಿ ಆಹ್ವಾನ

ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ 2022-2023ನೇಅನುಷ್ಠಾನಗೊಳ್ಳುತ್ತಿರುವ ಹೊಲಿಗೆಯಂತ್ರಗಳನ್ನು ವಿತರಿಸಲು ಹಿಂದುಳಿದ ವರ್ಗಗಳ ಬಡ ಮಹಿಳೆಯರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಪ್ರ ವರ್ಗ,1 2ಎ 3ಎ ಮತ್ತು 3ಬಿ ಸೇರಿದ ಬಡ ಬಡ ಮಹಿಳೆಯರಿಂದ ಸ್ವ ಉದ್ಯೋಗ ಕೈಗೊಳ್ಳಲು ಹೊಲಿಗೆ ಯಂತ್ರ ವಿತರಿಸುವ ಸಲುವಾಗಿ ಆನ್ಲೈನ್ ಮೂಲಕ ಆಹ್ವಾನಿಸಲಾಗಿದೆ ಯಾವ ಜಾತಿಯವರು ಅರ್ಜಿ ಸಲ್ಲಿಸಬಹುದು : ಉಪ್ಪಾರ ಅಂಬಿಗರ ವಿಶ್ವಕರ್ಮ ಮಡಿವಾಳ ಸವಿತಾ ಅಲೆಮಾರಿ ಮತ್ತು ಅರೆ ಅಲೆಮಾರಿ ಸಮುದಾಯ ಒಕ್ಕಲಿಗ ಲಿಂಗಾಯಿತ ಕಾಡುಗೊಲ್ಲ.ಹಟ್ಟಿಗೊಲ್ಲ ಮರಾಠ

ಹೊಲಿಗೆ ಯಂತ್ರ ವಿತರಣೆಗಾಗಿ ಮಹಿಳೆಯರಿಂದ ಅರ್ಜಿ ಆಹ್ವಾನ Read More »

ಸಪ್ತಸಾಗರದಲ್ಲಿ 2 ಕೋಟಿ 74 ಲಕ್ಷ ರೂ ರಸ್ತೆ ಕಾಮಗಾರಿಗೆ ಚಾಲನೆ ನೀಡಿದ ಶಾಸಕ ಮಹೇಶ ಕುಮಠಳ್ಳಿ

ಬೆಳಗಾವಿ ವರದಿ :ಸಚಿನ್ ಕಾಂಬಳೆ ಅಥಣಿ:- ಕ್ಷೇತ್ರದ ಜನರ ಭರವಸೆಗಳನ್ನ ಬಹುತೇಕ ಈಡೇರಿಸಲಾಗಿದೆ , ಬುಹು ನಿರಿಕ್ಷೀತ ಮುಳುಗಡೆ ಪ್ರದೇಶದಿಂದ ಸಪ್ತಸಾಗರ ಗ್ರಾಮವನ್ನ ಅತಿ ಶಿಘ್ರವಾಗಿ ಸ್ಥಳಾಂತರಿಸುವ ಕಾರ್ಯವನ್ನ ಕೈಗೊಳ್ಳಲಾಗುವುದು , ಈಗಾಗಾಲೆ 70 ರಷ್ಟು ಮನೆಗಳ ಬಿದ್ದಿರುವ ಹಣ ಸಂದಾಯವಾಗಿದೆ , ಇನ್ನೂ ಉಳಿದಿರುವದನ್ನ ಜನೇವರಿಯೊಳಗೆ ಬಗೆಹರಿಸಲು ತಹಶಿಲ್ದಾರ ಅವರಿಗೆ ತಿಳಿಸಲಾಗಿದೆ ಎಂದು ಶಾಸಕ ಮಹೇಶ ಕುಮಠಳ್ಳಿ ಹೇಳಿದರು . ಅಥಣಿ ತಾಲೂಕಿನ ತಿರ್ಥ ಗ್ರಾಮದಿಂದ ಚಿಕ್ಕೂಡ ವರೆಗೆ ಸುಮಾರು 5 ಕಿ.ಮಿನ 2.74 ಕೋಟಿ

ಸಪ್ತಸಾಗರದಲ್ಲಿ 2 ಕೋಟಿ 74 ಲಕ್ಷ ರೂ ರಸ್ತೆ ಕಾಮಗಾರಿಗೆ ಚಾಲನೆ ನೀಡಿದ ಶಾಸಕ ಮಹೇಶ ಕುಮಠಳ್ಳಿ Read More »

ಅಗಲಿದ ಸಿದ್ದೇಶ್ವರ ಶ್ರೀಗಳಿಗೆ ಸಂತಾಪ ಸೂಚಿಸಿದ ಡಾ. ಸಿ. ಬಿ. ಕುಲಿಗೋಡ

.ವರದಿ: ಸಂಗಮೇಶ ಹಿರೇಮಠ ಮುಗಳಖೋಡ: ನಮ್ಮ ದೇಶ ಕಂಡ ಅತ್ಯಂತ ಶ್ರೇಷ್ಠ ಸಂತರಲ್ಲಿ ಒಬ್ಬರಾದ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ ಅವರು ಲಿಂಗೈಕ್ಯರಾಗಿದ್ದು ನಮಗೆಲ್ಲರಿಗೂ ಅತ್ಯಂತ ದುಃಖದ ವಿಷಯವಾಗಿದೆ ಎಂದು ಜಿ.ಪಂ.ಮಾಜಿ.ಸದಸ್ಯ ಡಾ. ಸಿ.ಬಿ.ಕುಲಿಗೋಡ ಸಂತಾಪ ವ್ಯಕ್ತಪಡಿಸಿದ್ದಾರೆ. ಶ್ರೀಗಳು ಹೇಳುತ್ತಿದ್ದ ವಿಚಾರವನ್ನು ತಮ್ಮ ಆಚಾರದ ಮುಖಾಂತರ ನಡೆದು ತೋರಿಸಿದರವರು. ಮತ್ತು ಅತ್ಯಂತ ಸರಳವಾದ ಮಾರ್ಗಗಳಿಂದ ಜನ ಸಾಮಾನ್ಯರು ಅಧ್ಯಾತ್ಮಿಕ ಜೀವನ ನಡೆಸಲು ಪ್ರೇರಣೆ ನೀಡಿದ್ದರು. ಶ್ರೀಗಳು ನಮ್ಮ ಮುಗಳಖೋಡದ ಚವಿವ ಸಂಘದ ಆವರಣಕ್ಕೆ ಎರಡು ಬಾರಿ ಆಗಮಿಸಿ ಕಳೆದ

ಅಗಲಿದ ಸಿದ್ದೇಶ್ವರ ಶ್ರೀಗಳಿಗೆ ಸಂತಾಪ ಸೂಚಿಸಿದ ಡಾ. ಸಿ. ಬಿ. ಕುಲಿಗೋಡ Read More »

ಸಿದ್ದೇಶ್ವರ ಶ್ರೀಗಳ ಅಂತ್ಯಕ್ರಿಯೆಯಲ್ಲಿ ನಡೆದ ಒಂದು ಘಟನೆ!ಸಂತರ ಆದರರ್ಶಗಳು ನಮ್ಮ ಬದುಕಿನ ದಿಕ್ಸೂಚಿ ಆಗಲಿ

*ಆತ್ಮೀಯರೇ ನಮಸ್ಕಾರ…* ನಿನ್ನೆಯಷ್ಟೇ ವಿಜಯಪುರ ಸೈನಿಕ ಶಾಲೆಯ ಆವರಣದಲ್ಲಿ ನಡೆದ ಕೆಲವು ಘಟನೆಗಳು ನನ್ನ ಮನಸ್ಸು ಕಲಕುತ್ತಿವೆ.ಜಾತಿ,ಮತ,ಧರ್ಮ, ಪಂಥ ಮರೆತುಬಂದ ಜನರು ಸಿದ್ದೇಶ್ವರ ಶ್ರೀಗಳ ದೈವತ್ವಕ್ಕೆ ನೀಡಿದ ಮಣ್ಣನೆಯನ್ನು ಕೆಲವು ಮಾಧ್ಯಮಗಳು ನಾಡಿಗೆ ತೋರಿಸಿದರೆ ಇನ್ನು ಕೆಲವು ಮಾಧ್ಯಮಗಳು ಅಲ್ಲಿ ನೆರೆದವರ ಧರ್ಮವನ್ನು ಪ್ರಶ್ನಿಸುವ ಮೂಲಕ ಭಾವಪರವಶರಾಗಿ ಹರಿದು ಬಂದ ಜನಸಾಗರವನ್ನ ಅವರ ಧರ್ಮದ ಆಧಾರದಲ್ಲಿ ವಿಂಗಡಿಸುವ ಕೆಲಸ ಮಾಡುತ್ತಿದ್ದವು.ಯಾರೋ ಒಬ್ಬ ಹಿರಿಯ ಮುಸಲ್ಮಾನ ವ್ಯಕ್ತಿಯನ್ನ ನಿಮ್ಮ ಧರ್ಮ ಬೇರೆ ಅಲ್ಲವೆ ಅನ್ನುವದು,ಅವರ ಮಠಕ್ಕೆ ಹೋಗಿದ್ರಾ ಅಂತ

ಸಿದ್ದೇಶ್ವರ ಶ್ರೀಗಳ ಅಂತ್ಯಕ್ರಿಯೆಯಲ್ಲಿ ನಡೆದ ಒಂದು ಘಟನೆ!ಸಂತರ ಆದರರ್ಶಗಳು ನಮ್ಮ ಬದುಕಿನ ದಿಕ್ಸೂಚಿ ಆಗಲಿ Read More »

ಹಾರೂಗೇರಿ ಪಟ್ಟಣದಲ್ಲಿ ರಂಗಾಯಣ ಕಲಾವಿದರಿಂದ ವಿಜೃಂಭಣೆಯಿಂದ ಜರುಗಿದ ಕಿತ್ತೂರು ರಾಣಿ ಚನ್ನಮ್ಮ ನಾಟಕ ಪ್ರದರ್ಶನ

ಬೆಳಗಾವಿ ರಾಯಭಾಗ ತಾಲೂಕಿನ ಕುಡಚಿ ಮತಕ್ಷೇತ್ರದ ಹಾರೂಗೇರಿ ಪಟ್ಟಣದ ಎಚ್ ವಿ ಎಚ್ ಮೈದಾನದಲ್ಲಿ ಧಾರವಾಡದ ರಂಗಾಯಣ ಕಲಾವಿದರಿಂದ ಹಾಗೂ ಕರ್ನಾಟಕ ಸರ್ಕಾರ ಕನ್ನಡ ಸಂಸ್ಕೃತಿ ಇಲಾಖೆ ಸಹಭಾಗಿತ್ವದಲ್ಲಿ ಹಾಗೂ ಕುಡಚಿ ಶಾಸಕ ಪಿ ರಾಜೀವ್ ಅವರ ನೇತೃತ್ವದಲ್ಲಿ ಆಯೋಜನೆಗೊಂಡಿರುವ ರಂಗಭೂಮಿ ನಾಟಕ ವೀರರಾಣಿ ಕಿತ್ತೂರು ಚೆನ್ನಮ್ಮ ಪ್ರದರ್ಶನವನ್ನು ಹಾರೂಗೇರಿಯಲ್ಲಿ ಎಸ್ ಪಿ ಎಂ ಶಿಕ್ಷಣ ಸಂಸ್ಥೆ ಆವರಣದಲ್ಲಿ ನಡೆಯಿತು ಮೊದಲಿಗೆ ನಡೆದಾಡುವ ದೇವರು ಕೋಟ್ಯಂತರ ಭಕ್ತ ಸಾಗರವನ್ನು ಅಗಲಿದ ಶ್ರೀ ಸಿದ್ದೇಶ್ವರ ಶ್ರೀ ಗಳು ಅಗಲಿದ್ದರಿಂದ

ಹಾರೂಗೇರಿ ಪಟ್ಟಣದಲ್ಲಿ ರಂಗಾಯಣ ಕಲಾವಿದರಿಂದ ವಿಜೃಂಭಣೆಯಿಂದ ಜರುಗಿದ ಕಿತ್ತೂರು ರಾಣಿ ಚನ್ನಮ್ಮ ನಾಟಕ ಪ್ರದರ್ಶನ Read More »

ನಡೆದಾಡುವ ದೇವರಿಗೆ ಶ್ರದ್ದಾಂಜಲಿ ಸಲ್ಲಿಸಿದ ಶಾಸಕ ಶ್ರೀಮಂತ ಪಾಟೀಲ್

ಬೆಳಗಾವಿ ವರದಿ :ಸಚಿನ್ ಕಾಂಬ್ಳೆ ಕಾಗವಾಡ ಕಾಗವಾಡ :ನಡೆದಾಡುವ ದೇವರು, ವಿಜಯಪುರ ಜ್ಞಾನಯೋಗಾಶ್ರಮದ ಪರಮಪೂಜ್ಯ ಶ್ರೀ ಸಿದ್ಧೇಶ್ವರ ಸ್ವಾಮೀಜಿಗಳು ಲಿಂಗೈಕ್ಯರಾಗಿದ್ದು ಸುದ್ದಿ ಬೇಸರದ ಸಂಗತಿ ಇಂದು ಕೆಂಪವಾಡದ ಶಾಸಕರ ಕೇಂದ್ರ ಕಛೇರಿಯಲ್ಲಿ ಲಿಂಗೈಕ್ಯ ಶ್ರೀ ಸಿದ್ದೇಶ್ವರ ಅಪ್ಪಾಜಿಯವರ ಭಾವಚಿತ್ರಕ್ಕೆ ಕಾಗವಾಡ ಮತಕ್ಷೇತ್ರದ ಜನಪ್ರಿಯ ಶಾಸಕರು ಹಾಗೂ ಮಾಜಿ ಸಚಿವರಾದ ಸನ್ಮಾನ್ಯ ಶ್ರೀ ಶ್ರೀಮಂತ (ತಾತ್ಯಾ) ಪಾಟೀಲ ಅವರು ಪುಷ್ಪಾರ್ಚನೆ ಮಾಡಿ ಗೌರವ ನಮನಗಳನ್ನು ಸಲ್ಲಿಸಿದರು. ತಮ್ಮ ಪ್ರವಚನಗಳ ಮೂಲಕ ಮನುಕುಲದ ಉದ್ಧಾರಕ್ಕೆ ಶ್ರಮಿಸಿದ ಶ್ರೀಗಳ ಸೇವೆ ಅಮೋಘ

ನಡೆದಾಡುವ ದೇವರಿಗೆ ಶ್ರದ್ದಾಂಜಲಿ ಸಲ್ಲಿಸಿದ ಶಾಸಕ ಶ್ರೀಮಂತ ಪಾಟೀಲ್ Read More »

