Author name: MNS K

ಕುಡಚಿ:ಕನಕದಾಸರಂತಹ ಸಂತರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡಲ್ಲಿ ಜೀವನ ಪಾವನ :ಪಿಎಸ್ಐ ಪ್ರೀತಮ ನಾಯಕ

ಬೆಳಗಾವಿ. ವರದಿ: ಸಂಜೀವ ಬ್ಯಾಕುಡೆ, ರಾಯಬಾಗ ಕುಡಚಿ :ಕನಕದಾಸರು ಸುಮಾರು 537ವರ್ಷ ಕಳೆದರು ಅಜರಾಮರ ವಾಗಿದ್ದಾರೆಂದರೆ ಅವರ ಮೌಲ್ಯಯುತ ಜೀವನದ ಅವರನ್ನು ನೆನಪಿನಲ್ಲಿ ಇಡುವಂತೆ ಮಾಡಿವೆ ಆದ್ದರಿಂದ ಪ್ರತಿಯೊಬ್ಬ ಮಹಾಪುರುಷರು ತಮ್ಮ ಜೀವನದುದ್ದಕ್ಕೂ ಒಂದಿಲ್ಲೊಂದು ಒಳ್ಳೆಯ ಚಿಂತನೆ, ಭಾವನೆ, ವಿಚಾರವನ್ನು ಸಮಾಜವನ್ನು ಎತ್ತಿ ಹಿಡಿಯುವಂತಹ ಕಾರ್ಯಗಳನ್ನು ಮಾಡಿದ್ದರಿಂದಲೇ ಅವರು ಪೂಜನೀಯರಾಗಿದ್ದಾರೆ ಎಂದು ಕುಡಚಿ ಪಿಎಸ್ಐ ಪ್ರೀತಮ ನಾಯಕ ತಿಳಿಸಿದರು.  ಅವರು ಕುಡಚಿ ಪಟ್ಟಣದ ಶ್ರೀ ಕನಕದಾಸ ಯುವಕ ಸಂಘ ಹಮ್ಮಿಕೊಂಡಿದ್ದ ಕನಕದಾಸರ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ರೀ […]

ಕುಡಚಿ:ಕನಕದಾಸರಂತಹ ಸಂತರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡಲ್ಲಿ ಜೀವನ ಪಾವನ :ಪಿಎಸ್ಐ ಪ್ರೀತಮ ನಾಯಕ Read More »

ಚಿಕ್ಕೋಡಿ:  ಅಂಕಲಿ ಗ್ರಾಮದಲ್ಲಿ  ಕೆ.ಎಲ್.ಇ ಸಂಸ್ಥೆಯ 109ನೇ ಸಂಸ್ಥಾಪನಾ ದಿನಾಚರಣೆಯನ್ನು ಅಂಕಲಿಯ ಅಂಗ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಬೆಳಗಾವಿ. ವರದಿ :ತುಕಾರಾಂ ಮದಳೇ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿದ್ದ ಶೇಗುಣಸಿ ವಿರಕ್ತ ಮಠದ ಶ್ರೀ. ಮ ನಿ ಪ್ರ ಸ್ವ ಮಹಾಂತಪ್ರಭು ಮಹಾಸ್ವಾಮಿಗಳು ಮಾತನಾಡಿ ಸಪ್ತರ್ಷಿಗಳ ತ್ಯಾಗ ಜೀವನ ಹಾಗೂ ಕೆಎಲ್‌ಇ ಸಂಸ್ಥೆಯ ಸ್ಥಾಪನೆಯಾದ ಪರಿಶ್ರಮವನ್ನು ವಿದ್ಯಾರ್ಥಿಗಳಿಗೆ ಮನದಟ್ಟು ಮಾಡಿದರು. ಆಧುನಿಕ ತಂತ್ರದಜ್ಞಾನದ ಜೊತೆಗೆ ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಲು ಕರೆ ನೀಡಿದರು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸ್ಥಾನಿಕ ಆಡಳಿತ ಮಂಡಳಿಯ ಸದಸ್ಯರಾದ ಕುಮಾರ ಎಸ್ ಕೋರೆ ವಹಿಸಿಕೊಂಡಿದ್ದರು,ಸ್ಥಾನಿಕ ಆಡಳಿತ ಮಂಡಳಿಯ ಎಲ್ಲ ಸದಸ್ಯರು. ಎಲ್ಲ ಅಂಗ

ಚಿಕ್ಕೋಡಿ:  ಅಂಕಲಿ ಗ್ರಾಮದಲ್ಲಿ  ಕೆ.ಎಲ್.ಇ ಸಂಸ್ಥೆಯ 109ನೇ ಸಂಸ್ಥಾಪನಾ ದಿನಾಚರಣೆಯನ್ನು ಅಂಕಲಿಯ ಅಂಗ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿತ್ತು. Read More »

ಕುಡಚಿ:ಹರ್ಡಲ್ಸನಲ್ಲಿ ಅಜೀತ ಬಾನೆ ಶಾಲೆಯ ತನುಜಾ ಸಣ್ಣಕ್ಕಿ ರಾಜ್ಯ ಮಟ್ಟಕ್ಕೆ ಆಯ್ಕೆ

ಬೆಳಗಾವಿ. ರಾಯಬಾಗ ತಾಲೂಕಿನ ಕುಡಚಿ ಪಟ್ಟಣದ ಡಾ ಬಿ.ಆ‌ರ್.ಅಂಬೇಡ್ಕರ ಶಿಕ್ಷಣ ಸಂಸ್ಥೆಯ ಅಜೀತ ಬಾನೆ ಕನ್ನಡ ಹಿರಿಯ ಪ್ರಾಥಮಿಕ ಹಾಗೂ ಹೊಸ ಪ್ರೌಢ ಶಾಲೆ ಕುಡಚಿ. ವಿದ್ಯಾರ್ಥಿನಿ  ತನುಜಾ ಸಣ್ಣಕ್ಕಿ ಹರ್ಡಲ್ಸನಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆ ಇತ್ತೀಚೆಗೆ ಗೋಕಾಕದಲ್ಲಿ ನಡೆದ ಚಿಕ್ಕೋಡಿ ಜಿಲ್ಲಾಮಟ್ಟದ ಕ್ರೀಡಾಕೂಟದಲ್ಲಿ 80 ಮೀ ಹರ್ಡಲ್ಸದಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗುವ ಮೂಲಕ ಶಾಲೆಗೆ ಕಿರ್ತಿ ತಂದ ಹಿನ್ನೆಲೆಯಲ್ಲಿ ಸಂಸ್ಥೆಯ ಅಧ್ಯಕ್ಷರಾದ ರಾಜ ಎಸ್ ಘಾಟಗೆ. ನಿರ್ದೇಶಕರಾದ ಅಮಿತ ಘಾಟಗೆ ಕಾರ್ಯದರ್ಶಿ  ಎಸ್

ಕುಡಚಿ:ಹರ್ಡಲ್ಸನಲ್ಲಿ ಅಜೀತ ಬಾನೆ ಶಾಲೆಯ ತನುಜಾ ಸಣ್ಣಕ್ಕಿ ರಾಜ್ಯ ಮಟ್ಟಕ್ಕೆ ಆಯ್ಕೆ Read More »

ಡಾ.ವಿನೋದ  ಮುಧೋಳ್ ಅವರ ಸಾರಥ್ಯದ ಮುಗಳಖೊಡ ಪಟ್ಟಣದಲ್ಲಿ ನೂತನವಾಗಿ ಉದ್ಘಾಟನೆ ಆಗುತ್ತಿರುವ ಮುಧೋಳ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ

ವರದಿ: ರಾಜಶೇಖರ ಶೇಗುಣಸಿ ಮುಗಳಖೋಡ:  ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಮುಗಳಖೋಡ ಪಟ್ಟಣದಲ್ಲಿ ನೂತನವಾಗಿ ಆರಂಬಗೊಳ್ಳುತ್ತಿರುವ ಮುಧೋಳ್ ಮಲ್ಟಿ ಸ್ಪೆಷಾಲಿಟಿ ಹಾಸ್ಪಿಟಲ್ ಇದರ ಉದ್ಘಾಟನಾ ಸಮಾರಂಭ ದಿನಾಂಕ 11.11.2024 ರಂದು ಬೆಳಿಗ್ಗೆ  11.30 ಕ್ಕೇ ಮುಗಳಖೋಡ್ ಹಾಗೂ ಜೀಡಗಾ ಶ್ರೀ ಮಠದ  ಪೀಠಾಧಿಪತಿಗಳು ಆದ ಡಾಕ್ಟರ್ ಶ್ರೀ ಮುರುಘರಾಜೇಂದ್ರ ಅಪ್ಪಾಜಿ  ಹಾಗೂ ಕೊಪ್ಪಳದ ಗವಿಮಠದ ಶ್ರೀ ಗವಿಸಿದ್ದೇಶ್ವರ ಸ್ವಾಮೀಜಿ ಅವರ ಅಮೃತ ಹಸ್ತದಿಂದ ಉದ್ಘಾಟನೆ ಆಗಲಿದ್ದು,  ಈ ಕಾರ್ಯಕ್ರಮಕ್ಕೆ  ಮುಖ್ಯ ಅಥಿತಿಗಳಾಗಿ ಬೆಳಗಾವಿ ಸಂಸದರಾದ ಸನ್ಮಾನ್ಯ ಶ್ರೀ

ಡಾ.ವಿನೋದ  ಮುಧೋಳ್ ಅವರ ಸಾರಥ್ಯದ ಮುಗಳಖೊಡ ಪಟ್ಟಣದಲ್ಲಿ ನೂತನವಾಗಿ ಉದ್ಘಾಟನೆ ಆಗುತ್ತಿರುವ ಮುಧೋಳ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ Read More »

ಸಮೀರವಾಡಿ ಸಕ್ಕರೆ ಕಾರ್ಖಾನೆ ಕಬ್ಬು ನುರಿಸುವ ಹಂಗಾಮಿಗೆ ಚಾಲನೆ 3000 ದರ ಘೋಷಣೆ

ಬಾಗಲಕೋಟ.ಸಮೀರವಾಡಿ ಗೋದಾವರಿ ಬಯೋರಿಪೈನರೀಜ್ ಲಿಮಿಟೆಡ್, ಸಕ್ಕರೆ ಕಾರ್ಖಾನೆಯ ಪ್ರಸಕ್ತ 2024-25 ನೇ ಸಾಲಿನ ಕಬ್ಬು ನುರಿಸುವ  ಹಂಗಾಮಿನ ಪ್ರಾರಂಭೋತ್ಸವ ಸಮಾರಂಭವು ಶನಿವಾರ ಮುಂಜಾನೆ ಶುಭ ಮುಹೂರ್ತದಲ್ಲಿ ಹೋಮ ಹವನ ವಿಶೇಷ ಪೂಜೆ ಶಾಸ್ತ್ರೋಕ್ತವಾಗಿ  ನೆರವೇರಿಸಿ ಕೇನ್ ಕ್ಯಾರಿಯರ್ ದಲ್ಲಿ ಕಬ್ಬು ಹಾಕಿ ರೈತ ಬಾಂಧವರು, ಆಡಳಿತ ಮಂಡಳಿಯ ಯವರು ಚಾಲನೆ ನೀಡಿದರು. ಕಾರ್ಖಾನೆಯ ನಿರ್ದೇಶಕರಾದ ಬಿ ಆರ್ ಬಕ್ಷಿ ಮಾತನಾಡಿ ರೈತ ಬಾಂಧವರು ಪ್ರಸಕ್ತ ಸಾಲಿನಲ್ಲಿ ಅತೀ ಹೆಚ್ಚು ಹಾಗೂ ಒಳ್ಳೆಯ ಗುಣಮಟ್ಟದ ಕಬ್ಬು ಕಾರ್ಖಾನೆಗೆ ಪೂರೈಸಿಸುತ್ತಿರಿ

ಸಮೀರವಾಡಿ ಸಕ್ಕರೆ ಕಾರ್ಖಾನೆ ಕಬ್ಬು ನುರಿಸುವ ಹಂಗಾಮಿಗೆ ಚಾಲನೆ 3000 ದರ ಘೋಷಣೆ Read More »

*ಸಾಹಿತಿ ಡಾ. ವಿ ಎಸ್ ಮಾಳಿ ಅವರಿಗೆ ಮಾತೃ ವಿಯೋಗ

ಬೆಳಗಾವಿ. ರಾಯಬಾಗ:ತಾಲ್ಲೂಕಿನ ಹಾರೂಗೇರಿ ಪಟ್ಟಣದ ವಿಶ್ರಾಂತ ಕನ್ನಡ ಪ್ರಾಧ್ಯಾಪಕರು, ಪ್ರಾಚಾರ್ಯರು, ಪ್ರತಿಷ್ಠಿತ ಶ್ರೀ ವೃಷಭೇಂದ್ರ ಶಿಕ್ಷಣ ಸಂಸ್ಥೆಯ  ಕಾರ್ಯದರ್ಶಿಗಳು ಹಾಗೂ ಖ್ಯಾತ ಸಾಹಿತಿಗಳಾದ ಡಾ. ವಿ ಎಸ್ ಮಾಳಿ ಅವರ ಮಾತೋಶ್ರೀ ದಾನಮ್ಮ ಸದಾಶಿವ ಮಾಳಿ ( 86) ಕಳೆದ ಗುರುವಾರ ಸಂಜೆ ಡಾ. ಮಾಳಿ ಅವರ ಸ್ವಗ್ರಾಮ ಅಥಣಿ ತಾಲ್ಲೂಕಿನ ಜಂಬಗಿ ಗ್ರಾಮದ ನಿವಾಸದಲ್ಲಿ ನಿಧನರಾದರು.ಇಹಲೋಕ ತ್ಯಜಿಸಿದ ಲಿಂಗೈಕ್ಯ ದಾನಮ್ಮ ಸದಾಶಿವ ಮಾಳಿ ಅವರು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಇವರ ಅಗಲಿಕೆಗೆ ಡಾ. ಮಾಳಿ

*ಸಾಹಿತಿ ಡಾ. ವಿ ಎಸ್ ಮಾಳಿ ಅವರಿಗೆ ಮಾತೃ ವಿಯೋಗ Read More »

ದುಶ್ಚಟಗಳಿಗೆ ಬಲಿಯಾಗಿ ಜೀವನ ಹಾಳು ಮಾಡಿಕೊಳ್ಳಬೇಡಿ: ಅಡವಿಸಿದ್ಧರಾಮ ಮಹಾಸ್ವಾಮಿಗಳು

ಹಳ್ಳೂರ . ಅತೀ ಆಸೆ ಜೀವಕ್ಕೆ ಅಪಾಯಕಾರಿ ಹೆಣ್ಣು ಹೊನ್ನು ಮಣ್ಣು ಆಸೆಗೆ ಬಿದ್ದು ಕೋಟ್ಯಾನ್ ಕೋಟಿ ಜನ ಸಾವನ್ನಪ್ಪಿದ್ದಾರೆ.ಆಸೆ ಆಮಿಷಕ್ಕೆ ಒಳಗಾಗಿ ಹೀನ ಕೃತ್ಯ ಮಾಡಿ ಪಾಪಕ್ಕೆ ಗುರಿಯಾಗಬಾರದು . ಮೃತ್ಯ ಯಾರನ್ನು ಬಿಡೋದಿಲ್ಲ ಶಿವನ ಬಕ್ತ ರಾವನ ಹೆಣ್ಣಿನ ಆಸೆಗೆ ಬಿದ್ದು ಕೆಟ್ಟ. ದೇವರಲ್ಲಿ ಅಪಾರವಾದ ನಂಬಿಕೆ ಇಟ್ಟು ನಾಮಸ್ಮರಣೆ ಮಾಡುತ್ತಾ ಇದ್ದರೆ ಕರ್ಮ ನಾಶವಾಗಿ ಪುಣ್ಯ ಪ್ರಾಪ್ತಿಯಾಗುವುದು.ದುಶ್ಚಟಗಳಿಗೆ ಬಲಿಯಾಗಿ ಜೀವನಹಳ್ಳಿ ಹಾಳು ಮಾಡಿಕೊಳ್ಳಬೇಡಿರೆಂದು ಅಡವಿಸಿದ್ಧರಾಮ ಮಹಾಸ್ವಾಮಿಗಳು ಹೇಳಿದರು.                                      ಅವರು ಗ್ರಾಮದ ಬಸವ

ದುಶ್ಚಟಗಳಿಗೆ ಬಲಿಯಾಗಿ ಜೀವನ ಹಾಳು ಮಾಡಿಕೊಳ್ಳಬೇಡಿ: ಅಡವಿಸಿದ್ಧರಾಮ ಮಹಾಸ್ವಾಮಿಗಳು Read More »

ಮೂಡಲಗಿ :ಅದ್ದೂರಿಯಾಗಿ ಜರುಗಿದ ಹಳ್ಳೂರ ಗ್ರಾಮದ ಧರಿದೇವರ ಜಾತ್ರಾ ಮಹೋತ್ಸವ

ಬೆಳಗಾವಿ ಜಿಲ್ಲೆಯ ಮೂಡಲಗಿ  ತಾಲೂಕಿನ ಹಳ್ಳೂರ ಗ್ರಾಮದ ಬಸವ ನಗರದಲ್ಲಿ ಧರಿದೇವರ ಹಾಗೂ ಸಹೋದರಿ ಜಕ್ಕಮ್ಮದೇವಿಯ ಜಾತ್ರಾ ಮಹೋತ್ಸವ ಅತಿ ಅದ್ದೂರಿಯಾಗಿ ಜರುಗಿತು ಜಾತ್ರಾ ಮಹೋತ್ಸವದಲ್ಲಿ ಮುತೈದೆಯರಿಂದ  ಪೂರ್ಣ ಕುಂಭ ಆರತಿ ಹಿಡಿದು ಸಕಲ ವಾದ್ಯ ಮೇಳದೊಂದೊಂದಿಗೆ ಧರಿದೇವರ ಕುದುರೆ ನಂದಿ ಕೋಲು ಹಾಗೂ ಆಲಗುರ ಗ್ರಾಮದ ಧರಿದೇವರ ದೇವರುಷಿಗಳಾದ ಶಾಂತ ಮೂರ್ತಿ  ಲಕ್ಷ್ಮಣ ಮುತ್ಯಾ ಅವರನ್ನು ಸಕಲ ವಾದ್ಯಮೇಳ ದೊಂದಿಗೆ ಭವ್ಯ ಮೆರವಣಿಗೆ ಮೂಲಕ  ಪತ್ರಿಗಿಡದ ಬಸವೇಶ್ವರ ಕಟ್ಟಿಯಿಂದ  ಧರಿದೇವರ ದೇವಸ್ಥಾನದವರೆಗೆ ಪೂಜ್ಯರನ್ನು ಸ್ವಾಗತಿಸಲಾಯಿತು .

ಮೂಡಲಗಿ :ಅದ್ದೂರಿಯಾಗಿ ಜರುಗಿದ ಹಳ್ಳೂರ ಗ್ರಾಮದ ಧರಿದೇವರ ಜಾತ್ರಾ ಮಹೋತ್ಸವ
Read More »

ಕುಡಚಿಯಲ್ಲಿ ಒಂದೇ ಭಾರತ ರೈಲು ನಿಲುಗಡೆಗೆ ಸಂಸದೆ ಪ್ರಿಯಂಕಾ ಜಾರಕಿಹೊಳಿ ಮನವಿ.

ವರದಿ: ಸಂಜೀವ ಬ್ಯಾಕುಡೆ, ರಾಯಬಾಗ ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಕುಡಚಿ ರೈಲು ನಿಲ್ದಾಣದಲ್ಲಿ ವಂದೇ ಭಾರತ್‌ ರೈಲನ್ನು (ನಂ.20669) ನಿಲುಗಡೆ ಮಾಡಬೇಕೆಂದು ಕೇಂದ್ರ ರಾಜ್ಯ ರೈಲ್ವೆ ಸಚಿವ ವಿ.ಸೋಮಣ್ಣ ಅವರಿಗೆ ಚಿಕ್ಕೋಡಿ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಅವರು ಮನವಿ ರವಾನಿಸಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ತಿಳಿಸಿದ ಅವರು, ಹುಬ್ಬಳ್ಳಿಯಿಂದ ಪುಣೆಗೆ ತೆರಳುವ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು (ನಂ. 20669) ರಾಯಬಾಗ ತಾಲೂಕು ಕುಡಚಿ ರೈಲು ನಿಲ್ದಾಣದಲ್ಲಿ ನಿಲುಗಡೆ ನೀಡಿದರೆ ಪ್ರಯಾಣಿಕರಿಗೆ ಅನುಕೂಲವಾಗಲಿದೆ.

ಕುಡಚಿಯಲ್ಲಿ ಒಂದೇ ಭಾರತ ರೈಲು ನಿಲುಗಡೆಗೆ ಸಂಸದೆ ಪ್ರಿಯಂಕಾ ಜಾರಕಿಹೊಳಿ ಮನವಿ.
Read More »

ರಾಯಬಾಗ :ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ನಿಮಿತ್ತ ಮತದಾರ ನೋಂದಣಿ ಆರಂಭ

ಬೆಳಗಾವಿ.ಕಳೆದ ಜನೇವರಿ 01-2024ರ ಅರ್ಹತಾ ದಿನಾಂಕವನ್ನಾಧರಿಸಿ, ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ನಿಮಿತ್ತ ಮತದಾರ ನೋಂದಣಿ ವಿಶೇಷ ಅಭಿಯಾನ ಜರುಗಿಲಿದೆ. ಮಾನ್ಯ ಜಿಲ್ಲಾಧಿಕಾರಿಗಳು ಬೆಳಗಾವಿ, ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳು ಬೆಳಗಾವಿ ಆದೇಶದಂತೆ 01.01.20250 ಅರ್ಹತಾ ದಿನಾಂಕವನ್ನಾಧರಿಸಿ, ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ನಿಮಿತ್ತ ಮತದಾರ ಇದೆ ನವೆಂಬರ್ 09, 10, 23, 24 ಗಳಂದು ವಿಶೇಷ ಅಭಿಯಾನಗಳನ್ನು ಆಯೋಜಿಸಲಾಗಿದ್ದು, ಸದರಿ ದಿನಗಳಂದು ವಿಶೇಷ ಅಭಿಯಾನ ನಡೆಸಲು ಎಲ್ಲಾ ಮತಗಟ್ಟೆ ಮಟ್ಟದ ಅಧಿಕಾರಿಗಳು (ಬಿ.ಎಲ್.ಓ) ಗಳು

ರಾಯಬಾಗ :ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ನಿಮಿತ್ತ ಮತದಾರ ನೋಂದಣಿ ಆರಂಭ
Read More »

ರಾಯಬಾಗ: ಉಪ್ಪಾರ ಮಹಾಸಭಾದಿಂದ ಮಾಧ್ಯಮಗೋಷ್ಟಿ 17ರಂದು ಸಮಾಜ ಸಾಧಕರ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಗೌರವ ಸತ್ಕಾರ

ವರದಿ: ಸಂಜೀವ ಬ್ಯಾಕುಡೆ, ರಾಯಬಾಗ ಬೆಳಗಾವಿ.ರಾಯಬಾಗ ಪಟ್ಟಣದಲ್ಲಿ ಕರ್ನಾಟಕ ಉಪ್ಪಾರ ಮಹಾಸಭಾ ಹಾಗೂ ವಿಶ್ವ ಭಗೀರಥ ಟ್ರಸ್ಟ್  ಹುಬ್ಬಳ್ಳಿ ಇವರಿಂದ ಸುದ್ದಿಗೋಷ್ಠಿ ಬರುವ ನವೆಂಬರ್ 17ರಂದು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ. ಕರ್ನಾಟಕ ಉಪ್ಪಾರ ಮಹಾಸಭಾ ಹಾಗೂ ವಿಶ್ವ ಭಗೀರಥ ಟ್ರಸ್ಟ್  ಹುಬ್ಬಳ್ಳಿ ಇವರ ಸಹಯೋಗದಲ್ಲಿ  ಇದೆ ತಿಂಗಳ ರವಿವಾರ 17 ರಂದು  ರಾಯಬಾಗ ಪಟ್ಟಣದ ಮಹಾವೀರ ಭವನದಲ್ಲಿ ಬೆಳಗಾವಿ ಜಿಲ್ಲಾ ಮಟ್ಟದ ಪ್ರತಿಭಾವಂತ ಉಪ್ಪಾರ ಸಮಾಜದ ವಿದ್ಯಾರ್ಥಿ/ ವಿದ್ಯಾರ್ಥಿನಿಯರ ಪ್ರತಿಭಾ ಪುರಸ್ಕಾರ ಹಾಗೂ

ರಾಯಬಾಗ: ಉಪ್ಪಾರ ಮಹಾಸಭಾದಿಂದ ಮಾಧ್ಯಮಗೋಷ್ಟಿ 17ರಂದು ಸಮಾಜ ಸಾಧಕರ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಗೌರವ ಸತ್ಕಾರ
Read More »

ಅಧ್ಯಕ್ಷ ಜಹೂರ ರೋಹಿಲೆಗೆ ಸಾಂತ್ವನ ಹೇಳಿದ ಶಾಸಕ ಮಹೇಂದ್ರ ತಮ್ಮಣ್ಣವರ.

ಬೆಳಗಾವಿ. ರಾಯಬಾಗ ತಾಲೂಕಿನ ಕುಡಚಿ ಮತಕ್ಷೇತ್ರದ ಕುಡಚಿ ಪಟ್ಟಣದ ಪಿಎಂಶ್ರೀ ಶಾಸಕರ ಮಾದರಿ ಉರ್ದು ಶಾಲೆ ಎಸ್ಡಿಎಂಸಿ ಅಧ್ಯಕ್ಷ ಜಹೂರ ರೋಹಿಲೆಯವರ ತಂದೆ ನಿಧನ ಹೊಂದಿದ ಹಿನ್ನೆಲೆಯಲ್ಲಿ ಅವರ ಮನೆಗೆ ಭೇಟಿ ನೀಡಿದ ಕುಡಚಿ ಶಾಸಕ ಮಹೇಂದ್ರ ತಮ್ಮಣ್ಣವರ ಅವರಿಗೆ ಸಾಂತ್ವನ ಹೇಳಿದರು. ಈ ಸಂದರ್ಭದಲ್ಲಿ ಪುರಸಭೆಯ ಅಧ್ಯಕ್ಷ ಹಮಿದೋದಿನ ರೋಹಿಲೆ, ಮುಶ್ಫಿಕ ಜಿನಾಬಡೆ, ಸಾದೀಕ ರೋಹಿಲೆ, ಇಮಾಮದಿನ ಸಜ್ಜನ, ಈಶ್ವರ ಗಿಣಿಮೂಗೆ, ವಿನೋದ್ ದರೂರೆ, ಸರ್ಫರಾಜ ಕರೀಮಖಾನ,ಅಹ್ಮದ್ ಸಂದರವಾಲೆ,  ಪುರಸಭೆ ಹಾಗೂ ಗ್ರಾಮ ಪಂಚಾಯಿತ ಸದಸ್ಯರು

ಅಧ್ಯಕ್ಷ ಜಹೂರ ರೋಹಿಲೆಗೆ ಸಾಂತ್ವನ ಹೇಳಿದ ಶಾಸಕ ಮಹೇಂದ್ರ ತಮ್ಮಣ್ಣವರ. Read More »

ಮಾಳಿ, ಮಾಲಗಾರ ಸಮಾಜದ ಸಾಧಕರ ಸತ್ಕಾರ ಸಮಾರಂಭ ಜರುಗಿತು

ಹಳ್ಳೂರ. ಶಾಂತ ಸ್ವಭಾವ ಗುಣ ಹೊಂದಿ ಕೊಟ್ಟ ಮಾತಿನಂತೆ ನಡೆದುಕೊಂಡು ಹಣದ ಆಸೆ ಬಿಟ್ಟು ಬೇರೆಯವರಿಗೆ ಮೋಸ ವಂಚನೆ ಮಾಡದೆ ಎಲ್ಲರೂ ನಮ್ಮವರು ಅಂಥ ತಿಳಿದುಕೊಂಡು ಸರಳ ಜೀವನ ನಡೆಸಿ ಬೇರೆಯವರಿಗೆ ಮಾದರಿಯಾಗಿ ಪ್ರೀತಿಯಿಂದ ಜೀವನ ಸಾಗಿಸುವ ಎಕೈಕ ಸಮಾಜ ಮಾಳಿ, ಮಾಲಗಾರ ಸಮಾಜ ಬಾಂದವರೆಂದು ಅಂಬಾ ಪೀಠದ ನಾರಾಯಣ ಶರಣರು ಹೇಳಿದರು.                     ಅವರು ಗೋಕಾಕ ಹೆಗ್ಗಣ್ಣವರ ಭವನದಲ್ಲಿ ನಡೆದ ಮಾಳಿ, ಮಾಲಗಾರ ಸಮಾಜದ ಸಾಧಕರ ಸತ್ಕಾರ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿ ಸಾವಿತ್ರಿ

ಮಾಳಿ, ಮಾಲಗಾರ ಸಮಾಜದ ಸಾಧಕರ ಸತ್ಕಾರ ಸಮಾರಂಭ ಜರುಗಿತು Read More »

ಹಾರೂಗೇರಿ :ದೇವಸ್ಥಾನದ ಆಭರಣ ಕದ್ದ ಆರೋಪಿಗಳು ಅರೆಸ್ಟ್!

