ಕರ್ನಾಟಕ

ಅರಬ್ಬರ ನಾಡಿನಲ್ಲೂ ರಾರಾಜಿಸಿದ ಭಾರತದ ತ್ರಿವರ್ಣ ಧ್ವಜ

ಮಧ್ಯರಾತ್ರಿ ಬುರ್ಜ್ ಖಲೀಫಾದಲ್ಲಿ ಪ್ರದರ್ಶನನವದೆಹಲಿ :ಇಂದು ದೇಶಾದ್ಯಂತ 77 ನೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮ ಮನೆ ಮಾಡಿದ್ದು, ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ವಿಶ್ವದ ಅತಿ ಎತ್ತರದ ಕಟ್ಟಡವಾದ ಬುರ್ಜ್ ಖಲೀಫಾದಲ್ಲಿ ಭಾರತೀಯ ಧ್ವಜವನ್ನು ಪ್ರದರ್ಶಿಸಲಾಯಿತು. ದುಬೈನ ಬುರ್ಜ್ ಖಲೀಫಾದಲ್ಲಿ ಮಧ್ಯರಾತ್ರಿ 12:10 ಕ್ಕೆ ಭಾರತೀಯ ಧ್ವಜವನ್ನು ಎಲ್‌ಇಡಿ ದೀಪಗಳೊಂದಿಗೆ ಪ್ರದರ್ಶಿಸಲಾಯಿತು. ಈ ಸಮಯದಲ್ಲಿ, ಭಾರತೀಯ ರಾಷ್ಟ್ರಗೀತೆಯನ್ನು ಸಹ ನುಡಿಸಲಾಯಿತು. ಭಾರತದ ಜನರು ಈ ಅದ್ಭುತ ದೃಶ್ಯಗಳನ್ನು ನೋಡಿ ಸಂತೋಷಪಟ್ಟರು. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ […]

ಅರಬ್ಬರ ನಾಡಿನಲ್ಲೂ ರಾರಾಜಿಸಿದ ಭಾರತದ ತ್ರಿವರ್ಣ ಧ್ವಜ Read More »

ಸಂಕೇಶ್ವರ ಪಟ್ಟಣದಲ್ಲಿ ನೂತನವಾಗಿ ಸಂಗೊಳ್ಳಿ ರಾಯಣ್ಣ ಅವರ ಕಂಚಿನ ಪ್ರತಿಮ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿಅನಾವರಣ

ಹುಕ್ಕೇರಿ: ತಾಲೂಕಿನ ಸಂಕೇಶ್ವರ ಪಟ್ಟಣದಲ್ಲಿ ನೂತನವಾಗಿ ಪ್ರತಿಷ್ಠಾಪಿಸಿದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ ಕಂಚಿನ ಪ್ರತಿಮೆಯನ್ನು ಲೋಕೊಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಮಂಗಳವಾರ ಅನಾವರಣಗೊಳಿಸಿದರು. ಬಳಿಕ ಮಾತನಾಡಿದ ಸತೀಶ ಜಾರಕಿಹೊಳಿ, ಕಾಂತ್ರಿವೀರ ಸಂಗೊಳ್ಳಿ ರಾಯಣ್ಣ ಅಪ್ರತಿಮ, ಹಾಗೂ ಪ್ರಪ್ರಥಮ ಸ್ವಾತಂತ್ರ‍್ಯ ಹೋರಾಟಗಾರಾಗಿದ್ದರು. ಅವರ ತತ್ವ, ಆದರ್ಶ, ದೇಶ ಭಕ್ತಿಯನ್ನು ಇಂದಿನ ಯುವ ಜನಾಂಗ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು. ಕೇವಲ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಿದರೆ ಸಾಲದು, ಮಹಾಪುರುಷರ  ಮೂರ್ತಿಗಳ ಸುತ್ತಲೂ ನಿತ್ಯವೂ ಸ್ವಚ್ಛತೆಯನ್ನು

ಸಂಕೇಶ್ವರ ಪಟ್ಟಣದಲ್ಲಿ ನೂತನವಾಗಿ ಸಂಗೊಳ್ಳಿ ರಾಯಣ್ಣ ಅವರ ಕಂಚಿನ ಪ್ರತಿಮ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿಅನಾವರಣ Read More »

ಮುಗಳಖೋಡ: ಗೆಳೆಯರ ಬಳಗ ಹಾಗೂ ಬಜರಂಗದಳದ ವತಿಯಿಂದ ಮೇಲೆ ಮಧ್ಯರಾತ್ರಿ 12ಕ್ಕೆ ಧ್ವಜಾರೋಹಣ

ವರದಿ: ಸಂತೋಷ ಮುಗಳಿ ಬೆಳಗಾವಿ :ಮುಗಳಖೋಡ : ಪಟ್ಟಣದಲ್ಲಿ ಗೆಳೆಯರ ಬಳಗದಿಂದ ಭಜರಂಗದಳದ ಕಟ್ಟೆಯ ಮೇಲೆ ಅ.15ರಂದು ಮಧ್ಯರಾತ್ರಿ 12 ಗಂಟೆಗೆ 77ನೇ ಸ್ವಾತಂತ್ರ್ಯೊತ್ಸವದ ಧ್ವಜಾರೋಹಣವನ್ನು ಹಾರೂಗೇರಿಯ ಸಿಪಿಐ ರವಿಚಂದ್ರನ್ ಬಡಪಕೀರಪ್ಪನವರ ನೆರವೇರಿಸಿದರು. ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು ನಮ್ಮ ನಾಡು ನಮ್ಮ ನೆಲ, ಜಲ ಭಾಷೆ, ಮತ್ತು ರಾಷ್ಟ್ರದ ಮೇಲೆ ಗೌರವ ಇಟ್ಟುಕೊಳ್ಳಬೇಕು, ಹಾಗೂ ದೇಶಪ್ರೇಮ ಬೆಳೆಸಿಕೊಂಡು ಎಲ್ಲರನ್ನೂ ಪ್ರೀತಿಸಿ ನಡಿನ ಉತ್ತಮ ನಾಗರಿಕರಾಗಿ ಎಂದು ಹೇಳಿದರು. ನಂತರ ಎ ಎಸ್ ಐ ಡಿ.ಎಸ್. ಚಿಕ್ಯಾಗುಂಡಿ

ಮುಗಳಖೋಡ: ಗೆಳೆಯರ ಬಳಗ ಹಾಗೂ ಬಜರಂಗದಳದ ವತಿಯಿಂದ ಮೇಲೆ ಮಧ್ಯರಾತ್ರಿ 12ಕ್ಕೆ ಧ್ವಜಾರೋಹಣ Read More »

ಪುಸ್ತಕಗಳೇ ಮನುಷ್ಯನ ನಿಜವಾದ ಗೆಳೆಯರು; ಡಾ.ಬಿ.ಆರ್.ಬಿರ್ಸಾಳ

ಬೆಳಗಾವಿ :ನಿಪ್ಪಾಣಿ-; ಮನುಷ್ಯ ಪುಸ್ತಕಗಳ ಲೋಕದ ಮೂಲಕವೇ ಉಳಿದ ಲೋಕಗಳನ್ನು ಅರಿಯಲು ಸಾಧ್ಯ. ಪುಸ್ತಕ ನಮ್ಮ ಬದುಕನ್ನು ಬೆಳಗುವುದರ ಜೊತೆಗೆ ಮನುಷ್ಯ ಪುಸ್ತಕಗಳಿಂದ ತನ್ನದಲ್ಲದ ಅನುಭವಗಳನ್ನು ತನ್ನದಾಗಿಸಿಕೊಳ್ಳತ್ತಾನೆ. ಹಾಗೆ ವ್ಯಕ್ತಿತ್ವವನ್ನು ಅರಳಿಸಿಕೊಳ್ಳುತ್ತಾನೆ. ಪುಸ್ತಕವನ್ನು ಓದುವುದರಿಂದ ಒಬ್ಬ ವ್ಯಕ್ತಿಯನ್ನ ಒಂದು ಉತ್ತಮ ಸ್ಥಾನಕ್ಕೆ ಬರುವಂತೆ ಮಾಡುತ್ತದೆ. ಓದುವುದು ಅದರ ಜೊತೆಗೆ ವಿಷಯವನ್ನು ಸಂಗ್ರಹಿಸುವುದು ಒಂದು ಅತ್ಯುತ್ತಮ ಹವ್ಯಾಸವಾಗಿದೆ. ಪುಸ್ತಕಗಳು ನಮ್ಮ ಜೀವನದಲ್ಲಿ ಅತ್ಯುತ್ತಮ ಒಡನಾಡಿಗಳಾಗಿವೆ. ಪುಸ್ತಕಗಳು ಎಂದಿಗೂ ನಮ್ಮನ್ನು ಒಂಟಿಯಾಗಿ ಬಿಡುವುದಿಲ್ಲ ಮತ್ತು ನಮ್ಮ ಉತ್ತಮ ಸ್ನೇಹಿತರಂತೆ ಇರುತ್ತಾರೆ

ಪುಸ್ತಕಗಳೇ ಮನುಷ್ಯನ ನಿಜವಾದ ಗೆಳೆಯರು; ಡಾ.ಬಿ.ಆರ್.ಬಿರ್ಸಾಳ Read More »

ಚನ್ನರಾಜ ಹಟ್ಟಿಹೊಳಿಮೊದಲ ಬಾರಿಗೆ ರಾಷ್ಟ್ರ ಧ್ವಜಾರೋಹಣ

ಬೆಳಗಾವಿ :ವಿಧಾನಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಮಂಗಳವಾರ ಐತಿಹಾಸಿಕ ರಾಜಹಂಸಗಡ ಕೋಟೆಯ ಮೇಲೆ ಇದೇ ಮೊದಲ ಬಾರಿಗೆ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು. ಆರಂಭದಲ್ಲಿ ಸಿದ್ದೇಶ್ವರ ಮಂದಿರದಲ್ಲಿ ಮತ್ತು ಭಾರತ ಮಾತೆಯ ಭಾವಚಿತ್ರಕ್ಕೆ ಹಾಗೂ ಛತ್ರಪತಿ ಶಿವಾಜಿ ಮಹಾರಾಜರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ ಅವರು, ದೇಶಕ್ಕಾಗಿ ಸೇವೆ ಸಲ್ಲಿಸುತ್ತಿರುವ 15 ಸೈನಿಕರನ್ನು ಸನ್ಮಾನಿಸಿದರು. ಯುರಾಜ ಕದಂ, ಬಸವರಾಜ ಮ್ಯಾಗೋಟಿ, ಎಸ್.ಎಂ.ಬೆಳವಟ್ಕರ, ಸಿದ್ಧಪ್ಪ ಛತ್ರಿ, ಬಾವು ಪವಾರ, ಭರಮಾ ಪಾಟೀಲ, ಅನಿಲ ಪಾಟೀಲ, ಮಲ್ಲಿಕಾರ್ಜುನ ಲೋಕೂರ, ಸಂಜೀವ ಮಾದರ, ನಾಮದೇವ

ಚನ್ನರಾಜ ಹಟ್ಟಿಹೊಳಿಮೊದಲ ಬಾರಿಗೆ ರಾಷ್ಟ್ರ ಧ್ವಜಾರೋಹಣ Read More »

ವಿಶ್ವಕನ್ನಡ ರಕ್ಷಕ ದಳದಿಂದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಜಯಂತಿ ಆಚರಣೆ

ಸಂಕೇಶ್ವರ; ವಿಶ್ವಕನ್ನಡ ರಕ್ಷಕ ದಳದ ರಾಜ್ಯಕೇಂದ್ರ ಕಛೇರಿಯಾದ ಸೋಲಾಪುರ ಗ್ರಾಮದ ಕರ್ನಾಟಕ ರತ್ನ ಡಾ. ರಾಜಕುಮಾರ ವೃತ್ತದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಜಯಂತಿಯನ್ನು ಆಚರಿಸಲಾಯಿತು.      ‌‌‌   ಕಾರ್ಯಕ್ರಮದಲ್ಲಿ ಶಿವರಾಜ್ ಕುಡಬಾಳೆ, ಅಜೀತ್ ಧನಗರ, ಆಸೀಫ್ ಸುತಾರ, ಸಂಜು ಮಾಳಿ, ಸಚಿನ್ ಜಿನಗಿ ಸೇರಿದಂತೆ ಹಾಲುಮತ ಸಮಾಜ ಬಾಂಧವರು, ವಿಕರದ ಕಾರ್ಯಕರ್ತರು, ಗ್ರಾಮಸ್ಥರು ಉಪಸ್ಥಿತರಿದ್ದರು.

ವಿಶ್ವಕನ್ನಡ ರಕ್ಷಕ ದಳದಿಂದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಜಯಂತಿ ಆಚರಣೆ Read More »

ಗೋಕಾಕ, ಚಿಕ್ಕೋಡಿ ಶೀಘ್ರದಲ್ಲೇ ಎರಡು ಹೊಸ ಜಿಲ್ಲೆಗಳ ಘೋಷಣೆ:ಸತೀಶ್ ಜಾರಕಿಹೊಳಿ

ಬೆಳಗಾವಿ: ಸಾರ್ವಜನಿಕರ ಹಿತದೃಷ್ಟಿ ಹಾಗೂ ಆಡಳಿತಾತ್ಮಕ ಅನುಕೂಲಕ್ಕಾಗಿ ಪ್ರಸ್ತುತವಿರುವ ಬೆಳಗಾವಿ ಜಿಲ್ಲೆಯನ್ನು ವಿಭಜಿಸಿ ಗೋಕಾಕ, ಚಿಕ್ಕೋಡಿ ಹೊಸ ಜಿಲ್ಲೆಯನ್ನಾಗಿಸುವ ಕುರಿತು ಜನರಿಂದ ತೀವ್ರ ಒತ್ತಡವಿದ್ದು, ಶೀಘ್ರದಲ್ಲೇ ಎರಡು ಹೊಸ ಜಿಲ್ಲೆಗಳನ್ನು ಘೋಷಣೆ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು. ನಗರದ ಜಿಲ್ಲಾ ಕ್ರೀಡಾಂಗಣ ದಲ್ಲಿ ಧ್ವಜಾರೋಹಣ ‌ನೆರವೇರಿಸಿಸ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಭಾಗದ ಶಾಸಕರ ಸಭೆಯಲ್ಲಿ ಜಿಲ್ಲಾ ವಿಭಜನೆ ಕುರಿತು ಚರ್ಚೆಯಾಗಿದೆ. ಸರ್ಕಾರದ ಮೇಲೆ‌ಒತ್ತಡವಿದೆ ಎಂದರು. ಪ್ರಸ್ತುತವಾಗಿರುವ ಬೆಳಗಾವಿ ತಾಲೂಕನ್ನು

ಗೋಕಾಕ, ಚಿಕ್ಕೋಡಿ ಶೀಘ್ರದಲ್ಲೇ ಎರಡು ಹೊಸ ಜಿಲ್ಲೆಗಳ ಘೋಷಣೆ:ಸತೀಶ್ ಜಾರಕಿಹೊಳಿ Read More »

ಜಿಲ್ಲಾ ಕ್ರೀಡಾಂಗಣದಲ್ಲಿ 77ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ ಧ್ವಜಾರೋಹಣ ನೆರವೇರಿಸಿದ :ಸಚಿವ ಜಾರಕಿಹೊಳಿ

ಬೆಳಗಾವಿ : ಲೋಕೋಪಯೋಗಿ ಸಚಿವರು ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸತೀಶ್ ಜಾರಕಿಹೊಳಿ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ 77ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ ಧ್ವಜಾರೋಹಣ ನೆರವೇರಿಸಿದರು.  ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಸತೀಶ್ ಜಾರಕಿಹೊಳಿ. ‘ಸ್ವಾತಂತ್ರಂತ್ರ್ಯ’ ಎಂದರೆ ಸ್ವಾಭಿಮಾನ. ತಮ್ಮ ಬದುಕನ್ನು ಪಣಕ್ಕಿಟ್ಟು ದೇಶಕ್ಕೆ ಇಂತಹ ಸ್ವಾಭಿಮಾನವನ್ನು ತಂದುಕೊಟ್ಟ ಮಹನೀಯರನ್ನು ಇಂದು ನಾವೆಲ್ಲರೂ ನೆನಪಿಸಿಕೊಳ್ಳಬೇಕಿದೆ. ದೇಶ ಸ್ವತಂತ್ರಗೊಂಡು ಇಂದಿಗೆ 76 ವರ್ಷಗಳಾದವು.  ಮಹಾತ್ಮಾ ಗಾಂಧೀಜಿಯವರ ನೇತೃತ್ವದಲ್ಲಿ ಅಹಿಂಸಾತ್ಮಕ ಹೋರಾಟದ ಮೂಲಕ ಭಾರತೀಯರು ಗಳಿಸಿದ ಸ್ವಾತಂತ್ರ್ಯವು ಜಗತ್ತಿನ ರಾಜಕೀಯ ಚರಿತ್ರೆಯಲ್ಲಿ

ಜಿಲ್ಲಾ ಕ್ರೀಡಾಂಗಣದಲ್ಲಿ 77ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ ಧ್ವಜಾರೋಹಣ ನೆರವೇರಿಸಿದ :ಸಚಿವ ಜಾರಕಿಹೊಳಿ Read More »

ಬೆಳಗಾವಿ: ಮಾದಿಗ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ!

ಬೆಳಗಾವಿಯಲ್ಲಿ ಮಾದಿಗ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು ಬೆಳಗಾವಿಯಲ್ಲಿ sslc ಮತ್ತು PUC ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಮಾದಿಗ ಸಮುದಾಯದ ವಿದ್ಯಾರ್ಥಿಗಳಿಗೆ ಸನ್ಮಾನ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು. ಮಾದಿಗ ಸಮಾಜ ಕಾರ್ಕಣ ಸಂಘರ್ಷ್ ಸಮಿತಿಯ ಬೆಳಗಾವಿ ಜಿಲ್ಲಾ ಶಾಖೆ ವತಿಯಿಂದ ಇಂದು ಭಾನುವಾರ ನಗರದ ಸರ್ಕ್ಯೂಟ್ ಹೌಸ್ ನಲ್ಲಿ ಹತ್ತು ಮತ್ತು ಹನ್ನೆರಡು ನೇ ತರಗತಿಯ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸನ್ಮಾನ ಸಮಾರಂಭವನ್ನು ಏರ್ಪಡಿಸಲಾಗಿತ್ತು. ಈ ಸಂದರ್ಭದಲ್ಲಿ ಈ ಪರೀಕ್ಷೆಗಳಲ್ಲಿ ನಾಲ್ಕನೂರಕ್ಕೂ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ

ಬೆಳಗಾವಿ: ಮಾದಿಗ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ! Read More »

ಬೆಳಗಾವಿ-ದೆಹಲಿ ಮತ್ತು ಬೆಳಗಾವಿ-ಪುಣೆ ಎರಡು ಪ್ರಮುಖ ವಿಮಾನ ಸೇವೆಗಳು ಅಕ್ಟೋಬರ್1 ರಿಂದಪ್ರಾರಂಭ:ಈರಣ್ಣ ಕಡಾಡಿ

ಬೆಳಗಾವಿ-ದೆಹಲಿ ಮತ್ತು ಬೆಳಗಾವಿ-ಪುಣೆ ಎರಡು ಪ್ರಮುಖ ವಿಮಾನ ಸೇವೆಗಳು ಅಕ್ಟೋಬರ್ ಒಂದ ರಿಂದ ಪ್ರಾರಂಭವಾಗಲಿವೆ ಎಂದು ಬೆಳಗಾವಿ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ತಿಳಿಸಿದ್ದಾರೆ. ಅಕ್ಟೋಬರ್ ಒಂದ ರಿಂದ ಬೆಳಗಾವಿ-ದೆಹಲಿ ದೈನಂದಿನ ವಿಮಾನ ಸೇವೆ ಆರಂಭವಾಗಲಿದ್ದು, ಸ್ಟಾರ್ ಏರ್‌ಲೈನ್ ಬೆಳಗಾವಿ-ಪುಣೆ ದೈನಂದಿನ ವಿಮಾನ ಮತ್ತು ಪುಣೆ-ಬೆಳಗಾವಿ ಇಂಡಿಗೋ ವಿಮಾನ ಅಕ್ಟೋಬರ್ ಇಪ್ಪತ್ರೊಂಬತ್ತ ರಿಂದ ವಾರದಲ್ಲಿ ಮೂರು ದಿನ ಪ್ರಾರಂಭವಾಗಲಿದೆ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಟ್ವೀಟ್ ಮಾಡಿದ್ದಾರೆ. ಬೆಳಗಾವಿ ಜಿಲ್ಲೆಯ ಸ್ಥಳೀಯ ಸಂಸದನಾಗಿ, ಬೆಳಗಾವಿ-ದೆಹಲಿ ಮತ್ತು

ಬೆಳಗಾವಿ-ದೆಹಲಿ ಮತ್ತು ಬೆಳಗಾವಿ-ಪುಣೆ ಎರಡು ಪ್ರಮುಖ ವಿಮಾನ ಸೇವೆಗಳು ಅಕ್ಟೋಬರ್1 ರಿಂದಪ್ರಾರಂಭ:ಈರಣ್ಣ ಕಡಾಡಿ Read More »

ಬೆಳಗಾವಿ:ನಾಗರಿಕರನ್ನು ಗೌರವಿಸಲು, ಸಂಜೀವಿನಿ ಫೌಂಡೇಶನ್ ವತಿಯಿಂದ “ಉಮಂಗ್ 2023” ಎಂಬ ಭವ್ಯವಾದ ನೃತ್ಯ ಮತ್ತು ಗಾಯನ ಸ್ಪರ್ಧೆ

ಬೆಳಗಾವಿ ಮತ್ತು ಸುತ್ತಮುತ್ತಲಿನ ಹಿರಿಯ ನಾಗರಿಕರನ್ನು ಗೌರವಿಸಲು, ಸಂಜೀವಿನಿ ಫೌಂಡೇಶನ್ ಮೂಲಕ ಅವರನ್ನು ಹುರಿದುಂಬಿಸಲು “ಉಮಂಗ್ 2023” ಎಂಬ ಭವ್ಯವಾದ ನೃತ್ಯ ಮತ್ತು ಗಾಯನ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ವಯೋವೃದ್ಧರಿಗೆ ಆಧಾರ್ ಎಂಬ ಪರಿಕಲ್ಪನೆಯೊಂದಿಗೆ ವೃದ್ಧರಿಗೆ ನೆರವಾಗಲು ಸದಾ ಸಿದ್ಧವಾಗಿರುವ ಸಂಜೀವಿನಿ ಫೌಂಡೇಶನ್ ವತಿಯಿಂದ ಹಲವು ಸಾಮಾಜಿಕ ಚಟುವಟಿಕೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಅಕ್ಟೋಬರ್ ಒಂದರ ಹಿರಿಯ ನಾಗರಿಕರ ದಿನಾಚರಣೆಯಂದು ಹಿರಿಯ ನಾಗರಿಕರ ವೈವಿಧ್ಯಮಯ ಪ್ರತಿಭೆಗಳನ್ನು ಪ್ರೋತ್ಸಾಹಿಸಲು ಗಾಯನ ಸ್ಪರ್ಧೆಗಳು, ವೈಯಕ್ತಿಕ ನೃತ್ಯಗಳು ಮತ್ತು ಸಮೂಹ ನೃತ್ಯಗಳನ್ನು ಆಯೋಜಿಸಲಾಗಿದೆ. ಬೆಳಗಾವಿಯಲ್ಲಿ ಹಿರಿಯ

ಬೆಳಗಾವಿ:ನಾಗರಿಕರನ್ನು ಗೌರವಿಸಲು, ಸಂಜೀವಿನಿ ಫೌಂಡೇಶನ್ ವತಿಯಿಂದ “ಉಮಂಗ್ 2023” ಎಂಬ ಭವ್ಯವಾದ ನೃತ್ಯ ಮತ್ತು ಗಾಯನ ಸ್ಪರ್ಧೆ Read More »

ಬೆಳಗಾವಿ :ಮನೆಗಳ ಮೇಲೆ ರಾಷ್ಟ್ರಧ್ವಜ ಹಾರಾಡಲಿ: ಜಿಲ್ಲಾಧಿಕಾರಿ ನಿತೀಶ್ ಪಾಟೀಲ

ಬೆಳಗಾವಿ :ನನ್ನ ಮಣ್ಣು, ನನ್ನ ದೇಶ’ ಕಾರ್ಯಕ್ರಮದ ಅಂಗವಾಗಿ ಪ್ರತಿ ಮನೆಗೂ ತ್ರಿವರ್ಣ ಧ್ವಜ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದ್ದು, ಆ. 13 ರಿಂದ 15 ರವರೆಗೆ ಜಿಲ್ಲೆಯ ಮನೆ ಮನೆಗಳ ಮೇಲೆ ರಾಷ್ಟ್ರಧ್ವಜ ಹಾರಿಸುವ ಮೂಲಕ ಪ್ರತಿಯೊಬ್ಬರಲ್ಲೂ ದೇಶಪ್ರೇಮ ಮೂಡಿಸಲಾಗುವುದು ಎಂದು ಬೆಳಗಾವಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಹೇಳಿದ್ದಾರೆ. ಸಾರ್ವಜನಿಕರೂ ಸ್ವಯಂಪ್ರೇರಿತರಾಗಿ ಭಾಗವಹಿಸಿ, ತಮ್ಮ ತಮ್ಮ ಮನೆಗಳ ಮೇಲೆ ರಾಷ್ಟ್ರಧ್ವಜ ಹಾರಿಸುವ ಮೂಲಕ ಅಭಿಯಾನವನ್ನು ಯಶಸ್ವಿಗೊಳಿಸಬೇಕು. ಧ್ವಜ ಶಿಷ್ಟಾಚಾರ ಪಾಲನೆ ಮಾಡಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ. ಕಾರ್ಯಕ್ರಮವನ್ನು

ಬೆಳಗಾವಿ :ಮನೆಗಳ ಮೇಲೆ ರಾಷ್ಟ್ರಧ್ವಜ ಹಾರಾಡಲಿ: ಜಿಲ್ಲಾಧಿಕಾರಿ ನಿತೀಶ್ ಪಾಟೀಲ Read More »

ಜೀವನ ಮೌಲ್ಯಗಳು ಸಂಸ್ಕೃತಿಯ ಪ್ರತಿಬಿಂಬ”:ಪ್ರಾಧ್ಯಾಪಕ ಡಾ.ಹೊಂಬಯ್ಯ

ಬೆಳಗಾವಿ.ಕಾಗವಾಡ :* ವ್ಯಕ್ತಿ ಕ್ರೂರವಾಗಿರಬಹುದು ಆದರೆ ಮಾನವ ಮಾತ್ರ ಕರುಣಾಮಯಿ ಎಂಬ ಉಕ್ತಿಯಂತೆ ಮಾನವೀಯ ಮೌಲ್ಯಗಳಾದ ದಯೆ ಕರುಣೆ ಪರೋಪಕಾರದಂತಹ ಜೀವನ ಮೌಲ್ಯಗಳನ್ನು ಅಳವಡಿಸಿಕೊಂಡ ವ್ಯಕ್ತಿ ಅವನ ನೈಜ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತದೆ ಎಂದು ಬೇಡಕಿಹಾಳದ ಶ್ರೀಮತಿ ಕುಸುಮಾವತಿ ಮಿರಜಿ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥರು,ಪ್ರಾಧ್ಯಾಪಕ ಡಾ.ಹೊಂಬಯ್ಯ ಹೊನ್ನಲಗೆರೆ ಅವರು ಅಭಿಮತ ವ್ಯಕ್ತಪಡಿಸಿದರು.ಅವರು ಇತ್ತೀಚೆಗೆ ಶನಿವಾರ ಜೀವನ ಮೌಲ್ಯಗಳು ಸಂಸ್ಕೃತಿಯ ಪ್ರತಿಬಿಂಬ”: ದಿನಾಂಕ 12 ರಂದು ಕಾಗವಾಡ ತಾಲ್ಲೂಕು ಕೆ.ಎಲ್.ಇ. ಪದವಿ ಮಹಾವಿದ್ಯಾಲಯ ಶಿರಗುಪ್ಪಿಯಲ್ಲಿ

ಜೀವನ ಮೌಲ್ಯಗಳು ಸಂಸ್ಕೃತಿಯ ಪ್ರತಿಬಿಂಬ”:ಪ್ರಾಧ್ಯಾಪಕ ಡಾ.ಹೊಂಬಯ್ಯ Read More »

`ಪರ್ಯಾಯ ‘ಎಂಬ ವಿನೂತನ ಕನ್ನಡ ಚಿತ್ರ ನಿರ್ಮಿಸಿದ ಬೆಳಗಾವಿಯ ನಿರ್ಮಾಪಕ..

