ಕುಡಚಿ:ಕನಕದಾಸರಂತಹ ಸಂತರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡಲ್ಲಿ ಜೀವನ ಪಾವನ :ಪಿಎಸ್ಐ ಪ್ರೀತಮ ನಾಯಕ
ಬೆಳಗಾವಿ. ವರದಿ: ಸಂಜೀವ ಬ್ಯಾಕುಡೆ, ರಾಯಬಾಗ ಕುಡಚಿ :ಕನಕದಾಸರು ಸುಮಾರು 537ವರ್ಷ ಕಳೆದರು ಅಜರಾಮರ ವಾಗಿದ್ದಾರೆಂದರೆ ಅವರ ಮೌಲ್ಯಯುತ ಜೀವನದ ಅವರನ್ನು ನೆನಪಿನಲ್ಲಿ ಇಡುವಂತೆ ಮಾಡಿವೆ ಆದ್ದರಿಂದ ಪ್ರತಿಯೊಬ್ಬ ಮಹಾಪುರುಷರು ತಮ್ಮ ಜೀವನದುದ್ದಕ್ಕೂ ಒಂದಿಲ್ಲೊಂದು ಒಳ್ಳೆಯ ಚಿಂತನೆ, ಭಾವನೆ, ವಿಚಾರವನ್ನು ಸಮಾಜವನ್ನು ಎತ್ತಿ ಹಿಡಿಯುವಂತಹ ಕಾರ್ಯಗಳನ್ನು ಮಾಡಿದ್ದರಿಂದಲೇ ಅವರು ಪೂಜನೀಯರಾಗಿದ್ದಾರೆ ಎಂದು ಕುಡಚಿ ಪಿಎಸ್ಐ ಪ್ರೀತಮ ನಾಯಕ ತಿಳಿಸಿದರು. ಅವರು ಕುಡಚಿ ಪಟ್ಟಣದ ಶ್ರೀ ಕನಕದಾಸ ಯುವಕ ಸಂಘ ಹಮ್ಮಿಕೊಂಡಿದ್ದ ಕನಕದಾಸರ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ರೀ […]