ವರದಿ: ಸಂಜೀವ ಬ್ಯಾಕುಡೆ ಬೆಳಗಾವಿ.ರಾಯಬಾಗ ತಾಲೂಕಿನ ಹಾರೂಗೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳ್ಳತನ ಪ್ರಕರಣ ಭೇದಿಸಿದ ಪೊಲೀಸರು ರೂ.11.52ಲಕ್ಷ ಮೊತ್ತದ ಆಭರಣ ಮಾಲು ವಶಕ್ಕೆ ಪಡೆದು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಳಗವಾಡಿಯ ಅನೀಲ ದತ್ತವಾಡೆ ಫಿರ್ಯಾದಿ ಹಿನ್ನೆಲೆಯಲ್ಲಿ ಅಕ್ಟೋಬರ್ 05 ರಂದು ಮದ್ಯಾಹ್ನ 1 ಗಂಟೆಯಿಂದ 6 ಗಂಟೆಯ ನಡುವಿನ ವೇಳೆಯಲ್ಲಿ ಅಳಗವಾಡಿ ಗ್ರಾಮದ ಹುಣಸಿಕೋಡಿ ತೋಟದಲ್ಲಿರುವ ಏಳು ಮಕ್ಕಳ ತಾಯಿ ದೇವಸ್ಥಾನದ ಬಾಗಿಲಿಗೆ ಹಾಕಿದ್ದ ಕೀಲಿ ಮುರಿದು ಗುಡಿಯ ಒಳಗಡೆ ಹೊಕ್ಕು ದೇವರ ಮೈಮೇಲೆ ಇದ್ದ

ಹಾರೂಗೇರಿ :ದೇವಸ್ಥಾನದ ಆಭರಣ ಕದ್ದ ಆರೋಪಿಗಳು ಅರೆಸ್ಟ್! Read More »

ಕೃಷ್ಣ ನದಿಗೆ ಬಾಗಿನ ಅರ್ಪಣೆ ಮಾಡಿದ ಕುಡಚಿ ಶಾಸಕ ಮಹೇಂದ್ರ ತಮ್ಮಣ್ಣವರ!

ಬೆಳಗಾವಿ. ರಾಯಬಾಗ ತಾಲೂಕಿನ ಶಿರಗೂರ ಗ್ರಾಮದ ಕೃಷ್ಣ ನದಿಗೆ ಬಾಗಿನ ಅರ್ಪಣೆ ಮಾಡಿದರು. ಮಂಗಳವಾರ ಮಧ್ಯಾಹ್ನ 12ಗಂಟೆಗೆ ಮತಕ್ಷೇತ್ರದ ಶಿರಗೂರ ಗ್ರಾಮದಲ್ಲಿ ಸ್ಥಳೀಯ ಗ್ರಾಮಸ್ಥರೊಂದಿಗೆ ತಾಯಂದಿರೊಂದಿಗೆ ಬೋಟ ಮೂಲಕ ಕೃಷ್ಣ ನದಿ ಮದ್ಯದಲ್ಲಿ ತೆರಳಿ ಈ ವರ್ಷ ರೈತರ ಸಮೃದ್ಧಿ ಆರೋಗ್ಯ ಐಶ್ವರ್ಯ ತರಲೆಂದು ಹಾರೈಸುವ ಮೂಲಕ ನದಿಗೆ ಬಾಗಿನ ಅರ್ಪಿಸಿದರು. ಈ ಸಂದರ್ಭದಲ್ಲಿ ಸದಾಶಿವ ಭಿರಡಿ, ಶಿವಾನಂದ ಭಾವಿ, ಮಹಾದೇವ ಚೌಗಲಾ, ಡಾ.ಸಿದ್ಧಾರೂಢ ಕೌಲಗುಡ್ಡ, ಮೋರ್ಡಿ ಬಂಧುಗಳು, ಭರತೇಶ ಶಿರಹಟ್ಟಿ, ಮಹಿಳೆಯರು, ಮಕ್ಕಳು ಇತರರು ಭಾಗವಹಿಸಿದ್ದರು

ಕೃಷ್ಣ ನದಿಗೆ ಬಾಗಿನ ಅರ್ಪಣೆ ಮಾಡಿದ ಕುಡಚಿ ಶಾಸಕ ಮಹೇಂದ್ರ ತಮ್ಮಣ್ಣವರ! Read More »

ದೀಪಾವಳಿ ಹಬ್ಬದ ನಿಮಿತ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ವಿಶೇಷ ಬಸ್‌ ವ್ಯವಸ್ಥೆ

ಅಕ್ಟೋಬರ್‌ 31 ನರಕ ಚತುರ್ದಶಿ, ನವೆಂಬರ್‌ 1 ಕನ್ನಡ ರಾಜ್ಯೋತ್ಸವ ಹಾಗೂ ನವೆಂಬರ್‌ 2ರಂದು ಬಲಿಪಾಡ್ಯಮಿ ಹಬ್ಬದ ಪ್ರಯುಕ್ತ ಕೆಎಸ್‌ಆರ್‌ಟಿಸಿಯು ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಅಕ್ಟೋಬರ್‌ 30ರಿಂದ ನವೆಂಬರ್‌ 1ರವರೆಗೆ ಬೆಂಗಳೂರಿನಿಂದ ಈ ಕೆಳಕಂಡ ಸ್ಥಳಗಳಿಗೆ 2,000 ಹೆಚ್ಚುವರಿ ಬಸ್‌ಗಳ ವಿಶೇಷ ಸಾರಿಗೆ ವ್ಯವಸ್ಥೆ ಮಾಡಿದೆ. ನಂತರ ರಾಜ್ಯದ ಮತ್ತು ಅಂತಾರಾಜ್ಯದ ವಿವಿಧ ಸ್ಥಳಗಳಿಂದ ಬೆಂಗಳೂರಿಗೆ ನವೆಂಬರ್‌ 3 ಹಾಗೂ ನವೆಂಬರ್‌ 4ರಂದು ವಿಶೇಷ ಬಸ್‌ ಕಾರ್ಯಾಚರಣೆ ಮಾಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ. ಕೆಂಪೇಗೌಡ ಬಸ್ ನಿಲ್ದಾಣದಿಂದ

ದೀಪಾವಳಿ ಹಬ್ಬದ ನಿಮಿತ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ವಿಶೇಷ ಬಸ್‌ ವ್ಯವಸ್ಥೆ
Read More »

ಸಮೀರವಾಡಿ ಸಕ್ಕರೆ ಕಾರ್ಖಾನೆಯ ಬಾಯ್ಲರ್ ಪ್ರದೀಪನ ಪೂಜಾ ಸಮಾರಂಭ. 

                               ಹಳ್ಳೂರ . ಗೋದಾವರಿ ಬಯೋರಿಪೈನರಿಜ್ ಲಿಮೀಟೆಡ್ ಸಮೀರವಾಡಿ ಸಕ್ಕರೆ ಕಾರ್ಖಾನೆಯ 2024 – 25 ನೇ ಹಂಗಾಮಿನ ಬಾಯ್ಲರ್ ಪ್ರದೀಪನ ಪೂಜಾ ಕಾರ್ಯಕ್ರಮವು ಹೋಮ ಹವನದೊಂದಿಗೆ ಬಾಯ್ಲರ ಪ್ರದೀಪನ ಮಾಡಲಾಯಿತು.                       ಈ ಸಮಯದಲ್ಲಿ ಕಾರ್ಖಾನೆಯ ಕಾರ್ಯ ನಿರ್ವಾಹಕ ನಿರ್ದೇಶಕರಾದ ಬಿ ಆರ್  ಭಕ್ಸಿ. ಚೀಪ ಟೆಕ್ನಿಕಲ್ ಆಪಿಸರ್ ದಿನೇಶ ಶರ್ಮಾ.ವಿ ಆರ್ ಕಣಬೂರ. ಎಂ ಕೆ ಛಾಹುಸ. ಡಿ ಜಿ ಎಂ ಅಮಿತ ತ್ರಿಪಾಠಿ. ಎಂ ವಾಯ ಕಡಿವಾಳ. ಐ ಆರ್ ಬಾಗೋಜಿ. ನಿರ್ಮಲಕುಮಾರ

ಸಮೀರವಾಡಿ ಸಕ್ಕರೆ ಕಾರ್ಖಾನೆಯ ಬಾಯ್ಲರ್ ಪ್ರದೀಪನ ಪೂಜಾ ಸಮಾರಂಭ.  Read More »

ದೀಪಾವಳಿ ಹಬ್ಬದ ನಿಮತ್ಯ ಪ್ರಯಾಣಿಕರಿಗೆ 14ರೈಲು ಗಾಳಿಗೆ ಹೆಚ್ಚುವರಿ ಬೋಗಿ ಅಳವಡಿಕೆ

ಬೆಂಗಳೂರು: ದೀಪಾವಳಿ ಹಬ್ಬದ ಸಂದರ್ಭದಲ್ಲಿ ರೈಲುಗಳಲ್ಲಿ ಪ್ರಯಾಣಿಕರ ದಟ್ಟಣೆ ಹೆಚ್ಚಿರುತ್ತದೆ. ಈ ಹಿನ್ನೆಲೆ ಕರ್ನಾಟಕಕ್ಕೆ ಸಂಬಂಧಿಸಿದ 14 ಪ್ರಮುಖ ರೈಲುಗಳಿಗೆ ತಾತ್ಕಾಲಿಕವಾಗಿ ಹೆಚ್ಚುವರಿ ಬೋಗಿಗಳನ್ನು ಜೋಡಿಸಲಾಗುತ್ತಿದೆ. ಈ ಬಗ್ಗೆ ನೈರುತ್ಯ ರೈಲ್ವೆ ಮಾಹಿತಿ ನೀಡಿದ್ದು, ” ಹಬ್ಬದ ಸಂದರ್ಭದಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಮತ್ತು ಹೆಚ್ಚುವರಿ ದಟ್ಟಣೆಯನ್ನು ನಿರ್ವಹಿಸಲು 14 ರೈಲುಗಳಿಗೆ ಹೆಚ್ಚುವರಿ ಬೋಗಿಗಳನ್ನು ತಾತ್ಕಾಲಿಕವಾಗಿ ಜೋಡಿಸಲು ನಿರ್ಧರಿಸಲಾಗಿದೆ” ಎಂದು ತಿಳಿಸಿದೆ. ಅಕ್ಟೋಬರ್ 25 ರಿಂದ ನವೆಂಬರ್ 24 ರವರೆಗೆ ರೈಲು ಸಂಖ್ಯೆ 16589 ಕೆಎಸ್ಆರ್ ಬೆಂಗಳೂರು-ಸಾಂಗ್ಲಿ ರಾಣಿ

ದೀಪಾವಳಿ ಹಬ್ಬದ ನಿಮತ್ಯ ಪ್ರಯಾಣಿಕರಿಗೆ 14ರೈಲು ಗಾಳಿಗೆ ಹೆಚ್ಚುವರಿ ಬೋಗಿ ಅಳವಡಿಕೆ Read More »

ಕುಡಚಿ :ಪ್ರದೇಶಾಭಿವೃದ್ಧಿ ಯೋಜನೆಯಡಿ ವಿವಿಧ ಕಾಮಗಾರಿಗಳಿಗೆ ಶಾಸಕ ಮಹೇಂದ್ರ ತಮ್ಮಣ್ಣವರ ಚಾಲನೆ

ಬೆಳಗಾವಿ. ರಾಯಬಾಗ ತಾಲೂಕಿನ ಕುಡಚಿ ಮತಕ್ಷೇತ್ರದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ತಮ್ಮಣ್ಣವರ ಚಾಲನೆ ನೀಡಿದರು ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆ ಅಡಿಯಲ್ಲಿ ಮತಕ್ಷೇತ್ರದ ಅಳಗವಾಡಿ ಸರ್ಕಾರಿ ಪ್ರೌಢಶಾಲೆ ಹಾಗೂ ಹಾಲಶಿರಗೂರದ ಪಿ.ಬಿ.ಭಾವಿ  ಸರ್ಕಾರಿ ಪ್ರೌಢಶಾಲೆಗೆ ತಲಾ ಐದು ಲಕ್ಷ ಅನುದಾನದಲ್ಲಿ ಶೌಚಾಲಯ ನಿರ್ಮಾಣ, ಯಲ್ಪಾರಟ್ಟಿ ಗ್ರಾಮ ಪಂಚಾಯತ ಹತ್ತಿರ ರೂ. ಐದು ಲಕ್ಷ ಮೊತ್ತದ ಶೌಚಾಲಯ ನಿರ್ಮಾಣ ಹಾಗೂ ಹಾರೂಗೇರಿ ಕ್ರಾಸನಲ್ಲಿ ಹತ್ತು ಲಕ್ಷ ಮೊತ್ತದ ನೂತನ ಅಂಗನವಾಡಿ ಕಟ್ಟಡ ಕಾಮಗಾರಿಗೆ ಕುಡಚಿ ಶಾಸಕ ಮಹೇಂದ್ರ

ಕುಡಚಿ :ಪ್ರದೇಶಾಭಿವೃದ್ಧಿ ಯೋಜನೆಯಡಿ ವಿವಿಧ ಕಾಮಗಾರಿಗಳಿಗೆ ಶಾಸಕ ಮಹೇಂದ್ರ ತಮ್ಮಣ್ಣವರ ಚಾಲನೆ
Read More »

ಸುಲ್ತಾನಪುರ:1.56 ಕೋಟಿ ವೆಚ್ಚದಲ್ಲಿಸರಕಾರಿ  ಪ್ರೌಢಶಾಲೆ  ಕಟ್ಟಡಕ್ಕೆ ಭೂಮಿ ಪೂಜೆ ನೆರವೇರಿಸಿದ ಶಾಸಕ ಮಹೇಂದ್ರ ತಮ್ಮಣ್ಣವರ;

ಶಿಕ್ಷಣವನ್ನು ಪಡೆದವರು, ಸಮಾಜದಲ್ಲಿ ಒಳ್ಳೆಯ ವ್ಯಕ್ತಿಯಾಗಿ ಬೆಳೆಯುತ್ತಾರೆ. ಶಿಕ್ಷಣವು ಹುಲಿಯ ಹಾಲು ಇದ್ದಂತೆ, ಕಲಿತವರು (ಕುಡಿದವರು) ಗರ್ಜಿಸುತ್ತಾರೆ: ಶಾಸಕ ಮಹೇಂದ್ರ ತಮ್ಮಣ್ಣವರ; ಬೆಳಗಾವಿ. ರಾಯಬಾಗ ಶಿಕ್ಷಣವೇ ಶಕ್ತಿ, ಶಿಕ್ಷಣವನ್ನು ಪಡೆದವರು, ಸಮಾಜದಲ್ಲಿ ಒಳ್ಳೆಯ ವ್ಯಕ್ತಿಯಾಗಿ ಬೆಳೆಯುತ್ತಾರೆ. ಶಿಕ್ಷಣವು ಹುಲಿಯ ಹಾಲು ಇದ್ದಂತೆ, ಕಲಿತವರು (ಕುಡಿದವರು) ಗರ್ಜಿಸುತ್ತಾರೆ, ಪ್ರತಿಯೊಬ್ಬರೂ ಶಿಕ್ಷಣವನ್ನ ಪಡೆಯಬೇಕು, ಶಿಕ್ಷಣ ಪಡೆದುಕೊಂಡವರು ಅಜ್ಞಾನ, ಅನಕ್ಷರತೆ, ಅಂಧಕಾರ, ಮೌಢ್ಯ ಹಾಗೂ ಮೂಢನಂಬಿಕೆಯಿಂದ ಹೊರಗೆ ಬರುತ್ತಾರೆ. ಶಿಕ್ಷಣ ಪಡೆದವರು  ವಿಕಸನ ಹೊಂದುತ್ತಾರೆಂದು ಶಾಸಕ ಮಹೇಂದ್ರ ತಮ್ಮಣ್ಣವರ ಹೇಳಿದರು. ಅವರು

ಸುಲ್ತಾನಪುರ:1.56 ಕೋಟಿ ವೆಚ್ಚದಲ್ಲಿಸರಕಾರಿ  ಪ್ರೌಢಶಾಲೆ  ಕಟ್ಟಡಕ್ಕೆ ಭೂಮಿ ಪೂಜೆ ನೆರವೇರಿಸಿದ ಶಾಸಕ ಮಹೇಂದ್ರ ತಮ್ಮಣ್ಣವರ;
Read More »

ಕಣದಾಳ ಮತ್ತು ಕಟಕಬಾಂವಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ 372 ಮನೆಗಳ ಹಕ್ಕು ಪತ್ರಗಳ ವಿತರಣೆ ಮಾಡಿದ ಶಾಸಕ ಮಹೇಂದ್ರ ತಮ್ಮಣ್ಣವರ

ವರದಿ :ಕರೆಪ್ಪಾ ಎಸ್ ಕಾಂಬ್ಳೆ ಖಣದಾಳ ಗ್ರಾಮದ ಶ್ರೀ ಹುಲಿಕಾಂತೇಶ್ವರ ದೇವಸ್ಥಾನಕ್ಕೆ 1 ಕೋಟಿ ವೆಚ್ಚದಲ್ಲಿ ಕಲ್ಯಾಣ ಮಂಟಪ ಮಂಜೂರಾಗಿದೆ: ಶಾಸಕ ಮಹೇಂದ್ರ ತಮ್ಮಣ್ಣವರ; ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಖಣದಾಳ ಗ್ರಾಮ ಪಂಚಾಯಿತ ಆಶ್ರಯದಲ್ಲಿ ಗ್ರಾಮದ ಶ್ರೀ ಹುಲಿಕಾಂತೇಶ್ವರ ದೇವಸ್ಥಾನದ ದಾಸೋಹ ನಿಲಯದ ಪ್ರಾಂಗಣದಲ್ಲಿ ಕುಡಚಿ ಮತಕ್ಷೇತ್ರದ ಜನಪ್ರಿಯ ಶಾಸಕ ಮಹೇಂದ್ರ ತಮ್ಮಣ್ಣವರ ಅವರು ಸನ್. 2022- 23ನೇ ಸಾಲಿನ ಹೆಚ್ಚುವರಿಯಾಗಿ ಮಂಜೂರಾಗಿರುವ ಬಸವ ವಸತಿ ಹಾಗೂ ಅಂಬೇಡ್ಕರ್ ವಸತಿ ಯೋಜನೆಯ 180 ಫಲಾನುಭವಿಗಳಿಗೆ ಮನೆಗಳ

ಕಣದಾಳ ಮತ್ತು ಕಟಕಬಾಂವಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ 372 ಮನೆಗಳ ಹಕ್ಕು ಪತ್ರಗಳ ವಿತರಣೆ ಮಾಡಿದ ಶಾಸಕ ಮಹೇಂದ್ರ ತಮ್ಮಣ್ಣವರ Read More »

ಕುಡಚಿ:ತಾಲೂಕಾ ಮಟ್ಟದ ಚಿತ್ರಕಲೆಯಲ್ಲಿ ಆದಿನಾಥ ಮಲಾಜೆ ಪ್ರಥಮ

ವರದಿ :ಸಂಜೀವ್ ಬ್ಯಾಕುಡೆ ಬೆಳಗಾವಿ ರಾಯಬಾಗ ತಾಲೂಕಾ ಮಟ್ಟದ ಶಿಕ್ಷಕರ ಸಹಪಠ್ಯ ಚಟುವಟಿಕೆಯ ಚಿತ್ರಕಲೆಯಲ್ಲಿ ರಾಷ್ಟ್ರೀಯ ಗೌರವ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಆದಿನಾಥ ಮುಲಾಜೆ ಪ್ರಥಮ ಸ್ಥಾನ ಗಳಿಸಿದ್ದಾರೆ. ಶುಕ್ರವಾರ ಕನ್ನಡ ಪಬ್ಲಿಕ್ ಶಾಲೆ ನಿಲಜಿಯಲ್ಲಿ ನಡೆದ ರಾಯಬಾಗ ತಾಲೂಕಾ ಮಟ್ಟದ ಶಿಕ್ಷಕರ ಸಹಪಠ್ಯ ಚಟುವಟಿಕೆಯಲ್ಲಿ ಚಿತ್ರಕಲೆಯಲ್ಲಿ  ಸಮೀಪದ ಗುಂಡವಾಡ ಗ್ರಾಮದ ಶ್ರೀ ವಿದ್ಯಾಲಯ ಪ್ರೌಢಶಾಲೆ ಚಿತ್ರಕಲಾ ಶಿಕ್ಷಕ  ಆದಿನಾಥ ಮಲಾಜೆ ಇವರು ಪ್ರಥಮ ಸ್ಥಾನ ಪಡೆದರು. ಇವರನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜಪ್ಪ ಆರ್. ನದಾಫ ಸರ

ಕುಡಚಿ:ತಾಲೂಕಾ ಮಟ್ಟದ ಚಿತ್ರಕಲೆಯಲ್ಲಿ ಆದಿನಾಥ ಮಲಾಜೆ ಪ್ರಥಮ Read More »

ಐದು ತಿಂಗಳ ಅತಿಥಿ ಶಿಕ್ಷಕರ ವೇತನ ಬಿಡುಗಡೆಗಾಗಿ ಕುಡಚಿ ಶಾಸಕರಿಗೆ ಮನವಿ

ಬೆಳಗಾವಿ ರಾಯಬಾಗ.ರಾಜ್ಯಾದ್ಯಂತ ಸರಕಾರಿ ಕಿರಿಯ,  ಹಿರಿಯ ಪ್ರಾಥಮಿಕ ಪ್ರೌಢಶಾಲೆ ಶಾಲೆಗಳಲ್ಲಿ ಅತಿಥಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಶಿಕ್ಷಕರು ಕಳೆದ 5 ತಿಂಗಳಿಂದ ವೇತನವಿಲ್ಲದೇ ಪರದಾಡುವಂತಾಗಿದೆ. ಅತಿಥಿ ಶಿಕ್ಷಕರಿಗೆ ನೀಡುತ್ತಿರುವ ಕೇವಲ ಹತ್ತು ಸಾವಿರ ಗೌರವಧನದಿಂದ ಕುಟುಂಬಗಳ ಜೀವನ ನಿರ್ವಹಣೆ ಕಷ್ಟಕರವಾಗಿದ್ದು ಇದರಿಂದ ಅತಿಥಿ ಶಿಕ್ಷಕರ ಕುಟುಂಬಗಳು ಹೇಳ ತೀರದ ಜೀವನ ನಡೆಸಬೇಕಾಗಿದೆ ಎಂದು ಕರ್ನಾಟಕ ರಾಜ್ಯ ಪ್ರಾಥಮಿಕ ಹಾಗೂ ಪ್ರೌಢಶಾಲಾ ಅತಿಥಿ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಪ್ರದೀಪ ಮಾಳಿ ಹೇಳಿದರು. ಅವರು ಅಳಗವಾಡಿ

ಐದು ತಿಂಗಳ ಅತಿಥಿ ಶಿಕ್ಷಕರ ವೇತನ ಬಿಡುಗಡೆಗಾಗಿ ಕುಡಚಿ ಶಾಸಕರಿಗೆ ಮನವಿ Read More »

ಉಪಾಧ್ಯಕ್ಷರಾಗಿ ಆಯ್ಕೆಯಾದ ಸಿ ಬಿ ಕೂಲಿಗೋಡ ಅವರಿಗೇ ಸನ್ಮಾನ.      

        ಹಳ್ಳೂರ. ಕಾಂಗ್ರೆಸ್ ಪಕ್ಷದ ನೂತನವಾಗಿ ಕೆ ಪಿ ಸಿ ಸಿ ಅಸಂಘಟಿತ ಕಾರ್ಮಿಕ ವಿಭಾಗದ ರಾಜ್ಯ ಉಪಾದ್ಯಕ್ಷರಾಗಿ ಆಯ್ಕೆಯಾದ ಮುಗಳಖೋಡ ಪಟ್ಟಣದ ಹಿರಿಯರಾದ ಡಾ, ಸಿ ಬಿ ಕೂಲಿಗೋಡ ಅವರಿಗೇ ಅವರ ನಿವಾಸದಲ್ಲಿ ಸನ್ಮಾನ ಮಾಡಿ ಸತ್ಕರಿಸಿ ಗೌರವಿಸಲಾಯಿತು.                                   ಈ ಸಮಯದಲ್ಲಿ  ಹೊಸೂರ ಗ್ರಾಮದ ಸಂಜು ಅಥಣಿ.ಚಿನ್ನಪ್ಪ ಅಥಣಿ.ಸದಾಶಿವ ಹೊಸಮನಿ.ಮಲ್ಲಪ್ಪ ಬಿಸನಾಳ.ಶ್ರೀಶೈಲ ಅಥಣಿ.ಸೇರಿದಂತೆ ಅನೇಕರಿದ್ದರು.

ಉಪಾಧ್ಯಕ್ಷರಾಗಿ ಆಯ್ಕೆಯಾದ ಸಿ ಬಿ ಕೂಲಿಗೋಡ ಅವರಿಗೇ ಸನ್ಮಾನ.       Read More »

ಕುಡಚಿ:ಘನತ್ಯಾಜ್ಯ ವಾಸನೆ, ಬೀದಿ ನಾಯಿಗಳ ಹಾವಳಿ ತಡೆಗಟ್ಟುವಂತೆ  ಮುಖ್ಯಾಧಿಕಾರಿಗೆ ಮನವಿ.