ಶ್ರೀ ಸಿದ್ದೇಶ್ವರ ಶ್ರೀಗಳ ಬಗ್ಗೆ ನಿಮಗೆಷ್ಟು ಗೊತ್ತು!ಪೂರ್ತಿ ಓದಿ

ಜನನ:24ನೇ ಅಕ್ಟೋಬರ್ 1941ಬಿಜ್ಜರಗಿ, ವಿಜಯಪುರ,ಜಿಲ್ಲೆ, ತಾಲೂಕ ತಿಕೋಟಾ,ಬಾಲ್ಯದ ಹೆಸರು:ಸಿದ್ದಗೊಂಡಪ್ಪ ಶ್ರೀ ಸಿದ್ದೇಶ್ವರ ಸ್ವಾಮಿಜಿಯವರು ವಿಜಯಪುರ ಜಿಲ್ಲೆಯ ತಿಕೋಟಾ ತಾಲ್ಲೂಕಿನ ಬಿಜ್ಜರಗಿ ಗ್ರಾಮದ ಸಾಮಾನ್ಯ ರೈತ ಕುಟುಂಬದಲ್ಲಿ 1941 ಅಕ್ಟೋಬರ್ 24 ರಂದು ಜನಿಸಿದರು. ಶಿಕ್ಷಣ :ವಿಜಯಪುರ ಜಿಲ್ಲೆಯ ತಿಕೋಟಾ ತಾಲ್ಲೂಕಿನ ಬಿಜ್ಜರಗಿ ಗ್ರಾಮದ ಶಾಲೆಯಲ್ಲಿಯೇ ನಾಲ್ಕನೇ ತರಗತಿವರೆಗೆ ಓದಿದ ನಂತರ ಅವರು ಮಲ್ಲಿಕಾರ್ಜುನ ಸ್ವಾಮಿಗಳ ಬಳಿ ಬಂದರು. ‘ಬೆಳೆಯುವ ಪೈರು ಮೊಳಕೆಯಲ್ಲೇ’ ಎಂಬಂತೆ ಬಾಲಕ ಸಿದ್ಧೇಶ್ವರನ ಚುರುಕುತನ ಮಲ್ಲಿಕಾರ್ಜುನ ಸ್ವಾಮಿಗಳ ಗಮನಕ್ಕೆ ಬರಲು ತಡವಾಗಲಿಲ್ಲ. ತಾವು ಪ್ರವಚನ

ಶ್ರೀ ಸಿದ್ದೇಶ್ವರ ಶ್ರೀಗಳ ಬಗ್ಗೆ ನಿಮಗೆಷ್ಟು ಗೊತ್ತು!ಪೂರ್ತಿ ಓದಿ Read More »

ಸಿದ್ದೇಶ್ವರ ಶ್ರೀಗಳಿಗೆ ಮನಃಪೂರ್ವಕವಾಗಿ ನಮಿಸುತ್ತ

ವಿಜಯಪುರ ಸಾವಿರ ಲಕ್ಷ ಸಂತರಲ್ಲಿ ದಿವ್ಯ ಬೆಳಕು ಮಿಂಚುತಿತ್ತು ವಿಜಯಪುರದ ಆಶ್ರಮದಲಿ ಜ್ಞಾನ ಮೊಳಕೆ ಒಡೆಯುತಿತ್ತು….. ಜಾತಿ ಮಥ ಪಂಥ ಮರೆತ ದಿವ್ಯ ಜ್ಯೋತಿ ಬೆಳಕದು..ಕತ್ತಲಿಂದ ಬೆಳಕಿನೆಡೆಗೆ ಕರೆದೊಯ್ಯುವ ಹೊಳಪದು…. ತತ್ವಶಾಸ್ತ್ರ ಕಲಿತ ಲೋಕಜ್ಞಾನಿ ಲೋಕ ತಿದ್ದಿ ಹೊರಟರು.ಬರಿ ತತ್ವಗಳನ್ನೆ ಸಾರಲಿಲ್ಲ ನುಡಿದಂತೆ ನಡೆದರು… ಬಿಳಿಯ ಅಂಗಿ ಬಿಳಿಯ ಲುಂಗಿ ಸಾಧಾರಣ ಚಪ್ಪಲಿ ಕಣ್ಣಿಗೊಂದು ಚಾಳಿಸು ಇಷ್ಟೇ ಅವರು ಮಾಡಿದ ಆಸ್ತಿಯು… ನೋಡಿದೊಡನೆ ಮೂಡುತಿತ್ತು ಎಲ್ಲರಲ್ಲಿ ಭಕ್ತಿಯು…. ಅವರು ಬರುವ ಸುದ್ದಿ ಕೇಳಿ ಅಲ್ಲಿ ನೆರೆಯುತಿತ್ತು ಜನರ

ಸಿದ್ದೇಶ್ವರ ಶ್ರೀಗಳಿಗೆ ಮನಃಪೂರ್ವಕವಾಗಿ ನಮಿಸುತ್ತ Read More »

Breking news!!ನಡೆದಾಡುವು ದೇವರು” ಸಿದೇಶ್ವರ ಶ್ರೀ ಸ್ವಾಮಿಗಳು ಲಿಂಗೈಕ್ಯ

ವಿಜಯಪುರ ವಿಜಯಪುರದ ನಡೆದಾಡುವ ದೇವರು ಕರುನಾಡಿನ ವೈರಾಗ್ಯ ಮೂರ್ತಿ ಸಿದ್ದೇಶ್ವರ ಶ್ರೀಗಳು ಇನ್ನಿಲ್ಲ! ತಮ್ಮ 82 ವಯಸ್ಸಿನಲ್ಲಿ ಕೋಟ್ಯಂತರ ಭಕ್ತರನ್ನು ಅಗಲಿದ್ದಾರೆ ಸಕಲ ಸರಕಾರಿ ಗೌರವಗಳೊಂದಿಗೆ ವಿಜಯಪುರ ದ ಜ್ಞಾನ ಯೋಗಾಶ್ರಮದಲ್ಲಿ ಶ್ರೀ ಗಳ ಅಂತ್ಯ ಕ್ರಿಯೆ ನಡೆಯುವುದು ನಾಳೆ 6ಗಂಟೆಯಿಂದ ಸಂಜೆ 5 ಗಂಟೆವರೆಗೆ ಅಂತಿಮ ದರ್ಶನ ಪಡೆಯಲು ಅವಕಾಶ ವಿದೆ ವಿಜಯಪುರ ದ ಸೈನಿಕ ಶಾಲೆಯಲ್ಲಿ ಎಲ್ಲರಿಗೂ ದರ್ಶನ ತೆಗೆದುಕೊಳ್ಳಲು ಅವಕಾಶ ಸೈನಿಕ ಶಾಲೆಯಿಂದ ಶ್ರೀಗಳ ಅಂತಿಮ ಯಾತ್ರೆ ಗೋದಾವರಿ, ಗಾಂಧಿವೃತ್ತ, ಮೂಲಕ ಸಾಗುವುದು

Breking news!!ನಡೆದಾಡುವು ದೇವರು” ಸಿದೇಶ್ವರ ಶ್ರೀ ಸ್ವಾಮಿಗಳು ಲಿಂಗೈಕ್ಯ Read More »

ಹುಕ್ಕೇರಿಯಲ್ಲಿ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣ ದಿನವನ್ನು ಆಚರಿಸಲಾಯಿತು.

ಬೆಳಗಾವಿ ಹುಕ್ಕೇರಿ: ವಿಶ್ವಕರ್ಮ ಸಮುದಾಯದ ಐತಿಹಾಸಿಕ ಪುರುಷ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣ ದಿನವನ್ನು ಆಚರಿಸಲಾಯಿತು. ಹುಕ್ಕೇರಿ ತಾಲೂಕ ವಿಶ್ವಕರ್ಮ ಸಮಾಜ ಹಾಗೂ ತಾಲೂಕ ಆಡಳಿತ ಸಯುಕ್ತ ಆಶ್ರಯದಲ್ಲಿ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣ ಜಯಂತ್ಯೋತ್ಸವ ಹಮ್ಮಿಕೊಳ್ಳಲಾಗಿತ್ತು. ಜಕಣಾಚಾರಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪಾಚಾರನೆ ನೆರವೇರಿಸಿದ ಶ್ರೀಗಳು ಭವ್ಯ ಮೆರವಣಿಗೆಗೆ ಚಾಲನೆ ನೀಡಿದರು.ಹುಕ್ಕೇರಿ ಪಟ್ಟಣದ ಅಡವಿ ಸಿದ್ದೇಶ್ವರ ಮಠದಿಂದ ಆರಂಭವಾದ ಮೆರವಣಿಗೆಯಲ್ಲಿ ವಾದ್ಯ ಮೇಳಗಳೊಂದಿಗೆ ಕೋರ್ಟ್ ಸರ್ಕಲ್ ಮಾರ್ಗವಾಗಿ ತಹಸಿಲ್ದಾರ ಕಚೇರಿಯ ವರೆಗೆ ಭವ್ಯ ಮೆರವಣಿಗೆ ನಡೆಯಿತು. ಕುಂಭ ಹೊತ್ತ

ಹುಕ್ಕೇರಿಯಲ್ಲಿ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣ ದಿನವನ್ನು ಆಚರಿಸಲಾಯಿತು. Read More »

ಸಿದ್ದೇಶ್ವರ ಶ್ರೀಗಳ ಆರೋಗ್ಯ ಚೇತರಿಕೆಗಾಗಿ ಹುಕ್ಕೇರಿಯಲ್ಲಿ ಮಹಾಮೃತುಂಜಯ ಹೋಮ ಮಾಡಲಾಯಿತು

ಬೆಳಗಾವಿ ಹುಕ್ಕೇರಿ: ನಡೆದಾಡುವ ದೇವರು ವಿಜಯಪುರ ಜ್ಞಾನ ಯೋಗಾಶ್ರಮದ ಸಿದ್ಧೇಶ್ವರ ಸ್ವಾಮಿಗಳವರ ಆರೋಗ್ಯ ಚೆತರಿಕೆಗಾಗಿ ಹುಕ್ಕೇರಿ ಹಿರೇಮಠದಲ್ಲಿ ಶ್ರೀ ಷ ಬ್ರ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಹಾಗೂ ಸಂಪತ್ ಕುಮಾರ್ ಶಾಸ್ತ್ರಿ ಗುರುಕುಲದ ವಿದ್ಯಾರ್ಥಿಗಳಿಂದ ಮಹಾ ಮೃತ್ಯುಂಜಯ ಹೋಮವನ್ನು ಹಮ್ಮಿಕೊಳ್ಳಲಾಗಿತ್ತು ನಂತರ ಮಾತನಾಡಿದ ಹಿರೇಮಠದ ಚಂದ್ರಶೇಖರ್ ಶಿವಾಚಾರ್ಯ ಮಹಾಸ್ವಾಮಿಗಳು ಭಕ್ತರು ತಮ್ಮ ಮನೆಯಲ್ಲಿ ಶ್ರೀಗಳ ಆರೋಗ್ಯ ಆಯುಷ್ಯ ಹೆಚ್ಚಲು ಮನೆಯಲ್ಲಿಯೇ ಪ್ರಾರ್ಥನೆ ಮಾಡಿ ಇಂದು ಹಿರೇಮಠದ ಗುರುಕಲದ ವಿದ್ಯಾರ್ಥಿಗಳು ಸಿದ್ದೇಶ್ವರ ಸ್ವಾಮಿಗಳ ಆಯುಷ್ಯ ಆರೋಗ್ಯಕ್ಕಾಗಿಮಹಾ ಮೃತ್ಯುಂಜಯ ಪೂಜೆಯಿಂದ

ಸಿದ್ದೇಶ್ವರ ಶ್ರೀಗಳ ಆರೋಗ್ಯ ಚೇತರಿಕೆಗಾಗಿ ಹುಕ್ಕೇರಿಯಲ್ಲಿ ಮಹಾಮೃತುಂಜಯ ಹೋಮ ಮಾಡಲಾಯಿತು Read More »

ಬೂತ್ ವಿಜಯ ಅಭಿಯಾಣಕ್ಕೆ ಶಾಸಕ ಶ್ರೀಮಂತ ಪಾಟೀಲ್ ಚಾಲನೆ

ಬೆಳಗಾವಿ ℝ𝕚𝕡𝕠𝕣𝕥𝕖𝕣:🅂🄰🄲🄷🄸🄽 🄺🄰🄼🄱🄻🄴 ಕಾಗವಾಡ ಮತಕ್ಷೇತ್ರದ ಬಳ್ಳಿಗೇರಿ ಗ್ರಾಮದಲ್ಲಿ ಭಾರತೀಯ ಜನತಾ ಪಕ್ಷದ ವತಿಯಿಂದ ಬೂತ್ ವಿಜಯ ಅಭಿಯಾನಕ್ಕೆ *ಕಾಗವಾಡ ಮತಕ್ಷೇತ್ರದ ಜನಪ್ರಿಯ ಶಾಸಕರು ಹಾಗೂ ಮಾಜಿ ಸಚಿವರಾದ ಸನ್ಮಾನ್ಯ ಶ್ರೀ ಶ್ರೀಮಂತ (ತಾತ್ಯಾ) ಪಾಟೀಲ* ಅವರು ಚಾಲನೆ ನೀಡಿ ಬೂತ್‌ ಮಟ್ಟದಲ್ಲಿ ಪಕ್ಷ ಬಲವರ್ಧನೆ ಕುರಿತಂತೆ ಕಾರ್ಯಕರ್ತರೊಂದಿಗೆ ಚರ್ಚಿಸಿ, ಬೂತ್ ಸಮಿತಿಗಳ ರಚನೆ, ಪೇಜ್‌ ಪ್ರಮುಖರ ನಿಯುಕ್ತಿ, ಕಾರ್ಯಕರ್ತರ ಮನೆಗಳ ಮೇಲೆ ಧ್ವಜಾರೋಹಣ ನೆರವೇರಿಸಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಬಿಜೆಪಿ ಚಿಕ್ಕೋಡಿ ಜಿಲ್ಲಾ ಪ್ರಧಾನ

ಬೂತ್ ವಿಜಯ ಅಭಿಯಾಣಕ್ಕೆ ಶಾಸಕ ಶ್ರೀಮಂತ ಪಾಟೀಲ್ ಚಾಲನೆ Read More »

ನೂತನ ಅಂಗನವಾಡಿ ಕಟ್ಟಡ ಉದ್ಘಾಟಿಸಿದ ಶಾಸಕ ಶ್ರೀಮಂತ ಪಾಟೀಲ್

ಬೆಳಗಾವಿ ವರದಿ :ಸಚಿನ್ ಕಾಂಬ್ಳೆ ಕಾಗವಾಡ :ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ *ಜಕ್ಕಾರಟ್ಟಿ* ಗ್ರಾಮದ ಶಾಂತಿನಗರ ತೋಟದಲ್ಲಿ ನೂತನ ಅಂಗನವಾಡಿ ಕೇಂದ್ರವನ್ನು *ಕಾಗವಾಡ ಮತಕ್ಷೇತ್ರದ ಜನಪ್ರಿಯ ಶಾಸಕರು ಹಾಗೂ ಮಾಜಿ ಸಚಿವರಾದ ಸನ್ಮಾನ್ಯ ಶ್ರೀ ಶ್ರೀಮಂತ (ತಾತ್ಯಾ) ಪಾಟೀಲ* ಅವರು ಪೂಜೆ ಸಲ್ಲಿಸಿ, ಉದ್ಘಾಟನೆ ನೇರವೇರಿಸಿದರು. ಈ ಸಮಯದಲ್ಲಿ ಸ್ಥಳೀಯರು ಮಾತನಾಡಿ ಕಾಗವಾಡ ಮತಕ್ಷೇತ್ರದ ಜನಪ್ರಿಯ ಶಾಸಕರು ಮತಕ್ಷೇತ್ರದಲ್ಲಿ ನೀರಾವರಿ, ರಸ್ತೆ, ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದು, ಈಗಾಗಲೇ ಪ್ರತಿಯೊಂದು ಗ್ರಾಮದಲ್ಲಿ ಶಾಲಾ ಕೊಣೆಗಳನ್ನು ನಿರ್ಮಿಸಿದ್ದಾರೆ, ಅದೇ ರೀತಿ

ನೂತನ ಅಂಗನವಾಡಿ ಕಟ್ಟಡ ಉದ್ಘಾಟಿಸಿದ ಶಾಸಕ ಶ್ರೀಮಂತ ಪಾಟೀಲ್ Read More »