ಬೆಳಗಾವಿ : ಶನಿವಾರ ನಗರದ ಖಾಸಗಿ ಹೋಟೆಲಿನಲ್ಲಿ ನಡೆದ ಸುದಿಗೋಷ್ಟಿಯಲ್ಲಿ ಪರ್ಯಾಯ ಎಂಬ ಕನ್ನಡ ಚಿತ್ರತಂಡದ ಸದಸ್ಯರು ಭಾಗಿಯಾಗಿ, ಚಿತ್ರದ ಎರಡು ಹಾಡು ಬಿಡುಗಡೆ ಚಿತ್ರದ ವಿಶೇಷತೆ ಮತ್ತು ಬಿಡುಗಡೆಯ ತಯಾರಿಯ ಬಗ್ಗೆ ಮಾಹಿತಿ ಹಂಚಿಕೊಂಡರು.. ಈ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಚಿತ್ರದ ನಿರ್ದೇಶಕರಾದ ರಮಾನಂದ ಮಿತ್ರಾ ಅವರು, ಬೆಳಗಾವಿ ಜಿಲ್ಲೆಯಲ್ಲಿಯೇ ಬಹುತೇಕ ಚಿತ್ರೀಕರಣವಾದ ಈ ಪರ್ಯಾಯ ಚಿತ್ರದಲ್ಲಿ ಬೆಳಗಾವಿಯ ಕಲಾವಿದರು ನಟಿಸಿದ್ದು ಚಿತ್ರ ತುಂಬಾ ಚೆನ್ನಾಗಿ ಮೂಡಿಬಂದಿದೆ ಎಂದಿದ್ದಾರೆ.. ಈ ಪರ್ಯಾಯ ಚಿತ್ರದಲ್ಲಿ ಕಥೆಯೇ ನಾಯಕ, ಕಥೆ

`ಪರ್ಯಾಯ ‘ಎಂಬ ವಿನೂತನ ಕನ್ನಡ ಚಿತ್ರ ನಿರ್ಮಿಸಿದ ಬೆಳಗಾವಿಯ ನಿರ್ಮಾಪಕ.. Read More »

ಶಿಕ್ಷಕಿಯನ್ನು ತಬ್ಬಿ ಕ್ಷಮೆ ಕೇಳಿದ ಪುಟ್ಟ ಮಗು!

 ವಿಡಿಯೋ ಎಷ್ಟು ಮುದ್ದಾಗಿದೆ ನೋಡಿಈ ಜಗತ್ತಿನಲ್ಲಿ ತಾಯಿಯೇ ಮೊದಲ ಗುರು ಎಂದು ಹೇಳಲಾಗುತ್ತದೆ. ಈ ಮಾತು ನೂರಕ್ಕೆ ನೂರು ಸತ್ಯ. ತಾಯಿಯಾದ ನಂತರ, ಶಿಕ್ಷಕರು ಎರಡನೇ ಸ್ಥಾನವನ್ನು ಪಡೆಯುತ್ತಾರೆ. ಇತ್ತೀಚಿನ ದಿನಗಳಲ್ಲಿ, ಅನೇಕ ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ಹೆದರುತ್ತಾರೆ. ಎಲ್ಲಾ ಶಿಕ್ಷಕರು ಒಂದೇ ಅಲ್ಲ ಏಕೆಂದರೆ ಕೆಲವರು ತುಂಬಾ ಕೋಪಗೊಳ್ಳುತ್ತಾರೆ ಮತ್ತು ಕೆಲವು ಶಿಕ್ಷಕರು ತುಂಬಾ ಮೃದು ಸ್ವಭಾವದವರು. ಅದರಲ್ಲೂ ಚಿಕ್ಕ ಮಕ್ಕಳು ಶಾಲೆಗೆ ಹೋಗುತ್ತಿದ್ದರೆ ಅವರಿಗೆ ಕಲಿಸುವ ಗುರುಗಳ ಬಗ್ಗೆ ಪೋಷಕರಲ್ಲಿ ಚಿಂತನೆ

ಶಿಕ್ಷಕಿಯನ್ನು ತಬ್ಬಿ ಕ್ಷಮೆ ಕೇಳಿದ ಪುಟ್ಟ ಮಗು! Read More »

ಬೆಳಗಾವಿ ನಗರದ ಕೊತ್ವಾಲ್ ಗಲ್ಲಿ, ಜಲಗಾರ ಗಲ್ಲಿ ಚರಂಡಿ ಸಮಸ್ಯೆ ಪರಿಹಾರ ಕಾಮಗಾರಿಗೆ ಪೊಲೀಸ್ ರಕ್ಷಣೆಯಲ್ಲಿ ಇಂದು ಚಾಲನೆ ನೀಡಲಾಯಿತು.

ಬೆಳಗಾವಿ ನಗರದಲ್ಲಿ ಭಾರಿ ಮಳೆಯಾದರೆ ಚರಂಡಿಗಳಲ್ಲಿ ನೀರು ತುಂಬಿ ಈ ಭಾಗದಿಂದ ಹರಿದು ಕೊತ್ವಾಲ್ ಗಲ್ಲಿ ಭಾಗದ ಮನೆಗಳಿಗೆ ನುಗ್ಗುತ್ತಿತ್ತು. ಹೀಗಾಗಿ ಕೊತ್ವಾಲ್ ಗಲ್ಲಿಯ ಮುಖ್ಯರಸ್ತೆಯಲ್ಲಿ ನೀರು ಬರುವುದನ್ನು ತಡೆಯಲು ಆ ಭಾಗದ ಜನರು ಕೊತ್ವಾಲ್ ಗಲ್ಲಿಯ ಮೂಲೆಯಲ್ಲಿ ಚರಂಡಿಯನ್ನು ಮುಚ್ಚಿದ್ದರು. ಇದರಿಂದ ಇಲ್ಲಿನ ಡ್ರೈನೇಜ್ ಚೇಂಬರ್ ಭರ್ತಿಯಾಗಿ ಕೆಲ ದಿನಗಳಿಂದ ರಸ್ತೆ ಮೇಲೆ ನೀರು ಹರಿಯುತ್ತಿತ್ತು. ಅನೇಕ ಬಾರಿ ಈ ಸಮಸ್ಯೆಯಿಂದ ಜನರು ತೊಂದರೆ ಅನುಭವಿಸಬೇಕಾಯಿತು. ಈ ಹಿನ್ನೆಲೆಯಲ್ಲಿ ನಿನ್ನೆ ಸ್ಥಳೀಯರ ನಡುವೆ ವಾಗ್ವಾದ ನಡೆದಿದೆ.

ಬೆಳಗಾವಿ ನಗರದ ಕೊತ್ವಾಲ್ ಗಲ್ಲಿ, ಜಲಗಾರ ಗಲ್ಲಿ ಚರಂಡಿ ಸಮಸ್ಯೆ ಪರಿಹಾರ ಕಾಮಗಾರಿಗೆ ಪೊಲೀಸ್ ರಕ್ಷಣೆಯಲ್ಲಿ ಇಂದು ಚಾಲನೆ ನೀಡಲಾಯಿತು. Read More »

ಆಗಸ್ಟ್ 27ಕ್ಕೆ ‘ಗೃಹ ಲಕ್ಷ್ಮಿ’ ಯೋಜನೆಗೆ ಚಾಲನೆ

ಬೆಂಗಳೂರು: ರಾಜ್ಯ ಸರ್ಕಾರದ ಬಹುನಿರೀಕ್ಷಿತ ಯೋಜನೆಗಳಲ್ಲಿ ಒಂದಾದ ‘ಗೃಹ ಲಕ್ಷ್ಮಿ’ ಯೋಜನೆಗೆ ಆಗಸ್ಟ್ 27 ರಂದು ಚಾಲನೆ ಸಿಗಲಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದರು. ವಿಕಾಸ ಸೌಧದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅಧ್ಯಕ್ಷತೆಯಲ್ಲಿ ಇಂದು ನಡೆದ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ನಿರ್ವಹಣಾಧಿಕಾರಿಗಳೊಂದಿಗೆ ನಡೆದ ವಿಡಿಯೋ ಸಂವಾದ ನಡೆಸಿದ ಬಳಿಕ ಮಾತನಾಡಿದ ಸಚಿವರು, ಆಗಸ್ಟ್ 27 ರಂದು ಬೆಳಗಾವಿಯಲ್ಲಿ ಗೃಹಲಕ್ಷ್ಮೀ ಯೋಜನೆಗೆ ಚಾಲನೆ ಸಿಗಲಿದ್ದು, ಕಾಂಗ್ರೆಸ್ ವರಿಷ್ಠರಾದ‌ ಸೋನಿಯಾ ಗಾಂಧಿ,

ಆಗಸ್ಟ್ 27ಕ್ಕೆ ‘ಗೃಹ ಲಕ್ಷ್ಮಿ’ ಯೋಜನೆಗೆ ಚಾಲನೆ Read More »

 ಬೆಳಗಾವಿ :ಕಾರಾಗೃಹದಲ್ಲಿ ಕೈದಿಗಳಿಗೆ ನೀಡುತ್ತಿದ್ದ ಕಿರುಕುಳ ಪ್ರಕರಣ ಇಬ್ಬರು ಸಿಬ್ಬಂದಿ ಸಸ್ಪೆಂಡ್!

ರಾಜ್ಯದ ಎರಡನೇ ದೊಡ್ಡ ಕಾರಾಗೃಹ ಎಂದು ಖ್ಯಾತಿ ಪಡೆದಿರುವ ಹಿಂಡಲಗಾ ಕಾರಾಗೃಹದಲ್ಲಿ ಕೈದಿಗಳಿಗೆ ನೀಡುತ್ತಿದ್ದ ಕಿರುಕುಳ ಪ್ರಕರಣವನ್ನು ಸೆಲ್ಪಿ ವಿಡಿಯೋ ಮಾಡಿ ಜೈಲಿನಲ್ಲಿ ನೀಡುತ್ತಿದ್ದ ಕಿರುಕುಳ ಹೇಳಿಕೊಂಡ ಪ್ರಕರಣ ಕುರಿತಂತೆ ಇಬ್ಬರು ಸಿಬ್ಬಂದಿಗಳನ್ನು ಅಮಾನತ್ತು ಮಾಡಿ ಆದೇಶ ಹೊರಡಿಸಿದ್ದಾರೆ. ಜೈಲಿನಲ್ಲಿ ಹೆಡ್ ವಾರ್ಡರ್ ಬಿ.ಎಲ್ ಮೇಳವಂಕಿ ಮತ್ತು ವಾರ್ಡರ್ ವಿ.ಟಿ ವಾಗಮೋರೆ ಇಬ್ಬರನ್ನೂ ಅಮಾನತು ಮಾಡಿ ಉತ್ತರ ವಲಯ ಕಾರಾಗೃಹದ ಉಪ ಮಹಾನೀರಿಕ್ಷಕ ಟಿ.ಪಿ.ಶೇಷ ಆದೇಶ ಮಾಡಿದ್ದಾರೆ.ಅಲ್ಲದೆ, ಹಿಂಡಲಗಾ ಕಾರಾಗೃಹದ ಕೆಲವು ಸಿಬ್ಬಂದಿ ಹಾಗೂ ಜೈಲರ್ ಇವರ

 ಬೆಳಗಾವಿ :ಕಾರಾಗೃಹದಲ್ಲಿ ಕೈದಿಗಳಿಗೆ ನೀಡುತ್ತಿದ್ದ ಕಿರುಕುಳ ಪ್ರಕರಣ ಇಬ್ಬರು ಸಿಬ್ಬಂದಿ ಸಸ್ಪೆಂಡ್! Read More »

ಬೆಳಗಾವಿ: ಪ್ರವಾಸಿಗರಿಗೆ ವಿಶೇಷ ಬಸ್‌ ವ್ಯವಸ್ಥೆ

ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬೆಳಗಾವಿ ವಿಭಾಗದಿಂದ, ಸಾರ್ವಜನಿಕರಿಗಾಗಿ ಒಂದು ದಿನದ ವಿಶೇಷ ಟೂರ್‌ ಪ್ಯಾಕೇಜ್‌ ಅಡಿ ವಿಶೇಷ ಬಸ್‌ಗಳನ್ನು ಓಡಿಒಸಲಾಗುತ್ತಿದೆ. ಆದರೆ, ಈ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶವಿಲ್ಲ. ಮಳೆಗಾಲದ ಪ್ರವಾಸಕ್ಕಾಗಿ ಈಗಾಗಲೇ ಆರಂಭಿಸಿದ ಒಂದು ದಿನದ ವಿಶೇಷ ಬಸ್‌ಗಳಿಗೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಈ ವ್ಯವಸ್ಥೆಯನ್ನು ಬೇರೆ ಸ್ಥಳಗಳಿಗೂ ವಿಸ್ತರಿಸುವಂತೆ ಬೇಡಿಕೆ ಬಂದ ಹಿನ್ನೆಲೆಯಲ್ಲಿ ಬೆಳಗಾವಿಯಿಂದ ಮತ್ತಷ್ಟು ಸೌಲಭ್ಯ ಕಲ್ಪಿಸಲಾಗಿದೆ. ಪ್ರತಿ ಭಾನುವಾರ, 2ನೇ ಮತ್ತು 4ನೇ ಶನಿವಾರ ಹಾಗೂ

ಬೆಳಗಾವಿ: ಪ್ರವಾಸಿಗರಿಗೆ ವಿಶೇಷ ಬಸ್‌ ವ್ಯವಸ್ಥೆ Read More »

ಬೆಳಗಾವಿ:ಅಗಸಗಾ ಗ್ರಾಮದಲ್ಲಿ ರಾಷ್ಟ್ರಧ್ವಜಕ್ಕೆ ಅವಮಾನ

ಮಧ್ಯಾಹ್ನ ತ್ರಿವರ್ಣ ಧ್ವಜ ಹಾರಾಟರಾಷ್ಟ್ರಧ್ವಜ ಸಂಹಿತೆ ಉಲ್ಲಂಘಿಸಿ ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿರುವ ಘಟನೆ ಬೆಳಗಾವಿ ತಾಲೂಕಿನ ಅಗಸಗಾ ಗ್ರಾಮದಲ್ಲಿ ನಡೆದಿದೆ. ಬೆಳಗಾವಿ ಜಿಲ್ಲೆಯ ಅಗಸಗಾ ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ನೌಕರರು ಮಧ್ಯಾಹ್ನ ರಾಷ್ಟ್ರಧ್ವಜಾರೋಹಣ ನೆರವೇರಿಸಿದರು. ಬೆಳಗ್ಗೆ ರಾಷ್ಟ್ರ ಧ್ವಜಾರೋಹಣ ಮಾಡುವ ಬದಲು ಮಧ್ಯಾಹ್ನ ಹಾರಿಸಲಾಯಿತು. ಮಧ್ಯಾಹ್ನ 1.41ಕ್ಕೆ ಗ್ರಾಮ ಪಂಚಾಯಿತಿ ಸಿಬ್ಬಂದಿ ಹಳೆ ಧ್ವಜ ತೆಗೆದು ಹೊಸ ಧ್ವಜಾರೋಹಣ ಮಾಡಿದರು. ಇದರಿಂದ ಗ್ರಾಮ ಪಂಚಾಯಿತಿ ಅಧಿಕಾರಿಗಳು ರಾಷ್ಟ್ರಧ್ವಜಕ್ಕೆ ಅಗೌರವ ತೋರಿದ್ದಾರೆ. ಧ್ವಜಾರೋಹಣ ನೆರವೇರಿಸಿದ ಯೋಧ ಕಳೆದ ನಾಲ್ಕು

ಬೆಳಗಾವಿ:ಅಗಸಗಾ ಗ್ರಾಮದಲ್ಲಿ ರಾಷ್ಟ್ರಧ್ವಜಕ್ಕೆ ಅವಮಾನ Read More »

ಕೊಕಟನೂರ ಪಶುವೈದ್ಯಕೀಯ ಕಾಲೇಜು ನಿರ್ಮಾಣಕ್ಕೆ  ಮುಖ್ಯಮಂತ್ರಿ ಸಿದ್ದರಾಮಯ್ಯ ಅನುದಾನ ನೀಡದೆ ತಡೆಹಿಡಿದ್ದರು:ಮಹೇಶ ಕುಮಠಳ್ಳಿ

ಬೆಳಗಾವಿ: ಅಥಣಿ ತಾಲೂಕಿನ ಕೊಕಟನೂರ ಪಶುವೈದ್ಯಕೀಯ ಕಾಲೇಜು ನಿರ್ಮಾಣಕ್ಕೆ  ಮುಖ್ಯಮಂತ್ರಿ ಸಿದ್ದರಾಮಯ್ಯ ಅನುದಾನ ನೀಡದೆ ತಡೆಹಿಡಿದ್ದರು. ಇದೀಗ ಅದೇ ಕಾಲೇಜು ಉದ್ಘಾಟನೆಗೆ ಆಗಮಿಸುತ್ತಿದ್ದಾರೆ ಎಂದು ಮಾಜಿ ಶಾಸಕ ಮಹೇಶ ಕುಮಠಳ್ಳಿ ವಾಗ್ದಾಳಿ ನಡೆಸಿದರು. ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಕಟನೂರ ಪಶುವೈದ್ಯಕೀಯ ಕಾಲೇಜು ನಿರ್ಮಾಣಕ್ಕೆ ಹಾಗೂ ಅಥಣಿ ಪಟ್ಟಣದ ವಿವಿಧ ಅಭಿವೃದ್ಧಿ ಕಾಮಗಾರಿಗಳು ಆರಂಭಿಸಲು ಶ್ರಮಿಸಿದ್ದು ನಾನು. ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅ.೧೧ರಂದು ಉದ್ಘಾಟನೆ ಮಾಡುತ್ತಿರುವ ಯೋಜನೆಗಳು ಎಲ್ಲ ಬಿಜೆಪಿ ಸರ್ಕಾರದ

ಕೊಕಟನೂರ ಪಶುವೈದ್ಯಕೀಯ ಕಾಲೇಜು ನಿರ್ಮಾಣಕ್ಕೆ  ಮುಖ್ಯಮಂತ್ರಿ ಸಿದ್ದರಾಮಯ್ಯ ಅನುದಾನ ನೀಡದೆ ತಡೆಹಿಡಿದ್ದರು:ಮಹೇಶ ಕುಮಠಳ್ಳಿ Read More »

ಬೆಳಗಾವಿ ಜಿಲ್ಲಾಧಿಕಾರಿಗಳ ಕಚೇರಿ ಸಂಪೂರ್ಣ ಡಿಜಿಟಲೀಕರಣ

ಬೆಳಗಾವಿ : ತಮ್ಮ ಕೆಲಸ ಕಾರ್ಯಗಳಿಗೆ ಜನರು ಆಗಮಿಸುತ್ತಿದ್ದಾಗ ಜಿಲ್ಲಾಧಿಕಾರಿ ಕಚೇರಿ ಎಂದಾಕ್ಷಣ ಜನಸಾಮಾನ್ಯರು ಭಯಪಡುತ್ತಿದ್ದ ಒಂದು ಕಾಲ ಈ ಹಿಂದೆ ಇತ್ತು. ಆದರೆ ಇವಾಗ ಬೆಳಗಾವಿ ಜಿಲ್ಲಾಧಿಕಾರಿಗಳ ಕಚೇರಿ ಎಂದಾಕ್ಷಣ ಎಲ್ಲರು ಒಳಪ್ರವೇಶಿಸಿ ಕಚೇರಿ ನೋಡಿದಾಕ್ಷಣ ಅಬ್ಬಾ ಇದು ಡಿಜಿಟಲ್ ಗ್ರಂಥಾಲಯವೋ ಅಥವಾ ಜಿಲ್ಲಾಧಿಕಾರಿ ಕಚೇರಿಯೋ ಎನ್ನುವದು ಭಾಸವಾಗುತ್ತದೆ. ಇಂತಹ ಸನ್ನಿವೇಶಕ್ಕೆ ಸಾಕ್ಷಿಯಾಗಿದೆ ಬೆಳಗಾವಿ ಜಿಲ್ಲಾಧಿಕಾರಿಗಳ ಕಚೇರಿ.      ಹೌದು ಓದುಗರೇ ಇಂತಹ ಒಂದು ದೃಶ್ಯವು ಬೆಳಗಾವಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಮಗೆ ನೋಡಲು ಸಿಗುತ್ತದೆ.

ಬೆಳಗಾವಿ ಜಿಲ್ಲಾಧಿಕಾರಿಗಳ ಕಚೇರಿ ಸಂಪೂರ್ಣ ಡಿಜಿಟಲೀಕರಣ Read More »

ರಾಷ್ಟ್ರೀಯ ಸೇವಾ ಯೋಜನೆ ಸಮಾರೋಪ ಸಮಾರಂಭ ಜರುಗಿತು

ಹಳ್ಳೂರ ರಾಷ್ಟ್ರೀಯ ಸೇವಾ ಯೋಜನೆಯಿಂದ ಸಮಾಜದಲ್ಲಿ ಬದುಕುವ ಮಾರ್ಗ ತೋರಿಸಿ ಮನುಷ್ಯನನ್ನು ಉನ್ನತ ಮಟ್ಟಕ್ಕೆ ಬೆಳೆಯಲು ದಾರಿ ಮಾಡಿಕೊಡುತ್ತದೆಂದು ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ ರಂಗಪ್ಪ ಗುಜನಟ್ಟಿ ಹೇಳಿದರು. ಅವರು ಹಳ್ಳೂರ ಗ್ರಾಮದಲ್ಲಿ 7 ದಿನಗಳ ಕಾಲ ನಡೆದ ಮೂಡಲಗಿ ಕಲಾ ವಾಣಿಜ್ಯ ವಿಜ್ಞಾನ ಮತ್ತು ಸಮಾಜ ಕಾರ್ಯ ಮಹಾವಿದ್ಯಾಲಯದಿಂದ ಹಮ್ಮಿಕೊಂಡ ರಾಷ್ಟ್ರೀಯ ಸೇವಾ ಯೋಜನೆ ಸಮಾರೋಪ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ ವಿದ್ಯಾರ್ಥಿಗಳು ಪಠ್ಯ ಪುಸ್ತಕ ಜೊತೆಗೆ ಪಟ್ಟೇತರ ಚಟುವ ಟಿಕೆಗಳಲ್ಲಿ ಭಾಗವಹಿಸುವುದರಿಂದ ಶಾರೀರಿಕ ಹಾಗೂ

ರಾಷ್ಟ್ರೀಯ ಸೇವಾ ಯೋಜನೆ ಸಮಾರೋಪ ಸಮಾರಂಭ ಜರುಗಿತು Read More »

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಐಎಎಸ್, ಕೆಎಎಸ್ ಅಧಿಕಾರಿಗಳು ಕಣ್ಣು ಮತ್ತು ಕಿವಿಗಳಿದ್ದಂತೆ;ಮುಖ್ಯಮಂತ್ರಿ ಸಿದ್ದರಾಮಯ್ಯ

ಪ್ರತಿಯೊಬ್ಬ ಅಧಿಕಾರಿ ಸಂವಿಧಾನದ ಚೌಕಟ್ಟಿನೊಳಗೆ, ಸಂವಿಧಾನದ ಧ್ಯೇಯೋದ್ದೇಶಗಳನ್ನು ಅರಿತು ಕಾರ್ಯನಿರ್ವಹಿಸಬೇಕು. ವಿದ್ಯಾವಂತರಾದ ಅಧಿಕಾರಿಗಳು, ವೈಜ್ಞಾನಿಕ ಹಾಗೂ ವೈಚಾರಿಕ ಚಿಂತನೆಯನ್ನು ಕರ್ತವ್ಯ ನಿರ್ವಹಿಸುವ ಮೂಲಕ ಜಾತ್ಯಾತೀತ ಹಾಗೂ ಸಮಾನ ಸಮಾಜವನ್ನು ನಿರ್ಮಿಸಬಹುದಾಗಿದೆ. ಸರ್ಕಾರದ ನಿರೀಕ್ಷೆಗೆ ತಕ್ಕಂತೆ ಕಾರ್ಯನಿರ್ವಹಿಸುವ ಶಪಥವನ್ನು ಅಧಿಕಾರಿಗಳು ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು. ಅವರು ಇಂದು ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ ಅವರೊಂದಿಗೆ ಕೆ.ಎ.ಎಸ್. ಅಧಿಕಾರಿಗಳ ಸಂಘದ ಶತಮಾನೋತ್ಸವ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು. ರಾಜಕಾರಣಿಗಳು ಕಾನೂನು ಹಾಗೂ ನೀತಿಗಳನ್ನು ನಿರೂಪಿಸಿದರೆ, ಅವುಗಳನ್ನು ಜಾರಿಗೊಳಿಸುವುದು

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಐಎಎಸ್, ಕೆಎಎಸ್ ಅಧಿಕಾರಿಗಳು ಕಣ್ಣು ಮತ್ತು ಕಿವಿಗಳಿದ್ದಂತೆ;ಮುಖ್ಯಮಂತ್ರಿ ಸಿದ್ದರಾಮಯ್ಯ Read More »

ಹೆಸ್ಕಾಂ, ಕೆಪಿಟಿಸಿಎಲ್ ಅಧಿಕಾರಿಗಳು ಸ್ಥಳೀಯ ಶಾಸಕರನ್ನು ಆಹ್ವಾನಿಸದೆ ಶಿಷ್ಟಾಚಾರ ಉಲ್ಲಂಘಿಸಿದ್ದಾರೆ :ಅಭಯ ಪಾಟೀಲ್

ಬೆಳಗಾವಿ : ಮಚ್ಚೆ ವಿದ್ಯುತ್ ಕೇಂದ್ರದ ಶಂಕುಸ್ಥಾಪನೆ ಸಮಾರಂಭ ಈಗ ನಾಟಕವಾಗಿ ಮಾರ್ಪಟ್ಟಿದೆ. ಹೆಸ್ಕಾಂ, ಕೆಪಿಟಿಸಿಎಲ್ ಅಧಿಕಾರಿಗಳು ಸ್ಥಳೀಯ ಶಾಸಕರನ್ನು ಆಹ್ವಾನಿಸದೆ ಶಿಷ್ಟಾಚಾರ ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿ ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ ಅಧಿಕಾರಿಗಳ ವಿರುದ್ಧ ಅನರ್ಹತೆ ಮಂಡನೆಗೆ ಮುಂದಾಗಿದ್ದಾರೆ. ಬೆಳಗಾವಿಯ ಉದ್ಯಮ ಬಾಗ್‌ನ ಮಚ್ಚೆ ಪ್ರದೇಶದ ಉದ್ದಿಮೆದಾರರ ಹಲವು ವರ್ಷಗಳಿಂದ ಬೇಡಿಕೆಯಾಗಿದ್ದ 220 ಕೆವಿ ವಿದ್ಯುತ್ ವಿತರಣಾ ಕೇಂದ್ರಕ್ಕೆ ನಿನ್ನೆ ಕೊನೆಗೂ ಗಡುವು ಸಿಕ್ಕಿದೆ. ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಕೇಂದ್ರದ ಶಂಕುಸ್ಥಾಪನೆ

ಹೆಸ್ಕಾಂ, ಕೆಪಿಟಿಸಿಎಲ್ ಅಧಿಕಾರಿಗಳು ಸ್ಥಳೀಯ ಶಾಸಕರನ್ನು ಆಹ್ವಾನಿಸದೆ ಶಿಷ್ಟಾಚಾರ ಉಲ್ಲಂಘಿಸಿದ್ದಾರೆ :ಅಭಯ ಪಾಟೀಲ್ Read More »

ಮೂಡಲಗಿ: ಖಾನಟ್ಟಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ ಸ್ಥಳಕ್ಕೆ ಅರಣ್ಯ ಇಲಾಖೆ,ಪೋಲಿಸ್ ದೌಡು

ಬೆಳಗಾವಿ: ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಖಾನಟ್ಟಿ ಗ್ರಾಮದಲ್ಲಿ ಮೂಡಲಗಿ,ಶಿವಾಪುರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಚಿರತೆ ಓಡಾಡುತ್ತಿರುವ ವಿಡಿಯೋ ವೈರಲ್ ಬೆನ್ನಲ್ಲೇಗ್ರಾಮಸ್ಥರಿಗೆ ಅರಣ್ಯ ಇಲಾಖೆ, ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಶಿವಾಪುರ ಗ್ರಾಮದ ಕಬ್ಬು, ಮೆಕ್ಕಜೋಳ ಹಾಗೂ ಖಾಲಿ ಪ್ರದೇಶಗಳಲ್ಲಿ ಚಿರತೆ ಓಡಾಡುತ್ತಿರುವ ವೈರಲ್ ಆಗಿದೆ. ಅಲ್ಲದೆ, ಚಿರತೆ ಹೆಜ್ಜೆ ಗುರುತು ಪತ್ತೆಯಾಗಿದೆ. ಈ ಹಿನ್ನೆಲೆ ಅರಣ್ಯ ಇಲಾಖೆ, ಪೊಲೀಸರು ಚಿರತೆ ಹಿಡಿಯಲು ಕಾರ್ಯಚರಣೆ ಕೈಗೊಂಡಿದ್ದಾರೆ. ಅಲ್ಲದೆ, ಚಿರತೆ ಓಡಾಡಿರುವ ಪ್ರದೇಶಗಳಲ್ಲಿ ಜನರು ಓಡಾಡದಂತೆ, ಕೃಷಿ ಜಮೀನುಗಳಲ್ಲಿ ಕೆಲಸ ಮಾಡದಂತೆ