ವರದಿ :ಸಂಜೀವ್ ಬ್ಯಾಕುಡೆ ಬೆಳಗಾವಿ.ರಾಯಬಾಗ ತಾಲೂಕಿನ ಕುಡಚಿ ಪುರಸಭೆ ಘನತ್ಯಾಜ್ಯ ಘಟಕ ಅವ್ಯವಸ್ಥೆಯಿಂದ ಪ್ರದೇಶದಲ್ಲಿ  ದುರ್ಗಂಧ ವಾಸನೆ, ಕೊಳಚೆ ನಾಯಿಗಳ ಹಾವಳಿ ಹೆಚ್ಚಾಗಿದ್ದು ಕೂಡಲೆ ಕ್ರಮ ವಹಿಸುವಂತೆ ಗ್ರಾಮೀಣ ವಾರ್ಡ್ ನಂ. 5ರ ನಿವಾಸಿಗಳು ಮುಖ್ಯಾಧಿಕಾರಿ ಬಾಬಾಸಾಹೇಬ ಮಾನೆ ಅವರಿಗೆ ಮನವಿ ಸಲ್ಲಿಸಿದರು. ಹಲವು ವರ್ಷಗಳಿಂದ ಕುಡಚಿ ಗ್ರಾಮೀಣ ಭಾಗದ ವಾರ್ಡ್ ನಂ. 5ರಲ್ಲಿ ನಿರ್ಮಿಸಿದ ಪುರಸಭೆ ಘನತ್ಯಾಜ್ಯ ವಿಲೇವಾರಿ ಘಟಕವು ಅವ್ಯವಸ್ಥೆಯಿಂದ ಕೂಡಿದ್ದು ಇದರಿಂದ ಸುತ್ತಮುತ್ತಲಿನ ನಿವಾಸಿಗಳಿಗೆ ನಿತ್ಯದ ವೇತನೆ ಅನುಭವಿಸುವಂತಾಗಿದೆ. ಕಸ ವಿಲೇವಾರಿ ಘಟಕದಲ್ಲಿ

ಕುಡಚಿ:ಘನತ್ಯಾಜ್ಯ ವಾಸನೆ, ಬೀದಿ ನಾಯಿಗಳ ಹಾವಳಿ ತಡೆಗಟ್ಟುವಂತೆ  ಮುಖ್ಯಾಧಿಕಾರಿಗೆ ಮನವಿ.
Read More »

ಖಾಸಗಿ ಉದ್ಯಮಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ನೀಡಬೇಕೆಂದು ಒತ್ತಾಯಿಸಿ ಕನ್ನಡ ಜಾಗೃತಿ ವೇದಿಕೆ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ

ಬೆಂಗಳೂರು :ಖಾಸಗಿ ವಲಯದ ಉದ್ಯಮಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ನೀಡಬೇಕೆಂದು ಒತ್ತಾಯಿಸಿ ಕನ್ನಡ ಜಾಗೃತಿ ವೇದಿಕೆ ವತಿಯಿಂದ ಬೆಂಗಳೂರು ಸ್ವಾತಂತ್ರ್ಯ ಉದ್ಯಾನವನದಲ್ಲಿ ಬೃಹತ್ ಪ್ರತಿಭಟನಾ ಧರಣಿಯನ್ನು ಹಮ್ಮಿಕೊಳ್ಳಲಾಗಿತ್ತು.  ಪ್ರತಿಭಟನೆಯ ನಂತರ ರಾಜ್ಯಾಧ್ಯಕ್ಷರಾದ ಕೆ.ಮಂಜುನಾಥ ದೇವ ನೇತೃತ್ವದಲ್ಲಿ ಮನವಿ ಪತ್ರವನ್ನು ರಾಜ್ಯದ ಮುಖ್ಯಮಂತ್ರಿಗಳಾದ ಸನ್ಮಾನ್ಯ ಸಿದ್ದರಾಮಯ್ಯನವರಿಗೆ ನೀಡಲಾಯಿತು. ಮನವಿ ಪತ್ರ ಸ್ವೀಕರಿಸಿ ಮಾತನಾಡಿದ ಮುಖ್ಯಮಂತ್ರಿಗಳು ಕನ್ನಡಿಗರಿಗೆ ಖಾಸಗಿ ವಲಯದ ಉದ್ಯೋಗಗಳಲ್ಲಿ ಮೀಸಲಾತಿ ಜಾರಿ ಮಾಡಲು ಹಲವು ಸಾಂವಿಧಾನಿಕ ತೋಡಕುಗಳು ಇರುವುದರಿಂದ, ಸರ್ಕಾರದ ಅಡ್ವಿಕೇಟ್ ಜನರಲ್ ರವರ ಬಳಿ ಚರ್ಚಿಸಿ

ಖಾಸಗಿ ಉದ್ಯಮಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ನೀಡಬೇಕೆಂದು ಒತ್ತಾಯಿಸಿ ಕನ್ನಡ ಜಾಗೃತಿ ವೇದಿಕೆ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ
Read More »

ಯಮನಪ್ಪ ನಿಡೋಣಿ ಜೊಡೆತ್ತುಗಳು 1 ಲಕ್ಷ 60 ಸಾವಿರಕ್ಕೆ ಮಾರಾಟ. 

         ಹಳ್ಳೂರ. ಗ್ರಾಮದ ಪ್ರಗತಿ ಪರ ರೈತರಾದ ಯಮನಪ್ಪ ಯಾದಪ್ಪ ನಿಡೋಣಿ ಅವರ ಜೋಡು ಎತ್ತುಗಳು ಪ್ರಸಿದ್ಧ ಮೂಡಲಗಿ ಸಂತೆಯಲ್ಲಿ 1 ಲಕ್ಷ 60 ಸಾವಿರಕ್ಕೆ ಮಾರಾಟ ಮಾಡಿ ಮೂಡಲಗಿ ತಾಲೂಕಿನ ಹಳ್ಳೂರ ಗ್ರಾಮದಲ್ಲಿ ದಾಖಲೆ ನಿರ್ಮಿಸಿದೆ.

ಯಮನಪ್ಪ ನಿಡೋಣಿ ಜೊಡೆತ್ತುಗಳು 1 ಲಕ್ಷ 60 ಸಾವಿರಕ್ಕೆ ಮಾರಾಟ.  Read More »

ಕುಡಚಿ :ಮಹಾನವಮಿ ದಸರಾ ಮಹೋತ್ಸವಕ್ಕೆ ಡಾ. ಮಹಾಂತ ದೇವರು ಚಾಲನೆ.

ರಾಯಬಾಗ ತಾಲೂಕಿನ ಕುಡಚಿ ಪಟ್ಟಣದಲ್ಲಿ ಕುಡಚಿ ಮಹಾನವಮಿ ಉತ್ಸವ ಸಮಿತಿಯಿಂದ 9ನೇ ದಿನದ ಮಹಾನವಮಿ ದಸರಾ ಮಹೋತ್ಸವಕ್ಕೆ ಡಾ. ಮಹಾಂತ ದೇವರು ಚಾಲನೆ ನೀಡಿದರು. ಪಟ್ಟಣದ ಶ್ರೀ ಹನುಮಾನ ಮಂದಿರ ಅರ್ಚಕರಾದ ದಯಾನಂದ ಮಠಪತಿ ಹಾಗೂ ಶೋಭಾ ಮಠಪತಿಯಿಂದ ದಂಪತಿಯಿಂದ ಸುಮಾರು ಐದು ನೂರಕ್ಕೂ ಹೆಚ್ಚು ಮುತ್ತೆದೇಯರಿಗೆ ಉಡಿ ತುಂಬುವ ಕಾರ್ಯಕ್ರಮ ಜರುಗಿತು.   ನಂತರ ಚೈತನ್ಯ ದೇವಿಯರ ದಿವ್ಯ ದರ್ಶನವನ್ನು ಕುಡಚಿ ಕೇಂದ್ರದ ಬಿ.ಕೆ. ವಿದ್ಯಾ ಅಕ್ಕನವರು ರಿಬ್ಬನ್ ಎಳೆಯುವ ಮೂಲಕ ಚಾಲನೆ ನೀಡಿದರು.ನಂತರ ವೇದಿಕೆ ಕಾರ್ಯಕ್ರಮವನ್ನು

ಕುಡಚಿ :ಮಹಾನವಮಿ ದಸರಾ ಮಹೋತ್ಸವಕ್ಕೆ ಡಾ. ಮಹಾಂತ ದೇವರು ಚಾಲನೆ.
Read More »

ಸಹಕಾರಿ ಸಂಘವು ರೈತರ ಬಾಳಿಗೆ ಬೆಳಕಾಗಬೇಕು ಸರ್ವೋತ್ತಮ ಜಾರಕಿಹೊಳಿ.      

                          ಹಳ್ಳೂರ . ಸಂಘ ಸಂಸ್ಥೆಗಳು ರೈತ ಬಾಂಧವರಿಗೆ ಅನುಕೂಲವಾಗಿ ಬಾಳಿಗೆ ಬೆಳಕಾಗಿ ನಿಲ್ಲಬೇಕು. ಬ್ಯಾಂಕಿನಿಂದ ಹೆಚ್ಚಿನ ರೀತಿಯಲ್ಲಿ ಸಾಲ ಸೌಲಭ್ಯ ಪಡೆದುಕೊಳ್ಳಿ ಈ ಸಂಸ್ಥೆಯು ಎತ್ತರ ಮಟ್ಟಕ್ಕೆ ಬೆಳೆಯಲೀ ಸಿಬ್ಬಂದಿಗಳು ರೈತ ಬಾಂಧವರ ಜೊತೆ ಒಳ್ಳೆಯ ಸಂಬಂಧವಿಟ್ಟಕ್ಕೊಂಡು ಸಹಕಾರ ನೀಡಬೇಕು ಎಂದು ಯುವ ನಾಯಕ ಸರ್ವೋತ್ತಮ ಜಾರಕಿಹೊಳಿ  ಹೇಳಿದರು.            ಅವರು ಗ್ರಾಮದ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘ ನಿಯಮಿತ ನೂತನ ಕಟ್ಟಡದ ಉದ್ಘಾಟನಾ ಸಮಾರಂಭದ ಉದ್ಘಾಟನೆ ನೆರವೇರಿಸಿ ಮಾತನಾಡಿ ರೈತರು ಕೂಡಾ

ಸಹಕಾರಿ ಸಂಘವು ರೈತರ ಬಾಳಿಗೆ ಬೆಳಕಾಗಬೇಕು ಸರ್ವೋತ್ತಮ ಜಾರಕಿಹೊಳಿ.       Read More »

ದಾಂಡಿಯಾ ನೃತ್ಯ ಕಾರ್ಯಕ್ರಮದ ಮುಕ್ತಾಯ ಸಮಾರಂಭ. 

                 ಹಳ್ಳೂರ . ನವರಾತ್ರಿ ಉತ್ಸವ ನಿಮಿತ್ಯವಾಗಿ ಶ್ರೀ ಸಿದ್ಧಾರೂಢ ಮಠದಲ್ಲಿ ಗ್ರಾಮದ ಮಹಿಳೆಯರು ಹಮ್ಮಿಕೊಂಡ  ದಾಂಡಿಯಾ ನೃತ್ಯ ಕಾರ್ಯಕ್ರಮದ ಮುಕ್ತಾಯ ಸಮಾರಂಭವು ಶನಿವಾರದಂದು ನೆರವೇರಿತು. ಈ ಸಮಯದಲ್ಲಿ ಮಾಜಿ ಜಿಲ್ಲಾ ಪಂಚಾಯತ ಸದಸ್ಯರಾದ ವಾಸಂತಿ ತೇರದಾಳ. ಮಾಜಿ ತಾ ಪಂ ಸದಸ್ಯ ಸವಿತಾ ಡಬ್ಬನ್ನವರ. ಮಹಾನಂದಾ ಹುಬ್ಬಳ್ಳಿ. ಕಸ್ತೂರಿ ನಿಡೋಣಿ. ಕಸ್ತೂರಿ ಹೆಗ್ಗಾನಿ. ಸುಜಾತಾ ಕಾಡಶೆಟ್ಟಿ. ಜಯಶ್ರೀ ಬಾರಿಕಾರ. ಸುರೇಖಾ ಗೌರವ್ವಗೊಳ. ಲಕ್ಷ್ಮೀ ಬಾರಿಕಾರ. ಜಯಶ್ರೀ ಮಿರ್ಜಿ. ಪ್ರೀಯಾ ಉಪಾದ್ಯೆ. ರಾಜಶ್ರೀ ಕುಲಕರ್ಣಿ.ಜಯಶ್ರೀ ಬನ್ನೂರ .ರೇಖಾ

ದಾಂಡಿಯಾ ನೃತ್ಯ ಕಾರ್ಯಕ್ರಮದ ಮುಕ್ತಾಯ ಸಮಾರಂಭ.  Read More »

ಹಳ್ಳದ ರಂಗನ ಬ್ಯಾಂಕಿನ ವ್ಯವಹಾರದ ಸೌಲಭ್ಯ ಪಡೆದುಕೊಳ್ಳಿ ಸಿದ್ಧಲಿಂಗ ಸ್ವಾಮಿಗಳು.

                                 ಹಳ್ಳೂರ. ಹಳ್ಳದರಂಗ ಕೊ ಆಪ್ ಕ್ರೆಡಿಟ್ ಸೊಸಾಯಿಟಿಯು ಹಳ್ಳೂರ ಗ್ರಾಮದಲ್ಲಿ ಕಳೆದ 19 ವರ್ಷಗಳ ಕಾಲ ಜನರೊಡನೆ ಬೆರೆತು ಸಹಕಾರ ನೀಡುತ್ತಾ ಪ್ರಾಮಾಣಿಕವಾಗಿರುವದರಿಂದ ನಿಡಗುಂದಿ ಗ್ರಾಮದಲ್ಲಿ ಪ್ರಥಮ ಶಾಖೆ ಮಾಡಿದ್ದೂ ಹೆಮ್ಮೆಯ ಸಂಗತಿಯಾಗಿದೆ. ಬಡವ , ಅನ್ನ ಕೊಡುವ ರೈತ ಬಾಂಧವರಿಗೆ ಅನುಕೂಲವಾಗಿ ಉತ್ತರೊತ್ತರವಾಗಿ ಬೆಳೆಯಿಲೆಂದು ಸಿದ್ಧಲಿಂಗ ಮಹಾಸ್ವಾಮಿಗಳು ಹೇಳಿದರು.               ನಿಡಗುಂದಿ ಗ್ರಾಮದಲ್ಲಿ ಶ್ರೀ ಹಳ್ಳದ ರಂಗನ ಕೊ ಆಫ್ ಕ್ರೆಡಿಟ್ ಸೊಸಾಯಿಟಿ ಹಳ್ಳೂರ ಪ್ರಥಮ ಶಾಖೆ ಉದ್ಘಾಟನಾ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ

ಹಳ್ಳದ ರಂಗನ ಬ್ಯಾಂಕಿನ ವ್ಯವಹಾರದ ಸೌಲಭ್ಯ ಪಡೆದುಕೊಳ್ಳಿ ಸಿದ್ಧಲಿಂಗ ಸ್ವಾಮಿಗಳು. Read More »

ನಾಳೆ ಪ್ರಾಥಮಿಕ ಕೃಷಿ ಪತ್ತಿನ ನೂತನ ಕಟ್ಟಡದ ಉದ್ಘಾಟನಾ ಸಮಾರಂಭ

ಹಳ್ಳೂರ. ವಿವಿದೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘ ನಿಯಮಿತ ಹಳ್ಳೂರ ನೂತನ ಕಟ್ಟಡದ ಉದ್ಘಟನಾ ಸಮಾರಂಭವು ರವಿವಾರದಂದು ಜರಗುವುದು. ದಿವ್ಯ ಸಾನಿಧ್ಯವನ್ನು ಬೆಂಡವಾಡ ಗುರು ಸಿದ್ದೇಶ್ವರ ಮಹಾಸ್ವಾಮೀಜಿಗಳು. ಅಧ್ಯಕ್ಷತೆ ಸುರೇಶ ಕತ್ತಿ. ಮುಖ್ಯ ಅತಿಥಿಗಳಾಗಿ ಭಾಲಚಂದ್ರ ಜಾರಕಿಹೋಳಿ ಶಾಸಕರು ಅರಬಾಂವಿ.ಸತೀಶ ಜಾರಕಿಹೊಳಿ ಲೋಕೋಪಯೋಗಿ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು. ಜಗದೀಶ ಶೆಟ್ಟರ ಸಂಸದರು ಬೆಳಗಾವಿ. ಸುಭಾಸ ಡವಳೆಶ್ವರ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ ಉಪಾಧ್ಯಕ್ಷರು. ಈರಣ್ಣ ಕಡಾಡಿ ರಾಜ್ಯಸಭಾ ಸದಸ್ಯರು. ನೀಲಕಂಠ ಕಪ್ಪಲಗುದ್ಧಿ ಜಿಲ್ಲಾ

ನಾಳೆ ಪ್ರಾಥಮಿಕ ಕೃಷಿ ಪತ್ತಿನ ನೂತನ ಕಟ್ಟಡದ ಉದ್ಘಾಟನಾ ಸಮಾರಂಭ Read More »

ಕೋಟಿ ಕೋಟಿ ಭಕ್ತರ ಉದ್ದಾರ, ಲೋಕ ಕಲ್ಯಾಣಕ್ಕಾಗಿ ಮಹಾ ಚಂಡಿಯಾಗ : ಡಾ.ಶ್ರೀ ಮುರುಘರಾಜೇಂದ್ರ ಶ್ರೀಗಳು

ನವರಾತ್ರಿ ವಿಶೇಷ ಮಹಾ ಚಂಡಿಯಾಗದ ಪೂರ್ಣಾಹುತಿ ಕಾರ್ಯಕ್ರಮ ವರದಿ :ಸಂತೋಷ ಮುಗಳಿ ಮುಗಳಖೋಡ:  ನವರಾತ್ರಿ ಹಬ್ಬದ ಪ್ರಯುಕ್ತ  ಆದಿಶಕ್ತಿ ನವದುರ್ಗೆಯ ಪ್ರತಿಷ್ಠಾನದ ಸಂದರ್ಭದಲ್ಲಿ ಮಹಾಚಂಡಿಯಾಗ ಮಾಡಿರುವುದು ಲೋಕ ಕಲ್ಯಾಣಕ್ಕಾಗಿ, ಕೋಟಿ ಕೋಟಿ ಭಕ್ತೋದ್ದಾರಕ್ಕಾಗಿ ಎಂದು ಶ್ರೀಮಠದ ಪೀಠಾದಿಪತಿ ಡಾ.ಶ್ರೀ ಮುರುಘರಾಜೇಂದ್ರ ಶ್ರೀಗಳು ಹೇಳಿದರು. ಅವರು ಪಟ್ಟಣದ ಶ್ರೀ ಯಲ್ಲಾಲಿಂಗೇಶ್ವರ ಬೃಹನ್ಮಠದಲ್ಲಿ ನವರಾತ್ರಿ ಹಬ್ಬದ ನಿಮಿತ್ಯ ಶುಕ್ರವಾರದಂದು ನಡೆದ ಮಹಾಚಂಡಿಯಾಗದ ದಿವ್ಯ ಸಾನಿಧ್ಯ ವಹಿಸಿ ಮಾತನಾಡುತ್ತಾ, ಮಹಾಚಂಡಿಯಾಗಕ್ಕೆ  ಸಾವಿರಾರು ವರ್ಷಗಳ ಇತಿಹಾಸವಿದೆ. ಇದರಿಂದ ಆಧಿಶಕ್ತಿ ತೃಪ್ತಿಯಾಗುವಳು, ಈ ಯಾಗವನ್ನು

ಕೋಟಿ ಕೋಟಿ ಭಕ್ತರ ಉದ್ದಾರ, ಲೋಕ ಕಲ್ಯಾಣಕ್ಕಾಗಿ ಮಹಾ ಚಂಡಿಯಾಗ : ಡಾ.ಶ್ರೀ ಮುರುಘರಾಜೇಂದ್ರ ಶ್ರೀಗಳು Read More »

ಸನ್ಮಾರ್ಗವನ್ನು ತೋರಿಸುವುದೇ ನವರಾತ್ರಿಯ ಉತ್ಸವದ ಉದ್ದೇಶ ಶಿವಾನಂದ ಮಹಾಸ್ವಾಮಿಗಳು.

      ಹಳ್ಳೂರ. ನವರಾತ್ರಿಯ ಉತ್ಸವ ಆಚರಣೆ ಹಿಂದೂ ಧರ್ಮದ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ಪ್ರತಿ ವರ್ಷ ಪದ್ಧತಿಯಂತೆ ನವರಾತ್ರಿಯ ಉತ್ಸವ ನವ ದುರ್ಗೆಯಯರ ವೇಷ ಧರಿಸಿಭಕ್ತಿ ಸನ್ಮಾರ್ಗ ತೋರುವುದು ದೇವಿ ಪುರಾಣ ದಿಂದ ನಾನೆಂಬ ಅಹಂಕಾರದ ಅಸ್ಟ್ ಮದಗಳು ತೊರೆದು ಸನ್ಮಾರ್ಗದಲ್ಲಿ ಸಾಗುವುದೇ ದೇವಿ ಪುರಾಣ ಉದ್ದೇಶವೆಂದು ಜಡಿ ಸಿದ್ದೇಶ್ವರ ಮಠದ ಶಿವಾನಂದ ಮಹಾಸ್ವಾಮಿಗಳು ಮಹಾಸ್ವಾಮಿಗಳು ಹೇಳಿದರು. ಹಳ್ಳೂರ ಗ್ರಾಮದ ಶ್ರೀ ದ್ಯಾಮವ್ವ ದೇವಿ ದೇವಸ್ಥಾನದಲ್ಲಿ ನೆಡೆದ ನವರಾತ್ರಿಯ ಉತ್ಸವ ನಿಮಿತ್ಯ ಹಮ್ಮಿಕ್ಕೊಂಡಿಡಿರುವ ಶ್ರೀ ದೇವಿ

ಸನ್ಮಾರ್ಗವನ್ನು ತೋರಿಸುವುದೇ ನವರಾತ್ರಿಯ ಉತ್ಸವದ ಉದ್ದೇಶ ಶಿವಾನಂದ ಮಹಾಸ್ವಾಮಿಗಳು. Read More »

ಮಹಾಗೌರಿ ದೇವಿಯ ಪೂಜೆ ನಾಡಿನ ರೈತರಿಗೆ ಸಮೃದ್ದಿ ನೀಡಲಿ: ಡಾ. ಶ್ರೀ ಮುರುಘರಾಜೇಂದ್ರ ಶ್ರೀಗಳು

ನವರಾತ್ರಿ ಉತ್ಸವದ 8 ನೇ ದಿನದ ಮಹಾಗೌರಿ ದೇವಿಯ  ಮಹಾಪೂಜೆ ಮುಗಳಖೋಡ: ಪಟ್ಟಣದ ಶ್ರೀ ಯಲ್ಲಾಲಿಂಗೇಶ್ವರ ಮಹಾರಾಜರ ಬೃಹನ್ಮಠದಲ್ಲಿ ಆದಿಶಕ್ತಿಯ ಪ್ರತಿಷ್ಠಾಪನೆಯ 8 ನೇ ದಿನದ ಮಹಾಗೌರಿ ದೇವಿಯ ವಿಶೇಷ ಮಹಾಪೂಜೆಯನ್ನು  ಡಾ.ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು  ನೆರವೇರಿಸಿದರು.ಅವರು ಮಹಾಪೂಜೆಯ  ದಿವ್ಯ ಸಾನಿಧ್ಯ ವಹಿಸಿ ಮಾತನಾಡುತ್ತಾ,  ಆದಿಶಕ್ತಿ ಮಹಾಗೌರಿ ದೇವಿಯನ್ನು ಓಳ್ಳೆಯ ಮನಸ್ಸಿನಿಂದ ಪೂಜಿಸಿ ಆರಾಧನೆ ಮಾಡಿದರೆ, ದೇವಿ ನಾಡಿನ ಎಲ್ಲ ರೈತಬಾಂದವರಿಗೆ ಮಹಿಳೆಯರಿಗೆ, ಸಮಸ್ತ ನಾಡಿನ ಜನತೆಗೆ ಸನ್ಮಂಗಳವನ್ನುಂಟು ಮಾಡುವಳು ಎಂದು ಆಶಿರ್ವಚನ ನೀಡಿದರು.ನಂತರ  100 ಕ್ಕೂ

ಮಹಾಗೌರಿ ದೇವಿಯ ಪೂಜೆ ನಾಡಿನ ರೈತರಿಗೆ ಸಮೃದ್ದಿ ನೀಡಲಿ: ಡಾ. ಶ್ರೀ ಮುರುಘರಾಜೇಂದ್ರ ಶ್ರೀಗಳು Read More »

ಕುಡಚಿ :ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಮಹೇಂದ್ರ ತಮ್ಮಣ್ಣವರ ಚಾಲನೆ!

ಬೆಳಗಾವಿ. ರಾಯಬಾಗ ತಾಲೂಕಿನ ಕುಡಚಿ ಪಟ್ಟಣದಲ್ಲಿ ವಿವಿಧ ಯೋಜನಾನುದಾನದ ಅಡಿಯಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಕುಡಚಿ ಶಾಸಕ ಮಹೇಂದ್ರ ತಮ್ಮಣ್ಣವರ ಚಾಲನೆ ನೀಡಿದರು. ಕುಡಚಿ ಪಟ್ಟಣದ ವಾರ್ಡ್ ನಂ. 20ರ ಶಾಮ ನಗರ ಮಸ್ಜಿದಗೆ ವಕ್ಫದಿಂದ ಐದು ಲಕ್ಷ ಅನುದಾನದಲ್ಲಿ ತಡೆಗೋಡೆ ನಿರ್ಮಾಣ, ಸರ್ಕಾರಿ ಕಿರಿಯ ಪ್ರಾಥಮಿಕ ಮರಾಠಿ ಶಾಲೆಯ ಸುಮಾರು 36 ಲಕ್ಷ ವೆಚ್ಚದಲ್ಲಿ ಎರಡು ಕೊಠಡಿ ನಿರ್ಮಾಣ, ಪಟ್ಟಣದ 10,16, 19, ವಾರ್ಡಗಳಲ್ಲಿ ಪುರಸಭೆ 15ನೇ ಹಣಕಾಸು ಯೋಜನೆ ಅಡಿಯಲ್ಲಿ  ರಸ್ತೆ, ಚರಂಡಿ, ಫೀವರ ಬ್ಲಾಕ್

ಕುಡಚಿ :ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಮಹೇಂದ್ರ ತಮ್ಮಣ್ಣವರ ಚಾಲನೆ! Read More »

ಮುಗಳಖೋಡ ಪಟ್ಟಣದಲ್ಲಿ ವಿವಿಧ ಕಾಮಗಾರಿಗಳಿಗೆ ಶಾಸಕ :ಮಹೇಂದ್ರ ತಮ್ಮನವರ್ ಚಾಲನೆ!