ಜಕ್ಕಾರಟ್ಟಿ ಗ್ರಾಮದಲ್ಲಿ ೨.೪ ಕೋಟಿ ರೂಪಾಯಿ ವೆಚ್ಚದ ಜಲಜೀವನ ಮಷಿನ್ ಕಾಮಗಾರಿಗೆ ಶಾಸಕ ಶ್ರೀಮಂತ ಪಾಟೀಲ್ ಚಾಲನೆ

ಬೆಳಗಾವಿ ವರದಿ :ಸಚಿನ್ ಕಾಂಬ್ಳೆ ಕಾಗವಾಡ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ *ಜಕಾರಟ್ಟಿ* ಗ್ರಾಮದಲ್ಲಿ ಪ್ರತಿಯೊಂದು ಮನೆಮನೆಗೆ ನಳಗಳ ಮೂಲಕ ಶುದ್ಧ ಕುಡಿಯುವ ನೀರನ್ನು ಪೂರೈಸುವ ಮಹತ್ವದ ಯೋಜನೆಗೆ *ಸುಮಾರು 2.4 ಕೋಟಿ ರೂ.* ವೆಚ್ಚದ ಕಾಮಗಾರಿಗೆ *ಕಾಗವಾಡ ಮತಕ್ಷೇತ್ರದ ಶಾಸಕರು ಹಾಗೂ ಮಾಜಿ ಸಚಿವರಾದ ಶ್ರೀಮಂತ (ತಾತ್ಯಾ) ಪಾಟೀಲ* ಅವರು ಭೂಮಿ ಪೂಜೆ ನೇರವೇರಿಸಿದರು. ಈ ಸಮಯದಲ್ಲಿ ಸ್ಥಳೀಯರು ಮಾತನಾಡಿ ಕಾಗವಾಡ ಮತಕ್ಷೇತ್ರದ ಜನಪ್ರಿಯ ಶಾಸಕರು ಕಾಗವಾಡ ಮತಕ್ಷೇತ್ರದಲ್ಲಿ ನೀರಾವರಿ, ಶಿಕ್ಷಣ, ರಸ್ತೆಗೆ ಹೆಚ್ಚಿನ ಆಧ್ಯತೆ ನೀಡಿದ್ದು,

ಜಕ್ಕಾರಟ್ಟಿ ಗ್ರಾಮದಲ್ಲಿ ೨.೪ ಕೋಟಿ ರೂಪಾಯಿ ವೆಚ್ಚದ ಜಲಜೀವನ ಮಷಿನ್ ಕಾಮಗಾರಿಗೆ ಶಾಸಕ ಶ್ರೀಮಂತ ಪಾಟೀಲ್ ಚಾಲನೆ Read More »

ಅಕ್ಷರದವ್ವ ಸಾವಿತ್ರಿ ಬಾಯಿ ಪುಲೆ

ಅಕ್ಷರ ಕಲಿಸಿದ ಅಕ್ಷರದವ್ವಗೆವಂದಿಸುವೆ ನಾ ವಂದಿಸುವೆ ದೇಶದ ಪ್ರಥಮ ಶಿಕ್ಷಕಿಗೆಸಾವಿತ್ರಿಬಾಯಿ ಫುಲೆಯರಿಗೆ ಮಹಾರಾಷ್ಟ್ರದ ಸತಾರ ಜಿಲ್ಲೆಯನೈಗಾಂನ್ ನಲ್ಲಿ ಜನಿಸಿದಳುನೇವಸೆ ಪಾಟೀಲರೆಂಬುವರ ಹೆಮ್ಮೆಯ ಪುತ್ರಿಯು ಸಾವಿತ್ರಿಯುಸಮಾಜ ಸುಧಾರಕ ಜ್ಯೋತಿ ಬಾ ಫುಲೆಯರ ಕೈ ಹಿಡಿದು ಮಡದಿಯಾದಳು.ಶಿಕ್ಷಣ ಕಲಿತು ಹೆಣ್ಣು ಮಕ್ಕಳಿಗೆ ಅಕ್ಷರ ಜ್ಞಾನವ ನೀಡಿದಳುಸಮಾಜಸೇವೆಯ ಮಾಡುತ ಮಹಿಳೆಯ ಹಕ್ಕುಗಳಿಗೆ ಹೋರಾಡಿದಳು ಸ್ತ್ರೀ ಶೋಷಣೆ ನಡೆಯುವ ಅಂದಿನ ಸಮಾಜವನು ಎದುರಿಸಿದವಳುಸತಿಸಹಗಮನ ಕೇಶಮುಂಡನ ಅನಿಷ್ಟಗಳ ಖಂಡಿಸಿದವಳುವಿದ್ಯೆ ಕಲಿಸುವದ ಸಹಿಸದ ಜನ ಮೈ ಮೇಲೆ ಸಗಣಿ ಕೆಸರೆರಚಿದರುಅವಮಾನಗಳಿಗೆ ಎದೆಗುಂದದೆಹಗಲಿರುಳು ದುಡಿದ ಛಲಗಾರ್ತಿಯುವಿದ್ಯೆ ಕಲಿಸುತ

ಅಕ್ಷರದವ್ವ ಸಾವಿತ್ರಿ ಬಾಯಿ ಪುಲೆ Read More »

ಜ.21ರಂದು ಪರಮಾನಂದವಾಡಿ ಗ್ರಾಮದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ

ಬೆಳಗಾವಿ ರಾಯಭಾಗ :- ತಾಲೂಕಿನ ಪರಮಾನಂದವಾಡಿ ಗ್ರಾಮದ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಸಭಾಭವನದಲ್ಲಿ ಇದೆ ಜನೆವರಿ 21,ರಂದು ನಡೆಯಲಿರುವ 6ನೇ ತಾಲೂಕಾ ಕನ್ನಡ ಸಾಹಿತ್ಯ ಸಮ್ಮೇಳನ ಜರುಗಲಿದ್ದು .ಈ ಕುರಿತಾಗಿ ಎರಡನೇಯ ಹಂತದ ಪೂರ್ವಭಾವಿ ಸಭೆಯನ್ನು ನಡೆಸಲಾಯಿತು. ಈ ಸಭೆಯಲ್ಲಿ ಸಮ್ಮೇಳನದ ರೂಪ – ರೇಶಗಳನ್ನು ಚರ್ಚಿಸಲಾಗಿ ವಾಹನ ನಿಲುಗಡೆ ಸ್ಥಳ, ಸಮ್ಮೇಳನ ನಡೆಯುವ ಸ್ಥಳ, ಸಮ್ಮೇಳನದ ಅಧ್ಯಕ್ಷರನ್ನು ಮೆರವಣಿಗೆ ಮೂಲಕ ಸಾಗುವ ಮಾರ್ಗಗಳು, ಊಟದ ಸ್ಥಳ ಕವಿಗೋಷ್ಠಿಗಳು ಯಾವ್ಯಾವ ರೀತಿ ಆಗಬೇಕು, ಸ್ತಬ್ಧ ಭಾವಚಿತ್ರಗಳ

ಜ.21ರಂದು ಪರಮಾನಂದವಾಡಿ ಗ್ರಾಮದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ Read More »

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ದೇಶದ ಪ್ರಮುಖ ಸೇವಾ ಸಂಸ್ಥೆ :ಕಿರಣ್. ಎಸ್

ಬೆಳಗಾವಿ ಪರಮಾನಂದವಾಡಿ: ಗ್ರಾಮದ ಶ್ರೀ ಮಹಾಲಕ್ಷ್ಮಿ ದೇವಿ ದೇವಸ್ಥಾನದ ಆವರಣದಲ್ಲಿ ನಡೆದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ) ಹಾರೂಗೇರಿ ಮತ್ತು ಪ್ರಗತಿ ಬಂದು ಸ್ವ-ಸಹಾಯ ಸಂಘಗಳ ಒಕ್ಕೂಟ ಪರಮಾನಂದವಾಡಿ ವಲಯ ಇವರ ಸಯುಕ್ತ ಆಶ್ರಯದಲ್ಲಿ ಪೂಜ್ಯ ಶ್ರೀ ಡಿ.ವೀರೇಂದ್ರ ಹೆಗ್ಗಡೆ ಹಾಗೂ ಮಾತೋಶ್ರೀ ಹೇಮಾವತಿ ಹೆಗ್ಗಡೆ ಅವರ ಆಶೀರ್ವಾದಗಳೊಂದಿಗೆ ಸಾಮೂಹಿಕ ಸತ್ಯನಾರಾಯಣ ಪೂಜೆ ಮತ್ತು ಸಾಧನಾ ಸಮಾವೇಶ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡುತ್ತಾ. ಗ್ರಾಮಗಳಲ್ಲಿ ಸುಸ್ಥಿರ ಪ್ರಗತಿಯ ಅನೇಕ ಮಾದರಿಯ

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ದೇಶದ ಪ್ರಮುಖ ಸೇವಾ ಸಂಸ್ಥೆ :ಕಿರಣ್. ಎಸ್ Read More »

ಕೋಟಬಾಗಿ ಗ್ರಾಮದಲ್ಲಿ 205ನೇ ಭೀಮಕೋರೇಗಾಂವ ವಿಜಯೋತ್ಸವ ಆಚರಿಸಲಾಯಿತು

ಬೆಳಗಾವಿ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಕೊಟಬಾಗಿ ಗ್ರಾಮದಲ್ಲಿ ಇಂದು ಬೀಮಾಕೋರೆಗಾಂವ 205ನೇ ವಿಜಯೋತ್ಸವನ್ನು ಆಚರಿಸಲಾಯಿತು ಎಸ್ ಸಿ ಮತ್ತು ಎಸ್ ಟಿ ದೌರ್ಜನ್ಯ ತಡೆ ಸಮಿತಿ ಸದಸ್ಯರಾದ ಸುರೇಶ ತಳವಾರ ಹಾಗೂ ರಮೇಶ ಹುಂಜಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ ನಮ್ಮ ಪೂರ್ವಜರು ಅಂದು ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಹೋರಾಡಿ ಪೇಶ್ವಿಗಳ ವಿರುದ್ಧ ಯುದ್ಧ ಮಾಡಿ ಗೆದ್ದಿರುವ ದಿನವನ್ನು ಭೀಮಾ ಕೋರೆಗಾಂವ ಎಂದು ನಾವು ಇಂದು ಆಚರಿಸುತ್ತಾ ಇದ್ದೇವೆ ಹಾಗಾಗಿ ನಮ್ಮ ಪೂರ್ವಜರು ಯಾವ ರೀತಿ ತಮ್ಮ

ಕೋಟಬಾಗಿ ಗ್ರಾಮದಲ್ಲಿ 205ನೇ ಭೀಮಕೋರೇಗಾಂವ ವಿಜಯೋತ್ಸವ ಆಚರಿಸಲಾಯಿತು Read More »

ಜ. 3ರಂದು ಹಾರೂಗೇರಿಯಲ್ಲಿ ವೀರರಾಣಿ ಕಿತ್ತೂರಾಣಿ ನಾಟಕ ಪ್ರದರ್ಶನ

ಬೆಳಗಾವಿ: ರಾಯಭಾಗ ತಾಲೂಕಿನ ಕುಡಚಿ ಮತಕ್ಷೇತ್ರದ ಹಾರೂಗೇರಿ ಪಟ್ಟಣದ ಎಚ್ ವಿ ಎಚ್ ಮೈದಾನದಲ್ಲಿ ಜನವರಿ 3ರಂದು ಸಂಜೆ 6:30ಕ್ಕೆ ಧಾರವಾಡದ ರಂಗಾಯಣ ಕಲಾವಿದರಿಂದ ಹಾಗೂ ಕರ್ನಾಟಕ ಸರ್ಕಾರ ಕನ್ನಡ ಸಂಸ್ಕೃತಿ ಇಲಾಖೆ ಸಹಭಾಗಿತ್ವದಲ್ಲಿ ಆಯೋಜನೆಗೊಂಡಿರುವ ರಂಗಭೂಮಿ ನಾಟಕ ವೀರರಾಣಿ ಕಿತ್ತೂರು ಚೆನ್ನಮ್ಮ ಆ ಪ್ರದರ್ಶನ ಹಾರೂಗೇರಿಯಲ್ಲಿ HVH ಮೈದಾನದಲ್ಲಿ ನಡೆಯಲಿದೆ ಈ ಒಂದು ರಂಗಪ್ರವೇಶದಲ್ಲಿ ಅಲ್ಲಿ ಸುಮಾರು ರಂಗಾಯಣದ 250 ಜನ ಕಲಾವಿದರು ಭಾಗವಹಿಸುವರು ವೇದಿಕೆಯ ಮೇಲೆ ಆನೆ ಕುದುರೆ ಒಂಟೆ ಇವುಗಳ ಎಲ್ಲಾ ದೃಶ್ಯದ

ಜ. 3ರಂದು ಹಾರೂಗೇರಿಯಲ್ಲಿ ವೀರರಾಣಿ ಕಿತ್ತೂರಾಣಿ ನಾಟಕ ಪ್ರದರ್ಶನ Read More »

2023 ಹೊಸವರ್ಷದ ಶುಭಾಶಯ ಕೋರುತ್ತ

ಎನೂ ಬದಲಾಗಿಲ್ಲ ಕ್ಯಾಲೆಂಡರಿನ ಹೊರತು….ಮೊಬೈಲಿನಲಿ ಮತ್ತದೆ ಶುಭಾಷಯದ ಸುರಿಮಳೆಯ ಸಾಲು ಪಸರಿಕೊಂಡಿವೆ ರಾತ್ರಿಯ ಖಾಲಿ ಸೀಶೆಗಳು ಚದುರಿಬಿದ್ದಿವೆ ಯಾರೋ ಹೊಡೆದ ಪಟಾಕಿ ಚೂರುಗಳು… ಬೆಳಕಾಗಿದೆಯಷ್ಟೇ ಮತ್ತದೆ ಸೂರ್ತ ಚಂದ್ರ ಬದಲಾಗದ ನಿರ್ಭಾವುಕ ಪರಿಚಯದ ಮುಖಗಳು ಹೌದು ಬಿಡಿ ಏನೂ ಬದಲಾಗಿಲ್ಲ ಯಾರೂ ಬದಲಾಗಿಲ್ಲ ನೀವಾದರೂ ಸ್ವಲ್ಪ ಬದಲಾಗಿ ಸಾಕು… ನಕ್ಕು ಬಿಡಿ ಒಮ್ಮೆ ಹರುಷ ಮೂಡಲಿ ಮನದಿ ಹೊಸ ವರುಷ ಬಂದಿಹುದು ಮನೆ ಮನದ ಬಾಗಿಲಿಗೆ…. ಹಳೆ ನೋವುಗಳು ಮಾಯಲಿ ಹೊಸ ಹರುಷ ಮೂಡಲಿನೊಂದ ಮುಖಗಳಲ್ಲಿ ಅನವರತ

2023 ಹೊಸವರ್ಷದ ಶುಭಾಶಯ ಕೋರುತ್ತ Read More »

ಜಲಾಲಪೂರ ಗ್ರಾಮದಲ್ಲಿ 205ನೇ ಭೀಮಾ ಕೊರೆಗಾಂವ್ ವಿಜಯೋತ್ಸವ ಆಚರಿಸಲಾಯಿತು

ಬೆಳಗಾವಿ ಸಿಪಾಯಿ_ದಂಗೆಗಿಂತ 40ವರ್ಷ ಮೊದಲು ನಡೆದ ಮಹಾಯುದ್ದ 01-01-1818 ರಲ್ಲಿ ಅಸ್ಪೃಷತೆಯನ್ನು ತಾಳಲಾರದೆ 500 ಜನ ಮಹಾರ ಸೈನಿಕರು 28000 ಪೇಶ್ವೆ ಎರಡನೇ ಬಾಜಿರಾಯನ ಸೈನ್ಯವನ್ನು ಸೋಲಿಸಿದಂತಹ ಇತಿಹಾಸ ಭೀಮಾ_ಕೊರೆಗಾಂವ_ ಇಂದು ರಾಯಬಾಗ ತಾಲೂಕಿನ ಜಲಾಲಪೂರ ಗ್ರಾಮದಲ್ಲಿ 205ನೇ ಭೀಮಾ ಕೊರೆಗಾಂವ್ ವಿಜಯೋತ್ಸವವನ್ನು ಆಚರಿಸಲಾಯಿತು ಡಾ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪೂಜೆ ಮಾಡಲಾಯಿತು ಈ ಸಂದರ್ಭದಲ್ಲಿ ಯುವಕ ಮಂಡಳದ ಅಧ್ಯಕ್ಷರಾದ ನಾಮದೇವ ಕಾಂಬಳೆ ಹಾಗೂ ಉತ್ತಮ ಕಾಂಬಳೆ ಸಂಜು ಕಾಂಬಳೆ ಪರಶುರಾಮ್ ಕಾಂಬಳೆ ಗೋವಿಂದ

ಜಲಾಲಪೂರ ಗ್ರಾಮದಲ್ಲಿ 205ನೇ ಭೀಮಾ ಕೊರೆಗಾಂವ್ ವಿಜಯೋತ್ಸವ ಆಚರಿಸಲಾಯಿತು Read More »

14 ಲಕ್ಷ ರೂ ಸಾರ್ವಜನಿಕ‌ ತೆರಿಗೆ ಹಣ ಪೋಲು ಮಾಡಿದ ಪುರಸಭೆ.