ಮೂಡಲಗಿ: ಖಾನಟ್ಟಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ ಸ್ಥಳಕ್ಕೆ ಅರಣ್ಯ ಇಲಾಖೆ,ಪೋಲಿಸ್ ದೌಡು Read More »

ಬೆಳಗಾವಿ ಕ್ಯಾಂಪ್‌ ಆರಕ್ಷಕ ಠಾಣೆಗಿಲ್ಲ ಸೂರಿನ ಸುರಕ್ಷತೆ

ಸುಸಜ್ಜಿತ ಕಟ್ಟಡ ನಿರ್ಮಿಸಲು ಸರ್ಕಾರ ಮೀನಾಮೇಷ: ಸೋರಿಕೆ ತಡೆಯಲು ಠಾಣೆಗೆ ಟಾರ್ಪಾಲ್ ಹೊದಿಕೆ ಬೆಳಗಾವಿ: ಜವಳು ಹಿಡಿದಿರುವ ಗೋಡೆಗಳು, ಕಟ್ಟಡದ ಎಲ್ಲ ಕೊಠಡಿಗಳಲ್ಲಿ ತಟ..ತಟ…ಸೋರುವ  ನೀರು, ಮಳೆ ನೀರು ಸೋರುವುದನ್ನು ತಡೆಯಲು ಮೇಲ್ಛಾವಣಿಗೆ ಟಾರ್ಪಾಲ್ ಹೊದಿಕೆ, ಇಂದು ಬೀಳುವುದೋ…ನಾಳೆ ಬೀಳುತ್ತೋ…ಎಂಬ ಭಯದಲ್ಲಿ ನಿತ್ಯ ಕಾರ್ಯನಿರ್ವಹಿಸುತ್ತಿರುವ ಪೊಲೀಸರು. ಇದೇನೋ ಯಾವ ಭೂತ್‌ ಬಂಗಲೆ ಕಟ್ಟಡವಲ್ಲ. ಇದು ಕ್ಯಾಂಪ್‌ ಪೊಲೀಸ್‌ ಠಾಣೆಯ ಕಟ್ಟದ ಸದ್ಯದ ದುಸ್ಥಿತಿ. ಹೌದು..ನಗರದ ಹೃದಯಭಾಗದಂತಿರುವ ಕ್ಯಾಂಪ್‌ ಪ್ರದೇಶದಲ್ಲಿರುವ ಇಲ್ಲಿನ ಪೊಲೀಸ್‌ ಠಾಣೆಯ ಪರಿಸ್ಥಿತಿಯನ್ನು ನೋಡಿದರೆ, ನಿಮಗೆ

ಬೆಳಗಾವಿ ಕ್ಯಾಂಪ್‌ ಆರಕ್ಷಕ ಠಾಣೆಗಿಲ್ಲ ಸೂರಿನ ಸುರಕ್ಷತೆ Read More »

ಬೆಳಗಾವಿ :ಶಾಲಾ ಬಸ್ ಪಲ್ಟಿ ಇಬ್ಬರು ವಿದ್ಯಾರ್ಥಿಗಳು ಹಾಗೂ ಮಹಿಳೆಗೆ ಗಾಯ

ಸಾವಗಾಂವ-ಬೆಂಕನಹಳ್ಳಿ ರಸ್ತೆಯಲ್ಲಿ ಇಂದು ಖಾಸಗಿ ಶಾಲೆಯ ವಿದ್ಯಾರ್ಥಿಗಳನ್ನು ಕರೆದೊಯ್ಯುತ್ತಿದ್ದ ಬಸ್ ಪಲ್ಟಿಯಾಗಿ ಇಬ್ಬರು ವಿದ್ಯಾರ್ಥಿಗಳು ಮತ್ತು ಮಹಿಳೆ ಗಾಯಗೊಂಡಿದ್ದಾರೆ. ಅದೃಷ್ಟವಶಾತ್ ಈ ಅವಘಡದಲ್ಲಿ ಯಾವುದೇ ಪ್ರಾಣಹಾನಿಯಾಗಿಲ್ಲ. ಬೆಳಗಾವಿ ನಗರದ ಪಶ್ಚಿಮ ಭಾಗದಿಂದ ಶಾಲಾ ವಿದ್ಯಾರ್ಥಿಗಳನ್ನು ಕರೆದೊಯ್ಯುತ್ತಿದ್ದ ಅಂಗಡಿ ಸಂಸ್ಥೆಯ ಶಾಲಾ ಬಸ್ ಪಲ್ಟಿಯಾಗಿದೆ. ಆದರೆ ಅದೃಷ್ಟವಶಾತ್ ಯಾವುದೇ ದೊಡ್ಡ ಹಾನಿಯಾಗಿಲ್ಲ. ಈ ಅವಘಡದಲ್ಲಿ ಬಸ್ಸಿನಲ್ಲಿದ್ದ ಇಬ್ಬರು ವಿದ್ಯಾರ್ಥಿಗಳು ಹಾಗೂ ಓರ್ವ ಮಹಿಳೆ ಗಾಯಗೊಂಡಿದ್ದು, ಇತರೆ ವಿದ್ಯಾರ್ಥಿಗಳು ಸಣ್ಣಪುಟ್ಟ ಗಾಯಗೊಂಡಿದ್ದಾರೆ. ಇಂದು ಮಂಗಳವಾರ ಬೆಳಗ್ಗೆ 8:15ರ ಸುಮಾರಿಗೆ ಸಾವಗಾಂವ

ಬೆಳಗಾವಿ :ಶಾಲಾ ಬಸ್ ಪಲ್ಟಿ ಇಬ್ಬರು ವಿದ್ಯಾರ್ಥಿಗಳು ಹಾಗೂ ಮಹಿಳೆಗೆ ಗಾಯ Read More »

ಛತ್ರಪತಿ ಶಾಹು ಮಹಾರಾಜ ರವರ 149 ನೇ ಜಯಂತಿ ಪ್ರಯುಕ್ತ ಸಂಕಲ್ಪ ಸಮಾವೇಶ ಹಾಗು ರಾಜ್ಯ ಸಮಿತಿ ಸರ್ವ ಸದಸ್ಯರ ಸಭೆ

ಬೆಳಗಾವಿ :ಶೋಷಿತ ಸಮುದಾಯಗಳ ಸಾಮಾಜಿಕ ನ್ಯಾಯಕ್ಕಾಗಿ ಸಂಕಲ್ಪ ಸಮಾವೇಶ ಹಾಗು ರಾಜ್ಯ ಸಮಿತಿ ಸರ್ವ ಸದಸ್ಯರ ಸಭೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ಬೆಂಗಳೂರು ಇವರ ಆಶ್ರಯದಲ್ಲಿ ಬೆಳಗಾವಿಯ ಅಂಬೇಡ್ಕರ ನಗರದ ಬುದ್ಧವಿಹಾರದಲ್ಲಿ ಛತ್ರಪತಿ ಶಾಹು ಮಹಾರಾಜ ರವರ 149 ನೇ ಜಯಂತಿ ಪ್ರಯುಕ್ತ ಸಂಕಲ್ಪ ಸಮಾವೇಶ ಹಾಗು ರಾಜ್ಯ ಸಮಿತಿ ಸರ್ವ ಸದಸ್ಯರ ಸಭೆ ಜರುಗಿತು ಶೋಷಿತ ಸಮುದಾಯಗಳ ಸಾಮಾಜಿಕ ನ್ಯಾಯಕ್ಕಾಗಿ ಸಂಕಲ್ಪ ಯಾತ್ರೆಯನ್ನು ಯುವ ನಾಯಕ ರಾಹುಲ್ ಸತೀಶ ಜಾರಕಿಹೊಳಿ ಅವರು ಉದ್ಘಾಟಿಸಿದರು ದಿವ್ಯ ಸಾನಿದ್ಯವನ್ನು

ಛತ್ರಪತಿ ಶಾಹು ಮಹಾರಾಜ ರವರ 149 ನೇ ಜಯಂತಿ ಪ್ರಯುಕ್ತ ಸಂಕಲ್ಪ ಸಮಾವೇಶ ಹಾಗು ರಾಜ್ಯ ಸಮಿತಿ ಸರ್ವ ಸದಸ್ಯರ ಸಭೆ Read More »

ಬೆಳಗಾವಿ:ರಸ್ತೆ ಪಕ್ಕದ ಅಂಗಡಿಗಳನ್ನು ಎತ್ತಂಗಡಿ ಮಾಡಿಸಿದ ಸಂಚಾರಿ ಪೊಲೀಸರು

ಬೆಳಗಾವಿ ಚೆನ್ನಮ್ಮ ವೃತ್ತದಿಂದ ಕಾಕತಿವೇಸ ರಸ್ತೆಯವರೆಗೆ ಬಿದಿಯಬದಿ ರಸ್ತೆಯಲ್ಲಿರುವ ವ್ಯಾಪಾರಿಗಳ ಅಂಗಡಿ ಮುಂಗಟ್ಟುಗಳನ್ನು ಪೊಲೀಸರು ವಶಕ್ಕೆ ಪಡೆದಿರುವ ಘಟನೆ ನಡೆದಿದೆ ಬೆಳಗಾವಿಯ ಪೋರ್ಟರೋಡನಲ್ಲಿರುವ ಅಂಗಡಿಯವರು ಅತಿಕ್ರಮಣದಿಂದ ಇರಿಸಲಾದ ಬೋರ್ಡ ಹಾಗು ಕೆಲ ವಸ್ತುಗಳನ್ನು ಸಂಚಾರಿ ಪೊಲೀಸರು ಪಾಲಿಕೆಯವರ ಸಹಾಯದಿಂದ ವಶಕ್ಕೆ ಪಡೆದಿದ್ದರು ಇವತ್ತು ಕೂಡಾ ಸಂಚಾರಿ ಪೊಲೀಸರು ಮೇಲಾಧಿಕಾರಿಗಳ ಸೂಚನೆಯಂತೆ ತಮ್ಮ ಕಾರ್ಯವನ್ನು ಮಾಡಿರುವಂತಿದೆ ಈ ಸಂದರ್ಭದಲ್ಲಿ ಮಾತನಾಡಿದ ಸಿಪಿಐ ವಿನಾಯಕ ಬಡಿಗೇರ್ ಅವರು ನಾವು ಮೇಲಾಧಿಕಾರಿಗಳ ಆದೇಶದಂತೆ ಕೆಲಸ ಮಾಡುತ್ತಿದ್ದೇವೆ ಇಲ್ಲಿ ಹಲವು ವರ್ಷಗಳಿಂದ ಟ್ರಾಪಿಕ

ಬೆಳಗಾವಿ:ರಸ್ತೆ ಪಕ್ಕದ ಅಂಗಡಿಗಳನ್ನು ಎತ್ತಂಗಡಿ ಮಾಡಿಸಿದ ಸಂಚಾರಿ ಪೊಲೀಸರು Read More »

ಪಠ್ಯೇತರ ಚಟುವಟಿಕೆಗಳು ಕಲಿಕೆಗೆ ಪ್ರೇರಕವಾಗುತ್ತವೆ:ಪ್ರೊ.ಕೆ.ಎ.ಮಾಳಿ

ಬೆಳಗಾವಿ.ರಾಯಬಾಗ:ವಿದ್ಯಾರ್ಥಿಗಳ ಸರ್ವಾಂಗೀಣ ವಿಕಾಸಕ್ಕೆ ಪಠ್ಯದ ಜೊತೆಗೆ ಕಾಲೇಜಿನಲ್ಲಿ ಹಮ್ಮಿಕೊಳ್ಳುವ ಪಠ್ಯೇತರ ಚಟುವಟಿಕೆಗಳು ಕಲಿಕೆಗೆ ಪ್ರೇರಕವಾಗುತ್ತವೆ ಎಂದು ಕೆ.ಎಲ್.ಇ. ಸಂಸ್ಥೆಯ ಶಿರಗುಪ್ಪಿಯ ಪದವಿಪೂರ್ವ ಮಹಾವಿದ್ಯಾಲಯದ ಇತಿಹಾಸ ಉಪನ್ಯಾಸಕರಾದ ಪ್ರೊ.ಕೆ.ಎ.ಮಾಳಿ ಅಭಿಮತ ವ್ಯಕ್ತಪಡಿಸಿದರು. ಅವರು ದಿನಾಂಕ 8 ರಂದು ಮಂಗಳವಾರ ನೆರೆಯ ಕಾಗವಾಡ ತಾಲ್ಲೂಕು ಕೆ.ಎಲ್.ಇ. ಸಂಸ್ಥೆಯ ಶಿರಗುಪ್ಪಿಯ ವಾಣಿಜ್ಯ ಪದವಿ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡ “ಕಲಾವೈಭವ 2023” ವಿಶೇಷ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.ನಮ್ಮ ಭಾರತೀಯ ಸಂಸ್ಕೃತಿಯು ವಿಭಿನ್ನವಾದ ವಿಶಿಷ್ಟವಾದ ಶ್ರೀಮಂತಿಕೆಯಿಂದ ಕೂಡಿದೆ.ವೈವಿದ್ಯತೆಯಲ್ಲಿ ಐಕ್ಯತೆಯನ್ನು ಹೊಂದಿರುವ ಈ ಭವ್ಯ

ಪಠ್ಯೇತರ ಚಟುವಟಿಕೆಗಳು ಕಲಿಕೆಗೆ ಪ್ರೇರಕವಾಗುತ್ತವೆ:ಪ್ರೊ.ಕೆ.ಎ.ಮಾಳಿ
Read More »

ಶಿಕ್ಷಕರನ್ನು ಗೌರವಿಸುವುದೆಂದರೆ ದೇವರನ್ನು ಪೂಜಿಸಿದಂತೆ : ಟಿ.ಎಸ್. ವಂಟಗೂಡಿ

ಅಲಖನೂರು: ಶಿಕ್ಷಕನಿಗೆ ಬೀಳ್ಕೊಡುಗೆ ಬೆಳಗಾವಿ.ಮುಗಳಖೋಡ: ಸಮೀಪದ ಅಲಖನೂರಿನ ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅ.07 ಸೋಮವಾರದಂದು 17 ವರ್ಷ ಸೇವೆ ಸಲ್ಲಿಸಿದ ಶಿಕ್ಷಕ ಯಲ್ಲಪ್ಪ ವಿ ಮಾದರ ಅವರಿಗೆ ವರ್ಗಾವಣೆಯಾದ ಪ್ರಯುಕ್ತ ಬೀಳ್ಕೊಡುಗೆ ಸಮಾರಂಭ ನಡೆಯಿತು. ಮೂಡಲಗಿಯ ಆರ್‌ ಡಿ ಎಸ್ ಮಹಾವಿದ್ಯಾಲಯದ ಕನ್ನಡ ಪ್ರಾಧ್ಯಾಪಕ ಮತ್ತು ಸಾಹಿತಿ ಟಿ ಎಸ್ ವಂಟಗೂಡಿ ಮುಖ್ಯ ಅತಿಥಿಯಾಗಿ ಮಾತನಾಡಿ ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಈ ದೇಶಕ್ಕೆ ಕೃಷಿಕ, ಸೈನಿಕ ಹಾಗೂ ಶಿಕ್ಷಕರ ಪಾತ್ರ ಬಹಳ

ಶಿಕ್ಷಕರನ್ನು ಗೌರವಿಸುವುದೆಂದರೆ ದೇವರನ್ನು ಪೂಜಿಸಿದಂತೆ : ಟಿ.ಎಸ್. ವಂಟಗೂಡಿ Read More »

ಅಧಿಕಾರಿಗಳು ಸಾಮಾನ್ಯ ಜನರೊಂದಿಗೆ ಬೆರೆತು ಸಮಸ್ಯೆಗಳಿಗೆ ಸ್ಪಂದಿಸಿರಿ :ಶಾಸಕ ರಾಜು ಕಾಗೆ

ವರದಿ :ಸೀದರಾಯ್ ಮೋರೆ. ಕಾಗವಾಡ ಕಾಗವಾಡ ಮತ ಕ್ಷೇತ್ರದ ಎಲ್ಲ ತಾಲೂಕ ಮಟ್ಟದ ಅಧಿಕಾರಿಗಳು ಗ್ರಾಮಮಟ್ಟದ ಗ್ರಾಮ ಅಭಿವೃದ್ಧಿ ಅಧಿಕಾರಿ,, ಗ್ರಾಮ ಲೆಕ್ಕಾಧಿಕಾರಿಗಳು ಸೇರಿದಂತೆ ಎಲ್ಲಾ ಸರ್ಕಾರಿ ಅಧಿಕಾರಿಗಳು ಗ್ರಾಮಮಟ್ಟದ ಎಲ್ಲ ಜನರ ಸಮಸ್ಯೆಗಳಿಗೆ ಸ್ಪಂದಿಸಿರಿ, ಈ ವರ್ಷ ಸಮರ್ಪಕವಾಗಿ ಮಳೆ ಬಾರದೆ ಕಾರಣ ರೈತರು ಸಮಸ್ಯೆಗಳಲ್ಲಿ ಸಿಲುಕಿದ್ದಾರೆ, ಅವರಿಗೆ ತೊಂದರೆ ನೀಡಿಬೇಡಿ ಎಂದು ಕಾಗವಾಡ ಶಾಸಕ ರಾಜು ಕಾಗೆ ಎಚ್ಚರಿಕೆ ನೀಡಿದ್ದಾರೆ. ಸೋಮವಾರ ರಂದು ಕಾಗವಾಡದ ಸರ್ಕಾರಿ ವಿಶ್ರಾಂತಿ ಗ್ರಹದಲ್ಲಿ ತಾಲೂಕ ಮಟ್ಟದ ಅಧಿಕಾರಿಗಳ ಕೆ

ಅಧಿಕಾರಿಗಳು ಸಾಮಾನ್ಯ ಜನರೊಂದಿಗೆ ಬೆರೆತು ಸಮಸ್ಯೆಗಳಿಗೆ ಸ್ಪಂದಿಸಿರಿ :ಶಾಸಕ ರಾಜು ಕಾಗೆ Read More »

ಮೃತ ರೈತ ದಂಪತಿ ಕುಟುಂಬಕ್ಕೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಸಾಂತ್ವನ; ಲಕ್ಷ್ಮೀತಾಯಿ ಫೌಂಡೇಷನ್ ನಿಂದ ನೆರವು  

ಬೆಳಗಾವಿ: ತಾಲೂಕಿನ ಬಿಜಗರಣಿ ಗ್ರಾಮದಲ್ಲಿ ಹೊಲದಲ್ಲಿ ಕೆಲಸ ಮಾಡುವ ಸಂದರ್ಭದಲ್ಲಿ ಆಕಸ್ಮಿಕ ವಿದ್ಯುತ್ ತಂತಿ ತಗುಲಿ ಸ್ಥಳದಲ್ಲೆ ಮೃತಪಟ್ಟ ಬಿಜಗರಣಿ ಗ್ರಾಮದ ಅಮಿತ್ ದೇಸಾಯಿ ಹಾಗೂ ಲತಾ ದಂಪತಿ ಕುಟುಂಬಕ್ಕೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಹಿರಿಯ ನಾಗರಿಕರು ಮತ್ತು ವಿಶೇಷಚೇತನರ ಸಬಲೀಕರಣ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಸಾಂತ್ವನ ಹೇಳಿದರು. ಇದೇ ವೇಳೆ ಅಳಿಯ ಮತ್ತು ಮಗಳನ್ನು ಕಳೆದುಕೊಂಡು ಆಘಾತಕ್ಕಗೊಳಗಾಗಿರುವ ತಾಯಿ ಚಂದ್ರಮಾಲಾ ದೇಸಾಯಿ ಅವರನ್ನು ಸಂತೈಸಿದ ಅವರು, ಲಕ್ಷ್ಮೀತಾಯಿ ಫೌಂಡೇಷನ್ ವತಿಯಿಂದ ಆರ್ಥಿಕ ಸಹಾಯ ನೀಡಿ,

ಮೃತ ರೈತ ದಂಪತಿ ಕುಟುಂಬಕ್ಕೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಸಾಂತ್ವನ; ಲಕ್ಷ್ಮೀತಾಯಿ ಫೌಂಡೇಷನ್ ನಿಂದ ನೆರವು   Read More »

ಬೆಳಗಾವಿ:ರಾಜ್ಯ ಸರ್ಕಾರದ ವಿರುದ್ಧ ಜಿಲ್ಲಾ ಬಿಜೆಪಿಯಿಂದ ಪ್ರತಿಭಟನೆ 

ಹಿಂದಿನ ಬಿಜೆಪಿ ಸರಕಾರ ರೈತರ ಕಲ್ಯಾಣಕ್ಕಾಗಿ ತಂದಿದ್ದ ಸುಮಾರು 20 ಯೋಜನೆಗಳನ್ನು ಮುಚ್ಚುವ ಮೂಲಕ ರಾಜ್ಯದಲ್ಲಿನ ಕಾಂಗ್ರೆಸ್ ಸರಕಾರ ಹಾಗೂ ರೈತ ವಿರೋಧಿ ನೀತಿ ಅನುಸರಿಸುತ್ತಿರುವುದನ್ನು ವಿರೋಧಿಸಿ ಬೆಳಗಾವಿಯಲ್ಲಿ ಬಿಜೆಪಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಚನ್ನಮ್ಮ ಚೌಕ್‌ನಲ್ಲಿ ಘೋಷಣೆಗಳನ್ನು ಕೂಗಿ ಪ್ರತಿಭಟಿಸಿದ ನಂತರ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಲಾಯಿತು. ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ನಂತರ ಹಿಂದಿನ ಬಿಜೆಪಿ ಸರ್ಕಾರದ ಸುಮಾರು 20 ಜನ ಕಲ್ಯಾಣ ಯೋಜನೆಗಳನ್ನು ಮುಚ್ಚುವ ಮೂಲಕ ಕಾಂಗ್ರೆಸ್ ಸರ್ಕಾರ ರೈತರು, ಅವರ ಮಕ್ಕಳು ಮತ್ತು

ಬೆಳಗಾವಿ:ರಾಜ್ಯ ಸರ್ಕಾರದ ವಿರುದ್ಧ ಜಿಲ್ಲಾ ಬಿಜೆಪಿಯಿಂದ ಪ್ರತಿಭಟನೆ  Read More »

“ಪರಿಣಾಮಕಾರಿ ಮಿಷನ್ ಇಂದ್ರಧನುಷ 5.0 ಅಭಿಯಾನದ ಜಿಲ್ಲಾ ಮಟ್ಟದ ಉದ್ಘಾಟನಾ ಸಮಾರಂಭ ಜರುಗಿತು.

ಬೆಳಗಾವಿ :ಮಹಿಳಾ ಮತ್ತು ಮಕ್ಕಳ ಅಭಿವ್ರದ್ಧಿ ಇಲಾಖೆ, ರೋಟರಿ ದರ್ಶನ ಬೆಳಗಾವಿ ಹಾಗೂ ತಾಲೂಕಾ ಆರೋಗ್ಯಾಧಿಕಾರಿಗಳ ಕಚೇರಿ ಬೆಳಗಾವಿ ಇವರ ಸಹಯೋಗದಲ್ಲಿ “ಪರಿಣಾಮಕಾರಿ ಮಿಷನ್ ಇಂದ್ರಧನುಷ 5.0 ಅಭಿಯಾನದ ಜಿಲ್ಲಾ ಮಟ್ಟದ ಉದ್ಘಾಟನಾ ಸಮಾರಂಭ ಜರುಗಿತು. ಜಿಲ್ಲಾ ಪಂಚಾಯತ ಬೆಳಗಾವಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬೆಳಗಾವಿ, ಬೆಳಗಾವಿ ವೈದ್ಯಕೀಯ ವಿಜ್ಞಾನ ಮಹಾವಿದ್ಯಾಲಯ ಬೆಳಗಾವಿ, ಸಹಯೋಗದಲ್ಲಿ ನಡೆದ ಕಾರ್ಯಕ್ರಮವನ್ನು ಶ್ರೀಮತಿ ಶೋಭಾ ಸೋವiನ್ನಾಚೆ ಪೂಜ್ಯ ಮಹಾಪೌರರು ಮಹಾನಗರ ಪಾಲಿಕೆ ಬೆಳಗಾವಿ ಅವರು ಜ್ಯೋತಿ ಬೆಳಗಿಸುವದರ

“ಪರಿಣಾಮಕಾರಿ ಮಿಷನ್ ಇಂದ್ರಧನುಷ 5.0 ಅಭಿಯಾನದ ಜಿಲ್ಲಾ ಮಟ್ಟದ ಉದ್ಘಾಟನಾ ಸಮಾರಂಭ ಜರುಗಿತು. Read More »

220 ಕೆ.ವಿ. ವಿದ್ಯುತ್ ವಿತರಣಾ ಕೇಂದ್ರ ಹಾಗೂ ಬಹು ವಿದ್ಯುತ್ ಪ್ರಸರಣ ಮಾರ್ಗ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದ ಸಚಿವ ‌ಜಾರಕಿಹೊಳಿ 

ಬೆಳಗಾವಿ ನಗರವು ರಾಜ್ಯದಲ್ಲಿ ಶರವೇಗದಲ್ಲಿ ಅಭಿವೃದ್ಧಿಯಾಗುತ್ತಿದೆ. ಉದ್ಯಮ, ವಸತಿ ಸೇರಿದಂತೆ ಎಲ್ಲ ರೀತಿಯಿಂದಲೂ ಬೆಳವಣಿಗೆಯಾಗುತ್ತಿದ್ದು, ಇದಕ್ಕೆ ಪೂರಕವಾಗಿ ನೀರು-ವಿದ್ಯುತ್ ಸೇರಿದಂತೆ ಎಲ್ಲ ರೀತಿಯ ಮೂಲಸೌಕರ್ಯವನ್ನು ಒದಗಿಸಲು ಸರಕಾರ ಬದ್ಧವಿದೆ ಎಂದು ಲೋಕೋಪಯೋಗಿ ಇಲಾಖೆ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ್ ‌ಜಾರಕಿಹೊಳಿ ಹೇಳಿದರು. ನಗರದ ಮಚ್ಛೆ ವಿದ್ಯುತ್ ವಿತರಣಾ ಕೇಂದ್ರದ ಆವರಣದಲ್ಲಿ ಸೋಮವಾರ (ಆ.7) 260 ಕೋಟಿ ರೂಪಾಯಿ ವೆಚ್ಚದ 220 ಕೆ.ವಿ. ವಿದ್ಯುತ್ ವಿತರಣಾ ಕೇಂದ್ರ ಹಾಗೂ ಬಹು ವಿದ್ಯುತ್ ಪ್ರಸರಣ ಮಾರ್ಗ ನಿರ್ಮಾಣ

220 ಕೆ.ವಿ. ವಿದ್ಯುತ್ ವಿತರಣಾ ಕೇಂದ್ರ ಹಾಗೂ ಬಹು ವಿದ್ಯುತ್ ಪ್ರಸರಣ ಮಾರ್ಗ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದ ಸಚಿವ ‌ಜಾರಕಿಹೊಳಿ  Read More »

ಕೈಯಲ್ಲಿ ಕಲರ್ ಕಲರ್ ಚಡ್ಡಿ ಹಿಡಿದುಕೊಂಡು ಹಾಸ್ಟೆಲ್ ನಲ್ಲಿ ಕುಣಿದು ಕುಪ್ಪಳಿಸಿದ ಯುವತಿಯರು, ವಿಡಿಯೋ ವೈರಲ್