ಬೆಳಗಾವಿ. ರಾಯಬಾಗ ಮುಗಳಖೋಡ :ಪುರಸಭೆಯ ಸನ್ 2024-25 ನೇ ಸಾಲಿನ 15 ನೇ ಹಣಕಾಸು ಹಾಗೂ ಎಸ್.ಎಪ್.ಸಿ ಮುಕ್ತ ನಿಧಿಯಲ್ಲಿ ಮಂಜೂರಾದ ಅನುದಾನದಲ್ಲಿ ಅಭಿವೃದ್ಧಿ ಕಾಮಗಾರಿಗಳ ಭೂಮಿ ಪೂಜೆ ಕಾರ್ಯಕ್ರಮ ಜರುಗಿತು ಮತ್ತು ಸ್ವಚ್ಚ ಭಾರತ ಮೀಶನ್ ಯೋಜನೆಯಡಿ ಒಣತ್ಯಾಜ ನಿರ್ವಹಣೆ ಘಟಕ ಸ್ಥಾಪನೆ (MRF) ಕಾಮಗಾರಿ ಹಾಗೂ ಸಮಗ್ರ ಘನತ್ಯಾಜ್ಯ ನಿರ್ವಹಣೆ (SWM) ಕಾಮಗಾರಿಗಳು ಕಸ ವಿಲೆವಾರಿ ಘಟಕಕ್ಕೆ ಮಂಜೂರಾದ ಅಟೋ ಟಿಪ್ಪರ ಉದ್ಘಾಟನೆ  ಸಮಾರಂಭದಲ್ಲಿ ಭಾಗಿಯಾದ ಕುಡಚಿ ಶಾಸಕ ಶ್ರೀ ಮಹೇಂದ್ರ ತಮ್ಮಣ್ಣವರ ಹಾಗೂ

ಮುಗಳಖೋಡ ಪಟ್ಟಣದಲ್ಲಿ ವಿವಿಧ ಕಾಮಗಾರಿಗಳಿಗೆ ಶಾಸಕ :ಮಹೇಂದ್ರ ತಮ್ಮನವರ್ ಚಾಲನೆ! Read More »

ಹಾರೂಗೇರಿ ಬಜಾಜ್ ಶೋರೂಮ್ ನವರಿಂದ ಬೈಕ್ ಪ್ರಿಯರಿಗೆ ಭರ್ಜರಿ ಆಫರ್*

ವರದಿ :ಕರೇಪ್ಪಾ ಎಸ್ ಕಾಂಬ್ಳೆ ಹಾರೂಗೇರಿ : ದಸರಾ ಹಾಗೂ ದೀಪಾವಳಿ ಹಬ್ಬಗಳ ನಿಮಿತ್ಯ ಬಜಾಜ್ ಕಂಪನಿಯ  ಬೈಕ್ ಗಳ ಮೇಲೆ  ಆಕರ್ಷಕ   ಕೊಡುಗೆಗಳು ಇರುತ್ತವೆ ಎಂದು ಸಾಯಿ ಆಟೋಮೊಬೈಲ್  ಮಾಲೀಕರಾದ  ರಾಜು ಪಾಟೀಲ್ ಅವರು  ತಿಳಿಸಿದ್ದಾರೆ , ಗ್ರಾಹಕರು ಹೊಸ ಬೈಕ್ ಖರೀದಿ ಮಾಡಿದರೆ 3ಸಾವಿರದಿಂದ  10ಸಾವಿರ ವರೆಗೆ ಡಿಸ್ಕೌಂಟ್ಗಳನ್ನು ನೀಡಿ,ಒಂದು ಹೆಲ್ಮೆಟ್ ಮತ್ತು ಗಾಡಿಯ ಕವರ್  ನೀಡಲಾಗುವುದು, ಮತ್ತು ಸ್ಥಳದಲ್ಲಿಯೆ  ವಿವಿಧ ಬ್ಯಾಂಕುಗಳಿಂದ  ಗ್ರಾಹಕರಿಗೆ  ಸಾಲ ಸೌಲಭ್ಯ ವಿದ್ದು ಯಾವುದೇ ಹಳೆಯ ವಾಹನಗಳನ್ನು  

ಹಾರೂಗೇರಿ ಬಜಾಜ್ ಶೋರೂಮ್ ನವರಿಂದ ಬೈಕ್ ಪ್ರಿಯರಿಗೆ ಭರ್ಜರಿ ಆಫರ್* Read More »

ಸಿ ಬಿ ಕೂಲಿಗೋಡ ಅವರಿಗೇ ಸನ್ಮಾನ

ಹಳ್ಳೂರ. ಕಾಂಗ್ರೆಸ್ ಪಕ್ಷದ ನೂತನವಾಗಿ ಕೆ ಪಿ ಸಿ ಸಿ ಅಸಂಘಟಿತ ಕಾರ್ಮಿಕ ವಿಭಾಗದ ರಾಜ್ಯ ಉಪಾದ್ಯಕ್ಷರಾಗಿ ಆಯ್ಕೆಯಾದ ಮುಗಳಖೋಡ ಪಟ್ಟಣದ ಹಿರಿಯರಾದ ಡಾ, ಸಿ ಬಿ ಕೂಲಿಗೋಡ ಅವರಿಗೇ ಅವರ ನಿವಾಸದಲ್ಲಿ ಸನ್ಮಾನ ಮಾಡಿ ಸತ್ಕರಿಸಿ ಗೌರವಿಸಲಾಯಿತು.                                   ಈ ಸಮಯದಲ್ಲಿ ಹನಮಂತ ಹಳ್ಳೂರ.ಯಮನಪ್ಪ ನಿಡೋಣಿ. ಭೀಮಪ್ಪ ಹೊಸಟ್ಟಿ. ಮುರಿಗೆಪ್ಪ ಮಾಲಗಾರ.ಲಕ್ಷ್ಮಣ ಕೌಜಲಗಿ.ಅಪ್ಪಾಸಾಬ ಮುಜಾವರ. ವಿಠ್ಠಲ ತೋಟಗಿ. ಆನಂದ ಮೂಡಲಗಿ. ಧರಣೇಂದ್ರ ಸಪ್ತಸಾಗರ ಸೇರಿದಂತೆ ಅನೇಕರಿದ್ದರು.

ಸಿ ಬಿ ಕೂಲಿಗೋಡ ಅವರಿಗೇ ಸನ್ಮಾನ Read More »

ನವರಾತ್ರಿ ಉತ್ಸವ ಚಾಲನೆ

ಹಳ್ಳೂರ . ನವರಾತ್ರಿ ಉತ್ಸವ ನಿಮಿತ್ಯವಾಗಿ  ಶ್ರೀ ದ್ಯಾಮವ್ವ ದೇವಿ ದೇವಸ್ಥಾನದಲ್ಲಿ 9 ದಿನಗಳ ಕಾಲ ಜರುಗುತ್ತಿರುವ ಶ್ರೀ ದೇವಿ ಪುರಾಣ ಕಾರ್ಯಕ್ರಮಕ್ಕೆ ಗುರುವಾರದಂದು ಸಾಯಂಕಾಲ ಸಮಯದಲ್ಲಿ ನಾಗರಾಳ ಪರಮಾನಂದ ಯೋಗಾಶ್ರಮದ ಶ್ರೀ ಜ್ಞಾನೇಶ್ವರ ಮಹಾಸ್ವಾಮಿಗಳು ಹಾಗೂ ಸಿದ್ಧಾರೂಢ ಮಠದ ಶಿವಾನಂದ ಸ್ವಾಮೀಜಿಗಳು ಚಾಲನೆ ನೀಡಿದರು. ಜ್ಞಾನೇಶ್ವರ ಮಹಾಸ್ವಾಮಿಗಳು ಮಾತನಾಡಿ ನವರಾತ್ರಿ 9 ದಿನ ದಿನಾಲು ದೇವಿಯು ಒಂದೊಂದು ಅವತಾರ ತಾಳಿ ದುಷ್ಟರ ಸಂಹಾರ ಮಾಡಿ ಸಿಸ್ಟರ್ ರಕ್ಷಣೆ ಮಾಡುವರು ದೇವಿಯನ್ನು ಭಕ್ತಿಯಿಂದ ಪೂಜಿಸಿ ದ್ಯಾಣಿಸಿದರೆ ಸಕಲ

ನವರಾತ್ರಿ ಉತ್ಸವ ಚಾಲನೆ Read More »

ಪಾಂಡುರಂಗನ ಸಪ್ತಾಹ ಕಾರ್ಯಕ್ರಮ ಮುಕ್ತಾಯ ಸಮಾರಂಭ.  

               ಹಳ್ಳೂರ . ಶ್ರೀ ಪಾಂಡರಂಗ ವಿಠ್ಠಲ ರುಕ್ಮಿಣಿ ದೇವರ ಸಪ್ತಾಹ ಕಾರ್ಯಕ್ರಮವು ಗುರುವಾರದಂದು ಮುಕ್ತಾಯ ಸಮಾರಂಭವು ಅತೀ ವಿಜೃಂಭಣೆಯಿಂದ ನಡೆಯಿತು.3 ದಿನಗಳ ಕಾಲ ಬೆಳಿಗ್ಗೆ ಕಾಕ ಢಾರತಿ, ಹರಿಪಾಠ ಹಾಗೂ ಪ್ರವಚನ ಕೀರ್ತನ ನಡೆಯಿತು.ಗುರುವಾರದಂದು  ಪಲ್ಲಕ್ಕಿ ಉತ್ಸವ,ಪ್ರದಕ್ಷಣ ಜರುಗಿ ದೇವಿಯ ಬಾರೋಡ,ನಡೆಯಿತು. ಸಂತ ಶರಣರು ದಿನಾಲು ಪ್ರವಚನ,ಕೀರ್ತನೆ ಮಾಡಿದರು.ಸರ್ವರಿಗೂ ಮಹಾಪ್ರಸಾದ ವ್ಯವಸ್ಥೆ ನಡೆಯಿತು. ಗ್ರಾಮದ ಗುರು ಹಿರಿಯರು ಸಂತ ಶರಣರು ಉಪಸ್ಥಿತರಿದ್ದರು.

ಪಾಂಡುರಂಗನ ಸಪ್ತಾಹ ಕಾರ್ಯಕ್ರಮ ಮುಕ್ತಾಯ ಸಮಾರಂಭ.   Read More »

ಹಣದಾಸೆ ಬಿಟ್ಟು ಪ್ರಾಮಾಣಿಕವಾಗಿ ಕೆಲಸ ಕಾರ್ಯ ಮಾಡಿದರೆ ತಕ್ಕ ಪಲ ದೊರೆಯುವುದು ಅಡವಿ ಸಿದ್ದೇಶ್ವರ ಸ್ವಾಮೀಜಿ.

                                    ಹಳ್ಳೂರ. ದೇವರ ಆಶೀರ್ವಾದ ವಿದ್ದರೆ ಏನೆಲ್ಲ ಪಡೆಯಬಹುದು.ಪುಣ್ಯದ ಸಾಮಾಜಿಕ ಕಾರ್ಯಮಾಡುವರ ಜೀವನ ಸುಖಮಯವಾಗುವುದು.ಸಮಾಜದಲ್ಲಿ ಪ್ರಾಮಾಣಿಕವಾಗಿ ಪತ್ರಿಕೆ ಮುಖಾಂತರ ಸುದ್ದಿ ಬಿತ್ತರಿಸುವ ಪತ್ರಕರ್ತರ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದು ಅಡವಿ ಸಿದ್ದರಾಮ ಮಹಾಸ್ವಾಮಿಗಳು  ಹೇಳಿದರು.                               ಅವರು ಶಿವಾಪೂರ ಗ್ರಾಮದ ಅಡವಿ ಸಿದ್ದೇಶ್ವರ ಮಠದಲ್ಲಿ ನಡೆದ 9ನೇಯ ಶಿವಾನುಭವ ಗೋಷ್ಠಿಯ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿ ಮಾತನಾಡಿ ನವರಾತ್ರಿ ಉತ್ಸವ ಆಚರಣೆ ಮಹತ್ವದ್ದು ಬನ್ನಿ ತಪ್ಪಲಿನಲ್ಲಿ ದೈವಿ ಶಕ್ತಿ ಅಡಗಿದೆ ಮಹಾನವರಾತ್ರಿ ವಿಶೇಷ ಹಬ್ಬವು 9 ದಿನ

ಹಣದಾಸೆ ಬಿಟ್ಟು ಪ್ರಾಮಾಣಿಕವಾಗಿ ಕೆಲಸ ಕಾರ್ಯ ಮಾಡಿದರೆ ತಕ್ಕ ಪಲ ದೊರೆಯುವುದು ಅಡವಿ ಸಿದ್ದೇಶ್ವರ ಸ್ವಾಮೀಜಿ. Read More »

ಇಂದಿನಿಂದ 9 ದಿನ ನವರಾತ್ರಿ ಉತ್ಸವ

ಹಳ್ಳೂರ. ಗ್ರಾಮದ ದ್ಯಾಮವ್ವ ದೇವಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ ನಿಮಿತ್ಯವಾಗಿ ಗುರುವಾರ ಸಂಜೆ ಪ್ರಾರಂಭವಾಗಿ 9 ದಿನಗಳ ಕಾಲ ಶ್ರೀ ದೇವಿ ಪುರಾಣವನ್ನು ನಾಗರಾಳದ ಪರಮಾನಂದ ಯೋಗಾಶ್ರಮ ಮಠದ ಪೀಠಾಧಿಪತಿಗಳು ಹಾಗೂ ಪ್ರವಚನಕಾರರಾದ ಶ್ರೀ ಜ್ಞಾನೇಶ್ವರ ಮಹಾಸ್ವಾಮಿಗಳಿಂದ ನೆರವೇರುವುದು. ಪ್ರತೀ ದಿನ ಮುಂಜಾನೆ ದೇವರ ವಿಶೇಷ ಪೂಜೆ ಅಭಿಷೇಕ ನೈವೇದ್ಯ ನೆರವೇರುವುದು. ದಿನಾಲು ಸರ್ವರಿಗೂ ಮಾಹಾಪ್ರಸಾದ ವ್ಯವಸ್ಥೆ ಇರುತ್ತದೆ ಎಂದು ದ್ಯಾಮವ್ವ ದೇವಿ ದೇವಸ್ಥಾನದ ಕಮಿಟಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇಂದಿನಿಂದ 9 ದಿನ ನವರಾತ್ರಿ ಉತ್ಸವ Read More »

ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜಯಂತಿ ಆಚರಣೆ

ಹಳ್ಳೂರ . ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರು ದೇಶಕ್ಕೆ ನೀಡಿದ ಕೊಡುಗೆ ಅಪಾರವಾದದ್ದು  ಸ್ವಾರ್ಥ ಭಾವನೆ ಬಿಟ್ಟು ಪ್ರಾಮಾಣಿಕವಾಗಿ ದೇಶದ ಹಿತಕ್ಕಾಗಿ ಪ್ರಾಣವನ್ನೇ ತ್ಯಾಗ ಮಾಡಿ ಸಮಾಜಕ್ಕೇ ಆದರ್ಶ ಮಹಾನ ವ್ಯಕ್ತಿಗಳಾಗಿದ್ದಾರೆಂದು ಪ್ರಾಚಾರ್ಯರಾದ ವಾಯ್ ಬಿ ಕಳ್ಳಿಗುದ್ದಿ ಹೇಳಿದರು.                     ಅವರು ಗ್ರಾಮದ ಸಂತಿ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮಹಾತ್ಮ ಗಾಂಧೀಜಿ ಅವರ 155 ನೇ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ 120 ನೇ ಜಯಂತಿ ಆಚರಣೆಯಲ್ಲಿ ಮಾತನಾಡುತ್ತಾ ಮಹಾತ್ಮ

ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜಯಂತಿ ಆಚರಣೆ Read More »

ಇಂದು ಅಡವಿಸಿದ್ದೇಶ್ವರ ಮಠದಲ್ಲಿ ಶಿವಾನುಭವ ಗೋಷ್ಠಿ ಕಾರ್ಯಕ್ರಮ

ಹಳ್ಳೂರ. ಶಿವಾಪೂರ ಗ್ರಾಮದ ಶ್ರೀ ಅಡವಿಸಿದ್ದೇಶ್ವರ ಮಠದಲ್ಲಿ ಮಹಾನವಮಿ ಅಮವಾಸ್ಯೆ ನಿಮಿತ್ಯ ಒಂಬತ್ತನೆಯ 9 ನೇಯ ಶಿವಾನುಭವ ಗೋಷ್ಠಿ ಕಾರ್ಯಕ್ರಮ ಜರುಗುವುದು. ಕಾರ್ಯಕ್ರಮದ  ದಿವ್ಯ ಸಾನಿಧ್ಯವನ್ನು ಅಡವಿಸಿದ್ದೇಶ್ವರ ಮಠದ ಪೀಠಾಧಿಪತಿಗಳಾದ ಶ್ರೀ ಅಡವಿ ಸಿದ್ದರಾಮ ಮಹಾಸ್ವಾಮಿಗಳು . ನಾಗನೂರದ ಚಿಂತಕರು ಮಾತೋಶ್ರೀ ಕಾವ್ಯಶ್ರೀ ಅಮ್ಮನವರು.  ಸತ್ಕಾರ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಹಾಗೂ ಪತ್ರಕರ್ತ ಶರಣ ಶ್ರೀ ಮುರಿಗೆಪ್ಪ ಮಾಲಗಾರ, ಹಳ್ಳೂರ. ಶ್ರೀ ರಕ್ಷೆ ಅಡಿಬಟ್ಟಿ ಗ್ರಾಮದ ಶರಣ ಸದ್ಭಕ್ತರಿಗೆ ಗೌರವ ಶ್ರೀ ರಕ್ಷೆ ನೀಡುವುರು. ಶಿವಾನುಭವ

ಇಂದು ಅಡವಿಸಿದ್ದೇಶ್ವರ ಮಠದಲ್ಲಿ ಶಿವಾನುಭವ ಗೋಷ್ಠಿ ಕಾರ್ಯಕ್ರಮ Read More »

ಹಳ್ಳೂರ ಗ್ರಾಮದಲ್ಲಿ  ಇಂದಿನಿಂದ ವಿಠ್ಠಲ ರುಕ್ಮಿಣಿ ದೇವರ ಸಪ್ತಾಹ ಪ್ರಾರಂಭ     

                      ಹಳ್ಳೂರ. ಗ್ರಾಮದಲ್ಲಿ ಪ್ರತೀ ವರ್ಷ ಪದ್ಧತಿಯಂತೆ ಈ ವರ್ಷವೂ ಕೂಡಾ ಶ್ರೀ ಪಾಂಡುರಂಗ ರುಕ್ಮಿಣಿ ದೇವರ ಸಪ್ತಾಹ ಕಾರ್ಯಕ್ರಮವು ಮಂಗಳವಾರ ದಿಂದ ಗುರುವಾರದವರೆಗೆ ಅತೀ ವಿಜೃಂಭಣೆಯಿಂದ ಜರುಗುತ್ತದೆ. ದಿನಾಲು ಬಜನೆ ಕೀರ್ತನೆ,ಕಾಕದಾರರತಿ, ಪ್ರವಚನ ಕಾರ್ಯಕ್ರಮ ನಡೆಯುವುದು. ಸರ್ವರಿಗೂ ಮಹಾಪ್ರಸಾದ ವ್ಯವಸ್ಥೆ ಇರುತ್ತದೆ.

ಹಳ್ಳೂರ ಗ್ರಾಮದಲ್ಲಿ  ಇಂದಿನಿಂದ ವಿಠ್ಠಲ ರುಕ್ಮಿಣಿ ದೇವರ ಸಪ್ತಾಹ ಪ್ರಾರಂಭ      Read More »

ಗ್ರಾಮ ಆಡಳಿತ ಅಧಿಕಾರಿಗಳಿಂದ ಸರ್ಕಾರದ ವಿರುದ್ಧ ಅನಿರ್ದಿಷ್ಟಾವಧಿ ಮುಷ್ಕರ.

                                 ಹಳ್ಳೂರ. ಮೂಡಲಗಿ ತಾಲೂಕಿನ ಗ್ರಾಮ ಆಡಳಿತ ಅಧಿಕಾರಿಗಳು ಕೆಲಸ ಸ್ಥಗಿತಗೊಳಿಸಿ ಆರಂಭಿಸಿರುವ ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ಗುರುವಾರದಂದು  ಮೂಡಲಗಿ ತಹಶೀಲ್ದಾರರಾದ ಶ್ರೀ ಶಿವಾನಂದ ಬಬಲಿ ಅವರು ಮುಷ್ಕರ ಸ್ಥಳಕ್ಕೆ ಆಗಮಿಸಿ  ಗ್ರಾಮ ಆಡಳಿತ ಅಧಿಕಾರಿಗಳಿಗೆ ಬೆಂಬಲ ನೀಡುವುದರೊಂದಿಗೆ ಮನವಿಯನ್ನು ಸ್ವೀಕರಿಸಿದರು. ಮೂಡಲಗಿ ತಾಲೂಕಿನ ಎಲ್ಲ ಗ್ರಾಮ ಆಡಳಿತ ಅಧಿಕಾರಿಗಳು ತಮ್ಮ ಕೆಲಸವನ್ನು ಸ್ಥಗಿತಗೊಳಿಸಿ ಆರಂಭಿಸಿರುವ ಅನಿರ್ಧಿಷ್ಟಾವಧಿ ಮುಷ್ಕರಕ್ಕೆ  ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಮೂಡಲಗಿ ತಾಲೂಕಿನ ಅಧ್ಯಕ್ಷರಾದ ಶ್ರೀ ಆನಂದ ಹಂಜ್ಯಾಗೋಳ.ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಕಲ್ಲಪ್ಪ

ಗ್ರಾಮ ಆಡಳಿತ ಅಧಿಕಾರಿಗಳಿಂದ ಸರ್ಕಾರದ ವಿರುದ್ಧ ಅನಿರ್ದಿಷ್ಟಾವಧಿ ಮುಷ್ಕರ. Read More »

ಶಿವಾಪೂರ(ಹ) ಸರಕಾರಿ ಪ್ರೌಢ ಶಾಲೆಯ ಬಾಲಕಿಯರ ಖೋ ಖೋ
ತಂಡ ಜಿಲ್ಲಾ ಮಟ್ಟಕ್ಕೆ ಆಯ್ಕೆ.

ಹಳ್ಳೂರ . ಸಮೀಪದ ಶಿವಾಪೂರ(ಹ) ಗ್ರಾಮದ ಸರಕಾರಿ ಪ್ರೌಢ ಶಾಲೆಯಲ್ಲಿ ಜರುಗಿದ ಮೂಡಲಗಿ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಬಾಲಕಿಯರ ಖೋ ಖೋ ತಂಡಗೆಲುವು ಸಾಧಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಬಾಲಕರ ವಿಭಾಗದಲ್ಲಿ ಕೌಜಲಗಿ ಶಾಲೆಯ ವಿದ್ಯಾರ್ಥಿಗಳು ವಿಜೇತ ರಾಗಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಪ್ರಾರಂಭದಲ್ಲಿ ನೆಡೆದ ತಾಲೂಕಾ ಮಟ್ಟದ ಕ್ರೀಡಾ ಕೂಟದ ಉದ್ಘಾಟನಾ ಸಮಾರಂಭಕ್ಕೆ ಅತಿಥಿಗಳಾಗಿ ಆಗಮಿಸಿದ್ದ ಮೂಡಲಗಿಯ ಮಂಜುನಾಥ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಹಾಗೂ ನ್ಯಾಯವಾದಿ ಎಲ್ ವಾಯ ಅಡಿಹುಡಿ ಮಾತನಾಡಿ ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ

ಶಿವಾಪೂರ(ಹ) ಸರಕಾರಿ ಪ್ರೌಢ ಶಾಲೆಯ ಬಾಲಕಿಯರ ಖೋ ಖೋ
ತಂಡ ಜಿಲ್ಲಾ ಮಟ್ಟಕ್ಕೆ ಆಯ್ಕೆ.
Read More »

ಪಾಪ ಕರ್ಮಗಳನ್ನು ಮಾಡಿ ಕಷ್ಟಕ್ಕೆ ಗುರಿಯಾಗಬೇಡಿ :ರೇವಣಸಿದ್ಧ ಶಿವಾಚಾರ್ಯ ಸ್ವಾಮೀಜಿಗಳು

ಹಳ್ಳೂರ.. ಸಮಾಜದಲ್ಲಿ ಸರ್ವರೊಡನೆ ಬೆರೆತು ಪರೋಪಕಾರ ಮಾಡಿ ಬೇರೊಬ್ಬರಿಗೆ ಕೇಡಕನ್ನು ಬಯಸಿ ದ್ವೇಷ ಕಟ್ಟಿಕೊಂಡು ಪಾಪ ಕರ್ಮ ಮಾಡಿ ಕಷ್ಟಕ್ಕೆ ಗುರಿಯಾಗಬೇಡಿರಿ ಧಾನ ಧರ್ಮ ಮಾಡಿ ಪುಣ್ಯ ಪಡೆದುಕೊಳ್ಳಬೇಕೆಂದು ಕಬ್ಬೂರ ರೇವಣಸಿದ್ಧ ಶಿವಾಚಾರ್ಯ ಸ್ವಾಮೀಜಿಗಳು ಹೇಳಿದರು.                            ಅವರು ಶಿವಾಪೂರ ಗ್ರಾಮದಲ್ಲಿ ನಡೆದ ಶ್ರೀ ಅಡವಿಸಿದ್ದೇಶ್ವರ ಜಾತ್ರಾಮಹೋತ್ಸವದ ದಿವ್ಯ ಸಾನಿದ್ಯ ವಹಿಸಿ ಮಾತನಾಡಿ ಜಾತ್ರೆಗಳು ನಡೆಯುವುದರಿಂದ ಸಾಕಷ್ಟು ಪರಿವರ್ತನೆಗಳಾಗುತ್ತೇವೆ ಎಲ್ಲರೂ ಒಂದಾಗಿ ಶಿಸ್ತುಬದ್ಧವಾಗಿ ಬೆರೆತು ಮಹಾತ್ಮರ ದರ್ಶನ, ಆಶೀರ್ವಾದ ,ಅನ್ನದಾಸೋಹ ,ಜ್ಞಾನ ದಾಸೋಹವು ಕೂಡಾ ದೊರೆಯುತ್ತದೆ. ಹಾಗೂ

ಪಾಪ ಕರ್ಮಗಳನ್ನು ಮಾಡಿ ಕಷ್ಟಕ್ಕೆ ಗುರಿಯಾಗಬೇಡಿ :ರೇವಣಸಿದ್ಧ ಶಿವಾಚಾರ್ಯ ಸ್ವಾಮೀಜಿಗಳು Read More »