ಬೆಳಗಾವಿ ಅಥಣಿ : ದೇಶವನ್ನು ಸ್ವಚ್ಛವಾಗಿಡಿ ಅಂತ ಪ್ರಧಾನಿ ನರೇಂದ್ರ ಮೋದಿ ಅವರು ‘ಸ್ವಚ್ಛ ಭಾರತ’ ಪರಿಕಲ್ಪನೆ ಹುಟ್ಟುಹಾಕಿದರು. ಆದರೆ ಅಥಣಿಯಲ್ಲಿ ಪುರಸಭೆ ವತಿಯಿಂದ ಸ್ವಚ್ಛ ಭಾರತ ಯೋಜನೆಗೆ ಕಪ್ಪು ಚುಕ್ಕೆ ಇಡುವಂತ ವರದಿಯಾಗಿದೆ. 14 ಲಕ್ಷ ರೂ ಸಾರ್ವಜನಿಕ‌ ತೆರಿಗೆ ಹಣ ಪೋಲು ಮಾಡಿದ ಪುರಸಭೆ.. ಉಪಯುಕ್ತವಾಗದೇ ತ್ಯಾಜ್ಯದಿಂದ ಆವೃತವಾದ ಹೈಟೆಕ್ ಶೌಚಾಲಯ.. ಕೇವಲ ಬಿಲ್ಲು ತೆಗೆಯಲು ಈ ರೀತಿ ಕಟ್ಟಡ ಕಟ್ಟಿದ್ರಾ ಎಂಬ ಅನುಮಾನ !.. ಅಥಣಿ ಪಟ್ಟಣದ ಶಿವಯೋಗಿ ವೃತ್ತ ಹಾಗೂ ಸಾರ್ವಜನಿಕ

14 ಲಕ್ಷ ರೂ ಸಾರ್ವಜನಿಕ‌ ತೆರಿಗೆ ಹಣ ಪೋಲು ಮಾಡಿದ ಪುರಸಭೆ. Read More »

ಸದನದ ಸಮಾಚಾರ ವಿವರಿಸಿದ ಸಭಾಪತಿಗಳು

ಬೆಳಗಾವಿ ಬೆಳಗಾವಿಯಲ್ಲಿ 11 ಬಾರಿ ಅಧಿವೇಶನ ನಡೆದಿದ್ದು, ಬೆಳಗಾವಿಯ ಈ ಚಳಿಗಾಲದ ಒಂಬತ್ತು ದಿನದ ಅಧಿವೇಶನ ಉತ್ತಮವಾಗಿ ನಡೆದಿದೆ.. ಕಲಾಪಗಳು ಉತ್ತಮವಾಗಿ ನಡೆದಿವೆ, ಹಲವಾರು ಕಾರ್ಯಗಳ ಒತ್ತಡದಿಂದ ಒಂದು ದೀನ ಮೊದಲೇ ಅಧಿವೇಶನ ಮೊಟಕುಗೊಳಿಸಲಾಗಿದೆ.. ಅಧಿವೇಶನ ನಡೆಯಲು ಅಧಿಕಾರ ವರ್ಗ ಹಾಗೂ ಮಾಧ್ಯಮದವರು ಸಹಕಾರ ನೀಡಿದ್ದಾರೆ ಎಂದರು.. ಒಟ್ಟು 13 ಮಸೂದೆ ಮಂಡಿಸಲಾಗಿ 11 ಅಂಗೀಕರಿಸಲಾಗಿದೆ, 41 ಗಂಟೆ,20 ನಿಮಿಷ ಅಧಿವೇಶನ ನಡೆದಿದೆ ಎಂಬ ಮಾಹಿತಿ ನೀಡಿದರು… ಅತ್ತ್ಯುತ್ತಮ ಶಾಸಕ ಪ್ರಶಸ್ತಿಯನ್ನು ಕಾಂಗ್ರೆಸ್ಸಿನ ಮಾನ್ಯ ದೇಶಪಾಂಡೆ ಅವರಿಗೆ

ಸದನದ ಸಮಾಚಾರ ವಿವರಿಸಿದ ಸಭಾಪತಿಗಳು Read More »

ಅಥಣಿ ಪೊಲೀಸ್‌ ಠಾಣೆಯ ASI ನೇಣಿಗೆ ಶರಣು.!

ಅಥಣಿ : ಬೆಳಗಾವಿ ಜಿಲ್ಲೆಯ ಅಥಣಿ ಪೊಲೀಸ್‌ ಠಾಣೆಯ ಎಎಸ್‌ಐ ನೇಣಿಗೆ ಶರಣಾಗಿರುವ ದುರ್ಘಟನೆ ನಡೆದಿದೆ. ನೇಣಿಗೆ ಶರಣಾದ ವ್ಯಕ್ತಿ ಎಎಸ್‌ಐ ರಾಮಲಿಂಗ ನಾಯಕ್ (49) ಎಂದು ತಿಳಿದು ಬಂದಿದೆ. ಅಳಗವಾಡಿ ಗ್ರಾಮದ ಬೀರೇಶ್ವರ ದೇವಸ್ಥಾನದ ಪಕ್ಕ ಬೈಕ್‌ ನಿಲ್ಲಿಸಿ ಶೆಡ್‌ಗೆ ಹೊಂದಿಕೊಂಡಿರುವ ಕಂಬಕ್ಕೆ ನೇಣು ಬಿಗಿದುಕೊಂಡಿದ್ದಾರೆ. ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ಹಾರೂಗೇರಿ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕಾಗಮಿಸಿದ ಹಾರೂಗೇರಿ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಹೆಚ್ಚಿನ

ಅಥಣಿ ಪೊಲೀಸ್‌ ಠಾಣೆಯ ASI ನೇಣಿಗೆ ಶರಣು.! Read More »

ದೇಶದ ಜನಪ್ರಿಯ ಪ್ರದಾನಿಯೊಬ್ಬರ ತಾಯಿಯ ಅಂತ್ಯಕ್ರಿಯೆ ಯಾವುದೇ ಪ್ರಚಾರ, ಆಡಂಬರವಿಲ್ಲದೆ ನಡೆಯಿತು

ಬೆಳ್ಳಗ್ಗಿನಿಂದ ಸಂಜೆವರೆಗಿನ ಮಾಧ್ಯಮಗಳ ಲೈವ್ ಇಲ್ಲ..ದೊಡ್ಡ ದೊಡ್ಡ ವ್ಯಕ್ತಿಗಳ ಭೇಟಿಗೆ ಅವಕಾಶ ಇಲ್ಲ …ದೊಡ್ಡ ಮಟ್ಟದಲ್ಲಿ ಶವಯಾತ್ರೆಗೆ ವ್ಯವಸ್ಥೆ ಇಲ್ಲ…ರಸ್ತೆ ಹೆದ್ದಾರಿಗಳ ಟ್ರಾಫಿಕ್ ಜಾಮ್ ಇಲ್ಲ..ಸಾರ್ವಜನಿಕ ದರ್ಶನಕ್ಕಾಗಿ ವ್ಯವಸ್ಥೆ ಇಲ್ಲ…ಮಗನ ಅಭಿಮಾನಿಗಳ ಘೋಷಣೆಗಳ ಕೂಗಿಲ್ಲ… ಅಂತ್ಯಸಂಸ್ಕಾರಕ್ಕಾಗಿ ಎಕರೆಗಟ್ಟಲೆ ಜಾಗದ ನೆಲಸಮ ಇಲ್ಲ…ಶವದ ಮೇಲೆ ರಾಷ್ಟ್ರಧ್ವಜದ ಹೊದಿಕೆ ಇಲ್ಲ…ಅಗ್ನಿಸ್ಪರ್ಶಕ್ಕೆ ಶ್ರೀಗಂಧದ ಕಟ್ಟಿಗೆಗಳಿಲ್ಲ… ಬೆಳಗ್ಗೆ 6 ಗಂಟೆ ಹೊತ್ತಿಗೆ ವಿಷಯ ಗೊತ್ತಾಯ್ತು. 9:30 ಅಷ್ಟು ಹೊತ್ತಿಗೆ ಎಲ್ಲಾ ಕೆಲಸಗಳೂ ಮುಗಿದು…ಕೇವಲ 3:30 ಗಂಟೆಯಲ್ಲಿ ಎಲ್ಲ ಕಾರ್ಯಗಳನ್ನು ಮುಗಿಸಲಾಯಿತು ಸಮಾನ್ಯರಲ್ಲಿ ಸಾಮಾನ್ಯರಂತೆ

ದೇಶದ ಜನಪ್ರಿಯ ಪ್ರದಾನಿಯೊಬ್ಬರ ತಾಯಿಯ ಅಂತ್ಯಕ್ರಿಯೆ ಯಾವುದೇ ಪ್ರಚಾರ, ಆಡಂಬರವಿಲ್ಲದೆ ನಡೆಯಿತು Read More »

ಮೋದಿಜಿಯವರ ತಾಯಿ ಹೀರಾ ಬೇನ್ ವಿಧಿವಶ. ಯಾವುದೇ ಕಾರ್ಯಕ್ರಮ ನಿಲ್ಲಿಸಬೇಡಿ ಪ್ರಧಾನಿ ಮೋದಿ ಸೂಚನೆ

ಮಾನ್ಯ ಪ್ರಧಾನ ಮಂತ್ರಿ ನರೇಂದ್ರ ಯವರ ತಾಯಿ ವಿಧಿವಶರಾಗಿದ್ದರು ಕೂಡ ಮೋದಿ ಕರ್ತವ್ಯ ಪಾಲನೆ ಮೆಚ್ಚುವಂತದ್ದು. ಬಿಜೆಪಿಯ ಎಲ್ಲಾ ಕಾರ್ಯಕ್ರಮಗಳನ್ನು ಯಥಾ ಸ್ಥಿತಿ ನಡೆಸುವಂತೆ ಕಾಯಕಯೋಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಂದ ಸೂಚನೆಯನ್ನು ನೀಡಿದ್ದಾರೆ. ಮೋದಿಜಿ ಅವರು ಕೂಡ ಇಂದು ಪಶ್ಚಿಮ ಬಂಗಾಳದಲ್ಲಿ ಹಲವಾರು ಯೋಜನೆಗಳಿಗೆ ಚಾಲನೆ ನೀಡಬೇಕಿತ್ತು. ಅದನ್ನು ರದ್ದು ಮಾಡಿ 11:30ಕ್ಕೆ ವರ್ಚುಯಲ್ ಮುಖಾಂತರ ದೆಹಲಿಯಿಂದಲೇ ಪಶ್ಚಿಮ ಬಂಗಾಳದ ಹಲವು ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ. ಮಾಹಿತಿ: ಬಿಲ್ ಕಾಂಬ್ಳೆ

ಮೋದಿಜಿಯವರ ತಾಯಿ ಹೀರಾ ಬೇನ್ ವಿಧಿವಶ. ಯಾವುದೇ ಕಾರ್ಯಕ್ರಮ ನಿಲ್ಲಿಸಬೇಡಿ ಪ್ರಧಾನಿ ಮೋದಿ ಸೂಚನೆ Read More »

ಬೆಳಗಾವಿ ಗ್ರಾಮೀಣ ಕ್ಷೇತ್ರಕ್ಕೆ ಬಿಜೆಪಿಯಿಂದ ಧನಂಜಯ ಜಾಧವ ಸೂಕ್ತ ಅಭ್ಯರ್ಥಿ.

ಮಾಜಿ ಸಚಿವ ಈಶ್ವರಪ್ಪ ಹೇಳಿಕೆ.. ಬೆಳಗಾವಿ* ಬಿಜೆಪಿ ಬೆಳಗಾವಿ ಗ್ರಾಮೀಣ ಮಂಡಳ ವಿಜಯ ನಗರ, ಹಿಂಡಲಗಾ ಕಾರ್ಯಾಲಯಕ್ಕೆ ಬಿಜೆಪಿ ಮಾಜಿ ಪಂಚಾಯತ ರಾಜ ಮಂತ್ರಿಯಾದ ಕೆ.ಎಸ್. ಈಶ್ವರಪ್ಪಾ ಇವರು ಭೇಟಿ ಕೊಟ್ಟರು. ಇವರನ್ನು ಬಿಜೆಪಿ ಬೆಳಗಾವಿ ಗ್ರಾಮೀಣ ಮಂಡಳ ಅಧ್ಯಕ್ಷರು ಧನಂಜಯ ಜಾಧವ ಅವರು ಸತ್ಕರಿಸಿದರು. ಈ ಸಮಯದಲ್ಲಿ ಉಪಸ್ಥಿತರಿದ್ದ ಬಿಜೆಪಿ ಎಲ್ಲ ಕಾರ್ಯಕರ್ತರನ್ನು ಉದ್ದೆಶಿಸಿ ಮಾತನಾಡುತ್ತಾ ಬಿಜೆಪಿ ಬೆಳಗಾವಿ ಗ್ರಾಮೀಣ ಮಂಡಳ ಕಾರ್ಯಾಲಯವು ಕಾರ್ಯಕರ್ತರ ನಿಷ್ಠೆ ಹಾಗೂ ಪ್ರಾಮಾಣಿಕತೆಯ ಪ್ರವೃತಿಯಿಂದ ನಡೆಯುತ್ತದೆ ಎಂದು ಕೇಳಿ ಆನಂದವಾಯಿತು

ಬೆಳಗಾವಿ ಗ್ರಾಮೀಣ ಕ್ಷೇತ್ರಕ್ಕೆ ಬಿಜೆಪಿಯಿಂದ ಧನಂಜಯ ಜಾಧವ ಸೂಕ್ತ ಅಭ್ಯರ್ಥಿ.
Read More »

2023 ರ ಚುನಾವಣೆಯಲ್ಲಿಬಿಜೆಪಿ 150 ಸೀಟು ಗೆಲ್ಲುತ್ತೇವೆ ಪಿ ರಾಜೀವ್ ಮಂತ್ರಿ ಆಗುತ್ತಾರೆ:ಶ್ರೀರಾಮುಲು