ಸೋಶಿಯಲ್ ಮೀಡಿಯಾಗಳಲ್ಲಿ ಗುರುತಿಸಿಕೊಂಡು ವೈರಲ್ ಆಗುವ ಸಲುವಾಗಿ ಒಂದಲ್ಲ ಒಂದು ಭಿನ್ನ ವಿಭಿನ್ನವಾಗಿರುವಂತಹ ವಿಡಿಯೋಗಳ ಮೂಲಕ ಟ್ರೆಂಡ್ ಸೃಷ್ಟಿ ಮಾಡುತ್ತಿರುತ್ತಾರೆ. ಹೀಗಾಗಿ ಪುಟ್ಟ ಪುಟ್ಟ ಮಕ್ಕಳಿಂದ ಹಿಡಿದು ವಯಸ್ಸಾದ ಮುದುಕರವರೆಗೂ ಸಾವಿರಾರು ಸಂಖ್ಯೆಯ ಫಾಲೋವರ್ಸ್(followers) ಗಳನ್ನು ಸಂಪಾದಿಸಿ ಪ್ರತಿನಿತ್ಯ ಫೋಟೋಶೂಟ್ ಹಾಗೂ ವಿಡಿಯೋಗಳ ಮೂಲಕ ನೆಟ್ಟಿಗರೊಂದಿಗೆ ಒಡನಾಟದಲ್ಲಿ ಇರುತ್ತಾರೆ. ಹೀಗೆ ಸೋಶಿಯಲ್ ಮೀಡಿಯಾಗಳಂತಹ ಜಾಲ ತಾಣಗಳನ್ನು ಬಳಸಿಕೊಂಡು ಇಂದು ಸಿನಿಮಾ ಹಾಗೂ ಸೀರಿಯಲ್(serial) ಗಳಲ್ಲಿ ಅವಕಾಶ ಪಡೆದು ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಿರುವವರ ಸಂಖ್ಯೆ ಅಪಾರ. ಅದರಂತೆ

ಕೈಯಲ್ಲಿ ಕಲರ್ ಕಲರ್ ಚಡ್ಡಿ ಹಿಡಿದುಕೊಂಡು ಹಾಸ್ಟೆಲ್ ನಲ್ಲಿ ಕುಣಿದು ಕುಪ್ಪಳಿಸಿದ ಯುವತಿಯರು, ವಿಡಿಯೋ ವೈರಲ್ Read More »

ಬೆಳಗಾವಿ:ಕಸದ ವಾಹನ ಏರಿ ಪಾಲಿಕೆ ಆಯುಕ್ತರು ಸಿಟಿ ರೌಂಡ್ಸ

ಬೆಳಗಾವಿ :  ಮುಂಜಾನೆ 5-30 ಗಂಟೆಗೆ ಪಾಲಿಕೆಯ ಆಯುಕ್ತರು ಸದಾಶಿವ ನಗರದಲ್ಲಿನ ವಾಹನ ಶಾಖೆಗೆ ಸೈಕಲ್ಲಿನಲ್ಲಿ ತೆರಳಿ, ವಾಹನಗಳನ್ನು ಪರಿಶೀಲಿಸಿ, ವಾಹನ ಚಾಲಕರ ಹಾಜರಾತಿ ಪರಿಶೀಲನೆ ಮಾಡಿ, ಬಯೋಮೆಟ್ರಿಕ ಅಳವಡಿಸುವಂತೆ ಹಾಗು ಎಲ್ಲ ವಾಹನ ಚಾಲಕರಿಗೆ ಹಾಗು ಕ್ಲೀನರ್ಸ ಇವರು ಬೆಳಿಗ್ಗೆ 5-30 ಕರ್ತವ್ಯಕ್ಕೆ ಹಾಜರಾಗಿ ಸರಿಯಾಗಿ ಕಾರ್ಯನಿರ್ವಹಿಸುವಂತೆ ಸೂಚನೆ ನೀಡಿಸ್ವತಹ ಪಾಲಿಕೆಯ ಕಸದ ವಾಹನದಲ್ಲಿ ಕುಳಿತುಕೊಂಡು ಡಿ ಸಿ ಸಿ ಬ್ಯಾಂಕ್ ಹತ್ತಿರ ಕಸ ವಿಲೇವಾರಿ ಮಾಡುವಂತೆ ಸಂಬಂಧಿಸಿದ ನೈರ್ಮಲ್ಯ ನಿರೀಕ್ಷಕರಿಗೆ ನಿರ್ದೇಶನ ನೀಡಿ, ವಾರ್ಡ ನಂಬರ

ಬೆಳಗಾವಿ:ಕಸದ ವಾಹನ ಏರಿ ಪಾಲಿಕೆ ಆಯುಕ್ತರು ಸಿಟಿ ರೌಂಡ್ಸ Read More »

ಗಿಡ ಮರಗಳನ್ನು ನಾಶಮಾಡುವುದು ಮನುಕುಲಕ್ಕೆ ಹಾನಿ :ಪ್ರಾಚಾರ್ಯ.ಸಿ. ಸಿ ಶೆಟ್ಟರ

ಹಳ್ಳೂರ ಗಿಡ ಮರಗಳನ್ನು ನೆಟ್ಟು ಕಾಡು ಬೆಳೆಸಿ ನಾಡು ಉಳಿಸಿ ಪ್ರತಿಯೊಬ್ಬರೂ ಪರಿಸರ ಸಂರಕ್ಷಣೆ ಮಾಡುವುದು ಆದ್ಯ ಕರ್ತವ್ಯವಾಗಿದೆ ಎಂದು ಪ್ರಾಚಾರ್ಯರಾದ ಸಿ ಸಿ ಶೆಟ್ಟರ ಹೇಳಿದರು. ಅವರು ಗ್ರಾಮದ ಸಿದ್ದಾರೂಡ ದೇವಸ್ಥಾನದಲ್ಲಿ ಮೂಡಲಗಿ ಕಲಾ,ವಾಣಿಜ್ಯ ವಿಜ್ಞಾನ ಮತ್ತು ಸಮಾಜ ಕಾರ್ಯ ಮಹಾವಿದ್ಯಾಲಯದಿಂದ ಹಮ್ಮಿಕ್ಕೊಂಡ ಏನ್ ಎಸ್ ಎಸ್ ಶಿಭೀರದ ಕಾರ್ಯಕ್ರಮದಲ್ಲಿ ಅದ್ಯಕ್ಷರಾಗಿ ಮಾತನಾಡಿ ಗಿಡ ಮರಗಳನ್ನು ನಾಶಮಾಡುವುದು ಮನು ಕುಲಕ್ಕೆ ಹಾನಿಯುಂಟು ಮಾಡುತ್ತದೆ ಎಂದು ಹೇಳಿದರು. ಉಪನ್ಯಾಸಕಿ ಶಿವಲೀಲಾ ಉದ್ದನ್ನವರ ಮಾತನಾಡಿ ಪರಿಸರ ಸಂರಕ್ಷಣೆಯಲ್ಲಿ ಸಮುದಾಯದವರೆಲ್ಲರದು

ಗಿಡ ಮರಗಳನ್ನು ನಾಶಮಾಡುವುದು ಮನುಕುಲಕ್ಕೆ ಹಾನಿ :ಪ್ರಾಚಾರ್ಯ.ಸಿ. ಸಿ ಶೆಟ್ಟರ Read More »

ಸೋಮೈಯ್ಯ ಶುಗರ್ ವರ್ಕ್ಸ್ ಎಂಪ್ಲಾಯೀಸ್ ಕೋ ಆಪ್ ಕ್ರೆಡಿಟ್ ಸೊಸೈಟಿಯ ಅಧ್ಯಕ್ಷ ಸ್ಥಾನಕ್ಕೆ ಮನೋಹರ ಬಡಿವಾಳ. ಉಪಾಧ್ಯಕ್ಷರಾಗಿ ಪಕೀರಪ್ಪ ವಗ್ಗರ ಆಯ್ಕೆ

ಹಳ್ಳೂರ . ಸೈದಾಪುರ – ಸಮೀರವಾಡಿ ಸೋಮೈಯ್ಯ ಶುಗರ್ ವರ್ಕ್ಸ್ ಎಂಪ್ಲಾಯೀಸ್ ಕೋ ಆಪ್ ಕ್ರೆಡಿಟ್ ಸೊಸೈಟಿಯ ಅದ್ಯಕ್ಷ, ಉಪಾಧ್ಯಕ್ಷ ಚುನಾವಣೆಯು ಚುನಾವಣಾಧಿಕಾರಿ ಹಣಮಂತ ದೊಡ್ಡಸಿನ್ನವರ ಅವರ ನೇತೃತ್ವದಲ್ಲಿ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಅಧ್ಯಕ್ಷ ಸ್ಥಾನಕ್ಕೆ ಮನೋಹರ ಬಡಿವಾಳ. ಉಪಾಧ್ಯಕ್ಷ ಸ್ಥಾನಕ್ಕೆ ಪಕೀರಪ್ಪ ವಗ್ಗರ ಆಯ್ಕೆಯಾಗಿದ್ದಾರೆ. ಕಾರ್ಯದರ್ಶಿ ರವಿರಾಜ ಕಂಬಾರ.ನಿರ್ದೇಶಕರಾದ ಈಸ್ವರ ಕುಲ್ಲೊಳ್ಳಿ. ಕಲ್ಲಪ್ಪ ಒಡೆಯರ. ಪ್ರಭಾಕರ ಶಿರೋಳ. ಮಲ್ಲಪ್ಪ ಶಿರಹಟ್ಟಿ. ಸಿದರಾಯ ಚೌದರಿ. ಸುನೀಲ ಕರಡೆ. ಚನ್ನಪ್ಪ ದೆಸನೂರ. ಗುರುಲಿಂಗ ಹಮ್ಮಿದಡ್ಡಿ. ವಿಮಲಾ ಸತ್ತಗಿಹಳ್ಳಿ. ಪಾರ್ವತಿ

ಸೋಮೈಯ್ಯ ಶುಗರ್ ವರ್ಕ್ಸ್ ಎಂಪ್ಲಾಯೀಸ್ ಕೋ ಆಪ್ ಕ್ರೆಡಿಟ್ ಸೊಸೈಟಿಯ ಅಧ್ಯಕ್ಷ ಸ್ಥಾನಕ್ಕೆ ಮನೋಹರ ಬಡಿವಾಳ. ಉಪಾಧ್ಯಕ್ಷರಾಗಿ ಪಕೀರಪ್ಪ ವಗ್ಗರ ಆಯ್ಕೆ Read More »

ಮಕ್ಕಳ ಸಾಹಿತ್ಯ ಅಬಾಲವೃದ್ಧರಿಗೂ ಅಪ್ಯಾಯಮಾನವಾಗಿರಬೇಕು: ಪ್ರೊ.ಎಲ್.ಎಸ್.ವಂಟಮೂರೆ

ಬೆಳಗಾವಿ.ರಾಯಬಾಗ:* ಸಾಹಿತ್ಯದ ಎಲ್ಲ ಪ್ರಕಾರಗಳಿರುವಷ್ಟೇ ಮೌಲ್ಯಯುತವಾದ ಸ್ಥಾನ ಮಕ್ಕಳ ಸಾಹಿತ್ಯಕ್ಕಿದೆ.ಮಕ್ಕಳ ಸಾಹಿತ್ಯವು ಕೋಮಲವಾದ ಪುಷ್ಪ ಲತೆ ಇದ್ದಂತೆ.ಮಕ್ಕಳ ಮನ ಮುದಗೊಳಿಸಿ ಕಲಿಕೆ ಸುಲಿದ ಬಾಳಿ ಹಣ್ಣಿನಂತಾಗುತ್ತದೆ.ಹಾಗಾಗಿ ಮಕ್ಕಳ ಸಾಹಿತ್ಯ ಅಬಾಲವೃದ್ಧರಿಗೂ ಅಪ್ಯಾಯಮಾನವಾಗಿರಬೇಕು ಎಂದು ಶಿರಗುಪ್ಪಿಯ ಕೆ.ಎಲ್.ಇ. ಸಂಸ್ಥೆಯ ವಾಣಿಜ್ಯ ಪದವಿ ಕಾಲೇಜಿನ ವಾಣಿಜ್ಯ ವಿಭಾಗದ ಸಂಯೋಜಕರು,ಪ್ರಾಧ್ಯಾಪಕರು, ಯುವ ಚುಟುಕು ಕವಿಗಳಾದ ಪ್ರೊ.ಎಲ್.ಎಸ್.ವಂಟಮೂರೆ ಅವರು ಅಭಿಮತ ವ್ಯಕ್ತಪಡಿಸಿದರು. ಅವರು ಕಳೆದ 6 ರಂದು ಭಾನುವಾರ ತಾಲ್ಲೂಕಿನ ಭಿರಡಿಯ ಶ್ರೀ ಮಹಾದೇವ ಶಿಕ್ಷಣ ಸಂಸ್ಥೆಯ ಅನುದಾನಿತ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ

ಮಕ್ಕಳ ಸಾಹಿತ್ಯ ಅಬಾಲವೃದ್ಧರಿಗೂ ಅಪ್ಯಾಯಮಾನವಾಗಿರಬೇಕು: ಪ್ರೊ.ಎಲ್.ಎಸ್.ವಂಟಮೂರೆ Read More »

ನಾಗಪ್ಪ ಶೇಖರಗೋಳರಿಗೆ ಸನ್ಮಾನ

ಹಳ್ಳೂರ .ಗೋಕಾಕ ಏನ್ ಎಸ್ ಎಫ್ ಅತಿಥಿ ಕಚೇರಿಯಲ್ಲಿ ಹಳ್ಳೂರ ಗ್ರಾಮ ಪಂಚಾಯಿತ ನೂತನ ಅಧ್ಯಕ್ಷರಾದ ನೀಲವ್ವ ಹೊಸಟ್ಟಿ ಮತ್ತು ಉಪಾಧ್ಯಕ್ಷರಾದ ಜಯಶ್ರೀ ಮಿರ್ಜಿ ಹಾಗೂ, ಸದಸ್ಯರು ಮತ್ತು ಗ್ರಾಮದ ಪ್ರಮುಖರಿಂದ ಅರಬಾಂವಿ ವಿಧಾನ ಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಬಾಲಚಂದ್ರ ಜಾರಕಿಹೊಳಿ ಅವರ ಆಪ್ತ ಸಹಾಯಕರಾದ ನಾಗಪ್ಪ ಶೇಕರಗೊಳ. ಲಕ್ಕಪ್ಪ ಲೋಕುರೆ. ನಿಂಗಪ್ಪ ಕುರಬೇಟ. ಅಬ್ದುಲ ಮಿರ್ಜಾ ನಾಯ್ಕ ಅವರಿಗೆ ಪ್ರೀತಿಯ ಸನ್ಮಾನ ನೆರವೇರಿಸಿದರು.

ನಾಗಪ್ಪ ಶೇಖರಗೋಳರಿಗೆ ಸನ್ಮಾನ Read More »

ಶಿಕ್ಷಣದ ಜೊತೆಗೆ ಜಾನುವಾರಗಳಸಾಕಾಣಿಕೆ ಇರಲಿ :ಡಾ ವಿಶ್ವನಾಥ ಹುಕ್ಕೇರಿ

ಹಳ್ಳೂರ .ರಾಷ್ಟ್ರೀಯ ಸೇವಾ ಯೋಜನೆಯಲ್ಲಿ ಹೆಚ್ಚಾಗಿ ರೈತರ ಮಕ್ಕಳಿರಬಹುದು ಶಿಕ್ಷಣದ ಜೊತೆಗೆ ಆಕಳು ದನ ಕರುಗಳನ್ನು ಸಾಕಿ ಸಲುಹಿದರೆ ಹಣ ಸಂಪಾದನೆ ಮಾಡಲು ಸಾದ್ಯ ಎಂದು ಪಶು ವೈದ್ಯಾಧಿಕಾರಿ ಡಾ ವಿಶ್ವನಾಥ ಹುಕ್ಕೇರಿ ಹೇಳಿದರು.                                      ಅವರು ಗ್ರಾಮದಲ್ಲಿ ಮೂಡಲಗಿ  ಕಲಾ ವಾಣಿಜ್ಯ ವಿಜ್ಞಾನ ಮತ್ತು ಸಮಾಜ ಕಾರ್ಯ ಮಹಾವಿದ್ಯಾಲಯ ದಿಂದ ಹಮ್ಮಿಕ್ಕೊಂಡ ರಾಷ್ಟೀಯ ಸೇವಾ ಯೋಜನೆಯ ಶಿಭಿರ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಮಾತನಾಡಿ ಪಶು ಪಾಲನೆ ಮತ್ತು ಜಾನುವಾರಗಳ ಸಾಕಾಣಿಕೆ ಮತ್ತು ಚರ್ಮ ಗಂಟು ರೋಗದ ಲಕ್ಷಣಗಳು

ಶಿಕ್ಷಣದ ಜೊತೆಗೆ ಜಾನುವಾರಗಳಸಾಕಾಣಿಕೆ ಇರಲಿ :ಡಾ ವಿಶ್ವನಾಥ ಹುಕ್ಕೇರಿ Read More »

ಮುಗಳಖೋಡ ಪಿಕೆಪಿಎಸ್ ಬ್ಯಾಂಕ್ ಚುನಾವಣೆ ಅಧ್ಯಕ್ಷರಾಗಿ ಶಿವಾನಂದ ಗೋಕಾಕ, ಉಪಾಧ್ಯಕ್ಷರಾಗಿ ಹನುಮಸಾಬ ನಾಯಿಕ ಆಯ್ಕೆ: ಚುನಾವಣೆ ಅಧಿಕಾರಿ ಎಸ್.ಬಿ.ಚಿನಗುಂಡಿ;

ವರದಿ: ಸಂತೋಷ ಮುಗಳಿ ಸಂಘದಿಂದ ಬರುವಂತಹ ಸೌಲಭ್ಯಗಳನ್ನು ರೈತರಿಗೆ ಒದಗಿಸುವಂತಹ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ: ನೂತನ ಅಧ್ಯಕ್ಷ ಶಿವಾನಂದ ಗೋಕಾಕ; ಮುಗಳಖೋಡ: ತಾಲೂಕಿನ ಮುಗಳಖೋಡ ಪಟ್ಟಣದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿಯ ಐದು ವರ್ಷಗಳ ಅವಧಿಯ ನಿರ್ದೇಶಕರ ಚುನಾವಣೆಯು ಈ ಹಿಂದೆ ಜುಲೈ 23ರಂದು ಜರುಗಿತ್ತು, ಜುಲೈ .05 ಶನಿವಾರ ಜರುಗಿದ ಆಡಳಿತ ಮಂಡಳಿಯ ಅಧ್ಯಕ್ಷ – ಉಪಾಧ್ಯಕ್ಷರ ಚುನಾವಣೆಯಲ್ಲಿ ಶಿವಾನಂದ ಮಾರುತಿ ಗೋಕಾಕ ಅಧ್ಯಕ್ಷರಾಗಿ ಆಯ್ಕೆಯಾದರೆ, ಹನುಮಸಾಬ ಅಣ್ಣಾಸಾಹೇಬ ನಾಯಿಕ ಉಪಾಧ್ಯಕ್ಷರಾಗಿ

ಮುಗಳಖೋಡ ಪಿಕೆಪಿಎಸ್ ಬ್ಯಾಂಕ್ ಚುನಾವಣೆ ಅಧ್ಯಕ್ಷರಾಗಿ ಶಿವಾನಂದ ಗೋಕಾಕ, ಉಪಾಧ್ಯಕ್ಷರಾಗಿ ಹನುಮಸಾಬ ನಾಯಿಕ ಆಯ್ಕೆ: ಚುನಾವಣೆ ಅಧಿಕಾರಿ ಎಸ್.ಬಿ.ಚಿನಗುಂಡಿ;
Read More »

ಅಖಿಲ ಕರ್ನಾಟಕ ಡಾಕ್ಟರ್: ಜಿ.ಪರಮೇಶ್ವರ್ ಯುವ ಸೈನ್ಯ ಬೆಳಗಾವಿ ಘಟಕದ ನೇತೃತ್ವದಲ್ಲಿ ವಿವಿಧ ತಾಲೂಕ ಘಟಕದ ಪದಾಧಿಕಾರಿಗಳ ಆಯ್ಕೆ;

ಮುಗಳಖೋಡ: ದಲಿತ ಸಮುದಾಯದ ಮಕ್ಕಳು ವಿದ್ಯೆಯಿಂದ ಯಾರು ವಂಚಿತರಾಗಬಾರದು, ಡಾ. ಅಂಬೇಡ್ಕರ್ ಹೇಳಿದಂತೆ ವಿದ್ಯೆಎಂಬುದು ಹುಲಿ ಹಾಲು ಇದ್ದಂತೆ, ಅದನ್ನು ಕುಡಿದವರು ಘರ್ಜಿಸುತ್ತಾರೆ. ಶಿಕ್ಷಣವನ್ನ ಶಿಕ್ಷಣ ಎಲ್ಲರೂ ಪಡೆದು ಆರ್ಥಿಕವಾಗಿ ಸಬಲ ಆಗಬೇಕು, ಬುದ್ಧನ ನ್ಯಾಯ ಬುದ್ಧನ ನೀತಿ ಬುದ್ಧನ ಧರ್ಮವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಅಖೀಲ ಕರ್ನಾಟಕ ಡಾಕ್ಟರ್: ಜಿ.ಪರಮೇಶ್ವರ್ ಸೈನ್ಯದ ಜಿಲ್ಲಾಧ್ಯಕ್ಷ ಚಿದಾನಂದ ತಳಕೇರಿ ಸಭೆಯಲ್ಲಿ ಮಾತನಾಡಿದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಅ.05 ಶನಿವಾರರಂದು ಅಖಿಲ ಕರ್ನಾಟಕ ಡಾಕ್ಟರ್: ಜಿ.ಪರಮೇಶ್ವರ್ ಯುವ ಸೈನ್ಯ ಬೆಳಗಾವಿ ಹಾಗೂ

ಅಖಿಲ ಕರ್ನಾಟಕ ಡಾಕ್ಟರ್: ಜಿ.ಪರಮೇಶ್ವರ್ ಯುವ ಸೈನ್ಯ ಬೆಳಗಾವಿ ಘಟಕದ ನೇತೃತ್ವದಲ್ಲಿ ವಿವಿಧ ತಾಲೂಕ ಘಟಕದ ಪದಾಧಿಕಾರಿಗಳ ಆಯ್ಕೆ; Read More »

ವಿಲಾಸ್ ಕಾಂಬಳೆ ಕಾರ್ಯ ಸ್ಲಾಘನೀಯ :ರಾಜ್ಯ ತರಬೇತಿ ಆಯುಕ್ತ ನಾಗೇಶ್ ಶಿವಪುರ

ದಾವಣಗೆರೆ ಹರಿಹರ :ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ರಾಜ್ಯ ಸಂಸ್ಥೆಯ ವತಿಯಿಂದ ರೋವರ್ ಮತ್ತು ರೆಂಜರ್ ಲೀಡರ್ಸ್ ಗಳಿಗೆ ರಾಜ್ಯ ಮಟ್ಟದ ಮೂಲ ತರಬೇತಿ ಶಿಬಿರವನ್ನು ಪದವಿ ಪೂರ್ವ ಮತ್ತು ಪದವಿ ಕಾಲೇಜುಗಳ ಉಪನ್ಯಾಸಕರುಗಳಿಗೆ ಜುಲೈ 24ರಿಂದ 30ವರೆಗೆ ಕೊಂಡಜ್ಜಿ,ಹರಿಹರ ತಾಲೂಕ ದಾವಣಗೆರೆ ಜಿಲ್ಲೆಯಲ್ಲಿ ಈ ತರಬೇತಿ ಶಿಬಿರಕ್ಕೆ ರಾಯಬಾಗ ತಾಲೂಕಿನ ಹಾರೂಗೇರಿ ಪಟ್ಟಣದ ಎಸ್ ಪಿ ಎಮ್ ಪದವಿ ಕಾಲೇಜಿನ ಕನ್ನಡ ಉಪನ್ಯಾಸಕ,ಸಾಹಿತಿ, ಡಾ. ಸಿ ಪಾವಟೆ ಪ್ರಶಸ್ತಿ ಪುರಸ್ಕೃರಾದ ಡಾ. ವಿಲಾಸ್ ಕಾಂಬಳೆ

ವಿಲಾಸ್ ಕಾಂಬಳೆ ಕಾರ್ಯ ಸ್ಲಾಘನೀಯ :ರಾಜ್ಯ ತರಬೇತಿ ಆಯುಕ್ತ ನಾಗೇಶ್ ಶಿವಪುರ Read More »

ವಿದ್ಯಾರ್ಥಿಗಳು ದುಶ್ಚಟಗಳಿಂದ ದೂರವಿರಿ :ಎಸ್ ಬಿ ಗೋಟೂರ

ಹಳ್ಳೂರ .ರಾಷ್ಟ್ರೀಯ ಸೇವಾ ಯೋಜನೆಯಲ್ಲಿ ಪಾಲ್ಗೊಳ್ಳುವುದರಿಂದ ಸಮಾಜದಲ್ಲಿ ಹೇಗೆ ಬದುಕಬೇಕು ಎಂದು ತಿಳಿಸಿ ಕೊಡುತ್ತದೆ. ವಿದ್ಯಾರ್ಥಿಗಳು ಗುಟಕಾ ದಂತ ದುಶ್ಚಟಗಳಿಗೆ ಬಲಿಯಾಗಿ ಜೀವನ ಹಾಳು ಮಾಡಿಕೊಳ್ಳದೆ ಸಮಾಜದಲ್ಲಿ ಉನ್ನತ ಸಾಧನೆ ಮಾಡಬೇಕೆಂದು ಆರ್ ಡಿ ಎಸ್ ಮಹಾವಿದ್ಯಾಲಯದ ಪ್ರಾಚಾರ್ಯ ಎಸ್ ಬಿ ಗೋಟುರ ಹೇಳಿದರು. ಆವರು ಗ್ರಾಮದಲ್ಲಿ ರಾಣಿ ಚನ್ನಮ್ಮ ವಿಶ್ವ ವಿದ್ಯಾಲಯ ಬೆಳಗಾವಿ ಹಾಗೂ ರೂರಲ ಡೆವಲಪ್ಮೆಂಟ್ ಸೊಸೈಟಿ ಮೂಡಲಗಿ ಕಲಾ ವಾಣಿಜ್ಯ ವಿಜ್ಞಾನ ಮತ್ತು ಸಮಾಜ ಕಾರ್ಯ ಮಹಾವಿದ್ಯಾಲಯದಿಂದ ಹಮ್ಮಿಕೊಂಡು ರಾಷ್ಟ್ರೀಯ ಸೇವಾ ಯೋಜನೆ

ವಿದ್ಯಾರ್ಥಿಗಳು ದುಶ್ಚಟಗಳಿಂದ ದೂರವಿರಿ :ಎಸ್ ಬಿ ಗೋಟೂರ Read More »

ರಾಜ್ಯ ಮಟ್ಟದ ತರಬೇತಿ ಶಿಬಿರದಲ್ಲಿ ಎಸ್ ಪಿ ಎಮ್ ಮಂಡಳದ ಉಪನ್ಯಾಸಕರು ಬಾಗಿ

ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ರಾಜ್ಯ ಸಂಸ್ಥೆಯ ವತಿಯಿಂದ ರೋವರ್ ಮತ್ತು ರೆಂಜರ್ ಲೀಡರ್ಸ್ ಗಳಿಗೆ ರಾಜ್ಯ ಮಟ್ಟದ ಮೂಲ ತರಬೇತಿ ಶಿಬಿರವನ್ನು ಪದವಿ ಪೂರ್ವ ಕಾಲೇಜು ಮತ್ತು ಪದವಿ ಕಾಲೇಜುಗಳ ಉಪನ್ಯಾಸಕರುಗಳಿಗೆ ಜುಲೈ 24/ ರಿಂದ 30 ರವರೆಗೆ ಕೊಂಡಜ್ಜಿ ಬಸಪ್ಪ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ತರಬೇತಿ ಶಿಬಿರ ಕೊಂಡಜ್ಜಿ, ಹರಿಹರ ತಾಲೂಕ, ದಾವಣಗೆರೆ ಜಿಲ್ಲೆಯಲ್ಲಿ, ಈ ತರಬೇತಿ ಶಿಬಿರಕ್ಕೆ ರಾಯಬಾಗ ತಾಲೂಕಿನ ಹಾರೂಗೇರಿ ಪಟ್ಟಣದ ಎಸ್ ಪಿ ಎಮ್ ಪದವಿ ಪೂರ್ವ

ರಾಜ್ಯ ಮಟ್ಟದ ತರಬೇತಿ ಶಿಬಿರದಲ್ಲಿ ಎಸ್ ಪಿ ಎಮ್ ಮಂಡಳದ ಉಪನ್ಯಾಸಕರು ಬಾಗಿ Read More »