ಅಡವಿಸಿದ್ದರಾಮ ಸ್ವಾಮಿಗಳ ಕಾರ್ಯ  ಶ್ಲಾಘನೀಯ : ಶಾಸಕ ಬಾಲಚಂದ್ರ ಜಾರಕಿಹೊಳಿ

ಹಳ್ಳೂರ. ಜಾತ್ರೆ ಧಾರ್ಮಿಕ ಕಾರ್ಯಕ್ರಮಗಳಿಂದ ಭಕ್ತಿ,ಶ್ರದ್ದಾ ಮನೋಭಾವನೆ  ಬೆಳೆದು ಪರಸ್ಪರರಲ್ಲಿ ಬಾಂಧವ್ಯ ಬೆಸೆಯುತ್ತವೆ.ಜಾತ್ರೆಯಲ್ಲಿ  ಅನೇಕ ಮಹಾತ್ಮರನ್ನು ಕರೆಯಿಸಿ ಒಳ್ಳೆಯ ವಿಚಾರಗಳನ್ನು ಹೇಳಿಸಿ ಜಾತ್ರೆಯನ್ನು ವಿಶೇಷವಾಗಿ ಮಾಡಿ ಗ್ರಾಮವನ್ನು ಉದ್ದಾರ ಮಾಡುತ್ತಿರುವ ಶ್ರೀ ಮಠದ ಪೀಠಾಧಿಪತಿಗಳಾದ ಅಡವಿಸಿದ್ದರಾಮ ಮಹಾಸ್ವಾಮಿಗಳ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದು ಶಾಸಕರಾದ ಬಾಲಚಂದ್ರ ಜಾರಕಿಹೊಳಿ ಹೇಳಿದರು. ಅವರು ಶಿವಾಪೂರ(ಹ) ಅಡವಿಸಿದ್ದೇಶ್ವರ ಜಾತ್ರಾ ಮಹೋತ್ಸವದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿ ಭಾರತ ದೇಶದಲ್ಲಿ ನೂರಾರು ಜಾತಿ,ಧರ್ಮ ಜನಾಂಗಗಳಿವೆ ಪೂಜ್ಯರ  ದೇವರ ಆಶೀರ್ವಾದದಿಂದ ಎಲ್ಲರೂ ಭಾರತದಲ್ಲಿ ಸಹಬಾಳ್ವೆಯಿಂದ

ಅಡವಿಸಿದ್ದರಾಮ ಸ್ವಾಮಿಗಳ ಕಾರ್ಯ  ಶ್ಲಾಘನೀಯ : ಶಾಸಕ ಬಾಲಚಂದ್ರ ಜಾರಕಿಹೊಳಿ Read More »

ಅಡವಿಸಿದ್ದರಾಮ ಸ್ವಾಮಿಗಳ ಕಾರ್ಯ  ಶ್ಲಾಘನೀಯ : ಶಾಸಕ ಬಾಲಚಂದ್ರ ಜಾರಕಿಹೊಳಿ

ಹಳ್ಳೂರ. ಜಾತ್ರೆ ಧಾರ್ಮಿಕ ಕಾರ್ಯಕ್ರಮಗಳಿಂದ ಭಕ್ತಿ,ಶ್ರದ್ದಾ ಮನೋಭಾವನೆ  ಬೆಳೆದು ಪರಸ್ಪರರಲ್ಲಿ ಬಾಂಧವ್ಯ ಬೆಸೆಯುತ್ತವೆ.ಜಾತ್ರೆಯಲ್ಲಿ  ಅನೇಕ ಮಹಾತ್ಮರನ್ನು ಕರೆಯಿಸಿ ಒಳ್ಳೆಯ ವಿಚಾರಗಳನ್ನು ಹೇಳಿಸಿ ಜಾತ್ರೆಯನ್ನು ವಿಶೇಷವಾಗಿ ಮಾಡಿ ಗ್ರಾಮವನ್ನು ಉದ್ದಾರ ಮಾಡುತ್ತಿರುವ ಶ್ರೀ ಮಠದ ಪೀಠಾಧಿಪತಿಗಳಾದ ಅಡವಿಸಿದ್ದರಾಮ ಮಹಾಸ್ವಾಮಿಗಳ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದು ಶಾಸಕರಾದ ಬಾಲಚಂದ್ರ ಜಾರಕಿಹೊಳಿ ಹೇಳಿದರು. ಅವರು ಶಿವಾಪೂರ(ಹ) ಅಡವಿಸಿದ್ದೇಶ್ವರ ಜಾತ್ರಾ ಮಹೋತ್ಸವದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿ ಭಾರತ ದೇಶದಲ್ಲಿ ನೂರಾರು ಜಾತಿ,ಧರ್ಮ ಜನಾಂಗಗಳಿವೆ ಪೂಜ್ಯರ  ದೇವರ ಆಶೀರ್ವಾದದಿಂದ ಎಲ್ಲರೂ ಭಾರತದಲ್ಲಿ ಸಹಬಾಳ್ವೆಯಿಂದ

ಅಡವಿಸಿದ್ದರಾಮ ಸ್ವಾಮಿಗಳ ಕಾರ್ಯ  ಶ್ಲಾಘನೀಯ : ಶಾಸಕ ಬಾಲಚಂದ್ರ ಜಾರಕಿಹೊಳಿ Read More »

ವಿಶ್ವ ಗುರು ಬಸವಣ್ಣವರು ಮಾರ್ಗದಲ್ಲಿ ನಡೆಯಿರಿ :ಜಯ ಮೃತ್ಯುಂಜಯಸ್ವಾಮೀಜಿಗಳು

ಹಳ್ಳೂರ. ಆತ್ಮದ ಜೊತೆಗೆ ಲೋಕವನ್ನುದ್ದಾರ ಮಾಡುವ ಪೂಜ್ಯರಿರಬೇಕು 12ನೇ ಶತಮಾನದಲ್ಲಿ ವಿಶ್ವ ಗುರು ಬಸವಣ್ಣವರು ಕಾಯಕವೇ ಕೈಲಾಸ ಎಂದು ಸಾರಿ ಹೇಳಿದ್ದಾರೆ ಅಂತರಂಗವನ್ನು ಶುದ್ಧ ಮಾಡಿಕೊಂಡು ಸತ್ಯ ಶುದ್ಧ ಕಾಯಕ ಮಾಡಿ ಬಂದ ಸಂಪತ್ತಿನಲ್ಲಿ ಧಾನ ಧರ್ಮ ಮಾಡಿ ಪುಣ್ಯ ಪಡೆದುಕೊಳ್ಳಬೇಕೆಂದು ಕೂಡಲ ಸಂಗಮದ ಜಯ ಮೃತ್ಯುಂಜಯ ಮಹಾಸ್ವಾಮೀಜಿಗಳು ಹೇಳಿದರು.  ಶಿವಾಪೂರ ಗ್ರಾಮದ ಅಂಬಲಿ ಒಡೆಯ ಶ್ರೀ ಅಡವಿಸಿದ್ದೇಶ್ವರ ಜಾತ್ರಾಮಹೋತ್ಸವದಲ್ಲಿ ಬಸವ ಬುತ್ತಿ ಮಹಾ ಮಂಗಲ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿ ಅಂಕಲಗಿ ಅಡವಿಸಿದ್ದೇಶ್ವರರು ಪವಾಡ

ವಿಶ್ವ ಗುರು ಬಸವಣ್ಣವರು ಮಾರ್ಗದಲ್ಲಿ ನಡೆಯಿರಿ :ಜಯ ಮೃತ್ಯುಂಜಯಸ್ವಾಮೀಜಿಗಳು Read More »

ಪವಾಡ ಪುರುಷ ಶ್ರೀ ಅಡವಿಸಿದ್ದೇಶ್ವರ ಜಾತ್ರಾ ಮಹೋತ್ಸವ ಜರುಗಿತು

ಹಳ್ಳೂರ . ಸಮೀಪದ ಶಿವಾಪೂರ ಗ್ರಾಮದಲ್ಲಿ ಶುಕ್ರವಾರದಿಂದ ಸೋಮವಾರದವರೆಗೆ ಅತೀ ವಿಜೃಂಭಣೆಯಿಂದ ಜರುಗುತ್ತಿರುವ  ಪವಾಡ ಪುರುಷ ಶ್ರೀ ಅಡವಿಸಿದ್ದೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ಶುಕ್ರವಾರ ಸಾಯಂಕಾಲ ಗ್ರಾಮದ ಶ್ರೀ ಮಹಾದೇವ ದೇವಸ್ಥಾನದಿಂದ ಅಡವಿಸಿದ್ದೇಶ್ವರ ದೇವಸ್ಥಾನದವರೆಗೆ ಹೊರಡುವ ಶ್ರೀ ಬಸವ ಬುತ್ತಿ ಕಾರ್ಯಕ್ರಮಕ್ಕೆ ಶ್ರೀ ಮಠದ ಪೀಠಾಧಿಪತಿಗಳಾದ ಅಡವಿಸಿದ್ದರಾಮ ಮಹಾಸ್ವಾಮಿಗಳು ಚಾಲನೆ ನೀಡಿದರು. ಗ್ರಾಮದ ಸಹಸ್ರಾರು ಹೆಣ್ಣುಮಕ್ಕಳು ರೊಟ್ಟಿ ಬುತ್ತಿಯನ್ನು ಹೊತ್ತುಕೊಂಡು ವಿವಿಧ ವಾಧ್ಯ ಮೇಳದೊಂದಿಗೆ ಮೆರವಣಿಗೆ ಮೂಲಕ ಅಡವಿಸಿದ್ದೇಶ್ವರ ಮಠಕ್ಕೆ ಬಂದು ತಲುಪಿತು. ಈ ಸಮಯದಲ್ಲಿ ಅಭಿನವ

ಪವಾಡ ಪುರುಷ ಶ್ರೀ ಅಡವಿಸಿದ್ದೇಶ್ವರ ಜಾತ್ರಾ ಮಹೋತ್ಸವ ಜರುಗಿತು Read More »

ಇಂದಿನಿಂದ ಶಿವಾಪೂರದಲ್ಲಿ ಅಡವಿಸಿದ್ದೇಶ್ವರ ಜಾತ್ರೆ ಪ್ರಾರಂಭ.  

    ಹಳ್ಳೂರ . ಸಮೀಪದ ಶಿವಾಪೂರ ಗ್ರಾಮದ ಅಂಬಲಿ ಒಡೆಯ ಆರಾಧ್ಯ ದೇವರಾದ ಪವಾಡ ಪುರುಷ ಶ್ರೀ ಅಡವಿಸಿದ್ದೇಶ್ವರ ಜಾತ್ರಾ ಮಹೋತ್ಸವದಲ್ಲಿ ನೂತನ ಮೂರ್ತಿ ಹಾಗೂ ಪಲ್ಲಕ್ಕಿ ಉತ್ಸವ ಆಚರಣೆ ಮತ್ತು ಭವ್ಯವಾದ ಜಾತ್ರೆಯಲ್ಲಿ ರಸ್ತೆ ಬದಿಯಲ್ಲಿ ಬ್ಯಾನರುಗಳು ರಾರಾಜಿಸುತ್ತಿವೆ. ಇಂದು ಶುಕ್ರವಾರದಿಂದ ಸೋಮವಾರದವರೆಗೆ ಅತೀ ವಿಜೃಂಭಣೆಯಿಂದ ಜಾತ್ರೆ ಜರುಗುತ್ತದೆ.ಕಾರ್ಯಕ್ರಮಕ್ಕೆ ಅನೇಕ ಮಹಾತ್ಮರು, ಶರಣರು ಶಾಸಕ ಸಚಿವರು ರಾಜಕೀಯ ಮುಖಂಡರು ಕಾರ್ಯಕರ್ತರು ಆಗಮಿಸುವರು ಆದಕಾರಣ ಗ್ರಾಮದ ಸುತ್ತಮುತ್ತಲಿನ ಭಕ್ತಾದಿಗಳ ಆಗಮಿಸಬೇಕೆಂದು ಅಡವಿಸಿದ್ದೇಶ್ವರ ಮಠದ ಪೀಠಾಧಿಪತಿಗಳಾದ ಅಡವಿಸಿದ್ದರಾಮ ಮಹಾಸ್ವಾಮಿಗಳು

ಇಂದಿನಿಂದ ಶಿವಾಪೂರದಲ್ಲಿ ಅಡವಿಸಿದ್ದೇಶ್ವರ ಜಾತ್ರೆ ಪ್ರಾರಂಭ.   Read More »

ಕಬ್ಬಿನ ಸಸಿಗಳ ತಯಾರಿ ಬಗ್ಗೆ  ಸಸಿ ನಾಟಿ ಮಾಡುವ ವಿಧಾನಗಳ ಮಾಹಿತಿ ತಿಳಿಸಲಾಯಿತು

ಹಳ್ಳೂರ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ  ಟ್ರಸ್ಟ್ ರಿ ಮೂಡಲಗಿ ಇವರ ಆಶ್ರಯದಲ್ಲಿ ನಾಗನೂರು ಕಾರ್ಯಕ್ಷೇತ್ರದಲ್ಲಿ   ಸುಸ್ಥಿರ ಕಬ್ಬಿಣ ಬೇಸಾಯದ ಬಗ್ಗೆ ರೈತ ಕ್ಷೇತ್ರ ಪಾಠಶಾಲೆ ಕಾರ್ಯಕ್ರಮ ಹಮ್ಮಿಕೊಂಡಿದ್ದು ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಪ್ರಗತಿಪರ ರೈತರಾದ ಇವರು ಅಲ್ಲ ಗೌಡ ಪಾಟೀಲ್  ಇವರು  ಕಬ್ಬಿನ ಸಸಿಗಳ ತಯಾರಿ  ಬಗ್ಗೆ  ಸಸಿ ನಾಟಿ ಮಾಡುವ ವಿಧಾನಗಳ ಬಗ್ಗೆ  ಬಿಜೋ ಪಚಾರ ಮಾಡುವ ವಿಧಾನಗಳ ಬಗ್ಗೆ  ರೋಗಗಳ ಹತೋಟಿ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.ಕೃಷಿ ಮೇಲ್ವಿಚಾರಕರಾದ ಮೈಲಾರಪ್ಪ

ಕಬ್ಬಿನ ಸಸಿಗಳ ತಯಾರಿ ಬಗ್ಗೆ  ಸಸಿ ನಾಟಿ ಮಾಡುವ ವಿಧಾನಗಳ ಮಾಹಿತಿ ತಿಳಿಸಲಾಯಿತು Read More »

ಶ್ರಾವಣ ಮಾಸದ ನಿಮಿತ್ಯವಾಗಿ ಒಂದು ತಿಂಗಳ ಕಾಲ ವಿವಿಧ ಕಾರ್ಯಕ್ರಮಗಳು

ಹಳ್ಳೂರ . ಸಮೀಪದ ಅರಳಿಮಟ್ಟಿ ಗ್ರಾಮದಲ್ಲಿ ಶ್ರಾವಣ ಮಾಸದ ನಿಮಿತ್ಯವಾಗಿ ಒಂದು ತಿಂಗಳ ಕಾಲ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಕಳೆದ 24 ವರ್ಷಗಳಿಂದ ಪ್ರತಿವರ್ಷ ಶ್ರಾವಣ ಮಾಸದಲ್ಲಿ ಜರಗುತ್ತಿರುವ ಆಧ್ಯಾತ್ಮಿಕ ಪ್ರವಚನ ಕಾರ್ಯಕ್ರಮದ ಮಂಗಲೋತ್ಸವ ಕಾರ್ಯಕ್ರಮ ಸ.2 ಮತ್ತು 3 ರಂದು ವಿವಿಧ ಧಾರ್ಮಿಕ ಕಾರ್ಯಕ್ರಮ ಜರುಗಲಿದೆ ಎಂದು ಮಂಡಳಿಯ ಸದಸ್ಯರು ಹಾಗೂ ಗ್ರಾಂ ಪ ಸದಸ್ಯ ಸದಾಶಿವ ಸನ್ನಕ್ಕಿ  ತಿಳಿಸಿದ್ದಾರೆ. ಸೋಮವಾರ ಸ.2 ವೈಧಿಕತ್ವದಲ್ಲಿ ಶ್ರೀ ಬಸವೇಶ್ವರ ಕೃತ್ಯ ಗದ್ದುಗೆಗೆ ರುದ್ರಾಭಿಷೇಕ ರಾತ್ರಿ 10 ಗಂಟೆಗೆ

ಶ್ರಾವಣ ಮಾಸದ ನಿಮಿತ್ಯವಾಗಿ ಒಂದು ತಿಂಗಳ ಕಾಲ ವಿವಿಧ ಕಾರ್ಯಕ್ರಮಗಳು Read More »

ಸೇವಾ ನಿವೃತ್ತಿ ಹೊಂದಿದ ಬಸವರಾಜ ಚನ್ನಾಳ ರವರಿಗೆ ಸನ್ಮಾನ

ಹಳ್ಳೂರ. ಗೋದಾವರಿ ಬೈಯೋರಿಪೈನರೀಜ್ ಲಿ ಸಮೀರವಾಡಿ ಸಕ್ಕರೆ ಕಾರ್ಖಾನೆಯಲ್ಲಿ 38 ವರ್ಷಗಳ ಕಾಲ ಸೇವೆ ಸಲ್ಲಿಸಿ ಸೇವಾ ನಿವೃತ್ತಿ ಹೊಂದಿದ ಬಸವರಾಜ ಚನ್ನಾಳ ಅವರು ಸೇವಾ ವೃತ್ತಿಯಿಂದ ವಯೋ ನಿವೃತ್ತಿ ಹೊಂದಿದರು. ಈ ಹಿನ್ನಲೆಯಲ್ಲಿ ಕಾರ್ಖಾನೆಯು ಆಡಳಿತ ಅಧಿಕಾರಿಗಳು ಹಾಗೂ ಕಾರ್ಮಿಕ ಬಂದುಗಳು, ಹಿತೈಷಿಗಳು ವಿನೂತನ ಎತ್ತಿನ ಗಾಡಿಯಲ್ಲಿ ಭವ್ಯ ಮೆರವಣಿಗೆಯೊಂದಿಗೆ ಸಂಭ್ರಮಾಚರಣೆ ಮಾಡಿ ಆತ್ಮೀಯವಾಗಿ ಸನ್ಮಾನಿಸಿ ಬೀಳ್ಕೊಟ್ಟರು.                                  ಈ ಸಂಧರ್ಭದಲ್ಲಿ ಮಾತನಾಡಿದ ಸಕ್ಕರೆ ವಿಭಾಗದ ಜನರಲ್ ಮ್ಯಾನೇಜರ್ ದಿನೇಶ್ ಶರ್ಮಾ ವೃತ್ತಿಯಲ್ಲಿರುವ ಪ್ರತಿಯೊಬ್ಬರಿಗೂ ನಿವೃತ್ತಿ

ಸೇವಾ ನಿವೃತ್ತಿ ಹೊಂದಿದ ಬಸವರಾಜ ಚನ್ನಾಳ ರವರಿಗೆ ಸನ್ಮಾನ Read More »

ಸೇವಾ ನಿವೃತ್ತಿ ಹೊಂದಿದ ಬಸವರಾಜ ಚನ್ನಾಳ ರವರಿಗೆ ಸನ್ಮಾನ

ಹಳ್ಳೂರ. ಗೋದಾವರಿ ಬೈಯೋರಿಪೈನರೀಜ್ ಲಿ ಸಮೀರವಾಡಿ ಸಕ್ಕರೆ ಕಾರ್ಖಾನೆಯಲ್ಲಿ 38 ವರ್ಷಗಳ ಕಾಲ ಸೇವೆ ಸಲ್ಲಿಸಿ ಸೇವಾ ನಿವೃತ್ತಿ ಹೊಂದಿದ ಬಸವರಾಜ ಚನ್ನಾಳ ಅವರು ಸೇವಾ ವೃತ್ತಿಯಿಂದ ವಯೋ ನಿವೃತ್ತಿ ಹೊಂದಿದರು. ಈ ಹಿನ್ನಲೆಯಲ್ಲಿ ಕಾರ್ಖಾನೆಯು ಆಡಳಿತ ಅಧಿಕಾರಿಗಳು ಹಾಗೂ ಕಾರ್ಮಿಕ ಬಂದುಗಳು, ಹಿತೈಷಿಗಳು ವಿನೂತನ ಎತ್ತಿನ ಗಾಡಿಯಲ್ಲಿ ಭವ್ಯ ಮೆರವಣಿಗೆಯೊಂದಿಗೆ ಸಂಭ್ರಮಾಚರಣೆ ಮಾಡಿ ಆತ್ಮೀಯವಾಗಿ ಸನ್ಮಾನಿಸಿ ಬೀಳ್ಕೊಟ್ಟರು.                                  ಈ ಸಂಧರ್ಭದಲ್ಲಿ ಮಾತನಾಡಿದ ಸಕ್ಕರೆ ವಿಭಾಗದ ಜನರಲ್ ಮ್ಯಾನೇಜರ್ ದಿನೇಶ್ ಶರ್ಮಾ ವೃತ್ತಿಯಲ್ಲಿರುವ ಪ್ರತಿಯೊಬ್ಬರಿಗೂ ನಿವೃತ್ತಿ

ಸೇವಾ ನಿವೃತ್ತಿ ಹೊಂದಿದ ಬಸವರಾಜ ಚನ್ನಾಳ ರವರಿಗೆ ಸನ್ಮಾನ Read More »

ಸೇವಾ ನಿವೃತ್ತಿ ಹೊಂದಿದ ಬಸವರಾಜ ಚನ್ನಾಳ ರವರಿಗೆ ಸನ್ಮಾನ

ಹಳ್ಳೂರ. ಗೋದಾವರಿ ಬೈಯೋರಿಪೈನರೀಜ್ ಲಿ ಸಮೀರವಾಡಿ ಸಕ್ಕರೆ ಕಾರ್ಖಾನೆಯಲ್ಲಿ 38 ವರ್ಷಗಳ ಕಾಲ ಸೇವೆ ಸಲ್ಲಿಸಿ ಸೇವಾ ನಿವೃತ್ತಿ ಹೊಂದಿದ ಬಸವರಾಜ ಚನ್ನಾಳ ಅವರು ಸೇವಾ ವೃತ್ತಿಯಿಂದ ವಯೋ ನಿವೃತ್ತಿ ಹೊಂದಿದರು. ಈ ಹಿನ್ನಲೆಯಲ್ಲಿ ಕಾರ್ಖಾನೆಯು ಆಡಳಿತ ಅಧಿಕಾರಿಗಳು ಹಾಗೂ ಕಾರ್ಮಿಕ ಬಂದುಗಳು, ಹಿತೈಷಿಗಳು ವಿನೂತನ ಎತ್ತಿನ ಗಾಡಿಯಲ್ಲಿ ಭವ್ಯ ಮೆರವಣಿಗೆಯೊಂದಿಗೆ ಸಂಭ್ರಮಾಚರಣೆ ಮಾಡಿ ಆತ್ಮೀಯವಾಗಿ ಸನ್ಮಾನಿಸಿ ಬೀಳ್ಕೊಟ್ಟರು.                                  ಈ ಸಂಧರ್ಭದಲ್ಲಿ ಮಾತನಾಡಿದ ಸಕ್ಕರೆ ವಿಭಾಗದ ಜನರಲ್ ಮ್ಯಾನೇಜರ್ ದಿನೇಶ್ ಶರ್ಮಾ ವೃತ್ತಿಯಲ್ಲಿರುವ ಪ್ರತಿಯೊಬ್ಬರಿಗೂ ನಿವೃತ್ತಿ

ಸೇವಾ ನಿವೃತ್ತಿ ಹೊಂದಿದ ಬಸವರಾಜ ಚನ್ನಾಳ ರವರಿಗೆ ಸನ್ಮಾನ Read More »

ಬಸವರಾಜ್ ಹಂಗರಗಿ ಅವರಿಗೆ ಶ್ರೀ ಬಸವ ಗಾಯನ ಸಿರಿ ಪ್ರಶಸ್ತಿ ನೀಡಿ ಗೌರವಿಸಲಾಯಿತು

ಹಳ್ಳೂರ. ಸಮೀಪದ ಯಾದವಾಡ ಗ್ರಾಮದ ಬೃಂಗೇಶ ಹಂಗರಗಿ ಅವರಿಗೆ ಬಸವ ಗಾಯನ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಿ ಗೌರವಿಸಲಾಯಿತು. ಬಾಗಲಕೋಟ ಜಿಲ್ಲೆ ಇಳಕಲ್ ತಾಲ್ಲೂಕಿನ ಲಕ್ವ ರೋಗ ನಿವಾರಣೆಯ ಧನಂವಂತರಿ ಸುಕ್ಷೇತ್ರ ಸೋಮಲಾಪುರದಲ್ಲಿ ಬಸಶ್ವೇಶ್ವರ ಜಾತ್ರಾ ನಿಮಿತ್ಯವಾಗಿ ಚಪಾತಿ ಪಾಂಡು ಖ್ಯಾತಿಯ ಶ್ರೀ ಎಸ್ ಪಿ  ಹೊಸಪೇಟೆ ಅವರ ನೇತೃತ್ವದಲ್ಲಿ ದಿ 27/08/2024 ರಂದು ಸಂಗೀತ ಸಂಜೆ ಕಾರ್ಯಕ್ರಮ ಜರುಗಿತು. ಪ್ರತಿ ವರುಷ ಒಬ್ಬ ಸಾಧಕರನ್ನು ಗುರುತಿಸಿ ಗೌರವ ಪ್ರಶಸ್ತಿ ನೀಡಿ ಸನ್ಮಾನಿಸುವುದು ಒಂದು ವಾಡಿಕೆ ಈ ಬಾರಿ

ಬಸವರಾಜ್ ಹಂಗರಗಿ ಅವರಿಗೆ ಶ್ರೀ ಬಸವ ಗಾಯನ ಸಿರಿ ಪ್ರಶಸ್ತಿ ನೀಡಿ ಗೌರವಿಸಲಾಯಿತು Read More »

ಹಾರೂಗೇರಿ ಪುರಸಭೆಯ ನೂತನ ಅಧ್ಯಕ್ಷರಾಗಿ ವಸಂತ ಲಾಳಿ ಉಪಾಧ್ಯಕ್ಷರಾಗಿ ಬಸವರಾಜ ಅರಕೇರಿ ಅವಿರೋಧವಾಗಿ ಆಯ್ಕೆ

ಅಧ್ಯಕ್ಷರಾಗಿ ವಸಂತ ಲಾಳಿ , ಉಪಾಧ್ಯಕ್ಷರಾಗಿ ಬಸವರಾಜ ಅರಕೇರಿ ಅವಿರೋಧವಾಗಿ ಆಯ್ಕೆ: ತಹಶೀಲ್ದಾರ್ ಸುರೇಶ ಮುಂಜೆ; ಹಾರೂಗೇರಿ :  ಪುರಸಭೆಯ ನೂತನ ಅಧ್ಯಕ್ಷರಾಗಿ ವಸಂತ ಲಾಳಿ ಹಾಗೂ ಉಪಾಧ್ಯಕ್ಷರಾಗಿ ಬಸವರಾಜ ಅರಕೇರಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಚುನಾವಣಾ ಅಧಿಕಾರಿ ತಹಶೀಲ್ದಾರ್ ಸುರೇಶ ಮುಂಜೆ ತಿಳಿಸಿದರು. ಅವರು ಹಾರೂಗೇರಿ ಪುರಸಭೆಯ ಸಭಾ ಭವನದಲ್ಲಿ ದಿ. 30ರಂದು ಜರುಗಿದ ಪುರಸಭೆಯ ಅಧ್ಯಕ್ಷ- ಉಪಾಧ್ಯಕ್ಷರ ಆಯ್ಕೆಯಲ್ಲಿ ಸಂದರ್ಭದಲ್ಲಿ ಮಾತನಾಡುತ್ತಪುರಸಭೆಗೆ ಅಧ್ಯಕ್ಷ ಸ್ಥಾನ ‘ಹಿಂದುಳಿದ ವರ್ಗ ಅ ‘ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ “ಪರಿಶಿಷ್ಟ

ಹಾರೂಗೇರಿ ಪುರಸಭೆಯ ನೂತನ ಅಧ್ಯಕ್ಷರಾಗಿ ವಸಂತ ಲಾಳಿ ಉಪಾಧ್ಯಕ್ಷರಾಗಿ ಬಸವರಾಜ ಅರಕೇರಿ ಅವಿರೋಧವಾಗಿ ಆಯ್ಕೆ Read More »