ಬೆಳಗಾವಿ:ಕುಡಚಿ ಮತಕ್ಷೇತ್ರದ ಹಾರೂಗೇರಿ ಪಟ್ಟಣದ ಬಸ್ ನಿಲ್ದಾಣದ ಶಂಕುಸ್ಥಾಪನೆ ಸಮಾರಂಭದಲ್ಲಿ ಸಾರಿಗೆ ಹಾಗೂ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ಸಚಿವ ಬಿ ಶ್ರೀರಾಮುಲು ಅವರು ಪಿ ರಾಜೀವ್ ಅತ್ಯಂತ ಕ್ರಿಯಾ ಶೀಲ ವ್ಯಕ್ತಿ ಮತಕ್ಷೇತ್ರದ ಅಭಿವೃದ್ಧಿ ಗಾಗಿ 800 ಕೋಟಿ ರೂಪಾಯಿ ಅನುದಾನವನ್ನು ತಂದಿದ್ದಾರೆ ಹಾಗಾಗಿ ರಾಜೀವ್ ಅವರಿಗೆ ಮುಂದಿನ ದಿನಗಳಲ್ಲಿ ನಿಮ್ಮೆಲ್ಲರ ಆಶೀರ್ವಾದದಿಂದ 2023 ರ ಚುನಾವಣೆಯಲ್ಲಿ ಕರ್ನಾಟಕ ರಾಜ್ಯ ದಲ್ಲಿ ಗೋವಿಂದ ಕಾರಜೋಳ ,ಬಸವರಾಜ ಬೊಮ್ಮಾಯಿ ಯಡಿಯೂರಪ್ಪ ಅವರ ನೇತೃತ್ವದಲ್ಲಿ 150 ಸ್ಥಾನಗಳನ್ನು ಗೆಲ್ಲುತ್ತೇವೆ

2023 ರ ಚುನಾವಣೆಯಲ್ಲಿಬಿಜೆಪಿ 150 ಸೀಟು ಗೆಲ್ಲುತ್ತೇವೆ ಪಿ ರಾಜೀವ್ ಮಂತ್ರಿ ಆಗುತ್ತಾರೆ:ಶ್ರೀರಾಮುಲು Read More »

ಅಂಗನವಾಡಿ ನೌಕರರ ಸಮಸ್ಯೆಗೆ ಸ್ಪಂದಿಸಲಿ

ನೌಕರರನ್ನು ಸರ್ಕಾರದ ಪಿಂಚಣಿ ಯೋಜನೆಗೆ ಒಳಪಡಿಸಿ | ಅಂಗನವಾಡಿ ಯೋಜನೆ ಬಲಪಡಿಸಲು ಮುಂದಾಗಿ ಎಸಿ ಕಛೇರಿ ಮುಂದೆ ಧರಣಿ, ಮನವಿ ಜಮಖಂಡಿ: ತಾಲೂಕು ಅಂಗನವಾಡಿ ಕಾರ್ಯಕರ್ತೆಯರು ತಮ್ಮ ಹತ್ತು-ಹಲವಾರು ಬೇಡಿಕೆ ಇಡೇರಿಸುವಂತೆ ಆಗ್ರಹಿಸಿ ನಗರದ ಎ.ಜಿ.ದೇಸಾಯಿ ವ್ರತ್ತದಿಂದ ಮಿನಿ ವಿಧಾನಸೌದದವರೆಗೆ ಬ್ರಹತ ಪ್ರತಿಭಟನಾ ಮೆರವಣಿಗೆ ನಡೆಸಿ ಎಸಿ ಕಛೇರಿ ಮುಂದೆ ಕೆಲಕಾಲ ಧರಣಿ ನಡೆಸಿ,ಉಪವಿಭಾಗಾಧಿಕಾರಿ ಡಾ:ಸಿದ್ದು ಹುಲ್ಲೋಳ್ಳಿ ಅವರಿಗೆ ಮನವಿ ಸಲ್ಲಿಸಿದರು. ತಾಲೂಕಾಧ್ಯಕ್ಷೆ ಕಸ್ತೂರಿ ಅಂಗಡಿ ಜೈನಾಪೂರ ಪ್ರತಿಭಟನಾಕಾರರನ್ನುಧೇಶಿಸಿ ಮಾತನಾಡಿ, ಡಿ ನೌಕರರ ಸೇವಾಭದ್ರತೆ,ಮಾಸಿಕ ವೇತನ,ನಿವ್ರತ್ತಿ ಪಿಂಚಣಿ

ಅಂಗನವಾಡಿ ನೌಕರರ ಸಮಸ್ಯೆಗೆ ಸ್ಪಂದಿಸಲಿ Read More »

ಬಹುದಿನಗಳ ಬೇಡಿಕೆ ಹಾರೂಗೇರಿಯ ಬಸ್ ನಿಲ್ದಾಣದ ಶಂಕುಸ್ಥಾಪನೆ ಸಮಾರಂಭ ನೆರವೇರಿತು

ಬೆಳಗಾವಿ:ಜಿಲ್ಲೆಯ ರಾಯಬಾಗ ತಾಲೂಕಿನ ಕುಡಚಿ ಮತಕ್ಷೇತ್ರದ ಅತ್ಯಂತ ಅಭಿವೃದ್ಧಿ ಹೊಂದುತ್ತಿರುವ ಪಟ್ಟಣದವೆಂದರೆ ಅದು ಹಾರೂಗೇರಿ ಇಲ್ಲಿ ಸಾಕಷ್ಟು ಶಿಕ್ಷಣ ಸಂಸ್ಥೆಗಳು ಇದ್ದು ವಿವಿಧ ಜಿಲ್ಲೆ ಹಾಗೂ ರಾಜ್ಯಗಳಿಂದ ಬರುವ ವಿದ್ಯಾರ್ಥಿಗಳು ನ್ನು ಕೈ ಬೀಸಿ ಕರೆಯುತ್ತಿರುವ ವಿದ್ಯಾಕಾಸಿ ಹಾಗೂ ದೈನಂದಿನ ವ್ಯವಹಾರ ಕೇಂದ್ರ ಬಿಂದು ಕೋಟ್ಯಂತರ ರೂಪಾಯಿಗಳ ನಡೆಯುವ ಪಟ್ಟಣ ಇದಾಗಿದೆ ಹಲವಾರು ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು ರಾಜ್ಯ, ರಾಷ್ಟ್ರೀಯ ಮಟ್ಟದಲ್ಲಿ ಸಾದನೆಯನ್ನ ಮಾಡಿದ್ದಾರೆ ಆದರೆ ಪಟ್ಟಣದ ಸುತ್ತಮುತ್ತ ಗ್ರಾಮಗಳ ಪ್ರಯಾಣಿಕರ ಹಾಗೂ ಸಾರ್ವಜನಿಕರ ಬೇಡಿಕೆ ಏನಾಗಿತ್ತೆದಂದ್ರೆ

ಬಹುದಿನಗಳ ಬೇಡಿಕೆ ಹಾರೂಗೇರಿಯ ಬಸ್ ನಿಲ್ದಾಣದ ಶಂಕುಸ್ಥಾಪನೆ ಸಮಾರಂಭ ನೆರವೇರಿತು Read More »

ಹಿಂಡಲಗಾ ಜೈಲಿಗೆ HOME MINISTER ಬೇಟಿ..

ಇಂದು ಬೆಳಗಾವಿಯ ಹಿಂಡಲಗಾ ಜೈಲಿಗೆ ಬೆಳಗ್ಗೆ 9.30ಕ್ಕೆ ಸಚಿವರುಗಳಾದ ಅರಗ ಜ್ಞಾನೇಂದ್ರ, ಸಚಿರಾದ ನಾಗೇಶ್, ಸುನೀಲ್ ಕುಮಾರ್, ಹಾಲಪ್ಪ ಆಚಾರ್ ಜೈಲಿಗೆ ಭೇಟಿ ನೀಡಿದ್ದಾರೆ. ನಂತರ ಮಾತನಾಡಿದ ಗೃಹ ಸಚಿವ ಅರಗ ಜ್ಞಾನೇಂದ್ರ ಅವರು, ವೀರ ಸಾವರ್ಕರ ಅವರು ಹಿಂಡಲಗಾ ಜೈಲಿನಲ್ಲಿ ಇದ್ದವರು, ಅದಕ್ಕಾಗಿ ಅವರ ಭಾವಚಿತ್ರ ಅಲ್ಲಿ ಇದ್ದರೇ ತಪ್ಪೇನು ಎಂದರು.. ಜೈಲಿಗೆ ಅನಿರೀಕ್ಷಿತ ಬೇಟಿ ನೀಡಿ, ಅಲ್ಲಿ ಇರುವಂತ ಎಲ್ಲಾ ವ್ಯವಸ್ಥೆಗಳನ್ನು ಪರಿಶೀಲನೆ ಮಾಡಿದ್ದೇವೆ, ಕೈದಿಗಳ ಜೊತೆ ಮಾತನಾಡಿ ಅವರ ಅಭಿಪ್ರಾಯ ಸಂಗ್ರಹ ಮಾಡಿದ್ದೇವೆ,

ಹಿಂಡಲಗಾ ಜೈಲಿಗೆ HOME MINISTER ಬೇಟಿ.. Read More »

BREKING NEWS!ಜಯಮಂಗಲಿ ನದಿಯಲ್ಲಿ ಈಜಲು ಹೋಗಿ ಇಬ್ಬರು ಬಾಲಕಿಯರು ಜಲಸಮಾಧಿ.

ವರದಿ ರವಿ ಬಿ ಕಾಂಬಳೆ ಜಯಮಂಗಲಿ ನದಿಯಲ್ಲಿ ಈಜಲು ಹೋಗಿ ಇಬ್ಬರು ಬಾಲಕಿಯರು ಜಲಸಮಾಧಿ. ತುಮಕೂರು ಜಿಲ್ಲೆಯ ಮಧುಗಿರಿ ತಾಲ್ಲೂಕಿನ ವೀರಾಪುರದಲ್ಲಿ ಘಟನೆ. ವೀರಾಪುರ ಗ್ರಾಮದ ಬಳಿ ಹರಿಯುವ ಜಯಮಂಗಲಿ ನದಿಗೆ ಚೆಕ್ ಡ್ಯಾಂ ನಿರ್ಮಿಸಲಾಗಿತ್ತು. ಚೆಕ್ ಡ್ಯಾಂನಲ್ಲಿದ್ದ ನೀರಿನಲ್ಲಿ ಈಜಲು ಹೋಗಿದ್ದ ಐವರು ಬಾಲಕರು. ಇಬ್ಬರು ಈಜು ಬರದೆ ನದಿಯಲ್ಲಿ ಮುಳುಗಿ ಸಾವು. 8 ವರ್ಷದ ಬಾಲಕಿ ಪ್ರಿಯಾಂಕಾ, 9 ವರ್ಷದ ಬಿಂದು ಮೃತ ದುರ್ದೈವಿಗಳು. ಮೃತರಿಬ್ಬರು ಸಹೋದರಿಯರು. ಮೃತರು ಕೆಂಪಾಪುರ ಗ್ರಾಮದ ಬಾಬು ಹಾಗೂ

BREKING NEWS!ಜಯಮಂಗಲಿ ನದಿಯಲ್ಲಿ ಈಜಲು ಹೋಗಿ ಇಬ್ಬರು ಬಾಲಕಿಯರು ಜಲಸಮಾಧಿ. Read More »

ಹುಕ್ಕೇರಿ ಇಂದು ವಿಶ್ವರಾಜ ಭವನದಲ್ಲಿ ಬಿಜೆಪಿ ಪಕ್ಷ ಸಂಘಟನೆ ಕುರಿತು ಯುವ ಕಾರ್ಯ ಕಾರಣಿ ಸಭೆ ಕಾರ್ಯಕ್ರಮ ಜರಗಿತು

ವರದಿ ರವಿ ಬಿ ಕಾಂಬಳೆ ಹುಕ್ಕೇರಿ ಹುಕ್ಕೇರಿ ಪಟ್ಟಣದ ಹೊರವಲಯದಲ್ಲಿರುವ ವಿಶ್ವರಾಜ ಕಾರ್ಯಾಲಯದಲ್ಲಿ ಬಿಜೆಪಿ ಪದಾಧಿಕಾರಿಗಳು ಹಾಗೂ ಬಿಜೆಪಿ ಯುವ ಘಟಕದ ಕಾರ್ಯಕಾರಣಿ ಸಭೆ ಬಿಜೆಪಿ ಚಿಕ್ಕೋಡಿ ಜಿಲ್ಲಾ ಅಧ್ಯಕ್ಷ ರಾಜೇಶ ನೇರ್ಲಿ ಹಾಗೂ ಪದಾಧಿಕಾರಿಗಳು ಬರುವಂತ 2023ರ ಸಾರ್ವತ್ರಿಕ ವಿಧಾನಸಭೆ ಚುನಾವಣೆ ಇನ್ನೇನು ಕೆಲವೇ ತಿಂಗಳು ಚುನಾವಣೆ ಬಾಕಿ ಉಳಿದಿದ್ದು ಈ ನಿಟ್ಟಿನಲ್ಲಿ ಬಿಜೆಪಿ ಭೂತ ಮಟ್ಟದಲ್ಲಿ ಸಂಘಟನಾತ್ಮಕ ಕಾರ್ಯ ಕೈಗೊಳ್ಳುವ ನಿಟ್ಟಿನಲ್ಲಿ ಯುವ ಕಾರ್ಯಕರ್ತರ ಕಾರ್ಯಕಾರಣಿ ಸಭೆ ನಡೆಸಲಾಯಿತು.ಈ ಸಂದರ್ಭದಲ್ಲಿ ಬಿಜೆಪಿ ಚಿಕ್ಕೋಡಿ ಜಿಲ್ಲಾ

ಹುಕ್ಕೇರಿ ಇಂದು ವಿಶ್ವರಾಜ ಭವನದಲ್ಲಿ ಬಿಜೆಪಿ ಪಕ್ಷ ಸಂಘಟನೆ ಕುರಿತು ಯುವ ಕಾರ್ಯ ಕಾರಣಿ ಸಭೆ ಕಾರ್ಯಕ್ರಮ ಜರಗಿತು Read More »

ಹಾರೂಗೇರಿ ಬಸ್ ನಿಲ್ದಾಣದ ಶಂಕುಸ್ಥಾಪನೆ ಕಾರ್ಯಕ್ರಮಕ್ಕೆ ಬಂದ್ ಜನರು ಕಾದು ಕಾದು ಸುಸ್ತಾದರು

ಇವತ್ತು ಬೆಳಗಾವಿ ಜಿಲ್ಲೆಯ ಕುಡಚಿ ಮತಕ್ಷೇತ್ರ ದ ಹಾರೂಗೇರಿ ಬಸ್ ನಿಲ್ದಾಣದ ಶಂಕುಸ್ಥಾಪನೆ ಕಾರ್ಯಕ್ರಮ ಸಂಜೆ ನಾಲ್ಕು ಗಂಟೆಗೆ ಪ್ರಾರಂಭವಾಗಬೇಕಿತ್ತು ಆದರೆ ಸಂಜೆ6ಗಂಟೆಯಾದರೂ ಕಾರ್ಯಕ್ರಮ ಪ್ರಾರಂಭವಾಗದೆ ಸಾರ್ವಜನಿಕರು ಸುತ್ತಮುತ್ತಲಿನ ಗ್ರಾಮದಿಂದ ಬಂದ ಜನರು ಕುಳಿತು ಕುಳಿತು ಸುಸ್ತಾದರು ,ಕೆಲವರು ಹೊತ್ತು ಮುನುಗವ ಸಮಯ ಆಯಿತು ಎಂದು ಎದ್ದು ಹೋಗುತ್ತಿದರು ಈ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಸಾರಿಗೆ ಸಚಿವ ಬಿ ಶ್ರೀರಾಮುಲು ಉಪ ಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಸಚಿವೆ ಶಶಿಕಲಾ ಜೊಲ್ಲೆ ರಾಯಬಾಗ ಶಾಸಕ