ಬಾಲಗಂಗಾಧರ ತಿಲಕ್ ಅವರು ಸ್ವಾತಂತ್ರ್ಯ ಸಂಗ್ರಾಮದ ಅಮೂಲ್ಯ ರತ್ನ…

ಬೆಳಗಾವಿ : ಬುಧವಾರ ನಗರದ ಫೋರ್ಟ್ ರಸ್ತೆಯ, ಪಾಟೀಲ್ ಗಲ್ಲಿಯಲ್ಲಿರುವ, ಬೆಳಗಾವಿ ಶಿಕ್ಷಣ ಸಂಸ್ಥೆಯ ಶ್ರೀಮತಿ ಉಷಾತಾಯಿ ಗೋಗಟೆ ಬಾಲಕಿಯರ ಪ್ರೌಢ ಶಾಲೆಯಲ್ಲಿ ಹಮ್ಮಿಕೊಂಡ ತಿಲಕ್ ಅವರ ಪುಣ್ಯತಿಥಿಯ ಕಾರ್ಯಕ್ರಮದಲ್ಲಿ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಬೆಳಗಾವಿ ಕಾರ್ಯನಿರ್ವಾಹಕರಾದ ರಾಮಚಂದ್ರ ಏಕಡೆಯವರು ಈ ಮೇಲಿನಂತೆ ಹೇಳುತ್ತಾ, ಸ್ವಾತಂತ್ರ ಸೇನಾನಿ ತಿಲಕ್ ಅವರನ್ನು ಬಣ್ಣಿಸಿದ್ದಾರೆ.. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗಿಯಾದ ಅವರು, ಲೋಕಮಾನ್ಯ ಬಾಲಗಂಗಾಧರ ತಿಲಕ್ ಅವರು ದೇಶಕಂಡ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಶ್ರೇಷ್ಠ ಹೋರಾಟಗಾರರೊಬ್ಬರಾಗಿದ್ದು, ಕ್ರಾಂತಿಕಾರಿ ವಿಚಾರ ಹೊಂದಿರುವ,

ಬಾಲಗಂಗಾಧರ ತಿಲಕ್ ಅವರು ಸ್ವಾತಂತ್ರ್ಯ ಸಂಗ್ರಾಮದ ಅಮೂಲ್ಯ ರತ್ನ… Read More »

MITE ಕಾಲೇಜಿಗೆ ಕೀರ್ತಿ ತಂದ ಗ್ರಾಮೀಣ ವಿದ್ಯಾರ್ಥಿನಿ ಶ್ರೀಪ್ರಿಯ

ಮಂಗಳೂರು ಮಂಗಳೂರು : ಮೂಡುಬಿದಿರೆಯಮಂಗಳೂರು ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಇಂಜಿನಿಯರಿಂಗ್ ಕಾಲೇಜಿನ(ಮೈಟ್) ವಿದ್ಯಾರ್ಥಿನಿ ಶ್ರೀಪ್ರಿಯ ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ಈ ಬಾರಿ ವಿಶ್ವವಿದ್ಯಾಲಯಕ್ಕೆ 7 ನೇ ರಾಂಕ್ ಬರುವ ಮೂಲಕ ಕಾಲೇಜಿಗೆ ಕೀರ್ತಿ ತಂದಿದ್ದಾರೆ. ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ(ವಿಟಿಯು)ದಲ್ಲಿ ರಾಜ್ಯಪಾಲ‌ ಥಾವರ್ ಚಂದ್ ಗೆಹ್ಲೋಟ್ ಉಪಸ್ಥಿತಿಯಲ್ಲಿ ನಡೆದ 23ನೇ ವಾರ್ಷಿಕ ಘಟಿಕೋತ್ಸವದಲ್ಲಿ ಶ್ರೀಪ್ರಿಯ ಅವರು ಗಣ್ಯರಿಂದ ಪುರಸ್ಕಾರ ಪಡೆದರು. *ಸಾಧನೆಯ* ತಮ್ಮ ಸಾಧನೆ ಬಗ್ಗೆ ಪ್ರತಿಕ್ರಿಯೆ ನೀಡಿರುವ, ಬೆಳ್ತಂಗಡಿ ತಾಲೂಕು ಸುಲ್ಕೇರಿಮೊಗ್ರು ಸರಕಾರಿ ಪ್ರಾಥಮಿಕ ಶಾಲಾ

MITE ಕಾಲೇಜಿಗೆ ಕೀರ್ತಿ ತಂದ ಗ್ರಾಮೀಣ ವಿದ್ಯಾರ್ಥಿನಿ ಶ್ರೀಪ್ರಿಯ Read More »

ಶೀಘ್ರ ಅಧ್ಯಯನ ಭವನ ಆರಂಭಿಸಲು ಶಾಸಕ ಆಸೀಫ್ ಸೇಠ್ ಗೆ ಮನವಿ

ಬೆಳಗಾವಿ. ೦೨- ರಾಮತೀರ್ಥನಗರದಲ್ಲಿ ಬಹು ದಿನಗಳ ಬೇಡಿಕೆಯಾದ ಅಧ್ಯಯನ ಭವನ ಶೀಘ್ರ ನಿರ್ಮಿಸುವಂತೆ ಒತ್ತಾಯಿಸಿ ಸ್ನೇಹ ಸಮಾಜ ಸೇವಾ ಸಂಘದ ಪದಾಧಿಕಾರಿಗಳು ಬುಧವಾರ ನಗರ ಉತ್ತರ ಕ್ಷೇತ್ರ ಶಾಸಕ ಆಸೀಫ್ ಸೇಠ ಅವರಿಗೆ ಮನವಿ ಸಲ್ಲಿಸಿದರು. ರಾಮತೀರ್ಥನಗರ. ಅತ್ಯಂತ ದೊಡ್ಡ ಬಡಾವಣೆಯಾಗಿದ್ದು ದೊಡ್ಡ ಅಧ್ಯಯನ ಭವನದ ಅವಶ್ಯಕತೆ ಇದೆ. ಈ ಭವನ ನಿರ್ಮಿಸಿ ಕೊಡುವಂತೆ ಜನಪ್ರತಿನಿಧಿಗಳು ಸೇರಿದಂತೆ ಅಧಿಕಾರಿಗಳನ್ನು ಒತ್ತಾಯಿಸುತ್ತಲೇ ಬಂದಿದ್ದೇವೆ. ಆದರೂ ನಮ್ಮ. ಈ. ಬೇಡಿಕೆ ಈಡೇ ರಿಲ್ಲ. ದಿನದಿಂದ ದಿನಕ್ಕೆ ಕಣಬರ್ಗಿ ರಸ್ತೆಯಲ್ಲಿಯ ಶ್ರೀ

ಶೀಘ್ರ ಅಧ್ಯಯನ ಭವನ ಆರಂಭಿಸಲು ಶಾಸಕ ಆಸೀಫ್ ಸೇಠ್ ಗೆ ಮನವಿ Read More »

ಕನ್ನಡ ಮತ್ತು ಸಂಸ್ಕೃತಿ ಇಲಾಖೆ: ಬೆಳಗಾವಿ ವಲಯ ಜಂಟಿ ನಿರ್ದೇಶಕರಾಗಿ ಬಸವರಾಜ ಹೂಗಾರ ಅಧಿಕಾರ ಸ್ವೀಕಾರ  

 ಬೆಳಗಾವಿ : ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು ಅಧಿಕಾರ ವಿಕೇಂದ್ರಿಕರಣ ಮಾಡುವ ನಿಟ್ಟಿನಲ್ಲಿ ರಾಜ್ಯದ ನಾಲ್ಕು ಕಂದಾಯ ವಿಭಾಗಗಳಿಗೆ ಇಲಾಖೆಯ ಜಂಟಿ ನಿರ್ದೇಶಕರನ್ನು ನೇಮಿಸಿ ಆದೇಶ ಹೊರಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಬೆಳಗಾವಿ ಕಂದಾಯ ವಿಭಾಗಕ್ಕೆ ಬೆಳಗಾವಿ ವಲಯದ ಜಂಟಿ ನಿರ್ದೇಶಕರಾಗಿ ಬಸವರಾಜ ಹೂಗಾರ ಸೋಮವಾರ (ಸೆ.20) ಬೆಳಗಾವಿಯಲ್ಲಿ ಅಧಿಕಾರ ಸ್ವೀಕರಿಸಿದರು. ಬೆಳಗಾವಿ ವಲಯವು ಬಾಗಲಕೋಟ, ವಿಜಯಪೂರ, ಹಾವೇರಿ, ಗದಗ, ಕಾರವಾರ, ಧಾರವಾಡ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಸಾಂಸ್ಕೃತಿಕ ವ್ಯಾಪ್ತಿಯನ್ನು

ಕನ್ನಡ ಮತ್ತು ಸಂಸ್ಕೃತಿ ಇಲಾಖೆ: ಬೆಳಗಾವಿ ವಲಯ ಜಂಟಿ ನಿರ್ದೇಶಕರಾಗಿ ಬಸವರಾಜ ಹೂಗಾರ ಅಧಿಕಾರ ಸ್ವೀಕಾರ   Read More »

ಸಮಾಜ ಕಲ್ಯಾಣ ಇಲಾಖೆಗೆ ಜಂಟಿ ನಿರ್ದೇಶಕರಾಗಿ ಅಧಿಕಾರ ಸ್ವೀಕರಿಸಿದ ಲಕ್ಷ್ಮಣ ಬಬಲಿ

ಬೆಳಗಾವಿ : ಜಿಲ್ಲೆಯ ಮಾದಿಗ ಮೀಸಲಾತಿ ಹೋರಾಟ ಸಮಿತಿಯಿಂದ ಜಿಲ್ಲೆಯಾದ್ಯಂತ ಹಲವಾರು ಸಮಾಜಮುಖಿ ಕಾರ್ಯಗಳು ನಡೆಯುತ್ತಿದ್ದು, ಸಂಘಟನೆಯ ಜಿಲ್ಲಾಧ್ಯಕ್ಷರಾದ ಬಸವರಾಜ್ ಅರವಳ್ಳಿ ಅವರ ವಿನೂತನ ಯೋಜನೆಗಳಿಂದ ಸಂಘ ಯಾವತ್ತೂ ಕ್ರಿಯಾಶೀಲವಾಗಿರುತ್ತದೆ.. ಅದೇ ರೀತಿ ಇಂದು ಬುಧವಾರ ನಗರದ ಸಮಾಜ ಕಲ್ಯಾಣ ಇಲಾಖೆಗೆ ಜಂಟಿ ನಿರ್ದೇಶಕರಾಗಿ ನೇಮಕವಾಗಿ ಅಧಿಕಾರ ವಹಿಸಿಕೊಂಡ ಲಕ್ಷ್ಮಣ ಬಬಲಿ ಅವರಿಗೆ ಸಂಘಟನೆಯ ವತಿಯಿಂದ ಪದಾಧಿಕಾರಿಗಳೆಲ್ಲರೂ ಸೇರಿ ಆತ್ಮೀಯವಾಗಿ ಸ್ವಾಗತಿಸಿ, ಶುಭ ಹಾರೈಸಿದರು.. ಬಸವರಾಜ್ ಅರವಳ್ಳಿ ಮತ್ತು ಅವರ ತಂಡ ಜಿಲ್ಲೆಯಲ್ಲಿ ಹಲವಾರು ಪ್ರಗತಿಪರ ಕಾರ್ಯ

ಸಮಾಜ ಕಲ್ಯಾಣ ಇಲಾಖೆಗೆ ಜಂಟಿ ನಿರ್ದೇಶಕರಾಗಿ ಅಧಿಕಾರ ಸ್ವೀಕರಿಸಿದ ಲಕ್ಷ್ಮಣ ಬಬಲಿ Read More »

ಸೇತುವೆ ಬಳಿ ರಸ್ತೆಯಲ್ಲಿ ದೊಡ್ಡ ಹೊಂಡಗಳು ಕ್ಯಾರೇ ಎನ್ನದ ಅಧಿಕಾರಿಗಳು

ಬೆಳಗಾವಿಯ ಯಡಿಯೂರಪ್ಪ ರಸ್ತೆಯ ಅಲರವಾಡ ಸೇತುವೆ ಬಳಿ ರಸ್ತೆಯಲ್ಲಿ ಬೃಹತ್ ಹೊಂಡಗಳು ಬಿದ್ದಿವೆ. ಇದರಿಂದ ಚಾಲಕರು ಪರದಾಡುತ್ತಿದ್ದಾರೆ. ಯಡಿಯೂರಪ್ಪ ರಸ್ತೆಯ ಅಲರವಾಡ ಸೇತುವೆ ಬಳಿ ರಸ್ತೆ ಗುಂಡಿಗಳಿಂದಾಗಿ ಇಲ್ಲಿ ಸಂಚರಿಸುವ ಲಾರಿ, ಕಾರು, ದ್ವಿಚಕ್ರ ವಾಹನಗಳು ಪರದಾಡುತ್ತಿವೆ. ಪಾದಚಾರಿಗಳು ಗುಂಡಿಗಳಿಗೆ ಬಿದ್ದು ಗಾಯಗೊಂಡಿದ್ದಾರೆ. ಇದಲ್ಲದೇ ವಾಹನಗಳ ಸಣ್ಣ, ದೊಡ್ಡ ಅಪಘಾತಗಳೂ ನಡೆಯಲಾರಂಭಿಸಿವೆ. ಈ ಬಗ್ಗೆ ನಗರಸಭೆ ಕೂಡಲೇ ಗಮನಹರಿಸಿ ಸರಿಪಡಿಸಬೇಕು ಇಲ್ಲವಾದಲ್ಲಿ ನಾಗರಿಕರು ಪ್ರತಿಭಟನೆಗೆ ಸಿದ್ಧತೆ ನಡೆಸಿದ್ದಾರೆ.

ಸೇತುವೆ ಬಳಿ ರಸ್ತೆಯಲ್ಲಿ ದೊಡ್ಡ ಹೊಂಡಗಳು ಕ್ಯಾರೇ ಎನ್ನದ ಅಧಿಕಾರಿಗಳು Read More »

ಹಲಸಿ ಗ್ರಾ.ಪಂ ವತಿಯಿಂದ ಸಂಪನ್ಮೂಲ ನಿರ್ವಹಣಾ ಘಟಕ ಹಾಗೂ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟನೆ

ಖಾನಾಪುರ :ಹಲಸಿ ಗ್ರಾಮ ಪಂಚಾಯತ ವತಿಯಿಂದ ಸಂಪನ್ಮೂಲ ನಿರ್ವಹಣಾ ಘಟಕ ಹಾಗೂ ಶುದ್ಧ ಕುಡಿಯುವ ನೀರಿನ ಘಟಕವನ್ನು ಉದ್ಘಾಟನೆ ಮಾಡಲಾಯಿತು. ಖಾನಾಪುರ ತಾಲೂಕಿನ ಐತಿಹಾಸಿಕ ಹಿನ್ನೆಲೆ ಉಳ್ಳ ಹಲಸಿ ಗ್ರಾಮದಲ್ಲಿ ಇಂದು ಎಂ ಜಿ ಎನ್ ಆರ್ ಜಿ ಯೋಜನೆ ಅಡಿಯಲ್ಲಿ ಸುಮಾರು 20 ಲಕ್ಷ ರೂಪಾಯಿಗಳಲ್ಲಿ ನಿರ್ಮಿಸಿರುವ ಸಂಪನ್ಮೂಲ ನಿರ್ವಹಣಾ ಘಟಕವನ್ನು ಗ್ರಾಮದ ಅಂಬೇಡ್ಕರ್ ಗಲ್ಲಿಯಲ್ಲಿ 15ನೇ ಹಣಕಾಸು ಯೋಜನೆ ಅಡಿಯಲ್ಲಿ ಸುಮಾರು 1 ಲಕ್ಷ 50,000 ಸಾವಿರ ರೂಪಾಯಿಗಳಲ್ಲಿ ನಿರ್ಮಿಸಲಾದ ಶುದ್ಧ ಕುಡಿಯುವ ನೀರಿನ

ಹಲಸಿ ಗ್ರಾ.ಪಂ ವತಿಯಿಂದ ಸಂಪನ್ಮೂಲ ನಿರ್ವಹಣಾ ಘಟಕ ಹಾಗೂ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟನೆ Read More »

ಕಾಕತಿ ಗ್ರಾ. ಪ ಅಧ್ಯಕ್ಷೆಯಾಗಿ ವರ್ಷಾ ಮುಚ್ಚಂಡಿಕರ್, ಉಪಾಧ್ಯಕ್ಷೆ ರೇಣುಕಾ ಕೋಲಿ ಆಯ್ಕೆ

ಬೆಳಗಾವಿ ತಾಲೂಕಿನ ಕಾಕತಿ ಗ್ರಾಮ ಪಂಚಾಯಿತಿಯಲ್ಲಿ ಕಾಂಗ್ರೆಸ್ ತನ್ನ ಪ್ರಾಬಲ್ಯ ಉಳಿಸಿಕೊಂಡಿದೆ. ಇಂದು ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ನ ಅಧ್ಯಕ್ಷರಾಗಿ ವರ್ಷಾ ಮುಚ್ಚಂಡಿಕರ್ ಹಾಗೂ ಉಪಾಧ್ಯಕ್ಷರಾಗಿ ರೇಣುಕಾ ಕೋಳಿ ಅವಿರೋಧವಾಗಿ ಆಯ್ಕೆಯಾದರು. ಕಾಕತಿ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಇಂದು ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಿತು. ಕರ್ನಾಟಕ ಸ್ಲಂ ಬೋರ್ಡ್ ಅಧಿಕಾರಿ ಬಿ. ಎಸ್. ಚುನಾವಣಾಧಿಕಾರಿಯಾಗಿ ಶಂಭುಲಿಂಗಪ್ಪ ಉಪಸ್ಥಿತರಿದ್ದರು. ಅವರ ಉಸ್ತುವಾರಿಯಲ್ಲಿ ಚುನಾವಣಾ ಪ್ರಕ್ರಿಯೆ ನಡೆದಿದೆ. ಹಾಜರಿದ್ದ ಸದಸ್ಯರಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ತಲಾ ಒಬ್ಬರೇ ನಾಮಪತ್ರ

ಕಾಕತಿ ಗ್ರಾ. ಪ ಅಧ್ಯಕ್ಷೆಯಾಗಿ ವರ್ಷಾ ಮುಚ್ಚಂಡಿಕರ್, ಉಪಾಧ್ಯಕ್ಷೆ ರೇಣುಕಾ ಕೋಲಿ ಆಯ್ಕೆ Read More »

ಪ್ರೊ. ಭಾವನಾ ಜಾಧವ್ (ಬಿಲ್ಗೋಜಿ) ಅವರಿಗೆ ರಾಜ್ಯಪಾಲರಿಂದ ಪಿ ಹೆಚ್ ಡಿ ಪದವಿ ಪ್ರಧಾನ 

ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ 23ನೇ ಘಟಿಕೋತ್ಸವ ಸಮಾರಂಭದಲ್ಲಿ ಪ್ರೊ. ಭಾವನಾ ಜಾಧವ್ (ಬಿಲ್ಗೋಜಿ) ಅವರಿಗೆ ರಾಜ್ಯಪಾಲ ತಾವರ್ಚಂದ್ ಗೆಹ್ಲೋಟ್ ಅವರು ಪಿ ಹೆಚ್ ಡಿ ಪದವಿ ಪ್ರಧಾನ ಮಾಡಿದರು. ವಾಯ್ಸ್ ಓವರ್: ಪ್ರೊ. ಭಾವನಾ ಅವರು ಬೆಂಕಿಗೆ ಉಕ್ಕಿನ ರಚನೆಗಳ ದುರ್ಬಲತೆಯ ಕುರಿತು ಪ್ರಬಂಧವನ್ನು ಮಂಡಿಸಿದ್ದರು . ಅವರಿಗೆ ರಾಜ್ಯಪಾಲ ತಾವರ್ಚಂದ್ ಗೆಹ್ಲೋಟ್ ಅವರು ಪಿ ಹೆಚ್ ಡಿ ಪದವಿ ಪ್ರಧಾನ ಮಾಡಿದರು . ಪ್ರೊ. ಭಾವನಾ ಜಾಧವ ಅವರಿಗೆ ಬೆಂಗಳೂರಿನ ಡಾ.ಆರ್.ವಿ ಇಂಜಿನಿಯರಿಂಗ್ ಕಾಲೇಜಿನ

ಪ್ರೊ. ಭಾವನಾ ಜಾಧವ್ (ಬಿಲ್ಗೋಜಿ) ಅವರಿಗೆ ರಾಜ್ಯಪಾಲರಿಂದ ಪಿ ಹೆಚ್ ಡಿ ಪದವಿ ಪ್ರಧಾನ  Read More »

ಜನಮೆಚ್ಚುಗೆ ಪಡೆದ ಜಿಲ್ಲಾಧಿಕಾರಿ ನಿತೇಶ ಪಾಟೀಲ!

ಬೆಳಗಾವಿ ಜಿಲ್ಲೆ, ಜನರು ತಮ್ಮ ವೈಯಕ್ತಿಕ ಸಮಸ್ಯೆ ತೆಗೆದುಕೊಂಡು ಬರುವ ಜನರಿಗೆ ಅಕ್ಷರದ ಜ್ಞಾನ ಬಂಢಾರ ನೀಡುವ ಕಾಯಕದಲ್ಲಿ ಈ ಎರಡೂ ಕಚೇರಿಗಳು ಮುಂಚೂಣಿಯಲ್ಲಿದ್ದು ಜಿಲ್ಲಾಧಿಕಾರಿ ನಿತೇಶ ಪಾಟೀಲ ನಡೆಗೆ ಇಡೀ ಜಿಲ್ಲೆಯ ಜನಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ ಬೆಳಗಾವಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯತ ಕಚೇರಿಗೆ ಬರುವ ಜನರು ತಮ್ಮ ಸಮಸ್ಯೆ ಹೇಳಿಕೊಂಡು‌ ಬರುತ್ತಿದ್ದರು. ಆದರೆ ಜಿಲ್ಲಾಧಿಕಾರಿ ಹಾಗೂ ಜಿಪಂ ಸಿಇಓ ತಮ್ಮ ಕೆಲಸದ ಒತ್ತಡದ ನಡುವೆ ( ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸುವುದರ) ಸರಕಾರದ ಸೌಲಭ್ಯ ಅನುಷ್ಠಾನಗೊಳಿಸುವಲ್ಲಿ ಒತ್ತಡದಲ್ಲಿರುತ್ತಾರೆ.

ಜನಮೆಚ್ಚುಗೆ ಪಡೆದ ಜಿಲ್ಲಾಧಿಕಾರಿ ನಿತೇಶ ಪಾಟೀಲ! Read More »

ಬೆಳಗಾವಿಯಲ್ಲಿ ಅಂಗನವಾಡಿ ಕಾರ್ಯಕರ್ತರ ಪ್ರತಿಭಟನೆ

ಬೆಳಗಾವಿ ನಗರದಲ್ಲಿ ಅಂಗನವಾಡಿ ಕಾರ್ಯಕರ್ತರು ಎ.ಟಿ.ಟಿ.ಯು.ಸಿ ಸಂಘಟನೆಯ ಮಹಿಳೆಯರು ಬೆಳಗಾವಿ ಜಿಲ್ಲಾಧಿಕಾರಿಗಳ ಕಛೇರಿ ಎದುರು ಪ್ರತಿಭಟನೆ ನಡೆಸಿದರು. ಎ.ಟಿ.ಟಿ.ಯು.ಸಿ ಸಂಘಟನೆ ತಾಲೂಕು ಅಧ್ಯಕ್ಷೆ ಗೀತಾ ಬೋಸಲೆ ಅವರು ಮಾಧ್ಯಮಗಳ ಜೊತೆಗೆ ಮಾತನಾಡುತ್ತಾ ನಾವು ಸರ್ಕಾರದ ಪ್ರತಿಯೊಂದು ಕೆಲಸ ಮತದಾನ ಸರ್ವೆ ಸಿ ಎನ್ ಎ ಸರ್ವೆ ಸೇರಿದಂತೆ ಮಕ್ಕಳ ಮತ್ತು ಮಹಿಳಾ ಕಲ್ಯಾಣ ಇಲಾಖೆಯ ಎಲ್ಲಾ ಕೆಲಸಗಳನ್ನು ನಿಯತ್ತಿನಿಂದ ನಮ್ಮ ಅಂಗನವಾಡಿ ಕಾರ್ಯಕರ್ತರು ಮಾಡುತ್ತಿದ್ದಾರೆ ನಮಗೆ ಅಧಿಕಾರಿಗಳಿಂದ ಒತ್ತಡವಿದೆ ನಮಗೆ ಸೂಕ್ತವಾದ ಸಂಬಳ ದೊರೆಯಬೇಕಿದೆ ನಾವು ಆನಲೈನಲ್ಲಿ

ಬೆಳಗಾವಿಯಲ್ಲಿ ಅಂಗನವಾಡಿ ಕಾರ್ಯಕರ್ತರ ಪ್ರತಿಭಟನೆ Read More »

ಕಿರಾಣಿ ಅಂಗಡಿ ನಡೆಸುತ್ತಿದ್ದವನ ಮಗನಿಗೆ 7 ಚಿನ್ನದ ಪದಕ  

ಬೆಳಗಾವಿ : ಬಡತನದಲ್ಲಿ ಜೀವನ ನಡೆಸುತ್ತಾ ದಿನಸಿ ಅಂಗಡಿ ಇಟ್ಟುಕೊಂಡು ಸಂಸಾರ ಬಂಡಿ ಸಾಗಿಸುತ್ತಿದ್ದ ಗಣಪತಿ ಎಂಬುವವರ ಪುತ್ರ ಅಭಿಷೇಕ್ ಎಂಬ ವಿದ್ಯಾರ್ಥಿ 7 ಚಿನ್ನದ ಪದಕ ಮುಡಿಗೇರಿಸಿಕೊಂಡಿದ್ದಾನೆ. ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ತಳಗವಾರ ಗ್ರಾಮದಲ್ಲಿ ಜನಿಸಿದ್ದ ವಿದ್ಯಾರ್ಥಿ ಅಭಿಷೇಕ್ ಜಿ. ಎಂಬುವವರ ತಂದೆ ಅದೇ ಗ್ರಾಮದಲ್ಲಿ ದಿನಸಿ ಅಂಗಡಿ ನಡೆಸುತ್ತಿದ್ದರು.‌  ಬೆಂಗಳೂರಿನ ಕಾಲೇಜಿನದಲ್ಲಿ ಓದಿತ್ತಿದ್ದ ಇವರು ಮನೆಯಿಂದ ಬಸ್ ನಲ್ಲೇ ತೆರಳಿ ವಿದ್ಯಾಭ್ಯಾಸ ಮಾಡುತ್ತಿದ್ದ. ಆದರೆ ಬಡತದಲ್ಲೇ ಉತ್ತಮವಾಗಿ ಓದಿ ವಿಶಿಷ್ಟ ಸಾಧನೆಗೈದಿದ್ದಾನೆ ಯುವಕ

ಕಿರಾಣಿ ಅಂಗಡಿ ನಡೆಸುತ್ತಿದ್ದವನ ಮಗನಿಗೆ 7 ಚಿನ್ನದ ಪದಕ   Read More »

ಪ್ರಗತಿಯ ಪ್ರಭು ಅಕ್ಷರ ಅಕ್ಷಯ ಪಾತ್ರೆಯ ಒಡೆಯ ಡಾ.ಪ್ರಭಾಕರ ಕೋರೆ

ಪ್ರಭಾಕರ ಎಂದರೆ ಜಗತ್ತಿಗೆ ಬೆಳಕು ನೀಡುವ ಸೂರ್ಯ ನಮ್ಮೆಲ್ಲರ ಹೆಮ್ಮೆಯ ಜನಮಾನ್ಯರಾದ ಪ್ರಭಾಕರ ನೆಲದ ಕಳೆಯನ್ನು ತೆಗೆದು ಈ ನಾಡಿನಲ್ಲಿ ಅಭಿವೃದ್ಧಿಯ ಕಿರಣಗಳನ್ನು ಚೆಲ್ಲಿದ ನಿಜ ಭಾಸ್ಕರ.ಅಂಕಲಿ ಎಂಬ ಚಿಕ್ಕ ಗ್ರಾಮದ ಕೃಷಿಕ ಹಾಗೂ ಸುಸಂಸ್ಕೃತ ದಾನ ಧರ್ಮಕ್ಕೆ ಹೆಸರಾದ ಶರಣ ಸಂಸ್ಕೃತಿಯನ್ನೇ ಹಾಸು ಹೊದ್ದುಕೊಂಡ ಸ್ವಾತಂತ್ರ್ಯ ಸೇನಾನಿ ಶ್ರೀ ಬಸವ ಪ್ರಭು ಕೋರೆ ಹಾಗೂ ಶ್ರೀಮತಿ ಶಾರದಾ ತಾಯಿಯವರ ಪುಣ್ಯ ದಂಪತಿಗಳ ಉದರದಲ್ಲಿ ಆಗಸ್ಟ್ 1 1947 ರಲ್ಲಿ ಜನಿಸಿದ ಡಾ. ಕೋರೆಯವರು ಹಳ್ಳಿಯಲ್ಲಿ ಸಾಮಾನ್ಯರಲ್ಲಿ

ಪ್ರಗತಿಯ ಪ್ರಭು ಅಕ್ಷರ ಅಕ್ಷಯ ಪಾತ್ರೆಯ ಒಡೆಯ ಡಾ.ಪ್ರಭಾಕರ ಕೋರೆ Read More »