ಮುಗಳಖೋಡ ಪುರಸಭೆಯ ನೂತನ ಅಧ್ಯಕ್ಷರಾಗಿ ಶಾಂತವ್ವ ಗೋಕಾಕ, ಉಪಾಧ್ಯಕ್ಷರಾಗಿ ಗಂಗವ್ವ ಬೆಳಗಲಿ ಅವಿರೋಧವಾಗಿ ಆಯ್ಕೆ

ಬೆಳಗಾವಿ.ಮುಗಳಖೋಡ ಉಸ್ತುವಾರಿ ಮಂತ್ರಿ, ಚಿಕ್ಕೋಡಿ ಸಂಸದರು, ಕುಡಚಿ ಶಾಸಕರು ಕಾಂಗ್ರೆಸ್ ಪಕ್ಷದವರೇ ಇದ್ದರೂ ಮುಗಳಖೋಡ ಪುರಸಭೆ ಅಧ್ಯಕ್ಷ- ಉಪಾಧ್ಯಕ್ಷ ಆಯ್ಕೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ತೀವ್ರ ಮುಖಭಂಗ; ಅಧ್ಯಕ್ಷರಾಗಿ ಶಾಂತವ್ವ ಗೋಕಾಕ, ಉಪಾಧ್ಯಕ್ಷರಾಗಿ ಗಂಗವ್ವ ಬೆಳಗಲಿ ಅವಿರೋಧವಾಗಿ ಆಯ್ಕೆ: ತಹಶೀಲ್ದಾರ್ ಸುರೇಶ ಮುಂಜೆ; ಮುಗಳಖೋಡ:  ಪುರಸಭೆಯ ನೂತನ ಅಧ್ಯಕ್ಷರಾಗಿ ಶಾಂತವ್ವ ಗೋಪಾಲ ಗೋಕಾಕ ಹಾಗೂ ಉಪಾಧ್ಯಕ್ಷರಾಗಿ ಗಂಗವ್ವ ಹನುಮಂತ ಬೆಳಗಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಚುನಾವಣಾ ಅಧಿಕಾರಿ ತಹಶೀಲ್ದಾರ್ ಸುರೇಶ ಮುಂಜೆ ತಿಳಿಸಿದರು. ಅವರು ಮುಗಳಖೋಡ ಪುರಸಭೆಯ ಸಭಾ ಭವನದಲ್ಲಿ

ಮುಗಳಖೋಡ ಪುರಸಭೆಯ ನೂತನ ಅಧ್ಯಕ್ಷರಾಗಿ ಶಾಂತವ್ವ ಗೋಕಾಕ, ಉಪಾಧ್ಯಕ್ಷರಾಗಿ ಗಂಗವ್ವ ಬೆಳಗಲಿ ಅವಿರೋಧವಾಗಿ ಆಯ್ಕೆ Read More »

ಸನ್ 2024 -25 ನೇ ಸಾಲಿನ ಪ್ರಥಮ ಪಾಲಕರ ಸಭೆ ನಡೆಯಿತು

ಹಳ್ಳೂರ .ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ಪದವಿ ಪೂರ್ವ ಮಹಾವಿದ್ಯಾಲಯ ಮೂಡಲಗಿ ಇವರ ಸಂಯುಕ್ತ ಆಶ್ರಯದಲ್ಲಿ ಸನ್ 2024 -25 ನೇ ಸಾಲಿನ ಪ್ರಥಮ ಪಾಲಕರ ಸಭೆಯಲ್ಲಿ ಸಭೆಗೆ ಎಲ್ಲಾ ಪಾಲಕರು ಮಹಾವಿದ್ಯಾಲಯಕ್ಕೆ ಆಗಮಿಸಿದ್ದರು ಮತ್ತು ಮಕ್ಕಳ ಶಿಕ್ಷಣದಲ್ಲಿ ಆಗುವ ಕುಂದು ಕೊರತೆಗಳ ಬಗ್ಗೆ ಪಾಲಕರ ಸಭೆಯಲ್ಲಿ ಚರ್ಚೆ ಮಾಡಲಾಯಿತು. ಪಾಲಕರ ಸಭೆಯ ಕುರಿತು  ಕಂಪ್ಯೂಟರ್ ವಿಷಯದ ಉಪನ್ಯಾಸಕರಾದ ಸೋಮನಾಥ್ ಇಜೇರಿ ಸರ ಮಾತನಾಡಿ   ಮಕ್ಕಳ ಅಭಿವೃದ್ಧಿಗಾಗಿ ಹಾಗೂ ಮಕ್ಕಳ ಯಶಸ್ಸು  ಕಾಣಬೇಕಾದರೆ ಪಾಲಕರ ಪಾತ್ರ ಮುಖ್ಯವಾದದ್ದು ಎಂದು

ಸನ್ 2024 -25 ನೇ ಸಾಲಿನ ಪ್ರಥಮ ಪಾಲಕರ ಸಭೆ ನಡೆಯಿತು Read More »

ಸರಕಾರಿ ಶಾಲೆಗಳಲ್ಲಿ ಪ್ರತಿ ತಿಂಗಳು ಪಾಲಕರ ಸಭೆ ಸರಕಾರ ಆದೇಶ ಮಾಡಿದ್ದು ಸ್ವಾಗತಾರ್ಹ.

ಹಳ್ಳೂರ. ಪ್ರತೀ ತಿಂಗಳು ಸಭೆ ಮಾಡುವುದರಿಂದ ಮಕ್ಕಳ ಬೌದ್ಧಿಕ ಮಟ್ಟ ಹೆಚ್ಚಿಸಿ ಹೆಚ್ಚು ಶಿಕ್ಷಣ ಕಲಿಯಲು ಅವಕಾಶ ಕಲ್ಪಿಸುವ ಸರಳ ಮಾರ್ಗವೆಂದು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಮುರಿಗೆಪ್ಪ ಮಾಲಗಾರ ಹೇಳಿದರು. ಅವರು ಗ್ರಾಮದ ಶಿವಶಂಕರ ನಗರದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಪಾಲಕರ ಸಭೆಯಲ್ಲಿ ಮಾತನಾಡಿ .ಪ್ರಾಥಮಿಕ ಶಾಲೆಯಲ್ಲಿ ಕಲಿಯುವ ಶಿಕ್ಷಣ ಜೀವನದ ತಳಪಾಯವಿದ್ದಂತೆ  ಉನ್ನತ ಮಟ್ಟದ ಶಿಕ್ಷಣ ಕಲಿತು ಮೇಧಾವಿಗಳಾಗಿರಿ ಮೊಬೈಲ ಟಿವಿ ಕಡೆ ಗಮನ ಕೊಡದೆ ಹೆಚ್ಚು ಅಭ್ಯಾಸದ ಗಮನ ಹರಿಸಿ

ಸರಕಾರಿ ಶಾಲೆಗಳಲ್ಲಿ ಪ್ರತಿ ತಿಂಗಳು ಪಾಲಕರ ಸಭೆ ಸರಕಾರ ಆದೇಶ ಮಾಡಿದ್ದು ಸ್ವಾಗತಾರ್ಹ. Read More »

.ಶ್ರೀ ಕ್ಷೇತ್ರ ಧರ್ಮಸ್ಥಳ  ಗ್ರಾಮಾಭಿವೃದ್ಧಿ ಸಂಸ್ಥೆಯಿಂದ ಕಾರ್ಯಕ್ರಮ

ಹಳ್ಳೂರ .ಶ್ರೀ ಕ್ಷೇತ್ರ ಧರ್ಮಸ್ಥಳ  ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್  ರಿ ಮೂಡಲಗಿ ಇವರ ಆಶ್ರಯದಲ್ಲಿ ಮೂಡಲಗಿ ತಾಲೂಕಿನ  ಸುನದೋಳಿ ಕಾರ್ಯ ಕ್ಷೇತ್ರದಲ್ಲಿ ವೈಜ್ಞಾನಿಕ ಹೈನುಗಾರಿಕಾ ತರಬೇತಿ ಕಾರ್ಯಕ್ರಮದ  ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಮಸಗುಪ್ಪಿ ಪಶು ಆಸ್ಪತ್ರೆಯ ಪಶು ವೈದ್ಯಕೀಯ ಪರಿಕ್ಷಕರಾದ  ಮಹಾಂತೇಶ ರೊಕ್ಕದಕಟ್ಟಿ ಮಾತನಾಡಿ  ಉತ್ತಮ ತಳಿಯ ಹೈನು ಹಸುಗಳ ಆಯ್ಕೆ ಬಗ್ಗೆ, ಕರುಗಳ ಪಾಲನೆ ಪೋಷಣೆ ಬಗ್ಗೆ, ಕಾಲ ಕಾಲಕ್ಕೆ ಜಂತು ನಿವಾರಕ ಔಷಧಿ ಹಾಕುವ ಬಗ್ಗೆ, ರೋಗ ಪ್ರತಿಬಂಧಕ ಚುಚ್ಚು ಮದ್ದುಗಳನ್ನು

.ಶ್ರೀ ಕ್ಷೇತ್ರ ಧರ್ಮಸ್ಥಳ  ಗ್ರಾಮಾಭಿವೃದ್ಧಿ ಸಂಸ್ಥೆಯಿಂದ ಕಾರ್ಯಕ್ರಮ Read More »

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕ್ರಮ

ಹಳ್ಳೂರ .ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕ್ಷೇತ್ರದ ಹಳ್ಳೂರ ಡಿಜಿಟಲ್ ಸೇವಾ ಕಛೇರಿಯಲ್ಲಿ ಬೇಧ ಭಾವ ಮಾಡದೆ ಸಾಮೂಹಿಕವಾಗಿ ಸಹೋದರ,ಸಹೋದರಿಯರಂತೆ ಪ್ರೀತಿ ವಾತ್ಸಲ್ಯ ತೋರಿ ಸನಾತನ ಕಾಲದ ಪದ್ಧತಿ ಪ್ರಕಾರ ಕೈಯಲ್ಲಿ ರಾಕಿ ಕಟ್ಟಿ ಆರತಿ ಬೆಳಗಿ ರಕ್ಷಾ ಬಂಧನದ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ಈ ಸಮಯದಲ್ಲಿ ವಲಯದ ಮೇಲ್ವಿಚಾರಕಿ ರೇಣುಕಾ ಟಿ. ಒಕ್ಕೂಟದ ಅಧ್ಯಕ್ಷೆ ಕೌಸರ ಹಣಗಂಡಿ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಮುರಿಗೆಪ್ಪ  ಮಾಲಗಾರ. ಸಿ ಎಸ್ ಸಿ ಸೇವಾದಾರ ಮಣಿಕಂಠ ಮಾಲಗಾರ.ಸೇವಾ ಪ್ರತಿನಿಧಿ ಮಾಲಾ ಮೇತ್ರಿ.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕ್ರಮ Read More »

ಬಸವೇಶ್ವರ ಜಾತ್ರೆ ನಿಮಿತ್ಯ ಇಂದು 55 ಎಚ್ ಪಿ  ಟ್ರ್ಯಾಕ್ಟರ್ ಸ್ಫರ್ಧೆ.    

               ಹಳ್ಳೂರ. ಶ್ರೀ ಬಸವೇಶ್ವರ ಜಾತ್ರಾ ಮಹೋತ್ಸವವು ಹಾಗೂ ರಥೋತ್ಸವವು ಸೋಮವಾರದಂದು ಅತೀ ವಿಜೃಂಭಣೆಯಿಂದ ಜರುಗುವುದು. ಜಾತ್ರಾಮಹೋತ್ಸವದ ಅಂಗವಾಗಿ ಗ್ರಾಮದಲ್ಲಿ ತೃತೀಯ ಬಾರಿಗೆ ದಿ,22 ಗುರುವಾರದಂದು  55 ಎಚ್ ಪಿ ಟ್ರ್ಯಾಕ್ಟರ್ ಜಗ್ಗುವ ಸ್ಪರ್ಧೆ ನಡೆಯುವುದು.ರವಿವಾರ ದಿ  25 ರಂದು ಒಂದು ನಿಮಿಷದ ಜೋಡೆತ್ತಿನ ಚಕ್ಕಡಿ ಬಂಡಿ ಶರ್ತು ಜರುಗುವುದು.ಸೋಮವಾರ ದಿ 26 ರಂದು ಶ್ರೀ ಬಸವೇಶ್ವರ ವಿಶೇಷ ಪೂಜೆ ಅಭಿಷೇಕ ನೈವೇದ್ಯ,ಸಾಯಂಕಾಲ ರಥೋತ್ಸವ ನಡೆದು ಅದೇ ದಿನ ರಾತ್ರಿ 8 ಗಂಟೆಗೆ ಗೀ,ಗೀ ಪದಗಳು ಜರುಗುತ್ತವೆ

ಬಸವೇಶ್ವರ ಜಾತ್ರೆ ನಿಮಿತ್ಯ ಇಂದು 55 ಎಚ್ ಪಿ  ಟ್ರ್ಯಾಕ್ಟರ್ ಸ್ಫರ್ಧೆ.     Read More »

ಬಸವೇಶ್ವರ ಜಾತ್ರಾ ಮಹೋತ್ಸವದಲ್ಲಿ ಒಂದು ನಿಮಿಷದ ಟ್ರ್ಯಾಕ್ಟರ್ ಜಗ್ಗುವ ಸ್ಪರ್ಧೆಗೆ ಚಾಲನೆ. 

                         ಹಳ್ಳೂರ . ಗ್ರಾಮದ ಶಿವಶಂಕರ ನಗರದ ಶ್ರೀ ಬಸವೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಶ್ರೀ ಬಸವೇಶ್ವರ ವಿಶೇಷ ಪೂಜೆ ಅಭಿಷೇಕ ನೈವೇದ್ಯ ಅರ್ಪಿಸಿದರು. ಪ್ರಥಮ ಬಾರಿಗೆ ಒಂದು ನಿಮಿಷದ ಟ್ರ್ಯಾಕ್ಟರ್ ಜಗ್ಗುವ ಸ್ಫರ್ಧೆಯನ್ನು ಏರ್ಪಡಿಸಲಾಯಿತು. ಒಂದು ನಿಮಿಷದ 5 ಜನ ಟ್ರ್ಯಾಕ್ಟರ್ ಜಗ್ಗುವ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ದಾಸನಾಳ ಗ್ರಾಮದ ಜೈ ಹನುಮಾನ್. ದ್ವಿತೀಯ ಬಹುಮಾನವನ್ನು ಅಳಗೋಡಿ ದೋಸ್ತಿ ದರ್ಬಾರ್. ತೃತೀಯ ಬಹುಮಾನ ಜೈ ರಾಯಣ್ಣ ವಿರಾಳ ತೋಟ ದವರು ಬಹುಮಾನವನ್ನು ಪಡೆದುಕೊಂಡಿದ್ದಾರೆ. ಈ ಸಮಯದಲ್ಲಿ

ಬಸವೇಶ್ವರ ಜಾತ್ರಾ ಮಹೋತ್ಸವದಲ್ಲಿ ಒಂದು ನಿಮಿಷದ ಟ್ರ್ಯಾಕ್ಟರ್ ಜಗ್ಗುವ ಸ್ಪರ್ಧೆಗೆ ಚಾಲನೆ.  Read More »

ಶಿವಾಪೂರ ಗ್ರಾಮದಲ್ಲಿ ಸ್ವಚ್ಚತಾ ಕಾರ್ಯಕ್ರಮ.    

                              ಹಳ್ಳೂರ. ಶ್ರೀ  ಕ್ಷೇತ್ರ ಧರ್ಮಸ್ಥಳ ಬಿ ಸಿ ಟ್ರಸ್ಟ್ ಮೂಡಲಗಿ ತಾಲೂಕಿನ ಮೂಡಲಗಿ ರೂರಲ್ ವಲಯದ  ಕಾರ್ಯಕ್ಷೇತ್ರದಲ್ಲಿ ಶ್ರದ್ಧಾ ಸ್ವಚ್ಛತಾ ಕಾರ್ಯಕ್ರಮದ ನಿಮಿತ್ಯ ಶಿವಾಪೂರ ಗ್ರಾಮದ ದುರ್ಗಾದೇವಿ ದೇವಸ್ಥಾನದಲ್ಲಿ ಸ್ವಚ್ಛತೆ ಮಾಡುವುದರ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲಾಯಿತು. ಈ ಸಮಯದಲ್ಲಿ  ತಾಲೂಕಿನ ಯೋಜನಾಧಿಕಾರಿಗಳಾದ ರಾಜು ನಾಯ್ಕ.ವಲಯದ ಮೇಲ್ವಿಚಾರಕರರಾದ ರೇಣುಕಾ ತಿಳುವಳ್ಳಿ . ಒಕ್ಕೂಟದ ಅಧ್ಯಕ್ಷೆ ಮಹಾದೇವಿ ಕುಂಭಳ್ಳಿ.ಸ್ಥಳೀಯ ಸೇವಾ ಪ್ರತಿನಿಧಿ ಕಸ್ತೂರಿ ಸವದಿ ಸೇರಿದಂತೆ ಸಂಗದ ಸದಸ್ಯರು ಭಾಗವಹಿಸಿದ್ದರು.

ಶಿವಾಪೂರ ಗ್ರಾಮದಲ್ಲಿ ಸ್ವಚ್ಚತಾ ಕಾರ್ಯಕ್ರಮ.     Read More »

ಸ್ವಚ್ಛತೆ ಕಾಪಾಡುವುದು ಆದ್ಯ ಕರ್ತವ್ಯವಾಗಿದೆ :ರೇಣುಕಾ ತಿಳುವಳ್ಳಿ

ಹಳ್ಳೂರ. ಶ್ರೀ ಕ್ಷೇತ್ರ ಧರ್ಮಸ್ಥಳ ಬಿಸಿ ಟ್ರಸ್ಟ್ ಮೂಡಲಗಿ ತಾಲೂಕಿನ ರೂರಲ್ ವಲಯದ ಹಳ್ಳೂರ ಕಾರ್ಯಕ್ಷೇತ್ರದಲ್ಲಿ ಶ್ರದ್ಧಾ ಸ್ವಚ್ಛತಾ ಕಾರ್ಯಕ್ರಮದ ನಿಮಿತ್ತ ಪೀರ್ ಸಾಬ್ ದರ್ಗಾದಲ್ಲಿ  ಸ್ವಚ್ಛತೆ  ಮಾಡುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲಾಯಿತು. ವಲಯದ ಮೇಲ್ವಿಚಾರಕರಾದ ರೇಣುಕಾ ತಿಳುವಳ್ಳಿ ಮಾತನಾಡಿ ಪ್ರತಿಯೊಬ್ಬರೂ ಗ್ರಾಮದ ಸ್ವಚ್ಚತೆ ಕಾಪಾಡುವುದರಿಂದ ಶರೀರಕ್ಕೆ ಹಾಗೂ ಗ್ರಾಮಕ್ಕೆ ಒಳ್ಳೆಯದಾಗಿ ಸೊಳ್ಳೆಗಳ ಕಾಟ ಕಡಿಮೆಯಾಗಿ ರೋಗರುಜಿನಿಗಳು ಬರುವುದಿಲ್ಲ ಎಂದು ಹೇಳುತ್ತಾ ಸ್ವಚ್ಛತೆ ಬಗ್ಗೆ   ಜನರಲ್ಲಿ ಅರಿವು ಮೂಡಿಸಿದರು.                                     ಈ ಸಮಯದಲ್ಲಿ ಒಕ್ಕೂಟದ ಅಧ್ಯಕ್ಷೆ ಕೌಸರ ಹಣಗಂಡಿ.

ಸ್ವಚ್ಛತೆ ಕಾಪಾಡುವುದು ಆದ್ಯ ಕರ್ತವ್ಯವಾಗಿದೆ :ರೇಣುಕಾ ತಿಳುವಳ್ಳಿ Read More »

ಶ್ರೀ ಭೀರಸಿದ್ದೇಶ್ವರ ಜಾತ್ರಾ ಮಹೋತ್ಸವಕ್ಕೆ ಚಾಲನೆ!

ಹಳ್ಳೂರ. ಜಾತ್ರೆಗಳು ಭಾರತೀಯ ಪಾರಂಪರಿಕ ಸಂಸ್ಕೃತಿಯ ಪ್ರತೀಕವಾಗಿದೆ ಬಾಂಧವ್ಯ ಬೆಸೆಯುವ ಅದ್ಭುತ ಅಸ್ತ್ರ , ಬೇಧ ಭಾವ ಮರೆತು ಬಾಂಧವ್ಯ ಬೆಸೆಯುವದು ಜಾತ್ರೆಗಳಲ್ಲಿ ಕಾಣಬಹುದು ಎಂದು ರೇವಣ ಸಿದ್ಧೇಶ್ವರ ಸ್ವಾಮೀಜಿ ಅವರು ಹೇಳಿದರು.                                       ಅವರು ಹಳ್ಳೂರ ಗ್ರಾಮದ ಶ್ರೀ ಬಸವ ನಗರ ಕ್ರಾಸ್ ನಲ್ಲಿರುವ ಶ್ರೀ ಭೀರಸಿದ್ದೇಶ್ವರ ಜಾತ್ರಾ ಮಹೋತ್ಸವದಲ್ಲಿ ಮಾತನಾಡಿ ಜಾತ್ರೆಗಳು ಹುಗ್ಗಿ ಜಾತ್ರೆಗಳಾಗದೆ ಮಹಾತ್ಮರನ್ನು ಕರೆಸಿ ಒಳ್ಳೆಯ ಆಚಾರ ವಿಚಾರ ಧಾರ್ಮಿಕ ಕಾರ್ಯಕ್ರಮ ನಡೆಸಿ ಸನ್ಮಾರ್ಗದಲ್ಲಿ ಸಾಗಿ ಜೀವನ ಸಾರ್ಥಕ ಮಾಡಿಕೊಳ್ಳಬೇಕು.ಪ್ರತೀ ವರ್ಷ

ಶ್ರೀ ಭೀರಸಿದ್ದೇಶ್ವರ ಜಾತ್ರಾ ಮಹೋತ್ಸವಕ್ಕೆ ಚಾಲನೆ! Read More »

ಹಿಂದೂ -ಮುಸ್ಲಿಂ ಭಾವೈಕ್ಯತೆಯ ಮೊಹರಂ ಹಬ್ಬದ ಆಚರಣೆ

ಹಿಂದೂ ಮುಸ್ಲಿಂ ಭಾವೈಕ್ಯತೆಯ ಪ್ರತೀಕವಾದ ಮೊಹರಂ ಹಬ್ಬವನ್ನು ಬುಧವಾರದಂದು ಬೇಧ ಭಾವ ಮಾಡದೆ ಗ್ರಾಮಸ್ಥರೆಲ್ಲರು ಸೇರಿ ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು. ಪಿರಸಾಭ ದರ್ಗಾ ದಿಂದ ದೇವರ ಡೊಲಿಯನ್ನು ಹೊರಗೆ ತಂದರು  ಬಕ್ತರು ಲಾಲ್ ಸಾಬ್ ಕಿ ದೋಸ್ತ್ರಾ ದಿನ್ ಅನ್ನುತ್ತಾ ದೇವರ ಡೋಲಿಯ ಮೇಲೆ ಕಾರಿಕ್, ಬೆಂಡು ಬತ್ತಾಸು ಬಿಸ್ಕಿಟ್ಟ ಹಾರಿಸಿ ಹರಕೆ ತೀರಿಸಿದರು.ಗ್ರಾಮದ ಯುವಕರು ಖತಾಲಗಳ ಅನೇಕ ತಂಡದವರು ಹೆಜ್ಜೆ ಹಾಕುತ್ತಾ, ಕರಬಲ್ ಆಡುತ್ತಾ ಹೆಜ್ಜೆ ಕುಣಿತ ಲೇಜಿಮ್ ಕುಣಿತ, ಹಗ್ಗದ ಆಟ, ಬಾರಕೋಲ ಬಡಿತ,ತಾಳ

ಹಿಂದೂ -ಮುಸ್ಲಿಂ ಭಾವೈಕ್ಯತೆಯ ಮೊಹರಂ ಹಬ್ಬದ ಆಚರಣೆ Read More »

ರಾಷ್ಟೀಯ ಸೇವಾ ಯೋಜನೆ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭ ಜರುಗಿತು

ಹಳ್ಳೂರ . ರಾಷ್ಟೀಯ ಸೇವಾ ಯೋಜನೆ ವಾರ್ಷಿಕ ಶಿಬಿರದಿಂದ ಗ್ರಾಮದ ಸುದಾರಣೆ ಹಾಗೂ ಶಿಸ್ತು, ಸಮಯ ಪ್ರಜ್ಞೆ, ಸಮಾಜದಲ್ಲಿ ಉತ್ತಮ ರೀತಿಯಲ್ಲಿ ಬದುಕಬೇಕೆಂದು ತಿಳಿಸಿಕೊಡುತ್ತದೆ. ಎಂದು ಎಸ್ ಡಿ ಗಾಣಿಗೇರ ಹೇಳಿದರು.                                   ಅವರು ಶಿವಾಪೂರ ಗ್ರಾಮದಲ್ಲಿ ಮೂಡಲಗಿ ಶ್ರೀ ಶ್ರೀ ಪಾದಬೋಧ ಸ್ವಾಮಿಜಿ ಸರಕಾರಿ ಪ್ರಥಮ ದರ್ಜೆ ಕಾಲೇಜು ವತಿಯಿಂದ ನಡೆದ ರಾಷ್ಟೀಯ ಸೇವಾ ಯೋಜನೆ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿ ಎನ್ ಎಸ್ ಎಸ್ ಶಿಬಿರದಿಂದ ಸಮಾಜ ,

ರಾಷ್ಟೀಯ ಸೇವಾ ಯೋಜನೆ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭ ಜರುಗಿತು Read More »

ರಾಸಾಯನಿಕ ಗೊಬ್ಬರ ಬಳಕೆಯಿಂದ ಭೂಮಿಗೆ ಹಾಗೂ ಶರೀರಕ್ಕೆ ವಿಷಕಾರಕ  ಕೃಷಿ ಅಧಿಕಾರಿ: ಎಸ್ ಬಿ ಕರಗಣ್ಣಿ

ಹಳ್ಳೂರ. ಭೂಮಿಗೆ ರಾಸಾಯನಿಕ ಗೊಬ್ಬರ ಬಳಸಿ ಭೂಮಿ ಫಲವತ್ತತೆ ನಾಶ ಮಾಡದೆ ಸಾವಯುವ ಕೃಷಿ ಪದ್ಧತಿ ಅಳವಡಿಸಿಕೊಂಡು ಉತ್ತಮ ಬೆಳೆ ಬೆಳೆದು ಹೆಚ್ಚು ಲಾಭವನ್ನು ಪಡೆಯಬಹುದು. ರಾಸಾಯನಿಕ ಗೊಬ್ಬರ ಬಳಕೆಯಿಂದ ಭೂಮಿಗೆ ಹಾಗೂ ಶರೀರಕ್ಕೆ ವಿಷಕಾರಕ ಎಂದು ಕೃಷಿ ಅಧಿಕಾರಿಯಾದ ಎಸ್ ಬಿ ಕರಗಣ್ಣಿ ಹೇಳಿದರು.                                         ಅವರು ಶಿವಾಪೂರ ಗ್ರಾಮದಲ್ಲಿ ನಡೆದ ಮೂಡಲಗಿ ಶ್ರೀ ಶ್ರೀ ಪಾದಭೋದ ಸ್ವಾಮಿಜಿ ಸರಕಾರಿ ಪ್ರಥಮ ದರ್ಜೆ ಕಾಲೇಜ ವತಿಯಿಂದ ಹಮ್ಮಿಕೊಂಡ ರಾಷ್ಟೀಯ ಸೇವಾ ಯೋಜನೆ ವಾರ್ಷಿಕ ವಿಶೇಷ ಶಿಬಿರ