ಹಾರೂಗೇರಿ ಬಸ್ ನಿಲ್ದಾಣದ ಶಂಕುಸ್ಥಾಪನೆ ಕಾರ್ಯಕ್ರಮಕ್ಕೆ ಬಂದ್ ಜನರು ಕಾದು ಕಾದು ಸುಸ್ತಾದರು Read More »

ನೊಂದ ಮನಸ್ಸಿಗೆ ಮುದ ನೀಡುವ ರಾಗ ಸಂಯೋಜನೆಯೇ ಸಂಗೀತ – ಟಿ ಎಸ್ ವಂಟಗೂಡಿ

ಸರಕಾರಿ ಕನ್ನಡ ಕಿರಿಯ ಪ್ರಾಥಮಿಕ ಶಾಲೆ ಹಿಡಕಲ್‌ ಹಾಗೂ ಅಖಿಲ ಕರ್ನಾಟಕ ಸಾಂಸ್ಕೃತಿಕ ಪರಿಷತ್‌ ತಾಲೂಕಾ ಘಟಕ ರಾಯಬಾಗಇವುಗಳ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರಕವಿ ಕುವೆಂಪು ಅವರ ಜನ್ಮ ದಿನಾಚರಣೆ ಅಂಗವಾಗಿ ವಿದ್ಯಾರ್ಥಿಗಳಿಗೆ ಕಾವ್ಯ ಗಾಯನ ಸ್ಪರ್ಧೆ ಸಮಾರಂಭ ಜರುಗಿತು. ಸಮಾರಂಭದ ಮುಖ್ಯ ಅಥಿತಿಗಳಾಗಿ ಮೂಡಲಗಿಯ ಆರ್ ಡಿ ಎಸ್ ಕಲಾ ವಾಣಿಯ ವಿಜ್ಞಾನ ಮತ್ತು ಸಮಾಜ ಕಾರ್ಯ ಪದವಿ ಮಹಾವಿದ್ಯಾಲಯದ ಕನ್ನಡ ಪ್ರಾಧ್ಯಾಪಕ ಸಾಹಿತಿ ಟಿ.ಎಸ್‌ ವಂಟಗೂಡಿ ಮಾತನಾಡಿ ಸಂಗೀತ ಮತ್ತು ಸಾಹಿತ್ಯ ಸರಸ್ವತಿ ದೇವಿಯ ನಯನಗಳಿದ್ದಂತೆ,

ನೊಂದ ಮನಸ್ಸಿಗೆ ಮುದ ನೀಡುವ ರಾಗ ಸಂಯೋಜನೆಯೇ ಸಂಗೀತ – ಟಿ ಎಸ್ ವಂಟಗೂಡಿ Read More »

ಪತ್ರ ಸಂದೇಶದ ಆಧುನಿಕ ಕಾಳಿದಾಸ ಬಸವರಾಜ ಬಾಡಗಿ

ಹಾರೂಗೇರಿ : ಇವರು ಹಾರೂಗೇರಿ ಪಟ್ಟಣದ ವಿವೇಕಾನಂದ ನಗರದಲ್ಲಿ ವಾಸವಿರುವ ಸದ್ಯ ತೇರದಾಳದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ವಿಕಲಚೇತನ ಪ್ರತಿಭಾವಂತ ಶಿಕ್ಷಕ. ಸಾಧನೆ ಅನ್ನೋದು ಎಲೆ ಮರೆಯ ಕಾಯಿಯಂತೆ ಎಲ್ಲೋ ಅಡಗಿ ಕುಳಿತಿರುತ್ತೆ ಅದನ್ನ ಅರಿತು ಪರಿಚಯಿಸುವ ಕಾರ್ಯ ನಮ್ಮದಾಗಬೇಕು. ಅಂದಹಾಗೆ ಏನು ಈ ವಿಕಲಚೇತನ ಶಿಕ್ಷಕರ ಕಾರ್ಯಸಾಧನೆ ಎಂದು ಕೇಳಿದರೆ…. ಇವರು 1989 ರಿಂದ ಪ್ರತಿ ವರ್ಷ ತಮ್ಮ ಸ್ವಂತ ಖರ್ಚಿನಿಂದ ಅಂಚೆ ಪತ್ರಗಳನ್ನು ಬರೆಯುತ್ತಾರೆ.ಮೊದ ಮೊದಲು ಹದಿನೈದು ಪೈಸೆ ಪತ್ರದ

ಪತ್ರ ಸಂದೇಶದ ಆಧುನಿಕ ಕಾಳಿದಾಸ ಬಸವರಾಜ ಬಾಡಗಿ Read More »

9 ನೇ ದಿನಕ್ಕೆ ಕಾಲಿಟ್ಟ ಚಿಕ್ಕೋಡಿ ಜಿಲ್ಲಾ ಹೋರಾಟ

ವರದಿ:ಸಚಿನ ಕಾಂಬ್ಳೆ. ಚಿಕ್ಕೋಡಿ: 9 ನೇಯ ದಿನದ ಚಿಕ್ಕೋಡಿ ಜಿಲ್ಲಾ ಹೋರಾಟ ಮುಂದೆವರಿದಿದ್ದು, ಚಿಕ್ಕೋಡಿಯ ಮಾಜಿ ಶಾಸಕರು ಆದ ಬಾಳಾಸಾಹೇಬ ವಡ್ಡರ ಇವರು ವೇದಿಕೆಗೆ ಬಂದು ಬೆಂಬಲ ಸೂಚಿಸಿದರು, ಇವರು ಮಾತನಾಡಿ, ಕಳೆದ ಹಲವಾರು ದಶಕಗಳಿಂದ ಚಿಕ್ಕೋಡಿ ಜಿಲ್ಲೆಗಾಗಿ ನಡೆದ ಹೋರಾಟ ಮಾಡುತ್ತಲೇ ಇದ್ದೇವೆ, ನಾನೂ ಸಹ ಉಪವಾಸ ಸತ್ಯಾಗ್ರಹ ಮಾಡಿ ಆಯಿತು, ಈ ನಿಮ್ಮ ಹೋರಾಟದ ಕೂಗನ್ನು ಯಾರು ಕೇಳುತ್ತಿದ್ದಾರೆ, ಚಿಕ್ಕೋಡಿ ಜಿಲ್ಲೆಯಾಗಿ ಮಾಡಿದರೆ ಯಾರಿಗೆ ವೈಯಕ್ತಿಕ ಲಾಭವಿದೆ, ತಮ್ಮ ತಮ್ಮ ಸ್ವಂತ ಲಾಭಕ್ಕಾಗಿ ಜಟಪಡಿಸು

9 ನೇ ದಿನಕ್ಕೆ ಕಾಲಿಟ್ಟ ಚಿಕ್ಕೋಡಿ ಜಿಲ್ಲಾ ಹೋರಾಟ Read More »

ಪತ್ರಕರ್ತರ ಮೇಲೆ ಆಗುತ್ತಿರುವ ದಬ್ಬಾಳಿಕೆ ತಡೆಯಲು ಪತ್ರಕರ್ತರ ಪಡೆ ನಿರ್ಮಾಣ

ಹುಕ್ಕೇರಿ: ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ ಹುಕ್ಕೇರಿ ತಾಲೂಕಾ ಮಟ್ಟದ ಸಭೆಯನ್ನು ಹುಕ್ಕೇರಿ ಪ್ರವಾಸಿ ಮಂದಿರದಲ್ಲಿ ಆಯೋಜಿಸಲಾಗಿತ್ತು ಹುಕ್ಕೇರಿ ತಾಲೂಕಾ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಹಾಗೂ ರಾಜ್ಯ ಗ್ರಾಮೀಣ ಅಭಿವೃದ್ಧಿ ಸಮಿತಿಯ ಹುಕ್ಕೇರಿ ತಾಲೂಕಾ ಗೌರವಾಧ್ಯಕ್ಷರಾದ ಶ್ರೀ ರವಿ ಬಿ ಕಾಂಬಳೆ ಇವರ ವೈಯಕ್ತಿಕ ಹೆಸರು ಹಾಳು ಮಾಡುವ ಉದ್ದೇಶದಿಂದ ಕೆಲವು ಕಿಡಿಗೇಡಿಗಳು ಅಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ ಆದ ಕಾರಣ ಅವರ ಮೇಲೆ ಸೂಕ್ತ ಕಾನೂನು ರೀತಿ ಕ್ರಮ ಕೈಗೊಳ್ಳಬೇಕು ಎಂದು ಸಭೆಯಲ್ಲಿ ಉನ್ನತದ ನಿರ್ಧಾರಗಳನ್ನು ಕೈಗೊಳ್ಳಲು

ಪತ್ರಕರ್ತರ ಮೇಲೆ ಆಗುತ್ತಿರುವ ದಬ್ಬಾಳಿಕೆ ತಡೆಯಲು ಪತ್ರಕರ್ತರ ಪಡೆ ನಿರ್ಮಾಣ Read More »

ನಟ ಸುಶಾಂತ ಸಿಂಗ್ ಆತ್ಮಹತ್ಯೆ ಅಲ್ಲ, ಮರ್ಡರ್ ಆಸ್ಪತ್ರೆಯ ಮಾಜಿ ನೌಕರನ ಹೇಳಿಕೆ

ಮುಂಬೈನ ಕೂಪರ್ ಆಸ್ಪತ್ರೆಯಲ್ಲಿ ಸುಶಾಂತ್ ಮರಣೋತ್ತರ ಪರೀಕ್ಷೆ ನಡೆದಿತ್ತು ಬಾಲಿವುಡ್ ಖ್ಯಾತ ನಟರಲ್ಲಿ ಒಬ್ಬರಾದ ಸುಶಾಂತ್ ಸಿಂಗ್ ರಜಪೂತ್ ಅವರು ಎಂದಿಗೆ ನಮ್ಮನ್ನು ಅಗಲಿ 2 ವರ್ಷಗಳೇ ಕಳೆದಿವೆ ಮುಂಬೈ ನ ತಮ್ಮ ಕೊಠಡಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಸುಶಾಂತ್ ಇಡೀ ದೇಶವೇ ನಟನ ಸಾವಿನ ಸುದ್ದಿ ಕೇಳಿ ಬೆಚ್ಚಿ ಬಿದ್ದಿತು ಇಂದಿಗೂ ಕೊಲೆ ಅಥವಾ ಆತ್ಮಹತ್ಯೆನೋ ಅಂತಾ CBI ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ ಆದರೆ ಸುಶಾಂತ್ ನ ಮರಣೋತ್ತರ ಪರೀಕ್ಷೆ ನಡೆಸಿದ ಸಿಂಬದಿಯೊಬ್ಬ ಇದು

ನಟ ಸುಶಾಂತ ಸಿಂಗ್ ಆತ್ಮಹತ್ಯೆ ಅಲ್ಲ, ಮರ್ಡರ್ ಆಸ್ಪತ್ರೆಯ ಮಾಜಿ ನೌಕರನ ಹೇಳಿಕೆ Read More »

ಅಥಣಿಯಲ್ಲಿ ಜೈನ ಸಮಾಜದಿಂದ ಶಿಖರ್ಜಿ ಬಚಾವೋ ಬೃಹತ್ ಪ್ರತಿಭಟನೆ

ವರದಿ:ಸಚಿನ ಕಾಂಬ್ಳೆ. ಅಥಣಿ: ಪಟ್ಟಣದ ಮಹಾವೀರ ವೃತ್ತದಲ್ಲಿ ಜಮಾಯಿಸಿದ ತಾಲೂಕಿನ ಸಾವಿರಾರು ಸಂಖ್ಯೆಯ ಜೈನ ಸಮುದಾಯದವರು ಒಂದುಗೂಡಿ ಶಿಖರ್ಜಿ ಬಚಾವೋ ಪ್ರತಿಭಟನಾ ರ‍್ಯಾಲಿಯನ್ನು, ಕೊಲ್ಲಾಪುರದ ಸ್ವಸ್ತಿ ಶ್ರೀ ಲಕ್ಷ್ಮೀ ಸೇನ ಭಟ್ಟಾರಕ ಸ್ವಾಮಿಜಿಗಳ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆಯನ್ನು ನಡೆಸಿ ಜಾರ್ಖಂಡ ಸರಕಾರ ತನ್ನ ಆದೇಶವನ್ನು ಕೂಡಲೇ ಹಿಂಪಡೆದು ಅದೊಂದು ಪವಿತ್ರ ತೀರ್ಥಕ್ಷೇತ್ರವೆಂದು ಸಂರಕ್ಷಿಸಬೇಕು ಎಂದು ಆಗ್ರಹಿಸಿ ತಹಸೀಲ್ದಾರ ಸುರೇಶ ಮುಂಜೆ ಅವರ ಮೂಲಕ ರಾಷ್ಟ್ರಪತಿ ಹಾಗೂ ಪ್ರಧಾನ ಮಂತ್ರಿ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಈ ವೇಳೆ

ಅಥಣಿಯಲ್ಲಿ ಜೈನ ಸಮಾಜದಿಂದ ಶಿಖರ್ಜಿ ಬಚಾವೋ ಬೃಹತ್ ಪ್ರತಿಭಟನೆ Read More »

ರಾಜ್ಯ ಮಟ್ಟದ ಮಾಳಿ ಸಮಾವೇಶದಲ್ಲಿ ಸಾರ್ವಜನಿಕ ಜೊತೆ ಭೋಜನ ಸವಿದ ಅಥಣಿ ಶಾಸಕ ಕುಮಠಳ್ಳಿ

ರಾಯಬಾಗ ತಾಲೂಕಿನ ಕುಡಚಿ ಮತಕ್ಷೇತ್ರದ ಮುಗಳಖೋಡ ಪಟ್ಟಣದಲ್ಲಿ ರಾಜ್ಯ ಮಟ್ಟದ ಬ್ರಹತ ಪ್ರಮಾಣದಲ್ಲಿ ಮಾಳಿ ಸಮಾವೇಶ ನಡೆಯಿತು ಕಾರಣಾಂತರಗಳಿಂದ ತಡವಾಗಿ ಬಂದ ಅಥಣಿ ಶಾಸಕ ಹಾಗೂ ಕರ್ನಾಟಕ ಕೊಳೆಗೇರಿ ನಿಗಮ ಅಧ್ಯಕ್ಷ ಮಹೇಶ ಕುಮಠಳ್ಳಿ ಅವರು ಜನ ಸಾಮಾನ್ಯರಂತೆ ಬಂದು ಸಾರ್ವಜನಿಕರೊಂದಿಗೆ ಭೋಜನ ಸವಿದು ಸರಳತೆ ಮೆರೆದರು

ರಾಜ್ಯ ಮಟ್ಟದ ಮಾಳಿ ಸಮಾವೇಶದಲ್ಲಿ ಸಾರ್ವಜನಿಕ ಜೊತೆ ಭೋಜನ ಸವಿದ ಅಥಣಿ ಶಾಸಕ ಕುಮಠಳ್ಳಿ Read More »