ಪೆದ್ದು ನಾರಾಯಣ’ ಮೊದಲ ಹಂತ ಮುಕ್ತಾಯ

ಬೆಂಗಳೂರು: ಗಂಗಾಗುರು ಕಂಬೈನ್ಸ್ ಅವರ ಕೆ.ವಾಸುದೇವ ಅರ್ಪಿಸುವ , ಭೀಮಾರೆಡ್ಡಿ ನಿರ್ಮಾಣದ, ‘ಪೆದ್ದು ನಾರಾಯಣ’ ಕನ್ನಡ ಚಲನಚಿತ್ರದ ಮೊದಲಹಂತ ಚಿತ್ರೀಕರಣ ಮುಕ್ತಾಯಗೊಂಡಿದ್ದು , ಸದ್ಯ ಹಾಡುಗಳಿಗೆ ರಾಗಸಂಯೋಜನೆ ಕಾರ್ಯ ಕೈಗೊಂಡಿದ್ದಾರೆ. ಮೊದಲಬಾರಿಗೆ ನಾಯಕನಾಗಿ ಅಭಿನವ ಅಭಿನಯಿಸುತ್ತಿದ್ದಾರೆ. ನಾಯಕಿಯಾಗಿ ಮಿಲನ ರಮೇಶ, ಕೀರ್ತಿರಾಜ್, ಶೋಭರಾಜ್ , ಕಮಲ, ರಮೇಶ್ ಭಟ್ , ಅರುಣ, ಬಾಲರಾಜ್ ಮೊದಲಾದವರು ನಟಿಸುತ್ತಿದ್ದಾರೆ. ಮುಗ್ದ ಯುವಕ ವಿದ್ಯಾವಂತ ಹುಡುಗಿಯ ಪ್ರೀತಿಯ ಬಲೆಯಲ್ಲಿ ಬಿದ್ದರೆ ಜೀವನ ಹೇಗೆ ಶೃಂಗಾರಮಯವಾಗುತ್ತದೆ ಎನ್ನುವುದು ಕತೆಯ ಸಾರಾಂಶ . ಈ

ಪೆದ್ದು ನಾರಾಯಣ’ ಮೊದಲ ಹಂತ ಮುಕ್ತಾಯ Read More »

ಹಿಂದೂ ಮುಸ್ಲಿಂ ಬಾವೈಕ್ಯತೆಯ ಮೊಹರಂ ಹಬ್ಬ ಅರ್ಚರಣೆ

ಹಳ್ಳೂರ . ಹಿಂದೂ ಮುಸ್ಲಿಂ ಬಾವೈಕ್ಯತೆಯ ಮೊಹರಂ ಹಬ್ಬವು ಶನಿವಾರ ಕೊನೆಯ ದಿನದಂದು ಪಿರಸಾಭ ದರ್ಗಾ ದಿಂದ ಹಸೇನ ಹುಸೇನ ದೇವರ ಡೋಲಿಯ ಉತ್ಸವವನ್ನು ಗ್ರಾಮದ ಶ್ರೀ ಬಸವೇಶ್ವರ ದೇವಸ್ಥಾನದವರೆಗೆ ಕರಬಲ ಕಾಳಗ, ರೇಜಿಯಂ ಆಟ ಹೆಜ್ಜೆ ಕುಣಿತ, ಅಲಾಯಿ ಕುಣಿತ ಮೊಹರಂ ಪದಗಳನ್ನು ಹಾಡುವುದು ಹಾಗೂ ವಿವಿಧ ವಾದ್ಯ ಮೇಳದೊಂದಿಗೆ ಮೆರವಣಿಗೆಯು ಅತೀ ವಿಜೃಂಭಣೆಯಿಂದ ಜರುಗಿತು.ಮೊಹರಂ ಹಬ್ಬವನ್ನು ಹಿಂದೂ ಮುಸ್ಲಿಂ ಸರ್ವ ಧರ್ಮಿಯರು ತಾರತಮ್ಯವಿಲ್ಲದೆ ಪಾಲ್ಗೊಂಡು ಸಡಗರ ಸಂಭ್ರಮದಿಂದ ಆಚರಣೆ ಮಾಡಿದರು.ಡೋಲಿಯ ಮೇಲೆ ಬಕ್ತರು ಹರಕೆ

ಹಿಂದೂ ಮುಸ್ಲಿಂ ಬಾವೈಕ್ಯತೆಯ ಮೊಹರಂ ಹಬ್ಬ ಅರ್ಚರಣೆ Read More »

ಇಟ್ನಾಳ ಗ್ರಾ.ಪ ಅಧ್ಯಕ್ಷರಾಗಿ ಸದಾಶಿವ ಮಾದರ ಆಯ್ಕೆ

ಹಳ್ಳೂರ :ಸಮೀಪದ ಇಟ್ನಾಳ ಗ್ರಾಮ ಪಂಚಾಯಿತಿ ಎರಡನೆ ಅವಧಿಗೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಬುಧವಾರ ನಡೆದ ಚುನಾವಣೆ ಪ್ರಕ್ರಯೆಯಲ್ಲಿ ನೂತನ ಅನುಸೂಚಿತ ಮೀಸಲಿದ್ದ ಅಧ್ಯಕ್ಷ ಸ್ಥಾನಕ್ಕೆ ಸದಾಶಿವ ಕ ಮಾದರ ಆಯ್ಕೆಯಾಗಿದ್ದು. ಉಪಾಧ್ಯಕ್ಷ ಸ್ಥಾನಕ್ಕೆ ಯಲ್ಲವ್ವ ಬ್ಯಾಕೂಡ ತಲಾ 12 ಮತಗಳನ್ನೂ ಪಡೆದು ಆಯ್ಕೆಯಾದರು. ಚುನಾವಣೆ ಅಧಿಕಾರಿ ಕಾರ್ಯನಿರ್ವನೆಯಲ್ಲಿ ಚುನಾವಣೆಯ ಪ್ರಕ್ರಿಯೆ ನಡೆಯಿತು. ಈ ಸಮಯದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ವಿವೇಕ ಮಾರಾಪೂರ. ಮುತ್ತಪ್ಪ ಡಾಂಗೆ. ರವೀಂದ್ರ ಸುಣದೊಳಿ. ಸದಾಶಿವ ಮಾರಾಪುರ. ಮಲಕಾರಿ ಪೂಜೇರಿ. ಅಜ್ಜಪ್ಪ ನಾಯಿಕ.

ಇಟ್ನಾಳ ಗ್ರಾ.ಪ ಅಧ್ಯಕ್ಷರಾಗಿ ಸದಾಶಿವ ಮಾದರ ಆಯ್ಕೆ Read More »

ರಡ್ಡೇರಹಟ್ಟಿ ಗ್ರಾ ಪಂ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆ.

ಬೆಳಗಾವಿ ಅಥಣಿ – ಸಮೀಪದ ರಡ್ಡೇರಹಟ್ಟಿ ಗ್ರಾಮ ಪಂಚಾಯತಿ 2ನೇ ಅವಧಿಗೆ ಅಧ್ಯಕ್ಷರಾಗಿ ಶ್ರೀಮತಿ ಸುವರ್ಣ ಶಿ ಮಡಿವಾಳ ಉಪಾಧ್ಯಕ್ಷರಾಗಿ ಶ್ರೀಮತಿ ದೇವಕ್ಕ ಬ ಮಾದರ ಗುರುವಾರ ಆಯ್ಕೆಯಾದರು. ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ತಲಾ ಒಂದು ನಾಮಪತ್ರ ಸಲ್ಲಿಕೆಯಾದ ಕಾರಣ ಎರಡೂ ಸ್ಥಾನಗಳಿಗೆ ಅವಿರೋಧ ಆಯ್ಕೆಯನ್ನು ಚುನಾವಣಾಧಿಕಾರಿ ಹುಂಡೇಕಾರ ಘೋಷಿಸಿದರು. ನಂತರ ಯಾವುದೇ ಪಕ್ಷಪಾತ ಇಲ್ಲದೆ ಎರಡು ಪಕ್ಷದ ಕಾರ್ಯಕರ್ತರು ಸೇರಿ ಗುಲಾಲ್ ಎರಚಿ ಪಟಾಕಿ ಸಿಡಿಸಿ ಸಂಭ್ರಮಿಸಿದರು. ಈ ಸಂದರ್ಭದಲ್ಲಿ ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ

ರಡ್ಡೇರಹಟ್ಟಿ ಗ್ರಾ ಪಂ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆ. Read More »

ಹವಾಮಾನ, ಮಳೆ-ಬೆಳೆ: ಜಿಲ್ಲಾಧಿಕಾರಿಗಳ ಜತೆ ಸಿಎಂ ವಿಡಿಯೋ ಸಂವಾದ

ಬೆಳಗಾವಿ: ಜಿಲ್ಲೆಯಲ್ಲಿ ಪ್ರತಿವರ್ಷ ಮಳೆಗಾಲದಲ್ಲಿ ಕೆಳಹಂತದ ಸೇತುವೆಗಳು ಮುಳುಗಡೆಯಾಗುತ್ತವೆ. ಆದ್ದರಿಂದ ಜನರಿಗೆ ಅನುಕೂಲವಾಗುವಂತೆ ಶಾಶ್ವತ ಪರ್ಯಾಯ ಮಾರ್ಗ ನಿರ್ಮಾಣದ ಸಾಧ್ಯತೆಗಳನ್ನು ಪರಿಶೀಲಿಸಿ ವರದಿ ಕಳಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು. ರಾಜ್ಯದ ಹವಾಮಾನ ಮತ್ತು ಮಳೆ-ಬೆಳೆಗಳಿಗೆ ಸಂಬಂಧಿಸಿದಂತೆ ಎಲ್ಲ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳೊಂದಿಗೆ ಬುಧವಾರ (ಜು.26) ನಡೆದ ವಿಡಿಯೋ ಸಂವಾದದಲ್ಲಿ ಅವರು ಮಾತನಾಡಿದರು. ಪ್ರತಿವರ್ಷ 30 ಕೆಳಹಂತದ ಸೇತುವೆಗಳು ಮುಳುಗಡೆಯಾಗುವುದರಿಂದ ಶಾಶ್ವತ ಪರ್ಯಾಯ ಮಾರ್ಗ ನಿರ್ಮಿಸುವುದು ಸೂಕ್ತವಾಗಿದೆ. ಆದ್ದರಿಂದ

ಹವಾಮಾನ, ಮಳೆ-ಬೆಳೆ: ಜಿಲ್ಲಾಧಿಕಾರಿಗಳ ಜತೆ ಸಿಎಂ ವಿಡಿಯೋ ಸಂವಾದ Read More »

ಜಿಲ್ಲೆಯ ಫಾಲ್ಸ್ ಗಳ ಭೇಟಿಗೆ ನಿರ್ಬಂಧ: ಜಿಲ್ಲಾಧಿಕಾರಿ ನಿತೇಶ್ ಪಾಟೀಲ

ಬೆಳಗಾವಿ ಜಿಲ್ಲೆಯ ಫಾಲ್ಸ್ ಗಳ ಭೇಟಿಗೆ ನಿರ್ಬಂಧ: ಜಿಲ್ಲಾಧಿಕಾರಿ ನಿತೇಶ್ ಪಾಟೀಲಬೆಳಗಾವಿ,  ಜಿಲ್ಲೆಯಾದ್ಯಂತ ಹಲವಾರು ದಿನಗಳಿಂದ ವ್ಯಾಪಕವಾಗಿ ಮಳೆಯಾಗುತ್ತಿರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲೆಯ ಎಲ್ಲ ವಾಟರ್ ಫಾಲ್ಸ್ ಗಳ ಸಮೀಪ ಸಾರ್ವಜನಿಕರು ತೆರಳುವುದನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿರುತ್ತದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದ್ದಾರೆ. ಫಾಲ್ಸ್ ಸಮೀಪಕ್ಕೆ ತೆರಳಿದಾಗ ಕಾಲುಜಾರಿ ಬಿದ್ದು ಅನೇಕ ಜನರು ಪ್ರಾಣ ಕಳೆದುಕೊಂಡ ಘಟನೆಗಳು ರಾಜ್ಯದಾದ್ಯಂತ ಸಂಭವಿಸುತ್ತಿರುವುದು ವರದಿಯಾಗಿದೆ. ಇಂತಹ ದುರ್ಘಟನೆಗಳನ್ನು ತಪ್ಪಿಸುವ ಉದ್ಧೇಶದಿಂದ ಜಿಲ್ಲೆಯಲ್ಲಿರುವ ಫಾಲ್ಸ್ ಸಮೀಪ ತೆರಳುವುದಕ್ಕೆ ನಿರ್ಬಂಧ ವಿಧಿಸಲಾಗಿದೆ. ಇದಲ್ಲದೇ

ಜಿಲ್ಲೆಯ ಫಾಲ್ಸ್ ಗಳ ಭೇಟಿಗೆ ನಿರ್ಬಂಧ: ಜಿಲ್ಲಾಧಿಕಾರಿ ನಿತೇಶ್ ಪಾಟೀಲ Read More »

ದೂಧಸಾಗರ ಬಳಿ ರೈಲ್ವೆ ಹಳಿ ಕುಸಿತ

ದೂಧಸಾಗರ ಬಳಿ ರೈಲ್ವೆ ಹಳಿ ಕುಸಿತ; ಯಶವಂತಪುರ-ವಾಸ್ಕೋ ರೈಲು ರದ್ದುಮಂಗಳವಾರ ಮಧ್ಯಾಹ್ನ ಮಹಾಮಳೆಯಿಂದಾಗಿ ವಿಶ್ವವಿಖ್ಯಾತ ದೂಧಸಾಗರ ಜಲಪಾತದ ಬಳಿಯ ಕಾರಂಜೋಲ್ ಬಳಿ ರೈಲು ಮಾರ್ಗದಲ್ಲಿ ಎರಡನೇ ಭೂಕುಸಿತ ಉಂಟಾಗಿದೆ. ಇದರಿಂದ ರೈಲು ಸಂಚಾರದ ಮೇಲೆ ಪರಿಣಾಮ ಬೀರಿದೆ. ರೈಲ್ವೆ ಇಲಾಖೆಯು ಯುದ್ಧಾಪಾದಿಯಲ್ಲಿ ರೈಲು ಮಾರ್ಗದ ಮೇಲೆನ ಮಣ್ಣು ತೆಗೆಯುವ ಕಾರ್ಯ ಕೈಗೆತ್ತಿಕೊಂಡಿದೆ. ಏತನ್ಮಧ್ಯೆ, ಈ ಘಟನೆಯಿಂದಾಗಿ ಯಶವಂತಪುರ-ವಾಸ್ಕೋ-ಡ-ಗಾಮಾ (ರೈಲು ಸಂಖ್ಯೆ. 17309) ಮತ್ತು ವಾಸ್ಕೋ-ಡ-ಗಾಮ-ಯಶವಂತಪುರ (ರೈಲು ಸಂಖ್ಯೆ. 17310) ರೈಲುಗಳನ್ನು ರದ್ದುಗೊಳಿಸಲಾಗಿದೆ. ಹಜರತ್ ನಿಜಾಮುದ್ದೀನ್ ಎಕ್ಸ್ಪ್ರೆಸ್ ಅನ್ನು

ದೂಧಸಾಗರ ಬಳಿ ರೈಲ್ವೆ ಹಳಿ ಕುಸಿತ Read More »

ಗೃಹ ಲಕ್ಷ್ಮಿ ಯೋಜನೆ ನೋಂದಣಿಗಾಗಿ ಎಸ್‌ಎಂಎಸ್‌ಗೆ ಕಾಯಬೇಕಿಲ್ಲ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹ ಲಕ್ಷ್ಮಿ ಯೋಜನೆ ನೋಂದಣಿಗಾಗಿ ಎಸ್‌ಎಂಎಸ್‌ಗೆ ಕಾಯಬೇಕಿಲ್ಲ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್*ಬೆಂಗಳೂರು: ರಾಜ್ಯದ ಸರ್ಕಾರದ ಮಹತ್ವಾಕಾಂಕ್ಷೆಯ ಗೃಹ ಲಕ್ಷ್ಮಿ ಯೋಜನೆ ನೋಂದಣಿ ಇದೀಗ ಮತ್ತಷ್ಟು ಸರಳಗೊಂಡಿದೆ. ಅರ್ಹ ಫಲಾನುಭವಿಗಳು ನೇರವಾಗಿ ತಮ್ಮ ಹತ್ತಿರದ ನೋಂದಣಿ ಕೇಂದ್ರಗಳಿಗೆ ತಮ್ಮ ದಾಖಲೆಗಳೊಂದಿಗೆ ತೆರಳಿ ಹೆಸರು ನೋಂದಾಯಿಸಿಕೊಳ್ಳಬಹುದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದ್ದಾರೆ. ಇದಕ್ಕೂ ಮೊದಲು ಅರ್ಹ ಫಲಾನುಭವಿಗಳ ಮೊಬೈಲ್ ಸಂಖ್ಯೆಗೆ ಮೆಸೇಜ್ (ಶೆಡ್ಯೂಲಿಂಗ್) ಬಂದರಷ್ಟೇ ನೋಂದಣಿ ಕೇಂದ್ರಗಳಿಗೆ ತೆರಳಬೇಕಿತ್ತು. ಇದೀಗ ಎಸ್‌ಎಂಎಸ್

ಗೃಹ ಲಕ್ಷ್ಮಿ ಯೋಜನೆ ನೋಂದಣಿಗಾಗಿ ಎಸ್‌ಎಂಎಸ್‌ಗೆ ಕಾಯಬೇಕಿಲ್ಲ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ Read More »

ಹಳ್ಳೂರ ಗ್ರಾ.ಮ ಅಧ್ಯಕ್ಷರಾಗಿ ನೀಲವ್ವ ಮಲ್ಲಪ್ಪ ಹೊಸಟ್ಟಿಆಯ್ಕೆ!

ಹಳ್ಳೂರ . ಗ್ರಾಮ ಪಂಚಾಯಿತ ಹಳ್ಳೂರ 2 ಎರಡನೇ ಅವಧಿಗಾಗಿ ಮಂಗಳವಾರ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ನೂತನ ಅಧ್ಯಕ್ಷರಾಗಿ ನೀಲವ್ವ ಮಲ್ಲಪ್ಪ ಹೊಸಟ್ಟಿ.ಉಪಾಧ್ಯಕ್ಷರಾಗಿ ಜಯಶ್ರೀ ಮಿರ್ಜಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಒಟ್ಟು 25 ಸದಸ್ಯರನ್ನು ಹೊಂದಿರುವ ಗ್ರಾಮ ಪಂಚಾಯತಿಗೆ ಅಧ್ಯಕ್ಷ ಸ್ಥಾನಕ್ಕೆ ಮಹಿಳಾ ಮೀಸಲಾತಿ ಹಿಂದುಳಿದ ಅ ವರ್ಗ. ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮಹಿಳಾ ವರ್ಗ ಮೀಸಲಾಗಿತ್ತು. ಗ್ರಾಮ ಪಂಚಾಯತಿಗೆ 2 ಎರಡನೆ ಅವಧಿಗೆ ಅವಿರೋಧವಾಗಿ ಆಯ್ಕೆಯಾಗಿ ಚುನಾಯಿತರಾಗಿರುವ ನೂತನ ಅಧ್ಯಕ್ಷರು ಉಪಾಧ್ಯಕ್ಷರು ಸರ್ವ ಸದಸ್ಯರನ್ನು ಒಳಗೊಂಡು ಉತ್ತಮ

ಹಳ್ಳೂರ ಗ್ರಾ.ಮ ಅಧ್ಯಕ್ಷರಾಗಿ ನೀಲವ್ವ ಮಲ್ಲಪ್ಪ ಹೊಸಟ್ಟಿಆಯ್ಕೆ! Read More »

ಜಿ ಜಿ ಚಿಟ್ನಿಸ್ ಶಾಲೆಯ ಗೋಲ್ಡನ್ ಜ್ಯೂಬಿಲಿ ಕ್ರೀಡಾ ಮೈದಾನದ ಉದ್ಘಾಟನೆ

ಬೆಳಗಾವಿ :ಜಿ ಜಿ ಚಿಟ್ನಿಸ್ ಶಾಲೆಯ ಗೋಲ್ಡನ್ ಜ್ಯೂಬಿಲಿ ಕ್ರೀಡಾ ಮೈದಾನದ ಉದ್ಘಾಟನೆಬೆಳಗಾವಿ: ಅನುದಾನವಿಲ್ಲದೇ ಸಂಸ್ಥೆ ನಡೆಸುವುದು ಅತ್ಯಂತ ಕಷ್ಟಕರವಾಗಿರುವ ಪರಿಸ್ಥಿತಿಯಲ್ಲಿ ಜಿ ಚಿಟ್ನಿಸ್ ಶಾಲೆಯು ಅತ್ಯಾಧುನಿಕ ಕ್ರೀಡಾ ಸಂಕೀರ್ಣವನ್ನು ನಿರ್ಮಿಸಿರುವುದು ನನಗೆ ಹೆಮ್ಮೆ ತಂದಿದೆ.  ಸಂಸ್ಥೆಯ ಅಧ್ಯಕ್ಷ ನ್ಯಾಯವಾದಿ ಚಂದ್ರಹಾಸ ಅಣ್ವೇಕರ ಇದ್ದರು.  ಪ್ರಾರಂಭದಲ್ಲಿ ವಿದ್ಯಾರ್ಥಿಗಳು ನಾಡಗೀತೆ ಹಾಗೂ ಇಶಾ ವೆರ್ಣೇಕರ್ ಸ್ವಾಗತ ಗೀತೆಯನ್ನು ಪ್ರಸ್ತುತಪಡಿಸಿದರು.  ಪ್ರಾಚಾರ್ಯ ನವೀನ ಶೆಟ್ಟಿಗಾರ್ ಅತಿಥಿಗಳನ್ನು ಪರಿಚಯಿಸಿದರು.ಆರಂಭದಲ್ಲಿ, ಸತೀಶ್ ಜಾರಕಿಹೊಳಿ ಅವರು ರಿಬ್ಬನ್ ಕತ್ತರಿಸುವ ಮೂಲಕ ಗೋಲ್ಡನ್ ಜ್ಯೂಬಿಲಿ ಕ್ರೀಡಾ

ಜಿ ಜಿ ಚಿಟ್ನಿಸ್ ಶಾಲೆಯ ಗೋಲ್ಡನ್ ಜ್ಯೂಬಿಲಿ ಕ್ರೀಡಾ ಮೈದಾನದ ಉದ್ಘಾಟನೆ Read More »

ಗೃಹಲಕ್ಷ್ಮೀ ಯೋಜನೆಯಲ್ಲಿ ದುಡ್ಡು ಪಡೆದರೆಕ್ರಿಮಿನಲ್ ಕೇಸ್ – ಲಕ್ಷ್ಮೀ ಹೆಬ್ಬಾಳಕರ್

ಬೆಳಗಾವಿ :ಗೃಹಲಕ್ಷ್ಮೀ ಯೋಜನೆಯಲ್ಲಿ ದುಡ್ಡು ಪಡೆದರೆ, ಅಸಡ್ಡೆ ತೋರಿದರೆ ಕ್ರಿಮಿನಲ್ ಪ್ರಕರಣ – ಲಕ್ಷ್ಮೀ ಹೆಬ್ಬಾಳಕರ್ ಎಚ್ಚರಿಕೆಬೆಳಗಾವಿ: ಗೃಹಲಕ್ಷ್ಮೀ ಯೋಜನೆಗೆ ಸಂಬಂಧಿಸಿದಂತೆ ಯಾರೇ ಅಸಡ್ಡೆ ತೋರಿದರೆ, ಜನರಿಂದ ದುಡ್ಡು ಪಡೆದರೆ ಅಂತವರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಎಚ್ಚರಿಕೆ ನೀಡಿದ್ದಾರೆ.ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೆ 3 ಜನರ ಲಾಗಿನ್ ಐಡಿ ವಾಪಸ್ ಪಡೆಯಲಾಗಿದೆ. ಸರಕಾರವಾಗಲಿ, ಇಲಾಖೆಯಾಗಲಿ ಸುಮ್ಮನೆ ಕುಳಿತಿಲ್ಲ. ಅಂತವರ

ಗೃಹಲಕ್ಷ್ಮೀ ಯೋಜನೆಯಲ್ಲಿ ದುಡ್ಡು ಪಡೆದರೆಕ್ರಿಮಿನಲ್ ಕೇಸ್ – ಲಕ್ಷ್ಮೀ ಹೆಬ್ಬಾಳಕರ್ Read More »

ಬೆಳಗಾವಿಯಲ್ಲಿ ಉಚಿತವಾಗಿ ಕೊತ್ತಂಬರಿ ಸೊಪ್ಪು ವಿತರಿಸಿದ ಸಿದ್ದರಾಮಯ್ಯ ಅಭಿಮಾನಿ ಬೆಳಗಾವಿ

ಬೆಳಗಾವಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಭಿಮಾನಿಯೊಬ್ಬರು ಉಚಿತವಾಗಿ ಕೊತ್ತಂಬರಿ ಸೊಪ್ಪು ವಿತರಣೆ ಮಡಿದ ಘಟನೆ ಬೆಳಗಾವಿಯಲ್ಲಿ ನಡೆದಿದೆ.ಸಿಎಂ ಸಿದ್ದರಾಮಯ್ಯ ಹಾಗೂ ಸರ್ಕಾರದ ಮುಖ್ಯಸಚೇತಕ ಅಶೋಕ್ ಪಟ್ಟಣ ಅಭಿಮಾನಿ ಆಗಿರೋ ಅಪ್ಪಣ್ಣ ಬಾಡಗಾರ್ ಬೆಳಗಾವಿ ಜಿಲ್ಲೆಯ ರಾಮದುರ್ಗ ಪಟ್ಟಣದಲ್ಲಿ ಉಚಿತವಾಗಿ ಕೊತ್ತಂಬರಿ ಸೊಪ್ಪು ವಿತರಿಸಿದರು.ಅಪ್ಪಣ್ಣ ಬಾಡಗಾರ್ ಅವರು ಕೊತ್ತಂಬರಿ ಕೊತಂಬರಿ ಅಪ್ಪಣ್ಣ ಎಂಬ ಹೆಸರಿನಿಂದಲೇ ಪ್ರಸಿದ್ಧಿ ಪಡೆದಿದ್ದಾರೆ. ನಮ್ಮ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದೆ. ನುಡಿದಂತೆ ಸರ್ಕಾರ ನಡೆಯುತ್ತಿದೆ. ಹಾಗಾಗಿ ಉಚಿತವಾಗಿ ವಿತರಣೆ ಮಾಡುತ್ತಿರುವುದಾಗಿ ಅಪ್ಪಣ್ಣ ಸದ್ಯ ಅಪ್ಪಣ್ಣ ಉಚಿತವಾಗಿ

ಬೆಳಗಾವಿಯಲ್ಲಿ ಉಚಿತವಾಗಿ ಕೊತ್ತಂಬರಿ ಸೊಪ್ಪು ವಿತರಿಸಿದ ಸಿದ್ದರಾಮಯ್ಯ ಅಭಿಮಾನಿ ಬೆಳಗಾವಿ Read More »

ಕೃಷ್ಣಾ ನದಿಯಲ್ಲಿ ಹರಿದ ಬರುವ ನೀರಿನ ಪ್ರಮಾಣ ಹೆಚ್ಚಿದ್ದು  ನೆರೆಹಾವಳಿ ಬರುವ ಭೀತಿಯಿಂದ ಜಿಲ್ಲಾ ನೋಡಲು ಅಧಿಕಾರಿಗಳು ಕಾಗವಾಡ ತಹಶೀಲ್ದಾರರು

ಕೃಷ್ಣಾ ನದಿಯಲ್ಲಿ ಹರಿದ ಬರುವ ನೀರಿನ ಪ್ರಮಾಣ ಹೆಚ್ಚಿದ್ದು  ನೆರೆಹಾವಳಿ ಬರುವ ಭೀತಿಯಿಂದ ಜಿಲ್ಲಾ ನೋಡಲು ಅಧಿಕಾರಿಗಳು ಕಾಗವಾಡ ತಹಶೀಲ್ದಾರರು ಸೇರಿ ವಿಶೇಷ ಸಭೆ ಮಹಾರಾಷ್ಟ್ರದ ಕೊಂಕಣ ಶ್ರೀನಿಯಲ್ಲಿ ಸುರಿತ್ತಿರುವ ಭಾರಿ ಮಳೆಯಿಂದ ಕೃಷ್ಣಾ ನದಿಯಲ್ಲಿ ಸುಮಾರು ಒಂದುವರೆ ಲಕ್ಷ ಕ್ಯೂ ಸೆಕ್ಸ್ ನೀರು ಹರಿದು ಬರುತ್ತಿದ್ದರಿಂದ ಉಗಾರ್-ಕುಡಚಿ ಮಧ್ಯದ ಸೇತುವೆ ಮಂಗಳವಾರ ಬೆಳಗಿನ ವರಿಗೆ ಜಲಾವೃತ್ತು ಗೊಳ್ಳುವ ಬೀದಿ ವೆತ್ತವಾಗುತ್ತಿದೆ. ಬೆಳಗಾವಿಯ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಹಾಗೂ ಕಾಗವಾಡ ತಾಲೂಕಿನ ನೋಡಲ್ ಅಧಿಕಾರಿಗಳಾದ ಬಸವರಾಜ