ರಾಸಾಯನಿಕ ಗೊಬ್ಬರ ಬಳಕೆಯಿಂದ ಭೂಮಿಗೆ ಹಾಗೂ ಶರೀರಕ್ಕೆ ವಿಷಕಾರಕ  ಕೃಷಿ ಅಧಿಕಾರಿ: ಎಸ್ ಬಿ ಕರಗಣ್ಣಿ Read More »

ಸಾಂಕ್ರಾಮಿಕ ರೋಗಗಳ ಬಗ್ಗೆ ಗಮನ ಹರಿಸಿರಿ: ಡಾ.ಮಹೇಶ ಕಂಕಣವಾಡಿ

ಹಳ್ಳೂರ. ಪ್ರಾಥಮಿಕ ಆರೋಗ್ಯ ಕೇಂದ್ರ ಹಳ್ಳೂರ ಸರಕಾರಿ ಆಸ್ಪತ್ರೆಯಲ್ಲಿ ಗುರುವಾರದಂದು ಡೆಂಗ್ಯೂ ಜ್ವರದ ಬಗ್ಗೆ ಮುಂಜಾಗ್ರತೆ ಕ್ರಮವಾಗಿ ಗ್ರಾಮದ ಸ್ವಚ್ಚತೆ ಹಾಗೂ ತಮ್ಮ ಮನೆಗಳ ಸ್ವಚ್ಚತೆ ಬಗ್ಗೆ ಗಮನ ಹರಿಸಿ ವಿಶೇಷವಾಗಿ ಸಾಂಕ್ರಾಮಿಕ ರೋಗಗಳ ಬಗ್ಗೆ ಗಮನ ಹರಿಸಿರಿ ಎಂದು ವೈದ್ಯಾಧಿಕಾರಿಗಳ ಡಾ ಮಹೇಶ ಕಂಕಣವಾಡಿ ತಿಳಿಸಿದರು.                     ನೇತ್ರ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು. ನೇತ್ರ ಚಿಕಿತ್ಸೆಗಾಗಿ ಕಳಸಲಾಗಿದೆ. ಈ ಸಮಯದಲ್ಲಿ ಲ್ಯಾಬ್ ಟೆಕ್ನಿಷಿಯನ್ ಡವಳೇಶ್ವರ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಮುರಿಗೆಪ್ಪ ಮಾಲಗಾರ.ಸದಾಶಿವ ಹಾದಿಮನಿ.ಸೇರಿದಂತೆ ಆಶಾ ಕಾರ್ಯಕರ್ತೆಯರು

ಸಾಂಕ್ರಾಮಿಕ ರೋಗಗಳ ಬಗ್ಗೆ ಗಮನ ಹರಿಸಿರಿ: ಡಾ.ಮಹೇಶ ಕಂಕಣವಾಡಿ Read More »

ಕಡೇ ವಾರದಂದು ಹಳ್ಳೂರಲ್ಲಿ  ಹಬ್ಬದ ವಾತಾವರಣ

                           ಹಳ್ಳೂರ. ಹಳ್ಳೂರ, ಕಪ್ಪಲಗುದ್ದಿ, ಶಿವಾಪೂರ ಮುರೂರು ಗ್ರಾಮದ ಆರಾಧ್ಯ ದೇವರಾದ ಶ್ರೀ ಮಹಾಲಕ್ಷ್ಮೀ ದೇವಿ ಹಾಗು ದ್ಯಾಮವ್ವ ದೇವಿಯ  ಕಡೇ ವಾರದ ನಿಮಿತ್ಯ ಹಳ್ಳೂರ ಗ್ರಾಮದಲ್ಲಿ ಹಬ್ಬದ ವಾತಾವರಣದಂತೆ ಕಂಡು ಬಂದಿತ್ತು.ಮುಂಜಾನೆ ನಸುಕಿನ ಜಾವದಲ್ಲಿ ಗ್ರಾಮದ ಎಲ್ಲಾ ದೇವರಿಗೆ ಕೃಷ್ಣಾ ನದಿ ನೀರು,ಹಾಗೂ ತೋಟದ ಬಾವಿ ಬೋರವೆಲ್ ನೀರು ತಂದು ಯುವಕರು ಪುಟಾಣಿ ಮುದ್ದು ಮಕ್ಕಳು ಎಲ್ಲಾ ದೇವರಿಗೆ ನೀರುಣಿಸಿದರು. ದೇವರ ವಿಶೇಷ ಪೂಜೆ ಅಭಿಷೇಕ ನೈವೇದ್ಯ ನೆರವೇರಿಸಿದರು.ಮುರೂರು ಗ್ರಾಮದ ಭಕ್ತರು ಎಲ್ಲಾ ದೇವರಿಗೆ ತಣ

ಕಡೇ ವಾರದಂದು ಹಳ್ಳೂರಲ್ಲಿ  ಹಬ್ಬದ ವಾತಾವರಣ Read More »

ನಿಮಿಷದ ಚಕ್ಕಡಿ ಬಂಡಿ ಶರತ್ತು ಕೆಸರಗೊಪ್ಪ ಲಕ್ಷ್ಮೀದೇವಿ ಎತ್ತುಗಳು ಪ್ರಥಮ.

                                        ಹಳ್ಳೂರ.ಗ್ರಾಮದಲ್ಲಿ ಶ್ರೀ ಮಹಾಲಕ್ಷ್ಮೀ ದೇವಿ ಹಾಗೂ ದ್ಯಾಮವ್ವ ದೇವಿಯ ಕಡೇ ವಾರದ ನಿಮಿತ್ಯ ಒಂದು ನಿಮಿಷದ ಚಕ್ಕಡಿ ಬಂಡಿ ಷರತ್ತುಗೆ ಎತ್ತುಗಳಿಗೆ ಪೂಜೆ ನೆರವೇರಿಸಿ ಚಾಲನೆ ನೀಡಲಾಯಿತು. ಪ್ರಥಮ ಸ್ಥಾನ ಶ್ರೀ ಲಕ್ಷ್ಮೀ ದೇವಿ  ಎ ಪ್ರಸನ್ ಸಾ ಕೇಸರಗೊಪ್ಪ.ದ್ವಿತೀಯ ಸ್ಥಾನ ಶ್ರೀ ಲಕ್ಷ್ಮೀ ದೇವಿ ಪ್ರಸನ್ ಬಿ.ತೃತೀಯ ಸ್ಥಾನ ಜೈ ಹನುಮಾನ್ ಪ್ರಸನ್ ಸಾ ಮಾವಣೂರ.ಚತುರ್ಥ ಸ್ಥಾನ ಶ್ರೀ ಮಹಾಲಕ್ಷ್ಮೀ ದೇವಿ ಪ್ರಸನ್ ಸಾ ಹಳ್ಳೂರ.ಐದನೇ ಸ್ಥಾನ ಲಕ್ಷ್ಮೀ ದೇವಿ ಪ್ರಸನ್ ಸಾ ಹಿಡಕಲ್.ಸೇರಿದಂತೆ

ನಿಮಿಷದ ಚಕ್ಕಡಿ ಬಂಡಿ ಶರತ್ತು ಕೆಸರಗೊಪ್ಪ ಲಕ್ಷ್ಮೀದೇವಿ ಎತ್ತುಗಳು ಪ್ರಥಮ. Read More »

ಪ್ರಪಂಚ ಮಾಡಿ ಪಾರಮಾರ್ಥ ಮಾಡಿದರೆ ಜೀವನವು ಸಾರ್ಥಕತೆಯನ್ನು ಪಡೆಯುತ್ತದೆ : ಪುಂಡಲೀಕ ಮಹಾರಾಜರು

ಹಳ್ಳೂರ . ಪ್ರಪಂಚ ಮಾಡಿ ಪಾರಮಾರ್ಥ ಮಾಡಿದರೆ ಜೀವನವು ಸಾರ್ಥಕತೆಯನ್ನು ಪಡೆಯುತ್ತದೆ ಎಂದು ಪುಂಡಲೀಕ ಮಹಾರಾಜರು ಹೇಳಿದರು. ಅವರು ಮರಾಕುಡಿ ಗ್ರಾಮದ ದುಂಡಪ್ಪ ಬಡಿಗೇರ ಅವರ ತೋಟದಲ್ಲಿ  ಆಷಾಡ ಏಕಾದಶಿ ಪ್ರಯುಕ್ತ ಪಂಡರಪೂರಕ್ಕೆ ಶ್ರೀ ಕ್ಷೇತ್ರ ಉಳವಿಯ ಚೆನ್ನ ಬಸವೇಶ್ವರ ದೇವಸ್ಥಾನದಿಂದ ಪಂಡರಪೂರಕ್ಕೆ ಹೊರಟ ಪಾದಯಾತ್ರೆ ಮುಕ್ಕಾಂ ಸಮಯದಲ್ಲಿ ಮಾತನಾಡಿ ಗಂಗಾ ನದಿಯಲ್ಲಿ ಸ್ನಾನ ಮಾಡಿದರೆ ಪಾಪ ನಾಶವಾಗುತ್ತದೆ. ಸಾವಿರಾರು ನದಿಗಳು ಹೋಗಿ ಸಮುದ್ರ ಸೇರುತ್ತದೆ. ಗಂಗಾ ಮಾತೆ ಭೂಮಿ ತಾಯಿ ದನ್ಯಳು. ಭಾರತ ದೇಶ ಪವಿತ್ರ

ಪ್ರಪಂಚ ಮಾಡಿ ಪಾರಮಾರ್ಥ ಮಾಡಿದರೆ ಜೀವನವು ಸಾರ್ಥಕತೆಯನ್ನು ಪಡೆಯುತ್ತದೆ : ಪುಂಡಲೀಕ ಮಹಾರಾಜರು Read More »

ಶಿವಾಪೂರಲ್ಲಿ 3ನೇ ದಿನದ ವಾರದ ಕಾರ್ಯಕ್ರಮ.

ಹಳ್ಳೂರ, ಕಪ್ಪಲಗುದ್ಧಿ,                ಗ್ರಾಮದಲ್ಲಿ ನೆಲೆಯಾಗಿ ನೆಲೆಸಿರುವ ಹಳ್ಳೂರ, ಕಪ್ಪಲಗುದ್ಧಿ, ಶಿವಾಪೂರ ಮೂರೂರು ಗ್ರಾಮದ ಆರಾಧ್ಯ ದೇವರಾದ ಶ್ರೀ ಮಹಾಲಕ್ಷ್ಮೀ ಹಾಗೂ ದ್ಯಾಮವ್ವ ದೇವಿ ವಾರ ಹಿಡಿಯುವ 3 ನೇ ವಾರದ ಕಾರ್ಯಕ್ರಮದ ನಿಮಿತ್ಯ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಡೊಳ್ಳಿನ ಪದಗಳು ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಮುರೂರು ಗ್ರಾಮಸ್ಥರು ಎಲ್ಲ ದೇವರಿಗೆ ಅನ್ನ ಅಂಬಲಿ ನೈವೇದ್ಯ ಅರ್ಪಿಸಿದರು.ಮುಂಜಾನೆ ಮುದ್ದು ಮಕ್ಕಳು ಎಲ್ಲ ದೇವರಿಗೆ ನೀರುಣಿಸಿದರು. ಮಾಲಿಕರು ಅಂಗಡಿಗಳನ್ನು ಸ್ವ ಇಚ್ಚೆಯಿಂದ ಬಂದ ಮಾಡಿದ್ದರು. ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ

ಶಿವಾಪೂರಲ್ಲಿ 3ನೇ ದಿನದ ವಾರದ ಕಾರ್ಯಕ್ರಮ. Read More »

ಸಾವಿತ್ರಿ ಬಾಯಿ ಫುಲೆ ಅವರ ಸಮಾಜಕ್ಕೇ ನೀಡಿದ ಕೊಡುಗೆ ಅಪಾರ!

ಹಳ್ಳೂರ. ಬಡವ ದಿನ ದಲಿತರ ಹಿಂದುಳಿದ ವರ್ಗದ ಜನರಿಗೆ ಶಿಕ್ಷಣವನ್ನು ನೀಡಿ ಅವರ ಬಾಳಿಗೆ ಬೆಳಕು ನೀಡಿ ದೇಶದ ಮೊದಲ ಮಹಿಳಾ ಶಿಕ್ಷಕಿ ಅಕ್ಷರದವ್ವಾ ಸಾವಿತ್ರಿ ಬಾಯಿ ಫುಲೆ ಅವರು ಸಮಾಜಕ್ಕೇ ನೀಡಿದ ಕೊಡುಗೆ ಅಪಾರವಾದದ್ದು ಎಂದು ಭರತೇಶ ಉಪಾದ್ಯೆ ಪೂಜೆ ನೆರವೇರಿಸಿ ಮಂಗಳಾರತಿ ಮಾಡಿ ಮಾತನಾಡಿದರು.                                   ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ರಂಗಣ್ಣ ಗುಜನಟ್ಟಿ ಮಾತನಾಡಿ ಸಾವಿತ್ರಿ ಬಾಯಿ ಫುಲೆ ಅವರು ಜಾತಿ ಬೇಧ ಭಾವ ಮಾಡದೆ ಎಲ್ಲರಿಗೂ ಸಮಾಜದಲ್ಲಿ ಮಾದರಿಯಾಗಿದ್ದಾರೆ. ಶಾಲೆಯ ಹತ್ತಿರ

ಸಾವಿತ್ರಿ ಬಾಯಿ ಫುಲೆ ಅವರ ಸಮಾಜಕ್ಕೇ ನೀಡಿದ ಕೊಡುಗೆ ಅಪಾರ! Read More »

ಮುಗಳಖೋಡ:ಇಂದು ನೂತನ ಶಾಲಾ ಕಟ್ಟಡ ಉದ್ಘಾಟನೆ.

ವರದಿ: ರಾಜಶೇಖರ ಶೇಗುಣಸಿ. ಪಟ್ಟಣದ ಶ್ರೀ  ರಮೇಶ ಖೇತಗೌಡರ ಅವರ ಅಧ್ಯಕ್ಷತೆಯಲ್ಲಿ ಜರುಗುತ್ತಿರುವ  ಶ್ರೀ ಯಲ್ಲಾಲಿಂಗೇಶ್ವರ ಎಜುಕೇಶನ್ & ಸೋಷಿಯಲ್ ವೇಲಪೆರ ಸೊಸೈಟಿ ಮುಗಳಖೋಡ ಇದರ ನೂತನ ಕಟ್ಟಡ ಉದ್ಘಾಟನಾ ಸಮಾರಂಭ ಇಂದು ನಡೆಯಲಿದೆ. ಕಾರ್ಯಕ್ರಮದ ದಿವ್ಯ ಸಾನಿದ್ಯವನ್ನು ಕೂಡಲಸಂಗಮದ ಶ್ರೀ  ಬಸವಜಯ ಮೃತ್ಯುಂಜಯ ಸ್ವಾಮೀಜಿ, ಮುಖ್ಯ ಅತಿಥಿಗಳಾಗಿ ರಾಯಬಾಗ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಆರ್ ಬಸವರಾಜಪ್ಪ, ಕ್ಷೇತ್ರ ಸಮನ್ವಯ ಅಧಿಕಾರಿಗಳಾದ ಬಸವರಾಜ ಕಾಂಬಳೆ, ಶಿಕ್ಷಣ ಸಂಯೋಜಕ ಎಸ್. ಆರ್. ಕಂಬಾರ, ಎಚ್.ಬಿ.ಬೆನ್ನಾಡೆ, ಬಿ.ಸಿ.ಬಾಗೆನ್ನವರ, ಬಸಪ್ಪ ಮುಗಳಖೋಡ, ರಮೇಶ

ಮುಗಳಖೋಡ:ಇಂದು ನೂತನ ಶಾಲಾ ಕಟ್ಟಡ ಉದ್ಘಾಟನೆ.
Read More »

ದೇವಿಯ  ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು!

ಹಳ್ಳೂರ. ಗ್ರಾಮದಲ್ಲಿ ನೆಲೆಯಾಗಿ ನೆಲೆಸಿರುವ ಹಳ್ಳೂರ, ಕಪ್ಪಲಗುದ್ಧಿ, ಶಿವಾಪೂರ ಮೂರೂರು ಗ್ರಾಮದ ಆರಾಧ್ಯ ದೇವರಾದ ಶ್ರೀ ಮಹಾಲಕ್ಷ್ಮೀ ಹಾಗೂ ದ್ಯಾಮವ್ವ ದೇವಿ ವಾರ ಹಿಡಿಯುವ 2 ನೇ ವಾರದ ಕಾರ್ಯಕ್ರಮದ ನಿಮಿತ್ಯ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಡೊಳ್ಳಿನ ಪದಗಳು ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಮುರೂರು ಗ್ರಾಮಸ್ಥರು ಎಲ್ಲ ದೇವರಿಗೆ ಅನ್ನ ಅಂಬಲಿ ನೈವೇದ್ಯ ಅರ್ಪಿಸಿದರು.ಮುಂಜಾನೆ ಮುದ್ದು ಮಕ್ಕಳು ಎಲ್ಲ ದೇವರಿಗೆ ನೀರುಣಿಸಿದರು. ಮಾಲಿಕರು ಅಂಗಡಿಗಳನ್ನು ಸ್ವ ಇಚ್ಚೆಯಿಂದ ಬಂದ ಮಾಡಿದ್ದರು.

ದೇವಿಯ  ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು! Read More »

*ಇನ್ನಾರಿಗೆ ನಾ ದೂರುವೆ*…!!!!

ಬೆಳಗಾವಿ.ರಾಯಬಾಗ: ಬೆಂಗಳೂರಿನ ಹುಳಿಮಾವು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 6 ವರುಷದ ಮೊಮ್ಮಗಳ ಮೇಲೆಯೇ ಅಜ್ಜನೇ ಅತ್ಯಾಚಾರ ನಡೆಸಿರುವ   ಘಟನೆಯ ವರದಿ ಇತ್ತೀಚಿಗೆ ಮಾಧ್ಯಮಗಳಲ್ಲಿ ನೋಡಿ ಇಡೀ ನಾಗರಿಕ ಸಮಾಜವೇ ತಲೆ ತಗ್ಗಿಸುವಂತಾಗಿದೆ. ಈ ದೇಶದಲ್ಲಿ ನಿತ್ಯ ಅವ್ಯಾಹತವಾಗಿ ನಿರಂತರವಾಗಿ ಅಪ್ರಾಪ್ತ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ  ನಡೆಯುತ್ತಲೇ ಇವೆ. ರಕ್ಷಕರೇ ಭಕ್ಷಕರಾಗುತ್ತಿರುವ ಇಂದಿನ ಸಂಕೀರ್ಣ ಸಮಾಜದಲ್ಲಿ ಈ ಮುಗ್ದ ಹೆಣ್ಣುಮಕ್ಕಳು ಯಾರನ್ನು ನಂಬಬೇಕು ಯಾರನ್ನು ಬಿಡಬೇಕು?. ಎಂಬುದೇ ದಿಕ್ಕು ತೋಚದಂತಾಗಿರುವುದು ಸ್ಪಟಿಕ ಸ್ಪಷ್ಟ.ಮಾನವೀಯ ಮೌಲ್ಯಗಳು ಮಲೀನಗೊಳ್ಳುತ್ತಿರುವ ಈ ಕಾಲಘಟ್ಟದಲ್ಲಿ

*ಇನ್ನಾರಿಗೆ ನಾ ದೂರುವೆ*…!!!!
Read More »

ನಾಡ ಪ್ರಭು ಕೆಂಪೇಗೌಡರ 515 ನೇ ಜಯಂತಿ ಆಚರಣೆ.

ಹಳ್ಳೂರ. ಗ್ರಾಮ ಆಡಳಿತ ಆಧಿಕಾರಿ ಕಛೇರಿಯಲ್ಲಿ ಕರುನಾಡಿನ ರಾಜಧಾನಿ ಬೆಂಗಳೂರನ್ನು ಕಟ್ಟಿ ಬೆಳಸಿದ ನಾಡ ಪ್ರಭು ಕೆಂಪೇಗೌಡರ 515 ನೇ ಜಯಂತಿಯನ್ನು  ಆಚರಣೆ ಮಾಡಲಾಯಿತು. ಈ ಸಮಯದಲ್ಲಿ ಗ್ರಾಮ ಆಡಳಿತ ಅಧಿಕಾರಿ ಸಂಜು ಅಗ್ನೇಪ್ಪಗೊಳ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಮುರಿಗೆಪ್ಪ ಮಾಲಗಾರ. ಮಲ್ಲಪ್ಪ ಗಿರೆಣ್ಣವರ. ರಮೇಶ ಸವದಿ. ಬಸಯ್ಯ ಮಠಪತಿ. ಹನಮಂತ ಹಡಪದ. ಕೆಂಪಣ್ಣ ಕೌಜಲಗಿ.ಸೇರಿದಂತೆ ಅನೇಕರಿದ್ದರು.

ನಾಡ ಪ್ರಭು ಕೆಂಪೇಗೌಡರ 515 ನೇ ಜಯಂತಿ ಆಚರಣೆ. Read More »

ರಾಯಬಾಗ: ತಾಲ್ಲೂಕು ಶಿಕ್ಷಣ ಸಂಯೋಜಕರಾಗಿ ಶಿಕ್ಷಕ ವಿ ಎನ್ ತೇರದಾಳೆ ಆಯ್ಕೆ

ವರದಿ:ಡಾ. ಜಯವೀರ ಎ.ಕೆ.ಖೇಮಲಾಪುರ ರಾಯಬಾಗ: ಇತ್ತೀಚಿಗೆ ನಡೆದ ಇಲಾಖೆ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಪ್ರಸ್ತುತ ರಾಯಬಾಗ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದಲ್ಲಿ “ತಾಲ್ಲೂಕು ಶಿಕ್ಷಣ ಸಂಯೋಜಕರಾಗಿ” ಮೊರಬ ಸರಕಾರಿ ಪ್ರೌಢಶಾಲೆಯ ಆದರ್ಶ ಶಿಕ್ಷಕರು, ಬಹುಮುಖ ಪ್ರತಿಭೆಯ ಶರಣ ವಿ ಎನ್ ತೇರದಾಳೆ ಅವರು ಆಯ್ಕೆಯಾಗಿದ್ದಾರೆ. ಕಳೆದ 11 ವರುಷಗಳಿಂದ ಸಹಶಿಕ್ಷಕರಾಗಿ ಸಾರ್ಥಕ ಸೇವೆ ಸಲ್ಲಿಸುತ್ತಿರುವ ವಿ. ಎನ್ ತೇರದಾಳೆ ಅವರು ವೃತ್ತಿಯಿಂದ ಶಿಕ್ಷಕರಾದರೂ ಪ್ರವೃತ್ತಿಯಲ್ಲಿ ಓರ್ವ ಉತ್ತಮ ಹಾರ್ಮೋನಿಯಂ ಕಲಾವಿದರು ಮಾತ್ರವಲ್ಲದೆ, ಅತ್ಯುತ್ತಮ ಗಾಯಕರಾಗಿಯೂ ಈ ಭಾಗದಲ್ಲಿ ಗುರುತಿಸಿಕೊಂಡಿದ್ದಾರೆ. ಪ್ರಸ್ತುತ

ರಾಯಬಾಗ: ತಾಲ್ಲೂಕು ಶಿಕ್ಷಣ ಸಂಯೋಜಕರಾಗಿ ಶಿಕ್ಷಕ ವಿ ಎನ್ ತೇರದಾಳೆ ಆಯ್ಕೆ Read More »

ಮೂಡಲಗಿ ತಹಶೀಲ್ದಾರ ಕಚೇರಿಯಲ್ಲಿ ನಾಗಪ್ಪ ಮಾಲದಿನ್ನಿ ಅವರಿಗೆ ಸನ್ಮಾನ.

ಡವಳೇಶ್ವರ ಹಾಗೂ ಪೀ ವೈ ಹುಣಶ್ಯಾಳ ಗ್ರಾಮ ಆಡಳಿತ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದ  ನಾಗಪ್ಪ ಮಾಲದಿನ್ನಿ ಅವರನ್ನು ದಾರವಾಡ ತಹಶೀಲ್ದಾರ ಕಚೇರಿಗೆ ಬೀಳ್ಕೊಟ್ಟು ಕಳುಹಿಸಲಾಯಿತು. ಈ ಸಮಯದಲ್ಲಿ ತಹಶೀಲ್ದಾರ ಎಂ ಎಂ ಸನಮೂರಿ. ತಾಲೂಕಾ ಶಿರಸ್ತೇದಾರ್ ಪರಸಪ್ಪ ನಾಯ್ಕ. ಕಂದಾಯ ನಿರೀಕ್ಷಕ ಸಂಗಣ್ಣ ಹೊಸಮನಿ. ವಾಯ ಎಂ ಉದ್ದಪ್ಪನ್ನವರ. ಎಂ ಎಲ್ ಮಾಸ್ತಮರಡಿ. ಏನ್ ಬಿ ಹಂಡಿಬಾಗ.ಎಸ್ ಎಸ್ ಮುದಗಲ್. ಎಸ್ ವಿ ಬಿಸ್ವಾಗರ. ಮಂಜು ಗುಡಸಿ.ಈರಣ್ಣ ಪಾಸಿ.ಎಸ್ ಏನ್ ಕೊಣ್ಣೂರ.ಎಸ್ ಆರ್ ದೇಸಾಯಿ. ಬಿ ಎಸ್

ಮೂಡಲಗಿ ತಹಶೀಲ್ದಾರ ಕಚೇರಿಯಲ್ಲಿ ನಾಗಪ್ಪ ಮಾಲದಿನ್ನಿ ಅವರಿಗೆ ಸನ್ಮಾನ. Read More »

ವಿದ್ಯಾರ್ಥಿಗಳ ನಡತೆ ಮನೆಯವರು ತಲೆ ತಗ್ಗಿಸದಂತಿರಲಿ:ಪಿಎಸ್ಐ ಗಿರಮಲ್ಲಪ್ಪ ಉಪ್ಪಾರ.