*ಅಥಣಿಯ ಗಚ್ಚಿನಮಠಕ್ಕೆ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಭೇಟಿ*

ವರದಿ:ಸಚಿನ ಕಾಂಬ್ಳೆ ಕಾಗವಾಡ ಅಥಣಿ: ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಹಾಗೂ ಹಿರಿಯ ಪತ್ರಕರ್ತ ಗುರುರಾಜ ಹೂಗಾರ ಅವರು ಇಂದು ಅಥಣಿಯ ಗಚ್ಚಿನಮಠದಲ್ಲಿ ಮಹಾತಪಸ್ವಿ ಮುರುಘೇಂದ್ರ ಶಿವಯೋಗಿಗಳ ಕರ್ತೃ ಗದ್ದುಗೆ ದರ್ಶನ ಪಡೆದು ನಂತರ ಮೋಟಗಿಮಠಕ್ಕೆ ಭೇಟಿ ನೀಡಿ ಪ. ಪೂ. ಪ್ರಭುಚನ್ನ ಬಸವ ಸ್ವಾಮೀಜಿ ಅವರಿಂದ ಮತ್ತು ಅಥಣಿ ಘಟಕದ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರಿಂದ ಸನ್ಮಾನ ಸ್ವೀಕರಿಸಿದರು. ಈ ವೇಳೆ ಮಾತನಾಡಿದ ಅವರು ಬರುವ ಜನೆವರಿ 9 ಮತ್ತು

*ಅಥಣಿಯ ಗಚ್ಚಿನಮಠಕ್ಕೆ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಭೇಟಿ* Read More »

ಮಾಳಿ/ಮಾಲಗಾರ ಸಮಾಜದ ಬೃಹತ್ ರಾಜ್ಯಮಟ್ಟದ ಕಾರ್ಯಕ್ರಮದಲ್ಲಿ ಬೈಕ್ ಗಳ ರ್ಯಾಲಿ

ವರದಿ:ಸಂಗಮೇಶ ಹಿರೇಮಠ ಮುಗಳಖೋಡ ಪಟ್ಟಣದಲ್ಲಿ ಜರುಗುತ್ತಿರುವ ಮಾಳಿ/ ಮಾಲಗಾರ ಸಮಾಜದ ರಾಜ್ಯಮಟ್ಟದ ದ್ವಿತೀಯ ಬೃಹತ್ ಸಮಾವೇಶದ ನಿಮಿತ್ಯ ಬೈಕ್ ರ್ಯಾಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.. ಮೆರವಣಿಗೆಯು ಮುಗಳಖೋಡ ಕ್ರಾಸ್ ದಿಂದ ಪ್ರಾರಂಭವಾಗಿ ಸುಮಾರು 2 ಗಂಟೆಗಳ ಕಾಲ ಡೊಳ್ಳು ಕುಣಿತ, ಹಲಿಗೆ ವಾದ, ಡಾಲ್ಬಿ, ಬ್ಯಾಂಜೋ ಸೇರಿದಂತೆ ವಿವಿಧ ಕಲಾ ಮೇಳಗಳೊಂದಿಗೆ ಪಟ್ಟಣದ ಪ್ರಮುಖ ಬದಿಗಳಲ್ಲಿ ಸಂಚ್ಚರಿಸಿ ಕಾರ್ಯಕ್ರಮದ ಸ್ಥಳ ಬಿ.ಎನ.ಕೆ. ಶಾಲೆಯ ಆವರಣ ತಲುಪಿತು. ಕಾರ್ಯಕ್ರಮಕ್ಕೆ ಸಮಾಜದ ಗುರುಗಳು ಹಾಗೂ ಮುಖಂಡರು ಸೇರಿ ಚಾಲನೆ ನೀಡಿದರು. ಕುಂಬ,

ಮಾಳಿ/ಮಾಲಗಾರ ಸಮಾಜದ ಬೃಹತ್ ರಾಜ್ಯಮಟ್ಟದ ಕಾರ್ಯಕ್ರಮದಲ್ಲಿ ಬೈಕ್ ಗಳ ರ್ಯಾಲಿ Read More »

ಕಾರ್ಯಕ್ರಮದ ವೇದಿಕೆಯನ್ನು ವಿಕ್ಷೀಸಿದ ಡಾ. ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು;

ವರದಿ:ಸಂಗಮೇಶ ಹಿರೇಮಠ ಶ್ರೀಗಳ ಪಾದಕ್ಕೆ ನಮಸ್ಕರಿಸಿದ ಸಮಾವೇಶದ ಅಧ್ಯಕ್ಷ ಡಾಕ್ಟರ್ ಸಿ.ಬಿ.ಕುಲಗೋಡ; ಮುಗಳಖೋಡ: ಪಟ್ಟಣದಲ್ಲಿ ಜರುಗುತ್ತಿರುವ ಮಾಳಿ/ ಮಾಲಗಾರ ಸಮಾಜದ ರಾಜ್ಯ ಮಟ್ಟದ ದ್ವಿತೀಯ ಬೃಹತ್ ರಾಜ್ಯಮಟ್ಟದ ಮಾಳಿ-ಮಾಲಗಾರ ಸಮಾಜದ ಸಮಾವೇಶದ ವೇದಿಕೆಯನ್ನು ವೀಕ್ಷಿಸುತ್ತಿರುವ ಮುಗಳಖೋಡ -ಜಿಡಗಾ ಮಠದ ಪೀಠಾಧಿಪತಿ ಡಾ. ಶ್ರೀ ಮುರುಘರಾಜೇಂದ್ರ ಮಹಾ ಸ್ವಾಮಿಗಳು. ಈ ಸಂದರ್ಭದಲ್ಲಿ ಸಮಾವೇಶ ನಿಯೋಗದ ಅಧ್ಯಕ್ಷ ಡಾ.ಸಿ.ಬಿ.ಕುಲಿಗೋಡ, ಮಾಳಿ/ ಮಾಲಗಾರ ಸಮಾವೇಶದ ರಾಜ್ಯಾಧ್ಯಕ್ಷ ಕಾಡು ಮಾಳಿ, ಕೋಶಧ್ಯಕ್ಷ ಗಿರೀಶ ಬುಟಾಳಿ, ಪುರಸಭೆ ಸದಸ್ಯ ಚೇತನ ಯಡವಣ್ಣವರ, ಸಿಪಿಐ ರವಿಚಂದ್ರ,

ಕಾರ್ಯಕ್ರಮದ ವೇದಿಕೆಯನ್ನು ವಿಕ್ಷೀಸಿದ ಡಾ. ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು; Read More »

ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಇವರ ಪುತ್ತಳಿ ನಿರ್ಮಾಣ ಕಾಮಗಾರಿ

ಹುಕ್ಕೇರಿ: ಹಳೆ ತಾಲೂಕ ದಂಡಾಧಿಕಾರಿಗಳ ಕಚೇರಿಯ ಮುಂಭಾಗದಲ್ಲಿ ಡಾ ಬಿ ಆರ್ ಅಂಬೇಡ್ಕರ್ ಇವರ ಪುತ್ತಳಿ ನಿರ್ಮಾಣ ಕಾಮಗಾರಿ ಅತಿ ಬರದಿಂದ ಸಾಗಿದೆ ಹಾಗೂ ಬಾಬಾ ಸಾಹೇಬರ ಅಭಿಮಾನಿಗಳಿಂದ ಧನಸಾಯವು ಕೂಡ ಹರಿದು ಬರುತ್ತಿದೆ ಇಂದು ಈ ಕಾಮಗಾರಿಯನ್ನು ವೀಕ್ಷಿಸಿದ ಎಸ್ ಸಿ ಮತ್ತು ಎಸ್ ಟಿ ದೌರ್ಜನ್ಯ ತಡೆ ಸಮಿತಿಯ ಸದಸ್ಯರಾದ ಶ್ರೀ ಸುರೇಶ ಗುರಪ್ಪಾ ತಳವಾರ ಕಾಮಗಾರಿಯ ಮುಂದಿನ ವಿಚಾರಗಳನ್ನು ಪ್ರಸ್ತಾಪಿಸಿರು ಈ ಸಂದರ್ಭದಲ್ಲಿ ರಾಜೇಂದ್ರ ಮೋಸಿ.ಸದಾಸಿವ ಕಾಂಬಳೆ.ಶಿವಾನಂದ ಮರಿನಾಯಕ.ಶಂಕರ ತಿಪ್ಪನಾಯಕ ಮುಖಂಡರು ಉಪಸ್ಥಿತರಿದ್ದರು

ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಇವರ ಪುತ್ತಳಿ ನಿರ್ಮಾಣ ಕಾಮಗಾರಿ Read More »

ಕಾಗವಾಡ ಪಟ್ಟಣದಲ್ಲಿ ಮನುಸ್ಮೃತಿ ದಹನ ಮಾಡಿದ ದಲಿತ ಸಂಘಟನೆಗಳು

ವರದಿ:ಸಚಿನ ಕಾಂಬ್ಳೆ ಕಾಗವಾಡ ಕಾಗವಾಡ : ಪಟ್ಟಣದ ಚೆನ್ನಮ್ಮಾ ಸರ್ಕಲ್‌ನಲ್ಲಿ ಕಾಗವಾಡ ತಾಲೂಕಾ ದಲಿತ ಸಮುದಾಯ ಆಯೋಜಿಸಿದ್ದ ಸಂವಿಧಾನ ಅಪ್ಪಿಕೊಳ್ಳಿ, ಮನುಸ್ಮೃತಿಗೆ ಕೊಳ್ಳಿ ಇಡಿ ಕಾರ್ಯಕ್ರಮ ರವಿವಾರ ದಿ. ೨೫ ರಂದು ಜರುಗಿತು. ಕರ್ನಾಟಕ ದಲಿತ ಸಂಘರ್ಷ ಸಮಿತಿಗಳ ಐಕ್ಯ ಹೋರಾಟ ಚಾಲನಾ ಸಮಿತಿಯ ಆದೇಶದಂತೆ ಕಾಗವಾಡ ತಾಲೂಕಿನ ಎಲ್ಲ ದಲಿತ ಸಂಘಟನೆಗಳು ಒಂದುಗೂಡಿ, ಕಾಗವಾಡ ಪಟ್ಟಣದ ಚೆನ್ನಮ್ಮಾ ಸರ್ಕಲ್‌ನಲ್ಲಿ ಮನುಸ್ಮೃತಿ ಗ್ರಂಥವನ್ನು ದಹಿಸಿದರು. ಈ ಸಮಯದಲ್ಲಿ ದಲಿತ ಮುಖಂಡರಾದ ಸಂಜಯ ತಳವಳಕರ ಮಾತನಾಡಿ, ೧೯೨೭ ಡಿ.

ಕಾಗವಾಡ ಪಟ್ಟಣದಲ್ಲಿ ಮನುಸ್ಮೃತಿ ದಹನ ಮಾಡಿದ ದಲಿತ ಸಂಘಟನೆಗಳು Read More »

*ಅಖಿಲ ಕರ್ನಾಟಕ ಮಾಳಿ / ಮಾಲಗಾರ ಸಮಾಜದ ರಾಜ್ಯಮಟ್ಟದ ದ್ವಿತೀಯ ಬೃಹತ್ ಸಮಾವೇಶದ ಯಶಸ್ವಿಗೆ 8 ಲಕ್ಷ ರೂಪಾಯಿ ದೇಣಿಗೆ ನೀಡಿದ ಶಾಸಕ ಶ್ರೀಮಂತ ಪಾಟೀಲ್

ವರದಿ:ಸಚಿನ ಕಾಂಬ್ಳೆ ಕಾಗವಾಡ ಕಾಗವಾಡ:ಮುಗಳಖೋಡದಲ್ಲಿ ದಿನಾಂಕ -26/12/2022 ರಂದು ನಡೆಯಲಿರುವ ಅಖಿಲ ಕರ್ನಾಟಕ ಮಾಳಿ / ಮಾಲಗಾರ ಸಮಾಜದ ರಾಜ್ಯಮಟ್ಟದ ದ್ವಿತೀಯ ಬೃಹತ್ ಸಮಾವೇಶವು ನಡೆಯಲಿದ್ದು, ಈ ಸಮಾರಂಭದಲ್ಲಿ ಸನ್ಮಾನ್ಯ ಮುಖ್ಯಮಂತ್ರಿಗಳು, ಸಚಿವರು, ಸಂಸದರು, ಶಾಸಕರು ಪಾಲ್ಗೊಳ್ಳಲಿದ್ದು, ಈ ಸಮಾರಂಭಕ್ಕೆ ನಮ್ಮ ಕ್ಷೇತ್ರದಿಂದ ಮಾಳಿ / ಮಾಲಗಾರ ಸಮಾಜದ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲಿದ್ದು, ಆದುದರಿಂದ ಈ ಸಮಾಜದ ಬಾಂಧವರು ಕಾಗವಾಡ ಮತಕ್ಷೇತ್ರದ ಶಾಸಕರು ಹಾಗೂ ಮಾಜಿ ಸಚಿವರಾದ ಶ್ರೀಮಂತ ಪಾಟೀಲ ಅವರನ್ನು ಭೇಟಿಯಾಗಿ ಈ ಸಮಾರಂಭಕ್ಕೆ

*ಅಖಿಲ ಕರ್ನಾಟಕ ಮಾಳಿ / ಮಾಲಗಾರ ಸಮಾಜದ ರಾಜ್ಯಮಟ್ಟದ ದ್ವಿತೀಯ ಬೃಹತ್ ಸಮಾವೇಶದ ಯಶಸ್ವಿಗೆ 8 ಲಕ್ಷ ರೂಪಾಯಿ ದೇಣಿಗೆ ನೀಡಿದ ಶಾಸಕ ಶ್ರೀಮಂತ ಪಾಟೀಲ್ Read More »

ದೇಶದಲ್ಲಿ ಕಾನೂನು ಶಿಕ್ಷಣ ಇತರ ಶಿಕ್ಷಣಗಿಂತ ಮುಂಚೂಣಿಯಲ್ಲಿದೆ : ಡಾ.ಎ.ಎಚ್.ಹವಾಲ್ದಾರ

ವರದಿ:ಸಚಿನ ಕಾಂಬ್ಳೆ. ಗೋಕಾಕ ಡಿ 25 : ದೇಶದಲ್ಲಿ ಕಾನೂನು ಶಿಕ್ಷಣ ಇತರ ಶಿಕ್ಷಣಗಿಂತ ಮುಂಚೂಣಿಯಲ್ಲಿದ್ದು, ಸಮಾಜದಲ್ಲಿ ಮಹತ್ವದ ಸ್ಥಾನ ಪಡೆದಿದೆ ಎಂದು ಬೆಳಗಾವಿ ಆರ್.ಎಲ್.ಎಸ್. ಕಾನೂನು ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಎ.ಎಚ್.ಹವಾಲ್ದಾರ ಹೇಳಿದರು.ರವಿವಾರದಂದು ನಗರದ ಶ್ರೀ ಲಕ್ಷ್ಮಣರಾವ ಜಾರಕಿಹೊಳಿ ಕಾನೂನು ಮಹಾವಿದ್ಯಾಲಯದ ಕ್ರೀಡಾ ಹಾಗೂ ಸಾಂಸ್ಕೃತಿಕ ಚುಟುವಟಿಕೆಗಳ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಸಮಾಜದಲ್ಲಿಯ ಅನ್ಯಾಯಗಳಿಗೆ ಸ್ವಂದಿಸುವ ವೃತ್ತಿ ಇದಾಗಿದ್ದು, ಕಾನೂನು ವಿದ್ಯಾರ್ಥಿಗಳು ಶ್ರದ್ಧೆ ಹಾಗೂ ಶಿಸ್ತಿನಿಂದ ಕಲಿತು ಜನರಿಗೆ ನ್ಯಾಯ ದೊರಕಿಸಬೇಕು. ದೇಶದಲ್ಲಿ ಕಾನೂನಿಗೆ ಹೆಚ್ಚಿನ ಬೆಲೆಇದ್ದು,