ಕೃಷ್ಣಾ ನದಿಯಲ್ಲಿ ಹರಿದ ಬರುವ ನೀರಿನ ಪ್ರಮಾಣ ಹೆಚ್ಚಿದ್ದು  ನೆರೆಹಾವಳಿ ಬರುವ ಭೀತಿಯಿಂದ ಜಿಲ್ಲಾ ನೋಡಲು ಅಧಿಕಾರಿಗಳು ಕಾಗವಾಡ ತಹಶೀಲ್ದಾರರು Read More »

ಖಾನಾಪುರ: ಮನೆಹಾನಿ ಪರಿಶೀಲನೆ; ಪರಿಹಾರ ವಿತರಣೆ ನದಿ ದಾಟಲು ಕಿರುಸೇತುವೆ ನಿರ್ಮಾಣಕ್ಕೆ ಚಿಂತನೆ: ಸಚಿವ ಸತೀಶ್ ಜಾರಕಿಹೊಳಿ

ಬೆಳಗಾವಿ, ಮಳೆಗಾಲದಲ್ಲಿ ಖಾನಾಪುರ ಸೇರಿದಂತೆ ರಾಜ್ಯದ ಮಲೆನಾಡು ಪ್ರದೇಶಗಳಲ್ಲಿ ಶಾಲಾ ಮಕ್ಕಳು ಹಾಗೂ ಗ್ರಾಮಸ್ಥರು ನದಿ ದಾಟಲು ಅನುಕೂಲವಾಗುವಂತೆ ಕಿರುಸೇತುವೆಗಳನ್ನು ನಿರ್ಮಿಸುವ ಬಗ್ಗೆ ವಿಶೇಷ ಯೋಜನೆಯನ್ನು ಜಾರಿಗೆ ತರುವ ಚಿಂತನೆ ನಡೆಸಲಾಗುತ್ತಿದೆ ಎಂದು ಲೋಕೋಪಯೋಗಿ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ್ ಜಾರಕಿಹೊಳಿ ಅವರು ತಿಳಿಸಿದರು. ಅತಿವೃಷ್ಟಿಯಿಂದ ಹಾನಿಗೊಳಗಾಗಿರುವ ಖಾನಾಪುರ ತಾಲ್ಲೂಕಿನ ಭೂರಣಕಿ ಗ್ರಾಮಕ್ಜೆ ಭೇಟಿ ನೀಡಿ ಮನೆಹಾನಿಯನ್ನು ಪರಿಶೀಲಿಸಿದ ಬಳಿಕ ಅವರು ಮಾತನಾಡಿದರು. ನದಿ ದಾಟಲು ಅನುಕೂಲವಾಗುವಂತೆ ಐದರಿಂದ ಹತ್ತು ಲಕ್ಷ ರೂಪಾಯಿ ವೆಚ್ಚದಲ್ಲಿ

ಖಾನಾಪುರ: ಮನೆಹಾನಿ ಪರಿಶೀಲನೆ; ಪರಿಹಾರ ವಿತರಣೆ ನದಿ ದಾಟಲು ಕಿರುಸೇತುವೆ ನಿರ್ಮಾಣಕ್ಕೆ ಚಿಂತನೆ: ಸಚಿವ ಸತೀಶ್ ಜಾರಕಿಹೊಳಿ Read More »

ಜಿಲ್ಲಾ ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಮಣಿಪುರದಲ್ಲಿ ಬುಡಕಟ್ಟು ಸಮುದಾಯದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯದ ವಿರುದ್ಧ ಪ್ರತಿಭಟನೆಮಣಿಪುರದಲ್ಲಿ

ಜಿಲ್ಲಾ ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಮಣಿಪುರದಲ್ಲಿ ಬುಡಕಟ್ಟು ಸಮುದಾಯದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯದ ವಿರುದ್ಧ ಪ್ರತಿಭಟನೆಮಣಿಪುರದಲ್ಲಿ ಬುಡಕಟ್ಟು ಸಮುದಾಯದ ಮಹಿಳೆಯರ ಮೇಲಿನ ದೌರ್ಜನ್ಯದ ವಿರುದ್ಧ ಪ್ರತಿಭಟನೆ ವ್ಯಕ್ತಪಡಿಸಿ, ಆರೋಪಿಗಳಿಗೆ ಕಠಿಣ ಆಡಳಿತಕ್ಕೆ ಒತ್ತಾಯಿಸಿ ಜಿಲ್ಲಾ ಪ್ರಗತಿಪರ ಸಂಘಟನಾ ಸಂಘವು ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿತು. ಅದೇ ರೀತಿ ಮಣಿಪುರದ ಮುಖ್ಯಮಂತ್ರಿಗಳು ಕೂಡಲೇ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ ಜಿಲ್ಲಾಧಿಕಾರಿ ಮೂಲಕ ರಾಜ್ಯಪಾಲರಿಗೆ ಮನವಿ ಪತ್ರ ಕಳುಹಿಸಲಾಯಿತು. ಮಣಿಪುರದಲ್ಲಿ ಆದಿವಾಸಿ ಮಹಿಳೆ ಪ್ರಕರಣವನ್ನು ಪ್ರತಿಭಟಿಸಿ ಜಿಲ್ಲಾ

ಜಿಲ್ಲಾ ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಮಣಿಪುರದಲ್ಲಿ ಬುಡಕಟ್ಟು ಸಮುದಾಯದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯದ ವಿರುದ್ಧ ಪ್ರತಿಭಟನೆಮಣಿಪುರದಲ್ಲಿ Read More »

ದೇಶದಲ್ಲಿ ಹೆಣ್ಣುಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ಖಂಡಿಸಿ ಕರ್ನಾಟಕ ಭೀಮ್ ಸೇನಾ ಪ್ರತಿಭಟನೆ!

ಬೆಳಗಾವಿ :ರಾಜ್ಯದಲ್ಲಿ ಹಾಗೂ ದೇಶದಲ್ಲಿ ಹೆಣ್ಣುಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ಖಂಡಿಸಿ ಕರ್ನಾಟಕ ಭೀಮ್ ಸೇನಾ ಬ್ರಹತ್‌ ಪ್ರತಿಭಟನಾ ಮಾಡಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು   ವರ್ಷಗಳಿಂದ ನಮ್ಮ ರಾಜ್ಯದಲ್ಲಿ ಹಾಗೂ ದೇಶದಲ್ಲಿ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ಮಾಡಿ ಕೂಲಿ ಮಾಡುತ್ತಾ ಬಂದಿದ್ದಾರೆ. ಅದರಲ್ಲೂ ಹಿಂದುಳಿದ ವರ್ಗದ ಹೆಣ್ಣು ಮಕ್ಕಳನ್ನು (ಪ್ರೀತಿ ಹೆಸರಿನಲ್ಲಿ ಮೋಸ ಮಾಡಿ) ನಮ್ಮ ಮನೆಯಲ್ಲಿ ಜಾತಿ ಸಮಸ್ಯೆ ಎಂದು ಅವರನ್ನು ಉಪಯೋಗಿಸಿ ಬಿಟ್ಟು ಹೋಗಿರುತ್ತಾರೆ. ಅಲ್ಲದೆ ಇನ್ನು ಹೀನಾಯವಾಗಿ ನೀಚ ಕೃತ್ಯಗಳನ್ನು ಎಸಗಿರುವುದು

ದೇಶದಲ್ಲಿ ಹೆಣ್ಣುಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ಖಂಡಿಸಿ ಕರ್ನಾಟಕ ಭೀಮ್ ಸೇನಾ ಪ್ರತಿಭಟನೆ! Read More »

ಹ್ಯಾಂಡ್ ಮೆಡ್ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಸಂಘಕೆ ಸಚಿವ ಹಾಗೂ ಜಿಲ್ಲಾಧಿಕಾರಿಗಳಿಂದ ಪ್ರೋತ್ಸಾಹ!

ಹ್ಯಾಂಡ್ ಮೆಡ್ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಸಂಘಕೆ ಸಚಿವ ಹಾಗೂ ಜಿಲ್ಲಾಧಿಕಾರಿಗಳಿಂದ ಪ್ರೋತ್ಸಾಹ ಬೆಳಗಾವಿ : ಕೌಶಲ್ಯಾಭಿವೃದ್ಧಿ ಉಧ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಕರ್ನಾಟಕ ರಾಜ್ಯ ಜೀವನೋಪಾಯ ಸಂವರ್ಧನ ಸಂಸ್ಥೆ ಹಾಗೂ ಜಿಲ್ಲಾ ಪಂಚಾಯತ್ ಬೆಳಗಾವಿ ಅಡಿಯಲ್ಲಿರುವ ಸಂಜೀವಿನಿ DAY-NRLM ಯೋಜನೆಯಡಿ, ಹುಕ್ಕೇರಿ ತಾಲೂಕಿನ ಹಂಚಿನಾಳ ಗ್ರಾ.ಪಂಚಾಯತಿಯ ಚಿಕಾಲಗುಡ ಗ್ರಾಮದ ಶ್ರೀ ಶ್ರಮಜೀವಿ ಸಂಜೀವಿನಿ ವನ – ಧನ ವಿಕಾಸ ಕೇಂದ್ರದಿಂದ ಜನಾಕರ್ಷಕವಾದ ಕರಕುಶಲ ಮಳಿಗೆ ಪ್ರಾರಂಭವಾಗಿತ್ತು.. ವಿಕಾಸ ಕೇಂದ್ರದ ಮಹಿಳಾ ಸದಸ್ಯರು ತಯಾರಿಸಿದ ಬಾಳೆ

ಹ್ಯಾಂಡ್ ಮೆಡ್ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಸಂಘಕೆ ಸಚಿವ ಹಾಗೂ ಜಿಲ್ಲಾಧಿಕಾರಿಗಳಿಂದ ಪ್ರೋತ್ಸಾಹ! Read More »

ಮೊದಲ ತ್ರೈಮಾಸಿಕ ಕೆಡಿಪಿ ಸಭೆ; ಕಾಳಜಿ ಕೇಂದ್ರ, ಗೋಶಾಲೆ ಆರಂಭಿಸಲು ನಿರ್ದೇಶನ  ಅನ್ನಭಾಗ್ಯ, ಗೃಹಲಕ್ಷ್ಮೀ ಯೋಜನೆ ಸಮರ್ಪಕ ಅನುಷ್ಠಾನಕ್ಕೆ ಸಚಿವ :ಜಾರಕಿಹೊಳಿ ಸೂಚನೆ

ಬೆಳಗಾವಿ :ಕಾಳಜಿ ಕೇಂದ್ರ, ಗೋಶಾಲೆ ಆರಂಭಿಸಲು ನಿರ್ದೇಶನ  ಅನ್ನಭಾಗ್ಯ, ಗೃಹಲಕ್ಷ್ಮೀ ಯೋಜನೆ ಸಮರ್ಪಕ ಅನುಷ್ಠಾನಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಸೂಚನೆಜಿಲ್ಲೆಯ ಮಳೆಯಾಗುತ್ತಿದ್ದರೂ ಕೆಲವೆಡೆ ಬರದ ಛಾಯೆ ಇದೆ. ಆದ್ದರಿಂದ ಅವಶ್ಯಕತೆ ಆಧರಿಸಿ ಕಾಳಜಿ ಕೇಂದ್ರಗಳು, ಮೇವಿನ ಕೊರತೆ ಇರುವ ಕಡೆಗಳಲ್ಲಿ ಗೋಶಾಲೆ ಆರಂಭಿಸಬೇಕು. ಅನ್ನಭಾಗ್ಯ, ಗೃಹಲಕ್ಷ್ಮೀ ಯೋಜನೆ ಸೇರಿದಂತೆ ಸರಕಾರದ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ್ ಜಾರಕಿಹೊಳಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ಸುವರ್ಣ ವಿಧಾನಸೌಧದ ಕಾನ್ಫರೆನ್ಸ್ ಸಭಾಂಗಣದಲ್ಲಿ

ಮೊದಲ ತ್ರೈಮಾಸಿಕ ಕೆಡಿಪಿ ಸಭೆ; ಕಾಳಜಿ ಕೇಂದ್ರ, ಗೋಶಾಲೆ ಆರಂಭಿಸಲು ನಿರ್ದೇಶನ  ಅನ್ನಭಾಗ್ಯ, ಗೃಹಲಕ್ಷ್ಮೀ ಯೋಜನೆ ಸಮರ್ಪಕ ಅನುಷ್ಠಾನಕ್ಕೆ ಸಚಿವ :ಜಾರಕಿಹೊಳಿ ಸೂಚನೆ Read More »

ಬೆಳಗಾವಿಯಲ್ಲಿ ಭಾರಿಮಳೆ! ಮನೆಗಳಿಗೆ ನುಗ್ಗಿದ್ದ ನೀರು ನಾಗರಿಕರ ಪರದಾಟ!

ಬೆಳಗಾವಿ :ಮಳೆ ನೀರು ಮನೆಗಳಿಗೆ ನುಗ್ಗಿದ್ದರಿಂದ ನಾಗರಿಕರು ಪರದಾಡುವಂತಾಗಿದೆಭಾರೀ ಮಳೆಯಿಂದಾಗಿ ಬೆಳಗಾವಿಯಲ್ಲಿ ಬಳ್ಳಾರಿ ನಾಲಾ ಸೇರಿದಂತೆ ಹಲವು ಚರಂಡಿಗಳು ತುಂಬಿ ಹರಿಯುತ್ತಿವೆ. ಇದರಿಂದ ನಗರ-ಉಪನಗರದ ತಗ್ಗು ಪ್ರದೇಶದ ಹಲವು ಬಡಾವಣೆಗಳು ಜಲಾವೃತಗೊಂಡಿವೆ. ನಾನಾ ಮನೆಗಳಿಗೆ ನೀರು ನುಗ್ಗಿದ್ದರಿಂದ ನಾಗರಿಕರು ಪರದಾಡುವಂತಾಗಿದ್ದು, ಮಳೆಗೆ ನಿಂತರೆ ಸಂಕಪ್ಪ ಎನ್ನುವಂತಾಗಿದೆ ಕಳೆದೊಂದು ವಾರದಿಂದ ಪಶ್ಚಿಮಘಟ್ಟದಲ್ಲಿ ಎಡೆಬಿಡದೆ ಮಳೆ ಸುರಿಯುತ್ತಿದೆ. ಬೆಳಗಾವಿಯಲ್ಲಿ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ತಗ್ಗು ಪ್ರದೇಶದ ಹಲವು ಬಡಾವಣೆಗಳು ಜಲಾವೃತಗೊಂಡಿರುವುದರಿಂದ ತುರ್ತು ಪರಿಸ್ಥಿತಿ ನಿರ್ಮಾಣವಾಗಿದೆ. ಮಳೆ ನೀರು ಮನೆಯೊಳಗೆ ನುಗ್ಗಿದ್ದರಿಂದ

ಬೆಳಗಾವಿಯಲ್ಲಿ ಭಾರಿಮಳೆ! ಮನೆಗಳಿಗೆ ನುಗ್ಗಿದ್ದ ನೀರು ನಾಗರಿಕರ ಪರದಾಟ! Read More »

ಗೃಹ ಲಕ್ಷ್ಮೀ ಯೋಜನೆ ಮಹಿಳೆಯರು ಸದುಪಯೋಗಪಡೆದುಕೊಳ್ಳಿ :ಸುರೇಶ ಮಗದುಮ

ಬೆಳಗಾವಿ ಹಳ್ಳೂರ . ರಾಜ್ಯ ಸರಕಾರದ ಮಹತ್ವಾಕಾಂಕ್ಷೆಯ ಯೋಜನೆಯಾದ ಗೃಹ ಲಕ್ಷ್ಮೀ ಯೋಜನೆಯಿಂದ ರಾಜ್ಯದ ಮಹಿಳೆಯರ ಆರ್ಥಿಕ ಸಬಲೀಕರಣಕ್ಕಾಗಿ ಸರಕಾರವು ಈ ಯೋಜನೆ ಜಾರಿಗೆ ಮಾಡಿದೆ ಎಲ್ಲರೂ ಸದುಪಯೋಗ ಪಡೆದುಕೊಳ್ಳಬೇಕು ಎಂದು ಅರಬಾಂವಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ ಮಗದುಮ ಹೇಳಿದರು.                    ಗ್ರಾಮ ಪಂಚಾಯತಿ ಕಚೇರಿಯಲ್ಲಿ ಗೃಹ ಲಕ್ಷ್ಮೀ ಯೋಜನೆ ಮಂಜೂರಾತಿ ಆದೇಶ ಪತ್ರವನ್ನು ವಿತರಿಸಿ ಮಾತನಾಡಿ ರಾಜ್ಯ ಸರಕಾರದ ಕಾಂಗ್ರೇಸ್ ಸರ್ಕಾರ ಚುನಾವಣೆಗೂ

ಗೃಹ ಲಕ್ಷ್ಮೀ ಯೋಜನೆ ಮಹಿಳೆಯರು ಸದುಪಯೋಗಪಡೆದುಕೊಳ್ಳಿ :ಸುರೇಶ ಮಗದುಮ Read More »

ಚಿಕ್ಕಬಳ್ಳಾಪುರ:ಪ್ರಿಯಕರನ ಕಪಾಳಕ್ಕೆ ಹೊಡೆದು ಮಾಂಗಲ್ಯ ಕಟ್ಟಿಸಿಕೊಂಡ ಯುವತಿ

ಚಿಕ್ಕಬಳ್ಳಾಪುರ ಚಿಕ್ಕಬಳ್ಳಾಫುರ:  ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟದ ಪ್ರವಾಸಿ ಮಂದಿರದಲ್ಲಿ ಸಿನಿಮೀಯ ರೀತಿಯಲ್ಲಿ ಈ ಮದುವೆ ನಡೆದಿದೆ. ಚಿಕ್ಕಬಳ್ಳಾಫುರ ತಾಲೂಕಿನ ಚಿಕ್ಕಕಿರುಗುಂಬಿ ಯುವಕ ಚೇತನ್ ಹಾಗೂ ಅದೇ ತಾಲೂಕಿನ ಇಟಪನಹಳ್ಳಿ ನಿವಾಸಿ ಯುವತಿಯ ಮಧ್ಯೆ ಈ ಮದುವೆ ನಡೆದಿದೆ. ಯುವತಿಯ ಮನೆಯವರು ಹಾಗೂ ಕೆಲವು ಸಂಘ-ಸಂಘಟನೆಗಳವರು ಜೊತೆಯಾಗಿ ಬಲವಂತವಾಗಿ ಈ ಮದುವೆ ಮಾಡಿಸಿದ್ದು, ಮದುವೆಗೂ ಮುನ್ನ ವರನಿಗೆ ವಧುವಿನಿಂದ ಹೊಡೆಸಿದ್ದಾರೆ. ಇಬ್ಬರ ಮಧ್ಯೆ ಪ್ರೀತಿಯಿದ್ದು, ವಧು ಮದುವೆಗೂ ಮುನ್ನವೇ ಗರ್ಭಿಣಿಯಾಗಿದ್ದು, ಆಗ ಯುವಕ ಮದುವೆಗೆ ನಿರಾಕರಿಸಿದ್ದರಿಂದ ಈ ರೀತಿಯಲ್ಲಿ

ಚಿಕ್ಕಬಳ್ಳಾಪುರ:ಪ್ರಿಯಕರನ ಕಪಾಳಕ್ಕೆ ಹೊಡೆದು ಮಾಂಗಲ್ಯ ಕಟ್ಟಿಸಿಕೊಂಡ ಯುವತಿ Read More »

ಕೆರೆಯಲ್ಲಿ ಮುಳುಗುತ್ತಿದ್ದ ಮಹಿಳೆಯನ್ನು ರಕ್ಷಿಸಿದ ಟ್ರಾಫಿಕ್ ಪೋಲಿಸ್ ಪೇದೆ

ಬೆಳಗಾವಿ : ನಗರದ ಹೃದಯಭಾಗದಲ್ಲಿರುವ ಕೋಟೆ ಕೆರೆಯಲ್ಲಿ ಮಹಿಳೆಯೊಬ್ಬರು ಮುಳುಗುತ್ತಿದ್ದ ಸಂದರ್ಭದಲ್ಲಿ ಸಂಚಾರಿ ಪೊಲೀಸ್ ಠಾಣೆ ಸಿಬ್ಬಂದಿ ರಕ್ಷಿಸಿದ ಘಟನೆ ನಡೆದಿದೆ. ಕೋಟೆ ಕೆರೆಯಲ್ಲಿ ಮಹಿಳೆ ಮುಳುಗುತ್ತಿರುವುದನ್ನು ಗಮನಿಸಿದ ಕರ್ತವ್ಯ ನಿರತ ಉತ್ತರ ಸಂಚಾರಿ ಠಾಣೆಯ   ಪೊಲೀಸ ಕಾನ್ಸ್ಟೇಬಲ್ ಕಾಶಿನಾಥ್ ಈರಗಾರ್ ರವರು ತಮ್ಮ ಜೀವವನ್ನು ಪಣಕ್ಕಿಟ್ಟು ಮಹಿಳೆಯನ್ನು ರಕ್ಷಣೆ ಮಾಡಿದ್ದಾರೆ.

ಕೆರೆಯಲ್ಲಿ ಮುಳುಗುತ್ತಿದ್ದ ಮಹಿಳೆಯನ್ನು ರಕ್ಷಿಸಿದ ಟ್ರಾಫಿಕ್ ಪೋಲಿಸ್ ಪೇದೆ Read More »

dc/sp/minister/belagavi

ನದಿಪಾತ್ರ ಪರಿಶೀಲಿಸಿಲಣೆ!ಪ್ರವಾಹ ಭೀತಿ ಇಲ್ಲ: ಬೆಳಗಾವಿ ಜಿಲ್ಲಾಧಿಕಾರಿ

ಬೆಳಗಾವಿ ನದಿಪಾತ್ರ ಪರಿಶೀಲಿಸಿದ ಜಿಲ್ಲಾಧಿಕಾರಿ ನೇತೃತ್ವದ ಅಧಿಕಾರಿಗಳ ತಂಡ ನದಿಗಳ ಒಳಹರಿವು ಹೆಚ್ಚಳ; ಪ್ರವಾಹ ಭೀತಿ ಇಲ್ಲ: ಜಿಲ್ಲಾಧಿಕಾರಿ ನಿತೇಶ್ ಪಾಟೀಲಬೆಳಗಾವಿ ಜಿಲ್ಲೆಯಾದ್ಯಂತ ಕಳೆದ ನಾಲ್ಕು ದಿನಗಳಿಂದ ಉತ್ತಮ ಮಳೆಯಾಗುತ್ತಿದೆ. ಕೃಷ್ಣಾ, ಘಟಪ್ರಭಾ ಹಾಗೂ ಮಲಪ್ರಭಾ ನದಿಗಳಲ್ಲಿ ಒಳಹರಿವು ಹೆಚ್ಚಾಗಿದ್ದು, ಸದ್ಯಕ್ಕೆ ಪ್ರವಾಹದ ಆತಂಕವಿಲ್ಲ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದ್ದಾರೆ. ಮಳೆಯ ಹಿನ್ನೆಲೆಯಲ್ಲಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳ ಜತೆಗೆ ನದಿಪಾತ್ರದ ಸ್ಥಳಗಳೂ ಸೇರಿದಂತೆ ಜಿಲ್ಲೆಯ ವಿವಿಧ ಸ್ಥಳಗಳಿಗೆ ಭಾನುವಾರ

ನದಿಪಾತ್ರ ಪರಿಶೀಲಿಸಿಲಣೆ!ಪ್ರವಾಹ ಭೀತಿ ಇಲ್ಲ: ಬೆಳಗಾವಿ ಜಿಲ್ಲಾಧಿಕಾರಿ Read More »

ರವಿವಾರ ಗೃಹ ಲಕ್ಷ್ಮಿ ಸರ್ವರ್ ಬಂದ್!ಬಡದಾಡಿಕೊಂಡ ಬೆಳಗಾವಿ ಜನತೆ

ಬೆಳಗಾವಿ ಬೆಳಗಾವಿ :ಗೃಹ ಲಕ್ಷ್ಮಿ ಸರ್ವರ್ ಬಂದ್ ಆರೋಪ : ಮಹಿಳಾ ಸಿಬ್ಬಂದಿ ಹಾಗೂ ಸೆಕ್ಯುರಿಟಿ ಗಾರ್ಡ್ ಮೇಲೆ ಸಾರ್ವಜನಿಕರಿಂದ ಹಲ್ಲೆ…ರಾಜ್ಯಾದ್ಯಂತ ಗೃಹಲಕ್ಷ್ಮೀ ನೋಂದಣಿಗಾಗಿ‌‌ ಸರ್ವರ್ ಬಂದ್ ಹಿನ್ನೆಲೆಯಲ್ಲಿ ಸಾರ್ವಜನಿಕರು ಗೃಹ ಲಕ್ಷ್ಮೀ ಅರ್ಜಿ ಆಪರೇಟರ್ ಮಹಿಳಾ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಘಟನೆ ನಗರದ ವೀರಾಪೂರ ಓಣಿಯಲ್ಲಿನ ಕರ್ನಾಟಕ ಒನ್ ಕೇಂದ್ರದಲ್ಲಿ ನಡೆದಿದೆ. ಇಂದು ಭಾನುವಾರ ಗೃಹಲಕ್ಷ್ಮೀ ಸರ್ವರ ಬಂದ್ ಇರುವುದಾಗಿ ಸರ್ಕಾರ ನಿನ್ನೆ ರಾತ್ರಿ ಆದೇಶ ಹೊರಡಿಸಿತ್ತು. ಆದರೆ ಬೆಳಗಿನ ಜಾವ 4 ಗಂಟೆಯಿಂದಲ್ಲೇ

ರವಿವಾರ ಗೃಹ ಲಕ್ಷ್ಮಿ ಸರ್ವರ್ ಬಂದ್!ಬಡದಾಡಿಕೊಂಡ ಬೆಳಗಾವಿ ಜನತೆ Read More »

meyar?belagavi/dc/

ಬೆಳಗಾವಿಯಲ್ಲಿ ಮೇಯರ್-ಉಪಮೇಯರ್ ಅವರಿಂದ ಸಿಟಿ ರೌಂಡ್

ಬೆಳಗಾವಿಯಲ್ಲಿ ಮೇಯರ್-ಉಪಮೇಯರ್ ಅವರಿಂದ ತುಂಬಿ ಹೋದ ಚರಂಡಿ ಪರಿಶೀಲನೆಬೆಳಗಾವಿಯಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಚರಂಡಿಗಳು ತುಂಬಿ ಹರಿಯುತ್ತಿವೆ. ಈ ಹಿನ್ನೆಲೆಯಲ್ಲಿ ಇಂದು ಮೇಯರ್ ಶೋಭಾ ಸೋಮನಾಚೆ, ಉಪಮೇಯರ್ ರೇಷ್ಮಾ ಪಾಟೀಲ್ ಅವರು ಅಧಿಕಾರಿಗಳೊಂದಿಗೆ ವಿವಿಧೆಡೆ ಭೇಟಿ ನೀಡಿದರು. ತುರ್ತಾಗಿ ಸರ್ವೆ ನಡೆಸಿ ಮುಚ್ಚಿಹೋಗಿರುವ ಚರಂಡಿಗಳನ್ನು ತೆರವುಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಬೆಳಗಾವಿ ಭಾಗದಲ್ಲಿ ಕಳೆದ 8 ದಿನಗಳಿಂದ ಭಾರೀ ಮಳೆಯಾಗುತ್ತಿದೆ. ಇದರಿಂದ ನಗರದ ತಗ್ಗು ಪ್ರದೇಶ ಹಾಗೂ ಇತರೆಡೆ ಚರಂಡಿ, ಚರಂಡಿಗಳು ತುಂಬಿ ಹರಿಯುತ್ತಿವೆ. ಹೀಗಾಗಿ ಇಂದು ಮಹಾನಗರ

ಬೆಳಗಾವಿಯಲ್ಲಿ ಮೇಯರ್-ಉಪಮೇಯರ್ ಅವರಿಂದ ಸಿಟಿ ರೌಂಡ್ Read More »