ವರದಿ: ರಾಜಶೇಖರ ಶೇಗುಣಸಿ. ಅಂತರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ದಿನಾಚರಣೆ, ಪದವಿ ಮಹಾವಿದ್ಯಾಲಯದ ಸಹಯೋಗದೊಂದಿಗೆ ಆಚರಣೆ ಮಾಡಿದ ಪೊಲೀಸ್ ಇಲಾಖೆ, ಕಾರ್ಯಕ್ರಮದಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳು. ಮುಗಳಖೋಡ: ಗಾಂಜಾ, ಗುಟಕಾ ಮುಂತಾದ ಮಧ್ಯಸೇವನೆಗಳಿಂದ  ಸದಸ್ಯರನ್ನು ಕಳೆದುಕೊಳ್ಳುತ್ತಿರುವ ಎಷ್ಟೋ ಕುಟುಂಬಗಳನ್ನು ನಾವು ನೋಡುತ್ತಿದ್ದೇವೆ ಮಧ್ಯಪಾನ ವೈಯಕ್ತಿಕ ಜೀವನವನ್ನು ಹಾಳುಮಾಡುತ್ತದೆ. ಗ್ರಾಮ ಮತ್ತು ಪಟ್ಟಣಗಳಲ್ಲಿ ಮಾದಕ ದ್ರವ್ಯಗಳನ್ನು ಬೆಳೆಯುತ್ತಿದ್ದರೆ ಮತ್ತು ಮಾರುತ್ತಿದ್ದರೆ ಅಂತವರ ಮಾಹಿತಿ ಪೊಲೀಸ್ ಇಲಾಖೆಗೆ ನೀಡಬೇಕು. ಸಿಗರೇಟು, ಗುಟಕಾ, ತಂಬಾಕು, ಡ್ರಗ್ಸ್, ಅಫೀಮು, ಗಾಂಜಾ ಇಂತಹ ಮಾದಕ ದ್ರವ್ಯಗಳ

ವಿದ್ಯಾರ್ಥಿಗಳ ನಡತೆ ಮನೆಯವರು ತಲೆ ತಗ್ಗಿಸದಂತಿರಲಿ:ಪಿಎಸ್ಐ ಗಿರಮಲ್ಲಪ್ಪ ಉಪ್ಪಾರ. Read More »

*ಪ್ರೊ. ನಾಗರತ್ನ ಪರಾಂಡೆ ಅವರಿಗೆ ಪೋಸ್ಟ್ ಡಾಕ್ಟರಲ್ ಫೆಲೋಶಿಪ್

ವರದಿ: ರಾಜಶೇಖರ ಶೇಗುಣಸಿ ಪ್ರೊ. ನಾಗರತ್ನ ಪರಾಂಡೆ ಅವರಿಗೆ ಪೋಸ್ಟ್ ಡಾಕ್ಟರಲ್ ಫೆಲೋಶಿಪ್ಗಾವಿ: ಇಲ್ಲಿನ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಇಂಗ್ಲಿಷ್ ವಿಭಾಗದ ಪ್ರಾದ್ಯಾಪಕಿ ಪ್ರೊ. ನಾಗರತ್ನಾ ಪರಾಂಡೆ ಅವರಿಗೆ ನೆದರಲ್ಯಾಂಡನ ಲೀಡನ್ ಯೂನಿವರ್ಸಿಟಿಯು ಪ್ರತಿಷ್ಠಿತ ಪೋಸ್ಟ್  ಡಾಕ್ಟರಲ್ ಫೆಲೋಶಿಪ ನೀಡಿ ಗೌರವಿಸಿದೆ. ಈ ಕಾರ್ಯಕ್ರಮದ ಅಡಿಯಲ್ಲಿ ಪ್ರೊ ನಾಗರತ್ನಾ ಅವರು ನೆದರಲ್ಯಾಂಡ ಹಾಗೂ ಯುರೋಪ್ ಗೆ ಮೂರು ತಿಂಗಳಗಳ ಕಾಲ ಭೇಟಿ ನೀಡಿ ಸಂಶೋದನೆ ಕೈಗೊಳ್ಳಲಿದ್ದಾರೆ. ಶೈಕ್ಷಣಿಕ ವಲಯದಲ್ಲಿ ಈ ಫೆಲೋಶಿಪ್ ಪ್ರೋಗ್ರಾಂ ಅತ್ಯಂತ ಪ್ರತಿಷ್ಠಿತ ಕಾರ್ಯಕ್ರಮವಾಗಿದ್ದು,

*ಪ್ರೊ. ನಾಗರತ್ನ ಪರಾಂಡೆ ಅವರಿಗೆ ಪೋಸ್ಟ್ ಡಾಕ್ಟರಲ್ ಫೆಲೋಶಿಪ್ Read More »

ಮುಗಳಖೋಡ: ಮೊಬೈಲ್ ಅಂಗಡಿ  ಕಳ್ಳತನ ಆರೋಪಿಗಳ ಬಂಧನ

ಸಂತೋಷ ಮುಗಳಿ ಮುಗಳಖೋಡ: ಹಾರೂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಮುಗಳಖೋಡ ಪಟ್ಟಣದಲ್ಲಿ ಗುರುವಾರ ಜೂ.20 ತಡರಾತ್ರಿ  ಪಟ್ಟಣದ ಮಲ್ಲಿಕಾರ್ಜುನ ಕಮ್ಯುನಿಕೇಶನ್ ಅಂಗಡಿ ಒಡೆದು ಸ್ಯಾಮ್ಸಂಗ್ ಎಸ್ 24 ಅಲ್ಟ್ರಾ ಮೊಬೈಲ್  ಸೇರಿದಂತೆ ಒಟ್ಟು 07 ವಿವಿಧ ಕಂಪನಿಯ ಅಂದಾಜು 2.84 ಲಕ್ಷ ರೂಗಳ ಮೊಬೈಲಗಳನ್ನು ಕಳುವು ಮಾಡಿದ ಮೂರು ಜನ ಕಳ್ಳರನ್ನು  ಪೊಲೀಸರು ಬಂಧಿಸಿದ್ದಾರೆ. ಮೂಡಲಗಿ ಪಟ್ಟಣದ ಸುಭಾಷ ಅರ್ಜುನ ಹೊಸಕೋಟಿ, ಹಾರೂಗೇರಿ ಪಟ್ಟಣದ ಹನುಮಂತ ಲಕ್ಕಪ್ಪ ಕುರಣಿ ಹಾಗೂ ಶಾಂತಿ ಸಾಗರ್ ಅಲಿಯಾಸ್ ಶಾಂತು

ಮುಗಳಖೋಡ: ಮೊಬೈಲ್ ಅಂಗಡಿ  ಕಳ್ಳತನ ಆರೋಪಿಗಳ ಬಂಧನ Read More »

ಸೋಮೈಯಾ ವಿನಯ ಮಂದಿರ ಪ್ರೌಢ ಶಾಲೆಯಲ್ಲಿ  ಬಾಲ ಕಾರ್ಮಿಕ ರಕ್ಷಣಾ ಅಭಿಯಾನ ಕಾರ್ಯಕ್ರಮ

ಬಾಲ ಕಾರ್ಮಿಕ ಪದ್ದತಿ ನಿರ್ಮೂಲನೆಗಾಗಿ ಕೈಜೋಡಿಸಿ: ನ್ಯಾಯವಾದಿ ಎಮ್.ಎನ್.ಕೊಪರ್ಡೆ ವರದಿ :ಸಂತೋಷ ಮುಗಳಿ ಸಮೀರವಾಡಿ: ಮಕ್ಕಳು ದೇಶದ ಸಂಪತ್ತು ಆದರೆ, ಇಂದು ಮಕ್ಕಳನ್ನು ಬಲವಂತವಾಗಿ ದುಡಿಸಿಕೊಳ್ಳಲಾಗುತ್ತಿದೆ. ಆದ್ದರಿಂದ ಬಾಲ ಕಾರ್ಮಿಕ ಪದ್ದತಿಯ ನಿರ್ಮೂಲನೆಗಾಗಿ ತಾವೆಲ್ಲರೂ ಕೈಜೊಡಿಸಬೇಕಿದೆ ಎಂದು ನ್ಯಾಯವಾದಿ ಎಮ್.ಎನ್.ಕೊಪರ್ಡೆ ಹೇಳಿದರು. ಅವರು ಜೂ‌.24 ಸೋಮವಾರದಂದು  ಗ್ರಾಮದ ಸೋಮೈಯಾ ವಿನಯ ಮಂದಿರ ಪ್ರೌಢ ಶಾಲೆಯಲ್ಲಿ ,  ಬಾಗಲಕೋಟ ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸಂಸ್ಥೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ ಬನಹಟ್ಟಿ ಹಾಗೂ ವಿವಿಧ

ಸೋಮೈಯಾ ವಿನಯ ಮಂದಿರ ಪ್ರೌಢ ಶಾಲೆಯಲ್ಲಿ  ಬಾಲ ಕಾರ್ಮಿಕ ರಕ್ಷಣಾ ಅಭಿಯಾನ ಕಾರ್ಯಕ್ರಮ
Read More »

ಕರಿ ಹರಿಯುವಲ್ಲಿ ಕರಿ ಹೋರಿ, ಮುಂಗಾರಿ ಮುನ್ನಡೆ.      

                                 ಹಳ್ಳೂರ. ಗ್ರಾಮದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಕಾರ ಹುಣ್ಣಿಮೆ ನಿಮಿತ್ಯ ಕರಿ ಹರಿಯುವ ಕಾರ್ಯಕ್ರಮವು ನಡೆಯಿತು. ಪ್ರಾರಂಭದಲ್ಲಿ ಗ್ರಾಮದ ಅಗಸಿಯಲ್ಲಿ ಒಂದು ಜೋಡಿ ಹೋರಿಗಳು ಒಂದು ಕರಿ ಹೋರಿ ಒಂದು ಬಿಳಿ ಹೋರಿಗಳನ್ನು ಪೂಜೆ ಮಾಡಿ ಏಕ ಕಾಲದಲ್ಲಿ ಓಡಲು ಬಿಟ್ಟಾಗ ಕರಿ ಹೋರಿ ಮುಂದೆ ಬಂದಿದ್ದರಿಂದ ಮುಂಗಾರಿ ಅನ್ನುತ್ತಾರೆ ಮಳೆ ಬೆಳೆ ಚೆನ್ನಾಗಿ ಆಗುತ್ತದೆ ಎಂಬುದು ಹಿಂದಿನಿಂದಲೂ ತಿಳಿದುಕೊಂಡ ಬಂದ ವಾಡಿಕೆಯಾಗಿದೆ. ನಂತರ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಜೋಡಿ ಹೋರಿಗಳಿಗೆ ಆರತೀ ಮಾಡಿದರು.

ಕರಿ ಹರಿಯುವಲ್ಲಿ ಕರಿ ಹೋರಿ, ಮುಂಗಾರಿ ಮುನ್ನಡೆ.       Read More »

ಯೋಗ ಮಾಡುವುದು ಬಹಳ ಅವಶ್ಯಕ:ಆರ್ ಕೆ ಮೇಲಗಡೆ

ಹಳ್ಳೂರ  ಯೋಗವು ವ್ಯಕ್ತಿಯ ದೈಹಿಕ, ಮಾನಸಿಕ, ಸಾಮಾಜಿಕ ಮತ್ತು ಬೌದ್ಧಿಕ ಮಟ್ಟಗಳಂತಹ ಎಲ್ಲ ಆಯಾಮಗಳನ್ನು ಹತೋಟಿಯಲ್ಲಿಡುತ್ತದೆ ಎಂದು ಪ್ರಧಾನ ಗುರುಗಳಾದ ಆರ್ ಕೆ ಮೇಲಗಡೆ ಹೇಳಿದರು.                                                      ಶಿವಶಂಕರ ನಗರದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶ್ವ ಯೋಗ ದಿನಾಚರಣೆ ಅಂಗವಾಗಿ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ ದೇಹವು ಸಂರಕ್ಷಿಸಿಕೊಳ್ಳಲು ಯೋಗವು ಸಹಾಯ ಮಾಡುತ್ತದೆ. ಯೋಗವು ದೇಹವನ್ನು ಆತ್ಮದೊಂದಿಗೆ ಒಂದುಗೂಡಿಸುವ ಅದ್ಬುತವಾದ ನೈಸರ್ಗಿಕ ಶಕ್ತಿ.ಮಾನವನಿಗೆ ಆಂತರಿಕ ಶಾಂತಿಯನ್ನು ಪಡೆಯಲು ಯೋಗವು ಶ್ರೇಷ್ಠ ಸಾಧನೆಯಾಗಿದೆ ಎಂದು ಹೇಳಿದರು. ಜಿಲ್ಲಾ

ಯೋಗ ಮಾಡುವುದು ಬಹಳ ಅವಶ್ಯಕ:ಆರ್ ಕೆ ಮೇಲಗಡೆ Read More »

ಬಬಲಾಧಿ ಚಕ್ರವರ್ತಿ ಸದಾಶಿವ ದೇವರ ದರ್ಶನ ಭಕ್ತರು!

ಬಬಲಾಧಿ. ಶ್ರೀ ಚಂದ್ರಗಿರಿ ದೇವಿ ಮೂಲ ಸಂಸ್ಥಾನ ಮಠ ಬಬಲಾಧಿ ಚಕ್ರವರ್ತಿ ಸದಾಶಿವ ದೇವರ ದರ್ಶನ ಪಡೆಯಲಾಯಿತು. ಗಂಗಾಧರ ಮಠದ ವಂಶಸ್ಥರು ಹಾಗೂ ಅರ್ಚಕರಾದ ಚಂದ್ರಶೇಖರ ಹಿರೇಮಠ ಅವರು ಬಬಲಾಧಿಯ ಹಿಂದಿನ ಸಂಪ್ರದಾಯದಂತೆ ಬೇಧ ಭಾವ ತೋರದೆ ಬಕ್ತರೊಡನೆ ಕುಳಿತುಕೊಂಡು ದಿನ್ ಹಾಕಿ ಎಲ್ಲರ ಜೊತೆಗೂಡಿ ಊಟ ಮಾಡಿದ್ದು ವಿಶೇಷವಾಗಿತ್ತು. ನಂತರ ತ್ರಿಕಾಲ ಜ್ಞಾನಿ ಜಗದೊಡೆಯ ಸದಾಶಿವಪ್ಪನವರ ಹಿಂದಿನ ಕಾಲದಲ್ಲಿ ಆದ ಪವಾಡ ಮಹಿಮೆಗಳ ಬಗ್ಗೆ ಹೇಳಿದರು ಹಗುರ ಕಾಲ ಜಗಕ್ಕೆ ಬಂದಿದೆ ತಿಳಿದೂ ನಡಿರಣ್ಣ ಬಬಲಾಧಿ

ಬಬಲಾಧಿ ಚಕ್ರವರ್ತಿ ಸದಾಶಿವ ದೇವರ ದರ್ಶನ ಭಕ್ತರು! Read More »

ಹಸಿರುಉಳಿಸೋಣ ಗಿಡಮರಗಳ ಬೆಳೆಸೋಣ ಪರಿಸರ ರಕ್ಷಿಸೋಣ ” ಪ್ರಾಚಾರ್ಯ ಲಕ್ಷ್ಮಣ ಬಿ ಪಾಟೀಲ ಅಭಿಮತ

ವರದಿ: ರಾಜಶೇಖರ ಶೇಗುಣಸಿ ರಾಯಬಾಗ :ತಾಲೂಕಿನ ಹಾರೂಗೇರಿ ಪಟ್ಟಣದ ಶ್ರೀ ಮಹಾತ್ಮಾ ವಿದ್ಯಾವರ್ಧಕ ಸಂಘ (ರಿ) ಯುನಿವರ್ಸಲ್ ಪ ಪೂ ಕಾಲೇಜು ಹಾಗೂ ಶ್ರೀ ವಿದ್ಯಾಗಂಗಾ ಪ್ರೌಢ ಶಾಲೆ &ಸುಮಧುರ ಕ ಮಾ ಪ್ರಾಥಮಿಕ ಶಾಲೆ ಹಾರೂಗೇರಿ ಇವುಗಳ ಸಂಯುಕ್ತ ಆಶ್ರಯದಲ್ಲಿ ದಿನಾಂಕ 5-6-2024ರಂದು ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು. “ಹಸಿರುಉಳಿಸೋಣ ಗಿಡಮರಗಳ ಬೆಳೆಸೋಣ ಪರಿಸರ ರಕ್ಷಿಸೋಣ ” ಎಂದು ಪ್ರಾಚಾರ್ಯರಾದ ಲಕ್ಷ್ಮಣ ಬಿ ಪಾಟೀಲ ಅಭಿಮತ ವ್ಯಕ್ತಪಡಿಸಿದರು ಸಂಸ್ಥೆಯ ಅಧ್ಯಕ್ಷರಾದ ಶ್ರೀಮತಿ ಸುನಂದಾ ಕ ಬೀಳಗಿ

ಹಸಿರುಉಳಿಸೋಣ ಗಿಡಮರಗಳ ಬೆಳೆಸೋಣ ಪರಿಸರ ರಕ್ಷಿಸೋಣ ” ಪ್ರಾಚಾರ್ಯ ಲಕ್ಷ್ಮಣ ಬಿ ಪಾಟೀಲ ಅಭಿಮತ Read More »

ಬ ನೀ ಕುಲಿಗೊಡ ಪದವಿ ಪೂರ್ವ ಕಾಲೇಜಿನಲ್ಲಿ “ವಿಶ್ವ ಬಾಲ ಕಾರ್ಮಿಕ ವಿರೋಧಿ ದಿನ” ಆಚರಣೆ

ವರದಿ: ರಾಜಶೇಖರ ಶೇಗುಣಸಿ ಮುಗಳಖೋಡ: ಸ್ಥಳೀಯ ಪ್ರತಿಷ್ಠಿತ ಸಂಸ್ಥೆಯಾದ ಶ್ರೀ ಬ ನಿ ಕುಲಿಗೊಡ ಪದವಿ ಪೂರ್ವ ಕಾಲೇಜಿನಲ್ಲಿ “ವಿಶ್ವ ಬಾಲ ಕಾರ್ಮಿಕ ವಿರೋಧಿ ದಿನ” ಆಚರಣೆಯನ್ನು ಜೂನ್ 12 ರಂದು ವಿಶ್ವ ಬಾಲ ಕಾರ್ಮಿಕ ವಿರೋಧಿ ದಿನ ಆಚರಿಸಿ,ಬಾಲಕಾರ್ಮಿಕ ಹಾಗೂ ಕಿಶೋರ ಕಾರ್ಮಿಕರಿಂದ ದುಡಿಮೆಯನ್ನು ಬಯಸುವುದಿಲ್ಲ ಎಂಬ ಪ್ರಮಾಣ ಮಾಡಲಾಯಿತು. ಈ ಸಂದರ್ಬದಲ್ಲಿ ಅಧ್ಯಕ್ಷತೆ ವಹಿಸಿದ ಪ್ರಾಚಾರ್ಯ ಮಧುಸೂದನ ಬೀಳಗಿ  ಬಾಲಕಾರ್ಮಿಕ ವಿರೋಧಿ ದಿನದ ಉದ್ದೇಶ ಕುರಿತು ಮಾತನಾಡಿ, ಸುತ್ತಮುತ್ತ ಇಂತಹ ಯಾವುದಾದರೂ ಪದ್ಧತಿ ಕಂಡುಬಂದಲ್ಲಿ

ಬ ನೀ ಕುಲಿಗೊಡ ಪದವಿ ಪೂರ್ವ ಕಾಲೇಜಿನಲ್ಲಿ “ವಿಶ್ವ ಬಾಲ ಕಾರ್ಮಿಕ ವಿರೋಧಿ ದಿನ” ಆಚರಣೆ Read More »

ಜಮಖಂಡಿ:ವಿಭಿನ್ನವಾಗಿ ವಿಶ್ವ ಪರಿಸರ ದಿನಾಚರಣೆ 

.ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ  ಜಮಖಂಡಿಯಲ್ಲಿ ಸಾವಿತ್ರಿಬಾಯಿ ಫುಲೆ ಮಹಿಳಾ ಮಂಡಳದವರು ಬೇಸಿಗೆಯಲ್ಲಿ ತಿಂದ ಬೀಜಗಳನ್ನು ಕಸದ ಬುಟ್ಟಿಗೆ ಎಸೆಯುವ  ಬದಲು ಅವುಗಳನ್ನು ಸಂಗ್ರಹಿಸಿಟ್ಟ ಬೀಜಗಳನ್ನು ಜಮಖಂಡಿಯ ಅರಣ್ಯ ಇಲಾಖೆ ಮುಖ್ಯಸ್ಥೆ ಅಶ್ವಿನಿ ಮನ್ನಮಿ ಅವರಿಗೆ ಒಪ್ಪಿಸುವ ಮೂಲಕ ವಿಭಿನ್ನವಾಗಿ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ  ಸಾವಿತ್ರಿ ಬಾಯಿ ಫುಲೆ ಮಹಿಳಾ ಮಂಡಳದ ಅಧ್ಯಕ್ಷೆ ಶ್ರೀಮತಿ ಪೂರ್ಣಿಮಾ ಮಾಳಿ. ಸವಿತಾ ಮಂಡಿಗೇರಿ. ರಾಧಾ ಕಣ್ಣೂರ.ಜ್ಯೋತಿ ಕೋಟಗಿ.ಪ್ರತಿಭಾ ಅಕ್ಕಿ.ಜ್ಯೋತಿ ಮುರಗೋಡ.ಲಕ್ಷ್ಮೀ ನಾಯಿಕ.ಲತಾ ಚಾಳ್ಸಿ. ರೂಪಾ ಯಾದವಾಡ. ಶ್ರೀದೇವಿ

ಜಮಖಂಡಿ:ವಿಭಿನ್ನವಾಗಿ ವಿಶ್ವ ಪರಿಸರ ದಿನಾಚರಣೆ  Read More »

ಬಿಳಿ ಹಾಳೆಯ ಭಾವಗಳಿಗೆ ಕೆಂಪು ಶಾಯಿಯ ಅನಿಸಿಕೆಗಳು

ವರದಿ ಮುರಿಗೆಪ್ಪ ಮಾಲಗಾರ.         ಬರಹವೆಂಬುದು ಕೇವಲ ಅಕ್ಷರಗಳ ಅಥವಾ ಪದಗಳ ಜೋಡಣೆಯಲ್ಲ;  ಅದು ಬಿರಿದ ಭಾವದ ಹರಕೆಯಾಗಿರಬೇಕು.ಹಾಗೆಯೇ ಕೃತಿಯೆಂದರೆ ಅದು ಕೇವಲ ಪ್ರತಿಷ್ಠೆಯ ಗುರುತಲ್ಲ;ಅದು ಸಮಾಜಕ್ಕೆ ಒದಗುವ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಸೂತ್ರವಾಗಿರಬೇಕು.ಈ ನಿಟ್ಟಿನಲ್ಲಿ ಕವಯಿತ್ರಿ ಡಿ.ಶಬ್ರಿನಾ ಮಹಮದ್ ಅಲಿಯವರ ಚೊಚ್ಚಲ ಕವನ ಸಂಕಲನ “ಬಿಳಿ ಹಾಳೆಯ ಮೇಲೆ ಕೆಂಪು ಶಾಯಿ” ಸಂಪೂರ್ಣತೆ ಕಂಡುಕೊಂಡಿದೆಯೆಂದರೆ ತಪ್ಪಿಲ್ಲ.ಪ್ರಸ್ತುತ *ಓರ್ವ ಸಮಾಜಮುಖಿ ಲೇಖಕಿ ಹಾಗೂ ಕೈಗನ್ನಡಿ ಮನಸ್ಸಿನ ಸಹೃದಯಿ ಶಬ್ರಿನಾರವರ ಈ ಕವನ ಸಂಕಲನದ ಪ್ರತೀ ಕವನ ಹಾಗೂ

ಬಿಳಿ ಹಾಳೆಯ ಭಾವಗಳಿಗೆ ಕೆಂಪು ಶಾಯಿಯ ಅನಿಸಿಕೆಗಳು Read More »

ಇಂಗ್ಲಿಷ್ ವಿಭಾಗದ ಮೌಲ್ಯಮಾಪನ ಕೇಂದ್ರದಲ್ಲಿ ಒಂದು ದಿನದ ಕಾರ್ಯಾಗಾರ

ವರದಿ: ರಾಜಶೇಖರ ಶೇಗುಣಸಿ ಮಕ್ಕಳ ಮಾನಸಿಕ ಸಾಮರ್ಥ್ಯ ಅರಿತು ಪಾಠ ಭೋದನೆ ಮಾಡಿ ಪ್ರೊ ಎಂ ಜಿ ಹೆಗಡೆ ಅಭಿಮತ* ಬೆಳಗಾವಿಯ ಭರತೇಶ ಕಾಮರ್ಸ್ ಕಾಲೇಜಿನ ಎಮ್ ಬಿ ಎ ಹಾಲ್ ಅಲ್ಲಿ ನಡೆದ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಹಾಗೂ ಇಂಗ್ಲಿಷ್ ಶಿಕ್ಷಕರ ಅಸೋಸಿಯೇಷನ್  ವತಿಯಿಂದ *ನೇವಿಗೆಟಿoಗ್ ದಿ ಡಿಜಿಟಲ್ ಲ್ಯಾಂಡ್ಸ್ಕೇಪ್ ಆಫ್ ಲಿಟರೇಚರ್* ಎಂಬ ವಿಷಯ ಅಡಿಯಲ್ಲಿ ಒಂದು ದಿನದ ಕಾರ್ಯಾಗಾರವನ್ನು ಸ್ಥಳೀಯ ಭರತೇಶ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷರಾದ ಶ್ರೀಪಾಲ್ ಕೆಮಲಾಪುರೆ ಅವರು ದೀಪ ಬೆಳಗಿಸುವುದರ

ಇಂಗ್ಲಿಷ್ ವಿಭಾಗದ ಮೌಲ್ಯಮಾಪನ ಕೇಂದ್ರದಲ್ಲಿ ಒಂದು ದಿನದ ಕಾರ್ಯಾಗಾರ Read More »

ಮುಗಳಖೋಡ:ಹೈಟೆಕ್ ಶೌಚಾಲಯ ಕಾಮಗಾರಿಗೆ ಮರುಚಾಲನೆ

ವರದಿ: ರಾಜಶೇಖರ ಶೇಗುಣಸಿ ಮುಗಳಖೋಡ: ಪಟ್ಟಣದ ಬಸ್ ನಿಲ್ದಾಣದ ಹತ್ತಿರ ಹೈಟೆಕ್ ಶೌಚಾಲಯ ನಿರ್ಮಾಣ ಕಾಮಗಾರಿಗೆ ಶನಿವಾರ ಪುರಸಭೆ ಮರು ಚಾಲನೆ ನೀಡಿದೆ. ಸನ್ 2022-23ನೇ ಸಾಲಿನ ಎಸ್.ಎಫ್.ಸಿ. ಅನುದಾನದ 15 ಲಕ್ಷ ಮೊತ್ತದ ಕಾಮಗಾರಿ ಇದಾಗಿದೆ.ಈ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆಯಾಗಿ ತಿಂಗಳುಗಳೆ ಕಳೆದಿತ್ತು, ಆದರೆ ಇದೀಗ ನೆನೆಗುದಿಗೆ ಬಿದ್ದಿದ್ದ ಶೌಚಾಲಯ ಕಾಮಗಾರಿಯನ್ನು ಪುರಸಭೆ ಪುನಃ ಪ್ರಾರಂಭ ಮಾಡಿದೆ. ದಿನವೂ ಸಾವಿರಾರು ಜನಸಾಮಾನ್ಯರು ಸಂಚರಿಸುವ ಈ ಪುಣ್ಯಕ್ಷೇತ್ರದ ಬಸ್ ನಿಲ್ದಾಣದಲ್ಲಿ ಶೌಚಾಲಯವಿಲ್ಲದೇ ಜನ ಪರದಾಡುತ್ತಿದ್ದರು. ಆದರೆ ಇವತ್ತು

ಮುಗಳಖೋಡ:ಹೈಟೆಕ್ ಶೌಚಾಲಯ ಕಾಮಗಾರಿಗೆ ಮರುಚಾಲನೆ Read More »

error: Content is protected !!