ದೇಶದಲ್ಲಿ ಕಾನೂನು ಶಿಕ್ಷಣ ಇತರ ಶಿಕ್ಷಣಗಿಂತ ಮುಂಚೂಣಿಯಲ್ಲಿದೆ : ಡಾ.ಎ.ಎಚ್.ಹವಾಲ್ದಾರ Read More »

ಸೌತ ಇಂಡಿಯನ್ ಶುಗರ್ಸ್ ಮಿಲ್ಸ್ ಅಸೋಸಿಯೇಷನ್ ಉಪಾಧ್ಯಕ್ಷರಾಗಿ: ಯೋಗೇಶ್ ಪಾಟೀಲ್ ಆಯ್ಕೆ

ವರದಿ:ಸಚಿನ ಕಾಂಬ್ಳೆ ಕಾಗವಾಡ ಸೌತ ಇಂಡಿಯನ್ ಶುಗರ್ಸ್ ಮಿಲ್ಸ್ ಅಸೋಸಿಯೇಷನ್ ಉಪಾಧ್ಯಕ್ಷರಾಗಿ ಅಥಣಿ ಶುಗರ್ಸ್ ಲಿ. ಕಾರ್ಖಾನೆಯ ಕಾರ್ಯನಿರ್ವಾಹಕ ನಿರ್ದೇಶಕರಾದ ಯೋಗೇಶ ಶ್ರೀಮಂತ ಪಾಟೀಲ್ ಸರ್ವಾನುಮತದಿಂದ ಆಯ್ಕೆ ಕಾಗವಾಡ:ಬೆಂಗಳೂರಿನಲ್ಲಿ ನಡೆದ ಸೌತ್ ಇಂಡಿಯನ್ ಶುಗರ್ಸ್ ಮಿಲ್ಸ್ ಅಸೋಸಿಯೇಷನ್ ದ (SISMA) 27 ನೇಯ ವಾರ್ಷಿಕ ಸರ್ವ ಸಾಧಾರಣಾ* ಸಭೆಯಲ್ಲಿ 2 ವರ್ಷದ ಕಾಲಾವಧಿಗೆ *ಸೌತ್ ಇಂಡಿಯನ್ ಶುಗರ್ಸ್ ಮಿಲ್ಸ್ ಅಸೋಸಿಯೇಷನ್ ದ (SISMA) ಉಪಾಧ್ಯಕ್ಷರಾಗಿ ಅಥಣಿ ಶುಗರ್ಸ್ ಲಿಮಿಟೆಡ್ ಕಾರ್ಖಾನೆಯ ಕಾರ್ಯನಿರ್ವಾಹಕ ನಿರ್ದೇಶಕರು ಹಾಗೂ ಮುಖ್ಯ ಹಣಕಾಸು

ಸೌತ ಇಂಡಿಯನ್ ಶುಗರ್ಸ್ ಮಿಲ್ಸ್ ಅಸೋಸಿಯೇಷನ್ ಉಪಾಧ್ಯಕ್ಷರಾಗಿ: ಯೋಗೇಶ್ ಪಾಟೀಲ್ ಆಯ್ಕೆ Read More »



*ಅಮ್ಮಾಜೇಶ್ವರಿ (ಕೊಟ್ಟಲಗಿ) ಏತ ನೀರಾವರಿ ಮಂಜೂರಾತಿ ಗ್ರಾಮಸ್ಥರಲ್ಲಿ ಸಂಭ್ರಮ*

ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಪೂರ್ವ ಭಾಗದ ಶ್ರೀ ಅಮ್ಮಾಜೇಶ್ವರಿ ಏತ ನೀರಾವರಿ ಯೋಜನೆಗೆ ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ ಬೊಮ್ಮಾಯಿ ಅವರು ಹಾಗೂ ಸಚಿವ ಸಂಪುಟದ ಸದಸ್ಯರು ಮಂಜೂರಾತಿ ನೀಡಿದ್ದರಿಂದ ವಿವಿಧ ಗ್ರಾಮಸ್ಥರು ಸಂಭ್ರಮಾಚರಣೆ ಮಾಡುತ್ತಿದ್ದಾರೆ. ಪೂರ್ವ ಭಾಗದ ರೈತರ ಹಾಗೂ ನನ್ನ ಬಹುದಿನಗಳ ಕನಸಿನ ಯೋಜನೆಗಳಲ್ಲಿ ಒಂದಾದ ಈ ಯೋಜನೆ ಮಂಜೂರಾತಿ ಪಡೆದಿದ್ದರಿಂದ ಕಕಮರಿ ಹಾಗೂ ತೆಲಸಂಗ ಗ್ರಾಮಸ್ಥರು ಸಿಹಿ ಹಂಚಿ ಪಟಾಕಿ ಸಿಡಿಸಿ ಸಂಭ್ರಮಿಸಿದರು. ತಮ್ಮ ಭೂಮಿಗೆ ಕೃಷ್ಣ ನದಿಯ ನೀರು ಒದಗಿಸುವ



*ಅಮ್ಮಾಜೇಶ್ವರಿ (ಕೊಟ್ಟಲಗಿ) ಏತ ನೀರಾವರಿ ಮಂಜೂರಾತಿ ಗ್ರಾಮಸ್ಥರಲ್ಲಿ ಸಂಭ್ರಮ*
Read More »

ನೋಗಿನಿಹಾಳ ಗ್ರಾಮದಲ್ಲಿ ಗ್ರಾಮೀಣ ಅಭಿವೃದ್ಧಿ ಶಾಖಾ ಉದ್ಘಾಟನೆ

ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ನೊಗಿನಿಹಾಳ ಗ್ರಾಮದಲ್ಲಿ ಇಂದು ರಾಜ್ಯ ಗ್ರಾಮೀಣ ಅಭಿವೃದ್ಧಿ ಸಮಿತಿ ರಾಜ್ಯಾಧ್ಯಕ್ಷರಾದ ಚಿನ್ನಪ್ಪಾ ಕುಂದರಗಿ ಇವರ ಮಾರ್ಗದರ್ಶನದಲ್ಲಿ ಶಾಖಾ ನಾಮ ಫಲಕಗಳನ್ನು ಉದ್ಘಾಟಿಸಲಾಯಿತು. ಜಿಲ್ಲಾಧ್ಯಕ್ಷರಾದ ಶ್ರೀಕಾಂತ ಚೌಗಲಾ ಅವರು ಮಾತನಾಡಿ ಭ್ರಷ್ಟಾಚಾರ ಅನ್ಯಾಯ ದಬ್ಬಾಳಿಕೆ ಇದರ ವಿರುದ್ಧ ನಮ್ಮ ಹೋರಾಟ ಅಧಿಕಾರಿಗಳ ವಿರುದ್ಧ ನಮ್ಮ ಹೋರಾಟವಲ್ಲ ಭ್ರಷ್ಟ ಅಧಿಕಾರಿಗಳ ವಿರುದ್ಧ ನಮ್ಮ ಹೋರಾಟ ರಾಜ್ಯ ಗ್ರಾಮೀಣ ಅಭಿವೃದ್ಧಿ ಸಮಿತಿಯು ಪ್ರತಿ ಗ್ರಾಮಗಳಲ್ಲಿ ಇದರ ಬಗ್ಗೆ ತಿಳುವಳಿಕೆ ನೀಡಿ ಭ್ರಷ್ಟಾಚಾರವನ್ನು ತಡೆಯುವುದು ನಮ್ಮ ಮುಖ್ಯ

ನೋಗಿನಿಹಾಳ ಗ್ರಾಮದಲ್ಲಿ ಗ್ರಾಮೀಣ ಅಭಿವೃದ್ಧಿ ಶಾಖಾ ಉದ್ಘಾಟನೆ Read More »

ಮುಗಳಖೋಡ ಪಟ್ಟಣಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಆಗಮನ:ಡಾ. ಸಿ ಬಿ ಕುಲಿಗೋಡ ಸುದ್ದಿಗೋಷ್ಠಿ

ವರದಿ:ಶಶಿಧರ ಕೊಕಟನೂರ ರಾಯಬಾಗ:ತಾಲೂಕಿನ ಮುಗಳಖೋಡ ಪಟ್ಟಣದ ಚನ್ನ ಬಸವೇಶ್ವರ ವಿದ್ಯಾವರ್ಧಕ ಸಂಘದ ಬಿ.ಎನ್.ಕೆ ಪ್ರೌಢಶಾಲೆಯ ಆವರಣದಲ್ಲಿ ಸೋಮವಾರ ನಡೆಯಲಿರುವ ಅಖಿಲ ಕರ್ನಾಟಕ ಮಾಳಿ,ಮಾಲಗಾರ ಸಮಾಜದ ರಾಜ್ಯ ಮಟ್ಟದ ದ್ವಿತೀಯ ಸಮಾವೇಶದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಮತ್ತು ಪತ್ರಿಕಾಗೋಷ್ಠಿ ನಡೆಯಿತು. ಮಾಳಿ,ಮಾಲಗಾರ ಸಮಾಜದ ನಿಯೋಗ ಸಮಿತಿ ಅಧ್ಯಕ್ಷರಾದ ಡಾ. ಸಿ ಬಿ ಕುಲಿಗೋಡ ಅವರು ರಾಜ್ಯ ಮಟ್ಟದ ಅಖಿಲ ಕರ್ನಾಟಕ ಮಾಳಿ,ಮಾಲಗಾರ ಸಮಾಜದ ಸಮಾವೇಶಕ್ಕೆ ಸೋಮವಾರ ದಿನದಂದು ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿಗಳಾದ ಬಿ ಎಸ್

ಮುಗಳಖೋಡ ಪಟ್ಟಣಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಆಗಮನ:ಡಾ. ಸಿ ಬಿ ಕುಲಿಗೋಡ ಸುದ್ದಿಗೋಷ್ಠಿ Read More »

ಕಾಗವಾಡ ಪಟ್ಟಣದಲ್ಲಿ ಸಂವಿಧಾನ ಎದೇಗೊಪ್ಪಿಕೊಳ್ಳಣ,ಮನುಸ್ಮೃತಿ’ ಗೇ ಕೊಳ್ಳಿ ಇಡೋಣ ,ಕಾರ್ಯಕ್ರಮ

ವರದಿ:ಸಚಿನ ಕಾಂಬ್ಳೆ. ಕಾಗವಾಡ: ಡಾ‌.ಬಾಬಾಸಾಹೇಬ ಅಂಬೇಡ್ಕರ್ ರರು ಮೇಲು ಕೀಳು,ಭೇದಭಾವ,ಸ್ಪ್ರಶ್ಯ-ಅಸ್ಪೃಶ್ಯ,ಜಾತಿ ಲಿಂಗ ತಾರತಮ್ಯದ ಅಸಮಾನತೆಯನ್ನು ಹೇರುವ ದಲಿತ ಹಿಂದುಳಿದ ಹಾಗೂ ಶೂದ್ರ ಸಮುದಾಯಗಳ ವಿರೋಧಿ ಮನುಸ್ಮೃತಿ ದಹನ ದಿನವನ್ನು “ಬನ್ನಿ ಸಂವಿಧಾನವನ್ನು ಎದೆಗೊಪ್ಪಿಕೊಳ್ಳೋಣ ಮನುಸ್ಮೃತಿಗೆ ಕೊಳ್ಳಿ ಇಡೋಣ” ಎಂಬ ಕಾರ್ಯಕ್ರಮಕ್ಕೆ ಎಲ್ಲ ದಲಿತ ಬಾಂಧವರು ಕಾಗವಾಡ ಪಟ್ಟಣದ ಚನ್ನಮ್ಮ ವೃತ್ತದಲ್ಲಿ ಆಗಮಿಸಿ ಎಂದು ದಸಂಸ ಜಿಲ್ಲಾ ಸಂಘಟನಾ ಸಂಚಾಲಕ ಸಂಜಯ ತಳವಲ್ಕರ ಹೇಳಿದರು. ಅವರು ಶುಕ್ರವಾರ ದಿ.23 ರಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ದಲಿತ ಜನಾಂಗದ ಮೇಲೆ ಮನುಸ್ಮೃತಿ

ಕಾಗವಾಡ ಪಟ್ಟಣದಲ್ಲಿ ಸಂವಿಧಾನ ಎದೇಗೊಪ್ಪಿಕೊಳ್ಳಣ,ಮನುಸ್ಮೃತಿ’ ಗೇ ಕೊಳ್ಳಿ ಇಡೋಣ ,ಕಾರ್ಯಕ್ರಮ Read More »

ಪ್ರವಾಹದಿಂದ ಮನೆ ಕಳೆದುಕೊಂಡವರಿಗೆ ಪರಿಹಾರ ಬಿಡುಗಡೆ ಮಾಡಲು ರಾಯಬಾಗ ತಹಶೀಲ್ದಾರ್ ಗೇ ಸಂತ್ರಸ್ತರಿಂದ ಮನವಿ

ವರದಿ:ಸುಧಿರ ಕಳ್ಳೆ.ರಾಯಬಾಗ ರಾಯಬಾಗ: ಕೃಷ್ಣಾ ನದಿ ಪ್ರವಾಹದಿಂದ ಮನೆ ಕಳೆದುಕೊಂಡಿರುವ ಸಂತ್ರಸ್ತರಿಗೆ ಕೂಡಲೇ ಮನೆ ಪರಿಹಾರಧನ ಬಿಡುಗಡೆ ಮಾಡಬೇಕು ಮತ್ತು ಮನೆ ಮಂಜೂರು ಮಾಡಿಸಿಕೊಡಬೇಕೆಂದು ಆಗ್ರಹಿಸಿ ಕುಡಚಿ ಗ್ರಾಮೀಣದ ಸಂತ್ರಸ್ತರು ತಹಶೀಲ್ದಾರ ಆರ್.ಎಚ್.ಬಾಗವಾನ ಅವರ ಮೂಲಕ ಜಿಲ್ಲಾಧಿಕಾರಿಗಳಿಗೆ ಶುಕ್ರವಾರ ಮನವಿ ಸಲ್ಲಿಸಿದರು.2021ರಲ್ಲಿ ಕೃಷ್ಣಾ ನದಿ ಪ್ರವಾಹದಿಂದ ತಮ್ಮಲ್ಲೆರ ಮನೆಗಳು ಸಂಪೂರ್ಣವಾಗಿ ಜಲಾವೃತವಾಗಿ ಮನೆಗಳು ಬಿದ್ದು ಹೋಗಿರುತ್ತವೆ. ದಿನನಿತ್ಯ ಉಪಯೋಗಿಸುವ ವಸ್ತುಗಳು ಸಂಪೂರ್ಣವಾಗಿ ಹಾಳಾಗಿ ಹೋಗಿರುತ್ತವೆ ಮತ್ತು ಕಡುಬಡವರಾದ ತಾವು ಇನ್ನುವರೆಗೆ ಕುಟುಂಬ ಸಹಿತವಾಗಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದೇವೆ

ಪ್ರವಾಹದಿಂದ ಮನೆ ಕಳೆದುಕೊಂಡವರಿಗೆ ಪರಿಹಾರ ಬಿಡುಗಡೆ ಮಾಡಲು ರಾಯಬಾಗ ತಹಶೀಲ್ದಾರ್ ಗೇ ಸಂತ್ರಸ್ತರಿಂದ ಮನವಿ Read More »

error: Content is protected !!