ಜಿಲ್ಲೆಯಲ್ಲಿ ಪ್ರವಾಹ ಭೀತಿ ಇಲ್ಲ;ಸತೀಶ್ ಜಾರಕಿಹೊಳಿ

ಬೆಳಗಾವಿ ಬೆಳಗಾವಿ :ಜಿಲ್ಲೆಯಲ್ಲಿ ಪ್ರವಾಹ ಭೀತಿ ಇಲ್ಲ; ನಾಳೆ ಕೆಡಿಪಿ ಸಭೆಯಲ್ಲಿ ಚರ್ಚಿಸಲಾಗುವುದುಕಳೆದ ಒಂದು ವಾರದಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ಮಳೆಯ ಅಬ್ಬರ ಜೋರಾಗಿದೆ. ಆದರೆ ಇನ್ನೂ ಪ್ರವಾಹದ ಭೀತಿ ಇಲ್ಲ. ಅಂತಹ ಚಿಹ್ನೆಗಳು ಕಾಣಿಸಿಕೊಂಡ ತಕ್ಷಣ ತಕ್ಷಣದ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ. ನಾಳೆ ನಡೆಯಲಿರುವ ಕೆಡಿಪಿ ಸಭೆಯಲ್ಲಿ ಶಾಸಕರ ಅಭಿಪ್ರಾಯ ತಿಳಿದು ತೀರ್ಮಾನ ಕೈಗೊಳ್ಳಲಾಗುವುದು ಎಂದು ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ತಿಳಿಸಿದ್ದಾರೆ. ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ಸತೀಶ ಜಾರಕಿಹೊಳಿ, ಜಿಲ್ಲೆಯಲ್ಲಿ ಮಳೆಯ ಅಬ್ಬರ

ಜಿಲ್ಲೆಯಲ್ಲಿ ಪ್ರವಾಹ ಭೀತಿ ಇಲ್ಲ;ಸತೀಶ್ ಜಾರಕಿಹೊಳಿ Read More »

ವರ್ಲ್ಡ್‌ ಯುನಿವರ್ಸಿಟಿ ಗೇಮ್ಸ್ ಗೆ ಆಯ್ಕೆ:ಅಭಿನಂದಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್

ವರ್ಲ್ಡ್‌ ಯುನಿವರ್ಸಿಟಿ ಗೇಮ್ಸ್ ಗೆ ಆಯ್ಕೆ: ಅಭಿನಂದಿಸಿ, ಶುಭ ಹಾರೈಸಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ಬೆಳಗಾವಿ: ಜುಲೈ 28 ರಿಂದ ಚೀನಾ ದೇಶದಲ್ಲಿ ನಡೆಯಲಿರುವ ವರ್ಲ್ಡ್‌ ಯುನಿವರ್ಸಿಟಿ ಗೇಮ್ಸ್ ಗಳಗೆ ಆಯ್ಕೆಯಾದ ಮಂಡೋಳಿ ಗ್ರಾಮದ ಯುವಕನನ್ನು ಅಭಿನಂದಿಸಿದ ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್, ಕ್ರೀಡಾಪಟುವಿಗೆ ಶುಭ ಕೋರಿದರು. ಬೆಳಗಾವಿ ಗ್ರಾಮೀಣ ಕ್ಷೇತ್ರದ ಮಂಡೋಳಿ ಗ್ರಾಮದ ಶ್ರೀನಾಥ ಗಣಪತ ದಳವಿ ವರ್ಲ್ಡ್‌ ಯುನಿವರ್ಸಿಟಿ ಗೇಮ್ಸ್ ನಲ್ಲಿ ಭಾಗವಹಿಸಲು ಆಯ್ಕೆಯಾಗಿದ್ದಾರೆ. ಭಾನುವಾರ ಬೆಳಗಾವಿಯಲ್ಲಿ ಅವರು

ವರ್ಲ್ಡ್‌ ಯುನಿವರ್ಸಿಟಿ ಗೇಮ್ಸ್ ಗೆ ಆಯ್ಕೆ:ಅಭಿನಂದಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ Read More »

ಸಂಭ್ರಮದಿಂದ ಜರುಗಿದ ಶ್ರೀ ಸಾಯಿಬಾಬಾರ 11ನೇ ವಾರ್ಷಿಕೋತ್ಸವ;

ಪೂಜೆ ಸಲ್ಲಿಸಿದ ಬಸವರಾಜೇಂದ್ರ ಶ್ರೀ, ಶಾಸಕರ ದಂಪತಿ ಸತ್ಕಾರ, ಆರತಿ, ಕುಂಭ ಹೊತ್ತ ವಿದ್ಯಾರ್ಥಿಗಳು ಸೇರಿದಂತೆ ವಿವಿಧ ಕಲಾ ತಂಡಗಳು ಮೆರವಣಿಗೆಯಲ್ಲಿ ಭಾಗಿ. ವರದಿ: ಸಂಗಮೇಶ ಹಿರೇಮಠ. ರಾಯಬಾಗ.ಮುಗಳಖೋಡ: ಮನುಷ್ಯ ಜನ್ಮವು ಶ್ರೇಷ್ಠವಾದದ್ದು ಮಾನವರಾಗಿ ಹುಟ್ಟಿದ ನಾವುಗಳು ಪುಣ್ಯದ ಕಾರ್ಯಗಳನ್ನು ಮಾಡಬೇಕು. ದಾನ, ಧರ್ಮ ಪರೋಪಕಾರವನ್ನು ಮಾಡುವುದರಿಂದ ಪುಣ್ಯ ಪ್ರಾಪ್ತಿಯಾಗುವುದು. ಮಹಾ ತಪಸ್ವಿ ಶಿರಡಿ ಸಾಯಿಬಾಬಾ, ಮುಗಳಖೋಡ ಸದ್ಗುರು ಯಲ್ಲಾಲಿಂಗ ಪ್ರಭುಗಳು, ಸದ್ಗುರು ಸಿದ್ಧರಾಮ ಶಿವಯೋಗಿಗಳನ್ನ ನೆನೆದು ಪೂಜಿಸುವುದರಿಂದ ನಮಗೆ ಬರುವ ಕಷ್ಟಗಳು ದೂರವಾಗುತ್ತವೆ. ಸದಾಕಾಲ ದೇವರ

ಸಂಭ್ರಮದಿಂದ ಜರುಗಿದ ಶ್ರೀ ಸಾಯಿಬಾಬಾರ 11ನೇ ವಾರ್ಷಿಕೋತ್ಸವ; Read More »

ಸಮೀರವಾಡಿ ಸೊಮೈಯ್ಯ ಶುಗರ್ ವರ್ಕ್ಸ್ ಎಂಪ್ಲಾಯೀಸ್ ಕೋ ಆಪ್ ಕ್ರೆಡಿಟ್ ಸೊಸೈಟಿ ಚುನಾವಣೆ ಚುನಾವಣೆ ನಡೆಯಿತು

ಹಳ್ಳೂರ . ಸಮೀಪದ ಸಮೀರವಾಡಿ ಸೊಮೈಯ್ಯ ಶುಗರ್ ವರ್ಕ್ಸ್ ಎಂಪ್ಲಾಯೀಸ್ ಕೋ ಆಪ್ ಕ್ರೆಡಿಟ್ ಸೊಸೈಟಿ ಚುನಾವಣೆಗೆ ರವಿವಾರದಂದು ಶಾಂತ ರೀತಿಯಿಂದ ಜಿಟಿ ಜಿಟಿ ಮಳೆ ಇದ್ದರು ಶಾಂತರಿತಿಯಿಂದ ಚುನಾವಣೆ ನಡೆಯಿತು. ಆಯ್ಕೆಯಾದವರು ಸಾಮಾನ್ಯ ವರ್ಗ ಪಕೀರಪ್ಪ ವಗ್ಗರ. ಸಾಮಾನ್ಯ ವರ್ಗ ಕಲ್ಲಪ್ಪ ಒಡೆಯರ. ಸಾಮಾನ್ಯ ವರ್ಗ ಮನೋಹರ ಬಡಿವಾಳ. ಸಾಮಾನ್ಯ ಈಶ್ವರ ಕುಲ್ಲೊಳ್ಳಿ. ಸಾಮಾನ್ಯ ಸಿದರಾಯ ಚೌದರಿ. ಸಾಮಾನ್ಯ ಪ್ರಭಾಕರ ಶಿರೋಳ. ಸಾಮಾನ್ಯ ಮಲ್ಲಪ್ಪ ಶಿರಹಟ್ಟಿ. ಪರಿಶಿಷ್ಟ ಜಾತಿ ಸುನೀಲ ಕರಡೆ. ಪರಿಶಿಷ್ಟ ಪಂಗಡ ಚನ್ನಪ್ಪ

ಸಮೀರವಾಡಿ ಸೊಮೈಯ್ಯ ಶುಗರ್ ವರ್ಕ್ಸ್ ಎಂಪ್ಲಾಯೀಸ್ ಕೋ ಆಪ್ ಕ್ರೆಡಿಟ್ ಸೊಸೈಟಿ ಚುನಾವಣೆ ಚುನಾವಣೆ ನಡೆಯಿತು Read More »

ಹೆಣ್ಣು ಮಕ್ಕಳು ಅಡುಗೆ ಕಲಿಯುವುದು ಅವಶ್ಯಕ: ಡಾ.ಸಿ.ಬಿ. ಕುಲಿಗೋಡ!

ಒಲೆ ರಹಿತ ಅಡುಗೆ, ನೂರಾರು ವಿದ್ಯಾರ್ಥಿಗಳು ಭಾಗಿ, ಬಗೆಬಗೆಯ ಅಹಾರ, ಪ್ರೇಕ್ಷಕರ ಕಣ್ಮನ ಸೆಳೆದ ಕಾರ್ಯಕ್ರಮ. ವರದಿ: ಸಂಗಮೇಶ ಹಿರೇಮಠ. ಮುಗಳಖೋಡ: ಈಗಿನ ಮಹಿಳೆಯರು ‘ನನಗೆ ಅಡುಗೆ ಅಂದ್ರೆ ಆಗಲ್ಲ’ ಅಂತ ಹೇಳೋದೇ ಫ್ಯಾಷನ್. ಗಂಡನ ಕೈಲಿ ಅಡುಗೆ, ಮನೆ ಕೆಲಸ ಮಾಡ್ಸಿದ್ರೆ ಇವರಿಗೆ ಒಂಥರಾ ಸಂತೋಷ. ನಮ್ಮ ಭಾರತೀಯ ಮಹಿಳೆಯರ ಕೈರುಚಿ ತುಂಬಾ ವಿಶೇಷವಾದದ್ದು ಟಿವಿ ಮೊಬೈಲ್ ನೋಡಿ ಅಡುಗೆ ಮಾಡುವ ಇವತ್ತಿನ ಆಧುನಿಕ ಯುಗದಲ್ಲಿ ಹೆಣ್ಣು ಮಕ್ಕಳು ಅಡುಗೆ ಕಲಿಯುವುದು ತುಂಬಾ ಅವಶ್ಯಕವಾಗಿದೆ ಎಂದು

ಹೆಣ್ಣು ಮಕ್ಕಳು ಅಡುಗೆ ಕಲಿಯುವುದು ಅವಶ್ಯಕ: ಡಾ.ಸಿ.ಬಿ. ಕುಲಿಗೋಡ! Read More »

ನಾಳೆ ಮುಗಳಖೋಡ ಸಾಯಿಬಾಬರ 11ನೇ ವಾರ್ಷಿಕೋತ್ಸವ.

ವರದಿ: ಸಂಗಮೇಶ ಹಿರೇಮಠ. ರಾಯಬಾಗ.ಮುಗಳಖೋಡ: ಪಟ್ಟಣದ ಚವಿವ ಸಂಘದ ಆವರಣದಲ್ಲಿ ಸ್ಥಾಪಿಸಿದ ಶ್ರೀ ಸಾಯಿಬಾಬಾರ ಮೂರ್ತಿ ಪ್ರತಿಷ್ಠಾಪನದ 11ನೇ ವಾರ್ಷಿಕೋತ್ಸವ ಸಮಾರಂಭದ ನಿಮಿತ್ಯ ಪಟ್ಟಣದಲ್ಲಿ ಬಾಬಾರ ಮೆರವಣಿಗೆ, ಶಾಲಾ ಸಂಸ್ಕೃತಿಕ ಚಟುವಟಿಕೆಗಳ ಉದ್ಘಾಟನೆ, ಕುಡಚಿ ಕ್ಷೇತ್ರದ ನೂತನ ಶಾಸಕರಾದ ಮಹೇಂದ್ರ ತಮ್ಮಣ್ಣವರ ದಂಪತಿಗಳಿಗೆ ಹಾಗೂ ಪ್ರಮುಖರಿಗೆ ಸನ್ಮಾನ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತವೆ. ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಅಚಲೇರಿ-ಜಿಡಗಾ ಮಠದ ಪೀಠಾಧಿಪತಿಗಳಾದ ಪ.ಪೂ. ಶ್ರೀ ಬಸವರಾಜೇಂದ್ರ ಮಹಾಸ್ವಾಮಿಗಳು ವಹಿಸಿಕೊಳ್ಳಲಿದ್ದು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಸಂಜಯ್

ನಾಳೆ ಮುಗಳಖೋಡ ಸಾಯಿಬಾಬರ 11ನೇ ವಾರ್ಷಿಕೋತ್ಸವ. Read More »

ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ಪದಾಧಿಕಾರಿಗಳ ಆಯ್ಕೆ!

ಬೆಳಗಾವಿ :ಇಂದು ಬೆಳಗಾವಿ ಸರ್ಕಿಟ್ ಹೌಸಿನಲ್ಲಿ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.ರಾಜ್ಯಾಧ್ಯಕ್ಷರ ಸಮ್ಮುಖದಲ್ಲಿ ಪದಾಧಿಕಾರಿಗಳ ಆಯ್ಕೆಗೆ ಚಾಲನೆ ನೀಡಲಾಯಿತು. ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ಬೆಳಗಾವಿ ಜಿಲ್ಲಾ ಅಧ್ಯಕ್ಷರನ್ನಾಗಿ ಶ್ರೀ ರವಿ ಬಿ ಕಾಂಬಳೆ (ಹುಕ್ಕೇರಿ)ಜಿಲ್ಲಾ ಉಪಾಧ್ಯಕ್ಷರಾಗಿ ಈರಣ್ಣ ಎಚ್ ಹುಲ್ಲೋರ(ಯರಗಟ್ಟಿ).ಕಾರ್ಯದರ್ಶಿ ಎಮ್ ಕೆ ಯಾದವಾಡ (ರಾಮದುರ್ಗ)ಜಿಲ್ಲಾ ಕಾರ್ಯದರ್ಶಿ ಶಿವಾಜಿ ಎನ್ ಬಾಳೆಶಗೋಳ (ಹುಕ್ಕೇರಿ)ಮಹಿಳಾ ಉಪಾಧ್ಯಕ್ಷರು ಶ್ರೀಮತಿ ನಾಗವೇಣಿ ಹುಲಿಕೇರಿ(ಬೈಲಹೊಂಗಲ)ಸಹ ಕಾರ್ಯದರ್ಶಿ ಮನೋಹರ ಮೆಗೇರಿ.(ಗೋಕಾಕ)ಸಹ ಕಾರ್ಯದರ್ಶಿ ತಳವಾರ (ಮೂಡಲಗಿ)ಹುಕ್ಕೇರಿ ತಾಲೂಕಾ ಅಧ್ಯಕ್ಷರಾಗಿ ಸುನೀಲ್

ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ಪದಾಧಿಕಾರಿಗಳ ಆಯ್ಕೆ! Read More »

ತರಬೇತಿ ಶಿಬಿರಕ್ಕೆ ಡಾ. ವಿಲಾಸ ಕಾಂಬಳೆ ನೇಮಕ

ಬೆಳಗಾವಿ.ರಾಯಬಾಗ: ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ರಾಜ್ಯ ಸಂಸ್ಥೆಯ ವತಿಯಿಂದ ರೋವರ್ ಸ್ಕೌಟ್ಸ ಲೀಡರ್ಸ್ ಮತ್ತು ರೆಂಜರ್ ಲೀಡರ್ಸ ಗಳಿಗೆ ರಾಜ್ಯ ಮಟ್ಟದ ಮೂಲ ತರಬೇತಿ ಶಿಬಿರವನ್ನು ಪದವಿ ಪೂರ್ವ ಕಾಲೇಜು ಮತ್ತು ಪದವಿ ಕಾಲೇಜುಗಳ ಉಪನ್ಯಾಸಕರುಗಳಿಗೆ ಜುಲೈ 24 ರಿಂದ 30 ರವರೆಗೆ ಕೊಂಡಜ್ಜಿ ಬಸಪ್ಪ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ತರಬೇತಿ ಶಿಬಿರ ಕೇಂದ್ರ ಕೊಂಡಜ್ಜಿ, ಹರಿಹರ ತಾಲೂಕ, ದಾವಣಗೆರೆ ಜಿಲ್ಲೆಯಲ್ಲಿ ನಡೆಯಲಿದ್ದು ಈ ತರಬೇತಿ ಶಿಬಿರಕ್ಕೆ ಹಾರೂಗೇರಿ ಪಟ್ಟಣದ ಎಸ್ ಪಿ

ತರಬೇತಿ ಶಿಬಿರಕ್ಕೆ ಡಾ. ವಿಲಾಸ ಕಾಂಬಳೆ ನೇಮಕ Read More »

ಸರಕಾರಿ ಪ್ರಾಥಮಿಕ ಶಾಲೆಗೆ ತಹಸೀಲ್ದಾರ್ ಶಿವಾನಂದ ಬಬಲಿ ಭೇಟಿ!

ಹಳ್ಳೂರ . ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ತಹಸೀಲ್ದಾರ್ ಶಿವಾನಂದ ಬಬಲಿ ಅವರು ಶುಕ್ರವಾರ ದಂದು ಶಾಲೆಗೆ ಬೆಟ್ಟಿ ನೀಡಿ ಮತಗಟ್ಟೆಗಳ ಪರಿಶೀಲನೆ ಮಾಡಿ ಮುಂಬರುವ ಚುನಾವಣಾ ಸಮಯದಲ್ಲಿ ಸೊರಬಹುದಾದ ಎರಡು ಹಂಚಿನ ಮೇಲ್ಛಾವಣಿ ಹೊಂದಿರುವ ಮತಗಟ್ಟೆ ಕೇಂದ್ರಗಳನ್ನು ಶಾಲಾ ಆವರಣದಲ್ಲಿರುವ ಆರ ಸಿ ಸಿ ಕೊಠಡಿಗಳಿಗೆ ಸ್ಥಳಾಂತರ ಮಾಡಲು ಸೂಚಿಸಿದರು. ಈ ಸಮಯದಲ್ಲಿ ಗ್ರಾಮ ಆಡಳಿತ ಅಧಿಕಾರಿ ಸಂಜು ಅಗ್ನೆಪ್ಪಗೋಳ. ಪ್ರಧಾನ ಗುರುಗಳು ಎಸ್ ಏಚ್ ವಾಸನ. ಮಲ್ಲಪ್ಪ ಹೊಸಟ್ಟಿ. ಸಮಾಜ ಸೇವಕ ಮುರಿಗೆಪ್ಪ ಮಾಲಗಾರ.

ಸರಕಾರಿ ಪ್ರಾಥಮಿಕ ಶಾಲೆಗೆ ತಹಸೀಲ್ದಾರ್ ಶಿವಾನಂದ ಬಬಲಿ ಭೇಟಿ! Read More »

ರಾವಣಾಸುರುಡು ಚಲನಚಿತ್ರ ಕನ್ನಡ, ತೆಲುಗು ತೆರೆಗೆ ಸಿದ್ಧ

ಹುಬ್ಬಳ್ಳಿ : ರಾವಣ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ಉತ್ತರ ಕರ್ನಾಟಕದ ಯುವ ಪ್ರತಿಭೆ ರಾವಣ ಕತ್ತಿ ಅಭಿನಯಿಸಿ ನಿರ್ದೇಶಿಸಿರುವ ಕನ್ನಡ ಹಾಗೂ ತೆಲುಗು ಭಾಷೆಯಲ್ಲಿ ನಿರ್ಮಾಣವಾಗಿರುವ ರಾವಣಾಸುರುಡು ಚಿತ್ರ ಬೆಳ್ಳಿತೆರೆಯಲ್ಲಿ ಪ್ರದರ್ಶನಕ್ಕೆ ಸಿದ್ಧವಾಗಿದೆ. ಹುಬ್ಬಳ್ಳಿಯ ಪತ್ರಿಕಾ ಭವನಲ್ಲಿ ಹಾಡಿನ ಧ್ವನಿಸುರುಳಿ ಮತ್ತು ಪೋಸ್ಟರ್ ಬಿಡುಗಡೆ ಮಾಡಿ ಚಿತ್ರದ ಕುರಿತು ನಾಯಕನಟ ರಾವಣ ಮಾಹಿತಿಯನ್ನು ಹಂಚಿಕೊಂಡರು. ಮೂಲತಃ ಬೆಲ್ಲದ ಬಾಗೇವಾಡಿಯವರಾಗಿದ್ದು ಬೈಲಹೊಂಗಲದಲ್ಲಿ ಕೇಬಲ್ ನೆಟ್ವರ್ಕ್ ಉದ್ಯಮವನ್ನು ನಡೆಸುತ್ತಿದ್ದೇನೆ. ಈ ಹಿಂದೆ ಕನ್ನಡದಲ್ಲಿ ‘ಹಾ’ ಎನ್ನುವ ಚಿತ್ರವನ್ನು ನಿರ್ಮಿಸಿ ನಿರ್ದೇಶಿಸಿದ್ದೆ.

ರಾವಣಾಸುರುಡು ಚಲನಚಿತ್ರ ಕನ್ನಡ, ತೆಲುಗು ತೆರೆಗೆ ಸಿದ್ಧ Read More »

ಮಹಿಳೆಯರಿಗೆ ಉಚಿತ ಪ್ರಯಾಣ : ಈಗ ಶಾಲೆ-ಕಾಲೇಜು ವಿದ್ಯಾರ್ಥಿಗಳಿಗೆ ಸಿಗುತ್ತಿಲ್ಲ ಬಸ್‌!

ವರದಿ: ರಾಶಿದ್ ಶೇಖ ಅಥಣಿ ಬಸ್ ನಲ್ಲಿ ಕುಳಿತುಕೊಳ್ಳಲು ಜಾಗ ಇಲ್ಲದೇ ಬೇಸತ್ತ ಹೋದ ಶಾಲಾ ಕಾಲೇಜು ವಿದ್ಯಾರ್ಥಿಗಳು; ಮಹಿಳೆಯರಿಗೆ ಸರ್ಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣದ ಘೋಷಣೆ ಮಾಡಿದ ಬಳಿಕ ವಿದ್ಯಾರ್ಥಿಗಳಿಗೆ ತೀವ್ರ ಸಮಸ್ಯೆ ಎದುರಾಗಿದೆ. ಬೆಳ್ಳೆಗೆ ಶಾಲೆಗೆ ಬರುಮುಂದೆ ಹಾಗೂ ಸಾಯಂಕಾಲ ಶಾಲೆ ಬಿಟ್ಟು ಹೋಗು ಮುಂದೆ ದಿನ ದಿನ ವಿದ್ಯಾರ್ಥಿಗಳಿಗೆ ಕಷ್ಟ ವಾಗುತದ್ದೆ ವಿದ್ಯಾರ್ಥಿಗಳಿಗೆ ಇದೇ ಪರಿಸ್ಥಿತಿ ಮುಂದು ವರಿದರೆ ಅನಾಹುತ ಆಗುದ್ದು ಖಚಿತ ಎಂದು ಕೊಕಟನೂರು ಗ್ರಾಮಸ್ತರು ಹೇಳಿದ್ರು. ಬಹುತೇಕ ಬಸ್‌ಗಳು ತುಂಬಿ

ಮಹಿಳೆಯರಿಗೆ ಉಚಿತ ಪ್ರಯಾಣ : ಈಗ ಶಾಲೆ-ಕಾಲೇಜು ವಿದ್ಯಾರ್ಥಿಗಳಿಗೆ ಸಿಗುತ್ತಿಲ್ಲ ಬಸ್‌!
Read More »

ಇಟ್ನಾಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅದ್ಯಕ್ಷರಾಗಿ ಚನ್ನಪ್ಪ ಮಗದುಮ ಅದ್ಯಕ್ಷರಾಗಿ ಆಯ್ಕೆ

ಹಳ್ಳೂರ . ಸಮೀಪದ ಇಟ್ನಾಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಚುನಾವಣೆಯು12 ಜನ ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇಟ್ನಾಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ 5 ವರ್ಷಗಳ ಕಾಲದ ಚುನಾವಣೆಗೆ ಘೋಷಣೆಯಾಗಿತ್ತು. 12 ಸ್ಥಾನಗಳಿಗೆ ಸ್ಥಳೀಯ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು. ಕಾಂಗ್ರೆಸ ಮುಖಂಡ ಚನ್ನಪ್ಪ ಚ ಮಗದುಮ ಬಹುಮತ ಸಾಬೀತು ಪಡಿಸಿ ಅದ್ಯಕ್ಷರಾಗಿದ್ದಾರೆ.ಉಪಾಧ್ಯಕ್ಷರಾಗಿ ಧೂಳಪ್ಪ ದ ಮುತ್ನಾಳ ಅವರು ಆಯ್ಕಯಾಗಿದ್ದಾರೆ. ಸದಸ್ಯರಾಗಿ ಗೋವಿಂದ ಪೂಜೇರಿ. ಸಿದ್ಧಪ್ಪ ಸುಣದೋಳಿ. ಮಹಾಂತೇಶ ಬೆನ್ನಳ್ಳಿ. ಸಿದ್ಧಪ್ಪ ಹಾಲಳ್ಳಿ. ಸಂತೋಷ

ಇಟ್ನಾಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅದ್ಯಕ್ಷರಾಗಿ ಚನ್ನಪ್ಪ ಮಗದುಮ ಅದ್ಯಕ್ಷರಾಗಿ ಆಯ್ಕೆ Read More »

ರಸಪ್ರಶ್ನೆ ಸ್ಪರ್ಧೆ ವಿದ್ಯಾರ್ಥಿಗಳನ್ನು ಜಗತ್ತಿನಲ್ಲಿ ಜಯಶೀಲರನ್ನಾಗಿಸುತ್ತದೆ:ಸಂತೋಷ ತಮದಡ್ಡಿ

ಬೆಳಗಾವಿ.ರಾಯಬಾಗ:ರಸಪ್ರಶ್ನೆ ಸ್ಪರ್ಧಾ ಕಾರ್ಯಕ್ರಮ ವಿದ್ಯಾರ್ಥಿಗಳಲ್ಲಿ ಓದುವ ಹಂಬಲ ಹೆಚ್ಚಿಸಿ ಸ್ಪರ್ಧಾ ಜಗತ್ತಿನಲ್ಲಿ ಜಯಶೀಲರನ್ನಾಗಿಸುತ್ತದೆಯೆಂದು ಗಣಿತ ಪ್ರಾಧ್ಯಾಪಕˌಜ್ಞಾನೋಪಾಸಕ ಸಂತೋಷ ತಮದಡ್ಡಿ ಹೇಳಿದರು. ಅವರು ಪಕ್ಕದ ಅಥಣಿ ತಾಲ್ಲೂಕಿನ ಕಡೆಯ ಗ್ರಾಮ ಚಿಕ್ಕೂಡ ಸರಕಾರಿ ಪ್ರೌಢ ಶಾಲೆಯಲ್ಲಿ ಕನ್ನಡದ ಕೊಟ್ಯಾಧಿಪತಿ ಮಾದರಿಯಲ್ಲಿ ಇತ್ತೀಚೆಗೆ ಆಯೋಜಿಸಿದ ರಸಪ್ರಶ್ನೆ ಕಾರ್ಯಕ್ರಮದ ಸಾರಥ್ಯ ವಹಿಸಿಕೊಂಡು ಮಾತನಾಡಿದರು. ರಸಪ್ರಶ್ನೆ ಕಾರ್ಯಕ್ರಮವು ವಿದ್ಯಾರ್ಥಿಗಳು ಪುಸ್ತಕಗಳ ಗೆಳೆತನ ಬೆಳೆಸಿಕೊಳ್ಳುವಂತೆ ಮಾಡಿ ಜ್ಞಾನ ಚಕ್ರವರ್ತಿಗಳನ್ನಾಗಿಸುತ್ತದೆಯೆಂದು ತಿಳಿಸಿದರು.ಮುಖ್ಯೋಪಾಧ್ಯಾಯ ಆರ್.ಎಮ್.ಪಾಟೀಲ ಮಾತನಾಡಿ “ಮಕ್ಕಳ ಮೆದುಳಿನಲ್ಲಿ ಜ್ಞಾನದ ನವ ಬೆಳದಿಂಗಳನ್ನು ಹರಡಿ ಮಾನಸ ಸರೋವರದಲ್ಲಿ

ರಸಪ್ರಶ್ನೆ ಸ್ಪರ್ಧೆ ವಿದ್ಯಾರ್ಥಿಗಳನ್ನು ಜಗತ್ತಿನಲ್ಲಿ ಜಯಶೀಲರನ್ನಾಗಿಸುತ್ತದೆ:ಸಂತೋಷ ತಮದಡ್ಡಿ Read More »

error: Content is protected !!